ಪ್ರಧಾನಿಗೆ ಪ್ರಚಾರಕ್ಕೆ ಚರಕ ಬೇಕು, ಗಾಂಧಿ ಬೇಕಿಲ್ಲ: ಸಚಿವ ಸಂತೋಷ್ ಲಾಡ್
Gandhi Name Removal: ಉದ್ಯೋಗ ಖಾತರಿ ಯೋಜನೆಯಿಂದ ಗಾಂಧಿ ಹೆಸರನ್ನು ಕೈಬಿಟ್ಟ ಬಿಜೆಪಿ ಮಹಾತ್ಮ ಗಾಂಧಿಗೆ ಗೌರವ ನೀಡಿಲ್ಲ ಎಂದು ಸಚಿವ ಸಂತೋಷ್ ಲಾಡ್ ಆರೋಪಿಸಿದ್ದಾರೆ, ಮೋದಿ ಮೇಲೆ ವಾಗ್ದಾಳಿ ನಡೆಸಿದ್ದಾರೆ.Last Updated 23 ಡಿಸೆಂಬರ್ 2025, 18:37 IST