ಭಾನುವಾರ, 21 ಡಿಸೆಂಬರ್ 2025
×
ADVERTISEMENT

ತುಮಕೂರು (ಜಿಲ್ಲೆ)

ADVERTISEMENT

ತುಮಕೂರು: ಹೊನಲು ಬೆಳಕಿನ ಕೊಕ್ಕೊ ಪಂದ್ಯಾವಳಿ

ತಿಪಟೂರಿನ ಕಲ್ಪತರು ಕ್ರೀಡಾಂಗಣದಲ್ಲಿ ಆರಂಭವಾದ ರಾಜ್ಯಮಟ್ಟದ ಹೊನಲು ಬೆಳಕಿನ ಕೊಕ್ಕೊ ಪಂದ್ಯಾವಳಿಯಲ್ಲಿ 2,000 ಕ್ರೀಡಾಪಟುಗಳು, 100+ ತಂಡಗಳು ಭಾಗವಹಿಸಿದ್ದು, ಲೀಗ್ ಹಾಗೂ ನಾಕೌಟ್ ಪಂದ್ಯಗಳು ನಡೆಯುತ್ತಿವೆ.
Last Updated 20 ಡಿಸೆಂಬರ್ 2025, 7:44 IST
ತುಮಕೂರು: ಹೊನಲು ಬೆಳಕಿನ ಕೊಕ್ಕೊ ಪಂದ್ಯಾವಳಿ

ತುಮಕೂರು: ಎಲ್ಲವನ್ನೂ ಮುನ್ನಡೆಸುತ್ತಿರುವ ಎ.ಐ

ತುಮಕೂರಿನ ಎಸ್‌ಐಟಿ ಕಾಲೇಜಿನಲ್ಲಿ ಏರ್ಪಡಿಸಿದ್ದ ತಂತ್ರಜ್ಞಾನ ಸಮ್ಮೇಳನದಲ್ಲಿ ಪ್ರೊ. ಎಸ್.ಎಸ್. ಅಯ್ಯಂಗಾರ್ ಅವರು ಎಐ ಯುಗದಲ್ಲಿ ಜವಾಬ್ದಾರಿಯುತ ಚಿಂತನೆ ಮತ್ತು ಸಹಯೋಗದ ಮಹತ್ವವನ್ನು ಕುರಿತು ಮಾತನಾಡಿದರು.
Last Updated 20 ಡಿಸೆಂಬರ್ 2025, 7:43 IST
ತುಮಕೂರು: ಎಲ್ಲವನ್ನೂ ಮುನ್ನಡೆಸುತ್ತಿರುವ ಎ.ಐ

ಪರೀಕ್ಷೆ ತಡೆಗೋಡೆ ಆಗಬಾರದು: ರಶ್ಮಿ ವಿ.ಮಹೇಶ್

ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ವಿ. ಮಹೇಶ್ ಅವರು ಮಕ್ಕಳ ನೈಜ ಕಲಿಕೆಗೆ ತಡೆಗೋಡೆಯಾಗದಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಬೇಕೆಂದು ಸಲಹೆ ನೀಡಿದರು. ಶಿಕ್ಷಕರಿಗೆ ಗುಣಮಟ್ಟದ ಬೋಧನೆ ನೀಡಲು ಕೋರಿಕೆ.
Last Updated 20 ಡಿಸೆಂಬರ್ 2025, 7:42 IST
ಪರೀಕ್ಷೆ ತಡೆಗೋಡೆ ಆಗಬಾರದು: ರಶ್ಮಿ ವಿ.ಮಹೇಶ್

ಶಿರಾ: ಮನೆಯಲ್ಲಿಯೇ ಕುಳಿತು ಇ–ಖಾತೆ

ಶಿರಾ ನಗರಸಭೆ ಪೌರಾಯುಕ್ತರು ಮಾಹಿತಿ ನೀಡಿದ್ದು, ಆಸ್ತಿ ಮಾಲೀಕರು ಮನೆबैದುಕೊಂಡು ಆನ್‌ಲೈನ್ ಮೂಲಕ ಇ-ಖಾತೆ ಪಡೆಯಬಹುದಾಗಿದೆ. ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ ತ್ವರಿತವಾಗಿ ಖಾತೆ ನೀಡಲಾಗುತ್ತದೆ.
Last Updated 20 ಡಿಸೆಂಬರ್ 2025, 7:41 IST
ಶಿರಾ: ಮನೆಯಲ್ಲಿಯೇ ಕುಳಿತು ಇ–ಖಾತೆ

ತುಮಕೂರು: ಮುಗಿಯದ ಇ–ಖಾತಾ ಗೊಂದಲ

ಹದಿನೈದು ದಿನದಿಂದ ಸರ್ವರ್‌ ಸಮಸ್ಯೆ; ಕೆಲಸ ಅರ್ಧಂಬರ್ಧ
Last Updated 20 ಡಿಸೆಂಬರ್ 2025, 7:41 IST
ತುಮಕೂರು: ಮುಗಿಯದ ಇ–ಖಾತಾ ಗೊಂದಲ

