ಮಂಗಳವಾರ, 2 ಡಿಸೆಂಬರ್ 2025
×
ADVERTISEMENT

ತುಮಕೂರು (ಜಿಲ್ಲೆ)

ADVERTISEMENT

ಮಧುಗಿರಿ | ಡಿವೈಡರ್‌ಗೆ ಕಾರು ಡಿಕ್ಕಿ: ದಂಪತಿ ಸಾವು

Fatal Car Crash: ಮಧುಗಿರಿಯ ಜಡೆಗೊಂಡನಹಳ್ಳಿಯಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿಯಾದ ಪರಿಣಾಮ, ಗುಂಡಂಪಲ್ಲಿಯ ಕೃಷ್ಣಾರೆಡ್ಡಿ ಮತ್ತು ಪತ್ನಿ ಜ್ಯೋತಿ ಸ್ಥಳದಲ್ಲೇ ಸಾವಿಗೀಡಾದರು. ಸಂಬಂಧಿಕರಿಗೆ ಗಾಯವಾಗಿ ಚಿಕಿತ್ಸೆ ನೀಡಲಾಗಿದೆ.
Last Updated 2 ಡಿಸೆಂಬರ್ 2025, 7:19 IST
ಮಧುಗಿರಿ | ಡಿವೈಡರ್‌ಗೆ ಕಾರು ಡಿಕ್ಕಿ: ದಂಪತಿ ಸಾವು

ಕೊಡಿಗೇನಹಳ್ಳಿ: ಕುಡಿಯುವ ನೀರಿನಗಾಗಿ ಪಂಚಾಯಿತಿ ಮುಂದೆ ಒಲೆ ಹಚ್ಚಿ ಪ್ರತಿಭಟನೆ

Water Crisis Karnataka: ಕೊಡಿಗೇನಹಳ್ಳಿಯಲ್ಲಿ 6 ತಿಂಗಳಿಂದ ಶುದ್ಧ ಕುಡಿಯುವ ನೀರಿಲ್ಲದೆ ತೊಂದರೆ ಅನುಭವಿಸುತ್ತಿದ್ದ ಗ್ರಾಮಸ್ಥರು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಖಂಡನೆ ವ್ಯಕ್ತಪಡಿಸಿ ಒಲೆಹಚ್ಚಿ ಪ್ರತಿಭಟನೆ ನಡೆಸಿದರು.
Last Updated 2 ಡಿಸೆಂಬರ್ 2025, 7:17 IST
ಕೊಡಿಗೇನಹಳ್ಳಿ: ಕುಡಿಯುವ ನೀರಿನಗಾಗಿ ಪಂಚಾಯಿತಿ ಮುಂದೆ ಒಲೆ ಹಚ್ಚಿ ಪ್ರತಿಭಟನೆ

ಮಧುಗಿರಿ | ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

ಮಧುಗಿರಿಯ ತಹಶೀಲ್ದಾರ್ ಕಚೇರಿ ಮುಂದೆ ರೈತ ಸಂಘದ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಶಾಶ್ವತ ಬರಗಾಲ ಘೋಷಣೆ, ಹೇಮಾವತಿ ಹಾಗೂ ಎತ್ತಿನಹೊಳೆ ಯೋಜನೆ ನೀರಿನ ಹಂಚಿಕೆ ಸೇರಿದಂತೆ ಪ್ರಮುಖ ಬೇಡಿಕೆಗಳು ಮುಂದಿಡಲಾಯಿತು.
Last Updated 2 ಡಿಸೆಂಬರ್ 2025, 7:06 IST
ಮಧುಗಿರಿ | ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

ತುಮಕೂರು: ಕಾರ್ಯಕರ್ತೆಯರಿಂದ ಅನಿರ್ದಿಷ್ಟಾವಧಿ ಮುಷ್ಕರ

ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರ ಹೋರಾಟ ಆರಂಭ
Last Updated 2 ಡಿಸೆಂಬರ್ 2025, 7:04 IST
ತುಮಕೂರು: ಕಾರ್ಯಕರ್ತೆಯರಿಂದ ಅನಿರ್ದಿಷ್ಟಾವಧಿ ಮುಷ್ಕರ

