ಮಂಗಳವಾರ, 4 ನವೆಂಬರ್ 2025
×
ADVERTISEMENT

ಚಿತ್ರದುರ್ಗ

ADVERTISEMENT

ಸುವರ್ಣ ಮಹೋತ್ಸವ ವ್ಯವಸ್ಥಿತವಾಗಿರಲಿ: ಜಿಲ್ಲಾಧಿಕಾರಿ ಟಿ.ವೆಂಕಟೇಶ್

Pollution Awareness: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಕಾರ್ಯಕ್ರಮ ನ.5 ರಂದು ಚಿತ್ರದುರ್ಗದಲ್ಲಿ ನಡೆಯಲಿದ್ದು, ವಿವಿಧ ಇಲಾಖೆ ಹಾಗೂ ಜನಪ್ರತಿನಿಧಿಗಳು ಭಾಗವಹಿಸುವ ಈ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಸೂಚಿಸಲಾಗಿದೆ.
Last Updated 4 ನವೆಂಬರ್ 2025, 7:56 IST
ಸುವರ್ಣ ಮಹೋತ್ಸವ ವ್ಯವಸ್ಥಿತವಾಗಿರಲಿ: ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಎಐಟಿಯುಸಿ ಪ್ರತಿಭಟನೆ: ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ನೀಡುವಂತೆ ಆಗ್ರಹ

Midday Meal Workers: ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ, ಭದ್ರತೆ ಇಲ್ಲದೆ ದುಡಿಸಲು ಸರ್ಕಾರ ಒತ್ತಾಯಿಸುತ್ತಿದೆ ಎಂದು ಎಐಟಿಯುಸಿ ಸದಸ್ಯರು ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
Last Updated 4 ನವೆಂಬರ್ 2025, 7:56 IST
ಎಐಟಿಯುಸಿ ಪ್ರತಿಭಟನೆ: ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ನೀಡುವಂತೆ ಆಗ್ರಹ

ನಾಯಕನಹಟ್ಟಿ: ವಿವಿಧ ಭೇಡಿಕೆಗಳಿಗೆ ಆಗ್ರಹ; ಉಪವಾಸ ಸತ್ಯಾಗ್ರಹ

Public Demands: ನಾಯಕನಹಟ್ಟಿಯಲ್ಲಿ ಸರ್ಕಾರಿ ಬಸ್ ನಿಲ್ದಾಣ, ಪ್ರೌಢಶಾಲೆ, ಪಿಯು ಕಾಲೇಜು, ಅಗ್ನಿಶಾಮಕ ಠಾಣೆ ಸ್ಥಾಪನೆ ಸೇರಿದಂತೆ ಬೇಡಿಕೆಗಳ ಈಡೇರಿಕೆಗೆ ರೈತ ಸಂಘ ಮತ್ತು ಸಂಘಟನೆಗಳ ಸದಸ್ಯರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
Last Updated 4 ನವೆಂಬರ್ 2025, 7:56 IST
ನಾಯಕನಹಟ್ಟಿ: ವಿವಿಧ ಭೇಡಿಕೆಗಳಿಗೆ ಆಗ್ರಹ; ಉಪವಾಸ ಸತ್ಯಾಗ್ರಹ

ಹಿರಿಯೂರು: ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯದ ಲೋಕಾರ್ಪಣೆ

Religious Event: ಹಿರಿಯೂರಿನ ಸಿಎಂ ಬಡಾವಣೆಯಲ್ಲಿ ನಿರ್ಮಿಸಿರುವ ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯದ ಲೋಕಾರ್ಪಣೆಗೆ ನ.1 ರಿಂದ 3ರವರೆಗೆ ಹೋಮ, ಮಂಗಳಾರತಿ, ಶಿಲಾಮೂರ್ತಿ ಪ್ರತಿಷ್ಠಾಪನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
Last Updated 4 ನವೆಂಬರ್ 2025, 7:56 IST
ಹಿರಿಯೂರು: ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯದ ಲೋಕಾರ್ಪಣೆ

ಮೊಳಕಾಲ್ಮುರು | ಶೇಂಗಾಕ್ಕೆ ಸಿಗದ ಮಧ್ಯಂತರ ಪರಿಹಾರ

ಫಸಲ್‌ ಬಿಮಾ ಯೋಜನೆ: ರೈತರ ಗಾಯದ ಮೇಲೆ ಬರೆ; ತೊಗರಿಗೆ ಅನುಮತಿ ಸಿಗುವ ಭರವಸೆ
Last Updated 3 ನವೆಂಬರ್ 2025, 8:39 IST
ಮೊಳಕಾಲ್ಮುರು | ಶೇಂಗಾಕ್ಕೆ ಸಿಗದ ಮಧ್ಯಂತರ ಪರಿಹಾರ

