<p>ಕಡುಬಡತನದ ಕಾರಣಕ್ಕೆ ಕೂಲಿ ಅರಸಿ ವಲಸೆ ಬಂದ ಯುವತಿಯೊಬ್ಬಳು ತಾನು ಬದುಕು ಕಟ್ಟಿಕೊಂಡಿದ್ದಲ್ಲದೆ, ತನ್ನೂರಿನ 30ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ ಕಥೆ ಇದು. ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕು ಅಕ್ಕಿಆಲೂರು ತಾಂಡಾದ ಶಂಕರವ್ವ ಈ ಸಾಧಕಿ. ಹಾವೇರಿಯಿಂದ ದಕ್ಷಿಣ ಕನ್ನಡದ ಉಪ್ಪಿನಂಗಡಿಗೆ ಕಾರ್ಮಿಕರಾಗಿ ಬಂದು, ನಂತರ ಮೇಸ್ತ್ರಿಯಾಗಿ ತಾನು ಬೆಳೆಯುವುದರೊಂದಿಗೆ ತಮ್ಮ ಸಮುದಾಯಕ್ಕೂ ಬದುಕಿನ ಹಾದಿ ತೋರಿದವರು ಈ ಶಂಕರವ್ವ. <br></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>