2012ರಲ್ಲಿ ಬಿಜೆಪಿ ತೊರೆದ ಈಗಿನ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ತಮ್ಮದೇ ಆದ ಬಿಎಸ್ಆರ್ ಕಾಂಗ್ರೆಸ್ ಪಕ್ಷ ಕಟ್ಟಿ ತಾವೊಂದು ಶಕ್ತಿಯಾಗಿ ಹೊರಹೊಮ್ಮುವ ಉಮೇದಿನಲ್ಲಿದ್ದರು. ಪಕ್ಷ ಸಂಘಟಿಸುವ ಉದ್ದೇಶದಿಂದ ಸುದೀರ್ಘ ಪಾದಯಾತ್ರೆ ಸಂಘಟಿಸಿದ್ದರು. ಆದರೆ, ಆರಂಭದಲ್ಲಿ ಒಂದೆರಡು ದಿನ ಬಂದ ಜನ ನಂತರ ಅತ್ತ ಮುಖ ಹಾಕಲಿಲ್ಲ. ಆಗ ಶ್ರೀರಾಮುಲು ಕಂಡುಕೊಂಡ ಸೂತ್ರವೇನು? ತಿಳಿಯಲು ಈವಾರದ ರಾಜಕೀಯ ರಸಪ್ರಸಂಗ ನೋಡಿ.