ಬುಧವಾರ, 4 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿದೇಶ (ಸುದ್ದಿ)

ADVERTISEMENT

ಪುಟಿನ್‌–ಜಿನ್‌ಪಿಂಗ್‌ ಮಾತುಕತೆ: ಸಹಕಾರವನ್ನು ವೃದ್ಧಿಸುವ ಬಗ್ಗೆ ಚರ್ಚೆ

ಸಹಕಾರವನ್ನು ವೃದ್ಧಿಸುವ ಬಗ್ಗೆ ಚರ್ಚೆ ಉಭಯನಾಯಕರ ಚರ್ಚೆ
Last Updated 4 ಫೆಬ್ರುವರಿ 2026, 14:29 IST
ಪುಟಿನ್‌–ಜಿನ್‌ಪಿಂಗ್‌ ಮಾತುಕತೆ: ಸಹಕಾರವನ್ನು ವೃದ್ಧಿಸುವ ಬಗ್ಗೆ ಚರ್ಚೆ

ಭಾರತ ಇನ್ನು ರಷ್ಯಾದಿಂದ ತೈಲ ಖರೀದಿಸಲ್ಲ: ಶ್ವೇತಭವನ ‘ಅಧಿಕೃತ’ ಹೇಳಿಕೆ

ಭಾರತ ರಷ್ಯಾ ಹಾಗೂ ವೆನುಜುವೆಲಾದಿಂದ ತೈಲ ಖರೀದಿಸದೇ, ಅಮೆರಿಕದಿಂದ ಖರೀದಿಸಲು ಒಪ್ಪಿಗೆ ನೀಡಿದೆ. ಜೊತೆಗೆ ₹4,521 ಕೋಟಿ ಹೂಡಿಕೆಗೂ ಬದ್ಧತೆ. ಶ್ವೇತಭವನ ಈ ಒಪ್ಪಂದವನ್ನುಶ್ಲಾಘಿಸಿದೆ.
Last Updated 4 ಫೆಬ್ರುವರಿ 2026, 11:26 IST
ಭಾರತ ಇನ್ನು ರಷ್ಯಾದಿಂದ ತೈಲ ಖರೀದಿಸಲ್ಲ: ಶ್ವೇತಭವನ ‘ಅಧಿಕೃತ’ ಹೇಳಿಕೆ

ಅಪರೂಪದ ಖನಿಜ, ಇಂಧನ, ಪರಮಾಣು, ರಕ್ಷಣೆ ಕುರಿತು ಭಾರತ-ಅಮೆರಿಕ ಚರ್ಚೆ

Critical Minerals: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
Last Updated 4 ಫೆಬ್ರುವರಿ 2026, 5:41 IST
ಅಪರೂಪದ ಖನಿಜ, ಇಂಧನ, ಪರಮಾಣು, ರಕ್ಷಣೆ ಕುರಿತು ಭಾರತ-ಅಮೆರಿಕ ಚರ್ಚೆ

ಭಾರತದ ಜತೆಗಿನ ಒಪ್ಪಂದ‌ವು ರಷ್ಯಾದ ಆಕ್ರಮಣ ಎದುರಿಸಲು ನೆರವಾಗುತ್ತದೆ: ಅಮೆರಿಕ

Bilateral Trade: ದ್ವಿಪಕ್ಷೀಯ ವ್ಯಾಪಾರ ಒಪ್ಪಂದದಿಂದ ಭಾರತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಉತ್ಪನ್ನಗಳನ್ನು ರಫ್ತು ಮಾಡಬಹುದು. ಈ ಒಪ್ಪಂದವು ರಷ್ಯಾದ ಆಕ್ರಮಣವನ್ನು ಎದುರಿಸಲು ಸಹ ನೆರವಾಗುತ್ತದೆ ಎಂದು ಅಮೆರಿಕದ ಹಿರಿಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
Last Updated 3 ಫೆಬ್ರುವರಿ 2026, 18:58 IST
ಭಾರತದ ಜತೆಗಿನ ಒಪ್ಪಂದ‌ವು ರಷ್ಯಾದ ಆಕ್ರಮಣ ಎದುರಿಸಲು ನೆರವಾಗುತ್ತದೆ: ಅಮೆರಿಕ

450 ಡ್ರೋನ್, 70 ಕ್ಷಿಪಣಿಗಳಿಂದ ಉಕ್ರೇನ್‌ ಮೇಲೆ ರಷ್ಯಾ ದಾಳಿ

10 ಜನರಿಗೆ ಗಾಯ, ಕಟ್ಟಡಗಳಿಗೆ ಹಾನಿ: ಝೆಲೆನ್‌ಸ್ಕಿ
Last Updated 3 ಫೆಬ್ರುವರಿ 2026, 16:02 IST
450 ಡ್ರೋನ್, 70 ಕ್ಷಿಪಣಿಗಳಿಂದ ಉಕ್ರೇನ್‌ ಮೇಲೆ ರಷ್ಯಾ ದಾಳಿ

ಭಾರತ– ಪಾಕ್‌ ಸಂಬಂಧ ಸುಧಾರಿಸಲು ಮಧ್ಯಸ್ಥಿಕೆ ವಹಿಸಿಲ್ಲ: ರಷ್ಯಾ

ಮನವಿ ಮಾಡಿದರೆ ಯಾವುದೇ ಭಿನ್ನಾಭಿಪ್ರಾಯ ಪರಿಹರಿಸಲು ಸಿದ್ಧ..
Last Updated 3 ಫೆಬ್ರುವರಿ 2026, 14:53 IST
ಭಾರತ– ಪಾಕ್‌ ಸಂಬಂಧ ಸುಧಾರಿಸಲು ಮಧ್ಯಸ್ಥಿಕೆ ವಹಿಸಿಲ್ಲ: ರಷ್ಯಾ

