ಪೌರ ಕಾರ್ಮಿಕನೊಬ್ಬನ ಜೀವನ ಕಥೆ. ಕೈಗೆ ಸೋಂಕು ತಗುಲಿ ಕೆಲಸ ಕಳೆದುಕೊಂಡ ನಂತರ ಆ ಪೌರಕಾರ್ಮಿಕನ ಜೀವನ ಹೇಗೆ ನಡೆಯಿತು? ಪೌರ ಕಾರ್ಮಿಕರು ಸಮಾಜಕ್ಕೆ ನೀಡುವ ಅಮೂಲ್ಯ ಕೊಡುಗೆ ಸ್ವಚ್ಛತೆ. ಇಂತಹ ಕೆಲವೊಂದು ವಿಷಯಗಳನ್ನ‘ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ, ರವೀಂದ್ರ ಭಟ್ಟ ಅವರು ಇಲ್ಲಿ ವಿವರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.