ಸೋಮವಾರ, 12 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ತುಮಕೂರು (ಜಿಲ್ಲೆ)

ADVERTISEMENT

ಕುಣಿಗಲ್: ಬಸ್ ನಿಲ್ದಾಣ ಇಲ್ಲದೆ ನಾಗರಿಕರ ಪರದಾಟ

ತಾತ್ಕಾಲಿಕ ಪರ್ಯಾಯ ವ್ಯವಸ್ಥೆಗೆ ಆಗ್ರಹ * ಹುಚ್ಚಮಾಸ್ತಿಗೌಡ ವೃತ್ತದಲ್ಲಿ ನಿಲ್ಲುವ ಬಸ್‌ಗಳು
Last Updated 12 ಜನವರಿ 2026, 7:10 IST
ಕುಣಿಗಲ್: ಬಸ್ ನಿಲ್ದಾಣ ಇಲ್ಲದೆ ನಾಗರಿಕರ ಪರದಾಟ

ಯುವ ಶಕ್ತಿಯಿಂದ ‘ಆತ್ಮನಿರ್ಭರ ಭಾರತ’ ನಿರ್ಮಾಣ: ನಿವೃತ್ತ ನ್ಯಾಯಮೂರ್ತಿ ಕೃಷ್ಣಭಟ್‌

Tumakuru News: ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ 33ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ರಾಜ್ಯ ಮಟ್ಟದ ಯುವ ಸಮ್ಮೇಳನದಲ್ಲಿ ನಿವೃತ್ತ ನ್ಯಾಯಮೂರ್ತಿ ಪಿ. ಕೃಷ್ಣಭಟ್‌ ಭಾಗವಹಿಸಿದ್ದರು.
Last Updated 12 ಜನವರಿ 2026, 7:10 IST
ಯುವ ಶಕ್ತಿಯಿಂದ ‘ಆತ್ಮನಿರ್ಭರ ಭಾರತ’ ನಿರ್ಮಾಣ: ನಿವೃತ್ತ ನ್ಯಾಯಮೂರ್ತಿ ಕೃಷ್ಣಭಟ್‌

ಮೌಢ್ಯ, ಕಂದಾಚಾರ ತೊಲಗಲಿ: ಟಿ.ಸಿ.ದೀಪಿಕಾ

ಕ್ರಿಕೆಟ್‌ ಆಟಗಾರ್ತಿಯರಿಗೆ ಅದ್ದೂರಿ ಸ್ವಾಗತ; ಮೂವರಿಗೆ ಸನ್ಮಾನ
Last Updated 12 ಜನವರಿ 2026, 7:09 IST
ಮೌಢ್ಯ, ಕಂದಾಚಾರ ತೊಲಗಲಿ: ಟಿ.ಸಿ.ದೀಪಿಕಾ

ಮುಂದಿನ ಶೈಕ್ಷಣಿಕ ಸಾಲಿಗೆ ಎರಡು ವಸತಿಶಾಲೆ ಮಂಜೂರು: ಶಾಸಕ ಟಿ.ಬಿ.ಜಯಚಂದ್ರ

Education News: ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಮತ್ತು ಕಸಬಾ ಹೋಬಳಿಗಳಲ್ಲಿ ಮುಂದಿನ ಶೈಕ್ಷಣಿಕ ಸಾಲಿನಿಂದ ಎರಡು ಹೊಸ ವಸತಿ ಶಾಲೆಗಳು ಆರಂಭವಾಗಲಿವೆ ಎಂದು ಶಾಸಕ ಟಿ.ಬಿ.ಜಯಚಂದ್ರ ಘೋಷಿಸಿದ್ದಾರೆ.
Last Updated 12 ಜನವರಿ 2026, 7:09 IST
ಮುಂದಿನ ಶೈಕ್ಷಣಿಕ ಸಾಲಿಗೆ ಎರಡು ವಸತಿಶಾಲೆ ಮಂಜೂರು: ಶಾಸಕ ಟಿ.ಬಿ.ಜಯಚಂದ್ರ

ಹಣಕ್ಕಿಂತ ಜನರ ಆರೋಗಕ್ಕೆ ಆದ್ಯತೆ ಕೊಡಿ: ಕೆ.ಎನ್.ರಾಜಣ್ಣ

Healthcare: ಮಧುಗಿರಿಯಲ್ಲಿ ಸಾಯಿ ಸ್ವಾಸ್ಥ್ಯ ಕ್ಷೇಮ ಕೇಂದ್ರ ಹಾಗೂ ತುರ್ತು ನಿಗಾ ಘಟಕ ಉದ್ಘಾಟನೆ. ಬಡವರಿಗೆ ಉಚಿತ ಮತ್ತು ನಗದು ರಹಿತ ಚಿಕಿತ್ಸೆ ನೀಡುವಂತೆ ಶಾಸಕ ಕೆ.ಎನ್.ರಾಜಣ್ಣ ಮನವಿ.
Last Updated 12 ಜನವರಿ 2026, 7:09 IST
ಹಣಕ್ಕಿಂತ ಜನರ ಆರೋಗಕ್ಕೆ ಆದ್ಯತೆ ಕೊಡಿ: ಕೆ.ಎನ್.ರಾಜಣ್ಣ

ಮಧುಗಿರಿ: ಮಹಿಳಾ ಸಮಾಜದಿಂದ ಸಂಕ್ರಾಂತಿ ಸಂಭ್ರಮ

Sankranti 2026: ಮಧುಗಿರಿಯ ಮಹಿಳಾ ಸಮಾಜದ ಆವರಣದಲ್ಲಿ ಸಂಕ್ರಾಂತಿ ಸಂಭ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ವೀರಗಾಸೆ, ಕೋಲಾಟಗಳ ಜಾನಪದ ಪ್ರದರ್ಶನ ಗಮನ ಸೆಳೆಯಿತು.
Last Updated 12 ಜನವರಿ 2026, 7:08 IST
ಮಧುಗಿರಿ: ಮಹಿಳಾ ಸಮಾಜದಿಂದ ಸಂಕ್ರಾಂತಿ ಸಂಭ್ರಮ

ಪರಿಸರ ಸ್ನೇಹಿ ಜೀವನಶೈಲಿ ಅಗತ್ಯ: ಶಿಕ್ಷಕ ಶಿವಣ್ಣ

Environment Awareness: ಶಿರಾ ತಾಲ್ಲೂಕಿನ ಬ್ರಹ್ಮಸಂದ್ರ ಸರ್ಕಾರಿ ಪ್ರೌಢಶಾಲೆಯಲ್ಲಿ ಹವಾಗುಣ ಬದಲಾವಣೆ ಮತ್ತು ಜೀವನಶೈಲಿ ಕುರಿತು ಜಾಗೃತಿ ಕಾರ್ಯಕ್ರಮ. ಪರಿಸರ ಸಂರಕ್ಷಣೆಗೆ ಶಿಕ್ಷಕ ಶಿವಣ್ಣ ಕರೆ.
Last Updated 12 ಜನವರಿ 2026, 7:08 IST
ಪರಿಸರ ಸ್ನೇಹಿ ಜೀವನಶೈಲಿ ಅಗತ್ಯ:  ಶಿಕ್ಷಕ ಶಿವಣ್ಣ
ADVERTISEMENT

ಸೌಹಾರ್ದ ನಮ್ಮ ಜಪವಾಗಲಿ: ಲೇಖಕಿ ಬಾ.ಹ.ರಮಾಕುಮಾರಿ

‘ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ’ ಜನಾರ್ಪಣೆ
Last Updated 12 ಜನವರಿ 2026, 7:08 IST
ಸೌಹಾರ್ದ ನಮ್ಮ ಜಪವಾಗಲಿ: ಲೇಖಕಿ ಬಾ.ಹ.ರಮಾಕುಮಾರಿ

ಅಭಿವೃದ್ಧಿ ಸಾಧನೆ ವಿಜ್ಞಾನ, ತಂತ್ರಜ್ಞಾನ ಅವಶ್ಯ: ಕಿರಣ್‌ಕುಮಾರ್

Tiptur News: ತಿಪಟೂರಿನಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಕಿರಣ್‌ಕುಮಾರ್ ಮತ್ತು ಕೇಂದ್ರ ಸಚಿವ ವಿ. ಸೋಮಣ್ಣ ಭಾಗವಹಿಸಿದ್ದರು. ವಿಜ್ಞಾನದ ಮಹತ್ವ ಹಾಗೂ ರೈಲ್ವೆ ಯೋಜನೆಗಳ ಕುರಿತ ಮಾಹಿತಿ ಇಲ್ಲಿದೆ.
Last Updated 12 ಜನವರಿ 2026, 7:08 IST
ಅಭಿವೃದ್ಧಿ ಸಾಧನೆ ವಿಜ್ಞಾನ, ತಂತ್ರಜ್ಞಾನ ಅವಶ್ಯ: ಕಿರಣ್‌ಕುಮಾರ್

ಹುಳಿಯಾರು | ಬಾವಿಗೆ ಬಿದ್ದು ಬಾಲಕ ಸಾವು

ಹುಳಿಯಾರು ಹೋಬಳಿಯ ಚನ್ನಕಾಟಯ್ಯ ಗುಡ್ಲು ಗ್ರಾಮದಲ್ಲಿ 8ನೇ ತರಗತಿ ವಿದ್ಯಾರ್ಥಿ ಬಾವಿಗೆ ಬಿದ್ದು ಶನಿವಾರ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಓದಿ.
Last Updated 11 ಜನವರಿ 2026, 6:55 IST
ಹುಳಿಯಾರು | ಬಾವಿಗೆ ಬಿದ್ದು ಬಾಲಕ ಸಾವು
ADVERTISEMENT
ADVERTISEMENT
ADVERTISEMENT