‘ದುರಂತದ ಪರಿಸ್ಥಿತಿಯಲ್ಲಿ ನಾನು ದೇಶದ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಒಂದೆಡೆ ಆರ್ಥಿಕ ಬಿಕ್ಕಟ್ಟು ಮತ್ತೊಂದೆಡೆ ನಾಗರಿಕರ ಆಕ್ರೋಶ ಮೆಟ್ಟಿನಿಲ್ಲಬೇಕಾದ ಸವಾಲು ನನ್ನೆದುರಿದೆ. ದೇಶವು ಹಿಂದೆಂದೂ ಎದುರಿಸದಂತಹ ಸಂದಿಗ್ಧತೆಯಲ್ಲಿ ಸಿಲುಕಿದೆ. ನಾವೆಲ್ಲರೂ ಅಪಾಯದಲ್ಲಿದ್ದೇವೆ. ಎಲ್ಲರೂ ಒಗ್ಗೂಡಿ ಕೆಲಸ ಮಾಡಿದಾಗ ಮಾತ್ರ ಇದರಿಂದ ಪಾರಾಗಬಹುದು’ ಎಂದಿದ್ದಾರೆ.