ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

ವಿದೇಶ (ಸುದ್ದಿ)

ADVERTISEMENT

ಟೊರಂಟೊ ವಿವಿ ಕ್ಯಾಂಪಸ್ ಬಳಿ ಭಾರತದ ವಿದ್ಯಾರ್ಥಿ ಶಿವಾಂಕ್ ಅವಸ್ಥಿ ಹತ್ಯೆ

Student Shot Dead: ಟೊರಂಟೊ ಸ್ಕಾರ್ಬರೋ ಕ್ಯಾಂಪಸ್ ಬಳಿಯ ಹೈಲ್ಯಾಂಡ್ ಕ್ರೀಕ್ ಟ್ರಯಲ್‌ನಲ್ಲಿ ಭಾರತೀಯ ವಿದ್ಯಾರ್ಥಿ ಶಿವಾಂಕ್ ಅವಸ್ಥಿ ಗುಂಡು ಹಾರಿಸಿ ಹತ್ಯೆಗೀಡಾಗಿದ್ದು, ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ.
Last Updated 26 ಡಿಸೆಂಬರ್ 2025, 4:10 IST
ಟೊರಂಟೊ ವಿವಿ ಕ್ಯಾಂಪಸ್ ಬಳಿ ಭಾರತದ ವಿದ್ಯಾರ್ಥಿ ಶಿವಾಂಕ್ ಅವಸ್ಥಿ ಹತ್ಯೆ

ಬಾಂಗ್ಲಾದೇಶವು ಮುಸ್ಲಿಂ, ಹಿಂದೂ, ಕ್ರೈಸ್ತ ಎಲ್ಲರಿಗೂ ಸೇರಿದೆ: ತಾರಿಕ್ ರೆಹಮಾನ್

BNP Leader Return: 17 ವರ್ಷಗಳ ಬಳಿಕ ತವರಿಗೆ ಮರಳಿದ ತಾರಿಕ್‌ ರೆಹಮಾನ್ ಬೃಹತ್ ರ್ಯಾಲಿಯಲ್ಲಿ ಭಾಗವಹಿಸಿ, ಬಾಂಗ್ಲಾದೇಶವು ಎಲ್ಲ ಧರ್ಮದ ನಾಗರಿಕರಿಗೆ ಸೇರಿದೆ ಎಂದು ಹೇಳಿದರು. ರಾಜಕೀಯ ಮತ್ತು ಶಾಂತಿಗೆ ಪಕ್ಷಾತೀತ ಸಹಕಾರ ಒತ್ತಾಯಿಸಿದರು.
Last Updated 26 ಡಿಸೆಂಬರ್ 2025, 2:28 IST
ಬಾಂಗ್ಲಾದೇಶವು ಮುಸ್ಲಿಂ, ಹಿಂದೂ, ಕ್ರೈಸ್ತ ಎಲ್ಲರಿಗೂ ಸೇರಿದೆ: ತಾರಿಕ್ ರೆಹಮಾನ್

ಸೆಮಿಕಂಡಕ್ಟರ್‌ ರಫ್ತು: ಕೇಂದ್ರ ಗೃಹ ಸಚಿವ ಅಮಿತ್ ಶಾ

India Semiconductor Growth: ಭಾರತವು ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಸ್ವಾವಲಂಬಿ ಆಗುವ ಹಂತದಲ್ಲಿದ್ದು, ಮುಂದಿನ ಹಂತದಲ್ಲಿ ರಫ್ತು ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಗೃಹ ಸಚಿವ ಅಮಿತ್ ಶಾ ಭೋಪಾಲ್‌ನಲ್ಲಿ ತಿಳಿಸಿದ್ದಾರೆ.
Last Updated 25 ಡಿಸೆಂಬರ್ 2025, 20:36 IST
ಸೆಮಿಕಂಡಕ್ಟರ್‌ ರಫ್ತು: ಕೇಂದ್ರ ಗೃಹ ಸಚಿವ ಅಮಿತ್ ಶಾ

