ಬುಧವಾರ, 24 ಡಿಸೆಂಬರ್ 2025
×
ADVERTISEMENT

ಚಿತ್ರದುರ್ಗ

ADVERTISEMENT

ಚಿತ್ರದುರ್ಗ: ವಿರೂಪಾಕ್ಷಪ್ಪ, ಶಿವಣ್ಣಗೆ ಜಾನಪದ ಅಕಾಡೆಮಿ ಗರಿ

Chitradurga News: ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಚಿತ್ರದುರ್ಗದ ಜಾನಪದ ಕಲಾವಿದ ಜಿ.ಎನ್. ವಿರೂಪಾಕ್ಷಪ್ಪ ಮತ್ತು ಸಾಹಿತಿ ಮೀರಾಸಾಬಿಹಳ್ಳಿ ಶಿವಣ್ಣ ಆಯ್ಕೆಯಾಗಿದ್ದಾರೆ.
Last Updated 24 ಡಿಸೆಂಬರ್ 2025, 7:46 IST
ಚಿತ್ರದುರ್ಗ: ವಿರೂಪಾಕ್ಷಪ್ಪ, ಶಿವಣ್ಣಗೆ ಜಾನಪದ ಅಕಾಡೆಮಿ ಗರಿ

ಹೊಸದುರ್ಗದ ನಾಗತಿಹಳ್ಳಿಯಲ್ಲಿ ಆರತಿ ಬಾನೋತ್ಸವ

Hosadurga News: ಹೊಸದುರ್ಗ ತಾಲ್ಲೂಕಿನ ನಾಗತಿಹಳ್ಳಿಯಲ್ಲಿ ಈಶ್ವರಸ್ವಾಮಿ, ನಂದಿ ಬಸವೇಶ್ವರ ಹಾಗೂ ದೇವಪುರದ ಕೆರೆಯಾಗಳಮ್ಮ ದೇವಿಯ ಆರತಿ ಭಾನೋತ್ಸವ ವಿಜೃಂಭಣೆಯಿಂದ ಜರುಗಿತು.
Last Updated 24 ಡಿಸೆಂಬರ್ 2025, 7:45 IST
ಹೊಸದುರ್ಗದ ನಾಗತಿಹಳ್ಳಿಯಲ್ಲಿ ಆರತಿ ಬಾನೋತ್ಸವ

ನಾಯಕನಹಟ್ಟಿ: ಪವರ್‌ ಸ್ಟೇಷನ್ ಕಾಮಗಾರಿ ಆರಂಭಕ್ಕೆ ಒತ್ತಾಯ

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಪ್ರತಿಭಟನೆ
Last Updated 24 ಡಿಸೆಂಬರ್ 2025, 7:43 IST
ನಾಯಕನಹಟ್ಟಿ: ಪವರ್‌ ಸ್ಟೇಷನ್ ಕಾಮಗಾರಿ ಆರಂಭಕ್ಕೆ ಒತ್ತಾಯ

ರೈತರಿಗೆ ಹೆಚ್ಚು ಗೌರವ ದೊರೆಯಲಿ: ಎಡಿಎ ಚಂದ್ರಕುಮಾರ್

ರೈತ ದಿನಾಚರಣೆಯಲ್ಲಿ ಎಡಿಎ ಚಂದ್ರಕುಮಾರ್ ಸಲಹೆ
Last Updated 24 ಡಿಸೆಂಬರ್ 2025, 7:42 IST
ರೈತರಿಗೆ ಹೆಚ್ಚು ಗೌರವ ದೊರೆಯಲಿ: ಎಡಿಎ ಚಂದ್ರಕುಮಾರ್

ಚಿತ್ರದುರ್ಗ: ಫಲಿತಾಂಶ ಸುಧಾರಿಸಲು ಹಾಸ್ಟೆಲ್‌ಗಳಲ್ಲಿ ವಿಶೇಷ ಕಲಿಕೆ

ಸಮಾಜ ಕಲ್ಯಾಣ ಇಲಾಖೆಯಿಂದ ವಿನೂತನ ಪ್ರಯತ್ನ; ವಿಜ್ಞಾನ ವಿದ್ಯಾರ್ಥಿಗಳಿಗೆ ನೆರವು
Last Updated 24 ಡಿಸೆಂಬರ್ 2025, 7:41 IST
ಚಿತ್ರದುರ್ಗ: ಫಲಿತಾಂಶ ಸುಧಾರಿಸಲು ಹಾಸ್ಟೆಲ್‌ಗಳಲ್ಲಿ ವಿಶೇಷ ಕಲಿಕೆ

ಶಿವಮೂರ್ತಿ ಕೈಹಿಡಿದ ಎಲೆಕೋಸು ಕೃಷಿ

ಸಮಗ್ರ ಕೃಷಿ ಪದ್ಧತಿ ಅಳವಡಿಕೆ; ವರ್ಷಕ್ಕೆ ₹20 ಲಕ್ಷದಿಂದ ₹25 ಲಕ್ಷ ಆದಾಯ
Last Updated 24 ಡಿಸೆಂಬರ್ 2025, 7:39 IST
ಶಿವಮೂರ್ತಿ ಕೈಹಿಡಿದ ಎಲೆಕೋಸು ಕೃಷಿ

