ಗುರುವಾರ, 18 ಡಿಸೆಂಬರ್ 2025
×
ADVERTISEMENT

ತುಮಕೂರು (ಜಿಲ್ಲೆ)

ADVERTISEMENT

ಹುಳಿಯಾರು ಪ.ಪಂ ಕಚೇರಿ ಮುಂದೆ ಏಕವ್ಯಕ್ತಿ ಸರದಿ ಉಪವಾಸ

Civic Protest: ಹುಳಿಯಾರು ಪ.ಪಂ ಕಚೇರಿ ಎದುರು ರಾಜ್ಯ ರೈತಸಂಘದವರು ಮೂಲ ಸೌಕರ್ಯ ಕೊರತೆಯ ವಿರುದ್ಧ ಏಕವ್ಯಕ್ತಿ ಸರದಿ ಉಪವಾಸ ನಡೆಸುತ್ತಿದ್ದು, ಈ ಸತ್ಯಾಗ್ರಹ ಬುಧವಾರ 72ನೇ ದಿನಕ್ಕೆ ತಲುಪಿದೆ.
Last Updated 18 ಡಿಸೆಂಬರ್ 2025, 6:53 IST
ಹುಳಿಯಾರು ಪ.ಪಂ ಕಚೇರಿ ಮುಂದೆ ಏಕವ್ಯಕ್ತಿ ಸರದಿ ಉಪವಾಸ

ಕಿತ್ತಾಡುತ್ತಿದ್ದ ಜಾನುವಾರು ಬಿಡಿಸಲು ಹೋಗಿ ರೈತ ಸಾವು

Tragic Incident: ಮಧುಗಿರಿಯಲ್ಲಿ ಜಾನುವಾರುಗಳ ಕಾದಾಟ ಬಿಡಿಸಲು ಹೋಗಿದಾಗ ಮರ್ಮಾಂಗಕ್ಕೆ ತಿವಿದ ಪರಿಣಾಮ ರೈತ ನಾಗರಾಜು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಸಂಭವಿಸಿದೆ.
Last Updated 18 ಡಿಸೆಂಬರ್ 2025, 6:51 IST
ಕಿತ್ತಾಡುತ್ತಿದ್ದ ಜಾನುವಾರು ಬಿಡಿಸಲು ಹೋಗಿ ರೈತ ಸಾವು

ಕುಣಿಗಲ್: ಮಂಗಳಾ ಜಲಾಶಯ ಏರಿಯಲ್ಲಿ ಬಿರುಕು

ಕೊಚ್ಚಿಹೋದ ತೂಬಿನ ಕೆಳಭಾಗದ ಕಲ್ಲು ಹಿರಿಯ ಅಧಿಕಾರಿಗಳ ಪರಿಶೀಲನೆ
Last Updated 18 ಡಿಸೆಂಬರ್ 2025, 6:50 IST

ಕುಣಿಗಲ್: ಮಂಗಳಾ ಜಲಾಶಯ ಏರಿಯಲ್ಲಿ ಬಿರುಕು

ಪರಿಶಿಷ್ಟ ಯುವಕನ ಮೇಲೆ ಹಲ್ಲೆ

Caste Violence: ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಜಾತಿಯ ಹಿನ್ನೆಲೆಯಲ್ಲಿ ಪರಿಶಿಷ್ಟ ಯುವಕನ ಮೇಲೆ ಹೋಟೆಲ್ ಮಾಲೀಕರಿಂದ ಹಲ್ಲೆ ನಡೆದಿದ್ದು, ದಲಿತ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Last Updated 18 ಡಿಸೆಂಬರ್ 2025, 6:49 IST
ಪರಿಶಿಷ್ಟ ಯುವಕನ ಮೇಲೆ ಹಲ್ಲೆ

ಕುಣಿಗಲ್ ತಾಲ್ಲೂಕಿನ ಮಂಗಳಾ ಜಲಾಶಯದಲ್ಲಿ ಬಿರುಕು: ನೀರು ಪೋಲು

Water Leakage: ತಾಲ್ಲೂಕಿನ ಮಂಗಳಾ ಜಲಾಶಯದ ತೂಬಿನ ಬಳಿ ಬಿರುಕು ಬಿಟ್ಟಿದ್ದು, ಜಲಾಶಯದಿಂದ ಅಪಾರ ಪ್ರಮಾಣದ ನೀರು ಹರಿದು ಹೋಗುತ್ತಿದೆ.
Last Updated 17 ಡಿಸೆಂಬರ್ 2025, 7:58 IST
ಕುಣಿಗಲ್ ತಾಲ್ಲೂಕಿನ ಮಂಗಳಾ ಜಲಾಶಯದಲ್ಲಿ ಬಿರುಕು: ನೀರು ಪೋಲು

