ಶುಕ್ರವಾರ, 28 ನವೆಂಬರ್ 2025
×
ADVERTISEMENT

ತುಮಕೂರು (ಜಿಲ್ಲೆ)

ADVERTISEMENT

ತುಮಕೂರು | ಪುನೀತ್ ರಾಜ್ ಕಪ್: ಕ್ರಿಕೆಟ್ ಪಂದ್ಯ

Cricket Tournament: ತುಮಕೂರು: ಡಾ.ರಾಜ್ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘ ಮತ್ತು ಚಕ್ರವರ್ತಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಡಾ.ಜಯರಾಮ್ ಸ್ಮರಣಾರ್ಥ ರಾಜ್ಯ ಮಟ್ಟದ ಹೊನಲು ಬೆಳಕಿನ ‘ಪುನೀತ್ ರಾಜ್ ಕಪ್’ ಕ್ರಿಕೆಟ್ ಪಂದ್ಯಾವಳಿ ನಗರದಲ್ಲಿ ನಡೆಯಲಿದೆ
Last Updated 28 ನವೆಂಬರ್ 2025, 5:33 IST
ತುಮಕೂರು | ಪುನೀತ್ ರಾಜ್ ಕಪ್: ಕ್ರಿಕೆಟ್ ಪಂದ್ಯ

ತುಮಕೂರು | ಬಾಲ ಕಾರ್ಮಿಕರ ರಕ್ಷಣೆಗೆ ನಿರ್ದೇಶನ

Child Labour Law: ತುಮಕೂರು: ಕಾರ್ಮಿಕ ಇಲಾಖೆ ಅಧಿಕಾರಿಗಳು ನಿಯಮಿತವಾಗಿ ತಪಾಸಣೆ ನಡೆಸಿ ಬಾಲ ಕಾರ್ಮಿಕರನ್ನು ರಕ್ಷಿಸಿ, ಪುನರ್ವಸತಿ ಕಲ್ಪಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ ನಿರ್ದೇಶಿಸಿದರು
Last Updated 28 ನವೆಂಬರ್ 2025, 5:29 IST
ತುಮಕೂರು | ಬಾಲ ಕಾರ್ಮಿಕರ ರಕ್ಷಣೆಗೆ ನಿರ್ದೇಶನ

ತುರುವೇಕೆರೆ | ಹೈನುಗಾರರಿಗೆ ₹38 ಲಕ್ಷ ಪರಿಹಾರ ಚೆಕ್‌ ವಿತರಣೆ

KMF Support: ತುರುವೇಕೆರೆ: ತಾಲ್ಲೂಕಿನ 98 ಹೈನುಗಾರರಿಗೆ ವಿವಿಧ ಯೋಜನೆಯಡಿ ದೊರೆತಿರುವ ₹38 ಲಕ್ಷ ಪರಿಹಾರ ಚೆಕ್ ಅನ್ನು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ವಿತರಿಸಿದರು
Last Updated 28 ನವೆಂಬರ್ 2025, 5:25 IST
ತುರುವೇಕೆರೆ | ಹೈನುಗಾರರಿಗೆ ₹38 ಲಕ್ಷ ಪರಿಹಾರ ಚೆಕ್‌ ವಿತರಣೆ

ಕೊರಟಗೆರೆ | ಸಂತೆ ಮೈದಾನಕ್ಕೆ ಕಾಯಕಲ್ಪ

Public Facility Upgrade: ಕೊರಟಗೆರೆ: ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದ ಇಲ್ಲಿನ ಸಂತೆ ಮೈದಾನಕ್ಕೆ ಪಟ್ಟಣ ಪಂಚಾಯಿತಿಯಿಂದ ರಕ್ಷಣಾ ಗ್ರಿಲ್, ಗೇಟ್ ಹಾಗೂ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ
Last Updated 28 ನವೆಂಬರ್ 2025, 5:17 IST
ಕೊರಟಗೆರೆ | ಸಂತೆ ಮೈದಾನಕ್ಕೆ ಕಾಯಕಲ್ಪ

ಮಧುಗಿರಿ | ಶಿಕ್ಷಣದಿಂದ ಮಾತ್ರ ಸಾಮಾಜಿಕ ನ್ಯಾಯ: ಬರಗೂರು ರಾಮಚಂದ್ರಪ್ಪ

Cultural Education: ಮಧುಗಿರಿ: ಕಲೆಗೆ ಜನರನ್ನು ಒಂದುಗೂಡಿಸುವ ಶಕ್ತಿ ಇದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ
Last Updated 28 ನವೆಂಬರ್ 2025, 5:11 IST
ಮಧುಗಿರಿ | ಶಿಕ್ಷಣದಿಂದ ಮಾತ್ರ ಸಾಮಾಜಿಕ ನ್ಯಾಯ: ಬರಗೂರು ರಾಮಚಂದ್ರಪ್ಪ

