ತಿರುಮೂರ್ತಿಯವರು, ಮಂಡಳಿಯ ಅಧ್ಯಕ್ಷ ಸ್ಥಾನ ವಹಿಸಿಕೊಂಡ ನಂತರ ಭಾರತದ ಕೈಗೊಳ್ಳಲಿರುವ ಕಾರ್ಯಕ್ರಮಗಳನ್ನು ಬೋಜ್ಕಿರ್ಗೆ ವಿವರಿಸಿದರು. ಇದೇ ವೇಳೆ ಸೆಪ್ಟೆಂಬರ್ನಲ್ಲಿ ಪ್ರಾರಂಭವಾಗಲಿರುವ ವಿಶ್ವಸಂಸ್ಥೆ ಸಾಮಾನ್ಯ ಸಭೆಯ 76 ನೇ ಅಧಿವೇಶನದ ಸಿದ್ಧತೆ ಕುರಿತು ಕೂಡ ತಿರುಮೂರ್ತಿ ಮತ್ತು ಬೋಜ್ಕಿರ್ ಚರ್ಚಿಸಿದರು.