ಗುಬ್ಬಿ | ಇಳುವರಿಗೆ ಅದ್ಯತೆ, ಗುಣಮಟ್ಟ ಕಡೆಗಣನೆ: ಎಸ್.ಆರ್. ಶ್ರೀನಿವಾಸ್
Food Quality Warning: ಗುಬ್ಬಿಯಲ್ಲಿ ಶಾಸಕ ಎಸ್.ಆರ್. ಶ್ರೀನಿವಾಸ್ ಅವರು ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಆಹಾರದ ಗುಣಮಟ್ಟ ಹದಗೆಟ್ಟಿರುವುದಾಗಿ ಅಭಿಪ್ರಾಯಪಟ್ಟರು. ನೈಸರ್ಗಿಕ ಕೃಷಿಗೆ ಪ್ರೋತ್ಸಾಹ ಅಗತ್ಯವಿದೆ.Last Updated 17 ಅಕ್ಟೋಬರ್ 2025, 7:09 IST