ಕುಣಿಗಲ್ | ರೈತರ ಒಕ್ಕಲೆಬ್ಬಿಸುವ ಯತ್ನ: ಪ್ರತಿಭಟನೆ

Forest Land Dispute: ಕುಣಿಗಲ್: ಅರಣ್ಯೀಕರಣದ ನೆಪದಲ್ಲಿ ರೈತರನ್ನು ಒಕ್ಕಲೆಬ್ಬಲಾಗುತ್ತಿದೆ ಎಂದು ಆರೋಪಿಸಿ ರೈತ ಸಂಘ, ಅಮ್ ಆದ್ಮಿ, ದಲಿತ ಹಕ್ಕುಗಳ ಹೋರಾಟ ಸಮಿತಿ ಹಾಗೂ ಕೆ.ಆರ್.ಎಸ್ ಪದಾಧಿಕಾರಿಗಳು ವಲಯ ಅರಣ್ಯಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು
Last Updated 28 ನವೆಂಬರ್ 2025, 5:08 IST
ಕುಣಿಗಲ್ | ರೈತರ ಒಕ್ಕಲೆಬ್ಬಿಸುವ ಯತ್ನ: ಪ್ರತಿಭಟನೆ

ಸಂವಿಧಾನ ಅರಿತು ಬಹುಮಾನ ಗೆದ್ದ ಮಕ್ಕಳು

Constitution Day: ತುಮಕೂರು: ಜಿಲ್ಲಾ ಆಡಳಿತದಿಂದ ನಗರದಲ್ಲಿ ಬುಧವಾರ ಸಂವಿಧಾನ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂವಿಧಾನ ಕುರಿತು ಕೇಳಿದ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರರಾದರು.
Last Updated 27 ನವೆಂಬರ್ 2025, 5:10 IST
ಸಂವಿಧಾನ ಅರಿತು ಬಹುಮಾನ ಗೆದ್ದ ಮಕ್ಕಳು
ADVERTISEMENT

ಅಂಗವಿಕಲ ಮಕ್ಕಳ ಪ್ರತಿಭೆ ಅನಾವರಣ

ಜಿಲ್ಲಾ ಮಟ್ಟದ ಅಂಗವಿಕಲರ ಕ್ರೀಡಾಕೂಟ; ನೂರಾರು ಮಕ್ಕಳು ಭಾಗಿ
Last Updated 27 ನವೆಂಬರ್ 2025, 5:09 IST
ಅಂಗವಿಕಲ ಮಕ್ಕಳ ಪ್ರತಿಭೆ ಅನಾವರಣ

ದಾರ್ಶನಿಕರ ಜಯಂತ್ಯುತ್ಸವ: ದೇಸಿ ಸಂಸ್ಕೃತಿಯ ಕಲಾ ವೈಭವ

ಮಹಾತ್ಮ ಗಾಂಧೀಜಿ ಮತ್ತು ಬಿ.ಆರ್. ಅಂಬೇಡ್ಕರ್ ಪುತ್ಥಳಿ ಅನಾವರಣ: ಒಂದೇ ವೇದಿಕೆಯಲ್ಲಿ ವಿವಿಧ ಸಮುದಾಯಗಳ ಸ್ವಾಮೀಜಿ ಭಾಗಿ
Last Updated 27 ನವೆಂಬರ್ 2025, 5:08 IST
ದಾರ್ಶನಿಕರ ಜಯಂತ್ಯುತ್ಸವ: ದೇಸಿ ಸಂಸ್ಕೃತಿಯ ಕಲಾ ವೈಭವ

ಗ್ಲಾಸ್‌ಹೌಸ್ ನಿರ್ಮಾಣಕ್ಕೆ ತೀರ್ಮಾನ

ನಾರಾಯಣಸ್ವಾಮಿ ಕಲ್ಯಾಣ ಮಂಟಪದಲ್ಲಿ ನಿರ್ಮಾಣಕ್ಕೆ ನಗರಸಭೆ ವಿಶೇಷ ಸಭೆಯಲ್ಲಿ ಚರ್ಚೆ
Last Updated 27 ನವೆಂಬರ್ 2025, 5:08 IST
ಗ್ಲಾಸ್‌ಹೌಸ್ ನಿರ್ಮಾಣಕ್ಕೆ ತೀರ್ಮಾನ
ADVERTISEMENT
ADVERTISEMENT
ADVERTISEMENT