ಶನಿವಾರ, 22 ನವೆಂಬರ್ 2025
×
ADVERTISEMENT

ಚಿತ್ರದುರ್ಗ

ADVERTISEMENT

ಕನ್ನಡ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿತ: ಬಿ.ರಾಜಶೇಖರಪ್ಪ ವಿಷಾದ

ಕರ್ನಾಟಕ ರಾಜ್ಯೋತ್ಸವದಲ್ಲಿ ಇತಿಹಾಸ ಸಂಶೋಧಕ ಅಭಿಪ್ರಾಯ
Last Updated 22 ನವೆಂಬರ್ 2025, 6:54 IST
ಕನ್ನಡ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿತ: ಬಿ.ರಾಜಶೇಖರಪ್ಪ ವಿಷಾದ

ಶೌಚಾಲಯ ಬಳಕೆ ನಿತ್ಯ, ನಿರಂತರವಾಗಿರಲಿ: ಜಯಲಕ್ಷ್ಮಿ

Sanitation Campaign: ತಮಟಕಲ್ಲು ಗ್ರಾಮದಲ್ಲಿ ನಡೆದ ವಿಶ್ವ ಶೌಚಾಲಯ ದಿನಾಚರಣೆ ಕಾರ್ಯಕ್ರಮದಲ್ಲಿ ಜಯಲಕ್ಷ್ಮಿ ಶೌಚಾಲಯ ಬಳಕೆಯ ಜಾಗೃತಿ ಮೂಡಿಸುವಂತೆ ಹೇಳಿದರು. ಶೌಚಾಲಯ ಅಭಿಯಾನ ಡಿಸೆಂಬರ್ 10ರ ತನಕ ನಡೆಯಲಿದೆ.
Last Updated 22 ನವೆಂಬರ್ 2025, 6:53 IST
ಶೌಚಾಲಯ ಬಳಕೆ ನಿತ್ಯ, ನಿರಂತರವಾಗಿರಲಿ: ಜಯಲಕ್ಷ್ಮಿ

ಮುಚ್ಚುವ ಹಂತದಲ್ಲಿ ಸರ್ಕಾರಿ ಶಾಲೆಗಳು: ಡಿ. ಧರಣೇಂದ್ರಯ್ಯ

Language Based States: ಯರಬಳ್ಳಿಯ ಕನ್ನಡಪ್ರಜ್ಞೆ ಕಾರ್ಯಕ್ರಮದಲ್ಲಿ ಡಿ. ಧರಣೇಂದ್ರಯ್ಯ ಅವರು 3,174 ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುವ ಹಂತದಲ್ಲಿವೆ ಎಂದು ವಿಷಾದ ವ್ಯಕ್ತಪಡಿಸಿದರು. ಕರ್ನಾಟಕ ಏಕೀಕರಣ ಚಳವಳಿಯ ಇತಿಹಾಸವನ್ನೂ ವಿವರಿಸಿದರು.
Last Updated 22 ನವೆಂಬರ್ 2025, 6:53 IST
ಮುಚ್ಚುವ ಹಂತದಲ್ಲಿ ಸರ್ಕಾರಿ ಶಾಲೆಗಳು: ಡಿ. ಧರಣೇಂದ್ರಯ್ಯ

ಎಚ್‍ಪಿಪಿಸಿ ಕಾಲೇಜಿಗೆ ಹೊಸ ರೂಪ: ಕಾಮಗಾರಿ ಪರಿಶೀಲಿಸಿದ ಶಾಸಕ ಟಿ.ರಘುಮೂರ್ತಿ

College Infrastructure: ಚಳ್ಳಕೆರೆಯ ಎಚ್‍ಪಿಪಿಸಿ ಸರ್ಕಾರಿ ಕಾಲೇಜು ಮೈಸೂರು ವಿಶ್ವವಿದ್ಯಾಲಯ ಮಾದರಿಯಲ್ಲಿ ಅಭಿವೃದ್ಧಿಗೊಳ್ಳುತ್ತಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ಹೈಟೆಕ್ ಗ್ರಂಥಾಲಯ, ಉದ್ಯಾನ, ದ್ವಾರಬಾಗಿಲು ನಿರ್ಮಾಣ ನಡೆಯುತ್ತಿದೆ.
Last Updated 22 ನವೆಂಬರ್ 2025, 6:53 IST
ಎಚ್‍ಪಿಪಿಸಿ ಕಾಲೇಜಿಗೆ ಹೊಸ ರೂಪ: ಕಾಮಗಾರಿ ಪರಿಶೀಲಿಸಿದ ಶಾಸಕ ಟಿ.ರಘುಮೂರ್ತಿ

ಹೊರಗುತ್ತಿಗೆ ನೌಕರರ ವೇತನ ಸಕಾಲಕ್ಕೆ ಸಿಗಲಿ: ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ

ಜಿಲ್ಲಾ ಮಟ್ಟದ ಕುಂದುಕೊರತೆ ಸಭೆ
Last Updated 22 ನವೆಂಬರ್ 2025, 6:52 IST
ಹೊರಗುತ್ತಿಗೆ ನೌಕರರ ವೇತನ ಸಕಾಲಕ್ಕೆ ಸಿಗಲಿ: ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ

ಚಿತ್ರದುರ್ಗ: ‘ಗ್ರಾಮೀಣಾಭಿವೃದ್ಧಿಗೆ ಸಹಕಾರ ಸಂಘಗಳ ಪಾತ್ರ ಹಿರಿದು’

Cooperative Role in Rural Growth: ಚಳ್ಳಕೆರೆಯಲ್ಲಿ ನಡೆದ 72ನೇ ಸಹಕಾರ ಸಪ್ತಾಹದಲ್ಲಿ ಶಾಸಕ ಟಿ. ರಘುಮೂರ್ತಿ ಅವರು ಸಹಕಾರ ಸಂಘಗಳ ಮಹತ್ವವನ್ನು ವಿವರಿಸಿದರು. ಕೃಷಿಗೆ ಶೂನ್ಯ ಬಡ್ಡಿ ಸಾಲ ಸೌಲಭ್ಯದ ಮಾತು ಹೇಳಿದರು.
Last Updated 21 ನವೆಂಬರ್ 2025, 6:12 IST
ಚಿತ್ರದುರ್ಗ: ‘ಗ್ರಾಮೀಣಾಭಿವೃದ್ಧಿಗೆ ಸಹಕಾರ ಸಂಘಗಳ ಪಾತ್ರ ಹಿರಿದು’

ಚಿತ್ರದುರ್ಗ: ಹೊಸ ಹಕ್ಕುಪತ್ರ ವಿತರಣೆ; ಧರಣಿ ಅಂತ್ಯ

Dalit Land Rights: ಚಳ್ಳಕೆರೆಯಲ್ಲಿ 16 ದಿನಗಳ ಧರಣಿ ನಂತರ, ಗೋಸಿಕೆರೆ ಗ್ರಾಮದ 87 ದಲಿತ ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ ವಿತರಿಸಲಾಯಿತು. ಉಳಿದ ಬೇಡಿಕೆಗಳಿಗೆ ಪರಿಶೀಲನೆ ನಂತರ ಕ್ರಮವಿಡಲಾಗುತ್ತದೆ.
Last Updated 21 ನವೆಂಬರ್ 2025, 6:12 IST
ಚಿತ್ರದುರ್ಗ: ಹೊಸ ಹಕ್ಕುಪತ್ರ ವಿತರಣೆ; ಧರಣಿ ಅಂತ್ಯ
ADVERTISEMENT

ಚಿತ್ರದುರ್ಗ: ಸಮರ್ಪಕ ವಿದ್ಯುತ್‌ಗೆ ಆಗ್ರಹ; ವಿದ್ಯುತ್‌ ಕೇಂದ್ರಕ್ಕೆ ಬೀಗ

Electricity Issue Protest: ಬೆಸ್ಕಾಂ ಶಾಖಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹೆಗ್ಗೆರೆ ರೈತರು ಸಮರ್ಪಕ ವಿದ್ಯುತ್‌ ಸರಬರಾಜಿಗೆ ಆಗ್ರಹಿಸಿ ಭರಮಸಾಗರ ವಿದ್ಯುತ್‌ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದರು.
Last Updated 21 ನವೆಂಬರ್ 2025, 6:12 IST
ಚಿತ್ರದುರ್ಗ: ಸಮರ್ಪಕ ವಿದ್ಯುತ್‌ಗೆ ಆಗ್ರಹ; ವಿದ್ಯುತ್‌ ಕೇಂದ್ರಕ್ಕೆ ಬೀಗ

ಚಿತ್ರದುರ್ಗ: ಸಾಲ ನಿರಾಕರಣೆ; ಬ್ಯಾಂಕ್ ಅಧಿಕಾರಿಗಳಿಗೆ ನೋಟಿಸ್

ಲೀಡ್‌ ಬ್ಯಾಂಕ್‌ನಿಂದ ಜಿಲ್ಲಾ ಸಲಹಾ ಸಮಿತಿ ಸಭೆ; ಜಿ.ಪಂ ಸಿಇಒ ಎಸ್‌.ಆಕಾಶ್‌ ಎಚ್ಚರಿಕೆ
Last Updated 21 ನವೆಂಬರ್ 2025, 6:12 IST
ಚಿತ್ರದುರ್ಗ: ಸಾಲ ನಿರಾಕರಣೆ; ಬ್ಯಾಂಕ್ ಅಧಿಕಾರಿಗಳಿಗೆ ನೋಟಿಸ್

ಚಿತ್ರದುರ್ಗ: ಕಸದ ಕೊಂಪೆಯಾದ ಎಂಆರ್‌ಐ ಸ್ಕ್ಯಾನಿಂಗ್‌ ಕೇಂದ್ರ

ಶೌಚಾಲಯ ಸೌಲಭ್ಯವಿಲ್ಲದೇ ಡಿಎನ್‌ಬಿ ತರಬೇತಿ ಕೇಂದ್ರದ ಅಭ್ಯರ್ಥಿಗಳ ಪರದಾಟ
Last Updated 21 ನವೆಂಬರ್ 2025, 6:12 IST
ಚಿತ್ರದುರ್ಗ: ಕಸದ ಕೊಂಪೆಯಾದ ಎಂಆರ್‌ಐ ಸ್ಕ್ಯಾನಿಂಗ್‌ ಕೇಂದ್ರ
ADVERTISEMENT
ADVERTISEMENT
ADVERTISEMENT