ನ್ಯೂಜೆರ್ಸಿಯಲ್ಲಿ ಗುರುವಾರ ‘ಇಂಡಿಕ್ ಡೈಲಾಗ್’ ನ ಮೊದಲ ಆವೃತ್ತಿ ಉದ್ದೇಶಿಸಿ ಮಾತನಾಡಿದ ಅವರು, ಪರಿಶಿಷ್ಟರಿಗೆ ಸಂಬಂಧಿಸಿದ ತಾರತಮ್ಯದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದೇವೆ. ಆದರೆ, ಅವರ ಸಬಲೀಕರಣವು ಹಿಂದುತ್ವ ಚಿಂತನೆ ಮತ್ತು ಭಾರತೀಯ ಸಂವಿಧಾನದ ತಿರುಳಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ’ ಎಂದರು.