ಕಲಬುರಗಿಯ ಕಮಲಾಪುರ ಪಟ್ಟಣ ಹೊರವಲಯದ ಚಾರ್ ಕಮಾನ್ ಬಳಿ ಆರೆಂಜ್ ಸಂಸ್ಥೆಯ ಬಸ್ ಮತ್ತು ಟೆಂಪೊ ಮಧ್ಯೆ ಡಿಕ್ಕಿ ಸಂಭವಿಸಿ ಬಸ್ಗೆ ಬೆಂಕಿ ಹೊತ್ತಿಕೊಂಡಿದೆ. ಏಳು ಜನರು ಬಸ್ನ ಒಳಗೆ ಸಿಲುಕಿ, ಸಜೀವ ದಹನವಾದ ಶಂಕೆ ಇದೆ. ತೆಲಂಗಾಣದ ಹೈದರಿಬಾದ್ನಿಂದ ಗೋವಾಕ್ಕೆ ಮೂರು ಕುಟುಂಬಗಳ 29 ಜನ ಪ್ರವಾಸಕ್ಕೆ ತೆರಳಿದ್ದರು.