ಕಳೆದ ಕೆಲವು ವರ್ಷಗಳಲ್ಲಿ ಜನರ ಮೋದಿ ಭಾಷಣದಲ್ಲಿ ನಂಬಿಕೆ ಇರಿಸಿದ್ದರು, ಆದರೆ ಆ ಮಾತುಗಳಲ್ಲಿ ಸತ್ಯ ಇಲ್ಲ ಎಂಬುದು ಗೊತ್ತಾಗಿದೆ. ಮೂರು ರಾಜ್ಯಗಳಲ್ಲಿ ಬಿಜೆಪಿ ಪರಾಭವಗೊಳ್ಳುವಂತೆ ಕಾಣುತ್ತಿದೆ. ಹೀಗೊಂದು ಬದಲಾವಣೆ ಒಳ್ಳೆಯದೇ, ಕಾಂಗ್ರೆಸ್ ದೇಶಕ್ಕಾಗಿ ಉತ್ತಮ ಕಾರ್ಯ ಮಾಡಲಿದೆ. ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಗೆದ್ದರೆ, ಲೋಕಸಭಾ ಚುನಾವಣೆಯಲ್ಲಿ ಏನು ನಿರೀಕ್ಷಿಸಬಹುದು ಎಂಬುದರ ಸೂಚಕವಾಗಿದೆ.