ಲೋಹದ ಸರಪಳಿಗಳು ಹಾಗೂ ಮರದ ಹಲಗೆಗಳಿಂದ ತೂಗು ಸೇತುವೆಯನ್ನು ಮರುವಿನ್ಯಾಸಗೊಳಿಸಲಾಗಿತ್ತು. 'ಸೇತುವೆ ಉದ್ಘಾಟಿಸಿ, ಅದರ ಮೇಲೆ ನಡೆಯುವುದಕ್ಕೂ ಮುನ್ನ ಕೆಲವು ಮಂದಿ ಅದರ ಮೇಲೆ ಕುಣಿಯುತ್ತಿದ್ದರು. ಅಧಿಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು, ಅದು ಸೇತುವೆಯ ಸಾಮರ್ಥ್ಯವನ್ನು ಮೀರಬಹುದು' ಎಂದು ಮೇಯರ್ ಜೋಸ್ ಲೂಯಿಸ್ ಅಭಿಪ್ರಾಯ ಪಟ್ಟಿದ್ದಾರೆ.