ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT

ತುಮಕೂರು (ಜಿಲ್ಲೆ)

ADVERTISEMENT

ಗುಬ್ಬಿ | ಜಾತಿಗಣತಿ ಜಾಗೃತಿ ಅಭಿಯಾನ

Kadugolla Community Rights: ಗುಬ್ಬಿಯಲ್ಲಿ ಜಾತಿಗಣತಿ ಜಾಗೃತಿ ಅಭಿಯಾನದಲ್ಲಿ ಬಸವ ರಮಾನಂದ ಸ್ವಾಮೀಜಿ ಅವರು ಕಾಡುಗೊಲ್ಲ ಸಮುದಾಯದವರು ಸಮೀಕ್ಷೆಯಲ್ಲಿ 'ಕಾಡುಗೊಲ್ಲ' ಎಂದೇ ನಮೂದಿಸಬೇಕು ಎಂದು ಹೇಳಿದರು.
Last Updated 15 ಸೆಪ್ಟೆಂಬರ್ 2025, 7:07 IST
ಗುಬ್ಬಿ | ಜಾತಿಗಣತಿ ಜಾಗೃತಿ ಅಭಿಯಾನ

ಕುಣಿಗಲ್ | ಶೋಭಾಯಾತ್ರೆಗೆ ಮೆರುಗು ತಂದ ಕಲಾತಂಡ

Ganesh Procession: ಕುಣಿಗಲ್ ಪಟ್ಟಣದಲ್ಲಿ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದಿಂದ ನಡೆದ ಮಹಾಗಣಪತಿ ವಿಸರ್ಜನಾ ಶೋಭಾಯಾತ್ರೆಯಲ್ಲಿ ಕಲಾತಂಡಗಳು, ಭಜರಂಗಿ ಚಿತ್ರೀಕರಣ, ಹಾಗೂ ನೃತ್ಯ ಮೆರವಣಿಗೆ ಗಮನ ಸೆಳೆದವು.
Last Updated 15 ಸೆಪ್ಟೆಂಬರ್ 2025, 6:38 IST
ಕುಣಿಗಲ್ | ಶೋಭಾಯಾತ್ರೆಗೆ ಮೆರುಗು ತಂದ ಕಲಾತಂಡ

ಪಾವಗಡ | ಬುಡಕಟ್ಟು ಸಂಸ್ಕೃತಿ ಗೌರವಿಸಿ, ಕಂದಾಚಾರದಿಂದ ಹೊರಬನ್ನಿ: ಸತ್ಯಭಾಮ

ಕಾಡುಗೊಲ್ಲ ಯುವಸೇನೆ ಸಂಘದ ಉದ್ಘಾಟನೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
Last Updated 15 ಸೆಪ್ಟೆಂಬರ್ 2025, 6:35 IST
ಪಾವಗಡ | ಬುಡಕಟ್ಟು ಸಂಸ್ಕೃತಿ ಗೌರವಿಸಿ, ಕಂದಾಚಾರದಿಂದ ಹೊರಬನ್ನಿ: ಸತ್ಯಭಾಮ

ತೋವಿನಕೆರೆ | ಸಿದ್ಧರಬೆಟ್ಟದ ಗುಡ್ಡಗಳಲ್ಲಿ ಚಾರಣ

Nature Trekking: ತೋವಿನಕೆರೆ ಹೊಲತಾಳುನಲ್ಲಿ ಭಾನುವಾರ ಸಿದ್ಧರಬೆಟ್ಟದ ಬೆಟ್ಟ ಗುಡ್ಡಗಳಲ್ಲಿ ಟ್ರಕ್ಕಿಂಗ್‌ ನಡೆಯಿತು. ಸಾಹಿತಿ ನಟರಾಜ ಬೂದಾಳು ಚಾರಣದಲ್ಲಿ ಭಾಗವಹಿಸಿ ಪ್ರಕೃತಿಯ ಮಹತ್ವದ ಕುರಿತು ಮಾತನಾಡಿದರು.
Last Updated 15 ಸೆಪ್ಟೆಂಬರ್ 2025, 6:33 IST
ತೋವಿನಕೆರೆ | ಸಿದ್ಧರಬೆಟ್ಟದ ಗುಡ್ಡಗಳಲ್ಲಿ ಚಾರಣ

ತುರುವೇಕೆರೆ | ನಾರಾಯಣ ಗುರು ಜಯಂತಿ ಆಚರಣೆ

Narayana Guru Celebration: ತಾಲ್ಲೂಕು ಆಡಳಿತದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು 171ನೇ ಜನ್ಮ ದಿನಾಚರಣೆಯನ್ನು ತಾಲ್ಲೂಕು ಕಚೇರಿಯಲ್ಲಿ ಸರಳವಾಗಿ ಆಚರಿಸಲಾಯಿತು. ಶಾಸಕ ಎಂ.ಟಿ.ಕೃಷ್ಣಪ್ಪ ಭಾಗವಹಿಸಿದರು.
Last Updated 15 ಸೆಪ್ಟೆಂಬರ್ 2025, 6:30 IST
ತುರುವೇಕೆರೆ | ನಾರಾಯಣ ಗುರು ಜಯಂತಿ ಆಚರಣೆ

ಕೊಡಿಗೇನಹಳ್ಳಿ | ಮದ್ಯ ಅಕ್ರಮ ಮಾರಾಟಕ್ಕೆ ಬೀಳದ ಕಡಿವಾಣ

ಗ್ರಾಮೀಣ ಪ್ರದೇಶಗಳಲ್ಲಿ ಕಿರಾಣಿ ಅಂಗಡಿಗಳಲ್ಲೂ ಎಗ್ಗಿಲ್ಲದ ಸಿಗುವ ಮದ್ಯ
Last Updated 15 ಸೆಪ್ಟೆಂಬರ್ 2025, 6:09 IST
ಕೊಡಿಗೇನಹಳ್ಳಿ | ಮದ್ಯ ಅಕ್ರಮ ಮಾರಾಟಕ್ಕೆ ಬೀಳದ ಕಡಿವಾಣ

ಪ್ರಚೋದನಕಾರಿ ಭಾಷಣ: ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ತುಮಕೂರಲ್ಲಿ ಎಫ್‌ಐಆರ್‌

ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ತುಮಕೂರಿನಲ್ಲಿ ಎಫ್‌ಐಆರ್‌ ದಾಖಲಾಗಿದೆ. ಇದು ಅವರ ವಿರುದ್ಧ ದಾಖಲಾಗಿರುವ 71ನೇ ಪ್ರಕರಣ.
Last Updated 14 ಸೆಪ್ಟೆಂಬರ್ 2025, 20:22 IST
ಪ್ರಚೋದನಕಾರಿ ಭಾಷಣ: ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ತುಮಕೂರಲ್ಲಿ ಎಫ್‌ಐಆರ್‌
ADVERTISEMENT

ಹಿಂದೂ ಮಹಾಗಣಪತಿಗೆ ಶೋಭಾಯಾತ್ರೆ ಮೆರುಗು

Ganesh Immersion Festival: ತುಮಕೂರಿನಲ್ಲಿ ಹಿಂದೂ ಮಹಾಗಣಪತಿ ಸೇವಾ ಸಮಿತಿಯಿಂದ ನಾಗರಕಟ್ಟೆ ದೇವಸ್ಥಾನದಲ್ಲಿ ಪ್ರತಿಷ್ಠಾಪಿತ ಮೂರ್ತಿಗೆ ವಿಜೃಂಭಣೆಯ ಶೋಭಾಯಾತ್ರೆ ನಡೆಸಲಾಯಿತು. ಸಾವಿರಾರು ಭಕ್ತರು ಪಾಲ್ಗೊಂಡರು.
Last Updated 14 ಸೆಪ್ಟೆಂಬರ್ 2025, 5:54 IST
ಹಿಂದೂ ಮಹಾಗಣಪತಿಗೆ ಶೋಭಾಯಾತ್ರೆ ಮೆರುಗು

ಕ್ರೀಡೆಯನ್ನೂ ಕಾಡುತ್ತಿರುವ ಮೋಸದಾಟ

ತುಮಕೂರು ದಸರಾ ಕ್ರೀಡಾಕೂಟದಲ್ಲಿ ಅನರ್ಹರಿಗೆ ಪ್ರಶಸ್ತಿ ನೀಡಿದ ವಿವಾದ, ಕ್ರೀಡಾಪಟುಗಳಿಗೆ ಸೌಲಭ್ಯ ಕೊರತೆ, ಅವ್ಯವಸ್ಥೆ ಹಾಗೂ ಅನ್ಯಾಯದ ಆಯ್ಕೆಯಿಂದ ಕ್ರೀಡಾ ಪ್ರೇಮಿಗಳು ನಿರಾಶರಾದರು.
Last Updated 14 ಸೆಪ್ಟೆಂಬರ್ 2025, 5:52 IST
ಕ್ರೀಡೆಯನ್ನೂ ಕಾಡುತ್ತಿರುವ ಮೋಸದಾಟ

ವಿಜ್ಞಾನ ಹಬ್ಬ: ಮಾದರಿ ರಚನೆ

ತಿಪಟೂರು : ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನದ ಹಬ್ಬ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. 
Last Updated 14 ಸೆಪ್ಟೆಂಬರ್ 2025, 5:51 IST
ವಿಜ್ಞಾನ ಹಬ್ಬ: ಮಾದರಿ ರಚನೆ
ADVERTISEMENT
ADVERTISEMENT
ADVERTISEMENT