ಬುಧವಾರ, 26 ನವೆಂಬರ್ 2025
×
ADVERTISEMENT

ತುಮಕೂರು (ಜಿಲ್ಲೆ)

ADVERTISEMENT

ಅಂಗವೈಕಲ್ಯ ಮಗನಿಗೆ ಪ್ರವೇಶ ಪತ್ರ ನಿರಾಕರಣೆ: ಕಾಲೇಜಿಗೆ ಬೀಗ ಹಾಕಿ ಪೋಷಕರ ಧರಣಿ

Student Rights Violation: ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಶೇ 80ರಷ್ಟು ಅಂಗವೈಕಲ್ಯ ಹೊಂದಿರುವ ವಿದ್ಯಾರ್ಥಿಗೆ ಪ್ರವೇಶ ಪತ್ರ ನೀಡದ ಆರೋಪದಿಂದ ಪೋಷಕರು ಬೀಗ ಹಾಕಿ ಧರಣಿ ನಡೆಸಿದರು.
Last Updated 26 ನವೆಂಬರ್ 2025, 6:10 IST
ಅಂಗವೈಕಲ್ಯ ಮಗನಿಗೆ ಪ್ರವೇಶ ಪತ್ರ ನಿರಾಕರಣೆ: ಕಾಲೇಜಿಗೆ ಬೀಗ ಹಾಕಿ ಪೋಷಕರ ಧರಣಿ

ಹ್ಯಾಂಡ್‌ಬಾಲ್‌ ಪಂದ್ಯಾವಳಿ ಆರಂಭ

ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಟಿಬಿ ಕ್ರಾಸ್ ನಲ್ಲಿರುವ ಬಿಜಿಎಸ್ ಕ್ರೀಡಾಂಗಣದಲ್ಲಿ 14 ರಿಂದ 17 ವರ್ಷದೊಳಗಿನ ಬಾಲಕರ ರಾಷ್ಟ್ರೀಯ ಮಟ್ಟದ ಹ್ಯಾಂಡ್‌ ಬಾಲ್‌ ಪಂದ್ಯಾವಳಿ  ಮಂಗಳವಾರ...
Last Updated 26 ನವೆಂಬರ್ 2025, 6:07 IST
ಹ್ಯಾಂಡ್‌ಬಾಲ್‌ ಪಂದ್ಯಾವಳಿ ಆರಂಭ

ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ: ಮೇಲನಹಳ್ಳಿ ಗ್ರಾಮಸ್ಥರ ವಿರೋಧ

Solid Waste Opposition: ಮೇಲನಹಳ್ಳಿ ಗ್ರಾಮದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಪರಿಸರ ಹಾನಿ ಮತ್ತು ಜಾನುವಾರುಗಳಿಗೆ ತೊಂದರೆ ಉಂಟಾಗುವ ಸಾಧ್ಯತೆ ಕುರಿತು ಆತಂಕ ವ್ಯಕ್ತಪಡಿಸಿದರು.
Last Updated 26 ನವೆಂಬರ್ 2025, 6:07 IST
ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ: ಮೇಲನಹಳ್ಳಿ ಗ್ರಾಮಸ್ಥರ ವಿರೋಧ

ಖಾಸಗಿ ಆಸ್ಪತ್ರೆಗಳೊಂದಿಗೆ ಶಾಮೀಲಾದರೆ ಶಿಸ್ತು ಕ್ರಮ

 ಖಾಸಗಿ ಆಸ್ಪತ್ರೆಗಳೊಂದಿಗೆ ಷಾಮೀಲಾದರೆ ಶಿಸ್ತು ಕ್ರಮ: ಎಚ್ಚರಿಕೆ
Last Updated 26 ನವೆಂಬರ್ 2025, 6:04 IST
ಖಾಸಗಿ ಆಸ್ಪತ್ರೆಗಳೊಂದಿಗೆ ಶಾಮೀಲಾದರೆ ಶಿಸ್ತು ಕ್ರಮ

ಸಿಎಂ, ಡಿಸಿಎಂ ಬೀದಿ ಜಗಳ: ಆರೋಪ

ಸರ್ಕಾರದಲ್ಲಿ ಗುಂಡಿ ಮುಚ್ಚಲು ಹಣವಿಲ್ಲ. ಅಭಿವೃದ್ಧಿ ಕಡೆಗೆ ಗಮನ ಹರಿಸಬೇಕಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬೀದಿ ಜಗಳ ಮಾಡುತ್ತಿದ್ದಾರೆ ಎಂದು ಶಾಸಕ ಬಿ.ಸುರೇಶ್‌ಗೌಡ ಆರೋಪಿಸಿದರು.
Last Updated 26 ನವೆಂಬರ್ 2025, 6:04 IST
ಸಿಎಂ, ಡಿಸಿಎಂ ಬೀದಿ ಜಗಳ: ಆರೋಪ

Video | ತುಮಕೂರು ಪಾಲಿಕೆಗೆ 54 ಗ್ರಾಮಗಳ ಸೇರ್ಪಡೆಗೆ ವಿರೋಧ!

Tumakuru Municipal Corporation: ರಾಜ್ಯ ರಾಜಧಾನಿ ಬೆಂಗಳೂರಿನ ನಂತರ ತುಮಕೂರು ನಗರ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿಯೂ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ.
Last Updated 25 ನವೆಂಬರ್ 2025, 15:38 IST
Video | ತುಮಕೂರು ಪಾಲಿಕೆಗೆ 54 ಗ್ರಾಮಗಳ ಸೇರ್ಪಡೆಗೆ ವಿರೋಧ!

ಗಾಂಜಾ ಸೇವನೆ: ತಪಾಸಣೆಗೆ ಖಾಸಗಿ ಆಸ್ಪತ್ರೆ ಮೊರೆ

697 ಆರೋಪಿ ಬಂಧನ; ₹2.65 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ
Last Updated 25 ನವೆಂಬರ್ 2025, 5:11 IST
ಗಾಂಜಾ ಸೇವನೆ: ತಪಾಸಣೆಗೆ ಖಾಸಗಿ ಆಸ್ಪತ್ರೆ ಮೊರೆ
ADVERTISEMENT

ಭೂಮಿ, ವಸತಿ: 52 ಲಕ್ಷ ಅರ್ಜಿ ಬಾಕಿ

26ಕ್ಕೆ ಬೆಂಗಳೂರು ಚಲೋ: ಅಹೋರಾತ್ರಿ ಸತ್ಯಾಗ್ರಹ
Last Updated 25 ನವೆಂಬರ್ 2025, 5:11 IST
ಭೂಮಿ, ವಸತಿ: 52 ಲಕ್ಷ ಅರ್ಜಿ ಬಾಕಿ

ಮುಂದಿನ ವರ್ಷ ತತ್ವಜ್ಞಾನ ಸಮ್ಮೇಳನ

Spiritual Gathering: byline no author page goes here ತುಮಕೂರಿನ ಕೃಷ್ಣ ಮಂದಿರದಲ್ಲಿ ಪೇಜಾವರ ಮಠಾಧೀಶರ ನೇತೃತ್ವದಲ್ಲಿ ಅಖಿಲ ಭಾರತ ತತ್ವಜ್ಞಾನ ಸಮ್ಮೇಳನ ನಡೆಯಲಿದ್ದು, ಸನಾತನ ಸಂಸ್ಕೃತಿ ಮತ್ತು ಮಧ್ವ ಸಿದ್ಧಾಂತಗಳ ಅರಿವು ಹಂಚಿಕೊಳ್ಳಲಿದೆ.
Last Updated 25 ನವೆಂಬರ್ 2025, 5:09 IST
ಮುಂದಿನ ವರ್ಷ ತತ್ವಜ್ಞಾನ ಸಮ್ಮೇಳನ

ಜ್ಞಾನಕ್ಕಾಗಿ ಅಧ್ಯಯನಶೀಲರಾಗಿ

ಜ್ಞಾನಕ್ಕಾಗಿ ಅಧ್ಯಯನಶೀಲರಾಗಿ- ಪ್ರೊ.ಎಂ.ವೆಂಕಟೇಶ್ವರಲು 
Last Updated 25 ನವೆಂಬರ್ 2025, 5:07 IST
ಜ್ಞಾನಕ್ಕಾಗಿ ಅಧ್ಯಯನಶೀಲರಾಗಿ
ADVERTISEMENT
ADVERTISEMENT
ADVERTISEMENT