ಸೋಮವಾರ, 17 ನವೆಂಬರ್ 2025
×
ADVERTISEMENT

ಚಿತ್ರದುರ್ಗ

ADVERTISEMENT

ರಾಂಪುರ: ಮನೆ ಕಳವು ಆರೋಪಿ ಬಂಧನ

Gold Theft Recovery: ರಾಂಪುರದಲ್ಲಿ ಮನೆ ಕಳವಿಗೆ ಸಂಬಂಧಿಸಿದಂತೆ ಆಂಧ್ರದ ಗಂಗಾಧರ್ ಬಂಧಿತನಾಗಿದ್ದು, ₹13 ಲಕ್ಷ ಮೌಲ್ಯದ 138 ಗ್ರಾಂ ಬಂಗಾರದ ಆಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 16 ನವೆಂಬರ್ 2025, 6:09 IST
ರಾಂಪುರ: ಮನೆ ಕಳವು ಆರೋಪಿ ಬಂಧನ

ಮೊಳಕಾಲ್ಮುರು | ಆಂಬುಲೆನ್ಸ್ ಅಪಘಾತ: ವ್ಯಕ್ತಿ ಸಾವು, ಐವರಿಗೆ ಗಾಯ

Highway Accident: ಬಳ್ಳಾರಿಯಿಂದ ಬೆಂಗಳೂರಿಗೆ ಹೊರಟಿದ್ದ ಆಂಬುಲೆನ್ಸ್‌ ಲಾರಿಗೆ ಡಿಕ್ಕಿಯಾಗಿ ಹೃದ್ರೋಗಿ ಖಾಜಾವಲಿ ಮೃತರಾದರು, ಐವರು ಗಾಯಗೊಂಡರು. ಘಟನೆಯು ಮೊಳಕಾಲ್ಮುರು ತಾಲ್ಲೂಕಿನಲ್ಲಿ ಸಂಭವಿಸಿದೆ.
Last Updated 16 ನವೆಂಬರ್ 2025, 6:07 IST
ಮೊಳಕಾಲ್ಮುರು | ಆಂಬುಲೆನ್ಸ್ ಅಪಘಾತ: ವ್ಯಕ್ತಿ ಸಾವು, ಐವರಿಗೆ ಗಾಯ

ಚಿತ್ರದುರ್ಗ | 'ಸಹಕಾರಿ ಮಾರುಕಟ್ಟೆ ವ್ಯವಸ್ಥೆ ವಿಸ್ತಾರಗೊಳ್ಳಲಿ'

ರೈತ ಸಮಾವೇಶ, ಸಂವಾದದಲ್ಲಿ ಕಿಸಾನ್ ಸಂಘದ ಪ್ರಚಾರಕ ಪುಟ್ಟಸ್ವಾಮಿ ಅಭಿಮತ
Last Updated 16 ನವೆಂಬರ್ 2025, 6:07 IST
ಚಿತ್ರದುರ್ಗ | 'ಸಹಕಾರಿ ಮಾರುಕಟ್ಟೆ ವ್ಯವಸ್ಥೆ ವಿಸ್ತಾರಗೊಳ್ಳಲಿ'

ಚಿತ್ರದುರ್ಗ | 'ಮಾನಸಿಕ ಬೆಳವಣಿಗೆ ಸೂಕ್ತ ದಾರಿ ಕಂಡುಕೊಳ್ಳಿ'

ಪೋಷಕ-ಶಿಕ್ಷಕರ ಮಹಾಸಭೆ; ಜಿ.ಪಂ ಸಿಇಒ ಡಾ.ಎಸ್‌.ಆಕಾಶ್‌ ಸಲಹೆ
Last Updated 16 ನವೆಂಬರ್ 2025, 6:06 IST
ಚಿತ್ರದುರ್ಗ | 'ಮಾನಸಿಕ ಬೆಳವಣಿಗೆ ಸೂಕ್ತ ದಾರಿ ಕಂಡುಕೊಳ್ಳಿ'

ಹಿರಿಯೂರು | ಕೃಷಿ ಮೇಳ: ಎಷ್ಟು ರೈತರಿಗೆ ಅನುಕೂಲವಾಯಿತು?

ಬಬ್ಬೂರು ಫಾರಂನಲ್ಲಿ 2 ದಿನ ಕಾರ್ಯಕ್ರಮ; ಅಧಿಕಾರಿಗಳ ಕ್ರಮ ಪ್ರಶ್ನಿಸಿದ ರೈತ ಮುಖಂಡರು
Last Updated 16 ನವೆಂಬರ್ 2025, 6:04 IST
ಹಿರಿಯೂರು | ಕೃಷಿ ಮೇಳ: ಎಷ್ಟು ರೈತರಿಗೆ ಅನುಕೂಲವಾಯಿತು?

