ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

VIDEO: ಸಿನಿಮಾ ಮಾಡುವುದನ್ನು ಎಂಜಾಯ್‌ ಮಾಡಬೇಕು ರಿಸಲ್ಟ್‌ ಬಗ್ಗೆ ಚಿಂತೆ ಬೇಡ - ಕಿಚ್ಚ ಸುದೀಪ್‌

Last Updated 21 ಮಾರ್ಚ್ 2023, 13:19 IST
ಅಕ್ಷರ ಗಾತ್ರ

ಡಾಲಿ ಧನಂಜಯ್‌ ಅಭಿನಯದ ಗುರುದೇವ ಹೊಯ್ಸಳ ಚಿತ್ರದ ಟ್ರೇಲರ್‌ ಲಾಂಚ್‌ ಆಗಿದೆ. ಲಾಂಚ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಿಚ್ಚ ಸುದೀಪ್‌ ಅವರು ಡಾಲಿ ಧನಂಜಯ್‌ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು. ಕಲಾವಿದರು ಸಿನಿಮಾ ಮಾಡುವುದನ್ನು ಎಂಜಾಯ್‌ ಮಾಡಬೇಕು ಅದನ್ನು ಬಿಟ್ಟು ಸಿನಿಮಾ ರಿಲೀಸ್‌ ಆದಮೇಲೆ ಅದರ ರಿಸಲ್ಟ್‌ ಏನಾಗುತ್ತದೆ ಎನ್ನುವುದರ ಬಗ್ಗೆ ಚಿಂತೆ ಮಾಡಬಾರದು ಎಂದು ಹೇಳಿದರು.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT