ಸೋಮವಾರ, 15 ಡಿಸೆಂಬರ್ 2025
×
ADVERTISEMENT

ತುಮಕೂರು (ಜಿಲ್ಲೆ)

ADVERTISEMENT

ತುಮಕೂರು | ಅಕ್ರಮ ಸಂಬಂಧ ಶಂಕೆ: ಪತ್ನಿ ಮೇಲೆ ಹಲ್ಲೆ

Extramarital Affair Suspicion: ಅಕ್ರಮ ಸಂಬಂಧದ ಶಂಕೆಯಿಂದ ತುಮಕೂರು ನಗರದ ವೀರಸಾಗರದಲ್ಲಿ ಗಂಡನು ಪತ್ನಿ ಮುಸ್ಕಾನ್‌ ಬಾನು ಮೇಲೆ ಕಬ್ಬಿಣದ ಆಯುಧದಿಂದ ಹಲ್ಲೆ ನಡೆಸಿದ್ದು, ಗಂಭೀರ ಗಾಯಗಳೊಂದಿಗೆ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 15 ಡಿಸೆಂಬರ್ 2025, 7:33 IST
ತುಮಕೂರು | ಅಕ್ರಮ ಸಂಬಂಧ ಶಂಕೆ: ಪತ್ನಿ ಮೇಲೆ ಹಲ್ಲೆ

ತುಮಕೂರು | ಆಮಿಷ: ಉದ್ಯಮಿಗೆ ₹7.44 ಲಕ್ಷ ವಂಚನೆ

Cyber Fraud: ಟಾಸ್ಕ್‌ಗಳಿಗೆ ಹಣ ಹೂಡಿಕೆ ಮಾಡಿದರೆ ಲಾಭ ದೊರೆಯುತ್ತದೆ ಎಂಬ ನಂಬಿಕೆಗೆ ಒಳಗಾಗಿ ತುಮಕೂರು ಉದ್ಯಮಿ ಬಸವರಾಜು ಅವರು ಆರೋಪಿಗಳಿಗೆ ಹಂತ ಹಂತವಾಗಿ ₹7.44 ಲಕ್ಷ ಕಳೆದುಕೊಂಡಿದ್ದಾರೆ.
Last Updated 15 ಡಿಸೆಂಬರ್ 2025, 7:31 IST
ತುಮಕೂರು | ಆಮಿಷ: ಉದ್ಯಮಿಗೆ ₹7.44 ಲಕ್ಷ ವಂಚನೆ

ನನ್ನ ಗೆಲುವಿಗೆ ಕಾಂಗ್ರೆಸ್‌ ನಾಯಕರೂ ಸಹಕರಿಸಿದ್ದಾರೆ –ಸೋಮಣ್ಣ

Political Backing: ತುಮಕೂರು ಲೋಕಸಭಾ ಚುನಾವಣೆದಲ್ಲಿ ಬಿಜೆಪಿ, ಜೆಡಿಎಸ್ ನಾಯಕರಂತೆ ಕಾಂಗ್ರೆಸ್ ನಾಯಕರು ಸಹಕಾರ ನೀಡಿದ ಬಗ್ಗೆ ಸಂಸದ ವಿ.ಸೋಮಣ್ಣ ಅವರು ಹೆಗ್ಗೆರೆಯಲ್ಲಿ ರೈಲ್ವೆ ಸೇತುವೆ ಕಾಮಗಾರಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಬಹಿರಂಗಪಡಿಸಿದರು.
Last Updated 15 ಡಿಸೆಂಬರ್ 2025, 7:28 IST
ನನ್ನ ಗೆಲುವಿಗೆ ಕಾಂಗ್ರೆಸ್‌ ನಾಯಕರೂ ಸಹಕರಿಸಿದ್ದಾರೆ –ಸೋಮಣ್ಣ

ಕೊರಟಗೆರೆ | 'ಪೌರಕಾರ್ಮಿಕರಿಗೆ ನೂತನ ಗೃಹಭಾಗ್ಯ'

