ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ತುಮಕೂರು (ಜಿಲ್ಲೆ)

ADVERTISEMENT

2027ಕ್ಕೆ ತುಮಕೂರು–ಚಿತ್ರದುರ್ಗ ರೈಲ್ವೆ ಕಾಮಗಾರಿ ಪೂರ್ಣ ಎಂದ ವಿ.ಸೋಮಣ್ಣ

ಅಧಿಕಾರಿಗಳ ಸಭೆ ನಂತರ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮಾಹಿತಿ
Last Updated 27 ಫೆಬ್ರುವರಿ 2026, 7:23 IST
2027ಕ್ಕೆ ತುಮಕೂರು–ಚಿತ್ರದುರ್ಗ ರೈಲ್ವೆ ಕಾಮಗಾರಿ ಪೂರ್ಣ ಎಂದ  ವಿ.ಸೋಮಣ್ಣ

ಕೊರಟಗೆರೆ | ಸರ್ಕಾರಿ ಬಸ್ ತಡೆದು ಪ್ರತಿಭಟನೆ

ಕೊರಟಗೆರೆ ಪಟ್ಟಣದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಮರ್ಪಕ ಸಂಚಾರಕ್ಕೆ ಆಗ್ರಹಿಸಿ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದರು. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Last Updated 27 ಫೆಬ್ರುವರಿ 2026, 7:22 IST
ಕೊರಟಗೆರೆ | ಸರ್ಕಾರಿ ಬಸ್ ತಡೆದು ಪ್ರತಿಭಟನೆ

ಶಿರಾ | ಭದ್ರಾ ಮೇಲ್ದಂಡೆ: ಅನುದಾನಕ್ಕೆ ಸಿಎಂಗೆ ಪ್ರಸ್ತಾವನೆ

ಶಾಸಕ ಟಿ.ಬಿ‌.ಜಯಚಂದ್ರ ಭರವಸೆ
Last Updated 27 ಫೆಬ್ರುವರಿ 2026, 7:22 IST
ಶಿರಾ | ಭದ್ರಾ ಮೇಲ್ದಂಡೆ: ಅನುದಾನಕ್ಕೆ ಸಿಎಂಗೆ ಪ್ರಸ್ತಾವನೆ

ತುರುವೇಕೆರೆ | ರಾಗಿ ಖರೀದಿ: ಹೆಚ್ಚುವರಿ ಕೌಂಟರ್‌ಗೆ ಡಿಸಿ ಸೂಚನೆ

Turuvekere News: ತುರುವೇಕೆರೆ ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಶುಭಕಲ್ಯಾಣ್‌ ಭೇಟಿ. ತೂಕದಲ್ಲಿನ ವ್ಯತ್ಯಾಸ ಹಾಗೂ ಹಮಾಲಿ ದರದ ಬಗ್ಗೆ ರೈತರ ದೂರು ಆಲಿಸಿ, ಹೆಚ್ಚುವರಿ ಕೌಂಟರ್ ತೆರೆಯಲು ಆದೇಶಿಸಿದರು.
Last Updated 27 ಫೆಬ್ರುವರಿ 2026, 7:22 IST
ತುರುವೇಕೆರೆ | ರಾಗಿ ಖರೀದಿ: ಹೆಚ್ಚುವರಿ ಕೌಂಟರ್‌ಗೆ ಡಿಸಿ ಸೂಚನೆ

ಗುಬ್ಬಿ | ಅದ್ದೂರಿ ಗುಬ್ಬಿ ಚನ್ನಬಸವೇಶ್ವರ ರಥೋತ್ಸವ

Gubbi News: ಗುಬ್ಬಿಯ ಐತಿಹಾಸಿಕ ಗೋಸಲ ಚನ್ನಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಅದ್ದೂರಿ ರಥೋತ್ಸವ ಜರುಗಿತು. ಸಾವಿರಾರು ಭಕ್ತರು ರಥಕ್ಕೆ ಹಣ್ಣು-ಜವನ ಎಸೆದು ಹರಕೆ ತೀರಿಸಿದರು.
Last Updated 27 ಫೆಬ್ರುವರಿ 2026, 7:22 IST
ಗುಬ್ಬಿ | ಅದ್ದೂರಿ ಗುಬ್ಬಿ ಚನ್ನಬಸವೇಶ್ವರ ರಥೋತ್ಸವ

