ಮಂಗಳವಾರ, 24 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ತುಮಕೂರು (ಜಿಲ್ಲೆ)

ADVERTISEMENT

ತೋವಿನಕೆರೆ: ಹುಣಸೆ ಬೆಳೆಗಾರರಿಗೆ ದಾರಿ ತೋರಿದ ಕಾರ್ಯಾಗಾರ

ರಾಜ್ಯ ಮಟ್ಟದ ಹುಣಸೆ ಕಾರ್ಯಾಗಾರ; ನೂರಾರು ಜನ ಭಾಗಿ
Last Updated 24 ಫೆಬ್ರುವರಿ 2026, 6:36 IST
ತೋವಿನಕೆರೆ: ಹುಣಸೆ ಬೆಳೆಗಾರರಿಗೆ ದಾರಿ ತೋರಿದ ಕಾರ್ಯಾಗಾರ

ರೈತರ ಕೈತಪ್ಪುತ್ತಿರುವ ಭೂಮಿ; ಭವಿಷ್ಯಕ್ಕೆ ಮಾರಕ: ತುಂಬಾಡಿ ರಾಮಯ್ಯ ಕಳವಳ

ಕೊರಟಗೆರೆ ಎರಡನೇ ಸಾಹಿತ್ಯ ಸಮ್ಮೇಳನ
Last Updated 24 ಫೆಬ್ರುವರಿ 2026, 6:36 IST
ರೈತರ ಕೈತಪ್ಪುತ್ತಿರುವ ಭೂಮಿ; ಭವಿಷ್ಯಕ್ಕೆ ಮಾರಕ: ತುಂಬಾಡಿ ರಾಮಯ್ಯ ಕಳವಳ

ತುಮಕೂರು | ಚಿನ್ನದಂಗಡಿ ದರೋಡೆ: ₹26 ಲಕ್ಷ ಮೌಲ್ಯದ ಆಭರಣ ಜಪ್ತಿ, ನಾಲ್ವರು ಬಂಧನ

12 ಗಂಟೆಯಲ್ಲಿ ದರೋಡೆಕೋರರು ಸೆರೆ
Last Updated 24 ಫೆಬ್ರುವರಿ 2026, 6:36 IST
ತುಮಕೂರು | ಚಿನ್ನದಂಗಡಿ ದರೋಡೆ: ₹26 ಲಕ್ಷ ಮೌಲ್ಯದ ಆಭರಣ ಜಪ್ತಿ, ನಾಲ್ವರು ಬಂಧನ

ತೋವಿನಕೆರೆ: ಹುಣಸೆ ತಳಿಗಳ ನೋಂದಣಿಗೆ ಸಲಹೆ

ರಾಜ್ಯ ಮಟ್ಟದ ಹುಣಸೆ ಕಾರ್ಯಾಗಾರ
Last Updated 24 ಫೆಬ್ರುವರಿ 2026, 6:35 IST
ತೋವಿನಕೆರೆ: ಹುಣಸೆ ತಳಿಗಳ ನೋಂದಣಿಗೆ ಸಲಹೆ

ತುಮಕೂರು: ಕಾರ್ಮಿಕ ಸಂಹಿತೆ ಹಿಂಪಡೆಯಲು ಆಗ್ರಹ

AITUC Protest: ನೂತನ ಕಾರ್ಮಿಕ ಸಂಹಿತೆ ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಟಿಯುಸಿ ವತಿಯಿಂದ ನಗರದ ಟೌನ್‌ಹಾಲ್‌ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು. ಕಟ್ಟಡ ಕಾರ್ಮಿಕರ 1996ರ ಮೂಲ ಕಾಯ್ದೆ ಉಳಿಸಬೇಕು ಎಂದು ಎಐಟಿಯುಸಿ
Last Updated 24 ಫೆಬ್ರುವರಿ 2026, 6:35 IST
ತುಮಕೂರು: ಕಾರ್ಮಿಕ ಸಂಹಿತೆ ಹಿಂಪಡೆಯಲು ಆಗ್ರಹ

ಚಿಕ್ಕನಾಯಕನಹಳ್ಳಿ: ಹೇಮಾವತಿ ನಾಲಾ ಕಾಮಗಾರಿ ಪರಿಶೀಲನೆ

ತಾಲ್ಲೂಕಿನ ಎಲ್ಲ ಕಾಮಗಾರಿ ತಡೆಯುವ ಎಚ್ಚರಿಕೆ ನೀಡಿದ್ದ ನೀರಾವರಿ ಹೋರಾಟಗಾರರು
Last Updated 24 ಫೆಬ್ರುವರಿ 2026, 6:35 IST
ಚಿಕ್ಕನಾಯಕನಹಳ್ಳಿ: ಹೇಮಾವತಿ ನಾಲಾ ಕಾಮಗಾರಿ ಪರಿಶೀಲನೆ

