ಟ್ಯಾಗೋರರ ಚಿಂತನೆ, ಸಂದೇಶಗಳನ್ನು ಸಾರುವ ಹೊರಾಂಗಣ ಸ್ಮಾರಕ ಇದಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ಹ್ಯೂಸ್ಟನ್ನ ಭಾರತದ ಕಾನ್ಸುಲ್ ಜನರಲ್ ಅಸೀಮ್ ಮಹಾಜನ್, ಫೋರ್ಟ್ ಬೆಂಡ್ ಕೌಂಟಿ ನ್ಯಾಯಾಧೀಶ ಕೆ.ಪಿ. ಜಾರ್ಜ್, ಫೋರ್ಟ್ ಬೆಂಡ್ ಆಯುಕ್ತ ಆ್ಯಂಡಿ ಮೈಯೆರ್ಸ್, ಕೆಲ ಅಧಿಕಾರಿಗಳು ಮತ್ತು ಭಾರತೀಯ ಸಮುದಾಯದ ಹಲವರು ಉಪಸ್ಥಿತರಿದ್ದರು.