ಲೈಂಗಿಕ ಕಿರುಕುಳ ಆರೋಪದಡಿ ಮುರುಘಾ ಶರಣರ ವಿರುದ್ಧ ಎಫ್ಐಆರ್ ದಾಖಲು, ಆಪರೇಷನ್ ಕಮಲದಿಂದ ಹಣದುಬ್ಬರ ಎಂದ ಕೇಜ್ರಿವಾಲ್, ದೇಶದಲ್ಲಿ 9 ಸಾವಿರಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ಪತ್ತೆ, ಭಾರತದ ತೇಜಸ್ ಯುದ್ಧವಿಮಾನ ಖರೀದಿಗೆ ಅರ್ಜೆಂಟೀನಾ ಒಲವು, ಕಾಂಗ್ರೆಸ್ ಅಧ್ಯಕ್ಷರಾಗುವಂತೆ ರಾಹುಲ್ ಅವರನ್ನು ಒತ್ತಾಯಿಸುತ್ತೇವೆ ಎಂದ ಖರ್ಗೆ ಸೇರಿದಂತೆ ಮತ್ತಷ್ಟು ಸುದ್ದಿಗಳು.