ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಡಿ | ಮಿಸಳ್‌ ಹಾಪ್ಚಾ 50: ಗೌರಿತನಯನಿಗೆ ಕಲಾವಿದೆಯರ ಸ್ಪರ್ಶ

Last Updated 9 ಸೆಪ್ಟೆಂಬರ್ 2021, 2:10 IST
ಅಕ್ಷರ ಗಾತ್ರ

ಮಣ್ಣಿನ ಗಣಪನನ್ನು ಪರ ಊರಿನಿಂದ ತರುವಾಗ ಮುಕ್ಕಾಗುವುದೇ ಸಮಸ್ಯೆ ಆಯ್ತು. ಇದನ್ನು ಬಗೆಹರಿಸಲು, ತಮ್ಮ ಅಂಗಳದಲ್ಲೇ ಮಾಡಬಾರದೇಕೆ ಅಂತ ಧಾರವಾಡದ ಕಲಾವಿದರು ಯೋಚಿಸಿದರು. ಯೋಚಿಸಿದ್ದೇ ತಡ, ವಿಘ್ನಗಳೆಲ್ಲ ನಿವಾರಣೆಯಾಗಿ, ಇದೀಗ ಹುಬ್ಬಳ್ಳಿಯ ಹೊರವಲಯದಲ್ಲಿ ತಾರೀಹಾಳದಲ್ಲಿ ಮಣ್ಣಿನ ಗಣಪ ಸಿದ್ಧನಾಗುತ್ತಿದ್ದಾನೆ. ಈ ವಾರದ ಮಿಸಳ ಹಾಪ್ಚಾದಲ್ಲಿ ಗೌರಿತನಯನ ಕುರಿತು...

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT