ಭಾನುವಾರ, 14 ಡಿಸೆಂಬರ್ 2025
×
ADVERTISEMENT

ತುಮಕೂರು (ಜಿಲ್ಲೆ)

ADVERTISEMENT

ಬಂಜಾರ ಭವನ ಉದ್ಘಾಟನೆ; ತಾಂಡಾ ಅಭಿವೃದ್ಧಿಗೆ ನೂರಾರು ಕೋಟಿ ವೆಚ್ಚ: ಸಚಿವ ಮಹದೇವಪ್ಪ

ತುಮಕೂರಿನಲ್ಲಿ ₹3.4 ಕೋಟಿ ವೆಚ್ಚದಲ್ಲಿ ಬಂಜಾರ ಭವನ ಉದ್ಘಾಟನೆ. ಸಚಿವ ಮಹದೇವಪ್ಪ ತಾಂಡಾಗಳ ಅಭಿವೃದ್ಧಿಗೆ ನೂರಾರು ಕೋಟಿ ವೆಚ್ಚದ ಮಾಹಿತಿ ನೀಡಿದ್ದು, ಜಾತಿ ವ್ಯವಸ್ಥೆ ವಿರುದ್ಧ ಡಾ. ಪರಮೇಶ್ವರ ಅಭಿಪ್ರಾಯ ವ್ಯಕ್ತಪಡಿಸಿದರು.
Last Updated 14 ಡಿಸೆಂಬರ್ 2025, 6:55 IST
ಬಂಜಾರ ಭವನ ಉದ್ಘಾಟನೆ; ತಾಂಡಾ ಅಭಿವೃದ್ಧಿಗೆ ನೂರಾರು ಕೋಟಿ ವೆಚ್ಚ: ಸಚಿವ ಮಹದೇವಪ್ಪ

ತುಮಕೂರು: ಮಕ್ಕಳ ಹಕ್ಕುಗಳ ಗ್ರಾಮ ಸಭೆ

Children's Issues Raised: ಶಿರಾ ತಾಲ್ಲೂಕಿನ ಅಮಲಗೊಂದಿಯಲ್ಲಿ ನಡೆದ ಮಕ್ಕಳ ಹಕ್ಕುಗಳ ಗ್ರಾಮ ಸಭೆಯಲ್ಲಿ ವಿದ್ಯಾರ್ಥಿಗಳು ಶಾಲೆಯ ಸಮಸ್ಯೆಗಳನ್ನು ಉಚ್ಛರಿಸಿ, ಮೂಲಸೌಕರ್ಯ ಮತ್ತು ಸುರಕ್ಷತೆಗಾಗಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
Last Updated 14 ಡಿಸೆಂಬರ್ 2025, 6:55 IST
ತುಮಕೂರು: ಮಕ್ಕಳ ಹಕ್ಕುಗಳ ಗ್ರಾಮ ಸಭೆ

ತೋವಿನಕೆರೆ: ವೆನಿಲ್ಲಾದತ್ತ ಮತ್ತೆ ರೈತರ ಚಿತ್ತ

Vanilla Price Stability: 25 ವರ್ಷಗಳ ನಂತರ ವೆನಿಲ್ಲಾ ಬೆಳೆದ ರೈತರು ಇದೀಗ ಮತ್ತೆ ಆಸಕ್ತಿ ತೋರಿಸುತ್ತಿದ್ದು, ಹಸಿ ಕಾಯಿ ಕೆ.ಜಿಗೆ ₹700ರಷ್ಟು ಬೆಲೆ ಸಿಗುತ್ತಿದ್ದು ಈ ಬೆಲೆಯಲ್ಲಿ ಸ್ಥಿರತೆ ಕಂಡುಬಂದರೆ ರೈತರು ಹೆಚ್ಚು ಬೆಳೆಸಬಹುದು ಎಂದು ಎಂ.ಪಿ.ಶಿವಶಂಕರ ಅಭಿಪ್ರಾಯಪಟ್ಟಿದ್ದಾರೆ.
Last Updated 14 ಡಿಸೆಂಬರ್ 2025, 6:55 IST
ತೋವಿನಕೆರೆ: ವೆನಿಲ್ಲಾದತ್ತ ಮತ್ತೆ ರೈತರ ಚಿತ್ತ

