ಬುಧವಾರ, 4 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ತುಮಕೂರು (ಜಿಲ್ಲೆ)

ADVERTISEMENT

ರಾಷ್ಟ್ರೀಯ ಕೊಕ್ಕೊ: ಕರ್ನಾಟಕ ಚಾಂಪಿಯನ್‌

National Khokho Victory: ತುಮಕೂರಿನಲ್ಲಿ ನಡೆದ ರಾಷ್ಟ್ರೀಯ ಕೊಕ್ಕೊ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ವಿಭಾಗದ ಫೈನಲ್‌ನಲ್ಲಿ ತಮಿಳುನಾಡು ವಿರುದ್ಧ ಜಯ ಸಾಧಿಸಿದ ಕರ್ನಾಟಕ ತಂಡ ಚಾಂಪಿಯನ್‌ ಪಟ್ಟಕ್ಕೆ ಭಾಜನವಾಯಿತು.
Last Updated 4 ಫೆಬ್ರುವರಿ 2026, 6:02 IST
ರಾಷ್ಟ್ರೀಯ ಕೊಕ್ಕೊ: ಕರ್ನಾಟಕ ಚಾಂಪಿಯನ್‌

ಸರ್ವೋದಯ ದಿನ ಆಚರಣೆ: ಗಾಂಧೀಜಿ ವಿಚಾರ ಕೊಲ್ಲುವ ಪ್ರಯತ್ನ; ವೂಡೇ ಪಿ.ಕೃಷ್ಣ

Gandhian Thought: ತುಮಕೂರಿನಲ್ಲಿ ನಡೆದ ಸರ್ವೋದಯ ದಿನ ಕಾರ್ಯಕ್ರಮದಲ್ಲಿ ವೂಡೇ ಪಿ.ಕೃಷ್ಣ ಗಾಂಧೀಜಿ ಅವರ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮೂಲಕ ಕೊಲ್ಲುವ ಪ್ರಯತ್ನ ನಡೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
Last Updated 4 ಫೆಬ್ರುವರಿ 2026, 6:01 IST
ಸರ್ವೋದಯ ದಿನ ಆಚರಣೆ: ಗಾಂಧೀಜಿ ವಿಚಾರ ಕೊಲ್ಲುವ ಪ್ರಯತ್ನ; ವೂಡೇ ಪಿ.ಕೃಷ್ಣ

ತುಮಕೂರು | ಮಾವು ಬಂಪರ್: ಬೆಲೆ ಕುಸಿಯುವ ಆತಂಕ

ಜಿಲ್ಲೆಯಲ್ಲಿ 83 ಸಾವಿರ ಮೆಟ್ರಿಕ್ ಟನ್ ಮಾವು ಉತ್ಪಾದನೆ ನಿರೀಕ್ಷೆ
Last Updated 4 ಫೆಬ್ರುವರಿ 2026, 5:56 IST
ತುಮಕೂರು | ಮಾವು ಬಂಪರ್: ಬೆಲೆ ಕುಸಿಯುವ ಆತಂಕ

ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯ: ಬರಗೂರು ಅಭಿಮತ

ಪಾವಗಡ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬರಗೂರು ಅಭಿಮತ
Last Updated 4 ಫೆಬ್ರುವರಿ 2026, 5:54 IST
ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯ: ಬರಗೂರು ಅಭಿಮತ

ತುರುವೇಕೆರೆ ಕಾಲೇಜಿನಲ್ಲಿ ‘ಸುವರ್ಣ ಸಂಭ್ರಮ’

Golden Jubilee Celebration: ತುರುವೇಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ‘ಸುವರ್ಣ ಸಂಭ್ರಮ’ ಕಾರ್ಯಕ್ರಮದಲ್ಲಿ ನಾಗರಿಕತೆಯ ಪರಿಣಾಮಗಳು, ಶಿಕ್ಷಣದ ಮಹತ್ವ ಮತ್ತು ಹಳ್ಳಿ ಮಕ್ಕಳ ವೃತ್ತಿ ಸ್ಥಿತಿಗೆ ಸಂಬಂಧಿತ ಚಿಂತನೆಗಳು ವ್ಯಕ್ತವಾಯಿತು.
Last Updated 4 ಫೆಬ್ರುವರಿ 2026, 5:53 IST
ತುರುವೇಕೆರೆ ಕಾಲೇಜಿನಲ್ಲಿ ‘ಸುವರ್ಣ ಸಂಭ್ರಮ’

ತಿಪಟೂರು: ಸವಿತಾ ಮಹರ್ಷಿ ಜಯಂತಿ

Community Celebration: ತಿಪಟೂರು ನಗರದಲ್ಲಿ ನಡೆದ ಸವಿತಾ ಮಹರ್ಷಿ ಜಯಂತಿ, ತ್ಯಾಗರಾಜ ಸ್ವಾಮಿ ಆರಾಧನೆ ಹಾಗೂ ಕರ್ಪೂರಿ ಠಾಕೂರ್ ಜನ್ಮದಿನ ಕಾರ್ಯಕ್ರಮದಲ್ಲಿ ಸಮಾಜದ ಏಕತೆ, ಶಿಕ್ಷಣ ಮತ್ತು ಪ್ರಗತಿಯ ಕುರಿತು ಮಾತುಗಳಾಯಿತು.
Last Updated 4 ಫೆಬ್ರುವರಿ 2026, 5:51 IST
ತಿಪಟೂರು: ಸವಿತಾ ಮಹರ್ಷಿ ಜಯಂತಿ