ತುಮಕೂರು: ಜಿಲ್ಲಾಧಿಕಾರಿ ಕಚೇರಿಗೆ ಹುಸಿ ಬಾಂಬ್ ಬೆದರಿಕೆ

ಹುಸಿ ಸಂದೇಶ; ಪೊಲೀಸರಿಂದ ಪರಿಶೀಲನೆ
Last Updated 17 ಡಿಸೆಂಬರ್ 2025, 5:32 IST
ತುಮಕೂರು: ಜಿಲ್ಲಾಧಿಕಾರಿ ಕಚೇರಿಗೆ ಹುಸಿ ಬಾಂಬ್ ಬೆದರಿಕೆ

ಚಿಂತನೆಗೆ ಹಚ್ಚುವ ಬರಹ ಹೆಚ್ಚಾಗಲಿ: ವಿಮರ್ಶಕ ರಾಮಲಿಂಗಪ್ಪ ಟಿ.ಬೇಗೂರು

‘ತೆಪ್ಪೋತ್ಸವ’ ಕಾದಂಬರಿ ಲೋಕಾರ್ಪಣೆ
Last Updated 17 ಡಿಸೆಂಬರ್ 2025, 5:30 IST
ಚಿಂತನೆಗೆ ಹಚ್ಚುವ ಬರಹ ಹೆಚ್ಚಾಗಲಿ: ವಿಮರ್ಶಕ ರಾಮಲಿಂಗಪ್ಪ ಟಿ.ಬೇಗೂರು
ADVERTISEMENT

ಕೊಡಿಗೇನಹಳ್ಳಿ | ಸಾರ್ವಜನಿಕರಿಂದ ದೂರು: ಪಿಡಿಒಗೆ ಸಿಇಒ ತರಾಟೆ

Gram Panchayat Irregularities: ‘ದಿನ ಬೆಳಗಾದರೆ ಈ ಪಂಚಾಯಿತಿಯಿಂದ ನೂರಾರು ದೂರು ಬರುತ್ತಿವೆ. ಒಂದೂವರೆ ವರ್ಷದಿಂದ ಇ–ಸ್ವತ್ತು ಮಾಡದೇ ಹಾಗೇ ಇಟ್ಟಿದ್ದೀರಿ. 6 ತಿಂಗಳಾದರೂ ವರ್ಕ್ ಆರ್ಡರ್ ಕೊಟ್ಟಿಲ್ಲ. ಸರ್ಕಾರದ ಯೋಜನೆ ಜನರಿಗೆ ತಲುಪಿಸಲು...
Last Updated 17 ಡಿಸೆಂಬರ್ 2025, 5:30 IST
ಕೊಡಿಗೇನಹಳ್ಳಿ | ಸಾರ್ವಜನಿಕರಿಂದ ದೂರು: ಪಿಡಿಒಗೆ ಸಿಇಒ ತರಾಟೆ

ತುರುವೇಕೆರೆ: ಬೋನಿಗೆ ಬಿದ್ದ ಹೆಣ್ಣು ಚಿರತೆ

Leopard Rescue: ತಾಲ್ಲೂಕಿನ ಮಲ್ಲಾಘಟ್ಟ ಸಮೀಪದ ಯಡೇಹಳ್ಳಿ ಗ್ರಾಮದ ತೋಟದ ಮನೆಯ ಬಳಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಸೋಮವಾರ ರಾತ್ರಿ ಬಿದ್ದಿದೆ. ಹಲವು ದಿನಗಳಿಂದ ಚಿರತೆ ಆತಂಕ ಸೃಷ್ಟಿಸುತ್ತಿತ್ತು.
Last Updated 17 ಡಿಸೆಂಬರ್ 2025, 5:30 IST
ತುರುವೇಕೆರೆ: ಬೋನಿಗೆ ಬಿದ್ದ ಹೆಣ್ಣು ಚಿರತೆ

ತುಮಕೂರು: ಪತ್ರ ಬರಹಗಾರರ ಪ್ರತಿಭಟನೆ

Document Writers Login: ದಸ್ತಾವೇಜು ಬರಹಗಾರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕು ಪತ್ರ ಬರಹಗಾರರ ಸಂಘದ ನೇತೃತ್ವದಲ್ಲಿ ನಗರದ ಉಪನೋಂದಣಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು.
Last Updated 17 ಡಿಸೆಂಬರ್ 2025, 5:30 IST
ತುಮಕೂರು: ಪತ್ರ ಬರಹಗಾರರ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT