ದಯವೇ ಇಲ್ಲಿನ ಧರ್ಮ: ನಿರ್ಗತಿಕರ ಕೇಂದ್ರದ ಬಾಗಿಲು ಸದಾ ಮುಕ್ತ!
ಮನೆಯವರ ಅನಾದರದಿಂದ ಮನೆ ತೊರೆದ ವೃದ್ಧರು, ವ್ಯಾಪಾರದಲ್ಲಿ ನಷ್ಟ ಅನುಭವಿಸಿ ದೇಶಾಂತರ ಹೊರಟವರು, ಸಾಲ ಮಾಡಿ ಊರು ಬಿಟ್ಟವರು, ಪತ್ನಿ ಸಾವಿನಿಂದ ಏಕಾಂಗಿಯಾದವರು, ಅಲೆಮಾರಿಗಳು, ಅನಾಥರು.. ಇವರೆಲ್ಲರಿಗೂ ನಗರದಲ್ಲಿ ಉಚಿತ ಅನ್ನ ಮತ್ತು ಆಶ್ರಯದ ಜತೆಗೆ ಮಾನಸಿಕ ನೆಮ್ಮದಿ ನೀಡುವ ತಾಣವೊಂದಿದೆ. ಅದುವೇ ‘ಅರ್ಬನ್ ಹೋಮ್ಲೆಸ್ ಶೆಲ್ಟರ್’.Last Updated 20 ಸೆಪ್ಟೆಂಬರ್ 2019, 19:39 IST