ಪಂಜಾಬ್ ಪ್ರಾಂತ್ಯದ ಝೇಲಂ ಜಿಲ್ಲೆಯಲ್ಲಿ ಶನಿವಾರ ನಡೆದ ರ್ಯಾಲಿಯಲ್ಲಿ ಮಾತನಾಡಿದ ಇಮ್ರಾನ್ ಅವರು, ‘30 ವರ್ಷಗಳಿಂದ ದೇಶವನ್ನು ಲೂಟಿ ಮಾಡಿದ ಈ ಕಳ್ಳರ ವಿರುದ್ಧ ನಾನು ಯುದ್ಧ ಮಾಡುತ್ತಿದ್ದೇನೆ. ಕಾನೂನಿನ ಪರಮಾಧಿಕಾರಕ್ಕಾಗಿ ಹಾಗೂ ಇಸ್ಲಾಮಿಕ್ ಕಲ್ಯಾಣ ರಾಜ್ಯವಾಗಬೇಕಿದ್ದ ದೇಶಕ್ಕಾಗಿ ಹೋರಾಡುತ್ತಿದ್ದೇನೆ’ ಎಂದು ಅವರು ಹೇಳಿರುವುದಾಗಿ ಎಂದು ಡಾನ್ ಪತ್ರಿಕೆ ಭಾನುವಾರ ವರದಿ ಮಾಡಿದೆ.