ಬುಧವಾರ, 19 ನವೆಂಬರ್ 2025
×
ADVERTISEMENT

ತುಮಕೂರು (ಜಿಲ್ಲೆ)

ADVERTISEMENT

ಏತ ನೀರಾವರಿ: ಹೆಚ್ಚುವರಿ ಅನುದಾನಕ್ಕೆ ಶಾಸಕ ಎಂ.ಟಿ.ಕೃಷ್ಣಪ್ಪ ಬೇಡಿಕೆ

MLA Fund Request: ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ಅವರು ದಬ್ಬೇಘಟ್ಟ ಹೋಬಳಿಯ 29 ಕೆರೆಗಳಿಗೆ ನೀರು ಹರಿಸಲು ಸರ್ಕಾರ ₹48 ಕೋಟಿಯ ಯೋಜನೆಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
Last Updated 19 ನವೆಂಬರ್ 2025, 7:15 IST
ಏತ ನೀರಾವರಿ: ಹೆಚ್ಚುವರಿ ಅನುದಾನಕ್ಕೆ ಶಾಸಕ ಎಂ.ಟಿ.ಕೃಷ್ಣಪ್ಪ ಬೇಡಿಕೆ

ತುಮಕೂರು | ಅಧಿಕ ಲಾಭದ ಆಮಿಷ: ₹19.50 ಲಕ್ಷ ವಂಚನೆ

Online Scam: ಶೇರು ಹೂಡಿಕೆಯಲ್ಲಿ ದುಪ್ಪಟ್ಟು ಲಾಭದ ಆಮಿಷವೊಡ್ಡಿ ತುಮಕೂರು ತಾಲ್ಲೂಕಿನ ರಘುನಾಥ್ ಎಂಬುವರ ಬಳಿ ₹19.50 ಲಕ್ಷ ವಂಚನೆ ನಡೆದಿದೆ. ವಾಟ್ಸ್‌ಆ್ಯಪ್ ಗ್ರೂಪ್ ಮತ್ತು ಫೇಕ್ ಆ್ಯಪ್ ಮೂಲಕ ಹಣ ಪಡೆದುಕೊಳ್ಳಲಾಗಿದೆ.
Last Updated 19 ನವೆಂಬರ್ 2025, 7:09 IST
ತುಮಕೂರು | ಅಧಿಕ ಲಾಭದ ಆಮಿಷ: ₹19.50 ಲಕ್ಷ ವಂಚನೆ

ಸಬಲೀಕರಣದ ಹೊಸ ಹೆಜ್ಜೆ ‘ಗೃಹಲಕ್ಷ್ಮಿ ಸಂಘ’: ಸಚಿವೆ ಲಕ್ಷ್ಮಿ ಹೆಬ್ಬಾಳಕರ

ICDS Gold Jubilee: ತುಮಕೂರಿನಲ್ಲಿ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಗೃಹಲಕ್ಷ್ಮಿ ಸಂಘದ ಮೂಲಕ ಮಹಿಳಾ ಸಬಲೀಕರಣಕ್ಕೆ ಹೊಸ ದಿಕ್ಕು ನೀಡುವುದಾಗಿ ತಿಳಿಸಿದರು.
Last Updated 19 ನವೆಂಬರ್ 2025, 7:03 IST
ಸಬಲೀಕರಣದ ಹೊಸ ಹೆಜ್ಜೆ ‘ಗೃಹಲಕ್ಷ್ಮಿ ಸಂಘ’: ಸಚಿವೆ ಲಕ್ಷ್ಮಿ ಹೆಬ್ಬಾಳಕರ

ತುಮಕೂರು: ಲಂಚ ಪಡೆದ ಆರೋಪ; ಆರೋಗ್ಯ ಕೇಂದ್ರದ ಇಬ್ಬರು ಸಿಬ್ಬಂದಿ ಅಮಾನತು

Corruption Suspension: ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಆರೋಗ್ಯ ಕೇಂದ್ರದಲ್ಲಿ ಲಂಚ ಆರೋಪದ ಹಿನ್ನೆಲೆಯಲ್ಲಿ ಉಮಾದೇವಿ ಹಾಗೂ ಜಿ.ಎಲ್.ಧನಲಕ್ಷ್ಮಿ ಅವರನ್ನು ಅಮಾನತು ಮಾಡುವ ಆದೇಶ ಜಿಲ್ಲಾಧಿಕಾರಿಗಳಿಂದ ಹೊರಬಂದಿದೆ.
Last Updated 19 ನವೆಂಬರ್ 2025, 7:03 IST
ತುಮಕೂರು: ಲಂಚ ಪಡೆದ ಆರೋಪ; ಆರೋಗ್ಯ ಕೇಂದ್ರದ ಇಬ್ಬರು ಸಿಬ್ಬಂದಿ ಅಮಾನತು

