ಶನಿವಾರ, 31 ಜನವರಿ 2026
×
ADVERTISEMENT

ತುಮಕೂರು (ಜಿಲ್ಲೆ)

ADVERTISEMENT

ಶಿರಾ: ಚಿನ್ನ ಗೆದ್ದ ಬಾಲಕಿಗೆ ಹುಟ್ಟೂರಲ್ಲಿ ಸನ್ಮಾನ

Sira News: ನೇಪಾಳದ ಕಠ್ಮಂಡುನಲ್ಲಿ ನಡೆದ ಅಂತರರಾಷ್ಟ್ರೀಯ ಕರಾಟೆ ಪಂದ್ಯದಲ್ಲಿ ಚಿನ್ನದ ಪದಕ ಪಡೆದ ಶಿರಾ ತಾಲ್ಲೂಕಿನ ಹೇರೂರು ಗ್ರಾಮದ ಬಾಲಕಿ ಎಚ್.ಆರ್. ಜಾನವಿ ಅವರನ್ನು ಸತ್ಕರಿಸಲಾಯಿತು.
Last Updated 31 ಜನವರಿ 2026, 5:23 IST
ಶಿರಾ: ಚಿನ್ನ ಗೆದ್ದ ಬಾಲಕಿಗೆ ಹುಟ್ಟೂರಲ್ಲಿ ಸನ್ಮಾನ

ಬಾಸುಂಡೆ ಬರುವಂತೆ ಪೆಟ್ಟು: ಚಿಕ್ಕನಾಯಕನಹಳ್ಳಿ ಅಂಗನವಾಡಿ ಸಹಾಯಕಿ ವಿರುದ್ಧ ಆರೋಪ

Anganwadi Incident: ಚಿಕ್ಕನಾಯಕನಹಳ್ಳಿಯ ಕಂದೀಕೆರೆ ಅಂಗನವಾಡಿಯಲ್ಲಿ 4 ವರ್ಷದ ಬಾಲಕನಿಗೆ ಸಹಾಯಕಿ ಕೋಲಿನಿಂದ ಹೊಡೆದಿದ್ದಾರೆ ಎಂದು ಪೋಷಕರು ದೂರು ನೀಡಿದ್ದಾರೆ. ಮಗುವಿನ ಕೈಮೇಲೆ ಬಾಸುಂಡೆ ಬಂದಿದ್ದು, ಸಿಡಿಪಿಒ ತನಿಖೆಗೆ ಆದೇಶಿಸಿದ್ದಾರೆ.
Last Updated 31 ಜನವರಿ 2026, 5:21 IST
ಬಾಸುಂಡೆ ಬರುವಂತೆ ಪೆಟ್ಟು: ಚಿಕ್ಕನಾಯಕನಹಳ್ಳಿ  ಅಂಗನವಾಡಿ ಸಹಾಯಕಿ ವಿರುದ್ಧ ಆರೋಪ

ಪಾವಗಡ: ಎರಡು ದಿನದ ಅಂತರದಲ್ಲಿ ಎರಡು ಪೋಕ್ಸೊ ಪ್ರಕರಣ: ಆರೋಪಿಗಳ ಬಂಧನ

Child Safety: ತಾಲ್ಲೂಕಿನ ಗ್ರಾಮವೊಂದರ 3ನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯನ್ನು ಅರಸೀಕೆರೆ ಪೊಲೀಸರು ಗುರುವಾರ ಬಂಧಿಸಿದ್ದಾರೆ. ತಾಲ್ಲೂಕಿನ ಗ್ರಾಮವೊಂದರ ಮನು (23) ಬಂಧಿತ ಆರೋಪಿ. ಬಾಲಕಿಗೆ ಸಿಹಿ ತಿನಿಸು ನೀಡುವ ನೆಪದಲ್ಲಿ ಈ ಕೃತ್ಯ ನಡೆದಿದೆ.
Last Updated 31 ಜನವರಿ 2026, 5:16 IST
ಪಾವಗಡ: ಎರಡು ದಿನದ ಅಂತರದಲ್ಲಿ ಎರಡು ಪೋಕ್ಸೊ ಪ್ರಕರಣ: ಆರೋಪಿಗಳ ಬಂಧನ

ತುಮಕೂರು: ₹7.85 ಲಕ್ಷ ಕಸಿದ ‘ಎಪಿಕೆ’ ಫೈಲ್‌

APK File Scam: ತಾಲ್ಲೂಕಿನ ನಾಗವಲ್ಲಿಯ ರಖೀಬ್‌ ಅಹ್ಮದ್‌ ಖಾನ್‌ ಎಂಬುವರು ಆರ್‌ಟಿಒ ಚಲನ್‌ ಹೆಸರಿನ ಎಪಿಕೆ ಫೈಲ್‌ ಕ್ಲಿಕ್‌ ಮಾಡಿ ₹7.85 ಲಕ್ಷ ಕಳೆದುಕೊಂಡಿದ್ದಾರೆ. ಜ. 23ರಂದು ಅಪರಿಚಿತ ಸಂಖ್ಯೆಯಿಂದ ಆರ್‌ಟಿಒ ಚಲನ್‌ ಲಿಂಕ್‌ ಇರುವ ಫೈಲ್‌ ಬಂದಿದೆ.
Last Updated 31 ಜನವರಿ 2026, 5:12 IST
ತುಮಕೂರು: ₹7.85 ಲಕ್ಷ ಕಸಿದ ‘ಎಪಿಕೆ’ ಫೈಲ್‌

ತುಮಕೂರು; ಹೆಚ್ಚಿದ ಅಪಘಾತ: ರಸ್ತೆ ಕೆಲಸಕ್ಕೆ ಇನ್ನೆಷ್ಟು ವರ್ಷ ಬೇಕು?