ಆಸ್ಟ್ರೇಲಿಯಾದಲ್ಲಿ ಮಹಾತ್ಮ ಗಾಂಧಿ ಕಂಚಿನ ಪ್ರತಿಮೆ ಕಳ್ಳತನ

Indian Cultural Icon: ಆಸ್ಟ್ರೇಲಿಯಾದ ಮೆಲ್ಬರ್ನ್‌ನ ರೌವಿಲ್ಲೆಯಲ್ಲಿರುವ ಅನಿವಾಸಿ ಭಾರತೀಯರ ಚಾರಿಟಿ ಆವರಣದಲ್ಲಿದ್ದ ಮಹಾತ್ಮ ಗಾಂಧೀಜಿ ಅವರ ಕಂಚಿನ ಪ್ರತಿಮೆ ಕಳವು ಮಾಡಲಾಗಿದೆ ಎಂದು ವರದಿಯಾಗಿದೆ.
Last Updated 3 ಫೆಬ್ರುವರಿ 2026, 14:04 IST
ಆಸ್ಟ್ರೇಲಿಯಾದಲ್ಲಿ ಮಹಾತ್ಮ ಗಾಂಧಿ ಕಂಚಿನ ಪ್ರತಿಮೆ ಕಳ್ಳತನ
ADVERTISEMENT

ತೈಲ ಖರೀದಿ ಸ್ಥಗಿತಗೊಳಿಸುವ ಕುರಿತು ಭಾರತ ಯಾವುದೇ ಸಂದೇಶ ನೀಡಿಲ್ಲ: ರಷ್ಯಾ

Russia India Relations: ಕಚ್ಚಾ ತೈಲ ಖರೀದಿ ಸ್ಥಗಿತಗೊಳಿಸುವ ಕುರಿತು ಭಾರತದಿಂದ ಯಾವುದೇ ರೀತಿಯ ಸಂದೇಶ ಸ್ವೀಕರಿಸಿಲ್ಲ ಎಂದು ರಷ್ಯಾ ಸ್ಪಷ್ಟಪಡಿಸಿದೆ.
Last Updated 3 ಫೆಬ್ರುವರಿ 2026, 13:17 IST
ತೈಲ ಖರೀದಿ ಸ್ಥಗಿತಗೊಳಿಸುವ ಕುರಿತು ಭಾರತ ಯಾವುದೇ ಸಂದೇಶ ನೀಡಿಲ್ಲ: ರಷ್ಯಾ

ತಿಂದು ತಿಂದು ಮತ್ತಷ್ಟು ಊದುತ್ತಿರುವ ಹಿಮ ಕರಡಿಗಳು: ಕಾರಣ ಗೊತ್ತೇನು?

Climate Change: ಜಾಗತಿಕ ಹವಾಮಾನ ಬದಲಾವಣೆ ಮತ್ತು ಉಷ್ಣಾಂಶ ಏರಿಕೆಯಿಂದ ಹಿಮ ಪರ್ವತ ಕರಗುತ್ತಿರುವುದು ಗೊತ್ತಿರುವ ಸಂಗತಿ. ಇದು ಇಲ್ಲಿ ಹಿಮದಲ್ಲೇ ಬದುಕುತ್ತಿರುವ ಹಿಮ ಕರಡಿಗಳ ಆಹಾರ ಲಭ್ಯತೆ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆಯಾ?
Last Updated 3 ಫೆಬ್ರುವರಿ 2026, 13:04 IST
ತಿಂದು ತಿಂದು ಮತ್ತಷ್ಟು ಊದುತ್ತಿರುವ ಹಿಮ ಕರಡಿಗಳು: ಕಾರಣ ಗೊತ್ತೇನು?

ಸುಂಕ ಕಡಿತ & ವ್ಯಾಪಾರ ಒಪ್ಪಂದ: ಟ್ರಂಪ್ ಎದುರು ಫಲಿಸಿತು ಮೋದಿ ತಂತ್ರ

US Import Duty: ಜಾಗತಿಕ ಬಿಕ್ಕಟ್ಟಿನ ನಡುವೆ ಭಾರತದಿಂದ ಆಮದು ಆಗುವ ಸರಕುಗಳ ಮೇಲಿನ ಸುಂಕ ಕಡಿತ, ಭಾರತ ಮತ್ತು ಅಮೆರಿಕದ ನಡುವೆ ವ್ಯಾಪಾರ ಒಪ್ಪಂದ ಅಂತಿಮಗೊಂಡಿರುವುದು ಉತ್ತಮ ಬೆಳವಣಿಗೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.
Last Updated 3 ಫೆಬ್ರುವರಿ 2026, 11:51 IST
ಸುಂಕ ಕಡಿತ & ವ್ಯಾಪಾರ ಒಪ್ಪಂದ: ಟ್ರಂಪ್ ಎದುರು ಫಲಿಸಿತು ಮೋದಿ ತಂತ್ರ
ADVERTISEMENT
ADVERTISEMENT
ADVERTISEMENT