ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

ತುಮಕೂರು (ಜಿಲ್ಲೆ)

ADVERTISEMENT

569 ಕಿ.ಮೀ ಸಾಗಿಬಂದ ‘ಕೃಷ್ಣೆ’

ನಿಡಗಲ್ ಗಡಿಗೆ ಹರಿದ ನೀರು: ಕುಂಟುತಲ್ಲೇ ಇದೆ ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆ
Last Updated 12 ಡಿಸೆಂಬರ್ 2025, 5:56 IST
569 ಕಿ.ಮೀ ಸಾಗಿಬಂದ ‘ಕೃಷ್ಣೆ’

ಹೆಚ್ಚುತ್ತಿದೆ ಮಾನವ ಹಕ್ಕುಗಳ ಉಲ್ಲಂಘನೆ

ಶಿರಾ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗ ಮತ್ತು ಎನ್‌ಸಿಸಿ ವತಿಯಿಂದ ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. 
Last Updated 12 ಡಿಸೆಂಬರ್ 2025, 5:55 IST
fallback

ರಾಗಿ ಮಾರಟಕ್ಕೆ ನೋಂದಣಿ: ಡಿ.15 ಕೊನೆ ದಿನ

 ತುರುವೇಕೆರೆ: ಬೆಂಬಲ ಬೆಲೆಯಡಿಯಲ್ಲಿ ರಾಗಿ ಮಾರಲು ತಾಲ್ಲೂಕಿನ ಸುಮಾರು 8 ಸಾವಿರಕ್ಕೂ ಹೆಚ್ಚು ರೈತರು  ಈಗಾಗಲೇ ರಾಗಿ ಖರೀದಿ ಕೇಂದ್ರದಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಂಡಿದ್ದಾರೆಂದು ರಾಗಿ...
Last Updated 12 ಡಿಸೆಂಬರ್ 2025, 5:54 IST
ರಾಗಿ ಮಾರಟಕ್ಕೆ ನೋಂದಣಿ: ಡಿ.15 ಕೊನೆ ದಿನ

ಎತ್ತಿನಹೊಳೆಗೆ ಕೇಂದ್ರ ಅಡ್ಡಿ: ಹೋರಾಟದ ಎಚ್ಚರಿಕೆ

Water Dispute: ಬಯಲು ಸೀಮೆಯ ಏಳು ಜಿಲ್ಲೆಗಳ ಕುಡಿಯುವ ನೀರಿಗಾಗಿ ಸ್ಥಾಪಿತವಾದ ಎತ್ತಿನಹೊಳೆ ಯೋಜನೆಗೆ ಕೇಂದ್ರ ಸರ್ಕಾರ ಅನಗತ್ಯ ತಕರಾರುಗಳನ್ನು ಹೊರಹೊಮ್ಮಿಸಿ ವಿಳಂಬ ಉಂಟುಮಾಡುತ್ತಿದೆ ಎಂದು ಮುರಳೀಧರ ಹಾಲಪ್ಪ ಆರೋಪಿಸಿದರು.
Last Updated 12 ಡಿಸೆಂಬರ್ 2025, 5:53 IST
ಎತ್ತಿನಹೊಳೆಗೆ ಕೇಂದ್ರ ಅಡ್ಡಿ: ಹೋರಾಟದ ಎಚ್ಚರಿಕೆ

ಕೆರೆ ಒತ್ತುವರಿ ಆರೋಪ

ಜಮೀನು ಅಭಿವೃದ್ಧಿ ವೇಳೆ ವಾಹನ ತಡೆದು ಮಹಿಳೆಯರ ಆಕ್ರೋಶ
Last Updated 12 ಡಿಸೆಂಬರ್ 2025, 5:52 IST
ಕೆರೆ ಒತ್ತುವರಿ ಆರೋಪ

ತುಮಕೂರು: ₹1.15 ಲಕ್ಷ ಲಂಚ ಪಡೆಯುವಾಗ ಡಿಐಸಿ ಜಂಟಿ ನಿರ್ದೇಶಕ ಲೋಕಾಯುಕ್ತ ಬಲೆಗೆ

Lokayukta Trap: ತುಮಕೂರಿನಲ್ಲಿ ಸಣ್ಣ ಉದ್ದಿಮೆದಾರರಿಗೆ ಸಹಾಯಧನ ಮಂಜೂರು ಮಾಡುವ ಹೆಸರಿನಲ್ಲಿ ₹1.25 ಲಕ್ಷ ಲಂಚಕ್ಕೆ ಒತ್ತಾಯಿಸಿದ ಡಿಐಸಿ ಜಂಟಿ ನಿರ್ದೇಶಕ ಲಿಂಗರಾಜು ಮತ್ತು ಸಹಾಯಕ ಪ್ರಸಾದ್ ₹1.15 ಲಕ್ಷ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಸಿಕ್ಕಿದರು.
Last Updated 11 ಡಿಸೆಂಬರ್ 2025, 14:39 IST
ತುಮಕೂರು: ₹1.15 ಲಕ್ಷ ಲಂಚ ಪಡೆಯುವಾಗ ಡಿಐಸಿ ಜಂಟಿ ನಿರ್ದೇಶಕ ಲೋಕಾಯುಕ್ತ ಬಲೆಗೆ

