225 ಸದಸ್ಯ ಬಲದ ಸಂಸತ್ನಲ್ಲಿ ಈ ಮಸೂದೆಗೆ ಮೂರನೇ ಎರಡು ಬಹುಮತದೊಂದಿಗೆ ಒಪ್ಪಿಗೆ ದೊರೆತರೆ, 2015ರಲ್ಲಿ ದೇಶದಲ್ಲಿ ಜಾರಿಗೆ ತರಲಾದ ಸುಧಾರಣಾ ಕ್ರಮಗಳು ಮತ್ತೆ ಜಾರಿಗೆ ಬರಲಿವೆ. 2019ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಗೊಟಬಯ ರಾಜಪಕ್ಸ ಅವರು ಎಲ್ಲಾ ಅಧಿಕಾರವೂ ತಮ್ಮ ಬಳಿಯೇ ಇರುವಂತೆ ನೋಡಿಕೊಳ್ಳಲು ಸಂವಿಧಾನಕ್ಕೆ ತಿದ್ದುಪಡಿ ತಂದಿದ್ದರು.