ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಪ್ರಜಾವಾಣಿ ಸಂವಾದ

Last Updated 27 ಏಪ್ರಿಲ್ 2019, 8:28 IST
ಅಕ್ಷರ ಗಾತ್ರ

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎನ್ನುವ ಒಂದೇ ಉದ್ದೇಶದಿಂದ ಅಧಿಕಾರಕ್ಕೆ ಬಂದ ಮೈತ್ರಿ ಸರ್ಕಾರದ ಚುಕ್ಕಾಣಿ ಹಿಡಿದವರು ಎಚ್‌.ಡಿ.ಕುಮಾರಸ್ವಾಮಿ. ಒಂದೆಡೆ ಸರ್ಕಾರ ಉಳಿಸಿಕೊಳ್ಳಬೇಕಾದ ಒತ್ತಡ, ಇನ್ನೊಂದೆಡೆ ಆಡಳಿತ ನಿರ್ವಹಿಸುವ ಹೊಣೆಗಾರಿಕೆ, ಇದರ ಮೇಲೆ ಮೈತ್ರಿಧರ್ಮ ಪಾಲನೆ ಎನ್ನುವ ಹಗ್ಗದ ಮೇಲಿನ ನಡಿಗೆ. ಇದೀಗ ಮಗನನ್ನು ಲೋಕಸಭೆಗೆ ಕಳಿಸಲು ಸಿದ್ಧರಾಗಿರುವ ಕುಮಾರಸ್ವಾಮಿ ಅವರಿಗೆ ಚುನಾವಣೆ ಹೊಸಿಲಲ್ಲಿ ಹಂಚಿಕೊಳ್ಳಲು ಎಷ್ಟೆಲ್ಲಾ ವಿಷಯಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT