ಸೋಮವಾರ, 15 ಡಿಸೆಂಬರ್ 2025
×
ADVERTISEMENT

ಚಿತ್ರದುರ್ಗ

ADVERTISEMENT

ಚಿತ್ರದುರ್ಗ | ಅಭಿವೃದ್ಧಿಗೆ ಗ್ರಹಣ; ನನಸಾಗದ ಸುಂದರ ಕೆರೆಯ ಕನಸು

ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ 2 ಪ್ರಮುಖ ಕೆರೆಗಳಿಗೆ ತ್ಯಾಜ್ಯ ಸೇರ್ಪಡೆ; ದುರ್ವಾಸನೆಯಿಂದ ಕಂಗಾಲಾದ ಆಸುಪಾಸಿನ ಜನ
Last Updated 15 ಡಿಸೆಂಬರ್ 2025, 4:22 IST
ಚಿತ್ರದುರ್ಗ | ಅಭಿವೃದ್ಧಿಗೆ ಗ್ರಹಣ; ನನಸಾಗದ ಸುಂದರ ಕೆರೆಯ ಕನಸು

ಚಿತ್ರದುರ್ಗ: ಚಂದ್ರವಳ್ಳಿಯಲ್ಲಿ ಕಾರ್ತಿಕ ದೀಪೋತ್ಸವ ಸಂಭ್ರಮ

ಮುಂಜಾನೆಯಿಂದ ದೇವಸ್ಥಾನದಲ್ಲಿ ಪೂಜೆ ; ದೀಪ ಬೆಳಗಿ ಭಕ್ತಿ ಸರ್ಮಪಣೆ
Last Updated 15 ಡಿಸೆಂಬರ್ 2025, 4:21 IST
ಚಿತ್ರದುರ್ಗ: ಚಂದ್ರವಳ್ಳಿಯಲ್ಲಿ ಕಾರ್ತಿಕ ದೀಪೋತ್ಸವ ಸಂಭ್ರಮ

ಕೋಮುವಾದಿ ಸಂಘಟನೆಗಳ ಜತೆ ಆರ್‌ಎಸ್‌ಎಸ್ ಹೋಲಿಕೆ ಸರಿಯಲ್ಲ: ಎನ್.ಆರ್.ಲಕ್ಷ್ಮೀಕಾಂತ್

Political Criticism: ದೇಶಭಕ್ತರ ಸಂಘಟನೆಯಾಗಿರುವ ಆರ್‌ಎಸ್‌ಎಸ್ ಅನ್ನು ಕೋಮುವಾದಿ ಸಂಘಟನೆಗಳ ಜೊತೆ ಹೋಲಿಸುವುದು ಸರಿಯಲ್ಲ ಎಂದು ಹಿರಿಯೂರು ನಗರದಲ್ಲಿ ನಡೆದ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಎನ್.ಆರ್. ಲಕ್ಷ್ಮೀಕಾಂತ್ ಹೇಳಿದರು.
Last Updated 15 ಡಿಸೆಂಬರ್ 2025, 4:21 IST
ಕೋಮುವಾದಿ ಸಂಘಟನೆಗಳ ಜತೆ ಆರ್‌ಎಸ್‌ಎಸ್ ಹೋಲಿಕೆ ಸರಿಯಲ್ಲ: ಎನ್.ಆರ್.ಲಕ್ಷ್ಮೀಕಾಂತ್

ಕೂಡಲೇ ಸೆಸ್‌ ವಸೂಲಿ ಪ್ರಾಧಿಕಾರ ರಚಿಸಿ: ವೈ.ಕುಮಾರ್‌

Construction Workers: ನೋಂದಾಯಿತ ಕಟ್ಟಡ ಕಾರ್ಮಿಕರ ಸಾಕಷ್ಟು ಸಮಸ್ಯೆಗಳ ನಿವಾರಣೆಗೆ ಆಯೋಗ ಹಾಗೂ ಸೆಸ್‌ ವಸೂಲಿ ಪ್ರಾಧಿಕಾರ ರಚನೆಯಾಗಬೇಕು. ಕಾರ್ಮಿಕ ಸಚಿವರು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಚರ್ಚಿಸಬೇಕೆಂದು ಆಗ್ರಹಿಸಿದರು.
Last Updated 15 ಡಿಸೆಂಬರ್ 2025, 4:21 IST
ಕೂಡಲೇ ಸೆಸ್‌ ವಸೂಲಿ ಪ್ರಾಧಿಕಾರ ರಚಿಸಿ: ವೈ.ಕುಮಾರ್‌

ಮೊಳಕಾಲ್ಮುರು: ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಲು ಆಗ್ರಹ

ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ
Last Updated 15 ಡಿಸೆಂಬರ್ 2025, 4:14 IST
ಮೊಳಕಾಲ್ಮುರು: ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಲು ಆಗ್ರಹ