ತುಮಕೂರು|ವಾಯು ಮಾಲಿನ್ಯ ನಿಯಂತ್ರಣ ದಿನ: ಹೆಚ್ಚಿದ ಮಾಲಿನ್ಯ; 11 ಕೈಗಾರಿಕೆಗೆ ಬೀಗ

ಮಾಲಿನ್ಯ ನಿಯಂತ್ರಣ ಮಂಡಳಿಯಿಂದ 640 ನೋಟಿಸ್‌ ಜಾರಿ; ಸುಧಾರಿಸದ ಗಾಳಿಯ ಗುಣಮಟ್ಟ
Last Updated 2 ಡಿಸೆಂಬರ್ 2025, 7:02 IST
ತುಮಕೂರು|ವಾಯು ಮಾಲಿನ್ಯ ನಿಯಂತ್ರಣ ದಿನ: 
ಹೆಚ್ಚಿದ ಮಾಲಿನ್ಯ; 11 ಕೈಗಾರಿಕೆಗೆ ಬೀಗ

ತುಮಕೂರು | 1.86 ಲಕ್ಷ ಮಕ್ಕಳಿಗೆ ಪೋಲಿಯೊ ಲಸಿಕೆ

21ರಿಂದ ಪೋಲಿಯೊ ಲಸಿಕೆ ಅಭಿಯಾನ
Last Updated 2 ಡಿಸೆಂಬರ್ 2025, 7:01 IST
ತುಮಕೂರು | 1.86 ಲಕ್ಷ ಮಕ್ಕಳಿಗೆ ಪೋಲಿಯೊ ಲಸಿಕೆ

ತಿಪಟೂರು | ಕುರಿಗಾಹಿ ಮೇಲೆ‌ ಚಿರತೆ ದಾಳಿ: ಕುತ್ತಿಗೆ, ಬಲಗೈಗೆ ಗಾಯ

Karnataka Wildlife: ತಿಪಟೂರು ತಾಲ್ಲೂಕಿನ ರಾಮಶೆಟ್ಟಿಹಳ್ಳಿಯ ಬಳಿ ರಾಜಣ್ಣ ಎಂಬುವರ ಮೇಲೆ ಚಿರತೆ ದಾಳಿ ಮಾಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Last Updated 2 ಡಿಸೆಂಬರ್ 2025, 3:56 IST
ತಿಪಟೂರು | ಕುರಿಗಾಹಿ ಮೇಲೆ‌ ಚಿರತೆ ದಾಳಿ: ಕುತ್ತಿಗೆ, ಬಲಗೈಗೆ ಗಾಯ
ADVERTISEMENT

ಮಧುಗಿರಿ | ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ: ದಂಪತಿ ಸಾವು

Madhugiri Road Accident: ಜಡೆಗೊಂಡನಹಳ್ಳಿ ಗ್ರಾಮದ ಬಳಿ ಸೋಮವಾರ ರಸ್ತೆಯ ವಿಭಜಕಕ್ಕೆ ಕಾರು ಡಿಕ್ಕಿಯಾಗಿ ದಂಪತಿ ಮೃತಪಟ್ಟಿದ್ದಾರೆ.
Last Updated 1 ಡಿಸೆಂಬರ್ 2025, 14:11 IST
ಮಧುಗಿರಿ | ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ: ದಂಪತಿ ಸಾವು

ತುಮಕೂರು: 5 ವರ್ಷದಲ್ಲಿ 2,521 ಮಂದಿಗೆ ಎಚ್‌ಐವಿ

ಎಚ್‌ಐವಿ ಸೋಂಕಿತರ ಸಂಖ್ಯೆ ಏರಿಕೆ; ಇಂದು ವಿಶ್ವ ಏಡ್ಸ್‌ ದಿನ
Last Updated 1 ಡಿಸೆಂಬರ್ 2025, 7:58 IST
ತುಮಕೂರು: 5 ವರ್ಷದಲ್ಲಿ 2,521 ಮಂದಿಗೆ ಎಚ್‌ಐವಿ

ಕೊರಟಗೆರೆ | ಸುಂಕಕ್ಕಷ್ಟೇ ಆದ್ಯತೆ; ಸೌಲಭ್ಯಕ್ಕಿಲ್ಲ ಒತ್ತು

ಬೀದಿ ಬದಿ ವ್ಯಾಪಾರಿಗಳಿಗಿಲ್ಲ ಜೀವ ಭದ್ರತೆ: ಸೌಲಭ್ಯಕ್ಕೆ ಬೇಡಿಕೆ
Last Updated 1 ಡಿಸೆಂಬರ್ 2025, 7:57 IST
ಕೊರಟಗೆರೆ | ಸುಂಕಕ್ಕಷ್ಟೇ ಆದ್ಯತೆ; ಸೌಲಭ್ಯಕ್ಕಿಲ್ಲ ಒತ್ತು
ADVERTISEMENT
ADVERTISEMENT
ADVERTISEMENT