ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ತುಮಕೂರು (ಜಿಲ್ಲೆ)

ADVERTISEMENT

ಯು.ಎಸ್.ಸಾಮ್ರಾಜ್ಯಶಾಹಿ ಭಾರತದ ಜನತೆಯ ಶತ್ರು ಪುಸ್ತಕ ಬಿಡುಗಡೆ

Book Release: ಬಂಡವಾಳಶಾಹಿ, ಸಾಮ್ರಾಜ್ಯಶಾಹಿಗಳು ತ್ವರಿತ ಲಾಭಕ್ಕಾಗಿ ದುಡಿಯುವ ವರ್ಗವನ್ನು ದುರ್ಬಲಗೊಳಿಸುವ ಹಾಗೂ ಪರಿಸರ ನಾಶದ ಯೋಜನೆ ರೂಪಿಸುತ್ತಿದ್ದಾರೆ ಎಂದು ಪರಿಸರವಾದಿ ಸಿ.ಯತಿರಾಜು ಹೇಳಿದರು.
Last Updated 23 ಫೆಬ್ರುವರಿ 2026, 6:15 IST
ಯು.ಎಸ್.ಸಾಮ್ರಾಜ್ಯಶಾಹಿ ಭಾರತದ ಜನತೆಯ ಶತ್ರು ಪುಸ್ತಕ ಬಿಡುಗಡೆ

ಶುದ್ಧಿ ಚಾರಿಟಬಲ್‌, ಎಜುಕೇಷನ್‌ ಟ್ರಸ್ಟ್‌ ವತಿಯಿಂದ 35 ಮಂದಿಗೆ ವಿದ್ಯಾರ್ಥಿ ವೇತನ

scholarships– ಕಷ್ಟದಲ್ಲಿರುವ ಮಕ್ಕಳನ್ನು ಗುರುತಿಸಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶುದ್ಧಿ ಚಾರಿಟಬಲ್‌ ಮತ್ತು ಎಜುಕೇಷನ್‌ ಟ್ರಸ್ಟ್‌ ಸಿಇಒ, ಕಾರ್ಯದರ್ಶಿ ಪ್ರೊ.ಕೆ.ಚಂದ್ರಣ್ಣ ಹೇಳಿದರು.
Last Updated 23 ಫೆಬ್ರುವರಿ 2026, 6:13 IST
ಶುದ್ಧಿ ಚಾರಿಟಬಲ್‌, ಎಜುಕೇಷನ್‌ ಟ್ರಸ್ಟ್‌ ವತಿಯಿಂದ 35 ಮಂದಿಗೆ ವಿದ್ಯಾರ್ಥಿ ವೇತನ

ಹುಳಿಯಾರು: ಫೆಬ್ರುವರಿ 26ರಿಂದ ಕಾರೇಹಳ್ಳಿ ದನಗಳ ಜಾತ್ರೆ

HULIYARU ಹುಳಿಯಾರು: ಹೋಬಳಿ ವ್ಯಾಪ್ತಿಯ ಪುರಾಣ ಪ್ರಸಿದ್ಧ ಕಾರೇಹಳ್ಳಿ ರಂಗನಾಥಸ್ವಾಮಿಯ ಜಾತ್ರಾ ಮಹೋತ್ಸವ ಮತ್ತು ದನಗಳ ಜಾತ್ರೆ ಇದೇ 26 ರಿಂದ  ಮಾರ್ಚ್‌ 5 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.
Last Updated 23 ಫೆಬ್ರುವರಿ 2026, 6:11 IST
ಹುಳಿಯಾರು: ಫೆಬ್ರುವರಿ 26ರಿಂದ ಕಾರೇಹಳ್ಳಿ ದನಗಳ ಜಾತ್ರೆ

ಚಿಕ್ಕನಾಯಕನಹಳ್ಳಿ: ಸಾರ್ವಜನಿಕ ಶೌಚಾಲಯ ನಿರ್ವಹಣೆಗೆ ಪುರಸಭೆ ನಿರ್ಲಕ್ಷ್ಯ

ಜನರು, ಸಂತೆ ವ್ಯಾಪಾರಿಗಳು, ಮಹಿಳೆಯರ ಪರದಾಟ: ಮೂತ್ರಾಲಯಕ್ಕಿಲ್ಲ ನೀರಿನ ವ್ಯವಸ್ಥೆ
Last Updated 23 ಫೆಬ್ರುವರಿ 2026, 6:10 IST
ಚಿಕ್ಕನಾಯಕನಹಳ್ಳಿ: ಸಾರ್ವಜನಿಕ ಶೌಚಾಲಯ ನಿರ್ವಹಣೆಗೆ ಪುರಸಭೆ ನಿರ್ಲಕ್ಷ್ಯ

ತುಮಕೂರು: ಜಿಲ್ಲೆಯಲ್ಲಿ 5 ವರ್ಷದಲ್ಲಿ 95 ಸಾವಿರ ಮಂದಿ ರಕ್ತದಾನ

ರಕ್ತದಾನಕ್ಕೆ ಯುವಕರು ಆಸಕ್ತಿ; 95,202 ಯುನಿಟ್‌ ರಕ್ತ ಸಂಗ್ರಹ
Last Updated 23 ಫೆಬ್ರುವರಿ 2026, 6:09 IST
ತುಮಕೂರು: ಜಿಲ್ಲೆಯಲ್ಲಿ 5 ವರ್ಷದಲ್ಲಿ 95 ಸಾವಿರ ಮಂದಿ ರಕ್ತದಾನ

