ಗುರುವಾರ, 26 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಆರೋಗ್ಯ

ADVERTISEMENT

ತಿಂದುಂಡು ಸುಖವಾಗಿ: ದಿನಾ ಅನ್ನ ತಿಂದರೆ ವೇಟ್ ಲಾಸ್ ಆಗಲ್ವಾ? ದಪ್ಪ ಆಗ್ತಾರಾ?

Weight Loss Myths: ಇಂಥದ್ದೊಂದು ಪ್ರಶ್ನೆಯನ್ನು ದಿನದಲ್ಲಿ ಏನಿಲ್ಲವೆಂದರೂ ಹತ್ತು ಬಾರಿ ಎದುರಿಸುತ್ತೇನೆ. ನನ್ನ ಬಳಿ ತೂಕ ಕಡಿಮೆ ಮಾಡಿಕೊಳ್ಳಬೇಕು, ಬೊಜ್ಜು ಕರಗಿಸಬೇಕು ಎಂದು ಬರುವ ಪ್ರತಿಯೊಬ್ಬರೂ ‘ಮೇಡಂ ನಾವು ದಿನಾ ಊಟ ಮಾಡಬಹುದಾ? ನಮಗೆ ಅನ್ನ ತಿನ್ನದೇ ಇರಕ್ಕೆ ಆಗಲ್ಲ ಎಂದು ಕೇಳ್ತಾರೆ
Last Updated 25 ಫೆಬ್ರುವರಿ 2026, 23:30 IST
ತಿಂದುಂಡು ಸುಖವಾಗಿ: ದಿನಾ ಅನ್ನ ತಿಂದರೆ ವೇಟ್ ಲಾಸ್ ಆಗಲ್ವಾ? ದಪ್ಪ ಆಗ್ತಾರಾ?

ದಂತ ಚಿಕಿತ್ಸೆಗೆ ಗುಳಿಗೆಯ ಗಳಿಗೆ

Stem Cell Tooth Regeneration: ಕೃತಕ ಇಂಪ್ಲಾಂಟ್‌ಗೆ ಪರ್ಯಾಯವಾಗಿ ಜೀವಕೋಶ ಗುಳಿಗೆಗಳ ಮೂಲಕ ನೈಸರ್ಗಿಕ ಹಲ್ಲುಗಳನ್ನು ಬೆಳೆಸುವ ಪುನರುತ್ಪಾದಕ ದಂತವೈದ್ಯಕೀಯ ಸಂಶೋಧನೆಗಳು ಹೊಸ ಭರವಸೆ ಮೂಡಿಸಿವೆ.
Last Updated 24 ಫೆಬ್ರುವರಿ 2026, 23:30 IST
ದಂತ ಚಿಕಿತ್ಸೆಗೆ ಗುಳಿಗೆಯ ಗಳಿಗೆ

ಬೇಸಿಗೆಯಲ್ಲಿ ಈ ಆಹಾರಗಳನ್ನು ಸೇವಿಸಿ, ದೇಹ ತಂಪು–ತಂಪು ಕೂಲ್ ಕೂಲ್ ಆಗಿರಲು ಸಹಕಾರಿ

Summer Health Tips: ಋತುಮಾನ ಬದಲಾದ ಹಾಗೆ ವಾತಾವರಣದಲ್ಲಿ ಉಷ್ಣತೆ, ತೇವಾಂಶ ಬದಲಾಗುತ್ತದೆ. ಉಷ್ಣಾಂಶ ಹೆಚ್ಚಾದಂತೆ ಆರೋಗ್ಯದ ಮೇಲೂ ತೀವ್ರ ಪರಿಣಾಮ ಬೀರುತ್ತದೆ. ದೇಹದ ಉಷ್ಣತೆಯಿಂದ ತಪ್ಪಿಸಿಕೊಳ್ಳಲು ಅನೇಕರು ರಾಸಯನಿಕಯುಕ್ತ ತಂಪು ಪಾನೀಯವನ್ನು ಸೇವಿಸುತ್ತಾರೆ.
Last Updated 24 ಫೆಬ್ರುವರಿ 2026, 23:30 IST
ಬೇಸಿಗೆಯಲ್ಲಿ ಈ ಆಹಾರಗಳನ್ನು ಸೇವಿಸಿ, ದೇಹ ತಂಪು–ತಂಪು ಕೂಲ್ ಕೂಲ್ ಆಗಿರಲು ಸಹಕಾರಿ

ಬೆನ್ನು ನೋವಿನಿಂದ ಪಾರಾಗಲು ದಿನನಿತ್ಯ ಅಳವಡಿಸಿಕೊಳ್ಳಬೇಕಾದ ಸೂತ್ರಗಳಿವು

ನಿರಂತರವಾಗಿ ಒಂದೆ ಕಡೆ, ಕಚೇರಿಗಳಲ್ಲಿ ಕುಳಿತು ಕೆಲಸ ಮಾಡುವ ಪರಿಣಾಮವಾಗಿ ಬೆನ್ನು ನೋವು ಇಂದಿನ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ.
Last Updated 24 ಫೆಬ್ರುವರಿ 2026, 11:16 IST
ಬೆನ್ನು ನೋವಿನಿಂದ ಪಾರಾಗಲು ದಿನನಿತ್ಯ ಅಳವಡಿಸಿಕೊಳ್ಳಬೇಕಾದ ಸೂತ್ರಗಳಿವು

ಗಮನಿಸಿ| ಬಿಸಿ ನೀರಿಗೆ ತಣ್ಣೀರು ಬೆರೆಸಿ ಕುಡಿಯಲೇಬಾರದು; ಯಾಕೆ ಗೊತ್ತಾ?

Ayurvedic Health: ಉತ್ತಮ ಆಹಾರದ ಸೇವನೆ ನಮ್ಮ ಆರೋಗ್ಯವನ್ನು ವೃದ್ಧಿಸುವಲ್ಲಿ ಸಹಕರಿಸುತ್ತದೆ. ಹಾಗೆಂದ ಮಾತ್ರಕ್ಕೆ ನಾವು ಆಹಾರವನ್ನು ಮನಸ್ಸೊ ಇಚ್ಛೆ ಸೇವಿಸಲು ಸಾಧ್ಯವಿಲ್ಲ. ಆಹಾರವು ಶರೀರದಲ್ಲಿ ಶಕ್ತಿಯಾಗಿ ಕಾರ್ಯನಿರ್ವಹಿಸಬೇಕಾದರೆ ಅದನ್ನು ಆಯುರ್ವೇದದಲ್ಲಿ ಹೇಳಿದ ಪ್ರಕಾರ.
Last Updated 24 ಫೆಬ್ರುವರಿ 2026, 10:10 IST
ಗಮನಿಸಿ| ಬಿಸಿ ನೀರಿಗೆ ತಣ್ಣೀರು ಬೆರೆಸಿ ಕುಡಿಯಲೇಬಾರದು; ಯಾಕೆ ಗೊತ್ತಾ?

ಥೈರಾಯ್ಡ್‌ನಿಂದ ಗರ್ಭಧಾರಣೆ, ಫಲವತ್ತತೆ ಮೇಲೆ ಪರಿಣಾಮವೇನು?

Thyroid Health: ಗರ್ಭಧಾರಣೆ ಸಂದಸರ್ಭದಲ್ಲಿ ಪುರುಷ ಮತ್ತು ಮಹಿಳೆ ಇಬ್ಬರೂ ಸಮಸ್ಯೆಗಳನ್ನು ಎದರಿಸುತ್ತಾರೆ. ಆ ಪೈಕಿ ಗರ್ಭಧಾರಣೆ ವೇಳೆ ಮುಖ್ಯವಾಗಿ ಕಾಡುವ ಸಮಸ್ಯೆಯೇ ಥೈರಾಯ್ಡ್. ಈ ಸಮಸ್ಯೆಯನ್ನು ಅಷ್ಟಾಗಿ ಪರಿಗಣಿಸದೇ ನಿರ್ಲಕ್ಷ್ಯ ಮಾಡುತ್ತಾರೆ.
Last Updated 24 ಫೆಬ್ರುವರಿ 2026, 8:42 IST
ಥೈರಾಯ್ಡ್‌ನಿಂದ ಗರ್ಭಧಾರಣೆ, ಫಲವತ್ತತೆ ಮೇಲೆ ಪರಿಣಾಮವೇನು?