ಸಹಕಾರ ಭಾರತಿಯಿಂದ ಅಭ್ಯಾಸ ವರ್ಗ

ಸಹಕಾರ ಭಾರತಿ ಸಂಸ್ಥೆ ವತಿಯಿಂದ ಜಿಲ್ಲಾ ಅಭ್ಯಾಸ ವರ್ಗ ಕಾರ್ಯಕ್ರಮ ನಗರದಲ್ಲಿ ಮಂಗಳವಾರ ನಡೆಯಿತು.
Last Updated 11 ಡಿಸೆಂಬರ್ 2025, 6:58 IST
ಸಹಕಾರ ಭಾರತಿಯಿಂದ ಅಭ್ಯಾಸ ವರ್ಗ
ADVERTISEMENT

ಭೂ ಸ್ವಾಧೀನ ಕಚೇರಿ ಪೀಠೋಪಕರಣ ಜಪ್ತಿ

Compensation Orderತುಮಕೂರು–ದಾವಣಗೆರೆ ರೈಲು ಯೋಜನೆಯ ಭೂ ಸ್ವಾಧೀನ ಸಂಬಂಧedly ಪರಿಹಾರ ನೀಡದ ಕಾರಣ, ನ್ಯಾಯಾಲಯದ ಆದೇಶದ ಮೇರೆಗೆ ವಿಶೇಷ ಭೂ ಸ್ವಾಧೀನ ಅಧಿಕಾರಿ ಕಚೇರಿ ಪೀಠೋಪಕರಣ ಜಪ್ತಿ ಮಾಡಲಾಗಿದೆ.
Last Updated 11 ಡಿಸೆಂಬರ್ 2025, 6:57 IST
ಭೂ ಸ್ವಾಧೀನ ಕಚೇರಿ ಪೀಠೋಪಕರಣ ಜಪ್ತಿ

ದಿಬ್ಬೂರಿನಲ್ಲಿ ಆಹಾರ ಅದಾಲತ್

ನಿಯಮಬಾಹಿರವಾಗಿ ಬಿಪಿಎಲ್ ಪಡಿತರ ಚೀಟಿ ಪಡೆದುಕೊಂಡವರು ತಾವಾಗಿಯೇ ಎಪಿಎಲ್ ಪಡಿತರ ಚೀಟಿಗೆ ಬದಲಾಯಿಸಿಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ಸಲಹೆ ನೀಡಿದರು.
Last Updated 11 ಡಿಸೆಂಬರ್ 2025, 6:56 IST
ದಿಬ್ಬೂರಿನಲ್ಲಿ ಆಹಾರ ಅದಾಲತ್

ತುಮಕೂರು | ಹೆಚ್ಚಿದ ಪೋಕ್ಸೊ, ಮಕ್ಕಳು ಕಾಣೆ ಪ್ರಕರಣ: ಗರ್ಭ ಧರಿಸಿದ 325 ಬಾಲಕಿಯರು

POCSO Cases: ತುಮಕೂರು ಜಿಲ್ಲೆಯಲ್ಲಿ 325 ಬಾಲಕಿಯರು ಗರ್ಭ ಧರಿಸಿರುವ ಪ್ರಕರಣಗಳು ದಾಖಲಾಗಿವೆ. ಗಡಿ ಪ್ರದೇಶಗಳಲ್ಲಿ ಪೋಕ್ಸೊ ಮತ್ತು ಮಕ್ಕಳ ಕಾಣೆ ಪ್ರಕರಣಗಳು ಹೆಚ್ಚುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
Last Updated 11 ಡಿಸೆಂಬರ್ 2025, 6:55 IST
ತುಮಕೂರು | ಹೆಚ್ಚಿದ ಪೋಕ್ಸೊ, ಮಕ್ಕಳು ಕಾಣೆ ಪ್ರಕರಣ: ಗರ್ಭ ಧರಿಸಿದ 325 ಬಾಲಕಿಯರು
ADVERTISEMENT
ADVERTISEMENT
ADVERTISEMENT