ಸೋಮವಾರ, 1 ಡಿಸೆಂಬರ್ 2025
×
ADVERTISEMENT

ಚಿತ್ರದುರ್ಗ

ADVERTISEMENT

ಚಿತ್ರದುರ್ಗ | ಇಲ್ಲದ ಸ್ಕೈವಾಕ್‌; ಹೆದ್ದಾರಿ ದಾಟುವವರಿಗೆ ಅಪಾಯ

ಕಾಂಪೌಂಡ್‌ ಹಾರುತ್ತಿರುವ ವಿದ್ಯಾರ್ಥಿಗಳು; ಜನರ ಕಷ್ಟ ಕೇಳದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು
Last Updated 1 ಡಿಸೆಂಬರ್ 2025, 7:26 IST
ಚಿತ್ರದುರ್ಗ | ಇಲ್ಲದ ಸ್ಕೈವಾಕ್‌; ಹೆದ್ದಾರಿ ದಾಟುವವರಿಗೆ ಅಪಾಯ

ಚಿತ್ರದುರ್ಗ | ಜೋಳದ ರೊಟ್ಟಿ, ರಾಗಿ ಮುದ್ದೆ ಎರಡೂ ಉಂಟು...

ಕೋಟೆನಾಡಿನಲ್ಲಿ ಮಿಶ್ರಣ ಆಹಾರ ಸಂಸ್ಕೃತಿ, ಹಲವು ರುಚಿಗಳ ಸಂಗಮ, ಸಿರಿಧಾನ್ಯ ಖಾದ್ಯಗಳಿಗೂ ಹೆಸರುವಾಸಿ
Last Updated 30 ನವೆಂಬರ್ 2025, 7:52 IST
ಚಿತ್ರದುರ್ಗ | ಜೋಳದ ರೊಟ್ಟಿ, ರಾಗಿ ಮುದ್ದೆ ಎರಡೂ ಉಂಟು...

ಕರ್ನಾಟಕದಲ್ಲಿ ಕನ್ನಡವನ್ನೇ ಬಳಸಲಿ: ಮಾಲತೇಶ ಮುದ್ದಜ್ಜಿ

Official Language Enforcement: ‘ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದ್ದು ಎಲ್ಲರೂ ಕಚೇರಿಗಳಲ್ಲಿ ಕನ್ನಡವನ್ನೇ ಬಳಸಬೇಕು’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಮಾಲತೇಶ ಮುದ್ದಜ್ಜಿ ಹೇಳಿದರು.
Last Updated 30 ನವೆಂಬರ್ 2025, 7:50 IST
ಕರ್ನಾಟಕದಲ್ಲಿ ಕನ್ನಡವನ್ನೇ ಬಳಸಲಿ: ಮಾಲತೇಶ ಮುದ್ದಜ್ಜಿ

ಚಿತ್ರದುರ್ಗ: ಬ್ಯಾಂಕ್ ಠೇವಣಿ ವಸೂಲಿ ಶಿಬಿರ ಡಿ.5ಕ್ಕೆ

Finance Ministry Initiative: ‘ದೀರ್ಘಕಾಲದವರೆಗೆ ಹಕ್ಕು ಪಡೆಯದೇ ಉಳಿದಿರುವ ಬ್ಯಾಂಕ್ ಠೇವಣಿಗಳು, ವಿಮಾ ಕಂತುಗಳು ಮತ್ತು ಷೇರುಗಳನ್ನು ಮಾಲೀಕರು ಅಥವಾ ಕಾನೂನುಬದ್ಧ ವಾರಸುದಾರರಿಗೆ ಹಸ್ತಾಂತರಿಸುವ ಶಿಬಿರ ನಡೆಯಲಿದೆ’ ಎಂದು ಎಸ್. ಆಕಾಶ್ ಹೇಳಿದರು.
Last Updated 30 ನವೆಂಬರ್ 2025, 7:49 IST
ಚಿತ್ರದುರ್ಗ: ಬ್ಯಾಂಕ್ ಠೇವಣಿ ವಸೂಲಿ ಶಿಬಿರ ಡಿ.5ಕ್ಕೆ

ಪರಂಪರೆ ಉಳಿಸುವ ಜತೆ ತಂತ್ರಜ್ಞಾನ ಅಳವಡಿಸಿ: ಆರ್.‌ ಆನಂದ್‌

Textile Technology: ಮೊಳಕಾಲ್ಮುರು: ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಭರಾಟೆಯಲ್ಲಿ ಪರಂಪರೆಗಳನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಪರಂಪರೆ ಉದ್ಯಮದ ಬೇರಾಗಿದ್ದು ಉಳಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.
Last Updated 30 ನವೆಂಬರ್ 2025, 7:49 IST
ಪರಂಪರೆ ಉಳಿಸುವ ಜತೆ ತಂತ್ರಜ್ಞಾನ ಅಳವಡಿಸಿ: ಆರ್.‌ ಆನಂದ್‌

