ಗುರುವಾರ, 26 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ತುಮಕೂರು (ಜಿಲ್ಲೆ)

ADVERTISEMENT

ದಾವಣಗೆರೆ – ಚಿತ್ರದುರ್ಗ – ತುಮಕೂರು ನೇರ ರೈಲು ಮಾರ್ಗ ಪರಿಶೀಲಿಸಿದ ಸಚಿವ ಸೋಮಣ್ಣ

V Somanna Railway Visit: ದಾವಣಗೆರೆ-ಚಿತ್ರದುರ್ಗ-ತುಮಕೂರು ನಡುವೆ ನಿರ್ಮಾಣ ಆಗುತ್ತಿರುವ ನೇರ ರೈಲು ಮಾರ್ಗವನ್ನು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಪರಿಶೀಲನೆ ನಡೆಸಿದರು. ವಿಶೇಷ ರೈಲಿನಲ್ಲಿ ಬೆಂಗಳೂರಿನಂದ ದಾವಣಗೆರೆಗೆ ಬಂದು ತೋಳಹುಣಸೆ ನಿಲ್ದಾಣದಿಂದ ಕಾರ್ಯ ಆರಂಭಿಸಿದರು.
Last Updated 26 ಫೆಬ್ರುವರಿ 2026, 6:40 IST
ದಾವಣಗೆರೆ – ಚಿತ್ರದುರ್ಗ – ತುಮಕೂರು ನೇರ ರೈಲು ಮಾರ್ಗ ಪರಿಶೀಲಿಸಿದ ಸಚಿವ ಸೋಮಣ್ಣ

ದೇವರು, ಧರ್ಮದ ಹೆಸರಲ್ಲಿ ದೇಶವನ್ನು ಕಂದಾಚಾರದ ಕೂಪಕ್ಕೆ ಒಯ್ಯಬಾರದು: ಮುಕುಂದರಾಜ್

ವಿದ್ಯಾರ್ಥಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಸಲಹೆ
Last Updated 26 ಫೆಬ್ರುವರಿ 2026, 6:03 IST
ದೇವರು, ಧರ್ಮದ ಹೆಸರಲ್ಲಿ ದೇಶವನ್ನು ಕಂದಾಚಾರದ ಕೂಪಕ್ಕೆ ಒಯ್ಯಬಾರದು: ಮುಕುಂದರಾಜ್

ಕನಕಪುರ: ಸೌಕರ್ಯಕ್ಕೆ ಆಗ್ರಹಿಸಿ ರಾಜ್ಯಪಾಲರಿಗೆ ಪತ್ರ

ರಾಜ್ಯಪಾಲರು, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ತೊಪ್ಪಗನಹಳ್ಳಿ ಗ್ರಾಮಸ್ಥರ ಮನವಿ
Last Updated 26 ಫೆಬ್ರುವರಿ 2026, 6:00 IST
ಕನಕಪುರ: ಸೌಕರ್ಯಕ್ಕೆ ಆಗ್ರಹಿಸಿ ರಾಜ್ಯಪಾಲರಿಗೆ ಪತ್ರ

ಮಗನಿಗೆ ಬೈಕ್‌ ನೀಡಿ ಅಪಘಾತದಲ್ಲಿ ಆತನನ್ನು ಕಳೆದುಕೊಂಡಿದ್ದ ತಂದೆಗೆ ಜೈಲು ಶಿಕ್ಷೆ!

Underage Driving: ಗುಬ್ಬಿ: ಅಪ್ರಾಪ್ತ ವಯಸ್ಸಿನ ಮಗನಿಗೆ ದ್ವಿಚಕ್ರವಾಹನ ನೀಡಿ ಅಪಘಾತಕ್ಕೆ ಕಾರಣವಾಗಿದ್ದ ತಂದೆ ನಾಗೇಂದ್ರ ಕುಮಾರ್ ಅವರಿಗೆ ನ್ಯಾಯಾಧೀಶೆ ಅನುಪಮಾ ಡಿ ಅವರು ₹25 ಸಾವಿರ ದಂಡ ಹಾಗೂ ಒಂದು ದಿನದ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
Last Updated 26 ಫೆಬ್ರುವರಿ 2026, 5:53 IST
ಮಗನಿಗೆ ಬೈಕ್‌ ನೀಡಿ ಅಪಘಾತದಲ್ಲಿ ಆತನನ್ನು ಕಳೆದುಕೊಂಡಿದ್ದ ತಂದೆಗೆ ಜೈಲು ಶಿಕ್ಷೆ!

