ಮಂಗಳವಾರ, 4 ನವೆಂಬರ್ 2025
×
ADVERTISEMENT

ತುಮಕೂರು (ಜಿಲ್ಲೆ)

ADVERTISEMENT

ಮತದಾರರ ಪಟ್ಟಿ ಸೇರ್ಪಡೆ ನಿಧಾನ; ನೋಂದಣಿಗೆ ಪದವೀಧರರು ನಿರಾಸಕ್ತಿ!

ಮತದಾರರ ಪಟ್ಟಿ ಸೇರ್ಪಡೆ ನಿಧಾನ; 11,162 ಮಂದಿಯಷ್ಟೇ ನೋಂದಣಿ
Last Updated 4 ನವೆಂಬರ್ 2025, 6:55 IST
ಮತದಾರರ ಪಟ್ಟಿ ಸೇರ್ಪಡೆ ನಿಧಾನ; ನೋಂದಣಿಗೆ ಪದವೀಧರರು ನಿರಾಸಕ್ತಿ!

ಬಸ್‌ ಹತ್ತಿಸಿ, ಇಳಿಸುವುದು ಅಭಿವೃದ್ಧಿಯಲ್ಲ: ಸಂಸದ ಡಾ.ಸಿ.ಎನ್.ಮಂಜುನಾಥ್

ಕುಡಿಯುವ ನೀರಿನ ಘಟಕ ಉದ್ಘಾಟಿಸಿದ ಸಂಸದ ಡಾ.ಸಿ.ಎನ್.ಮಂಜುನಾಥ್
Last Updated 4 ನವೆಂಬರ್ 2025, 5:29 IST
ಬಸ್‌ ಹತ್ತಿಸಿ, ಇಳಿಸುವುದು ಅಭಿವೃದ್ಧಿಯಲ್ಲ: ಸಂಸದ ಡಾ.ಸಿ.ಎನ್.ಮಂಜುನಾಥ್

ಕಲಬೆರಕೆ ಸೇಂದಿ ಕುಡಿದು 20 ಮಂದಿ ಅಸ್ವಸ್ಥ

 ಕಲಬೆರಕೆ ಸಾರಾಯಿ ಕುಡಿದು 20 ಮಂದಿ ಅಸ್ವಸ್ಥ
Last Updated 2 ನವೆಂಬರ್ 2025, 20:13 IST
fallback

ಶಿರಾ: ಲಾರಿಗೆ ಹಿಂದಿನಿಂದ ಬಂದ ಟಿಟಿ ವಾಹನ ಡಿಕ್ಕಿ; ಇಬ್ಬರ ಸಾವು

Karnataka Road Accident: ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಸಮೀಪದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಲಾರಿಗೆ ಹಿಂದಿನಿಂದ ಬಂದ ಟಿಟಿ ವಾಹನ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಶಿರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
Last Updated 2 ನವೆಂಬರ್ 2025, 7:12 IST
ಶಿರಾ: ಲಾರಿಗೆ ಹಿಂದಿನಿಂದ ಬಂದ ಟಿಟಿ ವಾಹನ ಡಿಕ್ಕಿ; ಇಬ್ಬರ ಸಾವು

ತುಮಕೂರು: ‘ಕದಂಬ ಕನ್ನಡಿಗ’ ಪ್ರಶಸ್ತಿ ಪ್ರದಾನ

ತುಮಕೂರಿನಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ 'ಕದಂಬ ಕನ್ನಡಿಗ' ಪ್ರಶಸ್ತಿ ಪ್ರಧಾನ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು.
Last Updated 2 ನವೆಂಬರ್ 2025, 6:10 IST
ತುಮಕೂರು: ‘ಕದಂಬ ಕನ್ನಡಿಗ’ ಪ್ರಶಸ್ತಿ ಪ್ರದಾನ

ತುಮಕೂರು | ₹10 ಸಾವಿರ ಕೋಟಿ ಅಭಿವೃದ್ಧಿ ಕಾಮಗಾರಿ: ಜಿ.ಪರಮೇಶ್ವರ

ಪ್ರತಿ ತಾಲ್ಲೂಕಿನಲ್ಲಿ ₹300 ಕೋಟಿ ಕಾಮಗಾರಿ ಚಾಲ್ತಿ; ಸಚಿವ ಪರಮೇಶ್ವರ ಮಾಹಿತಿ
Last Updated 2 ನವೆಂಬರ್ 2025, 6:08 IST
ತುಮಕೂರು | ₹10 ಸಾವಿರ ಕೋಟಿ ಅಭಿವೃದ್ಧಿ ಕಾಮಗಾರಿ: ಜಿ.ಪರಮೇಶ್ವರ