ಬೆಳೆ ನಷ್ಟ ಪರಿಹಾರಕ್ಕೆ ಆಗ್ರಹ

ತುಮಕೂರು: ಬೆಳೆ ನಷ್ಟ ಪರಿಹಾರ ವಿತರಣೆ, ಬೆಂಬಲ ಬೆಲೆ ನಿಗದಿ, ಖರೀದಿ ಕೇಂದ್ರ ಆರಂಭ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಅಖಿಲ ಭಾರತ ಕಿಸಾನ್‌ ಸಭಾದಿಂದ (ಎಐಕೆಎಸ್‌) ಪ್ರತಿಭಟನೆ ನಡೆಯಿತು.
Last Updated 18 ನವೆಂಬರ್ 2025, 8:34 IST
ಬೆಳೆ ನಷ್ಟ ಪರಿಹಾರಕ್ಕೆ ಆಗ್ರಹ

ಕ್ರೀಡಾಪಟುಗೆ ಶೇ 3 ರಷ್ಟು ಮೀಸಲಾತಿ; ಸಚಿವ ಜಿ.ಪರಮೇಶ್ವರ

ಪೊಲೀಸ್‌ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ; ಸಚಿವ ಜಿ.ಪರಮೇಶ್ವರ ಹೇಳಿಕೆ
Last Updated 18 ನವೆಂಬರ್ 2025, 8:33 IST
ಕ್ರೀಡಾಪಟುಗೆ ಶೇ 3 ರಷ್ಟು ಮೀಸಲಾತಿ; ಸಚಿವ ಜಿ.ಪರಮೇಶ್ವರ

ಗ್ರಂಥಾಲಯ ಸಪ್ತಾಹ: ಹರ್ಷಿತಾ, ಚಿನ್ಮಯ್‌ ಪ್ರಥಮ

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ
Last Updated 18 ನವೆಂಬರ್ 2025, 8:32 IST
ಗ್ರಂಥಾಲಯ ಸಪ್ತಾಹ: ಹರ್ಷಿತಾ, ಚಿನ್ಮಯ್‌ ಪ್ರಥಮ
ADVERTISEMENT

ರಂಗಾಯಣದ ‘ರಂಗ ಉತ್ಸವ’ಕ್ಕೆ ಚಾಲನೆ

‘ಮೈ ಫ್ಯಾಮಿಲಿ’ ನಾಟಕ ಪ್ರದರ್ಶನ
Last Updated 18 ನವೆಂಬರ್ 2025, 8:31 IST
ರಂಗಾಯಣದ ‘ರಂಗ ಉತ್ಸವ’ಕ್ಕೆ ಚಾಲನೆ

ಪಾವಗಡ: ಗೋವಿನ ಹಬ್ಬದ ಸಂಭ್ರಮ

ಪಾವಗಡ (ತುಮಕೂರು): ತಾಲ್ಲೂಕಿನ ವೈ.ಎನ್‌ ಹೊಸಕೋಟೆಯಲ್ಲಿ ಸೋಮವಾರ ಸಾಂಪ್ರದಾಯಿಕ ಗೋವಿನ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
Last Updated 18 ನವೆಂಬರ್ 2025, 8:29 IST
ಪಾವಗಡ: ಗೋವಿನ ಹಬ್ಬದ ಸಂಭ್ರಮ

ತುಮಕೂರು | ಹೂಡಿಕೆ ಆಮಿಷ: ಹೋಟೆಲ್‌ ಸಿಬ್ಬಂದಿಗೆ ₹14 ಲಕ್ಷ ವಂಚನೆ

ಷೇರು ಮಾರುಕಟ್ಟಿಯಲ್ಲಿ ಹಣ ಹೂಡಿಕೆ
Last Updated 17 ನವೆಂಬರ್ 2025, 6:31 IST
ತುಮಕೂರು | ಹೂಡಿಕೆ ಆಮಿಷ: ಹೋಟೆಲ್‌ ಸಿಬ್ಬಂದಿಗೆ ₹14 ಲಕ್ಷ ವಂಚನೆ
ADVERTISEMENT
ADVERTISEMENT
ADVERTISEMENT