ಕೋವಿಡ್ ಕಾಲದಲ್ಲಿ ಸಹಾಯ ‘ಹಸ್ತ’ ಚಾಚಿದ್ದ ಶ್ರೀನಿವಾಸ ಮಾನೆ ಅವರನ್ನು ಹಾನಗಲ್ ಮತದಾರರು ‘ಕೈ’ ಹಿಡಿದಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಹಾನಗಲ್ ಅಳಿಯ’ ಎಂಬ ಅಸ್ತ್ರಗಳನ್ನು ಪ್ರಯೋಗಿಸಿದ್ದರೂ ಬಿಜೆಪಿಗೆ ಮುಖಭಂಗವಾಗಿದೆ. ಕಾಂಗ್ರೆಸ್ ಗೆಲುವಿಗೆ, ಬಿಜೆಪಿ ಸೋಲಿಗೆ ಕಾರಣವಾದ ಅಂಶಗಳು ಈ ವರದಿಯಲ್ಲಿ...