ನಿತ್ಯ ಬೆಳಿಗ್ಗೆ ಚಿಕ್ಕಬಳ್ಳಾಪುರದ ಎಂ.ಜಿ.ರಸ್ತೆಯ ಅಂಬಾಭವಾನಿ ಹೋಟೆಲ್ ಬಳಿಯ ವೃತ್ತದ ಬಳಿ ನೋಡಿದರೆ ಅರೆ, ಇದೇನಿದು ಇಷ್ಟೊಂದು ಮಂದಿ ಹಳ್ಳಿಯ ಜನರು! ಏಕೆ ನಿಂತಿದ್ದಾರೆ ಎನ್ನುವ ಪ್ರಶ್ನೆ ಹೊಸದಾಗಿ ನಗರಕ್ಕೆ ಬಂದವರಿಗೆ, ದಾರಿ ಹೋಕರಿಗೆ ಎದುರಾಗುತ್ತದೆ. ಮಾಸಿದ ಅಂಗಿ, ಪಂಚೆ, ಪ್ಯಾಂಟ್ಗಳನ್ನು ತೊಟ್ಟ ಇಷ್ಟೊಂದು ಜನರು ಏಕೆ ಇಲ್ಲಿದ್ದಾರೆ ಎನಿಸುತ್ತದೆ. ಇವರನ್ನು ಮಾತಿಗೆ ಎಳೆದರೆ ತಿಳಿಯುತ್ತದೆ, ಇವರೆಲ್ಲ ಬಗೆ ಬಗೆಯ ಕೌಶಲಗಳನ್ನು ಬಲ್ಲ ಕಾರ್ಮಿಕರು ಎನ್ನುವುದು.
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್ಬುಕ್ನಲ್ಲಿ ಲೈಕ್ ಮಾಡಿ
ಟ್ವಿಟರ್ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.