ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು (ಜಿಲ್ಲೆ)

ADVERTISEMENT

ಪಾವಗಡ | ತಾಪಮಾನ ಹೆಚ್ಚಳ; ಮೇವು, ನೀರಿನ ಕೊರತೆ

ಮೇವಿನ ಬೆಲೆ ದುಪ್ಪಟ್ಟು, ಕೈಚೆಲ್ಲಿ ಕುಳಿತ ರೈತರು, ಬಡಕಲಾದ ದನಕರುಗಳು
Last Updated 19 ಮಾರ್ಚ್ 2024, 6:00 IST
ಪಾವಗಡ | ತಾಪಮಾನ ಹೆಚ್ಚಳ; ಮೇವು, ನೀರಿನ ಕೊರತೆ

₹8 ಲಕ್ಷ ಹಣ ಜಪ್ತಿ

ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹ 8 ಲಕ್ಷ ಹಣವನ್ನು ನಗರದ ಬಟವಾಡಿ ಚೆಕ್‌ ಪೋಸ್ಟ್‌ ಬಳಿ ಚುನಾವಣೆ ಕರ್ತವ್ಯದಲ್ಲಿ ಇದ್ದ ಅಧಿಕಾರಿಗಳು ಸೋಮವಾರ ವಶಪಡಿಸಿಕೊಂಡಿದ್ದಾರೆ.
Last Updated 19 ಮಾರ್ಚ್ 2024, 3:19 IST
fallback

ತಿಗಳರ ಮನೆಗೆ ಸೋಮಣ್ಣ ಭೇಟಿ

ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ನಿಯೋಜಿತ ಅಭ್ಯರ್ಥಿ ವಿ.ಸೋಮಣ್ಣ ತಿಗಳ ಸಮುದಾಯದ ಮುಖಂಡರ ಮನೆಗಳಿಗೆ ಸೋಮವಾರ ಭೇಟಿ ನೀಡಿ, ಬೆಂಬಲಿಸುವಂತೆ ಮನವಿ ಮಾಡಿದರು.
Last Updated 19 ಮಾರ್ಚ್ 2024, 3:19 IST
ತಿಗಳರ ಮನೆಗೆ ಸೋಮಣ್ಣ ಭೇಟಿ

ಹೊರಗಿನ ಅಭ್ಯರ್ಥಿ ಗೆಲ್ಲಿಸಿಲ್ಲ: ರಾಜಣ್ಣ

ತುಮಕೂರು: ಹೊರಗಿನಿಂದ ಬಂದು ತುಮಕೂರು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದವರು ಗೆಲುವು ಸಾಧಿಸಿಲ್ಲ. ಅಂತಹ ಉದಾಹರಣೆಗಳು ತೀರ ಕಡಿಮೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
Last Updated 19 ಮಾರ್ಚ್ 2024, 3:18 IST
ಹೊರಗಿನ ಅಭ್ಯರ್ಥಿ ಗೆಲ್ಲಿಸಿಲ್ಲ: ರಾಜಣ್ಣ

ಕಾವ್ಯ ಅವಲೋಕನಕ್ಕೆ ಬೇರೆ ಧ್ವನಿ ಬೇಕು: ಬರಗೂರು

‘ಅತ್ತೆ ನಿಮಗೊಂದು ಪ್ರಶ್ನೆ’ ಬಿಡುಗಡೆ
Last Updated 19 ಮಾರ್ಚ್ 2024, 3:18 IST
ಕಾವ್ಯ ಅವಲೋಕನಕ್ಕೆ ಬೇರೆ ಧ್ವನಿ ಬೇಕು: ಬರಗೂರು

ಜಾತ್ರೆ: ವಾಹನ ಶುಲ್ಕ ವಿಧಿಸಿದರೆ ಕ್ರಮ

ತುಮಕೂರು: ತಾಲ್ಲೂಕಿನ ದೇವರಾಯನದುರ್ಗದ ಲಕ್ಷ್ಮಿನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಬರುವ ವಾಹನಗಳಿಗೆ ಯಾವುದೇ ಶುಲ್ಕ ವಿಧಿಸುವಂತಿಲ್ಲ. ಹಣ ವಸೂಲಿ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಎಚ್ಚರಿಸಿದ್ದಾರೆ.
Last Updated 19 ಮಾರ್ಚ್ 2024, 3:17 IST
fallback

ಚುನಾವಣೆ: ಸಾರ್ವಜನಿಕರೂ ದೂರು ನೀಡಬಹುದು

ಲೋಕಸಭೆ ಚುನಾವಣೆ ಸಮಯದಲ್ಲಿ ‘ಸಿ-ವಿಜಿಲ್’ ಆ್ಯಪ್ ಮೂಲಕ ಸಾರ್ವಜನಿಕರೂ ದೂರು ಸಲ್ಲಿಸುವ ಅವಕಾಶವನ್ನು ಕಲ್ಪಿಸಲಾಗಿದೆ.
Last Updated 19 ಮಾರ್ಚ್ 2024, 3:16 IST
ಚುನಾವಣೆ: ಸಾರ್ವಜನಿಕರೂ ದೂರು ನೀಡಬಹುದು
ADVERTISEMENT

ಮಕ್ಕಳ ಮೇಲೆ ದೌರ್ಜನ್ಯ: ತಡೆಗೆ ಸೂಚನೆ

ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಳ
Last Updated 19 ಮಾರ್ಚ್ 2024, 3:16 IST
fallback

ತುಮಕೂರು ಲೋಕಸಭಾ ಕ್ಷೇತ್ರಕ್ಕೆ ವಿ.ಸೋಮಣ್ಣ ಕೊಡುಗೆ ಏನು?: ಬೆಮೆಲ್ ಕಾಂತರಾಜು

ಗ್ಯಾರಂಟಿ ಯೋಜನಗಳು ಹಾಗು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಜನಪರ ಆಡಳಿತ ರಾಜ್ಯದ ಜನಸಾಮಾನ್ಯರ ಮೆಚ್ಚುಗೆ ಗಳಿಸಿದ್ದು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು...
Last Updated 18 ಮಾರ್ಚ್ 2024, 14:10 IST
ತುಮಕೂರು ಲೋಕಸಭಾ ಕ್ಷೇತ್ರಕ್ಕೆ ವಿ.ಸೋಮಣ್ಣ ಕೊಡುಗೆ ಏನು?: ಬೆಮೆಲ್ ಕಾಂತರಾಜು

ಲೋಕಸಭೆ ಚುನಾವಣೆ | ತುಮಕೂರು: ಮಠಗಳತ್ತ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ

ಈಗಾಗಲೇ ಪ್ರಚಾರ ಆರಂಭಿಸಿರುವ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡ ಅವರು ಈಗ ಮಠಗಳತ್ತ ಚಿತ್ತ ಹರಿಸಿದ್ದು, ಸ್ವಾಮೀಜಿಗಳ ಭೇಟಿಯಲ್ಲಿ ನಿರತರಾಗಿದ್ದಾರೆ.
Last Updated 18 ಮಾರ್ಚ್ 2024, 13:24 IST
ಲೋಕಸಭೆ ಚುನಾವಣೆ | ತುಮಕೂರು: ಮಠಗಳತ್ತ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ
ADVERTISEMENT