ತುರುವೇಕೆರೆ‌: ಮಹಿಳೆಯ ಚಿನ್ನಾಭರಣ ದೋಚಿದ್ದ ಬಾಲಕ ವಶ

ತುರುವೇಕೆರೆ ದಬ್ಬೇಘಟ್ಟ ಹೋಬಳಿಯ ಕಣತೂರಿನಲ್ಲಿ ಮಹಿಳೆಯ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. 54 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
Last Updated 2 ನವೆಂಬರ್ 2025, 6:06 IST
ತುರುವೇಕೆರೆ‌: ಮಹಿಳೆಯ ಚಿನ್ನಾಭರಣ ದೋಚಿದ್ದ ಬಾಲಕ ವಶ
ADVERTISEMENT

ತೋವಿನಕೆರೆ: ಮಹಿಳೆಯ ಬ್ಯಾಂಕ್ ಖಾತೆಯಲ್ಲಿದ್ದ ₹78 ಸಾವಿರ ನಾಪತ್ತೆ

ತೋವಿನಕೆರೆ ಗ್ರಾಮದ ಮಹಿಳೆಯ ಬ್ಯಾಂಕ್ ಖಾತೆಗಳಿಂದ ಆಕೆಯ ಅರಿವಿಲ್ಲದೇ ₹78,000 ಡ್ರಾ ಆಗಿರುವ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಬ್ಯಾಂಕ್ ಅಧಿಕಾರಿಗಳು ಹಾಗೂ ಸೈಬರ್ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
Last Updated 2 ನವೆಂಬರ್ 2025, 6:04 IST
ತೋವಿನಕೆರೆ: ಮಹಿಳೆಯ ಬ್ಯಾಂಕ್ ಖಾತೆಯಲ್ಲಿದ್ದ  ₹78 ಸಾವಿರ ನಾಪತ್ತೆ

ಕನ್ನಡ ಹೃದಯದಲ್ಲಿರಲಿ, ಅನ್ಯಭಾಷೆ ನಾಲಿಗೆಯಲ್ಲಿರಲಿ: ಶಾಸಕ ಕೆ.ಎನ್. ರಾಜಣ್ಣ

ಮಧುಗಿರಿಯಲ್ಲಿ 70ನೇ ರಾಜ್ಯೋತ್ಸವದ ವೇಳೆ ಶಾಸಕ ಕೆ.ಎನ್. ರಾಜಣ್ಣ ಮಾತೃಭಾಷೆ ಕನ್ನಡವನ್ನು ಹೃದಯದಲ್ಲಿ ಇಟ್ಟು, ಇತರ ಭಾಷೆಗಳನ್ನೂ ಕಲಿಯುವ ಅಗತ್ಯತೆ ಬಗ್ಗೆ ಪ್ರಭಾವಶಾಲಿ ಸಂದೇಶ ನೀಡಿದರು.
Last Updated 2 ನವೆಂಬರ್ 2025, 6:03 IST
ಕನ್ನಡ ಹೃದಯದಲ್ಲಿರಲಿ, ಅನ್ಯಭಾಷೆ ನಾಲಿಗೆಯಲ್ಲಿರಲಿ: ಶಾಸಕ ಕೆ.ಎನ್. ರಾಜಣ್ಣ

MES ಮುಖಂಡರ ಜತೆ ಸೆಲ್ಫಿ ತೆಗೆದುಕೊಂಡ ಇನ್‌ಸ್ಪೆಕ್ಟರ್‌ ವಿರುದ್ಧ ಕ್ರಮ: ಪರಮೇಶ್ವರ

Inspector Selfie Issue: ಬೆಳಗಾವಿಯಲ್ಲಿ ಎಂಇಎಸ್ ಮುಖಂಡರೊಂದಿಗೆ ಸೆಲ್ಫಿ ತೆಗೆದ ಪೋಲಿಸ್ ಇನ್‌ಸ್ಪೆಕ್ಟರ್ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ ತಿಳಿಸಿದರು.
Last Updated 1 ನವೆಂಬರ್ 2025, 8:03 IST
MES ಮುಖಂಡರ ಜತೆ ಸೆಲ್ಫಿ ತೆಗೆದುಕೊಂಡ ಇನ್‌ಸ್ಪೆಕ್ಟರ್‌ ವಿರುದ್ಧ ಕ್ರಮ: ಪರಮೇಶ್ವರ
ADVERTISEMENT
ADVERTISEMENT
ADVERTISEMENT