ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವಕಪ್

ADVERTISEMENT

ಟಿ–20 ವಿಶ್ವಕಪ್‌: ಕೆ.ಎಲ್‌. ರಾಹುಲ್‌ಗಿಲ್ಲ ಸ್ಥಾನ, ಹಾರ್ದಿಕ್‌ ಪಾಂಡ್ಯ ಉಪನಾಯಕ!

ಮುಂದಿನ ತಿಂಗಳು ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ಭಾರತ ತಂಡದಲ್ಲಿ ವಿಕೆಟ್‌ಕೀಪರ್ ಸಂಜು ಸ್ಯಾಮ್ಸನ್ ಮತ್ತು ಸ್ಪಿನ್ನರ್ ಯಜುವೇಂದ್ರ ಚಾಹಲ್ ಸ್ಥಾನ ಗಳಿಸಿದ್ದಾರೆ.
Last Updated 30 ಏಪ್ರಿಲ್ 2024, 13:56 IST
ಟಿ–20 ವಿಶ್ವಕಪ್‌: ಕೆ.ಎಲ್‌. ರಾಹುಲ್‌ಗಿಲ್ಲ ಸ್ಥಾನ, ಹಾರ್ದಿಕ್‌ ಪಾಂಡ್ಯ ಉಪನಾಯಕ!

T20 ವಿಶ್ವಕಪ್‌: ವಿಕೆಟ್‌ ಕೀಪರ್ ಸ್ಥಾನಕ್ಕೆ ಪೈಪೋಟಿ, KL ರಾಹುಲ್‌ ಮೇಲೆ ಗಮನ

ಲಖನೌ– ಮುಂಬೈ ಪಂದ್ಯ ಇಂದು
Last Updated 29 ಏಪ್ರಿಲ್ 2024, 23:30 IST
T20 ವಿಶ್ವಕಪ್‌: ವಿಕೆಟ್‌ ಕೀಪರ್ ಸ್ಥಾನಕ್ಕೆ ಪೈಪೋಟಿ,  KL ರಾಹುಲ್‌ ಮೇಲೆ ಗಮನ

ಟಿ20 ವಿಶ್ವಕಪ್‌ಗೆ ಕಿವೀಸ್‌ ತಂಡ ಪ್ರಕಟ: ನಾಲ್ಕನೇ ಬಾರಿ ನಾಯಕರಾದ ವಿಲಿಯಮ್ಸನ್‌

ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ನಲ್ಲಿ ಜೂನ್‌ 2ರಿಂದ 30ರವರೆಗೆ ನಡೆಯಲಿರುವ ಟಿ20 ವಿಶ್ವಕಪ್‌ಗೆ 15 ಆಟಗಾರರ ನ್ಯೂಜಿಲೆಂಡ್‌ ತಂಡವನ್ನು ಸೋಮವಾರ ಪ್ರಕಟಿಸಲಾಗಿದೆ. ಅನುಭವಿ ಕೇನ್‌ ವಿಲಿಯಮ್ಸನ್‌ ತಂಡವನ್ನು ಮುನ್ನಡೆಸಲಿದ್ದಾರೆ.
Last Updated 29 ಏಪ್ರಿಲ್ 2024, 5:28 IST
ಟಿ20 ವಿಶ್ವಕಪ್‌ಗೆ ಕಿವೀಸ್‌ ತಂಡ ಪ್ರಕಟ: ನಾಲ್ಕನೇ ಬಾರಿ ನಾಯಕರಾದ ವಿಲಿಯಮ್ಸನ್‌

ಕ್ರೀಡಾ ಬದ್ಧತೆ, ಸಮರ್ಪಣಾ ಮನೋಭಾವಕ್ಕೆ ಉದಾಹರಣೆಯೇ ಕೊಹ್ಲಿ: ಲಾರಾ ಮೆಚ್ಚುಗೆ

‘ನನ್ನ ಮಗ ಯಾವುದೇ ಕ್ರೀಡೆಯಲ್ಲಿ ತೊಡಗಿಸಿಕೊಂಡರೆ, ಆತನಿಗೆ ಟೀಮ್ ಇಂಡಿಯಾ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಕ್ರೀಡಾ ಬದ್ಧತೆ ಮತ್ತು ಸಮರ್ಪಣಾ ಮನೋಭಾವವನ್ನು ಉದಾಹರಣೆಯಾಗಿಸಿಕೊಳ್ಳುವಂತೆ ಹೇಳುತ್ತೇನೆ’ ಎಂದು ವೆಸ್ಟ್‌ ಇಂಡೀಸ್‌ ಮಾಜಿ ಕ್ರಿಕೆಟಿಗ ಬ್ರಯಾನ್ ಲಾರಾ ‌ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 2 ಡಿಸೆಂಬರ್ 2023, 11:38 IST
ಕ್ರೀಡಾ ಬದ್ಧತೆ, ಸಮರ್ಪಣಾ ಮನೋಭಾವಕ್ಕೆ ಉದಾಹರಣೆಯೇ ಕೊಹ್ಲಿ: ಲಾರಾ ಮೆಚ್ಚುಗೆ