70 ಕೆರೆಗಳಿಗೆ ಎತ್ತಿನಹೊಳೆ ನೀರು: ಜಿ. ಪರಮೇಶ್ವರ

Ettinahole Progress Update: ಕೊರಟಗೆರೆ ತಾಲ್ಲೂಕಿನಲ್ಲಿ 70 ಕೆರೆಗಳಿಗೆ ಎತ್ತಿನಹೊಳೆ ಯೋಜನೆಯಡಿ ನೀರು ಹರಿಸುವ ಕಾಮಗಾರಿ ಭಾಗಶಃ ಪೂರ್ಣಗೊಂಡಿದ್ದು, ರೈತರಿಗೆ ₹5.53 ಕೋಟಿ ಪರಿಹಾರ ಚೆಕ್ ನೀಡಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ.
Last Updated 14 ಡಿಸೆಂಬರ್ 2025, 6:55 IST
70 ಕೆರೆಗಳಿಗೆ ಎತ್ತಿನಹೊಳೆ ನೀರು: ಜಿ. ಪರಮೇಶ್ವರ

ಚಿಕ್ಕನಾಯಕನಹಳ್ಳಿ ಪೊಲೀಸ್‌ ಠಾಣೆ ಪರಿಶೀಲಿಸಿದ ಐಜಿಪಿ

IGP Lauds Police Work: ಚಿಕ್ಕನಾಯಕನಹಳ್ಳಿ ಠಾಣೆಯ ನಡವಳಿಕೆ ಹಾಗೂ ಕೇಸ್ ನಿರ್ವಹಣೆಯು ತೃಪ್ತಿದಾಯಕವಾಗಿದೆ ಎಂದು ಐಜಿಪಿ ಲಾಬೂರಾಮ್ ಶನಿವಾರ ತಿಳಿಸಿದರು. ಸಾರ್ವಜನಿಕ ಭದ್ರತೆಗಾಗಿ ಸಿಸಿಟಿವಿ ಅಳವಡಿಕೆಗೆ ಮನವಿಯೂ ಸಲ್ಲಿಸಲಾಯಿತು.
Last Updated 14 ಡಿಸೆಂಬರ್ 2025, 6:55 IST
ಚಿಕ್ಕನಾಯಕನಹಳ್ಳಿ ಪೊಲೀಸ್‌ ಠಾಣೆ ಪರಿಶೀಲಿಸಿದ ಐಜಿಪಿ

ತುಮಕೂರು: ಮೇಲ್ಸೆತುವೆ, ಮಹಿಳಾ ಹಾಸ್ಟೆಲ್ ನಿರ್ಮಾಣ

ಕಾಮಗಾರಿಗೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭೂಮಿಪೂಜೆ
Last Updated 14 ಡಿಸೆಂಬರ್ 2025, 6:47 IST
ತುಮಕೂರು: ಮೇಲ್ಸೆತುವೆ, ಮಹಿಳಾ ಹಾಸ್ಟೆಲ್ ನಿರ್ಮಾಣ

2013ರಲ್ಲೇ ಜಿ.ಪರಮೇಶ್ವರ ಸಿ.ಎಂ ಆಗಬೇಕಿತ್ತು: ಮಹದೇವಪ್ಪ

Political Statement: ‘2013ರಲ್ಲಿಯೇ ಜಿ.ಪರಮೇಶ್ವರ ಮುಖ್ಯಮಂತ್ರಿ ಆಗಬೇಕಿತ್ತು’ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಶನಿವಾರ ಇಲ್ಲಿ ಅಭಿಪ್ರಾಯಪಟ್ಟರು.
Last Updated 13 ಡಿಸೆಂಬರ್ 2025, 17:39 IST
2013ರಲ್ಲೇ ಜಿ.ಪರಮೇಶ್ವರ ಸಿ.ಎಂ ಆಗಬೇಕಿತ್ತು: ಮಹದೇವಪ್ಪ
ADVERTISEMENT

