ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನೆಚ್ಚಿನ ಪುತ್ರ ರೇವಣ್ಣ ಅವರದ್ದು ವಿಚಿತ್ರ ವ್ಯಕ್ತಿತ್ವ. ಹಣೆಯಲ್ಲಿ ಇಷ್ಟಗಲ ಕುಂಕುಮ ಅಥವಾ ಗಂಧ, ಕೊರಳಲ್ಲಿ ಏಲಕ್ಕಿಹಾರ. ಅವರು ಸದಾ ತೊಡುವ ಬಿಳಿಅಂಗಿಯ ಜೇಬಿನಲ್ಲಿ ಹೂವು, ಕುಂಕುಮದ ಪೊಟ್ಟಣ, ಬಲಗೈ ತುಂಬಾ ದಾರ. ಇದು ಅವರ ಸಾಮಾನ್ಯ ವರಸೆ. ಸದಾ ಪಂಚೆಯುಡುವ ರೇವಣ್ಣ ಪ್ಯಾಂಟ್ ಹಾಕುವುದು ಅಪರೂಪ. ವಿಧಾನಸಭೆ ಅಧಿವೇಶನದಲ್ಲಿ ಅಂದಿನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು, ರೇವಣ್ಣಗೆ ಏನು ಹೇಳಿದ್ರು? ಹೇಗೆ ತಮಾಶೆ ಮಾಡಿದ್ದರು?. ತಿಳಿಯಲು ಈವಾರದ ರಾಜಕೀಯ ರಸ ಪ್ರಸಂಗ ನೋಡಿ.