ತೇರನ್ನೆಳೆದು ಭಕ್ತಿ ಭಾವ ಸಮರ್ಪಿಸುವುದು ಸಹಜ. ಆದರೆ ದೇವರಿರುವ ತೇರು ತಯಾರಿಸುವವರು, ದೇವರ ಪಥವನ್ನೂ ತೋರುವಂತೆ ರಥಗಳ ಮೇಲೆ ವಚನದ ವಾಕ್ಯಗಳನ್ನು ಕೆತ್ತುತ್ತಿದ್ದಾರೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಮಳಲಿ ಗ್ರಾಮದಲ್ಲಿರುವ ತೇರು ತಯಾರಕರು ಈ ಬಗ್ಗೆ ಹೇಳುವುದೇನು? ಈ ವಾರದ ಮಿಸಳ್ ಹಾಪ್ಚಾದಲ್ಲಿ...