Government Housing Initiative: ಕೊರಟಗೆರೆ: ಪೌರಕಾರ್ಮಿಕರಿಗೆ ವಸತಿ ಯೋಜನೆಯಡಿ ನೂತನವಾಗಿ ನಿರ್ಮಾಣ ಮಾಡಿರುವ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು. ಸಚಿವ ಜಿ.ಪರಮೇಶ್ವರ ಅವರು ಪ್ರಥಮದರ್ಜೆ ಕಾಲೇಜಿನ ಅಭಿವೃದ್ಧಿಗೆ ₹1 ಕೋಟಿ ಅನುದಾನ ನೀಡುವುದಾಗಿ ತಿಳಿಸಿದರು.
Last Updated 15 ಡಿಸೆಂಬರ್ 2025, 7:27 IST
ಕೊರಟಗೆರೆ | 'ಪೌರಕಾರ್ಮಿಕರಿಗೆ ನೂತನ ಗೃಹಭಾಗ್ಯ'

ತುಮಕೂರು | ‘ಪುಸ್ತಕ ಓದುವ ಸಂಸ್ಕೃತಿ ಕ್ಷೀಣ’

Home Library Initiative: ತುಮಕೂರು: ಪ್ರತಿ ಮನೆಯಲ್ಲಿ ದೇವರ ಕೋಣೆಯಂತೆ ಗ್ರಂಥಾಲಯವೂ ಇರಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಕೆ.ಮಾನಸ ಹೇಳಿದರು. ನಗರದಲ್ಲಿ ಶನಿವಾರ ನಡೆದ ‘ಮನೆಗೊಂದು ಗ್ರಂಥಾಲಯ’ ಜಾಗೃತಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
Last Updated 15 ಡಿಸೆಂಬರ್ 2025, 7:27 IST
ತುಮಕೂರು | ‘ಪುಸ್ತಕ ಓದುವ ಸಂಸ್ಕೃತಿ ಕ್ಷೀಣ’

ಬಂಜಾರ ಭವನ ಉದ್ಘಾಟನೆ; ತಾಂಡಾ ಅಭಿವೃದ್ಧಿಗೆ ನೂರಾರು ಕೋಟಿ ವೆಚ್ಚ: ಸಚಿವ ಮಹದೇವಪ್ಪ

ತುಮಕೂರಿನಲ್ಲಿ ₹3.4 ಕೋಟಿ ವೆಚ್ಚದಲ್ಲಿ ಬಂಜಾರ ಭವನ ಉದ್ಘಾಟನೆ. ಸಚಿವ ಮಹದೇವಪ್ಪ ತಾಂಡಾಗಳ ಅಭಿವೃದ್ಧಿಗೆ ನೂರಾರು ಕೋಟಿ ವೆಚ್ಚದ ಮಾಹಿತಿ ನೀಡಿದ್ದು, ಜಾತಿ ವ್ಯವಸ್ಥೆ ವಿರುದ್ಧ ಡಾ. ಪರಮೇಶ್ವರ ಅಭಿಪ್ರಾಯ ವ್ಯಕ್ತಪಡಿಸಿದರು.
Last Updated 14 ಡಿಸೆಂಬರ್ 2025, 6:55 IST
ಬಂಜಾರ ಭವನ ಉದ್ಘಾಟನೆ; ತಾಂಡಾ ಅಭಿವೃದ್ಧಿಗೆ ನೂರಾರು ಕೋಟಿ ವೆಚ್ಚ: ಸಚಿವ ಮಹದೇವಪ್ಪ

ತುಮಕೂರು: ಮಕ್ಕಳ ಹಕ್ಕುಗಳ ಗ್ರಾಮ ಸಭೆ

Children's Issues Raised: ಶಿರಾ ತಾಲ್ಲೂಕಿನ ಅಮಲಗೊಂದಿಯಲ್ಲಿ ನಡೆದ ಮಕ್ಕಳ ಹಕ್ಕುಗಳ ಗ್ರಾಮ ಸಭೆಯಲ್ಲಿ ವಿದ್ಯಾರ್ಥಿಗಳು ಶಾಲೆಯ ಸಮಸ್ಯೆಗಳನ್ನು ಉಚ್ಛರಿಸಿ, ಮೂಲಸೌಕರ್ಯ ಮತ್ತು ಸುರಕ್ಷತೆಗಾಗಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
Last Updated 14 ಡಿಸೆಂಬರ್ 2025, 6:55 IST
ತುಮಕೂರು: ಮಕ್ಕಳ ಹಕ್ಕುಗಳ ಗ್ರಾಮ ಸಭೆ
ADVERTISEMENT

