ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ಆರೋಗ್ಯ

ADVERTISEMENT

ವಿದ್ಯಾಭ್ಯಾಸದ ಒತ್ತಡ - ಸರಳ ಪರಿಹಾರಗಳು

ಬೆನ್ನು ಹುರಿಯನ್ನು ನೇರವಾಗಿಟ್ಟು ಸುಮ್ಮನೆ ಕುಳಿತುಕೊಂಡು ನಿಮ್ಮ ಗಮನವನ್ನು ಉಸಿರಾಟದತ್ತ ಹರಿಸಿ. ನಂತರ ನಿಧಾನವಾಗಿ ದೇಹದಲ್ಲಿ ಇರುವ ಒತ್ತಡ ಬಿಗಿತ ನೋವುಗಳನ್ನು ಗುರುತಿಸಿ. ಕೊನೆಯಲ್ಲಿ ನಿಮ್ಮೊಳಗೆ ಮೂಡುತ್ತಿರುವ ಭಾವನೆಗಳು ಯೋಚನೆಗಳತ್ತ ಗಮನ ಹರಿಸಿ
Last Updated 30 ಮೇ 2023, 14:06 IST
ವಿದ್ಯಾಭ್ಯಾಸದ ಒತ್ತಡ - ಸರಳ ಪರಿಹಾರಗಳು

ಸಿಗರೇಟು ಬದಲಿಗೆ ಬಂದಿದೆ ಇ-ಸಿಗರೇಟು: ಇದು ಸುಡಲಿದೆ ನಿಮ್ಮ ದೇಹವನ್ನು

ಇಂದು ವಿಶ್ವ ತಂಬಾಕು ಮುಕ್ತ ದಿನ. ತಂಬಾಕು ಸೇವನೆಯಿಂದ ಕ್ಯಾನ್ಸರ್‌ ಹರಡಲಿದೆ ಎಂಬುದು ಸಾಬೀತಾಗಿದ್ದರೂ ಇಂದಿನ ಯುವಜನರು ಹೆಚ್ಚಾಗಿ ಇದಕ್ಕೆ ವ್ಯಸನಿಗಳಾಗುತ್ತಿರುವುದು ವಿಪರ್ಯಾಸ.
Last Updated 30 ಮೇ 2023, 11:37 IST
ಸಿಗರೇಟು ಬದಲಿಗೆ ಬಂದಿದೆ ಇ-ಸಿಗರೇಟು: ಇದು ಸುಡಲಿದೆ ನಿಮ್ಮ ದೇಹವನ್ನು

ಕಾಳಜಿ: ಮಕ್ಕಳ ಆಹಾರ ಹೀಗಿರಲಿ

ಶಾಲೆಗಳು ಮತ್ತೆ ತೆರೆದಿವೆ. ತಾಯಂದಿರ ಚಿಂತೆಯೇನೆಂದರೆ ಇಂದು ಮಕ್ಕಳ ಡಬ್ಬಿಗೆ ಏನನ್ನು ಹಾಕಲಿ? ಬೆಳಗ್ಗೆ ಹೊರಡುವ ಮುನ್ನ ಏನನ್ನು ತಿನ್ನಿಸಲಿ? ಮನೆಗೆ ಬಂದ ನಂತರ ತಿನ್ನಲೇನು ಕೊಡಲಿ?
Last Updated 29 ಮೇ 2023, 23:32 IST
ಕಾಳಜಿ: ಮಕ್ಕಳ ಆಹಾರ ಹೀಗಿರಲಿ

ಆರೋಗ್ಯ: ನಿಮಗೆ ನೀವೇ ವೈದ್ಯರಾಗಬೇಡಿ

‘ಹೊಸ ವೈದ್ಯನಿಗಿಂತ ಹಳೆಯ ರೋಗಿ ಮೇಲು’ ಎನ್ನುವ ಗಾದೆಯಿದೆ. ಇದು ರೋಗಪತ್ತೆಯ ವಿಷಯದಲ್ಲಿ ಅನುಭವದ ಮಹತ್ವವನ್ನು ತಿಳಿಸುತ್ತದೆಯೇ ಹೊರತು, ಸ್ವಯಂವೈದ್ಯವನ್ನು ಪುರಸ್ಕರಿಸುವುದಿಲ್ಲ.
Last Updated 29 ಮೇ 2023, 23:31 IST
ಆರೋಗ್ಯ: ನಿಮಗೆ ನೀವೇ ವೈದ್ಯರಾಗಬೇಡಿ

ಅಪರೂಪದಲ್ಲಿ ಅಪರೂಪ | ಐದು ಶಿಶುಗಳಿಗೆ ಜನ್ಮ ನೀಡಿದ ಮಹಿಳೆ: ಏನಿದು ಕ್ವಿಂಟುಪ್ಲೆಟ್ಸ್?

ಜಾರ್ಖಂಡ್‌ ರಾಜ್ಯದಲ್ಲಿ ಮಹಿಳೆಯೊಬ್ಬರು ಐದು ಶಿಶುಗಳಿಗೆ ಜನ್ಮ ನೀಡಿರುವ ಅಪರೂಪದ ಘಟನೆ ನಡೆದಿದೆ.
Last Updated 24 ಮೇ 2023, 10:45 IST
ಅಪರೂಪದಲ್ಲಿ ಅಪರೂಪ | ಐದು ಶಿಶುಗಳಿಗೆ ಜನ್ಮ ನೀಡಿದ ಮಹಿಳೆ: ಏನಿದು ಕ್ವಿಂಟುಪ್ಲೆಟ್ಸ್?

ಯಾವ ನೋವಿಗೆ ಯಾವ ರೋಗ

ನೋವು – ರೋಗಲಕ್ಷಣಗಳಲ್ಲಿ ಮುಖ್ಯವಾದುದು. ದೇಹದ ಯಾವುದೇ ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು. ನೋವಿನ ತೀವ್ರತೆ ಮತ್ತು ಬಗೆ ವೈದ್ಯರಿಗೆ ಕಾಯಿಲೆಯ ಬಗ್ಗೆ ಮಹತ್ವದ ಸೂಚನೆಯನ್ನು ಕೊಡುತ್ತದೆ.
Last Updated 22 ಮೇ 2023, 23:30 IST
ಯಾವ ನೋವಿಗೆ ಯಾವ ರೋಗ

ಟೀಕೆಗಳ ‘ಟಾಕು’

ನಮ್ಮ ಜೀವನದ ಬಹುತೇಕ ಭಾಗ ಅವರಿವರ ಮಾತಿನಿಂದ ಪ್ರಭಾವಿತವಾಗುವುದು. ಬದುಕು ನಮ್ಮದಾದರೂ ಅದರ ಬಗ್ಗೆ ಇತರರು ಟೀಕೆಟಿಪ್ಪಣಿ ಮಾಡುತ್ತಿರುತ್ತಾರೆ. ಹೇಗೆ ಬಾಳಿದರೂ ಅಳೆದು ತೂಗುವವರು ಎತ್ತಿ ಆಡುವವರು ಇರುತ್ತಾರೆ.
Last Updated 22 ಮೇ 2023, 23:30 IST
ಟೀಕೆಗಳ ‘ಟಾಕು’
ADVERTISEMENT

ಖ್ಯಾತ ನೇತ್ರ ತಜ್ಞ ಭುಜಂಗ ಶೆಟ್ಟಿ ಇನ್ನಿಲ್ಲ

ಖ್ಯಾತ ನೇತ್ರ ತಜ್ಞ ಹಾಗೂ ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ.ಕೆ.ಭುಜಂಗ ಶೆಟ್ಟಿ (69) ಅವರು ಹೃದಯಾಘಾತದಿಂದ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.
Last Updated 19 ಮೇ 2023, 18:26 IST
ಖ್ಯಾತ ನೇತ್ರ ತಜ್ಞ ಭುಜಂಗ ಶೆಟ್ಟಿ ಇನ್ನಿಲ್ಲ

ಆರೋಗ್ಯ: ರೋಗ ತಪಾಸಣೆಗೆ ಹಿಂಜರಿಕೆ ಬೇಡ

ಅನೇಕರು ಹುಟ್ಟಿನಿಂದ ಆರೋಗ್ಯದಿಂದಿದ್ದು, ಕ್ರಮೇಣ ವಯೋಸಹಜ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಕೆಲವರು ಜನ್ಮಜಾತ ಕಾಯಿಲೆಯಿಂದಲೋ ಅಥವಾ ಆನುವಂಶಿಕಕಾಗಿ ಬರುವ ಕಾಯಿಲೆಗಳಿಂದಲೋ ಬಳಲುತ್ತಾರೆ.
Last Updated 15 ಮೇ 2023, 19:41 IST
ಆರೋಗ್ಯ: ರೋಗ ತಪಾಸಣೆಗೆ ಹಿಂಜರಿಕೆ ಬೇಡ

ಶ್ವಾಸಕೋಶ ರಕ್ಷಣೆಗೆ ಇಲ್ಲಿವೆ ಸಲಹೆಗಳು

ಆಸ್ತಮಾ ಸಮಸ್ಯೆಯಿಂದ ಸಾಕಷ್ಟು ಜನ ಬಳಲುತ್ತಿದ್ದಾರೆ. ಈ ರೋಗಕ್ಕೆ ಸೂಕ್ತ ಚಿಕಿತ್ಸೆ ಇಲ್ಲದಿದ್ದರೂ ಸಹ, ಶಿಸ್ತುಬದ್ಧ ನಿರ್ವಹಣೆಯಿಂದ, ತಕ್ಕಮಟ್ಟಿಗೆ ತಡೆಗಟ್ಟಲು ಸಾಧ್ಯವಿದೆ.
Last Updated 12 ಮೇ 2023, 22:42 IST
ಶ್ವಾಸಕೋಶ ರಕ್ಷಣೆಗೆ ಇಲ್ಲಿವೆ ಸಲಹೆಗಳು
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT