ಮಣ್ಣಿನ ಗಣಪನನ್ನು ಪರ ಊರಿನಿಂದ ತರುವಾಗ ಮುಕ್ಕಾಗುವುದೇ ಸಮಸ್ಯೆ ಆಯ್ತು. ಇದನ್ನು ಬಗೆಹರಿಸಲು, ತಮ್ಮ ಅಂಗಳದಲ್ಲೇ ಮಾಡಬಾರದೇಕೆ ಅಂತ ಧಾರವಾಡದ ಕಲಾವಿದರು ಯೋಚಿಸಿದರು. ಯೋಚಿಸಿದ್ದೇ ತಡ, ವಿಘ್ನಗಳೆಲ್ಲ ನಿವಾರಣೆಯಾಗಿ, ಇದೀಗ ಹುಬ್ಬಳ್ಳಿಯ ಹೊರವಲಯದಲ್ಲಿ ತಾರೀಹಾಳದಲ್ಲಿ ಮಣ್ಣಿನ ಗಣಪ ಸಿದ್ಧನಾಗುತ್ತಿದ್ದಾನೆ. ಈ ವಾರದ ಮಿಸಳ ಹಾಪ್ಚಾದಲ್ಲಿ ಗೌರಿತನಯನ ಕುರಿತು...