ಗುರುವಾರ, 27 ನವೆಂಬರ್ 2025
×
ADVERTISEMENT

ಚಿತ್ರದುರ್ಗ

ADVERTISEMENT

ಪೋಕ್ಸೊ; ಮೊದಲ ಪ್ರಕರಣದಲ್ಲಿ ಮುರುಘಾ ಶರಣರು ಸೇರಿ ಮೂವರು ಆರೋಪ ಮುಕ್ತ

ಚಿತ್ರದುರ್ಗ; 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸಿವಿಲ್ ನ್ಯಾಯಾಧೀಶರಿಂದ ಆದೇಶ ಪ್ರಕಟ
Last Updated 26 ನವೆಂಬರ್ 2025, 10:27 IST
ಪೋಕ್ಸೊ; ಮೊದಲ ಪ್ರಕರಣದಲ್ಲಿ ಮುರುಘಾ ಶರಣರು ಸೇರಿ ಮೂವರು ಆರೋಪ ಮುಕ್ತ

Pocso Case | ಶಿವಮೂರ್ತಿ ಶರಣರ ವಿರುದ್ಧದ ಪ್ರಕರಣ: ಇಂದು ಆದೇಶ ಪ್ರಕಟ

Pocso Case: ಶಿವಮೂರ್ತಿ ಶರಣರ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣದ ಆದೇಶ ಇಂದು (ಬುಧವಾರ) ಪ್ರಕಟವಾಗಲಿದೆ.
Last Updated 26 ನವೆಂಬರ್ 2025, 6:12 IST
Pocso Case | ಶಿವಮೂರ್ತಿ ಶರಣರ ವಿರುದ್ಧದ ಪ್ರಕರಣ: ಇಂದು ಆದೇಶ ಪ್ರಕಟ

ಸ್ನೇಹ ಸಮ್ಮಿಲನ, ಗುರುವಂದನಾ ಕಾರ್ಯಕ್ರಮ

ಬಿ. ದುರ್ಗ: ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ
Last Updated 26 ನವೆಂಬರ್ 2025, 5:30 IST
ಸ್ನೇಹ ಸಮ್ಮಿಲನ, ಗುರುವಂದನಾ ಕಾರ್ಯಕ್ರಮ

‘ಸಾರ್ವಜನಿಕರು ಹೆಲ್ಮೆಟ್ ಮಹತ್ವ ತಿಳಿಯಬೇಕು’

ಬೈಕ್ ಚಾಲನೆಯಲ್ಲಿ ಹೆಲ್ಮೆಟ್ ಧರಿಸುವುದನ್ನು ನಿರ್ಲಕ್ಷಿಸದರೆ ಅಪಘಾತ ಸಂಬವಿಸಿದಾಗ ಜೀವಕ್ಕೆ ಕುತ್ತು ಬುರುವುದು ಖಚಿತ. ಹಾಗಾಗಿ ಸಾರ್ವಜನಿಕರು ದ್ವಿಚಕ್ರ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು...
Last Updated 26 ನವೆಂಬರ್ 2025, 5:29 IST
‘ಸಾರ್ವಜನಿಕರು ಹೆಲ್ಮೆಟ್ ಮಹತ್ವ ತಿಳಿಯಬೇಕು’

ಎ‍ಪಿಎಂಸಿಯಲ್ಲಿ ಕುಸಿದ ಶೇಂಗಾ ಆವಕ

ಇಳುವರಿ ಕುಸಿತದ ಪರಿಣಾಮ, ಹೊರ ಜಿಲ್ಲೆ, ಹೊರ ರಾಜ್ಯದಿಂದ ಬರುತ್ತಿದೆ ಅಲ್ಪ ಪ್ರಮಾಣದ ಶೇಂಗಾ
Last Updated 26 ನವೆಂಬರ್ 2025, 5:28 IST
ಎ‍ಪಿಎಂಸಿಯಲ್ಲಿ ಕುಸಿದ ಶೇಂಗಾ ಆವಕ

