ಭಾನುವಾರ, 14 ಸೆಪ್ಟೆಂಬರ್ 2025
×
ADVERTISEMENT

ತುಮಕೂರು (ಜಿಲ್ಲೆ)

ADVERTISEMENT

ಹಿಂದೂ ಮಹಾಗಣಪತಿಗೆ ಶೋಭಾಯಾತ್ರೆ ಮೆರುಗು

Ganesh Immersion Festival: ತುಮಕೂರಿನಲ್ಲಿ ಹಿಂದೂ ಮಹಾಗಣಪತಿ ಸೇವಾ ಸಮಿತಿಯಿಂದ ನಾಗರಕಟ್ಟೆ ದೇವಸ್ಥಾನದಲ್ಲಿ ಪ್ರತಿಷ್ಠಾಪಿತ ಮೂರ್ತಿಗೆ ವಿಜೃಂಭಣೆಯ ಶೋಭಾಯಾತ್ರೆ ನಡೆಸಲಾಯಿತು. ಸಾವಿರಾರು ಭಕ್ತರು ಪಾಲ್ಗೊಂಡರು.
Last Updated 14 ಸೆಪ್ಟೆಂಬರ್ 2025, 5:54 IST
ಹಿಂದೂ ಮಹಾಗಣಪತಿಗೆ ಶೋಭಾಯಾತ್ರೆ ಮೆರುಗು

ಕ್ರೀಡೆಯನ್ನೂ ಕಾಡುತ್ತಿರುವ ಮೋಸದಾಟ

ತುಮಕೂರು ದಸರಾ ಕ್ರೀಡಾಕೂಟದಲ್ಲಿ ಅನರ್ಹರಿಗೆ ಪ್ರಶಸ್ತಿ ನೀಡಿದ ವಿವಾದ, ಕ್ರೀಡಾಪಟುಗಳಿಗೆ ಸೌಲಭ್ಯ ಕೊರತೆ, ಅವ್ಯವಸ್ಥೆ ಹಾಗೂ ಅನ್ಯಾಯದ ಆಯ್ಕೆಯಿಂದ ಕ್ರೀಡಾ ಪ್ರೇಮಿಗಳು ನಿರಾಶರಾದರು.
Last Updated 14 ಸೆಪ್ಟೆಂಬರ್ 2025, 5:52 IST
ಕ್ರೀಡೆಯನ್ನೂ ಕಾಡುತ್ತಿರುವ ಮೋಸದಾಟ

ವಿಜ್ಞಾನ ಹಬ್ಬ: ಮಾದರಿ ರಚನೆ

ತಿಪಟೂರು : ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನದ ಹಬ್ಬ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. 
Last Updated 14 ಸೆಪ್ಟೆಂಬರ್ 2025, 5:51 IST
ವಿಜ್ಞಾನ ಹಬ್ಬ: ಮಾದರಿ ರಚನೆ

ಸಿಐಟಿಯು ಸಭೆ: ಪ್ರತಿಭಟನಾ ಮೆರವಣಿಗೆ

ಕೇಂದ್ರ ಮತ್ತು ರಾಜ್ಯ ಸರ್ಕಾರ ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ : ಸಿಐಟಿಯು ಆಕ್ರೋಶ  
Last Updated 14 ಸೆಪ್ಟೆಂಬರ್ 2025, 5:50 IST
ಸಿಐಟಿಯು ಸಭೆ: ಪ್ರತಿಭಟನಾ ಮೆರವಣಿಗೆ

ಶಿರಾ: ಗಣಪತಿ ದರ್ಶನ ಪಡೆದ ಯತ್ನಾಳ್

ಶಿರಾ: ನಗರದ ಗವಿ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿಯ ದರ್ಶನಕ್ಕೆ ಶನಿವಾರ ಆಗಮಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಅದ್ದೂರಿ ಸ್ವಾಗತ...
Last Updated 14 ಸೆಪ್ಟೆಂಬರ್ 2025, 5:50 IST
ಶಿರಾ: ಗಣಪತಿ ದರ್ಶನ ಪಡೆದ ಯತ್ನಾಳ್

ಧಾರವಾಡ ಕೃಷಿ ಮೇಳದಲ್ಲಿ ವಾಹನ ಇಳಿಸುವಾಗ ಬಿದ್ದು ವ್ಯಕ್ತಿ ಸಾವು

Dharwad Agricultural Fair ಧಾರವಾಡ: ಕೃಷಿ ಮೇಳದಲ್ಲಿ ಪ್ರದರ್ಶನಕ್ಕೆ ತಂದಿರುವ ಮಿನಿ ಟ್ರಾಕ್ಟರ್ ಅನ್ನು ವಾಹನದಿಂದ ಇಳಿಸುವಾಗ ಬಿದ್ದು ಆರ್.ಪರಶುರಾಮ ಎನ್ನುವರು (58) ಮೃತಪಟ್ಟಿದ್ದಾರೆ.
Last Updated 13 ಸೆಪ್ಟೆಂಬರ್ 2025, 6:53 IST
ಧಾರವಾಡ ಕೃಷಿ ಮೇಳದಲ್ಲಿ ವಾಹನ ಇಳಿಸುವಾಗ ಬಿದ್ದು ವ್ಯಕ್ತಿ ಸಾವು

ದಸರಾ ಕ್ರೀಡಾಕೂಟ: ಶಿವಮೊಗ್ಗ ಆಟಗಾರರ ಪ್ರಾಬಲ್ಯ

ವಿಭಾಗ ಮಟ್ಟದ ದಸರಾ ಕ್ರೀಡಾಕೂಟ
Last Updated 13 ಸೆಪ್ಟೆಂಬರ್ 2025, 5:53 IST
ದಸರಾ ಕ್ರೀಡಾಕೂಟ: ಶಿವಮೊಗ್ಗ ಆಟಗಾರರ ಪ್ರಾಬಲ್ಯ
ADVERTISEMENT

ತುಮಕೂರು| ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಆಮಿಷ: ಪ್ರಾಧ್ಯಾಪಕನಿಗೆ ₹59 ಲಕ್ಷ ವಂಚನೆ

Cyber Scam: ತುಮಕೂರು: ಆನ್‌ಲೈನ್ ಟ್ರೇಡಿಂಗ್‌ ಆಮಿಷಕ್ಕೆ ಪ್ರಾಧ್ಯಾಪಕ ವಿಲಾಸ್‌ ಎಂ.ಕಂದ್ರೋಳಕರ್ ₹59.21 ಲಕ್ಷ ನಷ್ಟಪಟ್ಟು ಸೈಬರ್‌ ಪೊಲೀಸರಿಗೆ ದೂರು ನೀಡಿದ್ದಾರೆ. ಮೊದಲು ಲಾಭ ಕೊಟ್ಟು ನಂಬಿಕೆ ಗಳಿಸಿ ಹಣ ಹೂಡಿಸಿದ್ದಾರೆ.
Last Updated 13 ಸೆಪ್ಟೆಂಬರ್ 2025, 5:53 IST
ತುಮಕೂರು| ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಆಮಿಷ: ಪ್ರಾಧ್ಯಾಪಕನಿಗೆ ₹59 ಲಕ್ಷ ವಂಚನೆ

ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ನಿಲ್ಲದು: ಡಿ.ಕೆ.ಶಿವಕುಮಾರ್

ಸ್ಥಳ ಪರಿಶೀಲಿಸಿದ ಡಿ.ಕೆ.ಶಿವಕುಮಾರ್; ಬೆಂಗಳೂರಿನಲ್ಲಿ ಸಭೆ ನಡೆಸಿ ಕಾಮಗಾರಿಗೆ ನಿರ್ಧಾರ
Last Updated 13 ಸೆಪ್ಟೆಂಬರ್ 2025, 5:52 IST
ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ನಿಲ್ಲದು: ಡಿ.ಕೆ.ಶಿವಕುಮಾರ್

ಮಧುಗಿರಿ | ದಲಿತನ ಕೊಲೆ ಖಂಡಿಸಿ ಪ್ರತಿಭಟನೆ

Dalit Rights: ಮಧುಗಿರಿ: ಕೊಲೆಯಾದ ಆನಂದ್ ಪ್ರಕರಣದಲ್ಲಿ ಎಫ್‌ಐಆರ್ ಕೂಡ ನೊಂದಾಯಿಸಲಾಗದ ಹಿನ್ನೆಲೆಯಲ್ಲಿ ದಲಿತ ಸಂಘರ್ಷ ಸಮಿತಿ ಸದಸ್ಯರು ಮಧುಗಿರಿಯಲ್ಲಿ ಅಂಬೇಡ್ಕರ್ ಪುತ್ಥಳಿ ಮುಂದೆ ಪ್ರತಿಭಟನೆ ನಡೆಸಿದರು.
Last Updated 13 ಸೆಪ್ಟೆಂಬರ್ 2025, 5:52 IST
ಮಧುಗಿರಿ | ದಲಿತನ ಕೊಲೆ ಖಂಡಿಸಿ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT