ಗುರುವಾರ, 8 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ತುಮಕೂರು (ಜಿಲ್ಲೆ)

ADVERTISEMENT

ತುಮಕೂರು: ತಾಯಿ, ಮಕ್ಕಳು ಆತ್ಮಹತ್ಯೆ; ಅತ್ತೆ ಬಂಧನ

ವರದಕ್ಷಿಣೆ ಕಿರುಕುಳಕ್ಕೆ ಮೂವರು ಸಾವು
Last Updated 8 ಜನವರಿ 2026, 6:29 IST
ತುಮಕೂರು: ತಾಯಿ, ಮಕ್ಕಳು ಆತ್ಮಹತ್ಯೆ; ಅತ್ತೆ ಬಂಧನ

ಒಬಿಸಿ ನಾಯಕರ ಬೆಳೆಸದ ಸಿದ್ದರಾಮಯ್ಯ: ಶಾಸಕ ಬಿ.ಸುರೇಶ್‌ಗೌಡ

ಸಿದ್ದರಾಮಯ್ಯ ಸಾಧನೆ ಶೂನ್ಯ: ಸುರೇಶ್‌ಗೌಡ ಟೀಕೆ
Last Updated 8 ಜನವರಿ 2026, 6:27 IST
ಒಬಿಸಿ ನಾಯಕರ ಬೆಳೆಸದ ಸಿದ್ದರಾಮಯ್ಯ: ಶಾಸಕ ಬಿ.ಸುರೇಶ್‌ಗೌಡ

ತುಮಕೂರು: ರೈಲಿನಲ್ಲಿ ಬಾಲಕಿಗೆ ಕಿರುಕುಳ; 5 ವರ್ಷ ಜೈಲು

Child Harassment:ಚಲಿಸುತ್ತಿದ್ದ ರೈಲಿನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಸಿ.ಎ.ಸತ್ಯ ಅಲಿಯಾಸ್‌ ಮೊಟ್ಟೆ (28) ಎಂಬಾತನಿಗೆ ಪೋಕ್ಸೊ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ, ₹2 ಸಾವಿರ ದಂಡ ವಿಧಿಸಿದೆ.
Last Updated 8 ಜನವರಿ 2026, 6:26 IST
ತುಮಕೂರು: ರೈಲಿನಲ್ಲಿ ಬಾಲಕಿಗೆ ಕಿರುಕುಳ; 5 ವರ್ಷ ಜೈಲು

ತುಮಕೂರು: ಸಿರಿಧಾನ್ಯ ಸೊಬಗು; ಸಾವಯವ ಜಾಗೃತಿ

‘ಸಾವಯವ ಗೊಬ್ಬರ ಬಳಸಿ, ಮಣ್ಣು ಉಳಿಸಿ’ ರೈತರಿಗೆ ಅರಿವು
Last Updated 8 ಜನವರಿ 2026, 6:25 IST
ತುಮಕೂರು: ಸಿರಿಧಾನ್ಯ ಸೊಬಗು; ಸಾವಯವ ಜಾಗೃತಿ

ಕುಣಿಗಲ್: ಮನೆ ಕಸಿದುಕೊಂಡ ಮಗ; ಪೊಲೀಸ್‌ ರಕ್ಷಣೆಯಲ್ಲಿ ಮನೆ ಸೇರಿದ ವೃದ್ಧ ತಾಯಿ!

Elderly Mother Rights: ಮಗನಿಂದಲೇ ಅನ್ಯಾಯವಾಗಿದ್ದು, ಮನೆಯನ್ನು ವಶಕ್ಕೆ ಕೊಡಿಸುವಂತೆ ತಾಯಿ ಮಾಡಿದ ಮನವಿ ಮೇರೆಗೆ ಉಪವಿಭಾಗಾಧಿಕಾರಿ ಆದೇಶದಂತೆ ಕಂದಾಯ, ಗ್ರಾಮ ಪಂಚಾಯಿತಿ ಮತ್ತು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ತಾಯಿಯನ್ನು ಬುಧವಾರ ಮನೆಗೆ ಸೇರಿಸಲಾಯಿತು.
Last Updated 8 ಜನವರಿ 2026, 6:22 IST
ಕುಣಿಗಲ್: ಮನೆ ಕಸಿದುಕೊಂಡ ಮಗ; ಪೊಲೀಸ್‌ ರಕ್ಷಣೆಯಲ್ಲಿ ಮನೆ ಸೇರಿದ ವೃದ್ಧ ತಾಯಿ!

9ರಿಂದ 11ರ ವರೆಗೆ ಕುಣಿಗಲ್ ಉತ್ಸವ

Kunigal Festival: ಡಿ.ಕೆ.ಎಸ್ ಚಾರಿಟಬಲ್ ಟ್ರಸ್ಟ್‌ನಿಂದ ಸಾಂಸ್ಕೃತಿಕ, ಕ್ರೀಡಾ, ಮನೋರಂಜನೆ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಒಳಗೊಂಡ ಕುಣಿಗಲ್ ಉತ್ಸವ ಜನವರಿ 9ರಿಂದ 11ರವರೆಗೆ ಪಟ್ಟಣದ ಜಿಕೆಬಿಎಂಎಸ್ ಮೈದಾನದಲ್ಲಿ ನಡೆಯಲಿದೆ ಎಂದು ಶಾಸಕ ಡಾ.ರಂಗನಾಥ್ ತಿಳಿಸಿದರು.
Last Updated 8 ಜನವರಿ 2026, 6:20 IST
9ರಿಂದ 11ರ ವರೆಗೆ ಕುಣಿಗಲ್ ಉತ್ಸವ

ಬಳ್ಳಾರಿ ವಲಯದ ಐಜಿಪಿ ವರ್ಗಾಯಿಸಿದ್ದು ಸಿಎಂ, ನಾನಲ್ಲ: ಸಚಿವ ಜಿ.ಪರಮೇಶ್ವರ

IGP Transfer: ಬಳ್ಳಾರಿ ವಲಯದ ಐಜಿಪಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ವರ್ಗಾವಣೆ ಮಾಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೊರತು ನಾನಲ್ಲ; ಇದರಲ್ಲಿ ವಿಶೇಷವಿಲ್ಲ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಇಲ್ಲಿ ಪ್ರತಿಕ್ರಿಯಿಸಿದರು.
Last Updated 8 ಜನವರಿ 2026, 5:22 IST
ಬಳ್ಳಾರಿ ವಲಯದ ಐಜಿಪಿ ವರ್ಗಾಯಿಸಿದ್ದು ಸಿಎಂ, ನಾನಲ್ಲ: ಸಚಿವ ಜಿ.ಪರಮೇಶ್ವರ
ADVERTISEMENT

ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಅನುಮತಿಗೆ ಆಗ್ರಹ

Ambedkar Statue Permission: ಪಾವಗಡದಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಅನುಮತಿ ನೀಡಲು ಅಧಿಕಾರಿಗಳು ಸುಪ್ರೀಂಕೋರ್ಟ್ ಮೇಲೆ ಹೇಳುತ್ತಾರೆ. ಆದರೆ ಚಲನಚಿತ್ರ ನಟರ ಪುತ್ಥಳಿ ನಿರ್ಮಾಣಕ್ಕೆ ಎಲ್ಲಿಂದ ಅನುಮತಿ ನೀಡಿದ್ದಾರೆ ಎಂದು ಮುಖಂಡರು ಒತ್ತಾಯಿಸಿದರು.
Last Updated 7 ಜನವರಿ 2026, 6:05 IST
ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಅನುಮತಿಗೆ ಆಗ್ರಹ

ಕಲುಷಿತ ನೀರು ಪೂರೈಕೆ: ಜನರ ದೂರು

Kunigal Water Issue: ಪುರಸಭೆಯಿಂದ ಸರಿಯಾಗಿ ಶುದ್ಧಿಕರಿಸದ ಕಲುಷಿತ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಪಟ್ಟಣ ನಿವಾಸಿಗಳು ಆರೋಪಿಸಿದ್ದಾರೆ. ಸರಿ ಪ್ರಮಾಣದಲ್ಲಿ ಆಲಂ, ಬ್ಲಿಚಿಂಗ್‌ ಪೌಡರ್ ಬಳಸದ ಕಾರಣ ಕಲುಷಿತ ನೀರು ಸರಬರಾಜಾಗುತ್ತಿದೆ ಎಂದು ದೂರಿದ್ದಾರೆ.
Last Updated 7 ಜನವರಿ 2026, 6:04 IST
ಕಲುಷಿತ ನೀರು ಪೂರೈಕೆ: ಜನರ ದೂರು

ಸದಸ್ಯರಿಲ್ಲದ ಮಕ್ಕಳ ಕಲ್ಯಾಣ ಸಮಿತಿ

ಎರಡು ತಿಂಗಳಿನಿಂದ 2 ಸದಸ್ಯ ಹುದ್ದೆ ಖಾಲಿ
Last Updated 7 ಜನವರಿ 2026, 6:03 IST
ಸದಸ್ಯರಿಲ್ಲದ ಮಕ್ಕಳ ಕಲ್ಯಾಣ ಸಮಿತಿ
ADVERTISEMENT
ADVERTISEMENT
ADVERTISEMENT