ಬುಧವಾರ, 7 ಜನವರಿ 2026
×
ADVERTISEMENT
Prajavani Newspaper
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ePaper on Smartphone
ಇಂದಿನ ಈ-ಪತ್ರಿಕೆ ಓದಿ

ತುಮಕೂರು (ಜಿಲ್ಲೆ)

ADVERTISEMENT

ತುಮಕೂರು: ಮಕ್ಕಳನ್ನು ನೀರಲ್ಲಿ ಮುಳುಗಿಸಿ ಆತ್ಮಹತ್ಯೆ ಮಾಡಿಕೊಂಡ ತಾಯಿ

ಕೌಟುಂಬಿಕ ಕಲಹ
Last Updated 6 ಜನವರಿ 2026, 13:41 IST
ತುಮಕೂರು: ಮಕ್ಕಳನ್ನು ನೀರಲ್ಲಿ ಮುಳುಗಿಸಿ ಆತ್ಮಹತ್ಯೆ ಮಾಡಿಕೊಂಡ ತಾಯಿ

ತುಮಕೂರು: ಸಂಚಾರ ದೀಪಗಳ ಕಣ್ಣಾಮುಚ್ಚಾಲೆ

Traffic Management Failure: ತಿಪಟೂರು: ನಗರದಲ್ಲಿ ನಗರಸಭೆ ವಿಶೇಷ ಅನುದಾನದಲ್ಲಿ ಅಳವಡಿಸಿರುವ ಸಂಚಾರ ದೀಪಗಳು ನಿರ್ವಹಣೆ ಕೊರತೆಯಿಂದಾಗಿ ಸರಿಯಾಗಿ ಕಾರ್ಯನಿರ್ವಹಿಸದೆ ವಾಹನ ಸವಾರರನ್ನು ಗೊಂದಲಕ್ಕೀಡು ಮಾಡುತ್ತಿವೆ.
Last Updated 6 ಜನವರಿ 2026, 6:40 IST
ತುಮಕೂರು: ಸಂಚಾರ ದೀಪಗಳ ಕಣ್ಣಾಮುಚ್ಚಾಲೆ

ಕುಣಿಗಲ್ | ಮದ್ಯದಂಗಡಿ ಹೆಚ್ಚಳದಿಂದ ಕೌಟುಂಬಿಕ ಕಲಹ: ಶಾಸಕ ಡಾ.ರಂಗನಾಥ್

Alcohol Sales Protest: ಕುಣಿಗಲ್: ರಾಜ್ಯದಲ್ಲಿ ಮದ್ಯದ ಅಂಗಡಿಗಳು ಹೆಚ್ಚುತ್ತಿದ್ದು, ಕೌಟುಂಬಿಕ ಕಲಹಗಳು ಹೆಚ್ಚಾಗಿವೆ ಎಂದು ಶಾಸಕ ಡಾ.ರಂಗನಾಥ್ ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರ 500 ಮದ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಪ್ರಾರಂಭಿಸಿದೆ.
Last Updated 6 ಜನವರಿ 2026, 6:39 IST
ಕುಣಿಗಲ್ | ಮದ್ಯದಂಗಡಿ ಹೆಚ್ಚಳದಿಂದ ಕೌಟುಂಬಿಕ ಕಲಹ: ಶಾಸಕ ಡಾ.ರಂಗನಾಥ್

ಹುಳಿಯಾರು: ಆಹಾರ ಮೇಳದಲ್ಲಿ ರುಚಿಯ ರಸದೌತಣ

Vysya Youth Association: ಹುಳಿಯಾರು: ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಹೊಸ ವರ್ಷದ ಪ್ರಯುಕ್ತ ವಾಸವಿ ಯುವಜನ ಸಂಘದಿಂದ ಭಾನುವಾರ ನಡೆದ ವಿಶೇಷ ಆಹಾರ ಮೇಳ–2026 ತಿಂಡಿ ಪ್ರಿಯರ ಮನಗೆದ್ದಿತು. ಚುಮುಚುಮು ಚಳಿ ನಡುವೆ ಬಿಸಿಬಿಸಿ ಖಾದ್ಯಗಳ ಸವಿಯಲು ನೂರಾರು ಜನ ಬಂದಿದ್ದರು.
Last Updated 6 ಜನವರಿ 2026, 6:38 IST
ಹುಳಿಯಾರು: ಆಹಾರ ಮೇಳದಲ್ಲಿ ರುಚಿಯ ರಸದೌತಣ

ಪಕ್ಷದ ಶಿಸ್ತು ಉಲ್ಲಂಘನೆ: ಶಿರಾ ಯುವ ಕಾಂಗ್ರೆಸ್ ಅಧ್ಯಕ್ಷಗೆ ನೋಟಿಸ್‌

Political Notice: ಶಿರಾ: ಯುವ ಕಾಂಗ್ರೆಸ್ ಶಿರಾ ಘಟಕದ ಅಧ್ಯಕ್ಷರು ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ್ದಾರೆ ಎಂದು ಕಾರಣ ಕೇಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನೋಟಿಸ್‌ ಜಾರಿ ಮಾಡಿದ್ದಾರೆ.
Last Updated 6 ಜನವರಿ 2026, 6:37 IST
ಪಕ್ಷದ ಶಿಸ್ತು ಉಲ್ಲಂಘನೆ: ಶಿರಾ ಯುವ ಕಾಂಗ್ರೆಸ್ ಅಧ್ಯಕ್ಷಗೆ ನೋಟಿಸ್‌

