ಭದ್ರತಾ ಪಡೆಗಳ ಮೇಲಿನ ದಾಳಿ, ಸಾರ್ವಜನಿಕ ಆಸ್ತಿಗೆ ಬೆಂಕಿ ಹಚ್ಚಿದಂಥ ‘ವಿಧ್ವಂಸಕ ಕ್ರಮಗಳ’ ಮೇಲೆ ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಜೊತೆಗೆ, ಕೆಲವು ಪ್ರತಿಭಟನಕಾರರ ಮೇಲೆ, ‘ಭೂಮಿ ಮೇಲಿನ ಭ್ರಷ್ಟಾಚಾರ’, ‘ದೇವರ ವಿರುದ್ಧ ನಡೆಸಿದ ಯುದ್ಧ’ ಎಂಬಿತ್ಯಾದಿ ಆರೋಪಗಳನ್ನು ಸರ್ಕಾರ ಹೊರಿಸಿದೆ. ಈ ಆರೋಪಗಳಿಗಾಗಿ ಮರಣ ದಂಡನೆ ಶಿಕ್ಷೆ ವಿಧಿಸುವ ಕಾನೂನು ಇರಾನ್ನಲ್ಲಿದೆ.