ವರದಾ ನದಿ ನೆರೆಗೆ ಸಿಲುಕಿ ದಶಕಗಳಿಂದಲೂ ಮಳೆಗಾಲದ ಮೂರು ತಿಂಗಳು ನಾಗರಿಕ ಜಗತ್ತಿನ ಸಂಪರ್ಕ ಕಳೆದುಕೊಳ್ಳುತ್ತಿದೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಬೀಸನಗದ್ದೆ ಗ್ರಾಮ. ಮಳೆಗಾಲದಲ್ಲಿ ಮಳೆ ಪ್ರಮಾಣ ಹೆಚ್ಚಾದರೆ ಇಲ್ಲಿನ ಮಕ್ಕಳಿಗೆ ಶಾಲೆಯೂ ಇಲ್ಲ, ಅನಾರೋಗ್ಯಕ್ಕೀಡಾಗುವವರಿಗೆ ಚಿಕಿತ್ಸೆಗಾಗಿ ಆಸ್ಪತ್ರೆಯ ಸೌಲಭ್ಯವೂ ಇರುವುದಿಲ್ಲ. ಬೀಸನಗದ್ದೆ ಗ್ರಾಮಸ್ಥರ ಸಂಕಷ್ಟದ ವಿವರ ಈ ವಿಡಿಯೊದಲ್ಲಿ.