ಪ್ರಧಾನಿಗೆ ಪ್ರಚಾರಕ್ಕೆ ಚರಕ ಬೇಕು, ಗಾಂಧಿ ಬೇಕಿಲ್ಲ: ಸಚಿವ ಸಂತೋಷ್‌ ಲಾಡ್‌

Gandhi Name Removal: ಉದ್ಯೋಗ ಖಾತರಿ ಯೋಜನೆಯಿಂದ ಗಾಂಧಿ ಹೆಸರನ್ನು ಕೈಬಿಟ್ಟ ಬಿಜೆಪಿ ಮಹಾತ್ಮ ಗಾಂಧಿಗೆ ಗೌರವ ನೀಡಿಲ್ಲ ಎಂದು ಸಚಿವ ಸಂತೋಷ್ ಲಾಡ್ ಆರೋಪಿಸಿದ್ದಾರೆ, ಮೋದಿ ಮೇಲೆ ವಾಗ್ದಾಳಿ ನಡೆಸಿದ್ದಾರೆ.
Last Updated 23 ಡಿಸೆಂಬರ್ 2025, 18:37 IST
ಪ್ರಧಾನಿಗೆ ಪ್ರಚಾರಕ್ಕೆ ಚರಕ ಬೇಕು, ಗಾಂಧಿ ಬೇಕಿಲ್ಲ: ಸಚಿವ ಸಂತೋಷ್‌ ಲಾಡ್‌
ADVERTISEMENT

ಹೊಸದುರ್ಗ | ಕೆಲಸ ಮಾಡುತ್ತೇವೆ, ಕೂಲಿ ಕೊಡಿ: ಸಚಿವ ಡಿ. ಸುಧಾಕರ್

Bhadra Upper Canal Project: ಮುಂದಿನ ತಿಂಗಳು ಭದ್ರಾ ಮೇಲ್ದಂಡೆ ಯೋಜನೆ ಉದ್ಘಾಟನೆಗೊಳ್ಳಲಿದೆ ಎಂದು ಸಚಿವ ಡಿ. ಸುಧಾಕರ್ ತಿಳಿಸಿದರು. ಹೊಸದುರ್ಗದಲ್ಲಿ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಶಾಸಕ ಬಿ.ಜಿ. ಗೋವಿಂದಪ್ಪ ಅವರೊಂದಿಗೆ ಪಾಲ್ಗೊಂಡಿದ್ದರು.
Last Updated 23 ಡಿಸೆಂಬರ್ 2025, 7:21 IST
ಹೊಸದುರ್ಗ | ಕೆಲಸ ಮಾಡುತ್ತೇವೆ, ಕೂಲಿ ಕೊಡಿ: ಸಚಿವ ಡಿ. ಸುಧಾಕರ್

ಚಿತ್ರದುರ್ಗ | ಸಾಧಕರ ಆದರ್ಶ ಮಾರ್ಗದರ್ಶನವಾಗಲಿ: ರ್ದಾರ್‌ ಸೇವಾಲಾಲ್‌ ಸ್ವಾಮೀಜಿ

Onake Obavva: ಸಾಧನೆ ಮಾಡಿದವರನ್ನು ಒಂದು ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ ಎಂದು ಚಿತ್ರದುರ್ಗದಲ್ಲಿ ಬಂಜಾರ ಗುರುಪೀಠದ ಸರ್ದಾರ್‌ ಸೇವಾಲಾಲ್‌ ಸ್ವಾಮೀಜಿ ತಿಳಿಸಿದರು. ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Last Updated 23 ಡಿಸೆಂಬರ್ 2025, 7:18 IST
ಚಿತ್ರದುರ್ಗ | ಸಾಧಕರ ಆದರ್ಶ ಮಾರ್ಗದರ್ಶನವಾಗಲಿ: ರ್ದಾರ್‌ ಸೇವಾಲಾಲ್‌ ಸ್ವಾಮೀಜಿ

ಮೊಳಕಾಲ್ಮುರು: ಹಾನಗಲ್‌ ಸಮೀಪ ಚಿರತೆ ಪ್ರತ್ಯಕ್ಷ

Leopard Sight: ಮೊಳಕಾಲ್ಮುರು ತಾಲ್ಲೂಕಿನ ಹಾನಗಲ್‌ ಸಮೀಪದ ಹಳೆಕೆರೆ ಬಳಿ ಚಿರತೆ ಕಾಣಿಸಿಕೊಂಡು ಆತಂಕ ಮೂಡಿಸಿದೆ. ಗ್ರಾಮಸ್ಥರು ಒಟ್ಟಾಗಿ ಚಿರತೆಯನ್ನು ಹಿಮ್ಮೆಟ್ಟಿಸಿದ್ದು, ಅರಣ್ಯ ಇಲಾಖೆ ಕೂಡಲೇ ಬೋನು ಇಡಬೇಕೆಂದು ಒತ್ತಾಯಿಸಿದ್ದಾರೆ.
Last Updated 23 ಡಿಸೆಂಬರ್ 2025, 7:18 IST
ಮೊಳಕಾಲ್ಮುರು: ಹಾನಗಲ್‌ ಸಮೀಪ ಚಿರತೆ ಪ್ರತ್ಯಕ್ಷ
ADVERTISEMENT
ADVERTISEMENT
ADVERTISEMENT