ಕೊಡಿಗೇನಹಳ್ಳಿ: ಕಸದ ವಿಚಾರಕ್ಕೆ ಜಗಳ– ಹಲ್ಲೆ

KODIGENAHALLI ಪೋಕ್ ರಾಮ್ ಚೌದರಿ ಮೇಲೆ ಭವರ್ ಲಾಲ್ ಮಾರಣಾಂತಿಕ ಹಲ್ಲೆ: ಆಸ್ಪತ್ರೆಗೆ ದಾಖಲು
Last Updated 26 ಫೆಬ್ರುವರಿ 2026, 5:37 IST
ಕೊಡಿಗೇನಹಳ್ಳಿ: ಕಸದ ವಿಚಾರಕ್ಕೆ ಜಗಳ– ಹಲ್ಲೆ

ಶಿರಾ: ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಸಾವು

accident ಶಿರಾ: ರಾಷ್ಟ್ರೀಯ ಹೆದ್ದಾರಿ-48ರ ದೊಡ್ಡ ಅಲದಮರ ಬಳಿ ಮಂಗಳವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಭರತ್ (30) ಮೃತ ಪಟ್ಟಿದ್ದಾನೆ.
Last Updated 26 ಫೆಬ್ರುವರಿ 2026, 5:36 IST
ಶಿರಾ: ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಸಾವು

ಪಾವಗಡ: ಸಾಲ ತೀರಿಸಲಾಗದೇ ವಿದ್ಯುತ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ!

Debt Crisis: ಪಾವಗಡ: ಸಾಲದ ಸುಳಿಗೆ ಸಿಲುಕಿ ವಿದ್ಯುತ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಬುಧವಾರ ರಕ್ಷಣೆ ಮಾಡಿದ್ದಾರೆ. ಬಿ.ಕೆ. ಹಳ್ಳಿ ಗ್ರಾಮದ ಗೋಪಾಲ್‌ 120 ಅಡಿ ಎತ್ತರದ ವಿದ್ಯುತ್ ಟವರ್ ಹತ್ತಿ ಕೂತಿದ್ದರು.
Last Updated 26 ಫೆಬ್ರುವರಿ 2026, 5:34 IST
ಪಾವಗಡ: ಸಾಲ ತೀರಿಸಲಾಗದೇ ವಿದ್ಯುತ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ!
ADVERTISEMENT

ಗುಬ್ಬಿ: ರೈಲ್ವೆ ಕೆಳಸೇತುವೆಗಳ ಲೋಕಾರ್ಪಣೆ

Inauguration of railway underpasses ಗುಬ್ಬಿ: ತಾಲ್ಲೂಕಿನ ಕೆಂಚನಹಳ್ಳಿ, ದೊಣ್ಣೆರೆ, ಬಾಡೇನಹಳ್ಳಿ ರೈಲ್ವೆ ಕೆಳ ಸೇತುವೆಗಳನ್ನು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ, ಇಂಧನ ಖಾತೆಗಳ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಬುಧವಾರ ಲೋಕಾರ್ಪಣೆ ಮಾಡಿದರು.
Last Updated 26 ಫೆಬ್ರುವರಿ 2026, 5:32 IST
ಗುಬ್ಬಿ: ರೈಲ್ವೆ ಕೆಳಸೇತುವೆಗಳ ಲೋಕಾರ್ಪಣೆ

ತುರುವೇಕೆರೆ: ಬಿದ್ದು ಕಾಲೇಜು ವಿದ್ಯಾರ್ಥಿ ಸಾವು

TURUVEKERE ತುರುವೇಕೆರೆ: ತಾಲ್ಲೂಕಿನ ಕೊಂಡಜ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಪ್ಪೇನಹಳ್ಳಿ ಗ್ರಾಮದ ನಿವಾಸಿ  ಕಾಂತರಾಜು  ಪುತ್ರ ಧನುಶ್(18) ಜಿ.ಕೆ  ಪಟ್ಟಣದ  ವಿವಿ ಶಾಲೆಯ ಹಿಂಭಾಗದ  ದಾಸನ ಕಟ್ಟೆಗೆ  ಬಿದ್ದು...
Last Updated 26 ಫೆಬ್ರುವರಿ 2026, 5:31 IST
ತುರುವೇಕೆರೆ: ಬಿದ್ದು ಕಾಲೇಜು ವಿದ್ಯಾರ್ಥಿ ಸಾವು

ಪಿಂಚಣಿ ಪರಿಷ್ಕರಣೆಗೆ ಬ್ಯಾಂಕ್ ನಿವೃತ್ತ ನೌಕರರ ಆಗ್ರಹ

Retired Bank Employees: ತುಮಕೂರಿನಲ್ಲಿ ಬ್ಯಾಂಕ್ ನಿವೃತ್ತ ನೌಕರರು ಪಿಂಚಣಿ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ಗಮನ ಸೆಳೆದರು.
Last Updated 25 ಫೆಬ್ರುವರಿ 2026, 6:59 IST
ಪಿಂಚಣಿ ಪರಿಷ್ಕರಣೆಗೆ ಬ್ಯಾಂಕ್ ನಿವೃತ್ತ ನೌಕರರ ಆಗ್ರಹ
ADVERTISEMENT
ADVERTISEMENT
ADVERTISEMENT