ಕೊಡಗು, ಹಾಸನ, ಮೈಸೂರು ಎಚ್.ಡಿ.ಕೋಟೆಯ ಭಾಗದಲ್ಲಿ ವನ್ಯಜೀವಿಗಳ ಉಪಟಳ ತೀವ್ರ; ಜೀವಭಯದಲ್ಲಿ ಕಾಫಿ ಬೆಳೆಗಾರರು– ಕಾರ್ಮಿಕರು. ‘ಕಾಫಿ ನಾಡು’ ಕೊಡಗಿನಲ್ಲಿ ವನ್ಯಜೀವಿ ಹಾಗೂ ಮಾನವ ಸಂಘರ್ಷ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಕೊಡಗಿನಲ್ಲಿ ಹುಲಿ ಹಾಗೂ ಕಾಡಾನೆ ಹಾವಳಿ ತೀವ್ರವಾಗಿದ್ದು, ಮನುಷ್ಯರನ್ನೇ ಬಲಿ ಪಡೆಯುತ್ತಿವೆ.ಈ ವಿಷಯದ ಬಗ್ಗೆ ಪ್ರಜಾವಾಣಿಯ ವಿಶೇಷ ವಿಡಿಯೊ ವರದಿ ಇಲ್ಲಿದೆ.
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