ಬದುಕಿಗೆ ಚೈತನ್ಯ ತುಂಬುವ ಕವಿತೆ: ಲೇಖಕಿ ರಂಗಮ್ಮ ಹೊದೇಕಲ್‌ ಅಭಿಮತ

Author Rangamma Hodekal's opinion- ಕವಿತೆ ಗಾಯಕ್ಕೆ ಮದ್ದು, ಬದುಕಿಗೆ ಚೈತನ್ಯ ತುಂಬುವ ಒರತೆ ಎಂದು ಲೇಖಕಿ ರಂಗಮ್ಮ ಹೊದೇಕಲ್‌ ಅಭಿಪ್ರಾಯಪಟ್ಟರು.
Last Updated 23 ಫೆಬ್ರುವರಿ 2026, 6:08 IST
ಬದುಕಿಗೆ ಚೈತನ್ಯ ತುಂಬುವ ಕವಿತೆ: ಲೇಖಕಿ ರಂಗಮ್ಮ ಹೊದೇಕಲ್‌ ಅಭಿಮತ

ತುಮಕೂರು: ಹೆತ್ತೇನಹಳ್ಳಿ ಮಾರಮ್ಮ ದೇವಿ ತಾಳಿ ಕಳವಾಗಿಲ್ಲ- ತಿಮ್ಮೇಗೌಡ

Hettenahalli Maramma Devi- ಹೆತ್ತೇನಹಳ್ಳಿ ಮಾರಮ್ಮ ದೇವಿಯ ತಾಳಿ ಕಳವಾಗಿಲ್ಲ. ಮಾಜಿ ಶಾಸಕ ಡಿ.ಸಿ.ಗೌರಿಶಂಕರ್‌ ಹಾಗೂ ಅವರ ಬಳಗದವರು ತಾಳಿ ಕಳವಾಗಿದೆ ಎಂದು ಅಪಪ್ರಚಾರ ಮಾಡಿದ್ದಾರೆ ಎಂದು ಮಾರಮ್ಮ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ತಿಮ್ಮೇಗೌಡ ಇಲ್ಲಿ ಭಾನುವಾರ ಹೇಳಿದರು.
Last Updated 23 ಫೆಬ್ರುವರಿ 2026, 6:06 IST
ತುಮಕೂರು: ಹೆತ್ತೇನಹಳ್ಳಿ ಮಾರಮ್ಮ ದೇವಿ ತಾಳಿ ಕಳವಾಗಿಲ್ಲ- ತಿಮ್ಮೇಗೌಡ
ADVERTISEMENT

ಕಳ್ಳಂಬೆಳ್ಳ ಸಮೀಪ ಖಾರದಪುಡಿ ಎರಚಿ ಚಿನ್ನದಂಗಡಿ ದರೋಡೆ

Gold shop robbed ಕಳ್ಳಂಬೆಳ್ಳ ಸಮೀಪದ ಬೆಂಚೆ ಗೇಟ್‌ ಬಳಿಯ ಜಗದಾಂಬ ಚಿನ್ನಾಭರಣ ಮಳಿಗೆಗೆ ನುಗ್ಗಿದ ದರೋಡೆಕೋರರು ಸಿಬ್ಬಂದಿ ಕಣ್ಣಿಗೆ ಖಾರದ ಪುಡಿ ಎರಚಿ ಬಂಗಾರದ ಆಭರಣ ದೋಚಿದ್ದಾರೆ.
Last Updated 23 ಫೆಬ್ರುವರಿ 2026, 6:05 IST
ಕಳ್ಳಂಬೆಳ್ಳ ಸಮೀಪ ಖಾರದಪುಡಿ ಎರಚಿ ಚಿನ್ನದಂಗಡಿ ದರೋಡೆ

ಮಹಿಳೆಯರ ವಿಡಿಯೊ ಸೆರೆ: ಒಬ್ಬ ಬಂಧನ

Kunigal Police Arrest: ತಾಲ್ಲೂಕಿನ ದಾಸನಪುರದ ಗ್ರಾಮದಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಿ, ಮಹಿಳೆಯರ ಚಲನವಲನ, ಹಾವಭಾವದ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದ ಆರೋಪದ ಮೇರೆಗೆ ದಾಸನಪುರದ ವರದರಾಜು ಎಂಬುವರನ್ನು ಕುಣಿಗಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 22 ಫೆಬ್ರುವರಿ 2026, 6:33 IST
ಮಹಿಳೆಯರ ವಿಡಿಯೊ ಸೆರೆ: ಒಬ್ಬ ಬಂಧನ

ನಂದಿಹಳ್ಳಿ– ಮಲ್ಲಸಂದ್ರ ರಸ್ತೆಗೆ ಗೌರಿಶಂಕರ್ ವಿರೋಧ

ಯೋಜನೆ ಕೈ ಬಿಡುವಂತೆ ಸಚಿವ ಜಿ.ಪರಮೇಶ್ವರಗೂ ಒತ್ತಾಯ
Last Updated 22 ಫೆಬ್ರುವರಿ 2026, 6:31 IST
ನಂದಿಹಳ್ಳಿ– ಮಲ್ಲಸಂದ್ರ ರಸ್ತೆಗೆ ಗೌರಿಶಂಕರ್ ವಿರೋಧ
ADVERTISEMENT
ADVERTISEMENT
ADVERTISEMENT