ತುಮಕೂರು | ಸಕಾಲಕ್ಕೆ ವೀಸಾ ಕೊಡದೆ ಲೋಪ: ₹ 50 ಸಾವಿರ ಪರಿಹಾರಕ್ಕೆ ಆದೇಶ

Visa Service Deficiency: ತುಮಕೂರು: ಸಕಾಲಕ್ಕೆ ವೀಸಾ ಕೊಡಿಸದೆ ಸೇವಾ ಲೋಪವೆಸಗಿದ್ದ ಅಟ್ಲಿಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. ದೂರುದಾರರಿಗೆ ₹64,900 ಮರಳಿಸಲು ಸೂಚನೆ ನೀಡಿದೆ.
Last Updated 6 ಜನವರಿ 2026, 6:36 IST
ತುಮಕೂರು | ಸಕಾಲಕ್ಕೆ ವೀಸಾ ಕೊಡದೆ ಲೋಪ: ₹ 50 ಸಾವಿರ ಪರಿಹಾರಕ್ಕೆ ಆದೇಶ

ತುಮಕೂರು: ಅನಧಿಕೃತ ಶೆಡ್‌ ತೆರವಿಗೆ ಆಗ್ರಹ

Illegal Shed Removal: ತುಮಕೂರು: ನಗರದ ಕ್ಯಾತ್ಸಂದ್ರ ಎಳ್ಳರಬಂಡೆ ಸ್ಲಮ್‌ನಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಕಾಯ್ದಿರಿಸಿದ ಜಾಗದಲ್ಲಿ ನಿರ್ಮಿಸಿದ ಅನಧಿಕೃತ ಶೆಡ್‌ ತೆರವುಗೊಳಿಸುವಂತೆ ಒತ್ತಾಯಿಸಿ ಸ್ಲಂ ಸಮಿತಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿತು.
Last Updated 6 ಜನವರಿ 2026, 6:34 IST
ತುಮಕೂರು: ಅನಧಿಕೃತ ಶೆಡ್‌ ತೆರವಿಗೆ ಆಗ್ರಹ
ADVERTISEMENT

ತುಮಕೂರು: ವಿವಿಧೆಡೆ ವಿದ್ಯುತ್‌ ವ್ಯತ್ಯಯ ನಾಳೆ

Tumakuru Power Cut: ತುಮಕೂರು ನಗರ ಉಪವಿಭಾಗ-2ರ ವ್ಯಾಪ್ತಿಯ ಸಿದ್ದರಾಮೇಶ್ವರ ಬಡಾವಣೆ, ಮಾರುತಿ ನಗರ ಸೇರಿದಂತೆ ಹಲವೆಡೆ ಜನವರಿ 7ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆ ವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
Last Updated 6 ಜನವರಿ 2026, 6:33 IST
ತುಮಕೂರು: ವಿವಿಧೆಡೆ ವಿದ್ಯುತ್‌ ವ್ಯತ್ಯಯ ನಾಳೆ

ತಿಪಟೂರು: ಟ್ಯಾಂಕರ್‌ ಚಕ್ರಕ್ಕೆ ಸಿಲುಕಿ ಸಾವು

Road Accident Tiptur: ತಿಪಟೂರು: ತಾಲ್ಲೂಕಿನ ಕೋನೇಹಳ್ಳಿ ಸಮೀಪದ ಶಂಕರಿಕೊಪ್ಪಲು ಗೇಟ್‌ನಲ್ಲಿ ಟ್ಯಾಂಕರ್ ಚಕ್ರಕ್ಕೆ ಸಿಲುಕಿ ಅರಸೀಕೆರೆ ತಾಲ್ಲೂಕು ಗುತ್ತಿನಗೆರೆಯ ತೀರ್ಥಕುಮಾರ್ (28) ಮೃತಪಟ್ಟಿದ್ದಾರೆ.
Last Updated 6 ಜನವರಿ 2026, 6:32 IST
ತಿಪಟೂರು: ಟ್ಯಾಂಕರ್‌ ಚಕ್ರಕ್ಕೆ ಸಿಲುಕಿ ಸಾವು

ಎತ್ತಿಹೊಳೆಗೆ ಅಡ್ಡಿ: ಜನಾಂದೋಲನದ ಎಚ್ಚರಿಕೆ

ಯೋಜನೆ ಉಳಿಸಿ ಅಭಿಯಾನ: ಕೇಂದ್ರ ಸರ್ಕಾರದಿಂದ ಅಡ್ಡಿ– ಆರೋಪ
Last Updated 5 ಜನವರಿ 2026, 7:07 IST
ಎತ್ತಿಹೊಳೆಗೆ ಅಡ್ಡಿ: ಜನಾಂದೋಲನದ ಎಚ್ಚರಿಕೆ
ADVERTISEMENT
ADVERTISEMENT
ADVERTISEMENT