ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಕನ್ನಡ

ADVERTISEMENT

ಸಾಮೂಹಿಕ ನಕಲು– ವೆಬ್‌ಕಾಸ್ಟಿಂಗ್‌ನಿಂದ ನಿಯಂತ್ರಣ: ಭೋಜೇಗೌಡ

‘ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈ ಹಿಂದೆ ಎಸ್‌ಎಸ್‌ಎಸ್‌ಸಿ ಪರೀಕ್ಷೆ ವೇಳೆ ಸಾಮೂಹಿಕ ನಕಲು ನಡೆಯುತ್ತಿದ್ದುದು ನಿಜ. ಪರೀಕ್ಷೆ ಕೊಠಡಿಯಲ್ಲಿ ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಜಾರಿಗೆ ನಾವು ವಿಧಾನ ಪರಿಷತ್ತಿನಲ್ಲಿ ಒತ್ತಾಯಿಸಿದ್ದರಿಂದ ಈ ಪರಿಪಾಟಕ್ಕೆ ಕಡಿವಾಣ ಬಿದ್ದಿದೆ...
Last Updated 20 ಮೇ 2024, 5:28 IST
ಸಾಮೂಹಿಕ ನಕಲು– ವೆಬ್‌ಕಾಸ್ಟಿಂಗ್‌ನಿಂದ ನಿಯಂತ್ರಣ: ಭೋಜೇಗೌಡ

ಮೂಲ್ಕಿ | ಪ್ರಿಯತಮೆಯ ಆತ್ಮಹತ್ಯೆ– ರೈಲಿಗೆ ತಲೆ ಕೊಟ್ಟ ಯುವಕ

ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕನೊಬ್ಬ ಚಲಿಸುವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 19 ಮೇ 2024, 15:53 IST
fallback

ಶಾಸಕ ಹರೀಶ್‌ ಪೂಂಜಾ ಗೂಂಡಾ ವರ್ತನೆ ಅಕ್ಷಮ್ಯ: ದಿನೇಶ್‌ ಗುಂಡೂರಾವ್‌

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅಭಿಪ್ರಾಯಪಟ್ಟಿದ್ದಾರೆ.
Last Updated 19 ಮೇ 2024, 15:44 IST
ಶಾಸಕ ಹರೀಶ್‌ ಪೂಂಜಾ ಗೂಂಡಾ ವರ್ತನೆ ಅಕ್ಷಮ್ಯ: ದಿನೇಶ್‌ ಗುಂಡೂರಾವ್‌

ಚೆಸ್ ಟೂರ್ನಿ: ಅಕ್ಷಯಾ, ಸಿದ್ಧಾಂತ್‌ಗೆ ಚಾಂಪಿಯನ್ ಪಟ್ಟ

ಫಿಡೆ ರೇಟೆಡ್‌ 17 ವರ್ಷದೊಳಗಿನವರ ಚೆಸ್ ಟೂರ್ನಿ: ಪ್ರತೀತಿ, ಆರುಷಿ ರನ್ನರ್ ಅಪ್‌
Last Updated 19 ಮೇ 2024, 15:08 IST
ಚೆಸ್ ಟೂರ್ನಿ: ಅಕ್ಷಯಾ, ಸಿದ್ಧಾಂತ್‌ಗೆ ಚಾಂಪಿಯನ್  ಪಟ್ಟ

ಠಾಣಾಧಿಕಾರಿಗೆ ಬೆದರಿಕೆ: BJP ಶಾಸಕ ಹರೀಶ್‌ ಪೂಂಜ ವಿರುದ್ಧ ಪ್ರಕರಣ ದಾಖಲು

ಅಕ್ರಮ ಕಲ್ಲುಗಣಿಗಾರಿಕೆ ಆರೋಪಿ ಬಿಡುಗಡೆಗೆ ಆಗ್ರಹಿಸಿ ಠಾಣಾಧಿಕಾರಿಗೆ ಬೆದರಿಕೆ
Last Updated 19 ಮೇ 2024, 14:49 IST
ಠಾಣಾಧಿಕಾರಿಗೆ ಬೆದರಿಕೆ: BJP ಶಾಸಕ ಹರೀಶ್‌ ಪೂಂಜ ವಿರುದ್ಧ ಪ್ರಕರಣ ದಾಖಲು

ಮಳೆಗಾಲ ಸಮರ್ಥವಾಗಿ ಎದುರಿಸಲು ಸನ್ನದ್ಧರಾಗಿ: ಜುಬಿನ್

ಪ್ರಾಕೃತಿಕ ವಿಕೋಪದ ಸಂದರ್ಭ ಅಧಿಕಾರಿಗಳು ನಿರಂತರವಾಗಿ ಕೆಲಸ ಮಾಡಿ ಸಾರ್ವಜನಿಕರ ನೆರವಿಗೆ ತಕ್ಷಣ ಧಾವಿಸಿ ಬರಬೇಕು ಎಂದು ಪುತ್ತೂರು ಉಪ ವಿಭಾಗಾಧಿಕಾರಿ ಜುಬಿನ್ ಮೊಹಾಪಾತ್ರ ತಿಳಿಸಿದರು.
Last Updated 19 ಮೇ 2024, 13:49 IST
ಮಳೆಗಾಲ ಸಮರ್ಥವಾಗಿ ಎದುರಿಸಲು ಸನ್ನದ್ಧರಾಗಿ: ಜುಬಿನ್

ಬಿಜೆಪಿಯ ರೌಡಿ ಎಂಎಲ್ಎ ಹರೀಶ್ ಪೂಂಜಾ ದಬ್ಬಾಳಿಕೆ ನಡೆಸಿದ್ದಾರೆ: ಕಾಂಗ್ರೆಸ್ ಟೀಕೆ

ಬಿಜೆಪಿಯ ರೌಡಿ ಎಂಎಲ್ಎ ಹರೀಶ್ ಪೂಂಜಾ ದಬ್ಬಾಳಿಕೆ ನಡೆಸಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್‌ ‘ಎಕ್ಸ್‌’ ತಾಣದಲ್ಲಿ ಹರಿಹಾಯ್ದಿದೆ.
Last Updated 19 ಮೇ 2024, 13:13 IST
ಬಿಜೆಪಿಯ ರೌಡಿ ಎಂಎಲ್ಎ ಹರೀಶ್ ಪೂಂಜಾ ದಬ್ಬಾಳಿಕೆ ನಡೆಸಿದ್ದಾರೆ: ಕಾಂಗ್ರೆಸ್ ಟೀಕೆ
ADVERTISEMENT

ಸಮಾಜಸೇವೆಗೆ ಹೃದಯವಂತಿಕೆಯೂ ಅಗತ್ಯ: ಫಾ.ವಿಕ್ಟರ್ ಡಿಮೆಲ್ಲೊ

ಸಮಾಜ ಸೇವೆಗೂ ಹೃದಯವಂತಿಕೆ, ಒಳ್ಳೆಯ ಮನಸ್ಸು ಬೇಕು. ಆಗ ಮಾತ್ರ ಸಮಾಜಮುಖಿ ಕೆಲಸಗಳು ಪ್ರಾಮಾಣಿಕವಾಗಿ ನಡೆಯಲು ಸಾಧ್ಯ ಎಂದು ಪನೀರ್ ಚರ್ಚ್ ಧರ್ಮಗುರು ಫಾ.ವಿಕ್ಟರ್ ಡಿಮೆಲ್ಲೊ ಹೇಳಿದರು.
Last Updated 19 ಮೇ 2024, 13:10 IST
ಸಮಾಜಸೇವೆಗೆ ಹೃದಯವಂತಿಕೆಯೂ ಅಗತ್ಯ: ಫಾ.ವಿಕ್ಟರ್ ಡಿಮೆಲ್ಲೊ

ಕರಾವಳಿಯ ನಾಯಕರನ್ನು ತುಳಿಯುತ್ತಿರುವ ಬಿಜೆಪಿ ರಾಜ್ಯ ನಾಯಕರು: ರಘುಪತಿ ಭಟ್‌ ಆರೋಪ

ಬಿಜೆಪಿಯ ರಾಜ್ಯ ಮಟ್ಟದ ನಾಯಕರಿಂದ ಕರಾವಳಿಯ ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಅನ್ಯಾಯವಾಗುತ್ತಿದೆ. ಕರಾವಳಿ ಜಿಲ್ಲೆಯ ಮತದಾರರು ಏನಿದ್ದರೂ ಬಿಜೆಪಿಗೇ ಮತ ನೀಡುತ್ತಾರೆ ಎಂದು ಭಾವಿಸಿರುವ ಪಕ್ಷದ ಕೆಲ ಮುಖಂಡರು ಇಲ್ಲಿನ ನಾಯಕರನ್ನು ತುಳಿಯುತ್ತಿದ್ದಾರೆ’ ಎಂದು ಕೆ.ರಘುಪತಿ ಭಟ್‌ ಆರೋಪಿಸಿದರು.
Last Updated 19 ಮೇ 2024, 6:06 IST
ಕರಾವಳಿಯ ನಾಯಕರನ್ನು ತುಳಿಯುತ್ತಿರುವ ಬಿಜೆಪಿ ರಾಜ್ಯ ನಾಯಕರು: ರಘುಪತಿ ಭಟ್‌ ಆರೋಪ

ಮಕ್ಕಳಲ್ಲಿ ಸಮಾಜಮುಖಿ ಚಿಂತನೆ ಬೆಳೆಸಿ: ರಾಯ್ ಕ್ಯಾಸ್ಟಲಿನೊ

ಭವಿಷ್ಯತ್ತಿನ ಹರಿಕಾರರಾದ ಮಕ್ಕಳಲ್ಲಿ ಸಮಾಜಮುಖಿ ಚಿಂತನೆ ಬೆಳೆಸಿದರೆ ಮಾತ್ರವೇ ಸುಂದರ ಸಮಾಜದ ನಿರ್ಮಾಣ ಸಾಧ್ಯ’ ಎಂದು ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷ ರಾಯ್‌ ಕ್ಯಾಸ್ಟಲಿನೊ ಅಭಿಪ್ರಾಯಪಟ್ಟರು.
Last Updated 19 ಮೇ 2024, 6:04 IST
ಮಕ್ಕಳಲ್ಲಿ ಸಮಾಜಮುಖಿ ಚಿಂತನೆ ಬೆಳೆಸಿ: ರಾಯ್ ಕ್ಯಾಸ್ಟಲಿನೊ
ADVERTISEMENT