ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು (ಜಿಲ್ಲೆ)

ADVERTISEMENT

ಕೊರಟಗೆರೆ ಕ್ಷೇತ್ರದ ಶಾಸಕರೀಗ ಸಚಿವರು, ನಿರೀಕ್ಷೆಯ ಭಾರವೂ ಹೆಚ್ಚು

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದು, ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ. ಪರಮೇಶ್ವರ ಸಚಿವರಾಗಿರುವ ಕಾರಣ ಕ್ಷೇತ್ರದ ಜನರ ನಿರೀಕ್ಷೆಗಳೂ ಹೆಚ್ಚಿವೆ.
Last Updated 1 ಜೂನ್ 2023, 16:42 IST
fallback

ಗುಬ್ಬಿ: ಕುಡಿಯುವ ನೀರಿನ ಘಟಕ ದುರಸ್ತಿಗೆ ಒತ್ತಾಯ

ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆ ಕೊರತೆಯಿಂದ ಸೊರಗಿವೆ.
Last Updated 1 ಜೂನ್ 2023, 15:21 IST
ಗುಬ್ಬಿ: ಕುಡಿಯುವ ನೀರಿನ ಘಟಕ ದುರಸ್ತಿಗೆ ಒತ್ತಾಯ

ಅಕ್ರಮದಿಂದ ಕಾಂಗ್ರೆಸ್ ಗೆಲುವು: ಬಿಜೆಪಿ ಆರೋಪ

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕುಣಿಗಲ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಾ.ಎಚ್.ಡಿ.ರಂಗನಾಥ್ ಅಕ್ರಮ ನಡೆಸಿ ಆಯ್ಕೆ ಆಗಿದ್ದಾರೆ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಇಲ್ಲಿ ಗುರುವಾರ ಆರೋಪಿಸಿದರು.
Last Updated 1 ಜೂನ್ 2023, 15:14 IST
fallback

ಮೈಸೂರಿನ KIADB ಕಾರ್ಯನಿರ್ವಾಹಕ ಎಂಜಿನಿಯರ್ ಸಿ.ಎನ್.ಮೂರ್ತಿ 8 ನಿವೇಶನಗಳ ಒಡೆಯ!

ಮೈಸೂರಿನ ಕೆಐಎಡಿಬಿ ಕಾರ್ಯನಿರ್ವಾಹಕ ಎಂಜಿನಿಯರ್ ಸಿ.ಎನ್.ಮೂರ್ತಿ ಅವರು ನಗರ ಹಾಗೂ ವಿವಿಧೆಡೆ 8 ನಿವೇಶ, 2 ಮನೆಗಳನ್ನು ಹೊಂದಿರುವುದು ಪತ್ತೆಯಾಗಿದೆ.
Last Updated 1 ಜೂನ್ 2023, 14:13 IST
ಮೈಸೂರಿನ KIADB ಕಾರ್ಯನಿರ್ವಾಹಕ ಎಂಜಿನಿಯರ್ ಸಿ.ಎನ್.ಮೂರ್ತಿ 8 ನಿವೇಶನಗಳ ಒಡೆಯ!

ತುಮಕೂರು: ಲಂಚ ಪಡೆದ ಅಧಿಕಾರಿಗೆ ಕಡ್ಡಾಯ ನಿವೃತ್ತಿ

ಲಂಚ ಪಡೆದ ಆರೋಪದ ಮೇಲೆ ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗ ಉಪ ನೋಂದಣಾಧಿಕಾರಿ (ಪ್ರಭಾರ) ಯಶೋದ ಅವರನ್ನು ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಿ ನೋಂದಣಿ ಹಾಗೂ ಮುದ್ರಾಂಕಗಳ ಇಲಾಖೆ ಆಯುಕ್ತರು ಆದೇಶಿಸಿದ್ದಾರೆ.
Last Updated 31 ಮೇ 2023, 15:37 IST
ತುಮಕೂರು: ಲಂಚ ಪಡೆದ ಅಧಿಕಾರಿಗೆ ಕಡ್ಡಾಯ ನಿವೃತ್ತಿ

ಕೆಐಎಡಿಬಿ ಕಾರ್ಯನಿರ್ವಾಹಕ ಎಂಜಿನಿಯರ್‌ ಬಳಿ 1 ಕೆಜಿ ಚಿನ್ನಾಭರಣ, ₹8 ಲಕ್ಷ ನಗದು!