ನಾಲ್ಕನೇ ಬಾರಿ ಕೋಡಿ ಬಿದ್ದ ವಿವಿ ಸಾಗರ!

Karnataka Dam Water Release: ಕರುನಾಡಿನ ಮೊತ್ತಮೊದಲ ಜಲಾಶಯವೆಂಬ ಹೆಗ್ಗಳಿಕೆ ಇದ್ದರೂ ‘ವಾಣಿವಿಲಾಸ ಸಾಗರ ಜಲಾಶಯ’ ಹಲವು ದಶಕಗಳವರೆಗೆ ‘ಕೆರೆ’ಯೆಂಬ ಹಣೆಪಟ್ಟಿ ಕಟ್ಟಿಕೊಂಡಿತ್ತು. ಕೆಲವರು ಕಣಿವೆ ಎಂದರೆ ಹಲವರು ಚೆಕ್‌ ಡ್ಯಾಂ, ಕಟ್ಟೆ ಎನ್ನುತ್ತಿದ್ದರು.
Last Updated 15 ನವೆಂಬರ್ 2025, 23:30 IST
ನಾಲ್ಕನೇ ಬಾರಿ ಕೋಡಿ ಬಿದ್ದ ವಿವಿ ಸಾಗರ!

Video | ದುರ್ಗದ ಕೋಟೆಯ ಹೊಸ ನೋಟ: ಇದು ಇತಿಹಾಸ ಮಾತ್ರವಲ್ಲ, ಎಚ್ಚರಿಕೆಯ ಪಾಠ

Chitradurga Tourism: ನಾಯಕ ಅರಸರ ಶೌರ್ಯದ ಸಂಕೇತದಂತಿದ್ದ ಚಿತ್ರದುರ್ಗದ ಏಳು ಸುತ್ತಿನ ಕಲ್ಲಿನ ಕೋಟೆ ಇಂದು ಅಳಿವಿನ ಅಂಚಿನಲ್ಲಿ ನಿಂತಿದೆ.
Last Updated 15 ನವೆಂಬರ್ 2025, 10:11 IST
Video | ದುರ್ಗದ ಕೋಟೆಯ ಹೊಸ ನೋಟ: ಇದು ಇತಿಹಾಸ ಮಾತ್ರವಲ್ಲ, ಎಚ್ಚರಿಕೆಯ ಪಾಠ
ADVERTISEMENT

ದೇಶದ ಖಜಾನೆಗೆ ಶಕ್ತಿ ತುಂಬುತ್ತಿರುವ ರೈತರು

ಬಬ್ಬೂರು ಫಾರಂನಲ್ಲಿ ಕೃಷಿ– ತೋಟಗಾರಿಕೆ ; ಸಂಸದ ಗೋವಿಂದ ಕಾರಜೋಳ ಅಭಿಮತ
Last Updated 15 ನವೆಂಬರ್ 2025, 5:46 IST
ದೇಶದ ಖಜಾನೆಗೆ ಶಕ್ತಿ ತುಂಬುತ್ತಿರುವ ರೈತರು

ವಿನಯ, ವಿಧೇಯತೆ, ಪರಿಶ್ರಮದಿಂದ ಯಶಸ್ಸು

ಪದವಿ ಪ್ರದಾನ ಸಮಾರಂಭ; ಕೊಪ್ಪಳ ವಿಶ್ವವಿದ್ಯಾಲಯ ಕುಲಪತಿ ಬಿ.ಕೆ.ರವಿ ಅಭಿಮತ
Last Updated 15 ನವೆಂಬರ್ 2025, 5:45 IST
ವಿನಯ, ವಿಧೇಯತೆ, ಪರಿಶ್ರಮದಿಂದ ಯಶಸ್ಸು

ಸ್ವದೇಶಿ ಮೇಳ; 2 ದಿನಕ್ಕೆ 1 ಲಕ್ಷ ಜನ ಭಾಗಿ

ಜನರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ, ಸ್ವದೇಶಿ ಕಪ್ ಕಬ್ಬಡ್ಡಿ ಕ್ರೀಡಾಕೂಟಕ್ಕೆ ಚಾಲನೆ
Last Updated 15 ನವೆಂಬರ್ 2025, 5:37 IST
ಸ್ವದೇಶಿ ಮೇಳ; 2 ದಿನಕ್ಕೆ 1 ಲಕ್ಷ ಜನ ಭಾಗಿ
ADVERTISEMENT
ADVERTISEMENT
ADVERTISEMENT