ಶಾಂಘೈ ಶೃಂಗದಲ್ಲಿ ಮೋದಿ–ಜಿನ್ಪಿಂಗ್ ಮುಖಾಮುಖಿ, ಸೇನಾ ಆವರಣದ ಗೋಡೆ ಕುಸಿತ, 9 ಮಂದಿ ಸಾವು, ಎಎಪಿ ಮಾನ್ಯತೆ ರದ್ದು ಕೋರಿ ಚುನಾವಣಾ ಆಯೋಗಕ್ಕೆ ಪತ್ರ, ಕರ್ನಾಟಕವೂ ಸೇರಿ ದೇಶದ 40 ಕಡೆ ಇ.ಡಿ ದಾಳಿ, ರಾಜ್ಯದಲ್ಲಿರುವುದು ನಿರ್ಲಜ್ಜ ಸರ್ಕಾರ ಎಂದ ಪ್ರಣವಾನಂದ ಸ್ವಾಮೀಜಿ, ಮುಂದಿನ ವಾರ ಬಿಜೆಪಿ ಸೇರಲಿರುವ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸೇರಿದಂತೆ ಮತ್ತಷ್ಟು ಸುದ್ದಿಗಳು.