ದೀಪಾವಳಿಗೆ ಭೂಲೋಕಕ್ಕೆ ಬರುವ ಗೌರಿ, ಗೌರಿ ಹುಣ್ಣಿಮೆಗೆ ಕೈಲಾಸನಾಥನತ್ತ ತೆರಳುತ್ತಾಳೆ. ಗೌರಿಯಮುಂದೆ ಹಾಡು, ಕೋಲು, ಒಡಪುಗಳಿಂದ ಪ್ರತಿ ಸಂಜೆಯನ್ನೂ ರಂಜಿಸಲಾಗುತ್ತದೆ. ಸ್ವ ಆರೈಕೆ ಹಾಗೂ ಅಕ್ಕರೆಯ ಹಿನ್ನೆಲೆಯೂ ಈ ಹಬ್ಬಕ್ಕಿದೆ. ಸಕ್ಕರೆ ಆರತಿ, ಹೂದಂಡೆಯ ಗೌರಿಯರು ಹಾಡ್ಕೊಂಡು ಹಬ್ಬವನ್ನು ಆಚರಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಮತ್ತಷ್ಟು ವಿಡಿಯೊಗಳಿಗಾಗಿ: ಯೂಟ್ಯೂಬ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ ವೆಬ್ಸೈಟ್ ನೋಡಿ
ಫೇಸ್ಬುಕ್: ಲೈಕ್ ಮಾಡಿ
ಟ್ವಿಟರ್: ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ: ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.