ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ ವಿವಾದ ಕುರಿತು ಮಾತುಕತೆ: ಭಾರತಕ್ಕೆ ಭೇಟಿ ನೀಡಲಿರುವ ಪಾಕ್‌ ನಿಯೋಗ

Last Updated 29 ಮೇ 2022, 5:14 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಎರಡು ರಾಷ್ಟ್ರಗಳ ನಡುವಣ ಜಲ ವಿವಾದದ ಕುರಿತು ಚರ್ಚಿಸಲು ಐವರು ಸದಸ್ಯರುಳ್ಳ ಪಾಕಿಸ್ತಾನ ನಿಯೋಗವು ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿದೆ.

ಮೇ 30-31ರಂದು ನವದೆಹಲಿಯಲ್ಲಿ ಮಾತುಕತೆ ನಡೆಯಲಿದೆ ಎಂದು ಸಿಂಧೂ ಜಲ ನಿರ್ವಹಣೆಯ ಪಾಕಿಸ್ತಾನ ಕಮಿಷನರ್‌ ಸೈಯದ್‌‌ ಮುಹಮ್ಮದ್‌ ಮೆಹರ್‌ ಅಲಿ ಶಾ ಹೇಳಿದ್ದಾರೆ.

ವಾಘಾ ಗಡಿ ಮುಲಕ ನಿಯೋಗವು ಭಾರತ ಪ್ರವಾಸ ಕೈಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT