ಮಂಗಳವಾರ, 18 ನವೆಂಬರ್ 2025
×
ADVERTISEMENT

ಚಿತ್ರದುರ್ಗ

ADVERTISEMENT

ಚಿತ್ರದುರ್ಗ: ಪ್ರತ್ಯೇಕ ತಾಣವಿಲ್ಲ... ಜನರ ಪಡಿಪಾಟಲು ತಪ್ಪಿಲ್ಲ

ಎಲ್ಲೆಂದರಲ್ಲಿ ನಿಲ್ಲಿಸುವ ವಾಹನ; ಸಂಚಾರ ದಟ್ಟಣೆಯಿಂದ ಸವಾರರು ಹೈರಾಣ: ಪಾದಚಾರಿ ಮಾರ್ಗಗಳನ್ನು ಹುಡುಕುವ ಸ್ಥಿತಿ
Last Updated 17 ನವೆಂಬರ್ 2025, 7:26 IST
ಚಿತ್ರದುರ್ಗ: ಪ್ರತ್ಯೇಕ ತಾಣವಿಲ್ಲ... ಜನರ ಪಡಿಪಾಟಲು ತಪ್ಪಿಲ್ಲ

ಮಕ್ಕಳಿಗೆ ಮೊದಲು ಸಂಸ್ಕಾರ ಕಲಿಸಿ: ನ್ಯಾಯಾಧೀಶ ಉಜ್ವಲ ವೀರಣ್ಣ ಸಿದ್ದಣ್ಣವರ್‌

Family Values: ಚಿತ್ರದುರ್ಗದ ಸ್ವದೇಶಿ ಮೇಳದ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಉಜ್ವಲ ವೀರಣ್ಣ ಸಿದ್ದಣ್ಣವರ್ ಅವರು ಪೋಷಕರು ಮಕ್ಕಳಿಗೆ ಅಂಕಕ್ಕಿಂತ ಸಂಸ್ಕಾರ ಕಲಿಸುವತ್ತ ಗಮನಹರಿಸಬೇಕು ಎಂದು ಅಭಿಪ್ರಾಯಪಟ್ಟರು.
Last Updated 17 ನವೆಂಬರ್ 2025, 7:26 IST
ಮಕ್ಕಳಿಗೆ ಮೊದಲು ಸಂಸ್ಕಾರ ಕಲಿಸಿ: ನ್ಯಾಯಾಧೀಶ ಉಜ್ವಲ ವೀರಣ್ಣ ಸಿದ್ದಣ್ಣವರ್‌

ಸಮಯ ವ್ಯರ್ಥ ಮಾಡದೆ ಪರೀಕ್ಷೆಗೆ ಸಿದ್ಧರಾಗಿ: ಟಿ. ತಿಮ್ಮಯ್ಯ

Student Success: ಚಿತ್ರದುರ್ಗದ ಬೃಹನ್ಮಠ ಪಿಯು ಕಾಲೇಜಿನಲ್ಲಿ ಸಿಇಟಿ ಮತ್ತು ನೀಟ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಟಿ. ತಿಮ್ಮಯ್ಯ ಅವರು ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಯಶಸ್ಸು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
Last Updated 17 ನವೆಂಬರ್ 2025, 7:23 IST
ಸಮಯ ವ್ಯರ್ಥ ಮಾಡದೆ ಪರೀಕ್ಷೆಗೆ ಸಿದ್ಧರಾಗಿ: ಟಿ. ತಿಮ್ಮಯ್ಯ

ಸಮಾಜಕ್ಕೆ ಸಾಲುಮರದ ತಿಮ್ಮಕ್ಕನ ಕೊಡುಗೆ ಅಪಾರ: ಎಚ್. ಆಂಜನೇಯ

ಸೀಬಾರದಲ್ಲಿ ನುಡಿನಮನ
Last Updated 17 ನವೆಂಬರ್ 2025, 7:20 IST
ಸಮಾಜಕ್ಕೆ ಸಾಲುಮರದ ತಿಮ್ಮಕ್ಕನ ಕೊಡುಗೆ ಅಪಾರ: ಎಚ್. ಆಂಜನೇಯ

ಸಂಸ್ಥೆಗಳು ಬೆಳೆದರೆ ರೈತರ ಬದುಕು ಸುಧಾರಣೆ: ಸಚಿವ ಡಿ. ಸುಧಾಕರ್

Cooperative Growth: ಹಿರಿಯೂರಿನಲ್ಲಿ ನಡೆದ 72ನೇ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಡಿ. ಸುಧಾಕರ್ ಅವರು ಸಹಕಾರ ಸಂಸ್ಥೆಗಳ ಬೆಳವಣಿಗೆ ರೈತರ ಬದುಕು ಸುಧಾರಣೆಗೆ ಮಹತ್ವದ್ದೆಂದು ಹೇಳಿದರು.
Last Updated 17 ನವೆಂಬರ್ 2025, 7:20 IST
ಸಂಸ್ಥೆಗಳು ಬೆಳೆದರೆ ರೈತರ ಬದುಕು ಸುಧಾರಣೆ: ಸಚಿವ ಡಿ. ಸುಧಾಕರ್