ಬಾಂಗ್ಲಾ ಯಶಸ್ಸಿಗೆ ಯೋಜನೆ ಇದೆ; 17 ವರ್ಷಗಳ ಬಳಿಕ ಹಿಂದಿರುಗಿದ ರೆಹಮಾನ್ ಅಬ್ಬರ

Bangladesh BNP: ಬಾಂಗ್ಲಾದೇಶದ ರಾಜಕಾರಣವು ನಿರಂತರ ತಿರುವು ಪಡೆಯುತ್ತಿದೆ. 17 ವರ್ಷಗಳಿಂದ ಗಡೀಪಾರಾಗಿದ್ದ ಬಾಂಗ್ಲಾದೇಶ ನ್ಯಾಶನಲ್ ಪಕ್ಷದ(ಬಿಎನ್‌ಪಿ) ಕಾರ್ಯಾಧ್ಯಕ್ಷ, ಮಾಜಿ ಅಧ್ಯಕ್ಷ ಜಿಯಾವುರ್ ರೆಹಮಾನ್ ಮತ್ತು ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರರೂ ಆಗಿರುವ
Last Updated 25 ಡಿಸೆಂಬರ್ 2025, 16:21 IST
ಬಾಂಗ್ಲಾ ಯಶಸ್ಸಿಗೆ ಯೋಜನೆ ಇದೆ; 17 ವರ್ಷಗಳ ಬಳಿಕ ಹಿಂದಿರುಗಿದ ರೆಹಮಾನ್ ಅಬ್ಬರ

ಢಾಕಾಗೆ ಮರಳಿದ ತಾರಿಕ್‌ ರೆಹಮಾನ್‌ಗೆ ಅದ್ದೂರಿ ಸ್ವಾಗತ

17 ವರ್ಷಗಳಿಂದ ಸ್ವಯಂ ಗಡಿಪಾರಾಗಿ ಲಂಡನ್‌ನಲ್ಲಿ ನೆಲಸಿದ್ದ ಬಿಎನ್‌ಪಿ ನಾಯಕ
Last Updated 25 ಡಿಸೆಂಬರ್ 2025, 16:20 IST
ಢಾಕಾಗೆ ಮರಳಿದ ತಾರಿಕ್‌ ರೆಹಮಾನ್‌ಗೆ ಅದ್ದೂರಿ ಸ್ವಾಗತ

ಚೀನಾದಿಂದ ಪಾಕಿಸ್ತಾನಕ್ಕೆ 20 ಯುದ್ಧ ವಿಮಾನ ಪೂರೈಕೆ: ಪೆಂಟಗನ್‌ ವರದಿ

China Military Export: ನ್ಯೂ ಡೆಲ್ಲಿ: ಚೀನಾ ಕಳೆದ ಐದು ವರ್ಷಗಳಲ್ಲಿ ಪಾಕಿಸ್ತಾನಕ್ಕೆ ನಾಲ್ಕನೇ ತಲೆಮಾರಿನ 20 ‘ಜೆ–10ಸಿ’ ಯುದ್ಧ ವಿಮಾನಗಳನ್ನು ಪೂರೈಸಿದೆ. ಉಭಯ ದೇಶಗಳ ನಡುವಿನ ಒಪ್ಪಂದದ ಪ್ರಕಾರ ಮುಂದಿನ ದಿನಗಳಲ್ಲಿ ಇದೇ...
Last Updated 25 ಡಿಸೆಂಬರ್ 2025, 16:14 IST
ಚೀನಾದಿಂದ ಪಾಕಿಸ್ತಾನಕ್ಕೆ 20 ಯುದ್ಧ ವಿಮಾನ ಪೂರೈಕೆ: ಪೆಂಟಗನ್‌ ವರದಿ

ಉಸ್ಮಾನ್‌ ಹಾದಿ ಹತ್ಯೆ; ಯೂನಸ್‌ ಸರ್ಕಾರದ ಕೆಲವರಿಂದ ಸಂಚು: ಸಹೋದರ ಆರೋಪ

ಕೊಲೆಗಾರರ ವಿವರ ಬಹಿರಂಗ ಪಡಿಸಲು ಒತ್ತಾಯ
Last Updated 25 ಡಿಸೆಂಬರ್ 2025, 14:46 IST
ಉಸ್ಮಾನ್‌ ಹಾದಿ ಹತ್ಯೆ; ಯೂನಸ್‌ ಸರ್ಕಾರದ ಕೆಲವರಿಂದ ಸಂಚು: ಸಹೋದರ ಆರೋಪ
ADVERTISEMENT

