ಕ್ವಿಂಟೆ ನಗರದ ಹೆದ್ದಾರಿಯಲ್ಲಿ ಶನಿವಾರ ಭಾರತೀಯ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ವ್ಯಾನ್ ಮತ್ತು ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿದ್ದು, ಹರ್ಪ್ರೀತ್ಸಿಂಗ್, ಜಾಸ್ಪಿಂಡರ್ ಸಿಂಗ್, ಕರ್ಣಪಾಲ್ ಸಿಂಗ್, ಮೋಹಿತ್ ಚೌಹಣ್ ಮತ್ತು ಪವನ್ ಕುಮಾರ್ ಮೃತಪಟ್ಟಿದ್ದಾರೆ. ಇವರೆಲ್ಲ 21ರಿಂದ 24 ವಯಸ್ಸಿನವರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.