ಒಂದು ಕೆ.ಜಿ.ಗೂ ಅಧಿಕ ಚಿನ್ನಾಭರಣ, ₹8 ಲಕ್ಷಕ್ಕೂ ಹೆಚ್ಚಿನ ನಗದು ಹಾಗೂ ಸ್ಥಿರ, ಚರಾಸ್ತಿಗೆ ಸಂಬಂಧಿಸಿದ ದಾಖಲೆ, ತುಮಕೂರು ನಗರ ಸೇರಿದಂತೆ ವಿವಿಧೆಡೆ ನಿವೇಶನಗಳು, ಅಪಾರ ಪ್ರಮಾಣದ ಆಸ್ತಿಪಾಸ್ತಿ
Last Updated 31 ಮೇ 2023, 15:32 IST
ಕೆಐಎಡಿಬಿ ಕಾರ್ಯನಿರ್ವಾಹಕ ಎಂಜಿನಿಯರ್‌ ಬಳಿ 1 ಕೆಜಿ ಚಿನ್ನಾಭರಣ, ₹8 ಲಕ್ಷ ನಗದು!

ತುಮಕೂರು: ಕೆಐಎಡಿಬಿ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ

ಕೆಐಎಡಿಬಿ ಅಧಿಕಾರಿ ನರಸಿಂಹಮೂರ್ತಿ ಮನೆ ಮೇಲೆ ಲೋಕಾಯುಕ್ತರು ಬುಧವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.
Last Updated 31 ಮೇ 2023, 5:50 IST
ತುಮಕೂರು: ಕೆಐಎಡಿಬಿ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
ADVERTISEMENT

ತುಮಕೂರು: ಬಾಗಿಲು ತೆಗೆಯದ 'ಅಂಧರ' ವಿಭಾಗ

ಸ್ಮಾರ್ಟ್‌ ಸಿಟಿಯಿಂದ ನಿರ್ಮಿಸಿರುವ ನಗರ ಕೇಂದ್ರ ಗ್ರಂಥಾಲಯವು ನಿರ್ವಹಣೆಯಿಲ್ಲದೆ ಗಬ್ಬು ವಾಸನೆ ಬೀರುತ್ತಿದೆ. ಶೌಚಾಲಯಕ್ಕೆ ಬೀಗ ಹಾಕಿದ್ದು, ವಿದ್ಯಾರ್ಥಿಗಳಿಗೆ ಬಯಲೇ ದಿಕ್ಕು ಎಂಬಂತಾಗಿದೆ.
Last Updated 30 ಮೇ 2023, 18:29 IST
ತುಮಕೂರು:  ಬಾಗಿಲು ತೆಗೆಯದ 'ಅಂಧರ' ವಿಭಾಗ

ತುಮಕೂರು: ಕೆರೆಯಲ್ಲಿ ನೀರಿಲ್ಲ; ಮುಂದೇನು ಮಾಡುವುದು?

ನಗರ ಜನರ ನೀರಿನ ದಾಹವನ್ನು ತಣಿಸುತ್ತಿದ್ದ ಬುಗುಡನಹಳ್ಳಿ ಕೆರೆ ದಿನದಿಂದ ದಿನಕ್ಕೆ ಬರಿದಾಗುತ್ತಿದ್ದು, ಮುಂದೇನು ಮಾಡುವುದು? ಎಂಬ ಚಿಂತೆ ಮಹಾನಗರ ಪಾಲಿಕೆಯನ್ನು ಕಾಡುತ್ತಿದೆ.
Last Updated 30 ಮೇ 2023, 18:29 IST
ತುಮಕೂರು: ಕೆರೆಯಲ್ಲಿ ನೀರಿಲ್ಲ; ಮುಂದೇನು ಮಾಡುವುದು?

ತುಮಕೂರು: ಅದಾಲತ್‌ನಲ್ಲಿ 1.55 ಲಕ್ಷ ಪ್ರಕರಣ ಇತ್ಯರ್ಥ

ತುಮಕೂರು ಜಿಲ್ಲೆಯಲ್ಲಿ ಫೆ. 11ರಂದು ನಡೆದ ಲೋಕ ಅದಾಲತ್‌ನಲ್ಲಿ ಒಟ್ಟು 1,55,144 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಗೀತಾ ಮಂಗಳವಾರ ಹೇಳಿದರು.
Last Updated 30 ಮೇ 2023, 15:24 IST
ತುಮಕೂರು: ಅದಾಲತ್‌ನಲ್ಲಿ 1.55 ಲಕ್ಷ ಪ್ರಕರಣ ಇತ್ಯರ್ಥ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT