ಜೀವಾವಧಿ ಶಿಕ್ಷೆಗೆ ಗುರಿಯಾಗುವ ಆತಂಕದಲ್ಲಿರುವಯುದ್ಧಾಪರಾಧ ವಿಚಾರಣಾಧೀನ ಕೈದಿ ಶಿಶಿಮರಿನ್,ರಸ್ತೆಯಲ್ಲಿ ನಡೆದು ಹೋಗುತ್ತಿದ್ದ 62 ವರ್ಷದ, ನಿರಾಯುಧ ನಾಗರಿಕನನ್ನು ಕೊಂದಿರುವುದನ್ನು ಕೋರ್ಟ್ನಲ್ಲಿ ಒಪ್ಪಿಕೊಂಡರು. ಮೃತನ ಪತ್ನಿಯನ್ನು ಉದ್ದೇಶಿಸಿ ‘ನೀವು ನನ್ನನ್ನು ಕ್ಷಮಿಸಲಾರಿರಿ. ಆದರೆ, ನಾನು ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ’ ಎಂದುಶಿಶಿಮರಿನ್ ಬೇಡಿಕೊಂಡರು.