ಸೋಮವಾರ, 15 ಡಿಸೆಂಬರ್ 2025
×
ADVERTISEMENT

ವಿದೇಶ (ಸುದ್ದಿ)

ADVERTISEMENT

ಬೋಂಡಿ ಬೀಚ್‌ ಹತ್ಯಾಕಾಂಡದ ರೂವಾರಿಗಳು ಪಾಕ್ ಮೂಲದ ಅಪ್ಪ–ಮಗ?

Bondi Beach Shooting: ಬೆಂಗಳೂರು: ಆಸ್ಟ್ರೇಲಿಯಾದ ಸಿಡ್ನಿಯ ಪ್ರಸಿದ್ಧ ಪ್ರವಾಸಿ ತಾಣ ಬೋಂಡಿ ಬೀಚ್‌ನಲ್ಲಿ ಭಾನುವಾರ ಸಂಭವಿಸಿದ ಭೀಕರ ಹತ್ಯಾಕಾಂಡದಲ್ಲಿ 14 ವರ್ಷದ ಬಾಲಕಿಯೂ ಸೇರಿ 16 ಅಮಾಯಕರು ಮೃತಪಟ್ಟಿದ್ದಾರೆ.
Last Updated 15 ಡಿಸೆಂಬರ್ 2025, 5:44 IST
ಬೋಂಡಿ ಬೀಚ್‌ ಹತ್ಯಾಕಾಂಡದ ರೂವಾರಿಗಳು ಪಾಕ್ ಮೂಲದ ಅಪ್ಪ–ಮಗ?

ಬೋಂಡಿ ಬೀಚ್‌ ಹತ್ಯಾಕಾಂಡ: ಗನ್ ಹಿಡಿದ ಉಗ್ರನನ್ನು ಆತ ಬರಿಗೈಯಲ್ಲೇ ಮಣಿಸಿದ!

Bondi Beach Shooting: ಬೆಂಗಳೂರು: ಆಸ್ಟ್ರೇಲಿಯಾದ ಸಿಡ್ನಿಯ ಪ್ರವಾಸಿ ತಾಣ ಬೋಂಡಿ ಬೀಚ್‌ನಲ್ಲಿ ‘ಹನುಕ್ಕಾ ಯಹೂದಿ ಹಬ್ಬ’ದ ಪ್ರಾರಂಭೋತ್ಸವಕ್ಕಾಗಿ ಸೇರಿದ್ದ ಅಪಾರ ಸಂಖ್ಯೆಯ ಜನರ ಮೇಲೆ ಬಂದೂಕುಧಾರಿಗಳಿಬ್ಬರು ನಡೆಸಿದ ಗುಂಡಿನ ದಾಳಿಯಲ್ಲಿ 16 ಮಂದಿ ಮೃತಪಟ್ಟಿದ್ದಾರೆ.
Last Updated 15 ಡಿಸೆಂಬರ್ 2025, 3:08 IST
ಬೋಂಡಿ ಬೀಚ್‌ ಹತ್ಯಾಕಾಂಡ: ಗನ್ ಹಿಡಿದ ಉಗ್ರನನ್ನು ಆತ ಬರಿಗೈಯಲ್ಲೇ ಮಣಿಸಿದ!

ಆಸ್ಟ್ರೇಲಿಯಾ: ‘ಹನುಕ್ಕಾ ಹಬ್ಬ’ ಆಚರಣೆ ವೇಳೆ ಗುಂಡಿನ ದಾಳಿ; 16 ಜನ ಸಾವು

Australia Attack: ಪ್ರವಾಸಿ ತಾಣ ಬೋಂಡಿ ಬೀಚ್‌ನಲ್ಲಿ ‘ಹನುಕ್ಕಾ ಯಹೂದಿ ಹಬ್ಬ’ದ ಪ್ರಾರಂಭೋತ್ಸವಕ್ಕಾಗಿ ಸೇರಿದ್ದ ಅಪಾರ ಸಂಖ್ಯೆಯ ಜನರ ಮೇಲೆ ಬಂದೂಕುಧಾರಿಗಳಿಬ್ಬರು ನಡೆಸಿದ ಯದ್ವಾತದ್ವಾ ಗುಂಡಿನ ದಾಳಿಯಲ್ಲಿ 16 ಮಂದಿ ಮೃತಪಟ್ಟಿದ್ದಾರೆ.
Last Updated 15 ಡಿಸೆಂಬರ್ 2025, 2:37 IST
ಆಸ್ಟ್ರೇಲಿಯಾ: ‘ಹನುಕ್ಕಾ ಹಬ್ಬ’ ಆಚರಣೆ ವೇಳೆ ಗುಂಡಿನ ದಾಳಿ; 16 ಜನ ಸಾವು

