ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

VIDEO: ಅಮ್ಮನಿಗೆ ಕ್ಷಮಾದಾನ ಕೊಡಿ ಪ್ರೆಸಿಡೆಂಟ್ ಅಂಕಲ್: ರಾಷ್ಟ್ರಪತಿಗೆ ಶಬ್ನಂ ಪುತ್ರನ ಮನವಿ

Last Updated 19 ಫೆಬ್ರುವರಿ 2021, 10:50 IST
ಅಕ್ಷರ ಗಾತ್ರ

‌ಮಥುರಾ: ಪ್ರಿಯಕರನ ಜೊತೆ ಸೇರಿ ಕುಟುಂಬದ 7 ಮಂದಿಯನ್ನು ಕೊಂದಿದ್ದ ಮಥುರಾದ ಶಬ್ನಂ ಅವರಿಗೆ ಕ್ಷಮಾದಾನ ನೀಡುವಂತೆ ಕೋರಿ ಅವರ ಪುತ್ರ ಮೊಹಮ್ಮದ್ ತಾಜ್ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ಗೆ ಮನವಿ ಮಾಡಿದ್ದಾರೆ. ಸ್ಲೇಟ್ ಹಿಡಿದು, ನಾನು ನನ್ನ ಅಮ್ಮನನ್ನು ತುಂಬಾ ಪ್ರೀತಿಸುತ್ತೇನೆ. ಅವರ ಮರಣದಂಡನೆ ರದ್ದು ಮಾಡಿ ಕ್ಷಮಾದಾನ ನೀಡಿ ಪ್ರೆಸಿಡೆಂಟ್ ಅಂಕಲ್ ಎಂದು ಮನವಿ ಮಾಡಿದ್ದಾನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT