ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಆರೋಗ್ಯ

ADVERTISEMENT

Positive Mindset: ಆಶಾವಾದ ಫಲಗಳು

Positive Mindset: ದೈನಂದಿನ ಜೀವನದಲ್ಲಿ ಸಂಕಷ್ಟದ ಸನ್ನಿವೇಶ ಎದುರಾದಾಗ ಕೆಲವರು ಖಿನ್ನತೆಗೆ ಒಳಗಾಗುತ್ತಾರೆ. ಕಾಯಿಲೆಗಳು ಬಂದಾಗ ಬದುಕೇ ಮುಗಿಯಿತು ಎಂದು ವ್ಯಥೆಪಡುತ್ತಾರೆ. ಸೋಲುಗಳು, ಸಮಸ್ಯೆಗಳು ಮತ್ತು ನಿರಾಸೆಗಳು ಕಾಡುತ್ತಿದ್ದರೆ ಹತಾಶೆಗೆ ಒಳಗಾಗುತ್ತಾರೆ.
Last Updated 13 ಜನವರಿ 2026, 1:00 IST
Positive Mindset: ಆಶಾವಾದ ಫಲಗಳು

ಕೃತಕ ಸೌಂದರ್ಯದ ಆಸೆಗೆ ಮೂತ್ರಪಿಂಡದ ‘ದಂಡ’

Cosmetic Side Effects:ಸುಂದರವಾಗಿ ಕಾಣಬೇಕೆಂದು, ವಯಸ್ಸು ಮರೆಮಾಚಲೆಂದು, ಗೌರವರ್ಣದ ತ್ವಚೆಗಾಗಿ - ಹೀಗೆ ಒಂದಿಲ್ಲೊಂದು ಕಾರಣದಿಂದ ಇವುಗಳ ಬಳಕೆ ದಿನೇ ದಿನೇ ಹೆಚ್ಚುತ್ತಿದೆ. ಇವುಗಳ ವಿಪರೀತ ಬಳಕೆಯಿಂದ ಕೆಲವೊಮ್ಮೆ ಆರೋಗ್ಯದ ಏರುಪೇರು, ಅದರಲ್ಲೂ ಕಿಡ್ನಿರೋಗಗಳು ಬರಬಹುದೆಂದು ನಿಮಗೆ ತಿಳಿದಿದೆಯೇ?
Last Updated 13 ಜನವರಿ 2026, 0:13 IST
ಕೃತಕ ಸೌಂದರ್ಯದ ಆಸೆಗೆ ಮೂತ್ರಪಿಂಡದ ‘ದಂಡ’

ಸ್ಪರ್ಶ್‌ ಆಸ್ಪತ್ರೆಯಲ್ಲಿ 75 ವಷದ ತಾಯಿಯಿಂದ ಮಗನಿಗೆ ಮರುಜೀವ

Kidney Transplant: ಬೆಂಗಳೂರಿನ ಯಶವಂತಪುರ ಸ್ಪರ್ಶ್‌ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ರೊಬೊಟಿಕ್‌ ತಂತ್ರಜ್ಞಾನ ಬಳಸಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು 75 ವರ್ಷದ ತಾಯಿ ಮಗನಿಗೆ ಮರು ಜೀವ ಮತ್ತು ಜೀವನವನ್ನು ಒದಗಿಸಿಕೊಟ್ಟಿದ್ದಾರೆ.
Last Updated 12 ಜನವರಿ 2026, 15:24 IST
ಸ್ಪರ್ಶ್‌ ಆಸ್ಪತ್ರೆಯಲ್ಲಿ 75 ವಷದ ತಾಯಿಯಿಂದ ಮಗನಿಗೆ ಮರುಜೀವ

ಗರ್ಭಿಣಿಯರಿಗೆ ಮಧುಮೇಹ ಬರಲು ಕಾರಣಗಳಿವು...

Pregnancy Health: ಗರ್ಭಾವಸ್ಥೆಯಲ್ಲಿ ಮಧುಮೇಹ ಬಂದರೆ ತಾಯಿ ಹಾಗೂ ಮಗುವಿಗೆ ವಿವಿಧ ಬಗೆಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಗರ್ಭಾವಸ್ಥೆಯ ಮಧುಮೇಹ ಮೆಲ್ಲಿಟಸ್ ಮಧುಮೇಹದ ಒಂದು ರೂಪವಾಗಿದ್ದು, ಹಾರ್ಮೋನ್ ವೈಪರೀತ್ಯದಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುತ್ತದೆ.
Last Updated 12 ಜನವರಿ 2026, 12:27 IST
ಗರ್ಭಿಣಿಯರಿಗೆ ಮಧುಮೇಹ ಬರಲು ಕಾರಣಗಳಿವು...