ಹೊಸದುರ್ಗ: ಬಲ್ಲಾಳಸಮುದ್ರ ಕೆರೆಯಲ್ಲಿ ಅದ್ದೂರಿ ತೆಪ್ಪೋತ್ಸವ

Temple Festival: ಹೊಸದುರ್ಗ ತಾಲ್ಲೂಕಿನ ಬಲ್ಲಾಳಸಮುದ್ರ ಕೆರೆಯಲ್ಲಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ದೇವತೆಗಳ ಪಳ್ಳಕ್ಕಿಯಲ್ಲಿ ತೆಪ್ಪೋತ್ಸವವು ಅದ್ದೂರಿಯಾಗಿ ಆಚರಿಸಲಾಯಿತು.
Last Updated 17 ನವೆಂಬರ್ 2025, 7:15 IST
ಹೊಸದುರ್ಗ: ಬಲ್ಲಾಳಸಮುದ್ರ ಕೆರೆಯಲ್ಲಿ ಅದ್ದೂರಿ ತೆಪ್ಪೋತ್ಸವ

ರಾಂಪುರ: ಮನೆ ಕಳವು ಆರೋಪಿ ಬಂಧನ

Gold Theft Recovery: ರಾಂಪುರದಲ್ಲಿ ಮನೆ ಕಳವಿಗೆ ಸಂಬಂಧಿಸಿದಂತೆ ಆಂಧ್ರದ ಗಂಗಾಧರ್ ಬಂಧಿತನಾಗಿದ್ದು, ₹13 ಲಕ್ಷ ಮೌಲ್ಯದ 138 ಗ್ರಾಂ ಬಂಗಾರದ ಆಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 16 ನವೆಂಬರ್ 2025, 6:09 IST
ರಾಂಪುರ: ಮನೆ ಕಳವು ಆರೋಪಿ ಬಂಧನ
ADVERTISEMENT

ಮೊಳಕಾಲ್ಮುರು | ಆಂಬುಲೆನ್ಸ್ ಅಪಘಾತ: ವ್ಯಕ್ತಿ ಸಾವು, ಐವರಿಗೆ ಗಾಯ

Highway Accident: ಬಳ್ಳಾರಿಯಿಂದ ಬೆಂಗಳೂರಿಗೆ ಹೊರಟಿದ್ದ ಆಂಬುಲೆನ್ಸ್‌ ಲಾರಿಗೆ ಡಿಕ್ಕಿಯಾಗಿ ಹೃದ್ರೋಗಿ ಖಾಜಾವಲಿ ಮೃತರಾದರು, ಐವರು ಗಾಯಗೊಂಡರು. ಘಟನೆಯು ಮೊಳಕಾಲ್ಮುರು ತಾಲ್ಲೂಕಿನಲ್ಲಿ ಸಂಭವಿಸಿದೆ.
Last Updated 16 ನವೆಂಬರ್ 2025, 6:07 IST
ಮೊಳಕಾಲ್ಮುರು | ಆಂಬುಲೆನ್ಸ್ ಅಪಘಾತ: ವ್ಯಕ್ತಿ ಸಾವು, ಐವರಿಗೆ ಗಾಯ

ಚಿತ್ರದುರ್ಗ | 'ಸಹಕಾರಿ ಮಾರುಕಟ್ಟೆ ವ್ಯವಸ್ಥೆ ವಿಸ್ತಾರಗೊಳ್ಳಲಿ'

ರೈತ ಸಮಾವೇಶ, ಸಂವಾದದಲ್ಲಿ ಕಿಸಾನ್ ಸಂಘದ ಪ್ರಚಾರಕ ಪುಟ್ಟಸ್ವಾಮಿ ಅಭಿಮತ
Last Updated 16 ನವೆಂಬರ್ 2025, 6:07 IST
ಚಿತ್ರದುರ್ಗ | 'ಸಹಕಾರಿ ಮಾರುಕಟ್ಟೆ ವ್ಯವಸ್ಥೆ ವಿಸ್ತಾರಗೊಳ್ಳಲಿ'

ಚಿತ್ರದುರ್ಗ | 'ಮಾನಸಿಕ ಬೆಳವಣಿಗೆ ಸೂಕ್ತ ದಾರಿ ಕಂಡುಕೊಳ್ಳಿ'

ಪೋಷಕ-ಶಿಕ್ಷಕರ ಮಹಾಸಭೆ; ಜಿ.ಪಂ ಸಿಇಒ ಡಾ.ಎಸ್‌.ಆಕಾಶ್‌ ಸಲಹೆ
Last Updated 16 ನವೆಂಬರ್ 2025, 6:06 IST
ಚಿತ್ರದುರ್ಗ | 'ಮಾನಸಿಕ ಬೆಳವಣಿಗೆ ಸೂಕ್ತ ದಾರಿ ಕಂಡುಕೊಳ್ಳಿ'
ADVERTISEMENT
ADVERTISEMENT
ADVERTISEMENT