ಒಂದೂವರೆ ಕಿ.ಮೀ.ಗೆ ₹12 ಕೋಟಿ ವೆಚ್ಚ
Last Updated 31 ಜನವರಿ 2026, 5:11 IST
ತುಮಕೂರು; ಹೆಚ್ಚಿದ ಅಪಘಾತ: ರಸ್ತೆ ಕೆಲಸಕ್ಕೆ ಇನ್ನೆಷ್ಟು ವರ್ಷ ಬೇಕು?

ತಿಪಟೂರು: ತ್ಯಾಜ್ಯದಲ್ಲಿ ಮೂಡಿದ ಮಾದರಿ

Waste Management: ನಗರಸಭೆಯಿಂದ ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಡಲು ಹಲವು ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ವಿವಿಧ ಹಂತಗಳಲ್ಲಿ ಕಾರ್ಯಯೋಜನೆಗಳನ್ನು ರೂಪಿಸಲಾಗಿದೆ. ಜನರು ಕಸ ಎಸೆಯುತ್ತಿದ್ದ ಸ್ಥಳಗಳಲ್ಲಿ ಸೌಂದರೀಕರಣ ಮಾಡಲಾಗುತ್ತಿದೆ.
Last Updated 31 ಜನವರಿ 2026, 5:07 IST
ತಿಪಟೂರು: ತ್ಯಾಜ್ಯದಲ್ಲಿ ಮೂಡಿದ ಮಾದರಿ

ಲಂಚ: ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಚೇತನ್ ಲೋಕಾಯುಕ್ತ ಬಲೆಗೆ

Police Corruption: ಠಾಣೆಯ ವಶದಲ್ಲಿದ್ದ ವಾಹನ ಬಿಡುಗಡೆಗೆ ₹40 ಸಾವಿರ ಲಂಚ ಪಡೆದ ಆರೋಪದ ಮೇರೆಗೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಚೇತನ ಅವರನ್ನು ಲೋಕಾಯುಕ್ತ ಪೊಲೀಸರು ಶನಿವಾರ ಬೆಳಗಿನ ಜಾವ ಬಂಧಿಸಿದ್ದಾರೆ.
Last Updated 31 ಜನವರಿ 2026, 5:00 IST
ಲಂಚ: ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಚೇತನ್ ಲೋಕಾಯುಕ್ತ ಬಲೆಗೆ
ADVERTISEMENT

ಅಂತರರಾಜ್ಯ ಕಳ್ಳರ ಬಂಧನ

Burglary Investigation: ರಾತ್ರಿ ಸಮಯದಲ್ಲಿ ಮನೆ ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದ ಅಂತರರಾಜ್ಯ ಕಳ್ಳರನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ. ಆಂಧ್ಯಪ್ರದೇಶದ ವದ್ದೂರು ಗ್ರಾಮದ ಪೆದ್ದಿನೇನಿ ವಂಶಿ, ಆಂಧ್ರದ ಸಂಕ್ರಾತಿಪಲ್ಲಿ ಗ್ರಾಮದ ಎಲ್.ಲಕ್ಷ್ಮೀಪತಿ ಬಂಧಿತರು.
Last Updated 30 ಜನವರಿ 2026, 5:55 IST
ಅಂತರರಾಜ್ಯ ಕಳ್ಳರ ಬಂಧನ

ಹುಳು ಬಿದ್ದ ಧಾನ್ಯ ಪೂರೈಕೆ: ಕ್ರಮಕ್ಕೆ ಆಗ್ರಹ

ತುಮಕೂರು: ಹುಳು ಬಿದ್ದ ಧಾನ್ಯದಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸಿ ಮಕ್ಕಳಿಗೆ ನೀಡುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಿ.ಸುರೇಶ್‌ಗೌಡ ಒತ್ತಾಯಿಸಿದರು.
Last Updated 30 ಜನವರಿ 2026, 5:52 IST
ಹುಳು ಬಿದ್ದ ಧಾನ್ಯ ಪೂರೈಕೆ: ಕ್ರಮಕ್ಕೆ ಆಗ್ರಹ

ತುಮಕೂರು: ನೌಕರರ ಕ್ರೀಡಾಕೂಟದಲ್ಲಿ ಅವ್ಯವಸ್ಥೆ

ಪ್ರಶಸ್ತಿ ಪತ್ರಕ್ಕೆ ಮುಗಿ ಬಿದ್ದ ಕ್ರೀಡಾಪಟುಗಳು
Last Updated 30 ಜನವರಿ 2026, 5:51 IST



ತುಮಕೂರು: ನೌಕರರ ಕ್ರೀಡಾಕೂಟದಲ್ಲಿ ಅವ್ಯವಸ್ಥೆ
ADVERTISEMENT
ADVERTISEMENT
ADVERTISEMENT