ಭಾನುವಾರ, 16 ನವೆಂಬರ್ 2025
×
ADVERTISEMENT

ತುಮಕೂರು (ಜಿಲ್ಲೆ)

ADVERTISEMENT

ಚಿಕ್ಕನಾಯಕನಹಳ್ಳಿ | ಮಹಿಳೆಯೊಬ್ಬರ ಸಾವಿನ ಬಗ್ಗೆ ಅನುಮಾನ: ದೂರು ದಾಖಲು

Mysterious Woman Death: byline no author page goes here ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಗೌಡನಹಳ್ಳಿ ತೋಟದ ಮನೆಯಲ್ಲಿ ಗುರುವಾರ ಗೌರಮ್ಮ (55) ಮೃತಪಟ್ಟಿದ್ದು, ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಗೌರಮ್ಮ ಅವರ ಮಗ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.
Last Updated 16 ನವೆಂಬರ್ 2025, 7:10 IST
ಚಿಕ್ಕನಾಯಕನಹಳ್ಳಿ | ಮಹಿಳೆಯೊಬ್ಬರ ಸಾವಿನ ಬಗ್ಗೆ ಅನುಮಾನ: ದೂರು ದಾಖಲು

ವಿವಿಧ ಬ್ಯಾಂಕ್‌ಗಳ ನಿಷ್ಕ್ರಿಯ ಖಾತೆಗಳಲ್ಲಿರುವ ₹110 ಕೋಟಿಗೆ ವಾರಸುದಾರರೇ ಇಲ್ಲ!

ತುಮಕೂರು ಜಿಲ್ಲೆಯ 26 ಬ್ಯಾಂಕ್‌ಗಳಲ್ಲಿ 4 ಲಕ್ಷಕ್ಕೂ ಹೆಚ್ಚು ನಿಷ್ಕ್ರಿಯ ಖಾತೆಗಳಲ್ಲಿ ₹110.45 ಕೋಟಿ ಹಣ ಉಳಿದಿದ್ದು, RBI 'ನಿಮ್ಮ ಹಣ ನಿಮ್ಮ ಹಕ್ಕು' ಅಭಿಯಾನದಡಿ ವಾರಸುದಾರರಿಗೆ ತಲುಪಿಸಲು ಕ್ರಮ ಕೈಗೊಂಡಿದೆ.
Last Updated 16 ನವೆಂಬರ್ 2025, 6:52 IST
ವಿವಿಧ ಬ್ಯಾಂಕ್‌ಗಳ ನಿಷ್ಕ್ರಿಯ ಖಾತೆಗಳಲ್ಲಿರುವ ₹110 ಕೋಟಿಗೆ ವಾರಸುದಾರರೇ ಇಲ್ಲ!

ತುಮಕೂರು: ಅಧಿಕಾರಿಗಳಿಗೆ ಉಪಲೋಕಾಯುಕ್ತ ಬಿ.ವೀರಪ್ಪ ತರಾಟೆ

ಉಪಲೋಕಾಯುಕ್ತ ಬಿ.ವೀರಪ್ಪ ತರಾಟೆ; ಕೆರೆಯಲ್ಲಿ ಗಿಡ ಬೆಳೆಸಿದ ಇಲಾಖೆ
Last Updated 16 ನವೆಂಬರ್ 2025, 6:50 IST
ತುಮಕೂರು: ಅಧಿಕಾರಿಗಳಿಗೆ ಉಪಲೋಕಾಯುಕ್ತ ಬಿ.ವೀರಪ್ಪ ತರಾಟೆ

ಶಿಕ್ಷಕಿಯಿಂದ ಕಿರುಕುಳ: ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಚಿಕ್ಕಮಾಲೂರು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ವಿರುದ್ಧ ವಿದ್ಯಾರ್ಥಿಗಳು ಕಿರುಕುಳ ಆರೋಪಿಸಿ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ. ಶೌಚಾಲಯದ ಸಮಸ್ಯೆ, ಆಹಾರ ದೋಷ ಸೇರಿದಂತೆ ಹಲವು ಅಸಮಾಧಾನಗಳು ಹೊರಬಂದಿವೆ.
Last Updated 16 ನವೆಂಬರ್ 2025, 6:46 IST
ಶಿಕ್ಷಕಿಯಿಂದ ಕಿರುಕುಳ: ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಎರಡೂವರೆ ವರ್ಷದಲ್ಲಿ 5,800 ಬಸ್ ಖರೀದಿ: ಸಚಿವ ರಾಮಲಿಂಗಾರೆಡ್ಡಿ

ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಶಂಕುಸ್ಥಾಪನೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ
Last Updated 16 ನವೆಂಬರ್ 2025, 6:45 IST
ಎರಡೂವರೆ ವರ್ಷದಲ್ಲಿ 5,800 ಬಸ್ ಖರೀದಿ: ಸಚಿವ ರಾಮಲಿಂಗಾರೆಡ್ಡಿ

ಹಣಕ್ಕೆ ಬೇಡಿಕೆ: ಇಬ್ಬರು ಯೂಟ್ಯೂಬರ್‌ ಬಂಧನ

Blackmail Case: ಕುಣಿಗಲ್ ಹೋಟೆಲ್ ಮಾಲೀಕರಿಗೆ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿದ ಆರೋಪದ ಮೇರೆಗೆ ಯೂಟ್ಯೂಬ್ ವಾಹಿನಿಯ ಶಬ್ಬೀರ್ ಹಾಗೂ ಕುಸುಮಾ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ದೂರು ಆಧರಿಸಿ ಅಮೃತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Last Updated 15 ನವೆಂಬರ್ 2025, 23:07 IST
ಹಣಕ್ಕೆ ಬೇಡಿಕೆ: ಇಬ್ಬರು ಯೂಟ್ಯೂಬರ್‌ ಬಂಧನ

ಸುಸ್ಥಿರ ಸಂಶೋಧನೆ: ರಾಜಾಸಾಬ್ ಸಲಹೆ

ತುಮಕೂರು: ಜೀವ ಪರವಾದ ಸುಸ್ಥಿರ ಸಂಶೋಧನೆಗಳತ್ತ ಗಮನ ಹರಿಸುವ ಅಗತ್ಯವಿದೆ ಎಂದು ಕರ್ನಾಟಕ ವಿಜ್ಞಾನ ಹಾಗೂ ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎ.ಎಚ್.ರಾಜಾಸಾಬ್ ಪ್ರತಿಪಾದಿಸಿದರು.
Last Updated 15 ನವೆಂಬರ್ 2025, 7:09 IST
ಸುಸ್ಥಿರ ಸಂಶೋಧನೆ: ರಾಜಾಸಾಬ್ ಸಲಹೆ
ADVERTISEMENT

1,359 ಮಂದಿಗೆ ಉದ್ಯೋಗ ಲಭ್ಯ

ತುಮಕೂರು: ತುಮಕೂರು ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ ಉದ್ಯೋಗ ಮೇಳದಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಲಭ್ಯವಾಗಿದೆ.
Last Updated 15 ನವೆಂಬರ್ 2025, 7:08 IST
1,359 ಮಂದಿಗೆ ಉದ್ಯೋಗ ಲಭ್ಯ

ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ‘ಮಾಫಿಯಾ’

ಉಪಲೋಕಾಯುಕ್ತ ಬಿ.ವೀರಪ್ಪ ಅಸಮಾಧಾನ; ಬಾಕಿ ಪ್ರಕರಣ ಕುರಿತು ವಿಚಾರಣೆ
Last Updated 15 ನವೆಂಬರ್ 2025, 7:07 IST
ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ‘ಮಾಫಿಯಾ’

ವೈಭವದ ಗೊರವನಹಳ್ಳಿ ರಥೋತ್ಸವ

Temple Festival: byline no author page goes here ಕೊರಟಗೆರೆ: ತಾಲೂಕಿನ ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಬ್ರಹ್ಮ ರಥೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ಲಕ್ಷದೀಪೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.
Last Updated 15 ನವೆಂಬರ್ 2025, 7:05 IST
ವೈಭವದ ಗೊರವನಹಳ್ಳಿ ರಥೋತ್ಸವ
ADVERTISEMENT
ADVERTISEMENT
ADVERTISEMENT