ಸಂಗಣ್ಣ ಕರಡಿ ಕುಟುಂಬಕ್ಕೆ ಬಿಜೆಪಿ ಟಿಕೆಟ್; ರಾಜೀನಾಮೆಗೆ ಮುಂದಾದ ಚಂದ್ರಶೇಖರ್
‘ಸಂಸದ ಸಂಗಣ್ಣ ಕರಡಿ ವರಿಷ್ಠರಿಗೆ ಬ್ಲಾಕ್ಮೇಲ್ ಮಾಡಿ ನನಗೆ ಟಿಕೆಟ್ ಸಿಗದಂತೆ ಮಾಡಿದ್ದಾರೆ. ಅವರ ತಂತ್ರಕ್ಕೆ ವರಿಷ್ಠರು ಕೂಡ ಮಣಿದಿದ್ದು ಬೇಸರವಾಗಿದೆ. ಆದ್ದರಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ‘ ಎಂದು ಕೊಪ್ಪಳ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿ.ವಿ. ಚಂದ್ರಶೇಖರ್ ಹೇಳಿದ್ದಾರೆ.Last Updated 17 ಏಪ್ರಿಲ್ 2023, 14:29 IST