ಶನಿವಾರ, 15 ನವೆಂಬರ್ 2025
×
ADVERTISEMENT

ತುಮಕೂರು (ಜಿಲ್ಲೆ)

ADVERTISEMENT

ಸುಸ್ಥಿರ ಸಂಶೋಧನೆ: ರಾಜಾಸಾಬ್ ಸಲಹೆ

ತುಮಕೂರು: ಜೀವ ಪರವಾದ ಸುಸ್ಥಿರ ಸಂಶೋಧನೆಗಳತ್ತ ಗಮನ ಹರಿಸುವ ಅಗತ್ಯವಿದೆ ಎಂದು ಕರ್ನಾಟಕ ವಿಜ್ಞಾನ ಹಾಗೂ ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎ.ಎಚ್.ರಾಜಾಸಾಬ್ ಪ್ರತಿಪಾದಿಸಿದರು.
Last Updated 15 ನವೆಂಬರ್ 2025, 7:09 IST
ಸುಸ್ಥಿರ ಸಂಶೋಧನೆ: ರಾಜಾಸಾಬ್ ಸಲಹೆ

1,359 ಮಂದಿಗೆ ಉದ್ಯೋಗ ಲಭ್ಯ

ತುಮಕೂರು: ತುಮಕೂರು ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ ಉದ್ಯೋಗ ಮೇಳದಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಲಭ್ಯವಾಗಿದೆ.
Last Updated 15 ನವೆಂಬರ್ 2025, 7:08 IST
1,359 ಮಂದಿಗೆ ಉದ್ಯೋಗ ಲಭ್ಯ

ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ‘ಮಾಫಿಯಾ’

ಉಪಲೋಕಾಯುಕ್ತ ಬಿ.ವೀರಪ್ಪ ಅಸಮಾಧಾನ; ಬಾಕಿ ಪ್ರಕರಣ ಕುರಿತು ವಿಚಾರಣೆ
Last Updated 15 ನವೆಂಬರ್ 2025, 7:07 IST
ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ‘ಮಾಫಿಯಾ’

ವೈಭವದ ಗೊರವನಹಳ್ಳಿ ರಥೋತ್ಸವ

Temple Festival: byline no author page goes here ಕೊರಟಗೆರೆ: ತಾಲೂಕಿನ ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಬ್ರಹ್ಮ ರಥೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ಲಕ್ಷದೀಪೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.
Last Updated 15 ನವೆಂಬರ್ 2025, 7:05 IST
ವೈಭವದ ಗೊರವನಹಳ್ಳಿ ರಥೋತ್ಸವ

ತುರುವೇಕೆರೆ: ನಿತ್ಯ ಒಂದು ಲಕ್ಷ ಲೀಟರ್‌ ಹಾಲು ಸಂಗ್ರಹ

ತುರುವೇಕೆರೆ: ಪ್ರತಿ ದಿನ ಒಂದು ಲಕ್ಷಕ್ಕೂ ಅಧಿಕ ಲೀಟತುರುವೇಕೆರೆ ತಾಲ್ಲೂಕಿನಲ್ಲಿ ದಿನಕ್ಕೆ ಒಂದು ಲಕ್ಷ ಲೀಟರ್‌ ಹಾಲು ಸಂಗ್ರಹರ್‌ ಹಾಲು ಸಂಗ್ರಹವಾಗುತ್ತಿದೆ ಎಂದು ಜಿಲ್ಲಾ ಹಾಲು ಒಕ್ಕೂಟದ...
Last Updated 15 ನವೆಂಬರ್ 2025, 7:04 IST
ತುರುವೇಕೆರೆ: ನಿತ್ಯ ಒಂದು ಲಕ್ಷ ಲೀಟರ್‌ ಹಾಲು ಸಂಗ್ರಹ

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

ಜಯನಗರದಲ್ಲಿ ಗುರುವಾರ ರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಕೊಲೆ ಮಾಡಲಾಗಿದೆ.
Last Updated 14 ನವೆಂಬರ್ 2025, 6:18 IST
ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

ಬಿಜೆಪಿಯಿಂದ ಏಕತಾ ನಡಿಗೆ

ಶಿರಾ: ನಗರದ ಪ್ರವಾಸಿ ಮಂದಿರದ ವೃತ್ತದಲ್ಲಿ ಗುರುವಾರ ಮಧುಗಿರಿ ಸಂಘಟನಾತ್ಮಕ ಜಿಲ್ಲೆ ಬಿಜೆಪಿ ಪಕ್ಷದ ವತಿಯಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮದಿನ ಹಾಗೂ...
Last Updated 14 ನವೆಂಬರ್ 2025, 4:58 IST
ಬಿಜೆಪಿಯಿಂದ ಏಕತಾ ನಡಿಗೆ
ADVERTISEMENT

30 ಕೊಳವೆ ಬಾವಿ ಕೊರೆಸಲು ನಿರ್ಧಾರ

ತುಮಕೂರು: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಹೊಸದಾಗಿ 30 ಕೊಳವೆ ಬಾವಿ ಕೊರೆಸಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಅನುಮೋದನೆ ನೀಡಿದ್ದಾರೆ.
Last Updated 14 ನವೆಂಬರ್ 2025, 4:58 IST
30 ಕೊಳವೆ ಬಾವಿ ಕೊರೆಸಲು ನಿರ್ಧಾರ

ರಾಜಣ್ಣ ಕಾಂಗ್ರೆಸ್ ತೊರೆಯಲು ಸಜ್ಜಾದರಾ?

ಪಕ್ಷದ ವಿರುದ್ಧ ನಿರಂತರ ವಾಗ್ದಾಳಿ; ಬಿಜೆಪಿ, ಜೆಡಿಎಸ್‌ನಲ್ಲಿ ಯಾವುದು ಹಿತ?
Last Updated 14 ನವೆಂಬರ್ 2025, 4:57 IST
ರಾಜಣ್ಣ ಕಾಂಗ್ರೆಸ್ ತೊರೆಯಲು ಸಜ್ಜಾದರಾ?

ಪ್ರಾಯೋಗಿಕ ಜ್ಞಾನ ಪಡೆಯಲು ಸಲಹೆ

MBA Orientation: ತಿಪಟೂರು ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಂಬಿಎ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ನಡೆಯಿದ್ದು, ಉದ್ಯೋಗಾರ್ಹತೆಗಾಗಿ ನೈತಿಕ ಮೌಲ್ಯ ಹಾಗೂ ಪ್ರಾಯೋಗಿಕ ಜ್ಞಾನ ಮುಖ್ಯ ಎಂದು ಸತೀಶ್ ಭಾವನ್ಕರ್ ಸಲಹೆ ನೀಡಿದರು.
Last Updated 14 ನವೆಂಬರ್ 2025, 4:56 IST
ಪ್ರಾಯೋಗಿಕ ಜ್ಞಾನ ಪಡೆಯಲು ಸಲಹೆ
ADVERTISEMENT
ADVERTISEMENT
ADVERTISEMENT