ಕೊರೊನಾ ವೈರಸ್ ವಿರುದ್ಧ ಮುಂಚೂಣಿಯಲ್ಲಿ ಹೋರಾಡುತ್ತಿರುವ ‘ಕೋವಿಡ್ ಯೋಧ’ರಿಗೆ ಭಾರತೀಯ ಸೇನೆ ಭಾನುವಾರ ನಮನ ಸಲ್ಲಿಸಿದೆ. ಅದರ ಭಾಗವಾಗಿ ದೇಶದ ಎಲ್ಲ ನಗರಗಳಲ್ಲೂ ಆಸ್ಪತ್ರೆಗಳ ಮೇಲೆ ಪುಷ್ಪ ವೃಷ್ಟಿ ಮಾಡಿದೆ. ಅದರಂತೆ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಮೇಲೂ ವಾಯು ಸೇನೆ ಹೆಲಿಕಾಪ್ಟರ್ನಿಂದ ಹೂಮಳೆಗರೆಯಲಾಯಿತು.