‘ಎರಡೂ ದೇಶಗಳ ನಡುವೆ ಹಿಂದಿಗಿಂತ ಹೆಚ್ಚು ಉದ್ವಿಗ್ನತೆ ಅಥವಾ ಹೆಚ್ಚು ಹಿಂಸಾತ್ಮಕವಾಗಿ ಇರುವುದನ್ನು ಯಾರೂ ನೋಡ ಬಯಸುವುದಿಲ್ಲ. ಭಾರತೀಯ ಅಧಿಕಾರಿಗಳು ಈ ಉದ್ವಿಗ್ನ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತೇನೆ. ಈ ನಿಟ್ಟಿನಲ್ಲಿ ಸಂಬಂಧಿಸಿದವರ ಜತೆಗೆ ಮಾತುಕತೆ ನಡೆಸುತ್ತೇನೆ’ ಎಂದು ಅವರು ಪ್ರತಿಕ್ರಿಯಿಸಿದರು.