ಬುಧವಾರ, 28 ಜನವರಿ 2026
×
ADVERTISEMENT

ಆರೋಗ್ಯ

ADVERTISEMENT

ಸಣ್ಣಪುಟ್ಟ ವಿಷಯಗಳ ಬಗ್ಗೆ ಭಯ ಬಿಡಿ... ಪ್ಯಾನಿಕ್ ಅಟ್ಯಾಕ್‌ನಿಂದ ಪಾರಾಗಿ

Mental Health Tips: ಸೂಕ್ಷ್ಮ ಸ್ವಭಾವದ ವ್ಯಕ್ತಿಗಳಿಗೆ ಜೀವನದ ಒತ್ತಡಗಳು ಬಹಳ ಬೇಗ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಭಯ ಎನ್ನುವುದು ಕೆಲವರಿಗೆ ಒಂದು ರೋಗದಂತೆ ಕಾಡುತ್ತಿರುತ್ತದೆ. ತೀವ್ರ ಆತಂಕದಿಂದ ಉಸಿರಾಟ ಕಷ್ಟವಾಗುವುದು, ಮೈ ನಡುಕ ಬರುವುದು, ಪ್ಯಾನಿಕ್ ಅಟ್ಯಾಕ್ ಬಗ್ಗೆ ಇಲ್ಲಿದೆ ಮಾಹಿತಿ.
Last Updated 28 ಜನವರಿ 2026, 12:27 IST
ಸಣ್ಣಪುಟ್ಟ ವಿಷಯಗಳ ಬಗ್ಗೆ ಭಯ ಬಿಡಿ... ಪ್ಯಾನಿಕ್ ಅಟ್ಯಾಕ್‌ನಿಂದ ಪಾರಾಗಿ

ಊಟ, ತಿಂಡಿ ಸ್ಕಿಪ್‌ ಮಾಡೋದ್ರಿಂದ ಮತ್ತೂ ದಪ್ಪ ಆಗ್ತೀರಾ; ಹುಷಾರು! ಇಲ್ಲಿದೆ ಕಾರಣ

Dieting Mistakes: ಆಧುನಿಕ ಜೀವನ ಶೈಲಿಯ ಅತಿ ದೊಡ್ಡ ಸಮಸ್ಯೆ ಎಂದರೆ ಬೊಜ್ಜು. ಭಾರತದಲ್ಲಿ ನಾಲ್ಕು ಮಂದಿಯಲ್ಲಿ ಒಬ್ಬರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಇನ್ನು ಮೂರು ದಶಕಗಳಲ್ಲಿ ಅರ್ಧ ಭಾರತ ದಡೂತಿಗಳ ದೇಶವಾಗಲಿದೆ ಎನ್ನುತ್ತದೆ ವರದಿ.
Last Updated 28 ಜನವರಿ 2026, 10:32 IST
ಊಟ, ತಿಂಡಿ ಸ್ಕಿಪ್‌ ಮಾಡೋದ್ರಿಂದ ಮತ್ತೂ ದಪ್ಪ ಆಗ್ತೀರಾ; ಹುಷಾರು! ಇಲ್ಲಿದೆ ಕಾರಣ

ಭಾರತ-ಐರೋಪ್ಯ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದ: ಔಷಧ ಉದ್ಯಮಕ್ಕೆ ಆಗುವ ಲಾಭವೇನು?

Pharma Industry Benefits: ಭಾರತ ಮತ್ತು ಐರೋಪ್ಯ ಒಕ್ಕೂಟದ (ಇ.ಯು) ನಡುವಿನ ಮುಕ್ತ ವ್ಯಾಪಾರ ಒಪ್ಪಂದವು (ಎಫ್‌ಟಿಎ) ಸ್ಥಿರ, ದೀರ್ಘಕಾಲೀನ ಔಷಧ ವ್ಯಾಪಾರವನ್ನು ಸಕ್ರಿಯಗೊಳಿಸುತ್ತದೆ ಎಂದು ಭಾರತೀಯ ಔಷಧ ರಫ್ತು ಉತ್ತೇಜನಾ ಮಂಡಳಿ (ಫಾರ್ಮೆಕ್ಸಿಲ್) ಅಧ್ಯಕ್ಷ ನಮಿತ್ ಜೋಶಿ ಹೇಳಿದ್ದಾರೆ.
Last Updated 28 ಜನವರಿ 2026, 4:54 IST
ಭಾರತ-ಐರೋಪ್ಯ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದ: ಔಷಧ ಉದ್ಯಮಕ್ಕೆ ಆಗುವ ಲಾಭವೇನು?

ಹಲ್ಲುಜ್ಜಿದ ಬಳಿಕ ವಸಡಿನಲ್ಲಿ ರಕ್ತಸ್ರಾವ ಆಗುವುದು ಕಾಯಿಲೆಯ ಮುನ್ಸೂಚನೆಯೇ?

Gingivitis Symptoms: ಕೆಲವೊಮ್ಮೆ ಹಲ್ಲುಜ್ಜುವುದ ನಂತರ ಅಥವಾ ಮುನ್ನ ವಸಡಿನಲ್ಲಿ ರಕ್ತ ಸ್ರಾವವಾಗುತ್ತದೆ. ಇದಕ್ಕೆ ಕಾರಣವೇನು? ದೇಹದ ಆರೋಗ್ಯಕ್ಕೂ, ವಸಡಿಗೂ ಏನಾದರೂ ಸಂಬಂಧ ಇದೆಯೇ? ಕಾಯಿಲೆಯ ಮುನ್ಸೂಚನೆಯೇ?
Last Updated 27 ಜನವರಿ 2026, 13:33 IST
ಹಲ್ಲುಜ್ಜಿದ ಬಳಿಕ ವಸಡಿನಲ್ಲಿ ರಕ್ತಸ್ರಾವ ಆಗುವುದು ಕಾಯಿಲೆಯ ಮುನ್ಸೂಚನೆಯೇ?

ಒಂದಲ್ಲ, ಎರಡಲ್ಲ ಹಲವು ಸಮಸ್ಯೆಗೆ ಬೀಟ್‌ರೂಟ್‌ ರಾಮಬಾಣ: ಹೀಗಿರಲಿ ಸೇವಿಸುವ ವಿಧಾನ

Beetroot For Skin: ಬೀಟ್‌ರೂಟ್‌ನಲ್ಲಿ ಕಬ್ಬಿಣಾಂಶ, ಫೋಲಿಕ್ ಆ್ಯಸಿಡ್ ಹಾಗೂ ವಿಟಮಿನ್ ಸಿ ಯಥೇಚ್ಛವಾಗಿದೆ. ಬೀಟ್‌ರೂಟ್‌ ಸೇವನೆಯಿಂದ ಶರೀರದಲ್ಲಿ ರಕ್ತ ಸಂಚಾರ ಉತ್ತಮಗೊಳ್ಳುತ್ತದೆ. ಹಾಗಾಗಿ ದೇಹದ ಎಲ್ಲಾ ಜೀವಕೋಶಗಳಿಗೆ ಆಮ್ಲಜನಕದ ಪೂರೈಕೆಯು ಸರಿಯಾಗಿ ಆಗುತ್ತದೆ.
Last Updated 27 ಜನವರಿ 2026, 7:38 IST
ಒಂದಲ್ಲ, ಎರಡಲ್ಲ ಹಲವು ಸಮಸ್ಯೆಗೆ ಬೀಟ್‌ರೂಟ್‌ ರಾಮಬಾಣ: ಹೀಗಿರಲಿ ಸೇವಿಸುವ ವಿಧಾನ

ಕ್ಷೇಮ ಕುಶಲ: ನಾಲಗೆಯಲ್ಲಿದೆ ಆರೋಗ್ಯದ ಸವಿ

Taste Buds Function: ನಾಲಗೆಯ ಮೇಲೆ ಇರುವ ರುಚಿಯ ಮೊಗ್ಗುಗಳು ಸಿಹಿ, ಹುಳಿ, ಕಹಿ, ಉಪ್ಪು ಮತ್ತು ಖಾರದ ರುಚಿಗಳನ್ನು ಗುರುತಿಸಲು ಸಹಾಯ ಮಾಡುತ್ತವೆ. ಈ ಶಕ್ತಿ ನಮ್ಮ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
Last Updated 26 ಜನವರಿ 2026, 23:30 IST
ಕ್ಷೇಮ ಕುಶಲ: ನಾಲಗೆಯಲ್ಲಿದೆ ಆರೋಗ್ಯದ ಸವಿ

ಕ್ಷೇಮ ಕುಶಲ| ಟೀಕೆಗಳಿಗೆ ಸೋಲಬೇಡಿ; ಅದನ್ನು ಎದುರಿಸಲು ನಾವೇನು ಮಾಡಬಹುದು?

Criticism and Mindfulness: ಸಮಾಜದಲ್ಲಿ ನಿಂದನೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ಟೀಕೆಗಳಿಗೆ ಪ್ರತಿಕ್ರಿಯಿಸುವ ಬದಲು ಮೌಲ್ಯಪೂರ್ಣ ಸಂವಾದಕ್ಕೆ ಅವಕಾಶ ನೀಡುವ ಮನಸ್ಸು ಮತ್ತು ಆತ್ಮಬಲವೇ ನಾವು ಬೆಳೆಸಬೇಕಾದ ಶಕ್ತಿ.
Last Updated 26 ಜನವರಿ 2026, 23:30 IST
ಕ್ಷೇಮ ಕುಶಲ| ಟೀಕೆಗಳಿಗೆ ಸೋಲಬೇಡಿ; ಅದನ್ನು ಎದುರಿಸಲು ನಾವೇನು ಮಾಡಬಹುದು?
ADVERTISEMENT

ರೋಗನಿರೋಧಕ ಶಕ್ತಿ ಹೆಚ್ಚಿಸಿಸಲು ಸೇವಿಸಬೇಕಾದ ಹಣ್ಣುಗಳಿವು

Immune Boosting Diet: ವಿಟಮಿನ್ ಸಿ ಸಮೃದ್ಧ ಕಿತ್ತಳೆ, ನೆಲ್ಲಿಕಾಯಿ, ಪಪ್ಪಾಯಿ, ದಾಳಿಂಬೆ ಹಣ್ಣುಗಳ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಾಧ್ಯ. ಇದರಿಂದ ಕರುಳು ಆರೋಗ್ಯ ಹಾಗೂ ಚುರುಕಾದ ರಕ್ಷಣಾತ್ಮಕ ಶಕ್ತಿ ಸಾಧ್ಯ.
Last Updated 25 ಜನವರಿ 2026, 11:39 IST
ರೋಗನಿರೋಧಕ ಶಕ್ತಿ ಹೆಚ್ಚಿಸಿಸಲು ಸೇವಿಸಬೇಕಾದ ಹಣ್ಣುಗಳಿವು

ಚುಟುಚುಟು ಚೆಲುವೆ ಆಶಿಕಾ ರಂಗನಾಥ್ ಫಿಟ್‌ ಆಗಿರೋದು ಹೇಗೆ? ಫಿಟ್ನೆಸ್ ರಹಸ್ಯ ಬಯಲು

Ashika Ranganath Workout: ಚಂದನವನದ ಜನಪ್ರಿಯ ನಟಿ ಆಶಿಕಾ ರಂಗನಾಥ್ ಸದ್ಯ ಟಾಪ್‌ ನಟಿಯರಲ್ಲಿ ಒಬ್ಬರಾಗಿದ್ದಾರೆ. ಕನ್ನಡ ಸಿನಿಮಾಗಳ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿರುವ ಆಶಿಕಾ ರಂಗನಾಥ್ ಅವರು ಇಂದು ತಮಿಳು ಮತ್ತು ತೆಲುಗು ಚಿತ್ರಗಳಲ್ಲಿಯೂ ನಾಯಕಿಯಾಗಿ ಮಿಂಚುತ್ತಿದ್ದಾರೆ.
Last Updated 24 ಜನವರಿ 2026, 12:38 IST
ಚುಟುಚುಟು ಚೆಲುವೆ ಆಶಿಕಾ ರಂಗನಾಥ್ ಫಿಟ್‌ ಆಗಿರೋದು ಹೇಗೆ? ಫಿಟ್ನೆಸ್ ರಹಸ್ಯ ಬಯಲು

ಕೂದಲು ಉದುರುತ್ತಿದ್ದರೆ ಹೀಗೆ ಮಾಡಿ..

Hair Loss Causes: ತಲೆಗೂದಲು ಉದುರುವುದು ಮಹಿಳೆಯರಲ್ಲೂ ಪುರುಷರಲ್ಲೂ ಸಾಮಾನ್ಯವಾಗಿದೆ. ಪ್ರತಿದಿನ 50 ರಿಂದ 100ಕ್ಕೂ ಹೆಚ್ಚು ಕೂದಲು ಉದುರಿದರೆ, ತಲೆಬೋಳ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಇಲ್ಲಿದೆ.
Last Updated 23 ಜನವರಿ 2026, 11:07 IST
ಕೂದಲು ಉದುರುತ್ತಿದ್ದರೆ ಹೀಗೆ ಮಾಡಿ..
ADVERTISEMENT
ADVERTISEMENT
ADVERTISEMENT