ಮೈಸೂರಿನ ವೆಂಕೋಬ ರಾವ್ ಅವರು ನಡೆಸುತ್ತಿದ್ದ ಕುತೂಹಲ ಸಂಸ್ಥೆಯ ಮಕ್ಕಳ ಬೇಸಿಗೆ ಶಿಬಿರದಲ್ಲಿ ನಡೆದ ಒಂದು ಘಟನೆ. ಆ ಘಟನೆಯಿಂದ ಮಕ್ಕಳಿಗೆ ಸಾಮನ್ಯ ಜನರು ಯಾವ ರೀತಿ ಇರುತ್ತಾರೆ, ಬದುಕುತ್ತಾರೆ ಎಂಬುದೇ ತಿಳಿದಿರಲಿಲ್ಲ ಎಂಬ ವಿಷಯ ತಿಳಿಯಿತು. ಅದು ತಿಳಿಯಲು ಕಾರಣವಾದ ಘಟನೆಯಾದರೂ ಏನು. ಅದರ ಉತ್ತರವನ್ನು ‘ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ, ರವೀಂದ್ರ ಭಟ್ಟ ಅವರು ಇಲ್ಲಿ ವಿವರಿಸಿದ್ದಾರೆ.
#Prajavani #PrajavaniNews