ತಪ್ಪೇನಿಲ್ಲ... ಮತ್ತೆ ಹಾಗೆಯೇ ಮಾಡುವೆ: ಟ್ರೋಫಿ ಮೇಲೆ ಕಾಲಿಟ್ಟ ಮಾರ್ಷ್‌ ಸಮರ್ಥನೆ

ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟ ನಡೆಯನ್ನು ಆಸ್ಟ್ರೇಲಿಯಾದ ಆಲ್‌ರೌಂಡರ್ ಮಿಚೆಲ್ ಮಾರ್ಷ್‌ ಸಮರ್ಥಿಸಿಕೊಂಡಿದ್ದಾರೆ. ಜತೆಗೆ ಇದನ್ನು ಪುನರಾವರ್ತಿಸಲು ಹಿಂಜರಿಯುವುದಿಲ್ಲ ಎಂದೂ ಹೇಳಿದ್ದಾರೆ.
Last Updated 1 ಡಿಸೆಂಬರ್ 2023, 11:38 IST
ತಪ್ಪೇನಿಲ್ಲ... ಮತ್ತೆ ಹಾಗೆಯೇ ಮಾಡುವೆ: ಟ್ರೋಫಿ ಮೇಲೆ ಕಾಲಿಟ್ಟ ಮಾರ್ಷ್‌ ಸಮರ್ಥನೆ

CWC ನಲ್ಲಿ ಭಾರತ ಸೋತ ನಂತರ ಸಂಭ್ರಮಾಚರಣೆ: ಕಾಶ್ಮೀರದಲ್ಲಿ 7 ವಿದ್ಯಾರ್ಥಿಗಳ ಬಂಧನ

ಬಂಧಿತರು ಕಾಶ್ಮೀರದ ಶೇರ್ ಏ ಕಾಶ್ಮೀರ್ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಎಂದು ಬಹಿರಂಗವಾಗಿದೆ. ಮೆಹಬೂಬಾ ಮುಫ್ತಿ ಕಿಡಿ
Last Updated 28 ನವೆಂಬರ್ 2023, 7:56 IST
CWC ನಲ್ಲಿ ಭಾರತ ಸೋತ ನಂತರ ಸಂಭ್ರಮಾಚರಣೆ: ಕಾಶ್ಮೀರದಲ್ಲಿ 7 ವಿದ್ಯಾರ್ಥಿಗಳ ಬಂಧನ

ಶತಕ ಗಳಿಸುವುದನ್ನು ಹೇಳಿಸಿಕೊಳ್ಳುವ ಅಗತ್ಯ ರೋಹಿತ್ ಶರ್ಮಾಗೆ ಇಲ್ಲ: ಆರ್.ಅಶ್ವಿನ್

ICC Cricket World Cup 2023: ರೋಹಿತ್‌ ಶರ್ಮಾ ಅವರು ಶತಕ ಗಳಿಸುವುದನ್ನು ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಭಾರತ ಕ್ರಿಕೆಟ್‌ ತಂಡದ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್ ಹೇಳಿದ್ದಾರೆ.
Last Updated 23 ನವೆಂಬರ್ 2023, 13:36 IST
ಶತಕ ಗಳಿಸುವುದನ್ನು ಹೇಳಿಸಿಕೊಳ್ಳುವ ಅಗತ್ಯ ರೋಹಿತ್ ಶರ್ಮಾಗೆ ಇಲ್ಲ: ಆರ್.ಅಶ್ವಿನ್
ADVERTISEMENT

ಟೆನಿಸ್‌ಗೆ ವಿದಾಯ; ವಿಶ್ವಕಪ್‌ ಗೆದ್ದ ಸಂಭ್ರಮ

ಆಸ್ಟ್ರೇಲಿಯಾ ತಂಡದ ಜೊತೆ ದಕ್ಷಿಣ ಕನ್ನಡದ ಕಿನ್ನಿಗೋಳಿ ದಂಪತಿ ಪುತ್ರಿ ಊರ್ಮಿಳಾ
Last Updated 22 ನವೆಂಬರ್ 2023, 23:05 IST
ಟೆನಿಸ್‌ಗೆ ವಿದಾಯ; ವಿಶ್ವಕಪ್‌ ಗೆದ್ದ ಸಂಭ್ರಮ

ನನ್ನ ಆಟ ಮುಗಿಯಿತು ಎಂದವರು ಯಾರು?: ವಿದಾಯ ಕುರಿತ ಪೋಸ್ಟ್‌ಗೆ ವಾರ್ನರ್ ಕಿಡಿ

ಭಾರತದ ಆತಿಥ್ಯದಲ್ಲಿ ನಡೆದ ಈ ಬಾರಿಯ ಏಕದಿನ ಕ್ರಿಕೆಟ್‌ ವಿಶ್ವಕಪ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಆತಿಥೇಯ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿದ ಆಸ್ಟ್ರೇಲಿಯಾ ಚಾಂಪಿಯನ್‌ ಪಟ್ಟಕೇರಿದೆ.
Last Updated 22 ನವೆಂಬರ್ 2023, 12:42 IST
ನನ್ನ ಆಟ ಮುಗಿಯಿತು ಎಂದವರು ಯಾರು?: ವಿದಾಯ ಕುರಿತ ಪೋಸ್ಟ್‌ಗೆ ವಾರ್ನರ್ ಕಿಡಿ

ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್‌ಗೆ ಮೋದಿ ಭೇಟಿ: ಕೀರ್ತಿ ಆಜಾದ್ ಆಕ್ಷೇಪ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಟೀಮ್ ಇಂಡಿಯಾದ ಡ್ರೆಸ್ಸಿಂಗ್ ರೂಮ್‌ಗೆ ಭೇಟಿ ಕೊಟ್ಟ ಬಗ್ಗೆ 1983ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ ಮಾಜಿ ಕ್ರಿಕೆಟಿಗ, ತೃಣಮೂಲ ಕಾಂಗ್ರೆಸ್ ನಾಯಕ ಕೀರ್ತಿ ಅಜಾದ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 22 ನವೆಂಬರ್ 2023, 5:12 IST
ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್‌ಗೆ ಮೋದಿ ಭೇಟಿ: ಕೀರ್ತಿ ಆಜಾದ್ ಆಕ್ಷೇಪ
ADVERTISEMENT