ನೋಟುಗಳಲ್ಲಿ ಗಾಂಧೀಜಿ ಚಿತ್ರ ಬದಲಿಸುವ ಪ್ರಸ್ತಾವ ಇಲ್ಲ ಎಂದು ಆರ್ಬಿಐ ಸ್ಪಷ್ಟನೆ, ಬಿಜೆಪಿಯ ದ್ವೇಷ ರಾಜಕಾರಣದಿಂದ ಭಾರತದ ಮಾನ ಹರಾಜು ಎಂದು ಟೀಕಿಸಿದ ಕಾಂಗ್ರೆಸ್, ನೈಜೀರಿಯಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 50 ಜನ ಸಾವು, ವಿಶ್ವ ಚಾಂಪಿಯನ್ ಕಾರ್ಲ್ಸನ್ ಮಣಿಸಿದ ವಿಶ್ವನಾಥನ್ ಹಾಗೂ ಇನ್ನಷ್ಟು ಸುದ್ದಿಗಳು...