ಬೆಂಗಳೂರು: ಮಳೆ ಬಂದರೆ ಮುಳುಗುವ ಬೆಲ್ಮಾರ್ ಲೇಔಟ್. ಮಳೆಗಾಲದಲ್ಲಿ ಭಯದಲ್ಲೇ ರಾತ್ರಿ ಕಳೆಯುವ ದಾಸರಹಳ್ಳಿ ಕ್ಷೇತ್ರದ ಜನ. ಅರ್ಧಕ್ಕೆ ನಿಂತ ರಾಜಕಾಲುವೆ ಹಿಗ್ಗಿಸುವ ಕಾಮಗಾರಿ. ಈ ಸಾಲು ಸಾಲು ಮಸ್ಯೆಗಳ ಹಿಂದಿನ ಕಾರಣಗಳು ಏನು? ಏನಿದು ಇಲ್ಲಿಯ ಸಮಸ್ಯೆಗಳು ಎಂಬುದನ್ನು ನೋಡೋಣ ಬನ್ನಿ.
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್ಬುಕ್ನಲ್ಲಿ ಲೈಕ್ ಮಾಡಿ
ಟ್ವಿಟರ್ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ...