ಸೋಮವಾರ, 8 ಡಿಸೆಂಬರ್ 2025
×
ADVERTISEMENT

ಚಿತ್ರದುರ್ಗ

ADVERTISEMENT

ಹಿರಿಯೂರು| ಕುಟುಂಬದ ಅಭಿವೃದ್ಧಿಗೆ ಸೌಲಭ್ಯ ಬಳಸಿಕೊಳ್ಳಿ: ಸಚಿವ ಸುಧಾಕರ್ ಸಲಹೆ

ಹಿರಿಯೂರಿನಲ್ಲಿ ಎಸ್ಎಫ್‌ಸಿ ನಿಧಿಯಡಿ ಪರಿಶಿಷ್ಟ ಜಾತಿ–ಪಂಗಡ, ಹಿಂದುಳಿದ ವರ್ಗ, ಅಂಗವಿಕಲರು, ಪೌರ ಕಾರ್ಮಿಕರಿಗೆ 2019–20 ರಿಂದ 2025–26ರ ಸೌಲಭ್ಯ ವಿತರಣೆ ನಡೆಯಿತು.
Last Updated 8 ಡಿಸೆಂಬರ್ 2025, 6:25 IST
ಹಿರಿಯೂರು| ಕುಟುಂಬದ ಅಭಿವೃದ್ಧಿಗೆ ಸೌಲಭ್ಯ ಬಳಸಿಕೊಳ್ಳಿ: ಸಚಿವ ಸುಧಾಕರ್ ಸಲಹೆ

ಹೊಳಲ್ಕೆರೆ| ದುಮ್ಮಿ ಜುಂಜಪ್ಪ ಸ್ವಾಮಿ ಜಾತ್ರೆ ನಾಳೆ: ಮೂರು ದಿನ ಧಾರ್ಮಿಕ ಆಚರಣೆ

ಹೊಳಲ್ಕೆರೆಯ ದುಮ್ಮಿ ಗೊಲ್ಲರಹಟ್ಟಿಯಲ್ಲಿ ಜುಂಜಪ್ಪ ಸ್ವಾಮಿಯ ಜಾತ್ರೆ ಡಿಸೆಂಬರ್ 9ರಂದು ನಡೆಯಲಿದೆ. ಮೂರು ದಿನಗಳ ಕಾಲ ಪಲ್ಲಕ್ಕಿ ಉತ್ಸವ, ಕದಳಿ–ಎಲೆ ಪೂಜೆ, ವೀರಗಾಸೆ, ಕೀಲು ಕುದುರೆ, ಕರಡಿ ಮಜಲು, ಜನಪದ ಹಾಡು–ನೃತ್ಯ ಸೇರಿದಂತೆ ಅನೇಕ ಬುಡಕಟ್ಟು ಕಲೆಗಳು ಮೇಳೈಸಲಿವೆ.
Last Updated 8 ಡಿಸೆಂಬರ್ 2025, 6:21 IST
ಹೊಳಲ್ಕೆರೆ| ದುಮ್ಮಿ ಜುಂಜಪ್ಪ ಸ್ವಾಮಿ ಜಾತ್ರೆ ನಾಳೆ: ಮೂರು ದಿನ ಧಾರ್ಮಿಕ ಆಚರಣೆ

ಸಿರಿಗೆರೆ| ಮಳೆ ನೀರಿನ ಸಂರಕ್ಷಣೆಗೆ ಆದ್ಯತೆ: ಶಾಸಕ ಎಂ. ಚಂದ್ರಪ್ಪ

ಸಿರಿಗೆರೆಯಲ್ಲಿ ₹67 ಲಕ್ಷ ವೆಚ್ಚದ ಸಿ.ಸಿ. ರಸ್ತೆ, ಶಾಲಾ ಕೊಠಡಿ, ಸೇತುವೆ ಮತ್ತು ದೇವಾಲಯ ನಿರ್ಮಾಣಕ್ಕೆ ಶಾಸಕ ಎಂ. ಚಂದ್ರಪ್ಪ ಭೂಮಿ ಪೂಜೆ ನೆರವೇರಿಸಿದರು.
Last Updated 8 ಡಿಸೆಂಬರ್ 2025, 6:17 IST
ಸಿರಿಗೆರೆ| ಮಳೆ ನೀರಿನ ಸಂರಕ್ಷಣೆಗೆ ಆದ್ಯತೆ: ಶಾಸಕ ಎಂ. ಚಂದ್ರಪ್ಪ

ನಾಯಕನಹಟ್ಟಿ | ಬೋಸೆರಂಗಸ್ವಾಮಿ ಬುಡಕಟ್ಟು ಜಾತ್ರೆ ಸಂಪನ್ನ

ನಾಯಕನಹಟ್ಟಿಯಲ್ಲಿ ನಡೆದ ಬೋಸೆರಂಗಸ್ವಾಮಿ ಬುಡಕಟ್ಟು ಜಾತ್ರೆ ಭಾನುವಾರ ಭವ್ಯ ಮೆರವಣಿಗೆಯೊಂದಿಗೆ ಸಂಪನ್ನವಾಯಿತು. ಬುಡಕಟ್ಟು ವಾದ್ಯಗಳ ನಿನಾದ, ಮಹಿಳೆಯರ ಜನಪದ ಹಾಡುಗಳು, ಕಿಲಾರಿಗಳ ನೃತ್ಯ, ದೇವರೆತ್ತುಗಳಿಗೆ ಪೂಜೆ, ನೈವೇದ್ಯ ವಿಧಿ ವಿಧಾನಗಳು ಜಾತ್ರೆಗೆ ವಿಶೇಷ ಮೆರಗು ನೀಡಿದವು.
Last Updated 8 ಡಿಸೆಂಬರ್ 2025, 6:14 IST
ನಾಯಕನಹಟ್ಟಿ | ಬೋಸೆರಂಗಸ್ವಾಮಿ ಬುಡಕಟ್ಟು ಜಾತ್ರೆ ಸಂಪನ್ನ