ಚಿತ್ರದುರ್ಗ | ವಿದೇಶಿಯರಲ್ಲೂ ಮೂಡಿದ ಕನ್ನಡ ಭಾಷಾಭಿಮಾನ: ಶಿವಸ್ವಾಮಿ ಸಂತಸ

Language Pride: ಇತ್ತೀಚಿನ ದಿನಗಳಲ್ಲಿ ವಿದೇಶಿಯರೂ ಕನ್ನಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುವಾಗ, ಕನ್ನಡಿಗರು ನಿತ್ಯ ಜೀವನದಲ್ಲಿ ಕನ್ನಡ ಬಳಸುವ ಅಭ್ಯಾಸ ಬೆಳೆಸಿಕೊಳ್ಳಬೇಕೆಂದು ಕೆ.ಎಂ. ಶಿವಸ್ವಾಮಿ ಸಲಹೆ ನೀಡಿದರು.
Last Updated 29 ನವೆಂಬರ್ 2025, 7:25 IST
ಚಿತ್ರದುರ್ಗ | ವಿದೇಶಿಯರಲ್ಲೂ ಮೂಡಿದ ಕನ್ನಡ ಭಾಷಾಭಿಮಾನ:  ಶಿವಸ್ವಾಮಿ ಸಂತಸ

ಮೊಳಕಾಲ್ಮುರು | ರೈತ ವಿರೋಧಿ ಧೋರಣೆ: ಬಿಜೆಪಿ ಮಂಡಲ ಘಟಕದಿಂದ ಪ್ರತಿಭಟನೆ

Political Protest: ಕಾಂಗ್ರೆಸ್ ಸರ್ಕಾರ ರೈತರ ಸಮಸ್ಯೆಗಳನ್ನು ಕಡೆಗಣಿಸುತ್ತಿದೆ ಎಂಬ ಆರೋಪ ಹಾಕಿ ಮೊಳಕಾಲ್ಮುರಿನಲ್ಲಿ ಬಿಜೆಪಿ ಮಂಡಲ ಘಟಕವು ಬೃಹತ್ ಪ್ರತಿಭಟನೆಯನ್ನು ನಡೆಸಿತು.
Last Updated 29 ನವೆಂಬರ್ 2025, 7:17 IST
ಮೊಳಕಾಲ್ಮುರು | ರೈತ ವಿರೋಧಿ ಧೋರಣೆ: ಬಿಜೆಪಿ ಮಂಡಲ ಘಟಕದಿಂದ ಪ್ರತಿಭಟನೆ
ADVERTISEMENT

ಹಿರಿಯೂರು | ರೈತ, ಜನರ ಹಿತ ಮರೆತ ಸರ್ಕಾರ: ಬಿಜೆಪಿಯಿಂದ ಎತ್ತಿನ ಗಾಡಿ ಪ್ರತಿಭಟನೆ

BJP Criticism: ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಎರಡು ತಿಂಗಳಿಂದ ದುರ್ಬಲವಾಗಿದ್ದು, ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಹಾಗೂ ಮಂತ್ರಿ ಸ್ಥಾನಕ್ಕಾಗಿ ಬೃಹತ್ ರಾಜಕೀಯ ಹೋರಾಟ ನಡೆಯುತ್ತಿದೆ ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಅಭಿನಂದನ್ ಆಕ್ರೋಶ ವ್ಯಕ್ತಪಡಿಸಿದರು.
Last Updated 29 ನವೆಂಬರ್ 2025, 7:15 IST
ಹಿರಿಯೂರು | ರೈತ, ಜನರ ಹಿತ ಮರೆತ ಸರ್ಕಾರ: ಬಿಜೆಪಿಯಿಂದ ಎತ್ತಿನ ಗಾಡಿ ಪ್ರತಿಭಟನೆ

ನಾಯಕನಹಟ್ಟಿ|ಗುರುತಿಪ್ಪೇರುದ್ರಸ್ವಾಮಿ ರಥೋತ್ಸವ: ಮೆಣಸು,ಚೂರುಬೆಲ್ಲ ಹರಕೆ ಸಲ್ಲಿಕೆ

Religious Celebration: ನಾಯಕನಹಟ್ಟಿಯಲ್ಲಿ ಗುರು ತಿಪ್ಪೇರುದ್ರಸ್ವಾಮಿಯ ಕಾರ್ತಿಕೋತ್ಸವ ಮತ್ತು ರಥೋತ್ಸವದ ಅಂಗವಾಗಿ ಶುಕ್ರವಾರ ಭಕ್ತಿಯಿಂದ ಹಾಗೂ ವೈಭವದಿಂದ ನಡಿದ ಉತ್ಸವ ಜನರನ್ನು ಆಕರ್ಷಿಸಿತು.
Last Updated 29 ನವೆಂಬರ್ 2025, 7:14 IST
ನಾಯಕನಹಟ್ಟಿ|ಗುರುತಿಪ್ಪೇರುದ್ರಸ್ವಾಮಿ ರಥೋತ್ಸವ: ಮೆಣಸು,ಚೂರುಬೆಲ್ಲ ಹರಕೆ ಸಲ್ಲಿಕೆ

ಹೊಸದುರ್ಗ | ಸರ್ಕಾರಿ ವೈದ್ಯರ ನಿರ್ಲಕ್ಷ್ಯ: ನರ್ಸಿಂಗ್‌ ಹೋಂ ಉದ್ಧಾರ

ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ; ಶಾಸಕ ಬಿ.ಜಿ.ಗೋವಿಂದಪ್ಪ ಆಕ್ರೋಶ
Last Updated 29 ನವೆಂಬರ್ 2025, 7:06 IST
ಹೊಸದುರ್ಗ | ಸರ್ಕಾರಿ ವೈದ್ಯರ ನಿರ್ಲಕ್ಷ್ಯ: ನರ್ಸಿಂಗ್‌ ಹೋಂ ಉದ್ಧಾರ
ADVERTISEMENT
ADVERTISEMENT
ADVERTISEMENT