'ನಮ್ಮ ಬಯಕೆ ಒಂದೇ': ರಷ್ಯಾ ಅಧ್ಯಕ್ಷ ಪುಟಿನ್ ಸಾವಿಗಾಗಿ ಝೆಲೆನ್‌ಸ್ಕಿ ಪ್ರಾರ್ಥನೆ!

'ನಮ್ಮ ಬಯಕೆ ಒಂದೇ': ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಸಾವಿಗಾಗಿ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಪ್ರಾರ್ಥನೆ!
Last Updated 25 ಡಿಸೆಂಬರ್ 2025, 14:01 IST
'ನಮ್ಮ ಬಯಕೆ ಒಂದೇ': ರಷ್ಯಾ ಅಧ್ಯಕ್ಷ ಪುಟಿನ್ ಸಾವಿಗಾಗಿ ಝೆಲೆನ್‌ಸ್ಕಿ ಪ್ರಾರ್ಥನೆ!

ಯುದ್ಧ ಕೊನೆಗೊಳ್ಳಲಿ, ಶಾಂತಿ ಮೂಡಲಿ: ಪೋಪ್‌ ಲಿಯೊ– 14 ಕ್ರಿಸ್‌ಮಸ್ ಸಂದೇಶ

Pope Peace Appeal: ವ್ಯಾಟಿಕನ್ ಸಿಟಿ: ಪೋಪ್‌ ಲಿಯೊ– 14 ಅವರು ತಮ್ಮ ಮೊದಲ ಕ್ರಿಸ್‌ಮಸ್ ಸಂದೇಶದಲ್ಲಿ ಯುದ್ಧದ ಗಾಯಗಳು ಮತ್ತು ಗಾಜಾದಲ್ಲಿನ ಜನರ ಸಂಕಷ್ಟದ ಬಗ್ಗೆ ಪ್ರಸ್ತಾಪಿಸಿ, ಶಾಂತಿಯ ಆಶಯ ವ್ಯಕ್ತಪಡಿಸಿದರು.
Last Updated 25 ಡಿಸೆಂಬರ್ 2025, 14:00 IST
ಯುದ್ಧ ಕೊನೆಗೊಳ್ಳಲಿ, ಶಾಂತಿ ಮೂಡಲಿ: ಪೋಪ್‌ ಲಿಯೊ– 14 ಕ್ರಿಸ್‌ಮಸ್ ಸಂದೇಶ

ಕೆನಡಾ | 8 ತಾಸು ಕಾದರೂ ಸಿಗದ ಚಿಕಿತ್ಸೆ: ಭಾರತ ಮೂಲದ ವ್ಯಕ್ತಿ ಸಾವು

Indian Man Dies Canada: ಕೆನಡಾದ ಆಸ್ಪತ್ರೆಯೊಂದರ ತುರ್ತು ಚಿಕಿತ್ಸಾ ವಿಭಾಗದಲ್ಲಿ 8 ಗಂಟೆಗಳ ಕಾಲ ಕಾದರೂ ಸೂಕ್ತ ಚಿಕಿತ್ಸೆ ಸಿಗದೆ ಭಾರತ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಡಿ.22ರಂದು ಎದೆ ನೋವಿನಿಂದ ಬಳಲುತ್ತಿದ್ದ 44 ವರ್ಷದ ಪ್ರಶಾಂತ್.
Last Updated 25 ಡಿಸೆಂಬರ್ 2025, 12:36 IST
ಕೆನಡಾ | 8 ತಾಸು ಕಾದರೂ ಸಿಗದ ಚಿಕಿತ್ಸೆ: ಭಾರತ ಮೂಲದ ವ್ಯಕ್ತಿ ಸಾವು
ADVERTISEMENT
ADVERTISEMENT
ADVERTISEMENT