‘ಮಹಾರಾಜ್ ಅವರ ಜೀವನವೇ ಒಂದು ಮಾನವೀಯತೆಯ ಸಂದೇಶ. ಅವರ ಜೀವನ ಏಕತೆಯ, ಒಳ್ಳೆಯತನದ, ಶಾಂತಿಯ, ಸಾಮರಸ್ಯದ ಹಾಗೂ ಭ್ರಾತೃತ್ವದ ಸಂದೇಶ. ಅವರನ್ನು ಭಾರತದ ಶ್ರೇಷ್ಠ ಆಧ್ಯಾತ್ಮಿಕ ಗುರುಗಳಲ್ಲಿ ಒಬ್ಬರು ಎಂದು ಗುರುತಿಸಲಾಗಿದೆ’ ಎಂದು ಭಾರತದ ಕಾಯಂ ಪ್ರತಿನಿಧಿ ಮತ್ತು ವಿಶ್ವಸಂಸ್ಥೆಯ ರಾಯಭಾರಿ ರುಚಿರಾ ಕಾಂಬೋಜ್ ಅವರು ಕಾರ್ಯಕ್ರಮದಲ್ಲಿ ತಿಳಿಸಿದರು.