ಸಾಧನೆಗೆ ಅಂಗವಿಕಲತೆ ಅಡ್ಡಿಯಾಗುವುದಿಲ್ಲ

ಅಂಗವಿಕಲರ ಕ್ರೀಡಾಕೂಟ ; ನ್ಯಾಯಾಧೀಶ ಎಂ.ವಿಜಯ್‌ ಹೇಳಿಕೆ
Last Updated 26 ನವೆಂಬರ್ 2025, 5:26 IST
ಸಾಧನೆಗೆ ಅಂಗವಿಕಲತೆ ಅಡ್ಡಿಯಾಗುವುದಿಲ್ಲ

ಸಿಂಥೆಟಿಕ್‌ ಟ್ರಾಕ್‌ ನಿರ್ಮಾಣಕ್ಕೆ ಭರವಸೆ

ಸಿಂಥೆಟಿಕ್‌ ಟ್ರಾಕ್‌ ನಿರ್ಮಾಣಕ್ಕೆ ಶಾಸಕ ಚಂದ್ರಪ್ಪ ಭರವಸೆ
Last Updated 26 ನವೆಂಬರ್ 2025, 5:25 IST
ಸಿಂಥೆಟಿಕ್‌ ಟ್ರಾಕ್‌ ನಿರ್ಮಾಣಕ್ಕೆ ಭರವಸೆ
ADVERTISEMENT

ಪೋಕ್ಸೊ: ಮುರುಘಾ ಶರಣರ ಪ್ರಕರಣದ ಆದೇಶ ಇಂದು

POCSO ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಮೊದಲ ಪೋಕ್ಸೊ ಪ್ರಕರಣದ ಆದೇಶವನ್ನು ಬುಧವಾರ (ನ. 26) 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸಿವಿಲ್‌ ಕೋರ್ಟ್‌ನ ನ್ಯಾಯಾಧೀಶ ಗಂಗಾಧರಪ್ಪ ಹಡಪದ ಅವರು ಬೆಳಿಗ್ಗೆ 11ಕ್ಕೆ ಪ್ರಕಟಿಸಲಿದ್ದಾರೆ.
Last Updated 25 ನವೆಂಬರ್ 2025, 20:30 IST
ಪೋಕ್ಸೊ: ಮುರುಘಾ ಶರಣರ ಪ್ರಕರಣದ ಆದೇಶ ಇಂದು

‘ಅಧಿಕಾರಕ್ಕೆ ಬಂದ ಮೇಲೆ ಸಮುದಾಯ ನಿರ್ಲಕ್ಷ್ಯ’

‘ಚುನಾವಣೆಯಲ್ಲಿ ಮತ ಬ್ಯಾಂಕ್‌ಗೆ ಮಾತ್ರ ವಾಲ್ಮೀಕಿ ಸಮುದಾಯವನ್ನು ಪಕ್ಷಗಳು ಬಳಸಿಕೊಳ್ಳುತ್ತಿವೆ.
Last Updated 25 ನವೆಂಬರ್ 2025, 4:59 IST
‘ಅಧಿಕಾರಕ್ಕೆ ಬಂದ ಮೇಲೆ ಸಮುದಾಯ ನಿರ್ಲಕ್ಷ್ಯ’

‘ಕನ್ನಡ ಮನೆ ಮಾತಾಗಲಿ’

Language Awareness: byline no author page goes here ಧರ್ಮಪುರ ಸಮೀಪದ ಹರಿಯಬ್ಬೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಕನ್ನಡ ಜಾಗೃತಿ ಕಾರ್ಯಕ್ರಮದಲ್ಲಿ ಜಡೇಕುಂಟೆ ಮಂಜುನಾಥ್ ಅವರು ಕನ್ನಡ ಮನೆ ಮಾತಾಗಬೇಕು ಎಂದು ಅಭಿಪ್ರಾಯಪಟ್ಟರು.
Last Updated 25 ನವೆಂಬರ್ 2025, 4:58 IST
‘ಕನ್ನಡ ಮನೆ ಮಾತಾಗಲಿ’
ADVERTISEMENT
ADVERTISEMENT
ADVERTISEMENT