ಜಗತ್ತಿನ 5ನೇ ಅತಿದೊಡ್ಡ ಆರ್ಥಿಕತೆಯಾದ ಭಾರತದ ಸಾಧನೆ ಸಾಮಾನ್ಯವಲ್ಲ ಎಂದ ಮೋದಿ, ಕುಂಭಕೋಣಂನ ದೇಗುಲದಿಂದ ಕಳುವಾಗಿದ್ದ ವಿಗ್ರಹಗಳು ಅಮೆರಿಕದಲ್ಲಿ ಪತ್ತೆ, ಹಣದುಬ್ಬರ ನಿಯಂತ್ರಿಸಲು ರಷ್ಯಾ ತೈಲ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಮಾಹಿತಿ, ಜಲಾವೃತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಿದ್ದರಾಮಯ್ಯ ಸೇರಿದಂತೆ ಮತ್ತಷ್ಟು ಸುದ್ದಿಗಳು..