ಇಸ್ರೇಲ್‌ ದಾಳಿ: ಕಮಾಂಡರ್‌ ಸಾವು ಖಚಿತಪಡಿಸಿದ ಹಮಾಸ್

ಇಸ್ರೇಲ್‌ ಪಡೆಗಳು ನಡೆಸಿದ ದಾಳಿಯಲ್ಲಿ ಸಂಘಟನೆಯ ಉನ್ನತ ಕಮಾಂಡರ್ ರಯೀದ್‌ ಸಾದ್‌ ಮೃತಪಟ್ಟಿರುವುದನ್ನು ಹಮಾಸ್‌ ಭಾನುವಾರ ಖಚಿತಪಡಿಸಿದೆ.
Last Updated 14 ಡಿಸೆಂಬರ್ 2025, 16:08 IST
ಇಸ್ರೇಲ್‌ ದಾಳಿ: ಕಮಾಂಡರ್‌ ಸಾವು ಖಚಿತಪಡಿಸಿದ ಹಮಾಸ್

ಉಕ್ರೇನ್ –ರಷ್ಯಾ ಶಾಂತಿ ಮಾತುಕತೆ: ಬರ್ಲಿನ್‌ಗೆ ಅಮೆರಿಕ ಅಧಿಕಾರಿಗಳ ಭೇಟಿ 

Diplomatic Meeting: ರಷ್ಯಾ–ಉಕ್ರೇನ್ ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ಮತ್ತೊಂದು ಸುತ್ತಿನ ಮಾತುಕತೆಗಾಗಿ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹಾಗೂ ಅಮೆರಿಕದ ರಾಯಭಾರ ಅಧಿಕಾರಿಗಳು ಭಾನುವಾರ ಜರ್ಮನಿಯ ಬರ್ಲಿನ್‌ಗೆ ಭೇಟಿ ನೀಡಿದ್ದಾರೆ.
Last Updated 14 ಡಿಸೆಂಬರ್ 2025, 15:57 IST
ಉಕ್ರೇನ್ –ರಷ್ಯಾ ಶಾಂತಿ ಮಾತುಕತೆ: ಬರ್ಲಿನ್‌ಗೆ ಅಮೆರಿಕ ಅಧಿಕಾರಿಗಳ ಭೇಟಿ 

ಬಾಂಗ್ಲಾದೇಶ ಹಿತಾಸಕ್ತಿ ವಿರುದ್ಧದ ಚಟುವಟಿಕೆಗಳಿಗೆ ಅವಕಾಶ ನೀಡಿಲ್ಲ: ಭಾರತ

India Foreign Policy: ಬಾಂಗ್ಲಾದೇಶದ ಹಿತಾಸಕ್ತಿಗೆ ವಿರುದ್ಧವಾದ ಚಟುವಟಿಕೆಗಳಿಗೆ ಭಾರತ ತನ್ನ ನೆಲವನ್ನು ಬಳಸಲು ಅವಕಾಶ ನೀಡಿಲ್ಲ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.
Last Updated 14 ಡಿಸೆಂಬರ್ 2025, 15:46 IST
ಬಾಂಗ್ಲಾದೇಶ ಹಿತಾಸಕ್ತಿ ವಿರುದ್ಧದ ಚಟುವಟಿಕೆಗಳಿಗೆ ಅವಕಾಶ ನೀಡಿಲ್ಲ: ಭಾರತ

ಚಾರಣ ಕೈಗೊಂಡಾಗ ಅಸ್ವಸ್ಥರಾಗಿದ್ದ ನೇಪಾಳದಲ್ಲಿನ ಭಾರತೀಯ ರಾಯಭಾರಿ ಆರೋಗ್ಯ ಸ್ಥಿರ

ಲಲಿತ್‌ಪುರ ಜಿಲ್ಲೆಯ ಚಂಪಾದೇವಿ ಬೆಟ್ಟದಲ್ಲಿ ಚಾರಣ ಕೈಗೊಂಡಾಗ ದಿಢೀರ್‌ ಅಸ್ವಸ್ಥರಾಗಿದ್ದ ನೇಪಾಳದಲ್ಲಿನ ಭಾರತೀಯ ರಾಯಭಾರಿ ನವೀನ್‌ ಶ್ರೀವಾಸ್ತವ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 14 ಡಿಸೆಂಬರ್ 2025, 15:40 IST
ಚಾರಣ ಕೈಗೊಂಡಾಗ ಅಸ್ವಸ್ಥರಾಗಿದ್ದ ನೇಪಾಳದಲ್ಲಿನ ಭಾರತೀಯ ರಾಯಭಾರಿ ಆರೋಗ್ಯ ಸ್ಥಿರ
ADVERTISEMENT

ಜೊಹಾನಸ್‌ಬರ್ಗ್‌ | ನಿರ್ಮಾಣ ಹಂತದ ದೇಗುಲ ಕುಸಿತ: ಭಾರತೀಯನ ಸಾವು

ದಕ್ಷಿಣ ಆಫ್ರಿಕಾದ ಕ್ವಾಜುಲು– ನತಾಲ್ ಪ್ರಾಂತ್ಯದಲ್ಲಿ ನಿರ್ಮಾಣ ಹಂತದ ನಾಲ್ಕು ಅಂತಸ್ತಿನ ಹಿಂದೂ ದೇವಾಲಯ ಕುಸಿದಿದ್ದು, ನಾಲ್ವರು ಮೃತಪಟ್ಟಿದ್ದಾರೆ.
Last Updated 14 ಡಿಸೆಂಬರ್ 2025, 15:37 IST
ಜೊಹಾನಸ್‌ಬರ್ಗ್‌ | ನಿರ್ಮಾಣ ಹಂತದ  ದೇಗುಲ ಕುಸಿತ: ಭಾರತೀಯನ ಸಾವು

ಬ್ರಿಟನ್, ಈಜಿಪ್ಟ್‌ ವಿದೇಶಾಂಗ ಸಚಿವರ ಭೇಟಿಯಾದ ಜೈಶಂಕರ್

Foreign Ministers Meeting: ದುಬೈನಲ್ಲಿ ನಡೆದ ಅಂತರರಾಷ್ಟ್ರೀಯ ಶೃಂಗಸಭೆಯಲ್ಲಿ ಎಸ್‌.ಜೈಶಂಕರ್ ಅವರು ಬ್ರಿಟನ್ ಮತ್ತು ಈಜಿಪ್ಟ್‌ನ ವಿದೇಶಾಂಗ ಸಚಿವರನ್ನು ಭೇಟಿ ಮಾಡಿ ರಾಜತಾಂತ್ರಿಕ ಮಾತುಕತೆ ನಡೆಸಿದರು.
Last Updated 14 ಡಿಸೆಂಬರ್ 2025, 13:31 IST
ಬ್ರಿಟನ್, ಈಜಿಪ್ಟ್‌ ವಿದೇಶಾಂಗ ಸಚಿವರ ಭೇಟಿಯಾದ ಜೈಶಂಕರ್

ಕಾಂಬೋಡಿಯಾ ರಾಕೆಟ್ ದಾಳಿ: ಥಾಯ್ ಪ್ರಜೆ ಸಾವು

Cross Border Violence: ಕಾಂಬೋಡಿಯಾದಿಂದಭಾನುವಾರ ನಡೆದ ರಾಕೆಟ್ ದಾಳಿಯಲ್ಲಿ 63 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಥಾಯ್ಲೆಂಡ್‌ ಸರ್ಕಾರ ಹೇಳಿದೆ.
Last Updated 14 ಡಿಸೆಂಬರ್ 2025, 13:10 IST
ಕಾಂಬೋಡಿಯಾ ರಾಕೆಟ್ ದಾಳಿ: ಥಾಯ್ ಪ್ರಜೆ ಸಾವು
ADVERTISEMENT
ADVERTISEMENT
ADVERTISEMENT