ಇನ್ಸುಲಿನ್‌ಗೆ 104 ವರ್ಷ: ಜೀವರಕ್ಷಕ ಜೀವನಪರ್ಯಂತ ಬೇಕೇ ಎಂಬುದರ ಸತ್ಯ, ಮಿಥ್ಯ

Diabetes Treatment: ಮನುಷ್ಯನ ಚಟುವಟಿಕೆಗೆ ಅತಿ ಅಗತ್ಯವಾದ, ಜೀವಕೋಶಗಳ ರಚನೆಗೆ ಬೇಕಾದ ಗ್ಲೂಕೋಸ್‌ ಉತ್ಪಾದನೆ ಮತ್ತು ಅದರ ಸಮತೋಲನ ಹಾರ್ಮೋನುಗಳ ಮೇಲೆ ಅವಲಂಬಿತವಾಗಿದೆ. ಈ ವ್ಯವಸ್ಥೆಯಲ್ಲಿ ಏರುಪೇರು ಉಂಟಾದಾಗ ಮಧುಮೇಹ ಕಾಣಿಸಿಕೊಳ್ಳುತ್ತದೆ.
Last Updated 12 ಜನವರಿ 2026, 10:09 IST
ಇನ್ಸುಲಿನ್‌ಗೆ 104 ವರ್ಷ: ಜೀವರಕ್ಷಕ ಜೀವನಪರ್ಯಂತ ಬೇಕೇ ಎಂಬುದರ ಸತ್ಯ, ಮಿಥ್ಯ

ಮಕ್ಕಳಲ್ಲಿನ ಬೊಜ್ಜಿಗೆ ಕಾರಣವೇನು? ಇಲ್ಲಿದೆ ಮಾಹಿತಿ

Body Mass Index: ಇತ್ತೀಚೆಗೆ ಚಿಕ್ಕಮಕ್ಕಳಲ್ಲಿ ಬಾಡಿ ಮಾಸ್ ಇಂಡೆಕ್ಸ್ ಅಳತೆ ಶೇ.95ಕ್ಕಿಂತ ಅಧಿಕವಾಗುತ್ತಿರುವುದರಿಂದ ಬೊಜ್ಜು ಹೆಚ್ಚುತ್ತಿದೆ. ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಹೆಚ್ಚಿನ ಜಾಗೃತಿಯ ಅಗತ್ಯವಿದೆ.
Last Updated 11 ಜನವರಿ 2026, 22:50 IST
ಮಕ್ಕಳಲ್ಲಿನ ಬೊಜ್ಜಿಗೆ ಕಾರಣವೇನು? ಇಲ್ಲಿದೆ ಮಾಹಿತಿ

ಮಧುಮೇಹಿಗಳು ಸೇವಿಸಬಹುದಾದ ಹಣ್ಣುಗಳಿವು

Diabetes Health Tips: ಮಧುಮೇಹದ ಸಮಸ್ಯೆ ಇರುವವರು ಹಣ್ಣು ಸೇವಿಸಬಾರದು ಎನ್ನುವ ತಪ್ಪು ಕಲ್ಪನೆ ಇದೆ. ಆದರೆ ಸರಿಯಾದ ಹಣ್ಣುಗಳನ್ನು ಆಯ್ಕೆ ಮಾಡಿದರೆ ದೇಹಕ್ಕೆ ಅಗತ್ಯವಾದ ಫೈಬರ್, ವಿಟಮಿನ್, ಖನಿಜ ಮತ್ತು ಆ್ಯಂಟಿ ಆಕ್ಸಿಡೆಂಟ್‌ಗಳನ್ನು ಪಡೆಯಬಹುದು.
Last Updated 11 ಜನವರಿ 2026, 15:22 IST
ಮಧುಮೇಹಿಗಳು ಸೇವಿಸಬಹುದಾದ ಹಣ್ಣುಗಳಿವು
ADVERTISEMENT

ಸಂಕ್ರಾಂತಿ: ಎಳ್ಳು ಆಚರಣೆಗಷ್ಟೇ ಸೀಮಿತವಲ್ಲ, 'ಆರೋಗ್ಯ ಪಾಲನಾ' ಪದ್ಧತಿಯೂ ಹೌದು

Winter Nutrition: ಚಳಿಗಾಲ ಆರಂಭವಾಗುತ್ತಿದ್ದಂತೆ ದೇಹಕ್ಕೆ ಶಾಖ ಮತ್ತು ಶಕ್ತಿಯ ಅಗತ್ಯ ಹೆಚ್ಚಾಗುತ್ತದೆ. ಪೋಷಣಾ ಶಾಸ್ತ್ರದ ಪ್ರಕಾರ ಎಳ್ಳು ದೇಹಕ್ಕೆ ಅಗತ್ಯವಾದ ಫ್ಯಾಟಿ ಆಸಿಡ್ಸ್, ಕ್ಯಾಲ್ಸಿಯಂ ಮತ್ತು ಉತ್ಕರ್ಷಣ ನಿರೋಧಕಗಳನ್ನು ನೀಡುವ ಶ್ರೇಷ್ಠ ಆಹಾರವಾಗಿದೆ.
Last Updated 11 ಜನವರಿ 2026, 14:00 IST
ಸಂಕ್ರಾಂತಿ: ಎಳ್ಳು ಆಚರಣೆಗಷ್ಟೇ ಸೀಮಿತವಲ್ಲ, 'ಆರೋಗ್ಯ ಪಾಲನಾ' ಪದ್ಧತಿಯೂ ಹೌದು

ಸುಖಾ ಸುಮ್ಮನೆ ಆ್ಯಂಟಿಬಯೊಟಿಕ್‌ ಬಳಸುವ ಮುನ್ನ ಇರಲಿ ಎಚ್ಚರ

Antibiotic Resistance: ಇತ್ತೀಚಿನ ದಿನಗಳಲ್ಲಿ ಆಂಟಿಬಯೋಟಿಕ್‌ಗಳ ಅತಿಯಾದ ಬಳಕೆ ಒಂದು ದೊಡ್ಡ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಅಗತ್ಯವಿಲ್ಲದ ಸಂದರ್ಭಗಳಲ್ಲಿ ಅಥವಾ ವೈದ್ಯರ ಸಲಹೆ ಇಲ್ಲದೆ ಆಂಟಿಬಯೋಟಿಕ್‌ಗಳನ್ನು ಬಳಸುವುದು ಆರೋಗ್ಯಕ್ಕೆ ಗಂಭೀರ ಅಪಾಯಗಳನ್ನುಂಟುಮಾಡುತ್ತದೆ.
Last Updated 10 ಜನವರಿ 2026, 9:30 IST
ಸುಖಾ ಸುಮ್ಮನೆ ಆ್ಯಂಟಿಬಯೊಟಿಕ್‌ ಬಳಸುವ ಮುನ್ನ ಇರಲಿ ಎಚ್ಚರ

ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಸೇವನೆಯಿಂದ ಸಿಗುವ ಪ್ರಮುಖ ಲಾಭಗಳಿವು

Amla Ayurveda Benefits: ಸಾಮಾನ್ಯವಾಗಿ ಆಮ್ಲಾ ಅಥವಾ ಭಾರತೀಯ ನೆಲ್ಲಿಕಾಯಿ ಎಂದು ಕರೆಯಲ್ಪಡುವ ಅಮಲಕಿ ಸಾಂಪ್ರದಾಯಿಕ ಭಾರತೀಯ ಆರೋಗ್ಯ ಪದ್ಧತಿಗಳಲ್ಲಿ ಅತ್ಯಂತ ಮೌಲ್ಯಯುತ ಹಣ್ಣುಗಳಲ್ಲಿ ಒಂದಾಗಿದೆ. ಸುಲಭವಾಗಿ ಲಭ್ಯವಿರುವ ಈ ಹಣ್ಣು ಅಗಾಧ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
Last Updated 10 ಜನವರಿ 2026, 2:30 IST
ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಸೇವನೆಯಿಂದ ಸಿಗುವ ಪ್ರಮುಖ ಲಾಭಗಳಿವು
ADVERTISEMENT
ADVERTISEMENT
ADVERTISEMENT