Health Tips: ಬಾಳೆಹಣ್ಣು ಮಾತ್ರವಲ್ಲ, ಬಾಳೆ ಎಲೆ ಊಟದಲ್ಲೂ ಇದೆ ಆರೋಗ್ಯ ಗುಟ್ಟು

Banana Health: ಬಾಳೆಹಣ್ಣು ಹಾಗೂ ಬಾಳೆ ಎಲೆಯ ಊಟ ರುಚಿ ಮಾತ್ರವಲ್ಲದೆ ಇದರ ಹಿಂದೆ ವೈಜ್ಞಾನಿಕ ಕಾರಣವನ್ನು ಒಳಗೊಂಡಿದೆ. ಬಾಳೆಹಣ್ಣು ಹಾಗೂ ಬಾಳೆ ಎಲೆಯ ಊಟದಿಂದ ದೇಹಕ್ಕೆ ಆಗುವ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ. ಬಾಳೆಯಲ್ಲಿ ಟ್ರಿಸ್ಟೋಫಾನ್ ಎಂಬ ಪ್ರೋಟೀನ್ ಇದೆ.
Last Updated 24 ಫೆಬ್ರುವರಿ 2026, 6:36 IST
Health Tips: ಬಾಳೆಹಣ್ಣು ಮಾತ್ರವಲ್ಲ, ಬಾಳೆ ಎಲೆ ಊಟದಲ್ಲೂ ಇದೆ ಆರೋಗ್ಯ ಗುಟ್ಟು
ADVERTISEMENT

Ear Health: ಕಿವಿಯ ಮಾತು ಕೇಳಿ

Ear Health: ಇಯರ್‌ಫೋನ್ ಬಳಕೆ ಹಾಗೂ ಶೀತ ಪರಿಣಾಮಗಳಿಂದ ಕಿವಿ ಸಮಸ್ಯೆಗಳು ಹೆಚ್ಚಾಗುತ್ತಿವೆ. ಆಯುರ್ವೇದ ಸಲಹೆಗಳ ಮೂಲಕ ಕಿವಿ ಆರೋಗ್ಯ ಕಾಪಾಡುವ ವಿಧಾನಗಳ ಕುರಿತು ವಿವರ.
Last Updated 24 ಫೆಬ್ರುವರಿ 2026, 0:50 IST
Ear Health: ಕಿವಿಯ ಮಾತು ಕೇಳಿ

Overthinking: ಯೋಚನೆಗೂ ಮಿತಿ ಇರಲಿ

Stop Overthinking: ಅತಿಯಾದ ಯೋಚನೆ ಆತಂಕ ಮತ್ತು ಅಸ್ಥಿರತೆಯನ್ನು ಹೆಚ್ಚಿಸುತ್ತದೆ. ಭಾವನೆಗಳನ್ನು ಅರಿತು ಸ್ವೀಕರಿಸುವ ಮೂಲಕ ಮನಸ್ಸಿಗೆ ಸಮತೋಲನ ತರುವ ಕುರಿತು ಲೇಖನದಲ್ಲಿ ವಿಶ್ಲೇಷಣೆ.
Last Updated 23 ಫೆಬ್ರುವರಿ 2026, 23:30 IST
Overthinking: ಯೋಚನೆಗೂ ಮಿತಿ ಇರಲಿ

ನೆನೆಸಿಟ್ಟ ಒಣ ದ್ರಾಕ್ಷಿ ಸೇವಿಸುವುದರಿಂದಾಗುವ ಲಾಭಗಳಿವು

Soaked Raisins: ಪ್ರತಿದಿನ ನೆನೆಸಿಟ್ಟ ಒಣ ದ್ರಾಕ್ಷಿಯನ್ನು ಸೇವಿಸುವುದರಿಂದ ಆರೋಗ್ಯಕ್ಕರ ಹತ್ತಾರು ಲಾಭಗಳಿವೆ ಎಂದು ವೈದ್ಯರು ಹೇಳುತ್ತಾರೆ. ‌ದ್ರಾಕ್ಷಿ ವಿಟಮಿನ್‌ ಹಾಗೂ ಫೈಬರ್‌ ಅಂಶಗಳಿಂದ ಸಮೃದ್ದವಾಗಿರುತ್ತದೆ. ದ್ರಾಕ್ಷಿ ಜೀರ್ಣಕ್ರಿಯೆಯನ್ನು ಸುಧಾರಿಸಿ ರಕ್ತಹೀನತೆ
Last Updated 23 ಫೆಬ್ರುವರಿ 2026, 12:21 IST
ನೆನೆಸಿಟ್ಟ ಒಣ ದ್ರಾಕ್ಷಿ ಸೇವಿಸುವುದರಿಂದಾಗುವ ಲಾಭಗಳಿವು
ADVERTISEMENT
ADVERTISEMENT
ADVERTISEMENT