ಮಂಗಳವಾರ, 11 ನವೆಂಬರ್ 2025
×
ADVERTISEMENT

ತುಮಕೂರು (ಜಿಲ್ಲೆ)

ADVERTISEMENT

ತುಮಕೂರು: ಲಂಚ ಪಡೆಯುತ್ತಿದ್ದ ವೇಳೆ ಇಬ್ಬರು ಎಂಜಿನಿಯರ್ ಲೋಕಾಯುಕ್ತ ಬಲೆಗೆ

Corruption Case: ತುಮಕೂರು ತಾಲ್ಲೂಕಿನ ತಿಪಟೂರಿನಲ್ಲಿ ಲಂಚ ಪಡೆಯುತ್ತಿದ್ದ ಇಬ್ಬರು ಗ್ರಾಮೀಣ ಅಭಿವೃದ್ಧಿ ಇಲಾಖೆಯ ಎಂಜಿನಿಯರ್‌ರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ₹34,500 ಲಂಚದ ಹಣ ವಶಪಡಿಸಿಕೊಂಡಿದ್ದಾರೆ.
Last Updated 11 ನವೆಂಬರ್ 2025, 8:47 IST
ತುಮಕೂರು: ಲಂಚ ಪಡೆಯುತ್ತಿದ್ದ ವೇಳೆ ಇಬ್ಬರು ಎಂಜಿನಿಯರ್ ಲೋಕಾಯುಕ್ತ ಬಲೆಗೆ

ತುಮಕೂರು: ಆರ್‌ಎಸ್‌ಎಸ್ ನಿಷೇಧಕ್ಕೆ ಡಿಎಸ್‌ಎಸ್ ಆಗ್ರಹ

Dalit Protest: ದೇಶದಲ್ಲಿ ಕೋಮು ದ್ವೇಷ ಬಿತ್ತಿ, ಜಾತಿ–ಜಾತಿಗಳ ನಡುವೆ ಕೋಮು ಗಲಭೆ ಸೃಷ್ಟಿಸುತ್ತಿರುವ ನೋಂದಣಿಯಾದ ಆರ್‌ಎಸ್‌ಎಸ್ ಸಂಘಟನೆಯನ್ನು ನಿಷೇಧಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
Last Updated 11 ನವೆಂಬರ್ 2025, 5:50 IST
ತುಮಕೂರು: ಆರ್‌ಎಸ್‌ಎಸ್ ನಿಷೇಧಕ್ಕೆ ಡಿಎಸ್‌ಎಸ್ ಆಗ್ರಹ

ತುಮಕೂರು: 17ರಿಂದ ರಂಗಾಯಣ ನಾಟಕೋತ್ಸವ

Drama Performance: ತುಮಕೂರಿನಲ್ಲಿ ನ.17ರಿಂದ 21ರವರೆಗೆ ರಂಗಾಯಣ ವತಿಯಿಂದ ನಾಟಕೋತ್ಸವ ಆಯೋಜಿಸಲಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಳ್ಳುವ ಈ ಕಾರ್ಯಕ್ರಮದಲ್ಲಿ 'ಮೈ ಫ್ಯಾಮಿಲಿ' ನಾಟಕ ಪ್ರದರ್ಶನಗೊಳ್ಳಲಿದೆ.
Last Updated 11 ನವೆಂಬರ್ 2025, 5:49 IST
ತುಮಕೂರು: 17ರಿಂದ ರಂಗಾಯಣ ನಾಟಕೋತ್ಸವ

ಪ್ರಕೃತಿ ರಕ್ಷಣೆ ಹೊಣೆ ಕೃಷಿಕರದು: ಶಿವಾಚಾರ್ಯ ಸ್ವಾಮೀಜಿ

Sustainable Agriculture: ಜನರಿಗೆ, ಪ್ರಕೃತಿಗೆ ವಿಷ ಉಣಿಸುವುದು ಹೆಚ್ಚಾಗುತ್ತಿದೆ. ಇದನ್ನು ತಡೆಯಲು ರೈತನಿಂದ ಮಾತ್ರ ಸಾಧ್ಯ ಎಂದು ಸಾಣೇಹಳ್ಳಿ ಪಂಡಿತ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
Last Updated 11 ನವೆಂಬರ್ 2025, 5:49 IST
ಪ್ರಕೃತಿ ರಕ್ಷಣೆ ಹೊಣೆ ಕೃಷಿಕರದು: ಶಿವಾಚಾರ್ಯ ಸ್ವಾಮೀಜಿ

ತುಮಕೂರು: ಜನರ ಸಮಸ್ಯೆ ಆಲಿಸಿದ ಗೃಹ ಸಚಿವ ಜಿ.ಪರಮೇಶ್ವರ

ಮನೆ-ಮನೆ ಪೊಲೀಸ್ ಭೇಟಿ, ಸೈಬರ್‌ ತರಬೇತಿ ವಿಭಾಗ ಉದ್ಘಾಟನೆ
Last Updated 11 ನವೆಂಬರ್ 2025, 5:39 IST
ತುಮಕೂರು: ಜನರ ಸಮಸ್ಯೆ ಆಲಿಸಿದ ಗೃಹ ಸಚಿವ ಜಿ.ಪರಮೇಶ್ವರ

