<p><strong>ಇಸ್ಲಾಮಾಬಾದ್:</strong> ಎರಡು ರಾಷ್ಟ್ರಗಳ ನಡುವಣ ಜಲ ವಿವಾದದ ಕುರಿತು ಚರ್ಚಿಸಲು ಐವರು ಸದಸ್ಯರುಳ್ಳ ಪಾಕಿಸ್ತಾನ ನಿಯೋಗವು ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿದೆ.</p>.<p>ಮೇ 30-31ರಂದು ನವದೆಹಲಿಯಲ್ಲಿ ಮಾತುಕತೆ ನಡೆಯಲಿದೆ ಎಂದು ಸಿಂಧೂ ಜಲ ನಿರ್ವಹಣೆಯ ಪಾಕಿಸ್ತಾನ ಕಮಿಷನರ್ ಸೈಯದ್ ಮುಹಮ್ಮದ್ ಮೆಹರ್ ಅಲಿ ಶಾ ಹೇಳಿದ್ದಾರೆ.</p>.<p>ವಾಘಾ ಗಡಿ ಮುಲಕ ನಿಯೋಗವು ಭಾರತ ಪ್ರವಾಸ ಕೈಗೊಳ್ಳಲಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಇಸ್ಲಾಮಾಬಾದ್:</strong> ಎರಡು ರಾಷ್ಟ್ರಗಳ ನಡುವಣ ಜಲ ವಿವಾದದ ಕುರಿತು ಚರ್ಚಿಸಲು ಐವರು ಸದಸ್ಯರುಳ್ಳ ಪಾಕಿಸ್ತಾನ ನಿಯೋಗವು ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿದೆ.</p>.<p>ಮೇ 30-31ರಂದು ನವದೆಹಲಿಯಲ್ಲಿ ಮಾತುಕತೆ ನಡೆಯಲಿದೆ ಎಂದು ಸಿಂಧೂ ಜಲ ನಿರ್ವಹಣೆಯ ಪಾಕಿಸ್ತಾನ ಕಮಿಷನರ್ ಸೈಯದ್ ಮುಹಮ್ಮದ್ ಮೆಹರ್ ಅಲಿ ಶಾ ಹೇಳಿದ್ದಾರೆ.</p>.<p>ವಾಘಾ ಗಡಿ ಮುಲಕ ನಿಯೋಗವು ಭಾರತ ಪ್ರವಾಸ ಕೈಗೊಳ್ಳಲಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>