ಕೋವಿಡ್–19 ಸೋಂಕು ಪೀಡಿತ ತಬ್ಲೀಗ್ ಜಮಾತ್ ಸದಸ್ಯ ಓಡಾಡಿದ್ದ ಉಳ್ಳಾಲ ನಗರಸಭೆ ವ್ಯಾಪ್ತಿಯ ಚೆಂಬುಗುಡ್ಡೆ ಪ್ರದೇಶದಲ್ಲಿ ಪರೀಕ್ಷೆಗಾಗಿ ಸಾಮೂಹಿಕ ಮಾದರಿ ಸಂಗ್ರಹಿಸಲಾಗುತ್ತಿದೆ. ಸೋಮವಾರ ಬೆಳಿಗ್ಗೆಯಿಂದ 100 ಜನರ ಗಂಟಲಿನ ದ್ರವದ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಶಾಸಕ ಯು.ಟಿ.ಖಾದರ್ ಗಂಟಲಿನ ದ್ರವದ ಮಾದರಿ ನೀಡಿ ಜನರಿಗೆ ಧೈರ್ಯ ತುಂಬಿದರು