ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

ತುಮಕೂರು (ಜಿಲ್ಲೆ)

ADVERTISEMENT

ತುಮಕೂರು |40 ನೀರಿನ ಮಾದರಿ ಪರೀಕ್ಷೆ: 19 ಕಡೆ ನೀರು ಕಲುಷಿತ

Drinking Water Alert: ತುಮಕೂರು ಜಿಲ್ಲೆಯಲ್ಲಿ ನೀರಿನ ಗುಣಮಟ್ಟ ಪರೀಕ್ಷೆಯಲ್ಲಿ 40 ಮಾದರಿಗಳ ಪೈಕಿ 19 ಮಾದರಿಗಳು ಕುಡಿಯಲು ಅಸುರಕ್ಷಿತ ಎಂದು ಪತ್ತೆಯಾಗಿದೆ. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
Last Updated 17 ಅಕ್ಟೋಬರ್ 2025, 7:15 IST
ತುಮಕೂರು |40 ನೀರಿನ ಮಾದರಿ ಪರೀಕ್ಷೆ: 19 ಕಡೆ ನೀರು ಕಲುಷಿತ

ರೈಲ್ವೆ | ತಿಮ್ಮರಾಜನಹಳ್ಳಿವರೆಗೆ ಪೂರ್ಣ: ಕಾಮಗಾರಿ ಪರಿಶೀಲಿಸಿದ ವಿ.ಸೋಮಣ್ಣ

Railway Construction Update: ತುಮಕೂರು–ದಾವಣಗೆರೆ ಮತ್ತು ತುಮಕೂರು–ರಾಯದುರ್ಗ ಮಾರ್ಗದ ರೈಲು ಹಳಿ ಕಾಮಗಾರಿ ತ್ವರಿತಗೊಂಡಿದ್ದು, ತಿಮ್ಮರಾಜನಹಳ್ಳಿಯಲ್ಲಿ 25 ಕಿ.ಮೀ ಹಳಿ ನಿರ್ಮಾಣ ಯಶಸ್ವಿಯಾಗಿ ಪೂರ್ಣಗೊಂಡಿದೆ.
Last Updated 17 ಅಕ್ಟೋಬರ್ 2025, 7:14 IST
ರೈಲ್ವೆ | ತಿಮ್ಮರಾಜನಹಳ್ಳಿವರೆಗೆ ಪೂರ್ಣ:  ಕಾಮಗಾರಿ ಪರಿಶೀಲಿಸಿದ ವಿ.ಸೋಮಣ್ಣ

ಶಿರಾ: ಮನೆಯ ಬೀಗ ಒಡೆದು ಚಿನ್ನಾಭರಣ ಕಳವು

Gold Robbery Case: ಶಿರಾ ತಾಲ್ಲೂಕಿನ ವಡ್ಡನಹಳ್ಳಿಯಲ್ಲಿ ಮನೆಗೆ ದಾಳಿ ನಡೆಸಿದ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿ ತಲಾನಾಯವಾಗಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 17 ಅಕ್ಟೋಬರ್ 2025, 7:13 IST
ಶಿರಾ: ಮನೆಯ ಬೀಗ ಒಡೆದು ಚಿನ್ನಾಭರಣ ಕಳವು

ವಿಶ್ವ ಆಹಾರ ದಿನಾಚರಣೆ | ಕಾಲ ಬದಲಾಗುವಂತೆ ಆಹಾರ ಪದ್ಧತಿ ಬದಲಾಗುತ್ತಿದೆ: ಶಾಸಕ

Lifestyle and Health: ತಿಪಟೂರಿನಲ್ಲಿ ಶಾಸಕ ಕೆ.ಷಡಕ್ಷರಿ ಅವರು ಬದುಕಿನ ಶೈಲಿ ಹಾಗೂ ಆಹಾರ ಪದ್ಧತಿಯಲ್ಲಿ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಅರಿವು ಹೆಚ್ಚಿಸಿಕೊಳ್ಳುವುದು ಅವಶ್ಯಕ ಎಂದು ಸಲಹೆ ನೀಡಿದರು.
Last Updated 17 ಅಕ್ಟೋಬರ್ 2025, 7:10 IST
ವಿಶ್ವ ಆಹಾರ ದಿನಾಚರಣೆ | ಕಾಲ ಬದಲಾಗುವಂತೆ ಆಹಾರ ಪದ್ಧತಿ ಬದಲಾಗುತ್ತಿದೆ: ಶಾಸಕ

ಗುಬ್ಬಿ | ಇಳುವರಿಗೆ ಅದ್ಯತೆ, ಗುಣಮಟ್ಟ ಕಡೆಗಣನೆ: ಎಸ್.ಆರ್. ಶ್ರೀನಿವಾಸ್

Food Quality Warning: ಗುಬ್ಬಿಯಲ್ಲಿ ಶಾಸಕ ಎಸ್.ಆರ್. ಶ್ರೀನಿವಾಸ್ ಅವರು ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಆಹಾರದ ಗುಣಮಟ್ಟ ಹದಗೆಟ್ಟಿರುವುದಾಗಿ ಅಭಿಪ್ರಾಯಪಟ್ಟರು. ನೈಸರ್ಗಿಕ ಕೃಷಿಗೆ ಪ್ರೋತ್ಸಾಹ ಅಗತ್ಯವಿದೆ.
Last Updated 17 ಅಕ್ಟೋಬರ್ 2025, 7:09 IST
ಗುಬ್ಬಿ | ಇಳುವರಿಗೆ ಅದ್ಯತೆ, ಗುಣಮಟ್ಟ ಕಡೆಗಣನೆ: ಎಸ್.ಆರ್. ಶ್ರೀನಿವಾಸ್

