ಶನಿವಾರ, 7 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ತುಮಕೂರು (ಜಿಲ್ಲೆ)

ADVERTISEMENT

ಜೆಡಿಎಸ್ ಜತೆ ಮೈತ್ರಿ ಮುಂದುವರಿಯಲಿದೆ: ಬಿಎಸ್‌ವೈ

ತುಮಕೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಜೆಡಿಎಸ್– ಬಿಜೆಪಿ ಮೈತ್ರಿ ಮುಂದುವರಿಯಲಿದೆ ಎಂದು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು.
Last Updated 7 ಫೆಬ್ರುವರಿ 2026, 1:18 IST
ಜೆಡಿಎಸ್ ಜತೆ ಮೈತ್ರಿ ಮುಂದುವರಿಯಲಿದೆ: ಬಿಎಸ್‌ವೈ

ಗುಬ್ಬಿ: ತೆಂಗಿನ ಮರ ಏರಿದ ಚಿರತೆ

Forest Department: ಗುಬ್ಬಿ: ತಾಲ್ಲೂಕಿನ ನಿಟ್ಟೂರು ಹೋಬಳಿ ಹಾರನಹಳ್ಳಿಯಲ್ಲಿ ಶುಕ್ರವಾರ ಚಿರತೆಯೊಂದು ತೆಂಗಿನ ಮರ ಏರಿ ಕುಳಿತು ರೈತರಲ್ಲಿ ಆತಂಕ ಉಂಟು ಮಾಡಿದೆ. ಜಮೀನಿನ ಮಾಲೀಕರು ತೋಟಕ್ಕೆ ಹೋದ ಸಂದರ್ಭದಲ್ಲಿ ಚಿರತೆಯನ್ನು ಗಮನಿಸಿ ಗ್ರಾಮಸ್ಥರಿಗೆ ಹಾಗೂ ಅರಣ್ಯ ಇಲಾಖೆ
Last Updated 6 ಫೆಬ್ರುವರಿ 2026, 22:01 IST
ಗುಬ್ಬಿ: ತೆಂಗಿನ ಮರ ಏರಿದ ಚಿರತೆ

ಗುಬ್ಬಿ: ಕಂದಾಯ ಗ್ರಾಮಗಳ ನೋಂದಣಿ ಕಾರ್ಯ

Land Rights Scheme: ಗುಬ್ಬಿ ತಾಲ್ಲೂಕಿನಲ್ಲಿ ಅರ್ಹ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ವೇಗವಾಗಿ ಕಾರ್ಯಚರಣೆ ನಡೆಯುತ್ತಿದೆ. ಈ ಮೂಲಕ ಗ್ರಾಮಸ್ಥರಿಗೆ ಹಕ್ಕು ಪತ್ರ ಮತ್ತು ಸರ್ಕಾರಿ ಸೌಲಭ್ಯ ಸಿಗಲಿವೆ.
Last Updated 6 ಫೆಬ್ರುವರಿ 2026, 7:44 IST
ಗುಬ್ಬಿ: ಕಂದಾಯ ಗ್ರಾಮಗಳ ನೋಂದಣಿ ಕಾರ್ಯ

ಹಸಿರು ಸೇನೆ: ಫೆ.9ಕ್ಕೆ ತಿಪಟೂರಿನಲ್ಲಿ ರೈತರ ಪ್ರತಿಭಟನೆ

Farmer Demands:ತಿಪಟೂರುನಲ್ಲಿ ಫೆಬ್ರವರಿ 9ರಂದು ರೈತ ಸಂಘ ಮತ್ತು ಹಸಿರು ಸೇನೆಯು ಭೂದಾಖಲೆ, ಬಗರ್ ಹುಕುಂ ಹಕ್ಕುಪತ್ರ, ನೀರಾವರಿ, ವಿದ್ಯುತ್ ಸಮಸ್ಯೆ ಸೇರಿದಂತೆ ಪ್ರಮುಖ ಬೇಡಿಕೆಗಳ ಕುರಿತು ಪ್ರತಿಭಟನೆ ಹಮ್ಮಿಕೊಳ್ಳಲಿದೆ.
Last Updated 6 ಫೆಬ್ರುವರಿ 2026, 7:43 IST
fallback

ಶಿರಾ: ಸೇಂದಿ ಮಾರಾಟಕ್ಕೆ ಒತ್ತಾಯಿಸಿ ಹೋರಾಟ

ಬೆಂಗಳೂರಿನವರೆಗೆ ಸುಮಾರು 700 ಕಿ.ಮೀ ಪಾದಯಾತ್ರೆ
Last Updated 6 ಫೆಬ್ರುವರಿ 2026, 7:41 IST
ಶಿರಾ: ಸೇಂದಿ ಮಾರಾಟಕ್ಕೆ ಒತ್ತಾಯಿಸಿ ಹೋರಾಟ

