ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಆರೋಗ್ಯ

ADVERTISEMENT

ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಕರೋನರಿ ಆಂಜಿಯೋಗ್ರಾಮ್ ಸೇರ್ಪಡೆ

Ayushman Bharat: ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ–ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯಡಿ ‘ಕರೋನರಿ ಆಂಜಿಯೋಗ್ರಾಮ್’ ಚಿಕಿತ್ಸಾ ವಿಧಾನವನ್ನು ಸೇರ್ಪಡೆ ಮಾಡಲಾಗಿದೆ.
Last Updated 14 ಜನವರಿ 2026, 16:12 IST
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಕರೋನರಿ ಆಂಜಿಯೋಗ್ರಾಮ್ ಸೇರ್ಪಡೆ

ಚಳಿಯೊಂದಿಗೇ ಹೆಚ್ಚುತ್ತಿದೆ ಬಾಯಿ ಹುಣ್ಣು; ಭಯ ಬೇಡ, ಸುಲಭ ಪರಿಹಾರದ ಇಲ್ಲಿದೆ

Mouth Ulcer Remedies: ಬಾಯಿಯ ಒಳಗೆ ಸಣ್ಣ ಗುಳ್ಳೆಯಂತೆ ಕಾಣಿಸಿಕೊಂಡು ನಂತರ ಹುಣ್ಣಿನಂತಾಗುವ ಇದು ನೀರು ಕುಡಿಯಲೂ ಕಷ್ಟವಾಗುವಂತೆ ಮಾಡಿಬಿಡುತ್ತದೆ. ಹವಾಮಾನದಲ್ಲಿನ ವ್ಯತ್ಯಾಸ, ದೇಹದಲ್ಲಿನ ಬದಲಾವಣೆ, ಆಹಾರ ಸೇವನೆಯಲ್ಲಿ ವ್ಯತ್ಯಾಸವೂ ಬಾಯಿಹುಣ್ಣಾಗುವಂತೆ ಮಾಡುತ್ತದೆ.
Last Updated 14 ಜನವರಿ 2026, 6:41 IST
ಚಳಿಯೊಂದಿಗೇ ಹೆಚ್ಚುತ್ತಿದೆ ಬಾಯಿ ಹುಣ್ಣು; ಭಯ ಬೇಡ, ಸುಲಭ ಪರಿಹಾರದ ಇಲ್ಲಿದೆ

ಪ್ರತಿನಿತ್ಯವೂ ಆತ್ಮವಿಶ್ವಾಸದಿಂದಿರಲು ಈ ಸೂತ್ರಗಳನ್ನು ಪಾಲಿಸಿ

Daily Confidence: ನಮ್ಮನ್ನು ನಾವು ಕಾಳಜಿ ಮಾಡದೆ ಅಥವಾ ಪ್ರೀತಿಸದ ಹೊರತು ಪ್ರಪಂಚಕ್ಕೆ ತೆರೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಮೊದಲು ನಮ್ಮನ್ನು ಆರೈಕೆ ಮಾಡಿಕೊಳ್ಳುವುದು, ನಮ್ಮ ಬಗ್ಗೆ ಆಲೋಚಿಸುವುದು ಮುಖ್ಯವಾಗಿರುತ್ತದೆ.
Last Updated 14 ಜನವರಿ 2026, 1:06 IST
ಪ್ರತಿನಿತ್ಯವೂ ಆತ್ಮವಿಶ್ವಾಸದಿಂದಿರಲು ಈ ಸೂತ್ರಗಳನ್ನು ಪಾಲಿಸಿ

ಚಿಯಾ ಬೀಜಗಳನ್ನು ಸೇವಿಸುವಾಗ ಈ ತಪ್ಪುಗಳನ್ನು ಮಾಡಲೇಬೇಡಿ ಎನ್ನುತ್ತಾರೆ ವೈದ್ಯರು

Chia Seeds Side Effects: ಜನರಲ್ಲಿ ಹೆಚ್ಚಿದ ಜಾಗೃತಿಯಿಂದಾಗಿ ಚಿಯಾ ಬೀಜಗಳು ದೈನಂದಿನ ಆಹಾರದಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿವೆ. ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಈ ಚಿಕ್ಕ ಬೀಜಗಳು ತೂಕ ಕಡಿಮೆ ಮಾಡುವುದು, ಜೀರ್ಣಕ್ರಿಯೆ ಸುಧಾರಿಸುವುದು ಸೇರಿದಂತೆ ಅನೇಕ ಆರೋಗ್ಯ ಲಾಭಗಳನ್ನು ನೀಡುತ್ತವೆ.
Last Updated 13 ಜನವರಿ 2026, 8:30 IST
ಚಿಯಾ ಬೀಜಗಳನ್ನು ಸೇವಿಸುವಾಗ ಈ ತಪ್ಪುಗಳನ್ನು ಮಾಡಲೇಬೇಡಿ ಎನ್ನುತ್ತಾರೆ ವೈದ್ಯರು

ತೀವ್ರ ಚಳಿ: ಆರೋಗ್ಯದಲ್ಲಿನ ಸಣ್ಣ ಏರುಪೇರಿಗೂ ನಿರ್ಲಕ್ಷ್ಯ ಬೇಡ

Bronchitis Pneumonia Risk: ಇತ್ತೀಚೆಗೆ ಚಳಿ ಗಣನೀಯವಾಗಿ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಉಸಿರಾಟದ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲಿಯೂ ಮಕ್ಕಳು ಹಾಗೂ ವಯಸ್ಸಾದವರಲ್ಲಿ ಹೆಚ್ಚು ಸಮಸ್ಯೆಗಳು ಕಂಡುಬರುತ್ತಿವೆ.
Last Updated 13 ಜನವರಿ 2026, 5:35 IST
ತೀವ್ರ ಚಳಿ: ಆರೋಗ್ಯದಲ್ಲಿನ ಸಣ್ಣ ಏರುಪೇರಿಗೂ ನಿರ್ಲಕ್ಷ್ಯ ಬೇಡ

Positive Mindset: ಆಶಾವಾದ ಫಲಗಳು

Positive Mindset: ದೈನಂದಿನ ಜೀವನದಲ್ಲಿ ಸಂಕಷ್ಟದ ಸನ್ನಿವೇಶ ಎದುರಾದಾಗ ಕೆಲವರು ಖಿನ್ನತೆಗೆ ಒಳಗಾಗುತ್ತಾರೆ. ಕಾಯಿಲೆಗಳು ಬಂದಾಗ ಬದುಕೇ ಮುಗಿಯಿತು ಎಂದು ವ್ಯಥೆಪಡುತ್ತಾರೆ. ಸೋಲುಗಳು, ಸಮಸ್ಯೆಗಳು ಮತ್ತು ನಿರಾಸೆಗಳು ಕಾಡುತ್ತಿದ್ದರೆ ಹತಾಶೆಗೆ ಒಳಗಾಗುತ್ತಾರೆ.
Last Updated 13 ಜನವರಿ 2026, 1:00 IST
Positive Mindset: ಆಶಾವಾದ ಫಲಗಳು

ಕೃತಕ ಸೌಂದರ್ಯದ ಆಸೆಗೆ ಮೂತ್ರಪಿಂಡದ ‘ದಂಡ’

Cosmetic Side Effects:ಸುಂದರವಾಗಿ ಕಾಣಬೇಕೆಂದು, ವಯಸ್ಸು ಮರೆಮಾಚಲೆಂದು, ಗೌರವರ್ಣದ ತ್ವಚೆಗಾಗಿ - ಹೀಗೆ ಒಂದಿಲ್ಲೊಂದು ಕಾರಣದಿಂದ ಇವುಗಳ ಬಳಕೆ ದಿನೇ ದಿನೇ ಹೆಚ್ಚುತ್ತಿದೆ. ಇವುಗಳ ವಿಪರೀತ ಬಳಕೆಯಿಂದ ಕೆಲವೊಮ್ಮೆ ಆರೋಗ್ಯದ ಏರುಪೇರು, ಅದರಲ್ಲೂ ಕಿಡ್ನಿರೋಗಗಳು ಬರಬಹುದೆಂದು ನಿಮಗೆ ತಿಳಿದಿದೆಯೇ?
Last Updated 13 ಜನವರಿ 2026, 0:13 IST
ಕೃತಕ ಸೌಂದರ್ಯದ ಆಸೆಗೆ ಮೂತ್ರಪಿಂಡದ ‘ದಂಡ’
ADVERTISEMENT

ಸ್ಪರ್ಶ್‌ ಆಸ್ಪತ್ರೆಯಲ್ಲಿ 75 ವಷದ ತಾಯಿಯಿಂದ ಮಗನಿಗೆ ಮರುಜೀವ

Kidney Transplant: ಬೆಂಗಳೂರಿನ ಯಶವಂತಪುರ ಸ್ಪರ್ಶ್‌ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ರೊಬೊಟಿಕ್‌ ತಂತ್ರಜ್ಞಾನ ಬಳಸಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು 75 ವರ್ಷದ ತಾಯಿ ಮಗನಿಗೆ ಮರು ಜೀವ ಮತ್ತು ಜೀವನವನ್ನು ಒದಗಿಸಿಕೊಟ್ಟಿದ್ದಾರೆ.
Last Updated 12 ಜನವರಿ 2026, 15:24 IST
ಸ್ಪರ್ಶ್‌ ಆಸ್ಪತ್ರೆಯಲ್ಲಿ 75 ವಷದ ತಾಯಿಯಿಂದ ಮಗನಿಗೆ ಮರುಜೀವ

ಗರ್ಭಿಣಿಯರಿಗೆ ಮಧುಮೇಹ ಬರಲು ಕಾರಣಗಳಿವು...

Pregnancy Health: ಗರ್ಭಾವಸ್ಥೆಯಲ್ಲಿ ಮಧುಮೇಹ ಬಂದರೆ ತಾಯಿ ಹಾಗೂ ಮಗುವಿಗೆ ವಿವಿಧ ಬಗೆಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಗರ್ಭಾವಸ್ಥೆಯ ಮಧುಮೇಹ ಮೆಲ್ಲಿಟಸ್ ಮಧುಮೇಹದ ಒಂದು ರೂಪವಾಗಿದ್ದು, ಹಾರ್ಮೋನ್ ವೈಪರೀತ್ಯದಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುತ್ತದೆ.
Last Updated 12 ಜನವರಿ 2026, 12:27 IST
ಗರ್ಭಿಣಿಯರಿಗೆ ಮಧುಮೇಹ ಬರಲು ಕಾರಣಗಳಿವು...

ಇನ್ಸುಲಿನ್‌ಗೆ 104 ವರ್ಷ: ಜೀವರಕ್ಷಕ ಜೀವನಪರ್ಯಂತ ಬೇಕೇ ಎಂಬುದರ ಸತ್ಯ, ಮಿಥ್ಯ

Diabetes Treatment: ಮನುಷ್ಯನ ಚಟುವಟಿಕೆಗೆ ಅತಿ ಅಗತ್ಯವಾದ, ಜೀವಕೋಶಗಳ ರಚನೆಗೆ ಬೇಕಾದ ಗ್ಲೂಕೋಸ್‌ ಉತ್ಪಾದನೆ ಮತ್ತು ಅದರ ಸಮತೋಲನ ಹಾರ್ಮೋನುಗಳ ಮೇಲೆ ಅವಲಂಬಿತವಾಗಿದೆ. ಈ ವ್ಯವಸ್ಥೆಯಲ್ಲಿ ಏರುಪೇರು ಉಂಟಾದಾಗ ಮಧುಮೇಹ ಕಾಣಿಸಿಕೊಳ್ಳುತ್ತದೆ.
Last Updated 12 ಜನವರಿ 2026, 10:09 IST
ಇನ್ಸುಲಿನ್‌ಗೆ 104 ವರ್ಷ: ಜೀವರಕ್ಷಕ ಜೀವನಪರ್ಯಂತ ಬೇಕೇ ಎಂಬುದರ ಸತ್ಯ, ಮಿಥ್ಯ
ADVERTISEMENT
ADVERTISEMENT
ADVERTISEMENT