ಗುಡಿ ಕೈಗಾರಿಕೆ ಹೆಸರಿನ ಕಟ್ಟಡ: ಉದ್ದೇಶವಿಲ್ಲದೆ ನಿರ್ಮಾಣ, ಉಪಯೋಗವಿಲ್ಲದೆ ಖರ್ಚು

Rural Employment: ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದಿಂದ ಗುಡಿ ಕೈಗಾರಿಕೆ ಉತ್ತೇಜನ ಉದ್ದೇಶದಿಂದ ನಿರ್ಮಾಣಗೊಂಡ ಲಕ್ಷಾಂತರ ರೂಪಾಯಿ ವೆಚ್ಚದ ಕಟ್ಟಡಗಳು ನಿರ್ಮಾಣವಾದ ದಿನದಿಂದಲೂ ಉದ್ದೇಶವನ್ನೇ ಕಾಣದೆ ಮೌನವಾಗಿ ನಿಂತು ಹಾಳಾಗುತ್ತಿವೆ.
Last Updated 3 ಫೆಬ್ರುವರಿ 2026, 5:37 IST
ಗುಡಿ ಕೈಗಾರಿಕೆ ಹೆಸರಿನ ಕಟ್ಟಡ: ಉದ್ದೇಶವಿಲ್ಲದೆ ನಿರ್ಮಾಣ, ಉಪಯೋಗವಿಲ್ಲದೆ ಖರ್ಚು
ADVERTISEMENT

ರಾಷ್ಟ್ರೀಯ ಹಿರಿಯರ ಕೊಕ್ಕೊ: ರಾಜ್ಯ ತಂಡ ಸೆಮಿಫೈನಲ್‌ಗೆ

ಒಂದು ಅಂಕದಿಂದ ಗೆದ್ದ ಪುರುಷರ ತಂಡ
Last Updated 3 ಫೆಬ್ರುವರಿ 2026, 5:35 IST
ರಾಷ್ಟ್ರೀಯ ಹಿರಿಯರ ಕೊಕ್ಕೊ: ರಾಜ್ಯ ತಂಡ ಸೆಮಿಫೈನಲ್‌ಗೆ

ತುಮಕೂರು: ಫ್ರಾಂಚೈಸಿ ಆಮಿಷ; ₹8.75 ಲಕ್ಷ ವಂಚನೆ

Snitch Franchise Scam: ಖಾಸಗಿ ಕಂಪನಿಯ ಫ್ರಾಂಚೈಸಿ ಕೊಡುವುದಾಗಿ ನಂಬಿಸಿ ನಗದ ಕೆ.ಆರ್‌.ಬಡಾವಣೆ ಉದ್ಯಮಿ ಚಂದನ್‌ ಕುಮಾರ್‌ ಎಂಬುವರಿಗೆ ₹8.75 ಲಕ್ಷ ವಂಚಿಸಲಾಗಿದೆ.
Last Updated 3 ಫೆಬ್ರುವರಿ 2026, 5:32 IST
ತುಮಕೂರು: ಫ್ರಾಂಚೈಸಿ ಆಮಿಷ; ₹8.75 ಲಕ್ಷ ವಂಚನೆ

ನದಿ ಜೋಡಣೆ: ಚರ್ಚೆಗೆ ಮಾಜಿ ಸಂಸದ ಜಿ.ಎಸ್.ಬಸವರಾಜು ಆಗ್ರಹ

River Interlinking: ನದಿಗಳ ಜೋಡಣೆ ಬಗ್ಗೆ ವಿಧಾನ ಮಂಡಲದ ವಿಶೇಷ ಅಧಿವೇಶನದಲ್ಲಿ ಸಮಗ್ರವಾಗಿ ಚರ್ಚಿಸಿ, ಒಂದು ನಿರ್ಧಾರಕ್ಕೆ ಬರುವಂತೆ ಮಾಜಿ ಸಂಸದ ಜಿ.ಎಸ್.ಬಸವರಾಜು ಇಲ್ಲಿ ಸೋಮವಾರ ಒತ್ತಾಯಿಸಿದರು.
Last Updated 3 ಫೆಬ್ರುವರಿ 2026, 5:30 IST
ನದಿ ಜೋಡಣೆ: ಚರ್ಚೆಗೆ ಮಾಜಿ ಸಂಸದ ಜಿ.ಎಸ್.ಬಸವರಾಜು ಆಗ್ರಹ
ADVERTISEMENT
ADVERTISEMENT
ADVERTISEMENT