ಶುಕ್ರವಾರ, 21 ನವೆಂಬರ್ 2025
×
ADVERTISEMENT

ಚಿತ್ರದುರ್ಗ

ADVERTISEMENT

ಚಿತ್ರದುರ್ಗ: ‘ಗ್ರಾಮೀಣಾಭಿವೃದ್ಧಿಗೆ ಸಹಕಾರ ಸಂಘಗಳ ಪಾತ್ರ ಹಿರಿದು’

Cooperative Role in Rural Growth: ಚಳ್ಳಕೆರೆಯಲ್ಲಿ ನಡೆದ 72ನೇ ಸಹಕಾರ ಸಪ್ತಾಹದಲ್ಲಿ ಶಾಸಕ ಟಿ. ರಘುಮೂರ್ತಿ ಅವರು ಸಹಕಾರ ಸಂಘಗಳ ಮಹತ್ವವನ್ನು ವಿವರಿಸಿದರು. ಕೃಷಿಗೆ ಶೂನ್ಯ ಬಡ್ಡಿ ಸಾಲ ಸೌಲಭ್ಯದ ಮಾತು ಹೇಳಿದರು.
Last Updated 21 ನವೆಂಬರ್ 2025, 6:12 IST
ಚಿತ್ರದುರ್ಗ: ‘ಗ್ರಾಮೀಣಾಭಿವೃದ್ಧಿಗೆ ಸಹಕಾರ ಸಂಘಗಳ ಪಾತ್ರ ಹಿರಿದು’

ಚಿತ್ರದುರ್ಗ: ಹೊಸ ಹಕ್ಕುಪತ್ರ ವಿತರಣೆ; ಧರಣಿ ಅಂತ್ಯ

Dalit Land Rights: ಚಳ್ಳಕೆರೆಯಲ್ಲಿ 16 ದಿನಗಳ ಧರಣಿ ನಂತರ, ಗೋಸಿಕೆರೆ ಗ್ರಾಮದ 87 ದಲಿತ ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ ವಿತರಿಸಲಾಯಿತು. ಉಳಿದ ಬೇಡಿಕೆಗಳಿಗೆ ಪರಿಶೀಲನೆ ನಂತರ ಕ್ರಮವಿಡಲಾಗುತ್ತದೆ.
Last Updated 21 ನವೆಂಬರ್ 2025, 6:12 IST
ಚಿತ್ರದುರ್ಗ: ಹೊಸ ಹಕ್ಕುಪತ್ರ ವಿತರಣೆ; ಧರಣಿ ಅಂತ್ಯ

ಚಿತ್ರದುರ್ಗ: ಸಮರ್ಪಕ ವಿದ್ಯುತ್‌ಗೆ ಆಗ್ರಹ; ವಿದ್ಯುತ್‌ ಕೇಂದ್ರಕ್ಕೆ ಬೀಗ

Electricity Issue Protest: ಬೆಸ್ಕಾಂ ಶಾಖಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹೆಗ್ಗೆರೆ ರೈತರು ಸಮರ್ಪಕ ವಿದ್ಯುತ್‌ ಸರಬರಾಜಿಗೆ ಆಗ್ರಹಿಸಿ ಭರಮಸಾಗರ ವಿದ್ಯುತ್‌ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದರು.
Last Updated 21 ನವೆಂಬರ್ 2025, 6:12 IST
ಚಿತ್ರದುರ್ಗ: ಸಮರ್ಪಕ ವಿದ್ಯುತ್‌ಗೆ ಆಗ್ರಹ; ವಿದ್ಯುತ್‌ ಕೇಂದ್ರಕ್ಕೆ ಬೀಗ

ಚಿತ್ರದುರ್ಗ: ಸಾಲ ನಿರಾಕರಣೆ; ಬ್ಯಾಂಕ್ ಅಧಿಕಾರಿಗಳಿಗೆ ನೋಟಿಸ್

ಲೀಡ್‌ ಬ್ಯಾಂಕ್‌ನಿಂದ ಜಿಲ್ಲಾ ಸಲಹಾ ಸಮಿತಿ ಸಭೆ; ಜಿ.ಪಂ ಸಿಇಒ ಎಸ್‌.ಆಕಾಶ್‌ ಎಚ್ಚರಿಕೆ
Last Updated 21 ನವೆಂಬರ್ 2025, 6:12 IST
ಚಿತ್ರದುರ್ಗ: ಸಾಲ ನಿರಾಕರಣೆ; ಬ್ಯಾಂಕ್ ಅಧಿಕಾರಿಗಳಿಗೆ ನೋಟಿಸ್

ಚಿತ್ರದುರ್ಗ: ಕಸದ ಕೊಂಪೆಯಾದ ಎಂಆರ್‌ಐ ಸ್ಕ್ಯಾನಿಂಗ್‌ ಕೇಂದ್ರ

ಶೌಚಾಲಯ ಸೌಲಭ್ಯವಿಲ್ಲದೇ ಡಿಎನ್‌ಬಿ ತರಬೇತಿ ಕೇಂದ್ರದ ಅಭ್ಯರ್ಥಿಗಳ ಪರದಾಟ
Last Updated 21 ನವೆಂಬರ್ 2025, 6:12 IST
ಚಿತ್ರದುರ್ಗ: ಕಸದ ಕೊಂಪೆಯಾದ ಎಂಆರ್‌ಐ ಸ್ಕ್ಯಾನಿಂಗ್‌ ಕೇಂದ್ರ

ಭೂ–ಸ್ವಾಧೀನ ಕೈಬಿಡಲು ಆಗ್ರಹಿಸಿ ಬೆಂಗಳೂರು ಚಲೋ: ಜೆ.ಯಾದವರೆಡ್ಡಿ

ಸ್ವರಾಜ್‌ ಇಂಡಿಯಾ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಯಾದವರೆಡ್ಡಿ ಹೇಳಿಕೆ
Last Updated 20 ನವೆಂಬರ್ 2025, 7:08 IST
ಭೂ–ಸ್ವಾಧೀನ ಕೈಬಿಡಲು ಆಗ್ರಹಿಸಿ ಬೆಂಗಳೂರು ಚಲೋ: ಜೆ.ಯಾದವರೆಡ್ಡಿ

ಜೆಡಿಎಸ್ ಪಕ್ಷಕ್ಕೆ 25: ಬೆಳ್ಳಿಹಬ್ಬ ಆಚರಣೆ

ಜೆಡಿಎಸ್‌ ಪಕ್ಷ ಸ್ಥಾಪನೆಯಾಗಿ 25 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ನ. 22ರಂದು ಬೆಂಗಳೂರಿನ ಜೆ.ಪಿ.ಭವನದಲ್ಲಿ ಪಕ್ಷದ ಬೆಳ್ಳಿ ಹಬ್ಬ ಅರ್ಥಪೂರ್ಣವಾಗಿ ನಡೆಯಲಿದೆ. ಜಿಲ್ಲೆಯಿಂದಲೂ ನೂರಾರು ಮುಖಂಡರು, ಕಾರ್ಯಕರ್ತರು ಭಾಗವಹಿಸುವರು’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಜಯಣ್ಣ ಹೇಳಿದರು.
Last Updated 20 ನವೆಂಬರ್ 2025, 7:07 IST
ಜೆಡಿಎಸ್ ಪಕ್ಷಕ್ಕೆ 25: ಬೆಳ್ಳಿಹಬ್ಬ ಆಚರಣೆ
ADVERTISEMENT

ಚಿತ್ರದುರ್ಗ: ರಸ್ತೆಗಳಲ್ಲಿ ಕಸದ ರಾಶಿ; ಹೈರಾಣಾದ ಜನ

ಹಳೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ದುರ್ವಾಸನೆ, ಬೀದಿನಾಯಿಗಳ ಭಯ
Last Updated 20 ನವೆಂಬರ್ 2025, 7:06 IST
ಚಿತ್ರದುರ್ಗ: ರಸ್ತೆಗಳಲ್ಲಿ ಕಸದ ರಾಶಿ; ಹೈರಾಣಾದ ಜನ

ಚಿತ್ರದುರ್ಗ: ರಾಗಿ ಕಟಾವಿನಲ್ಲಿ ನಿರತರಾದ ರೈತರು

ತಾಲ್ಲೂಕಿನಾದ್ಯಂತ 35,000 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ
Last Updated 19 ನವೆಂಬರ್ 2025, 7:46 IST
ಚಿತ್ರದುರ್ಗ: ರಾಗಿ ಕಟಾವಿನಲ್ಲಿ ನಿರತರಾದ ರೈತರು

ಅಂತರ ರಾಜ್ಯ ನೆಟ್‌ಬಾಲ್‌ ಟೂರ್ನಿ: ದೇಶೀಯ ಕ್ರೀಡೆಗಳಿಗೆ ಮರುಜೀವ ಸಿಗಲಿ–ಎಡಿಸಿ

Youth Responsibility: ‘ಆಧುನಿಕತೆಯ ಭರಾಟೆಯಲ್ಲಿ ದೇಶೀಯ ಕ್ರೀಡೆಗಳು ಕಣ್ಮರೆಯಾಗುತ್ತಿರುವುದು ದುರದೃಷ್ಟಕರ. ಅವುಗಳನ್ನು ಉಳಿಸಿಕೊಳ್ಳುವುದು ಯುವಜನರ ಜವಾಬ್ದಾರಿಯಾಗಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಹೇಳಿದರು.
Last Updated 19 ನವೆಂಬರ್ 2025, 7:31 IST
ಅಂತರ ರಾಜ್ಯ ನೆಟ್‌ಬಾಲ್‌ ಟೂರ್ನಿ: ದೇಶೀಯ ಕ್ರೀಡೆಗಳಿಗೆ ಮರುಜೀವ ಸಿಗಲಿ–ಎಡಿಸಿ
ADVERTISEMENT
ADVERTISEMENT
ADVERTISEMENT