’ನಾವೆಲ್ಲ ಒಟ್ಟಾಗಿ ಸಾಂಕ್ರಾಮಿಕವನ್ನು ಅಂತ್ಯಗೊಳಿಸಲು ಶ್ರಮಿಸೋಣ. ಯಾವುದೇ ದೇಶದಲ್ಲಿ ಸೋಂಕು ಹೆಚ್ಚು ಸಮಯವಿದ್ದರೇ, ಇಡೀ ಜಗತ್ತಿಗೆ ಅಪಾಯ. ಹೊಸ ತಳಿಗಳು ಹುಟ್ಟಿಕೊಳ್ಳುವ ಸಾಧ್ಯತೆಗಳು ಹೆಚ್ಚು’ ಎಂದ ಅವರು, ‘ನೋವಿಡ್ ಕಾಯ್ದೆ’ (ಕೋವಿಡ್ನ ಹೊಸ ತಳಿ ಪ್ರಸರಣಕ್ಕೆ ಅವಕಾಶ ನೀಡದಿರುವುದು) ಜಾರಿಗೊಳಿಸಬೇಕಿದೆ ಎಂದರು.