ಚಿತ್ರದುರ್ಗ | ತುಳಸಿ ಮಾತೆ ಕಲ್ಯಾಣೋತ್ಸವ ಸಂಭ್ರಮ

Chitradurga News: ತುಳಸಿ ಹಬ್ಬದ ಅಂಗವಾಗಿ ಚಿತ್ರದುರ್ಗದಲ್ಲಿ ಮಹಿಳೆಯರು ತುಳಸಿ ಮಾತೆ ಕಲ್ಯಾಣೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ತುಳಸಿ ಕಟ್ಟೆಯ ಅಲಂಕಾರ, ದೀಪಾಲಂಕಾರ ಹಾಗೂ ವಿಶೇಷ ಪೂಜೆಗಳಿಂದ ಹಬ್ಬದ ಸಂಭ್ರಮ ಮನೆಮಾಡಿತ್ತು.
Last Updated 3 ನವೆಂಬರ್ 2025, 8:38 IST
ಚಿತ್ರದುರ್ಗ | ತುಳಸಿ ಮಾತೆ ಕಲ್ಯಾಣೋತ್ಸವ ಸಂಭ್ರಮ

ಚಿಕ್ಕಜಾಜೂರು: ಮನೆ ಮನೆಯಲ್ಲಿ ತುಳಸಿ ಆರಾಧನೆ

Chikkajajur News: ಉತ್ಥಾನ ದ್ವಾದಶಿ ಅಂಗವಾಗಿ ಚಿಕ್ಕಜಾಜೂರಿನಲ್ಲಿ ಮಹಿಳೆಯರು ಶ್ರದ್ಧಾ ಭಕ್ತಿಯಿಂದ ತುಳಸಿ ಕಲ್ಯಾಣೋತ್ಸವ ಆಚರಿಸಿದರು. ಮನೆ ಮನೆಯಲ್ಲಿ ತುಳಸಿ ಕಟ್ಟೆ ಸಿಂಗಾರ, ರಂಗೋಲಿ, ಹೂವಿನ ಹಾರ ಹಾಗೂ ವಿಶೇಷ ಪೂಜೆಗಳಿಂದ ಹಬ್ಬದ ಸಂಭ್ರಮ ಮನೆಮಾಡಿತ್ತು.
Last Updated 3 ನವೆಂಬರ್ 2025, 8:38 IST
ಚಿಕ್ಕಜಾಜೂರು: ಮನೆ ಮನೆಯಲ್ಲಿ ತುಳಸಿ ಆರಾಧನೆ
ADVERTISEMENT

ಚಿತ್ರದುರ್ಗ | ಖಾಸಗಿ ಬಸ್‌ ನಿಲ್ದಾಣ; ದುರ್ವಾಸನೆಗೆ ಜನ ಹೈರಾಣ

ತರಕಾರಿ ಮಾರುಕಟ್ಟೆಯಲ್ಲಿ ಕಸ ಸುರಿಯುತ್ತಿರುವ ವರ್ತಕರು, ಮೂಗು ಮುಚ್ಚಿ ಓಡಾಡುವ ಪ್ರಯಾಣಿಕರು
Last Updated 3 ನವೆಂಬರ್ 2025, 8:37 IST
ಚಿತ್ರದುರ್ಗ | ಖಾಸಗಿ ಬಸ್‌ ನಿಲ್ದಾಣ; ದುರ್ವಾಸನೆಗೆ ಜನ ಹೈರಾಣ

ಹೊಸದುರ್ಗ | ‘ದೆಹಲಿಯಲ್ಲಿ ಕಿತ್ತೂರು ರಾಣಿ ಚನ್ನಮ್ಮ, ಬಸವಣ್ಣ ಪುತ್ಥಳಿ ನಿರ್ಮಾಣ’

Hosadurga News: ಸಾಣೇಹಳ್ಳಿಯಲ್ಲಿ ನಡೆದ ‘ಶಿವಸಂಚಾರ ಕೈಪಿಡಿ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ದೆಹಲಿಯಲ್ಲಿ ಕಿತ್ತೂರು ರಾಣಿ ಚನ್ನಮ್ಮ ಮತ್ತು ಬಸವಣ್ಣ ಪುತ್ಥಳಿಗಳ ನಿರ್ಮಾಣ ಘೋಷಿಸಿದರು.
Last Updated 3 ನವೆಂಬರ್ 2025, 8:37 IST
ಹೊಸದುರ್ಗ | ‘ದೆಹಲಿಯಲ್ಲಿ ಕಿತ್ತೂರು ರಾಣಿ ಚನ್ನಮ್ಮ, ಬಸವಣ್ಣ ಪುತ್ಥಳಿ ನಿರ್ಮಾಣ’

ಹೊಸದುರ್ಗ |' ಗುಡಿಯ ಹಂಗಿಂದ ಹೊರಬರದ ಭಕ್ತರು'

ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮ; ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿಷಾದ
Last Updated 3 ನವೆಂಬರ್ 2025, 8:30 IST
ಹೊಸದುರ್ಗ |' ಗುಡಿಯ ಹಂಗಿಂದ ಹೊರಬರದ ಭಕ್ತರು'
ADVERTISEMENT
ADVERTISEMENT
ADVERTISEMENT