ಪ್ರಾಂತ ರೈತ ಸಂಘದ ಜಿಲ್ಲಾ ಸಮ್ಮೇಳನ: ರೈತ, ಕೂಲಿಕಾರ ಪರ ನೀತಿಗೆ ಆಗ್ರಹ

Farmers Policy: ಸಣ್ಣ, ಅತಿಸಣ್ಣ ರೈತರು, ಕೃಷಿ ಕೂಲಿಕಾರರ ಪರವಾಗಿ ನೀತಿ ರೂಪಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಸೋಮವಾರ ನಡೆದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮ್ಮೇಳನದಲ್ಲಿ ಆಗ್ರಹಿಸಲಾಯಿತು. ಸಮ್ಮೇಳನಕ್ಕೆ ಚಾಲನೆ ನೀಡಿದ ಪ್ರಮುಖರಾದ
Last Updated 24 ಫೆಬ್ರುವರಿ 2026, 6:35 IST
ಪ್ರಾಂತ ರೈತ ಸಂಘದ ಜಿಲ್ಲಾ ಸಮ್ಮೇಳನ: ರೈತ, ಕೂಲಿಕಾರ ಪರ ನೀತಿಗೆ ಆಗ್ರಹ
ADVERTISEMENT

ತುಮಕೂರು: ದೇವರಾಯನದುರ್ಗದಲ್ಲಿ ರೋಪ್‌ವೇಗೆ ಬೇಡಿಕೆ

Tumakuru Tourism: ನಗರದ ಜನರ ಶ್ವಾಸಕೋಶದಂತಿರುವ ತಾಲ್ಲೂಕಿನ ದೇವರಾಯನದುರ್ಗದಲ್ಲಿ ರೋಪ್‌ವೇ ನಿರ್ಮಾಣಕ್ಕೆ ಗ್ರಾಮಾಂತರ ಶಾಸಕ ಬಿ.ಸುರೇಶ್‍ಗೌಡ ಮುಂದಾಗಿದ್ದಾರೆ. ದೇವರಾಯನದುರ್ಗದಲ್ಲಿ ಸೋಮವಾರ ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಶಾಸಕರು ಚರ್ಚೆ ನಡೆಸಿದರು.
Last Updated 24 ಫೆಬ್ರುವರಿ 2026, 6:34 IST
ತುಮಕೂರು: ದೇವರಾಯನದುರ್ಗದಲ್ಲಿ ರೋಪ್‌ವೇಗೆ ಬೇಡಿಕೆ

ಗುಬ್ಬಿ: ಬಿದರೆ ಗ್ರಾಮದಲ್ಲಿ ಅಂಬಿಗರ ಚೌಡಯ್ಯ ಜಯಂತಿ

Gubbi News: ತಾಲ್ಲೂಕು ಚೇಳೂರು ಹೋಬಳಿ ಬಿದರೆ ಗ್ರಾಮದಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು. ನಿಜಶರಣ ಅಂಬಿಗರ ಚೌಡಯ್ಯ ಯುವಕ ಸಂಘ, ಲಕ್ಷ್ಮೀದೇವಿ, ಗಂಗಾ ಪರಮೇಶ್ವರಿ ದೇವಾಲಯ ಜೀರ್ಣೋದ್ಧಾರ ಸಮಿತಿ, ತಾಲ್ಲೂಕು ಬೆಸ್ತರ ಕ್ಷೇಮಾಭಿವೃದ್ಧಿ ಸಂಘದಿಂದ
Last Updated 24 ಫೆಬ್ರುವರಿ 2026, 6:34 IST
ಗುಬ್ಬಿ: ಬಿದರೆ ಗ್ರಾಮದಲ್ಲಿ ಅಂಬಿಗರ ಚೌಡಯ್ಯ ಜಯಂತಿ

ತುರುವೇಕೆರೆ: ಹಳ್ಳಿಕಾರ್ ಮಠದಲ್ಲಿ ಪಟ್ಟಾಭಿಷೇಕೋತ್ಸವ

Turuvekere News: ಹಳ್ಳಿಕಾರ್ ಮಠದಿಂದ ವಿದ್ಯಾರ್ಥಿ ದತ್ತು ನಿಧಿ ಸ್ಥಾ‍ಪಿಸಿ ಎಂದು ಕೌಶಲಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಸಲಹೆ ನೀಡಿದರು. ತಾಲ್ಲೂಕಿನ ಶೆಟ್ಟಿಗೊಂಡನಹಳ್ಳಿಯಲ್ಲಿ ಹಳ್ಳಿಕಾರ್ ಮಠದ ವಾರ್ಷಿಕೋತ್ಸವ ನಡೆಯಿತು.
Last Updated 24 ಫೆಬ್ರುವರಿ 2026, 6:34 IST
ತುರುವೇಕೆರೆ: ಹಳ್ಳಿಕಾರ್ ಮಠದಲ್ಲಿ ಪಟ್ಟಾಭಿಷೇಕೋತ್ಸವ
ADVERTISEMENT
ADVERTISEMENT
ADVERTISEMENT