ಗುರುವಾರ, 18 ಡಿಸೆಂಬರ್ 2025
×
ADVERTISEMENT

ಚಿತ್ರದುರ್ಗ

ADVERTISEMENT

ಚಿತ್ರದುರ್ಗ: ಕಲ್ಲಿನಕೋಟೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ

ಶೌಚಾಲಯಗಳಿಗೂ ನೀರು ಪೂರೈಕೆ ಸ್ಥಗಿತ, ಬಾಗಿಲು ಬಂದ್‌, ಸಂಕಷ್ಟ ಕೇಳುವವರಿಲ್ಲ
Last Updated 18 ಡಿಸೆಂಬರ್ 2025, 5:45 IST
ಚಿತ್ರದುರ್ಗ: ಕಲ್ಲಿನಕೋಟೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ

ಹಿರಿಯೂರು: ಪ್ರತ್ಯೇಕ ಮಾರುಕಟ್ಟೆ ಇದ್ದರೂ ರಸ್ತೆಬದಿ ಮಾಂಸ ವ್ಯಾಪಾರ

ಬಾಡಿಗೆ ವಸೂಲಿಗೆ ಕಠಿಣ ಕ್ರಮಕ್ಕೆ ಮುಂದಾದ ನಗರಸಭೆ
Last Updated 18 ಡಿಸೆಂಬರ್ 2025, 5:44 IST
ಹಿರಿಯೂರು: ಪ್ರತ್ಯೇಕ ಮಾರುಕಟ್ಟೆ ಇದ್ದರೂ ರಸ್ತೆಬದಿ ಮಾಂಸ ವ್ಯಾಪಾರ

ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸಿ: ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಮನವಿ

‘ಜಿಲ್ಲೆಯಾದ್ಯಂತ ಡಿ.21 ರಿಂದ 24ರವರೆಗೆ ಪಲ್ಸ್‌ ಪೋಲಿಯೊ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಐದು ವರ್ಷದ ಒಳಗಿನ ಎಲ್ಲಾ ಮಕ್ಕಳಿಗೂ ತಪ್ಪದೇ ಎರಡು ಹನಿ ಲಸಿಕೆ ಹಾಕಿಸಬೇಕು’ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಮನವಿ ಮಾಡಿದ್ದಾರೆ.
Last Updated 18 ಡಿಸೆಂಬರ್ 2025, 5:40 IST
ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸಿ: ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಮನವಿ

ತೊಗರಿ ಬೆಳೆಗಾರರಿಗೆ ಜಿಲ್ಲಾಡಳಿತ ಅನ್ಯಾಯ: ಮಧ್ಯಂತರ ಬೆಳೆ ಪರಿಹಾರವೂ ಬಾರದಂತೆ ತಡೆ

ಅವೈಜ್ಞಾನಿಕ ವರದಿ ರದ್ದತಿಗೆ ಒತ್ತಾಯ
Last Updated 18 ಡಿಸೆಂಬರ್ 2025, 5:33 IST
ತೊಗರಿ ಬೆಳೆಗಾರರಿಗೆ ಜಿಲ್ಲಾಡಳಿತ ಅನ್ಯಾಯ: ಮಧ್ಯಂತರ ಬೆಳೆ ಪರಿಹಾರವೂ ಬಾರದಂತೆ ತಡೆ

ಮೊಳಕಾಲ್ಮುರು: ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಆಗ್ರಹಿಸಿ ಪ್ರತಿಭಟನೆ

ವಿಮೆ ನೀಡಿಕೆಯಲ್ಲಿ ಅನ್ಯಾಯ ಆರೋಪ
Last Updated 18 ಡಿಸೆಂಬರ್ 2025, 5:33 IST
ಮೊಳಕಾಲ್ಮುರು: ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಆಗ್ರಹಿಸಿ ಪ್ರತಿಭಟನೆ

ತಿಂಗಳಲ್ಲಿ ಸೇತುವೆ ನಿರ್ಮಿಸಲು ಚಾಲನೆ: ಚಂದ್ರಪ್ಪ ಭರವಸೆ

ಮೈನಿಂಗ್ ಲಾರಿ ಓಡಾಟಕ್ಕೆ ಬರೀ ದೂಳು: ಮುಖಂಡರ ಆರೋಪ
Last Updated 18 ಡಿಸೆಂಬರ್ 2025, 5:33 IST
ತಿಂಗಳಲ್ಲಿ ಸೇತುವೆ ನಿರ್ಮಿಸಲು ಚಾಲನೆ: ಚಂದ್ರಪ್ಪ ಭರವಸೆ

ಚಿತ್ರದುರ್ಗ: ಶ್ರದ್ಧಾ ಭಕ್ತಿಯ ಮಹೇಶ್ವರ ಜಾತ್ರೆ

Village Festival Ritual: ಚಿಕ್ಕಜಾಜೂರು ಸಮೀಪದ ಹಿರೇಎಮ್ಮಿಗನೂರು ಗ್ರಾಮದಲ್ಲಿ ಮಹೇಶ್ವರ ಜಾತ್ರೆ ಭಕ್ತಿಭಾವದಿಂದ ನಡೆಯಿದ್ದು, ಬಿಲ್ವಪತ್ರೆ ವನದ ಬಳಿ ಪೂಜೆ, ಅನ್ನದಾನ ಮತ್ತು ಮೆರವಣಿಗೆಯೊಂದಿಗೆ ದೇವರಿಗೆ ಮಹಾ ಮಂಗಳಾರತಿ ಸಲ್ಲಿಸಲಾಯಿತು.
Last Updated 17 ಡಿಸೆಂಬರ್ 2025, 6:28 IST
ಚಿತ್ರದುರ್ಗ: ಶ್ರದ್ಧಾ ಭಕ್ತಿಯ ಮಹೇಶ್ವರ ಜಾತ್ರೆ
ADVERTISEMENT

ಚಿತ್ರದುರ್ಗ: ಗುಂಪುಗಾರಿಕೆಯ ಗೂಡಾದ ಮಹಿಳಾ ಸೇವಾ ಸಮಾಜ

98 ವರ್ಷಗಳ ಇತಿಹಾಸವಿರುವ ಸಂಘಟನೆಯಲ್ಲಿ ಅವ್ಯವಹಾರದ ಆರೋಪ, ಪ್ರತ್ಯಾರೋಪ
Last Updated 17 ಡಿಸೆಂಬರ್ 2025, 6:28 IST
ಚಿತ್ರದುರ್ಗ: ಗುಂಪುಗಾರಿಕೆಯ ಗೂಡಾದ ಮಹಿಳಾ ಸೇವಾ ಸಮಾಜ

ಜಲಜೀವನ್ ಮಿಷನ್ ಕಾಮಗಾರಿ: ತಹಶೀಲ್ದಾರ್ ಅಸಮಾಧಾನ

Water Pipeline Issues: ಚಳ್ಳಕೆರೆ ತಾಲ್ಲೂಕಿನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನಡೆದ ಪೈಪ್‌ಲೈನ್ ಕಾಮಗಾರಿಯಲ್ಲಿ ತಹಶೀಲ್ದಾರ್ ಅಸಮಾಧಾನ ವ್ಯಕ್ತಪಡಿಸಿದ್ದು, ಕಾಮಗಾರಿ ಕಳಪೆಯಾಗಿ ರಸ್ತೆ ಹಾಗೂ ನೀರಿನ ಸಂಪರ್ಕ ದುಸ್ಥಿತಿಯಾಗಿದೆ ಎಂದು ಹೇಳಿದರು.
Last Updated 17 ಡಿಸೆಂಬರ್ 2025, 6:28 IST
ಜಲಜೀವನ್ ಮಿಷನ್ ಕಾಮಗಾರಿ: ತಹಶೀಲ್ದಾರ್ ಅಸಮಾಧಾನ

ಅದಿರು ಸಾಗಣೆಗೆ ರಸ್ತೆ ಮಾರ್ಗ ಬೇಡ: ದರ್ಶನ್‌ ಪುಟ್ಟಣ್ಣಯ್ಯ

Public Road Damage: ಭೀಮಸಮುದ್ರದಲ್ಲಿ ಗಣಿಗಾರಿಕೆಯಿಂದ ರೈತರ ಬೆಳೆಗಳು ನಾಶವಾಗುತ್ತಿವೆ. ಲಾರಿ ಸಂಚಾರದಿಂದ ಸಾರ್ವಜನಿಕ ರಸ್ತೆ ಹಾಳಾಗಿದ್ದು, ದರ್ಶನ್‌ ಪುಟ್ಟಣ್ಣಯ್ಯ ಅವರು ಖಾಸಗಿ ರೈಲು ಮಾರ್ಗದ ಒತ್ತಾಯ ವ್ಯಕ್ತಪಡಿಸಿದ್ದಾರೆ.
Last Updated 17 ಡಿಸೆಂಬರ್ 2025, 6:28 IST
ಅದಿರು ಸಾಗಣೆಗೆ ರಸ್ತೆ ಮಾರ್ಗ ಬೇಡ: ದರ್ಶನ್‌ ಪುಟ್ಟಣ್ಣಯ್ಯ
ADVERTISEMENT
ADVERTISEMENT
ADVERTISEMENT