ಹೊಸದುರ್ಗ | ‘ದೆಹಲಿಯಲ್ಲಿ ಕಿತ್ತೂರು ರಾಣಿ ಚನ್ನಮ್ಮ, ಬಸವಣ್ಣ ಪುತ್ಥಳಿ ನಿರ್ಮಾಣ’
Hosadurga News: ಸಾಣೇಹಳ್ಳಿಯಲ್ಲಿ ನಡೆದ ‘ಶಿವಸಂಚಾರ ಕೈಪಿಡಿ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ದೆಹಲಿಯಲ್ಲಿ ಕಿತ್ತೂರು ರಾಣಿ ಚನ್ನಮ್ಮ ಮತ್ತು ಬಸವಣ್ಣ ಪುತ್ಥಳಿಗಳ ನಿರ್ಮಾಣ ಘೋಷಿಸಿದರು. Last Updated 3 ನವೆಂಬರ್ 2025, 8:37 IST