ತೋವಿನಕೆರೆ: ವೆನಿಲ್ಲಾದತ್ತ ಮತ್ತೆ ರೈತರ ಚಿತ್ತ

Vanilla Price Stability: 25 ವರ್ಷಗಳ ನಂತರ ವೆನಿಲ್ಲಾ ಬೆಳೆದ ರೈತರು ಇದೀಗ ಮತ್ತೆ ಆಸಕ್ತಿ ತೋರಿಸುತ್ತಿದ್ದು, ಹಸಿ ಕಾಯಿ ಕೆ.ಜಿಗೆ ₹700ರಷ್ಟು ಬೆಲೆ ಸಿಗುತ್ತಿದ್ದು ಈ ಬೆಲೆಯಲ್ಲಿ ಸ್ಥಿರತೆ ಕಂಡುಬಂದರೆ ರೈತರು ಹೆಚ್ಚು ಬೆಳೆಸಬಹುದು ಎಂದು ಎಂ.ಪಿ.ಶಿವಶಂಕರ ಅಭಿಪ್ರಾಯಪಟ್ಟಿದ್ದಾರೆ.
Last Updated 14 ಡಿಸೆಂಬರ್ 2025, 6:55 IST
ತೋವಿನಕೆರೆ: ವೆನಿಲ್ಲಾದತ್ತ ಮತ್ತೆ ರೈತರ ಚಿತ್ತ

70 ಕೆರೆಗಳಿಗೆ ಎತ್ತಿನಹೊಳೆ ನೀರು: ಜಿ. ಪರಮೇಶ್ವರ

Ettinahole Progress Update: ಕೊರಟಗೆರೆ ತಾಲ್ಲೂಕಿನಲ್ಲಿ 70 ಕೆರೆಗಳಿಗೆ ಎತ್ತಿನಹೊಳೆ ಯೋಜನೆಯಡಿ ನೀರು ಹರಿಸುವ ಕಾಮಗಾರಿ ಭಾಗಶಃ ಪೂರ್ಣಗೊಂಡಿದ್ದು, ರೈತರಿಗೆ ₹5.53 ಕೋಟಿ ಪರಿಹಾರ ಚೆಕ್ ನೀಡಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ.
Last Updated 14 ಡಿಸೆಂಬರ್ 2025, 6:55 IST
70 ಕೆರೆಗಳಿಗೆ ಎತ್ತಿನಹೊಳೆ ನೀರು: ಜಿ. ಪರಮೇಶ್ವರ

ಚಿಕ್ಕನಾಯಕನಹಳ್ಳಿ ಪೊಲೀಸ್‌ ಠಾಣೆ ಪರಿಶೀಲಿಸಿದ ಐಜಿಪಿ

IGP Lauds Police Work: ಚಿಕ್ಕನಾಯಕನಹಳ್ಳಿ ಠಾಣೆಯ ನಡವಳಿಕೆ ಹಾಗೂ ಕೇಸ್ ನಿರ್ವಹಣೆಯು ತೃಪ್ತಿದಾಯಕವಾಗಿದೆ ಎಂದು ಐಜಿಪಿ ಲಾಬೂರಾಮ್ ಶನಿವಾರ ತಿಳಿಸಿದರು. ಸಾರ್ವಜನಿಕ ಭದ್ರತೆಗಾಗಿ ಸಿಸಿಟಿವಿ ಅಳವಡಿಕೆಗೆ ಮನವಿಯೂ ಸಲ್ಲಿಸಲಾಯಿತು.
Last Updated 14 ಡಿಸೆಂಬರ್ 2025, 6:55 IST
ಚಿಕ್ಕನಾಯಕನಹಳ್ಳಿ ಪೊಲೀಸ್‌ ಠಾಣೆ ಪರಿಶೀಲಿಸಿದ ಐಜಿಪಿ
ADVERTISEMENT
ADVERTISEMENT
ADVERTISEMENT