ತುಮಕೂರು | ಗ್ರಂಥಾಲಯದಲ್ಲಿ ಓದು ಕಡ್ಡಾಯ ಮಾಡಿ– ಶಿಕ್ಷಣ ತಜ್ಞ ಗುರುರಾಜ ಕರಜಗಿ

‘ಓದುಗರೇ ನಾಯಕರು’ ಗ್ರಂಥಾಲಯ ಸಮ್ಮೇಳನ ಆರಂಭ
Last Updated 27 ಫೆಬ್ರುವರಿ 2026, 7:21 IST
ತುಮಕೂರು | ಗ್ರಂಥಾಲಯದಲ್ಲಿ ಓದು ಕಡ್ಡಾಯ ಮಾಡಿ– ಶಿಕ್ಷಣ ತಜ್ಞ ಗುರುರಾಜ ಕರಜಗಿ

ತುಮಕೂರು ಜಿಲ್ಲೆಯಲ್ಲಿ ಅಕ್ಕಪಡೆ ‘ಪಹರೆ’ ಶುರು: ಮಹಿಳೆ, ಮಕ್ಕಳ ರಕ್ಷಣೆ ಹೊಣೆ

Tumakuru Women Safety: ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ತುಮಕೂರಿನಲ್ಲಿ ‘ಅಕ್ಕಪಡೆ’ ಗಸ್ತು ಆರಂಭವಾಗಿದೆ. 181 ಸಹಾಯವಾಣಿ ಮೂಲಕ ಶೋಷಣೆ, ಕಿರುಕುಳ ಪ್ರಕರಣಗಳಿಗೆ ತ್ವರಿತ ನೆರವು ಒದಗಿಸಲಾಗುತ್ತಿದೆ.
Last Updated 27 ಫೆಬ್ರುವರಿ 2026, 1:42 IST
ತುಮಕೂರು ಜಿಲ್ಲೆಯಲ್ಲಿ ಅಕ್ಕಪಡೆ ‘ಪಹರೆ’ ಶುರು: ಮಹಿಳೆ, ಮಕ್ಕಳ ರಕ್ಷಣೆ ಹೊಣೆ
ADVERTISEMENT

2027ಕ್ಕೆ ದಾವಣಗೆರೆ– ಚಿತ್ರದುರ್ಗ– ತುಮಕೂರು ನೇರ ರೈಲು ಮಾರ್ಗ ಪೂರ್ಣ: ವಿ.ಸೋಮಣ್ಣ

V Somanna Railway Visit: ದಾವಣಗೆರೆ-ಚಿತ್ರದುರ್ಗ-ತುಮಕೂರು ನಡುವೆ ನಿರ್ಮಾಣ ಆಗುತ್ತಿರುವ ನೇರ ರೈಲು ಮಾರ್ಗವನ್ನು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಪರಿಶೀಲನೆ ನಡೆಸಿದರು. ವಿಶೇಷ ರೈಲಿನಲ್ಲಿ ಬೆಂಗಳೂರಿನಂದ ದಾವಣಗೆರೆಗೆ ಬಂದು ತೋಳಹುಣಸೆ ನಿಲ್ದಾಣದಿಂದ ಕಾರ್ಯ ಆರಂಭಿಸಿದರು.
Last Updated 26 ಫೆಬ್ರುವರಿ 2026, 6:40 IST
2027ಕ್ಕೆ ದಾವಣಗೆರೆ– ಚಿತ್ರದುರ್ಗ– ತುಮಕೂರು ನೇರ ರೈಲು ಮಾರ್ಗ ಪೂರ್ಣ: ವಿ.ಸೋಮಣ್ಣ

ದೇವರು, ಧರ್ಮದ ಹೆಸರಲ್ಲಿ ದೇಶವನ್ನು ಕಂದಾಚಾರದ ಕೂಪಕ್ಕೆ ಒಯ್ಯಬಾರದು: ಮುಕುಂದರಾಜ್

ವಿದ್ಯಾರ್ಥಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಸಲಹೆ
Last Updated 26 ಫೆಬ್ರುವರಿ 2026, 6:03 IST
ದೇವರು, ಧರ್ಮದ ಹೆಸರಲ್ಲಿ ದೇಶವನ್ನು ಕಂದಾಚಾರದ ಕೂಪಕ್ಕೆ ಒಯ್ಯಬಾರದು: ಮುಕುಂದರಾಜ್

ಕನಕಪುರ: ಸೌಕರ್ಯಕ್ಕೆ ಆಗ್ರಹಿಸಿ ರಾಜ್ಯಪಾಲರಿಗೆ ಪತ್ರ

ರಾಜ್ಯಪಾಲರು, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ತೊಪ್ಪಗನಹಳ್ಳಿ ಗ್ರಾಮಸ್ಥರ ಮನವಿ
Last Updated 26 ಫೆಬ್ರುವರಿ 2026, 6:00 IST
ಕನಕಪುರ: ಸೌಕರ್ಯಕ್ಕೆ ಆಗ್ರಹಿಸಿ ರಾಜ್ಯಪಾಲರಿಗೆ ಪತ್ರ
ADVERTISEMENT
ADVERTISEMENT
ADVERTISEMENT