ಚಿತ್ರದುರ್ಗ| ಮಾರಕ ಪ್ಲಾಸ್ಟಿಕ್‌ಗೆ ಬೀಳದ ಕಡಿವಾಣ: ಎಗ್ಗಿಲ್ಲದೆ ಬಳಕೆ

ಚಿತ್ರದುರ್ಗದಲ್ಲಿ ಏಕಬಳಕೆ ಪ್ಲಾಸ್ಟಿಕ್‌ ಮಾರಾಟಕ್ಕೆ ನಿಷೇಧ ಇದ್ದರೂ, ಮಾರುಕಟ್ಟೆಗಳಲ್ಲಿ ಕವರ್‌, ಕಪ್‌, ಚಮಚಗಳು ಸೇರಿದಂತೆ ನಿಷೇಧಿತ ಪ್ಲಾಸ್ಟಿಕ್‌ ವ್ಯಾಪಾರ ಎಗ್ಗಿಲ್ಲದೆ ಸಾಗುತ್ತಿದೆ.
Last Updated 8 ಡಿಸೆಂಬರ್ 2025, 6:11 IST
ಚಿತ್ರದುರ್ಗ| ಮಾರಕ ಪ್ಲಾಸ್ಟಿಕ್‌ಗೆ ಬೀಳದ ಕಡಿವಾಣ: ಎಗ್ಗಿಲ್ಲದೆ ಬಳಕೆ

ಕರಿಸಿದ್ದೇಶ್ವರ ಸ್ವಾಮಿ ಲಕ್ಷ ದೀಪೋತ್ಸವ ನಾಳೆ

ರಾಮಗಿರಿಯಲ್ಲಿ ಕಡೇ ಕಾರ್ತಿಕ ಸಂಭ್ರಮ, ಬಾಳೆಹಣ್ಣು ಪರಿಷೆ
Last Updated 7 ಡಿಸೆಂಬರ್ 2025, 5:35 IST
ಕರಿಸಿದ್ದೇಶ್ವರ ಸ್ವಾಮಿ ಲಕ್ಷ ದೀಪೋತ್ಸವ ನಾಳೆ

₹198 ಕೋಟಿ ವೆಚ್ಚದ ಯೋಜನೆಗೆ ಒಪ್ಪಿಗೆ

ಚಳ್ಳಕೆರೆ ನಗರ ಪ್ರದೇಶದ ಒಳ ಚರಂಡಿ ನಿರ್ಮಾಣ
Last Updated 7 ಡಿಸೆಂಬರ್ 2025, 5:34 IST
₹198 ಕೋಟಿ ವೆಚ್ಚದ ಯೋಜನೆಗೆ ಒಪ್ಪಿಗೆ
ADVERTISEMENT

‘ಸಂವಿಧಾನದಿಂದ ಅವಕಾಶ; ಬೇಕಿದೆ ಅವಲೋಕನ’

ಜಿಲ್ಲೆಯಾದ್ಯಂತ ಅಂಬೇಡ್ಕರ್‌ ಪರಿನಿರ್ವಾಣ ದಿನಾಚರಣೆ; ವಿಚಾರ ಸಂಕಿರಣ, ಸಂವಾದ
Last Updated 7 ಡಿಸೆಂಬರ್ 2025, 5:33 IST
‘ಸಂವಿಧಾನದಿಂದ ಅವಕಾಶ; ಬೇಕಿದೆ ಅವಲೋಕನ’

ರುದ್ರಭೂಮಿಯಲ್ಲಿ ಅಂಬೇಡ್ಕರ್ ಪುಣ್ಯಸ್ಮರಣೆ

ನಗರದ ಹರಿಶ್ಚಂದ್ರಘಾಟ್ ರುದ್ರಭೂಮಿಯಲ್ಲಿ ಶನಿವಾರ ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಮಾನವ ಬಂಧುತ್ವ ವೇದಿಕೆ ಹಾಗೂ ದಲಿತಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಆಚರಿಸಲಾಯಿತು.
Last Updated 7 ಡಿಸೆಂಬರ್ 2025, 5:32 IST
ರುದ್ರಭೂಮಿಯಲ್ಲಿ ಅಂಬೇಡ್ಕರ್ ಪುಣ್ಯಸ್ಮರಣೆ

ಹುಲುಗಲಕುಂಟೆ ಬಳಿ ಕಾರ್ಮಿಕ ಶಾಲೆ: ಸುಧಾಕರ್

ತಾಲ್ಲೂಕಿನ ಹುಲುಗಲಕುಂಟೆ ಗ್ರಾಮದ ಸಮೀಪ 40 ಕೋಟಿ ರೂಪಾಯಿ ವೆಚ್ಚದಲ್ಲಿ ಕಾರ್ಮಿಕ ಶಾಲೆ ಆರಂಭಿಸಲು ಮಂಜೂರಾತಿ ದೊರೆತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು. ...
Last Updated 7 ಡಿಸೆಂಬರ್ 2025, 5:31 IST
ಹುಲುಗಲಕುಂಟೆ ಬಳಿ ಕಾರ್ಮಿಕ ಶಾಲೆ: ಸುಧಾಕರ್
ADVERTISEMENT
ADVERTISEMENT
ADVERTISEMENT