ಕುಣಿಗಲ್: ಪ್ರೇಮ ವಿವಾಹಕ್ಕೆ ಮುಂದಾಗಿದ್ದ ಮಗಳ ಪ್ರಿಯಕರನನ್ನು ಅಪಹರಿಸಿ ಕೊಂದ ತಂದೆ

Kunigal Honor Killing: ಪ್ರೇಮ ವಿವಾಹಕ್ಕೆ ಮುಂದಾಗಿದ್ದ ಮಗಳ ಪ್ರಿಯಕರನನ್ನು ತಂದೆಯೇ ಅಪಹರಿಸಿ ಕೊಲೆ ಮಾಡಿರುವ ಘಟನೆ ತಾಲ್ಲೂಕಿನಲ್ಲಿ ನಡೆದಿದೆ.
Last Updated 20 ಡಿಸೆಂಬರ್ 2025, 7:20 IST
ಕುಣಿಗಲ್: ಪ್ರೇಮ ವಿವಾಹಕ್ಕೆ ಮುಂದಾಗಿದ್ದ ಮಗಳ ಪ್ರಿಯಕರನನ್ನು ಅಪಹರಿಸಿ ಕೊಂದ ತಂದೆ

ಪಾವಗಡ: ಕಾರು-ಬಸ್‌ ಮಧ್ಯೆ ಅಪಘಾತ; ಚಾಲಕ ಸಾವು

Fatal Road Accident: ಪಾವಗಡ ತಾಲ್ಲೂಕಿನ ಕಡಮಲಕುಂಟೆ ಬಳಿಯ ಪೆನುಗೊಂಡ- ಪಾವಗಡ ರಸ್ತೆಯಲ್ಲಿ ಶನಿವಾರ ಕಾರು- ಆಂಧ್ರಪ್ರದೇಶದ ಸರ್ಕಾರಿ ಬಸ್‌ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಕಾರು ಚಾಲಕ ಮೃತಪಟ್ಟಿದ್ದಾರೆ.
Last Updated 20 ಡಿಸೆಂಬರ್ 2025, 6:26 IST
ಪಾವಗಡ: ಕಾರು-ಬಸ್‌ ಮಧ್ಯೆ ಅಪಘಾತ; ಚಾಲಕ ಸಾವು
ADVERTISEMENT

ತಿಪಟೂರು: ನಾಯಿಗೆ ಸೀಮಂತ, ಊರಿನವರಿಗೆ ಚಿಕನ್ ಬಿರಿಯಾನಿ ಊಟ

Viral Village Event: ತಿಪಟೂರು: ಬೀದಿಯಲ್ಲಿ ಸಿಕ್ಕಿದ ನಾಯಿಯೊಂದಕ್ಕೆ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ದಸರಿಘಟ್ಟ ಗ್ರಾಮಸ್ಥರು ಸೀಮಂತ ಕಾರ್ಯಕ್ರಮ ನೆರವೇರಿಸಿದ್ದಾರೆ. ಈ ವಿಶಿಷ್ಟ ಕಾರ್ಯಕ್ರಮದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿವೆ.
Last Updated 19 ಡಿಸೆಂಬರ್ 2025, 15:32 IST
ತಿಪಟೂರು: ನಾಯಿಗೆ ಸೀಮಂತ, ಊರಿನವರಿಗೆ ಚಿಕನ್ ಬಿರಿಯಾನಿ ಊಟ

ಶಿರಾದಲ್ಲಿ ಜಮೀನು ವಿಚಾರಕ್ಕೆ ಜಗಳ; ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ

Kallambella Murder: ಶಿರಾ: ತಾಲ್ಲೂಕಿನ ಕಳ್ಳಂಬೆಳ್ಳ ಗ್ರಾಮದ ಜಮೀನಿನಲ್ಲಿ ಗುರುವಾರ ಜಮೀನು ವಿಚಾರಕ್ಕೆ ಜಗಳ ಪ್ರಾರಂಭವಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ಕಳ್ಳಂಬೆಳ್ಳ ಗ್ರಾಮದ ಮಧುವನ್ (36) ಕೊಲೆಯಾದವರು. ಮಧುವನ್ ಮೇಲೆ ಮಹೇಶ್ ಮಚ್ಚಿನಿಂದ ಹಲ್ಲೆ ನಡೆಸಿದ್ದು ಸ್ಥಳದಲ್ಲೇ ಮಧುವನ್ ಮೃತ ಪಟ್ಟಿದ್ದಾನೆ.
Last Updated 19 ಡಿಸೆಂಬರ್ 2025, 6:23 IST
ಶಿರಾದಲ್ಲಿ ಜಮೀನು ವಿಚಾರಕ್ಕೆ ಜಗಳ; ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ

ಮಧುಗಿರಿ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಕೆ.ಪಿ.ನಟರಾಜು ಆಯ್ಕೆ

madhugiri 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕವಿ ಮತ್ತು ವಿಮರ್ಶಕ ಡಾ. ಕೆ.ಪಿ.ನಟರಾಜು ಆಯ್ಕೆ
Last Updated 19 ಡಿಸೆಂಬರ್ 2025, 5:22 IST
ಮಧುಗಿರಿ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಕೆ.ಪಿ.ನಟರಾಜು ಆಯ್ಕೆ
ADVERTISEMENT
ADVERTISEMENT
ADVERTISEMENT