ತೋವಿನಕೆರೆ: ಲೋಕಾಯುಕ್ತ ಬಲೆಗೆ ಗ್ರಾ.ಪಂ ಕಾರ್ಯದರ್ಶಿ, ಬಿಲ್‌ಕಲೆಕ್ಟರ್

ಮನೆಯ ಖಾತೆ ಬದಲಾವಣೆ ಮಾಡಿಕೊಡಲು ಲಂಚ ತೆಗೆದುಕೊಳ್ಳುತ್ತಿದ್ದ ತೋವಿನಕೆರೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸುಮ, ಬಿಲ್‌ ಕಲೆಕ್ಟರ್ ಮಾರುತಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.
Last Updated 16 ಅಕ್ಟೋಬರ್ 2025, 11:33 IST
ತೋವಿನಕೆರೆ: ಲೋಕಾಯುಕ್ತ ಬಲೆಗೆ ಗ್ರಾ.ಪಂ ಕಾರ್ಯದರ್ಶಿ, ಬಿಲ್‌ಕಲೆಕ್ಟರ್

ಹಾಲು ಉತ್ಪಾದನೆ: ತುಮಲ್‌ಗೆ ಅಗ್ರಸ್ಥಾನ

Tumakuru ತುಮಕೂರು ಹಾಲು ಒಕ್ಕೂಟವು ಹಾಲು ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ಹೊಂದಿದ್ದು, ಗುಣಮಟ್ಟದ ಹಾಲು ಉತ್ಪಾದನೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಇತ್ತೀಚೆಗೆ ಬಿಎಂಸಿ ಘಟಕಗಳ ಉದ್ಘಾಟನೆಯಿಂದ ಹಾಲು ಶೇಖರಣೆ ಸುಗಮವಾಗಿದೆ.
Last Updated 16 ಅಕ್ಟೋಬರ್ 2025, 6:47 IST
ಹಾಲು ಉತ್ಪಾದನೆ: ತುಮಲ್‌ಗೆ ಅಗ್ರಸ್ಥಾನ
ADVERTISEMENT

ತುಮಕೂರು: ‘ಪಿಎಂ ಮುದ್ರಾ’ ಹೆಸರಲ್ಲಿ ರೈತರಿಗೆ ವಂಚನೆ

₹3 ಲಕ್ಷ ಕಳೆದುಕೊಂಡ ರೈತ
Last Updated 16 ಅಕ್ಟೋಬರ್ 2025, 6:41 IST
ತುಮಕೂರು: ‘ಪಿಎಂ ಮುದ್ರಾ’ ಹೆಸರಲ್ಲಿ ರೈತರಿಗೆ ವಂಚನೆ

ಚಿಕ್ಕನಾಯಕನಹಳ್ಳಿ: ಎರಡು ಎಕರೆಯಲ್ಲಿ ಮಿಶ್ರ ಬೆಳೆ ಬೇಸಾಯ

chikkanayakanahalli ಪ್ರಸ್ತುತ ಅನೇಕ ರೈತರು ವ್ಯವಸಾಯ ಮಾಡಲು ಬೇಸರ ವ್ಯಕ್ತಪಡಿಸುತ್ತಾರೆ. ಎರಡು ಎಕರೆ ಕೃಷಿ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆದು ಎಲ್ಲ ರೈತರಿಗೆ ವಿಶ್ವನಾಥ್ ಮಾದರಿಯಾಗಿದ್ದಾರೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಶಂಕರ್ ಮೆಚ್ಚುಗೆ ವ್ಯಕ್ತಪಡಿಸಿದರು.
Last Updated 16 ಅಕ್ಟೋಬರ್ 2025, 6:39 IST
ಚಿಕ್ಕನಾಯಕನಹಳ್ಳಿ: ಎರಡು ಎಕರೆಯಲ್ಲಿ ಮಿಶ್ರ ಬೆಳೆ ಬೇಸಾಯ

ಚಿಕ್ಕನಾಯಕನಹಳ್ಳಿ: ಪಾಳುಬಿದ್ದ ‘ವೆಂಕಣ್ಣನ ಕಟ್ಟೆ ಪಾರ್ಕ್’

ಉದ್ಯಾನ ನಿರ್ವಹಣೆಗೆ ನಿರ್ಲಕ್ಷ್ಯ: ಮೂಲಸೌಕರ್ಯ ಅಭಿವೃದ್ಧಿಗಿಲ್ಲ ಒತ್ತು
Last Updated 16 ಅಕ್ಟೋಬರ್ 2025, 6:37 IST
ಚಿಕ್ಕನಾಯಕನಹಳ್ಳಿ: ಪಾಳುಬಿದ್ದ ‘ವೆಂಕಣ್ಣನ ಕಟ್ಟೆ ಪಾರ್ಕ್’
ADVERTISEMENT
ADVERTISEMENT
ADVERTISEMENT