ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಾಲ್ಯದ ಕತೆಯಲ್ಲಿ ಸ್ಫೂರ್ತಿಯ ಚಿಲುಮೆ ಇದೆ. ಅವರ ಶಾಲಾ ದಿನಗಳಲ್ಲಿ ಶಿಸ್ತು, ಸಂಯಮ, ಶ್ರದ್ಧೆ ಇವೆ. ಅವರು ನಡೆದ ದಾರಿಯಲ್ಲಿ ಹಲವು ಮೈಲಿಗಲ್ಲುಗಳಿವೆ.
ಕಷ್ಟದ ಮಾರ್ಗದಲ್ಲಿ ರೋಚಕ ತಿರುವುಗಳಿವೆ. ಪ್ರತಿ ಹೆಜ್ಜೆಯಲ್ಲೂ ಕ್ರೀಡಾ ಮನೋಭಾವ ಇದೆ.....ಅವರ ಗೆಳೆಯರು ಏನು ಹೇಳ್ತಾರೆ ಕೇಳೋಣ ಬನ್ನಿ.