ಶಾಮನೂರು ಶಿವಶಂಕರಪ್ಪ ನಿಧನ: ದಾವಣಗೆರೆ ವಿಶ್ವವಿದ್ಯಾಲಯದ ಪರೀಕ್ಷೆ ಮುಂದೂಡಿಕೆ

Davangere University Update: ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನ ಹಿನ್ನೆಲೆ ಡಿ.15ರಂದು ನಿಗದಿಯಾಗಿದ್ದ ಪರೀಕ್ಷೆಗಳನ್ನು ದಾವಣಗೆರೆ ವಿಶ್ವವಿದ್ಯಾಲಯ ಮುಂದೂಡಿದೆ. ಘಟಕ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
Last Updated 14 ಡಿಸೆಂಬರ್ 2025, 14:47 IST
ಶಾಮನೂರು ಶಿವಶಂಕರಪ್ಪ ನಿಧನ: ದಾವಣಗೆರೆ ವಿಶ್ವವಿದ್ಯಾಲಯದ ಪರೀಕ್ಷೆ ಮುಂದೂಡಿಕೆ

ಗಮನ ಬೇರೆಡೆ ಸೆಳೆದು ಹಣ ದೋಚುತ್ತಿದ್ದ ಕಳ್ಳನ ಬಂಧನ

ಮೊಳಕಾಲ್ಮುರು: ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆದು ಹಣ ದೋಚುತ್ತಿದ್ದ ಚಾಲಾಕಿ ಕಳ್ಳನನ್ನು ಇಲ್ಲಿನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Last Updated 14 ಡಿಸೆಂಬರ್ 2025, 7:46 IST
ಗಮನ ಬೇರೆಡೆ ಸೆಳೆದು ಹಣ ದೋಚುತ್ತಿದ್ದ ಕಳ್ಳನ ಬಂಧನ
ADVERTISEMENT

ಸಾವೆ, ನವಣೆ ಖರೀದಿ: ನೋಂದಣಿ ಆರಂಭ

ಜ.1ರಿಂದ ಬೆಂಬಲ ಬೆಲೆಯಡಿ ಖರೀದಿ ಪ್ರಕ್ರಿಯೆ
Last Updated 14 ಡಿಸೆಂಬರ್ 2025, 7:40 IST
ಸಾವೆ, ನವಣೆ ಖರೀದಿ: ನೋಂದಣಿ ಆರಂಭ

ಪ್ರತಿ ಮನೆಗೂ ಶೌಚಾಲಯ ನಿರ್ಮಾಣದ ಸಂಕಲ್ಪ : ಗಾಮಾಭಿವೃದ್ಧಿ ಅಧಿಕಾರಿ

ಚಳ್ಳಕೆರೆ : ಸ್ವಚ್ಚತೆ ಮತ್ತು ಗ್ರಾಮ ನೈರ್ಮಲ್ಯ ಕಾಪಾಡುವ ಸಲುವಾಗಿ ಸರ್ಕಾರ ನೀಡುವ ಅನುದಾನದಲ್ಲಿ ಗ್ರಾಮ ಪಮಚಾಯಿತಿ ವ್ಯಾಪ್ತಿಯ ಪ್ರತಿ ಮನೆಗೂ ಶೌಚಾಲಯ ನಿರ್ಮಿಸಿಕೊಡುವ ಸಂಕಲ್ಪ...
Last Updated 14 ಡಿಸೆಂಬರ್ 2025, 7:40 IST
ಪ್ರತಿ ಮನೆಗೂ ಶೌಚಾಲಯ ನಿರ್ಮಾಣದ ಸಂಕಲ್ಪ : ಗಾಮಾಭಿವೃದ್ಧಿ ಅಧಿಕಾರಿ

ಸಿರಿಗೆರೆ: ಸೇತುವೆ ಕುಸಿದರೂ ನಿಲ್ಲದ ಗಣಿ ಲಾರಿಗಳ ಸಂಚಾರ!

ಅದಿರು ಸಾಗಣೆ ವಾಹನಗಳ ದೂಳಿನಿಂದ ಕಂಗೆಟ್ಟ ನಾಗರಿಕರು, ಜನರ ಪ್ರಾಣಕ್ಕೆ ಸಂಚಕಾರ
Last Updated 14 ಡಿಸೆಂಬರ್ 2025, 7:37 IST
ಸಿರಿಗೆರೆ: ಸೇತುವೆ ಕುಸಿದರೂ ನಿಲ್ಲದ ಗಣಿ ಲಾರಿಗಳ ಸಂಚಾರ!
ADVERTISEMENT
ADVERTISEMENT
ADVERTISEMENT