ಚಿಕ್ಕನಾಯಕನಹಳ್ಳಿ: ಕೆರೆ ಅಭಿವೃದ್ಧಿ ಸಮಿತಿ ರಚನೆ

Lake Soil Regulation ಚಿಕ್ಕನಾಯಕನಹಳ್ಳಿಯಲ್ಲಿ ಕೆರೆಗಳಿಂದ ಮಣ್ಣು ಸಾಗಿಸುವ ವೇಳೆ ಕಾನೂನುಬದ್ಧ ನಿಯಮ ಪಾಲನೆಯೊಂದಿಗೆ, ರೈತರ ಸಹಭಾಗಿತ್ವದಲ್ಲಿ 'ಕೆರೆ ಅಭಿವೃದ್ಧಿ ಸಮಿತಿ' ರಚನೆಯಾಗಿದ್ದು, ಪಾರದರ್ಶಕ ಹೂಳೆತ್ತುವ ಕಾರ್ಯಕ್ಕೆ ಬಿಸಿ ನೀರು ಸುರಿದಿದೆ.
Last Updated 6 ಫೆಬ್ರುವರಿ 2026, 7:40 IST
ಚಿಕ್ಕನಾಯಕನಹಳ್ಳಿ: ಕೆರೆ ಅಭಿವೃದ್ಧಿ ಸಮಿತಿ ರಚನೆ

ಶಿರಾ | ಪಾದಯಾತ್ರೆಗೆ ಅದ್ದೂರಿ ಸ್ವಾಗತ

Ediga Community Demand: ಈಡಿಗ ಜನಾಂಗದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರಣವಾನಂದ ಸ್ವಾಮೀಜಿ ನಡೆಸುತ್ತಿರುವ ಪಾದಯಾತ್ರೆಗೆ ಬುಧವಾರ ಅದ್ದೂರಿ ಸ್ವಾಗತ ನೀಡಲಾಯಿತು.
Last Updated 5 ಫೆಬ್ರುವರಿ 2026, 5:22 IST
ಶಿರಾ | ಪಾದಯಾತ್ರೆಗೆ ಅದ್ದೂರಿ ಸ್ವಾಗತ
ADVERTISEMENT

ಮಧುಗಿರಿ | ಲಂಚ ನೀಡಲು ಮೂಲಂಗಿ ತಂದ ರೈತ

ರಸ್ತೆ ನಿರ್ಮಿಸಿ ಕೊಡಲು ನಿರ್ಲಕ್ಷ್ಯ ತೋರುತ್ತಿದ್ದ  ಅಧಿಕಾರಿಗಳ ನಡೆಗೆ  ಬೇಸತ್ತು ತಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ನೀಡಲು ತಾಲ್ಲೂಕು ಕಚೇರಿಗೆ ಆಗಮಿಸಿದ್ದ ರೈತ ಪ್ರಸನ್ನಕುಮಾರ್
Last Updated 5 ಫೆಬ್ರುವರಿ 2026, 5:20 IST
ಮಧುಗಿರಿ | ಲಂಚ ನೀಡಲು ಮೂಲಂಗಿ ತಂದ ರೈತ

ಕೊರಟಗೆರೆ ಜಿ.ಪಂ 4, ತಾ.ಪಂ 15 ಕ್ಷೇತ್ರ

ಕ್ಷೇತ್ರಗಳ ಪುನರ್ ವಿಂಡಗಣೆ; ಹೊಸ ಪಟ್ಟಿ ಪ್ರಕಟ
Last Updated 5 ಫೆಬ್ರುವರಿ 2026, 5:18 IST
ಕೊರಟಗೆರೆ ಜಿ.ಪಂ 4, ತಾ.ಪಂ 15 ಕ್ಷೇತ್ರ

ಗುಬ್ಬಿ | ಹೆದ್ದಾರಿಯಲ್ಲಿ ಸರಣಿ ಅಪಘಾತ

Road Safety Concern: ತಾಲ್ಲೂಕಿನ ನಿಟ್ಟೂರು ಹೋಬಳಿ ಶಿವಸಂದ್ರ ಅರಣ್ಯ ಭಾಗದ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಕಾರು, ಲಾರಿ ಹಾಗೂ ಸರಕು ಸಾಗಾಣಿಕೆ ವಾಹನ ನಡುವೆ ಬುಧವಾರ ಬೆಳಿಗ್ಗೆ ಸರಣಿ ಅಪಘಾತವಾಗಿದೆ.
Last Updated 5 ಫೆಬ್ರುವರಿ 2026, 5:15 IST
ಗುಬ್ಬಿ | ಹೆದ್ದಾರಿಯಲ್ಲಿ ಸರಣಿ ಅಪಘಾತ
ADVERTISEMENT
ADVERTISEMENT
ADVERTISEMENT