ಮಾದರಿ‌ ವಿಧಾನಸಭಾ ಅಧಿವೇಶನ ಸ್ಪರ್ಧೆ: ಕಾನೂನು ವಿದ್ಯಾರ್ಥಿಗೆ ‘ಅಧಿವೇಶನದ ಪಾಠ‌’

ಮಾದರಿ‌ ವಿಧಾನಸಭಾ ಅಧಿವೇಶನ ಸ್ಪರ್ಧೆ
Last Updated 11 ನವೆಂಬರ್ 2025, 5:38 IST
ಮಾದರಿ‌ ವಿಧಾನಸಭಾ ಅಧಿವೇಶನ ಸ್ಪರ್ಧೆ: ಕಾನೂನು ವಿದ್ಯಾರ್ಥಿಗೆ ‘ಅಧಿವೇಶನದ ಪಾಠ‌’

ತುಮಕೂರು: 126 ಹಳ್ಳಿಗಿಲ್ಲ ಸರ್ಕಾರಿ ಬಸ್‌!

Public Transport Crisis: ತುಮಕೂರು ಜಿಲ್ಲೆಯಲ್ಲಿ 126 ಗ್ರಾಮಗಳು ಇಂದಿಗೂ ಕೆಎಸ್‌ಆರ್‌ಟಿಸಿ ಬಸ್‌ ಸೇವೆಯಿಂದ ವಂಚಿತರಾಗಿದ್ದು, ಗ್ರಾಮಸ್ಥರು 10 ಕಿ.ಮೀ ದೂರದ ಹೋಬಳಿಗೆ ಆಟೋ ಹಿಡಿದು ಹೋಗಬೇಕಾದ ಸ್ಥಿತಿಯಲ್ಲಿದ್ದಾರೆ
Last Updated 10 ನವೆಂಬರ್ 2025, 6:40 IST
ತುಮಕೂರು: 126 ಹಳ್ಳಿಗಿಲ್ಲ ಸರ್ಕಾರಿ ಬಸ್‌!
ADVERTISEMENT

ತುಮಕೂರು: ಕ್ಯಾನ್ಸರ್ ಜಾಗೃತಿ ಜಾಥಾ

Cervical Cancer Prevention: ತುಮಕೂರಿನಲ್ಲಿ ರೋಟರಿ ಸೆಂಟ್ರಲ್ ಮತ್ತು ಈಸ್ಟ್ ವತಿಯಿಂದ ಕ್ಯಾನ್ಸರ್ ಜಾಗೃತಿ ಜಾಥಾ ನಡೆಯಿದ್ದು, ನರ್ಸಿಂಗ್ ವಿದ್ಯಾರ್ಥಿಗಳು ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಿದರು
Last Updated 10 ನವೆಂಬರ್ 2025, 6:39 IST
ತುಮಕೂರು: ಕ್ಯಾನ್ಸರ್ ಜಾಗೃತಿ ಜಾಥಾ

ಕೊರಟಗೆರೆ| ಗ್ರಾಮೀಣರಿಗೆ ಸಿಗದ ಶುದ್ಧ ಕುಡಿವ ನೀರು: ಮುಗ್ಗರಿಸಿದ ಸರ್ಕಾರಿ ಯೋಜನೆ

Rural Water Scheme Failure: ಕೊರಟಗೆರೆ ತಾಲ್ಲೂಕಿನ ಅನೇಕ ಹಳ್ಳಿಗಳಲ್ಲಿ ಸ್ಥಾಪಿಸಲಾದ ಶುದ್ಧ ನೀರಿನ ಘಟಕಗಳು ದುಸ್ಥಿತಿಗೆ ತಲುಪಿದ್ದು, ಗ್ರಾಮಸ್ಥರು ಮೈಲುಮೈಲು ದೂರ ನಡೆಯುವ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ
Last Updated 10 ನವೆಂಬರ್ 2025, 6:39 IST
ಕೊರಟಗೆರೆ| ಗ್ರಾಮೀಣರಿಗೆ ಸಿಗದ ಶುದ್ಧ ಕುಡಿವ ನೀರು: ಮುಗ್ಗರಿಸಿದ ಸರ್ಕಾರಿ ಯೋಜನೆ

ತಿಪಟೂರು| ಕೆಟ್ಟು ಹೋಗುವ ಸಂಚಾರಿ ದೀಪ; ಸವಾರರಿಗೆ ತೊಂದರೆ

Traffic Disruption: ತಿಪಟೂರಿನ ಸಿಂಗ್ರೀ ನಂಜಪ್ಪ, ಅಂಬೇಡ್ಕರ್ ಮತ್ತು ಶಿವಕುಮಾರ ಸ್ವಾಮೀಜಿ ವೃತ್ತದ ಸಿಗ್ನಲ್‌ಗಳು ನಿರಂತರವಾಗಿ ಕೆಟ್ಟು ಹೋಗುತ್ತಿದ್ದು, ವಾಹನ ಸವಾರರು ಮತ್ತು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ
Last Updated 10 ನವೆಂಬರ್ 2025, 6:39 IST
ತಿಪಟೂರು| ಕೆಟ್ಟು ಹೋಗುವ ಸಂಚಾರಿ ದೀಪ; ಸವಾರರಿಗೆ ತೊಂದರೆ
ADVERTISEMENT
ADVERTISEMENT
ADVERTISEMENT