ಮಂಗಳವಾರ, 30 ಡಿಸೆಂಬರ್ 2025
×
ADVERTISEMENT

ಚಿತ್ರದುರ್ಗ

ADVERTISEMENT

ಹಣ ಅಕ್ರಮ ವರ್ಗಾವಣೆ ಪ್ರಕರಣ: ಚಿತ್ರದುರ್ಗದ ಶಾಸಕ ವೀರೇಂದ್ರಗೆ ಜಾಮೀನು

KC Veerendra Bail: ಹಣ ಅಕ್ರಮ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯ (ಇ.ಡಿ) ದಾಖಲಿಸಿರುವ ಕ್ರಿಮಿನಲ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಅವರಿಗೆ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
Last Updated 30 ಡಿಸೆಂಬರ್ 2025, 14:35 IST
ಹಣ ಅಕ್ರಮ ವರ್ಗಾವಣೆ ಪ್ರಕರಣ: ಚಿತ್ರದುರ್ಗದ ಶಾಸಕ ವೀರೇಂದ್ರಗೆ ಜಾಮೀನು

ಚಳ್ಳಕೆರೆ: ಪ್ರತಿಭಟನೆಗೆ ಸ್ಥಳ ನಿಗದಿಗೆ ಭಾರಿ ವಿರೋಧ

ಸ್ವಾತಂತ್ರ್ಯ ಉದ್ಯಾನವನದ ಮಾದರಿಯಲ್ಲಿ ಪ್ರತಿಭಟನೆಗೆ ಸ್ಥಳ ಮೀಸಲು: ವಿವಿಧ ಸಂಘಟನೆಗಳ ಪ್ರತಿಭಟನೆ
Last Updated 30 ಡಿಸೆಂಬರ್ 2025, 9:03 IST
ಚಳ್ಳಕೆರೆ: ಪ್ರತಿಭಟನೆಗೆ ಸ್ಥಳ ನಿಗದಿಗೆ ಭಾರಿ ವಿರೋಧ

‘ಪೋಷಕರೇ ಸರ್ಕಾರಿ ಶಾಲೆಗಳ ಜೀವಾಳ’

ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ತರಗತಿಗೆ ಚಾಲನೆ
Last Updated 30 ಡಿಸೆಂಬರ್ 2025, 9:01 IST
‘ಪೋಷಕರೇ ಸರ್ಕಾರಿ ಶಾಲೆಗಳ ಜೀವಾಳ’

ಮುಂಗಾರು ಬೆಳೆನಷ್ಟ ಮಾಹಿತಿ ಸಲ್ಲಿಸಲು ಸೂಚನೆ

Kharif Crop Loss: ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ ಬಿತ್ತನೆ ಮಾಡಿದ್ದ ಶೇಂಗಾ ಸೇರಿದಂತೆ ಎಲ್ಲಾ ಬೆಳೆಗಳು ನಷ್ಟಕ್ಕೀಡಾಗಿದ್ದು, ಈ ಬಗ್ಗೆ ವಿವರವಾದ ವರದಿ ನೀಡಲು ಶಾಸಕ ಎನ್.ವೈ. ಗೋಪಾಲಕೃಷ್ಣ ಅಧಿಕಾರಿಗಳಿಗೆ ಸೂಚಿಸಿದರು.
Last Updated 30 ಡಿಸೆಂಬರ್ 2025, 8:59 IST
ಮುಂಗಾರು ಬೆಳೆನಷ್ಟ ಮಾಹಿತಿ ಸಲ್ಲಿಸಲು ಸೂಚನೆ

ರೈತರಿಗೆ ಮಧ್ಯಂತರ ಪರಿಹಾರ ನೀಡಿ

ವಿಮಾ ಕಂಪನಿಗಳಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ತಾಕೀತು
Last Updated 30 ಡಿಸೆಂಬರ್ 2025, 8:57 IST
ರೈತರಿಗೆ ಮಧ್ಯಂತರ ಪರಿಹಾರ ನೀಡಿ

ಪುಂಡರ ಉಪಟಳ: ಕ್ರಮ ಜರುಗಿಸಿ

ಪೊಲೀಸರಿಗೆ ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಒತ್ತಾಯ
Last Updated 30 ಡಿಸೆಂಬರ್ 2025, 8:55 IST
ಪುಂಡರ ಉಪಟಳ: ಕ್ರಮ ಜರುಗಿಸಿ

2025 ಹಿಂದಣ ಹೆಜ್ಜೆ | ಚಿತ್ರದುರ್ಗ: ನೀರು ತುಂಬಿದ ಮಾರಿಕಣಿವೆ, ಜೀವ ಸುಟ್ಟ ಬೆಂಕಿ

ವರ್ಷದಲ್ಲಿ 2ನೇ ಬಾರಿ ಕೋಡಿ ಬಿದ್ದು ಸಂಭ್ರಮ ತಂದ ವಿ.ವಿ ಸಾಗರ, ಸ್ಲೀಪರ್‌ ಬಸ್‌ ದುರಂತದಿಂದ ಶೋಕ ಸಾಗರ
Last Updated 29 ಡಿಸೆಂಬರ್ 2025, 6:45 IST
2025 ಹಿಂದಣ ಹೆಜ್ಜೆ | ಚಿತ್ರದುರ್ಗ: ನೀರು ತುಂಬಿದ ಮಾರಿಕಣಿವೆ, ಜೀವ ಸುಟ್ಟ ಬೆಂಕಿ
ADVERTISEMENT

ಬಾಗೂರು: ಭೂವೈಕುಂಠ ಸೇವಾ ದರ್ಶನಕ್ಕೆ ಬಿರುಸಿನ ತಯಾರಿ

ಐತಿಹಾಸಿಕ ಚೆನ್ನಕೇಶವ ಸ್ವಾಮಿ ದೇವಾಲಯಕ್ಕೆ ನಾಳೆ ಭಕ್ತರ ದಂಡು
Last Updated 29 ಡಿಸೆಂಬರ್ 2025, 6:44 IST
ಬಾಗೂರು: ಭೂವೈಕುಂಠ ಸೇವಾ ದರ್ಶನಕ್ಕೆ ಬಿರುಸಿನ ತಯಾರಿ

₹650 ಕೋಟಿ ಆಸ್ತಿ ಬೆಳವಣಿಗೆಯಲ್ಲವೆ: ತರಳಬಾಳು ಶ್ರೀ ಪ್ರಶ್ನೆ

Sirigere Mutt: ತರಳಬಾಳು ಮಠದ ಆಸ್ತಿ ಕಳೆದ 50 ವರ್ಷಗಳಲ್ಲಿ ₹650 ಕೋಟಿಗೂ ಅಧಿಕ ಮೊತ್ತಕ್ಕೆ ಬೆಳೆದಿದೆ ಎಂದು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಶಾಲಾ ಮಕ್ಕಳ ಪ್ರವಾಸಕ್ಕೆ ನಿರ್ಬಂಧ ಸೇರಿದಂತೆ ಪ್ರಮುಖ ನಿರ್ಧಾರಗಳನ್ನು ಮಹಾಸಭೆಯಲ್ಲಿ ಪ್ರಕಟಿಸಿದರು.
Last Updated 29 ಡಿಸೆಂಬರ್ 2025, 6:43 IST
₹650 ಕೋಟಿ ಆಸ್ತಿ ಬೆಳವಣಿಗೆಯಲ್ಲವೆ: ತರಳಬಾಳು ಶ್ರೀ ಪ್ರಶ್ನೆ

ಚಿಕ್ಕಜಾಜೂರು: ವೈಕುಂಠ ದರ್ಶನಕ್ಕೆ ಸಿದ್ಧತೆ

Vaikunta Ekadashi: ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರಿನ ರಾಮಕೃಷ್ಣ ದೇವಸ್ಥಾನದಲ್ಲಿ ಡಿ. 30ರಂದು ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ, ದರ್ಶನ ಹಾಗೂ ಮೆರವಣಿಗೆ ಆಯೋಜಿಸಲಾಗಿದೆ. ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ.
Last Updated 29 ಡಿಸೆಂಬರ್ 2025, 6:42 IST
ಚಿಕ್ಕಜಾಜೂರು: ವೈಕುಂಠ ದರ್ಶನಕ್ಕೆ ಸಿದ್ಧತೆ
ADVERTISEMENT
ADVERTISEMENT
ADVERTISEMENT