ರಸ್ತೆ, ಚರಂಡಿಯಿಂದ ಜನರ ಉದ್ಧಾರ ಸಾಧ್ಯವೇ; ಗೃಹ ಸಚಿವ ಜಿ.ಪರಮೇಶ್ವರ ಪ್ರಶ್ನೆ

ಹಳ್ಳಿಯಲ್ಲಿ ಕೂಲಿ ಮಾಡುವ ಮಹಿಳೆಯರ ಬದುಕು ಸುಧಾರಿಸಲು ಪ್ರತಿ ತಿಂಗಳು ₹2 ಸಾವಿರ ನೀಡಲಾಗುತ್ತಿದೆ. ಗ್ಯಾರಂಟಿ ಕಾರ್ಯಕ್ರಮ ಕೊಡದಿದ್ದರೆ ಜನ ಏನಾಗಬೇಕು? ರಸ್ತೆ, ಚರಂಡಿ ನಿರ್ಮಾಣದಿಂದ ಜನರ ಜೀವನ ಉದ್ಧಾರ ಆಗುತ್ತದೆಯೇ ಎಂದು ಗೃಹ ಸಚಿವ ಜಿ.ಪರಮೇಶ್ವರ ಪ್ರಶ್ನಿಸಿದ್ದಾರೆ.
Last Updated 13 ಡಿಸೆಂಬರ್ 2025, 17:30 IST
ರಸ್ತೆ, ಚರಂಡಿಯಿಂದ ಜನರ ಉದ್ಧಾರ ಸಾಧ್ಯವೇ; ಗೃಹ ಸಚಿವ ಜಿ.ಪರಮೇಶ್ವರ ಪ್ರಶ್ನೆ

ರಸ್ತೆ, ಚರಂಡಿಯಿಂದ ಉದ್ಧಾರ ಸಾಧ್ಯವೇ?: ಗೃಹ ಸಚಿವ ಜಿ.ಪರಮೇಶ್ವರ ಪ್ರಶ್ನೆ

G Parameshwara Statement: ಹಳ್ಳಿಯಲ್ಲಿ ಕೂಲಿ ಮಾಡುವ ಮಹಿಳೆಯರ ಬದುಕು ಸುಧಾರಣೆಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ನೀಡಲಾಗುತ್ತಿದೆ.
Last Updated 13 ಡಿಸೆಂಬರ್ 2025, 12:25 IST
ರಸ್ತೆ, ಚರಂಡಿಯಿಂದ ಉದ್ಧಾರ ಸಾಧ್ಯವೇ?: ಗೃಹ ಸಚಿವ ಜಿ.ಪರಮೇಶ್ವರ ಪ್ರಶ್ನೆ

ನನ್ನ ಗೆಲುವಿಗೆ ಕಾಂಗ್ರೆಸಿಗರ ಸಹಕಾರ ಇತ್ತು: ವಿ. ಸೋಮಣ್ಣ

V Somanna Lok Sabha Election: ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರಷ್ಟೇ ಅಲ್ಲದೆ ಕಾಂಗ್ರೆಸ್ ನಾಯಕರು ಸಹ ನನಗೆ ಸಹಕಾರ ನೀಡಿದ್ದಾರೆ ಎಂದು ತುಮಕೂರು ಸಂಸದ ಹಾಗೂ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಹೇಳಿದರು
Last Updated 13 ಡಿಸೆಂಬರ್ 2025, 12:21 IST
ನನ್ನ ಗೆಲುವಿಗೆ ಕಾಂಗ್ರೆಸಿಗರ ಸಹಕಾರ ಇತ್ತು: ವಿ. ಸೋಮಣ್ಣ
ADVERTISEMENT
ADVERTISEMENT
ADVERTISEMENT