ಸೋಮವಾರ, 24 ನವೆಂಬರ್ 2025
×
ADVERTISEMENT

ಚಿತ್ರದುರ್ಗ

ADVERTISEMENT

ಖರೀದಿ ಕೇಂದ್ರದ ನಿರೀಕ್ಷೆಯಲ್ಲಿ ರೈತರು

ಸರ್ಕಾರದಿಂದಲೇ ಮೆಕ್ಕೆಜೋಳ ಖರೀದಿ; ಶೀಘ್ರ ನೋಂದಣಿ ಪ್ರಕ್ರಿಯೆ ಆರಂಭಿಸಲು ಒತ್ತಾಯ
Last Updated 23 ನವೆಂಬರ್ 2025, 6:43 IST
ಖರೀದಿ ಕೇಂದ್ರದ ನಿರೀಕ್ಷೆಯಲ್ಲಿ ರೈತರು

‘ಪಂಚಾಯಿತಿ ಚುನಾವಣೆಗಳಲ್ಲಿ ಎಸ್‌ಪಿ ಸ್ಪರ್ಧಿಸಲಿದೆ’

ಮುಂಬರಲಿರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮಪಂಚಾಯಿತಿ ಚುನಾವಣೆಗಳಲ್ಲಿ ಬಹುಜನ ಸಮಾಜವಾದಿ ಪಕ್ಷವು ತಾಲ್ಲೂಕಿನ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ ಎಂದು ಪಕ್ಷದ ತಾಲ್ಲೂಕು  ಅಧ್ಯಕ್ಷ ಜಿ.ಎ....
Last Updated 23 ನವೆಂಬರ್ 2025, 6:41 IST
‘ಪಂಚಾಯಿತಿ ಚುನಾವಣೆಗಳಲ್ಲಿ ಎಸ್‌ಪಿ ಸ್ಪರ್ಧಿಸಲಿದೆ’

‘ದೇಸಿ ಕಲೆಗಳ ಪ್ರದರ್ಶನಕ್ಕೆ ಪ್ರತಿಭಾ ಕಾರಂಜಿ ಸಹಕಾರಿ’

ದೇಸಿ ಕಲೆಗಳನ್ನು ಜೀವಂತವಾಗಿಡಲು, ಮಕ್ಕಳಿಗೆ ಗ್ರಾಮೀಣ ಕಲೆಗಳನ್ನು ಪರಿಚಯಿಸಲು ಪ್ರತಿಭಾಕಾರಂಜಿ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಹೇಳಿದರು.
Last Updated 23 ನವೆಂಬರ್ 2025, 6:38 IST
‘ದೇಸಿ ಕಲೆಗಳ ಪ್ರದರ್ಶನಕ್ಕೆ ಪ್ರತಿಭಾ ಕಾರಂಜಿ ಸಹಕಾರಿ’

ಮುಂಜಾಗ್ರತಾ ಕ್ರಮ; ತಾಯಿ–ಮಗು ಮರಣ ತಡೆ

Preventive Healthcare: byline no author page goes here ತಾಯಿ ಮತ್ತು ಮಗು ಮರಣ ಪ್ರಮಾಣ ಕಡಿಮೆಗೊಳಿಸಲು ಆರೋಗ್ಯ ಇಲಾಖೆ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ವೈದ್ಯೆ ಭೂಮಿಕಾ ಕಾರ್ಯಾಗಾರದಲ್ಲಿ ಒತ್ತಾಯಿಸಿದರು.
Last Updated 23 ನವೆಂಬರ್ 2025, 6:38 IST
ಮುಂಜಾಗ್ರತಾ ಕ್ರಮ; ತಾಯಿ–ಮಗು ಮರಣ ತಡೆ

ಅಂತರರಾಜ್ಯ ಕಳ್ಳನ ಸೆರೆ; ಚಿನ್ನಾಭರಣ ವಶ

ಚಳ್ಳಕೆರೆ ತಾಲ್ಲೂಕಿನ ತಳಕು ಮತ್ತು ಪರಶುರಾಂಪುರ ಹೋಬಳಿಗಳ ವ್ಯಾಪ್ತಿಯಲ್ಲಿ ಹಲವು ಕಳ್ಳತನಗಳಲ್ಲಿ ಭಾಗಿಯಾಗಿದ್ದ ವ್ಯಕ್ತಿಯೋರ್ವನನ್ನು ತಳಕು ಪೊಲೀಸರು ಶನಿವಾರ ಬಂಧಿಸಿ ಕದ್ದಿದ್ದ ಚಿನ್ನ ಮತ್ತು ನಗದು ವಶಪಡಿಸಿಕೊಂಡಿದ್ದಾರೆ. ...
Last Updated 23 ನವೆಂಬರ್ 2025, 6:38 IST
ಅಂತರರಾಜ್ಯ ಕಳ್ಳನ ಸೆರೆ; ಚಿನ್ನಾಭರಣ ವಶ

ಚಿತ್ರದುರ್ಗ | ಪೊಲೀಸರೊಂದಿಗೆ ವಾಗ್ವಾದ: ಬೆಂಕಿ ಹಚ್ಚಿಕೊಂಡ ಆಟೊ ಚಾಲಕ

Police Harassment: ಟ್ರಾಫಿಕ್‌ ಪೊಲೀಸರು ತಪಾಸಣೆ ನೆಪದಲ್ಲಿ ಕಿರುಕುಳ ನೀಡಿದ್ದಾರೆ, ದಂಡ ಕಟ್ಟುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ ಆಟೊ ಚಾಲಕರೊಬ್ಬರು ಶನಿವಾರ ನಗರದ ಗಾಂಧಿ ವೃತ್ತದಲ್ಲಿ ಮೈಮೇಲೆ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹೊತ್ತಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
Last Updated 22 ನವೆಂಬರ್ 2025, 17:51 IST
ಚಿತ್ರದುರ್ಗ | ಪೊಲೀಸರೊಂದಿಗೆ ವಾಗ್ವಾದ: ಬೆಂಕಿ ಹಚ್ಚಿಕೊಂಡ ಆಟೊ ಚಾಲಕ

ಕನ್ನಡ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿತ: ಬಿ.ರಾಜಶೇಖರಪ್ಪ ವಿಷಾದ

ಕರ್ನಾಟಕ ರಾಜ್ಯೋತ್ಸವದಲ್ಲಿ ಇತಿಹಾಸ ಸಂಶೋಧಕ ಅಭಿಪ್ರಾಯ
Last Updated 22 ನವೆಂಬರ್ 2025, 6:54 IST
ಕನ್ನಡ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿತ: ಬಿ.ರಾಜಶೇಖರಪ್ಪ ವಿಷಾದ
ADVERTISEMENT

ಶೌಚಾಲಯ ಬಳಕೆ ನಿತ್ಯ, ನಿರಂತರವಾಗಿರಲಿ: ಜಯಲಕ್ಷ್ಮಿ

Sanitation Campaign: ತಮಟಕಲ್ಲು ಗ್ರಾಮದಲ್ಲಿ ನಡೆದ ವಿಶ್ವ ಶೌಚಾಲಯ ದಿನಾಚರಣೆ ಕಾರ್ಯಕ್ರಮದಲ್ಲಿ ಜಯಲಕ್ಷ್ಮಿ ಶೌಚಾಲಯ ಬಳಕೆಯ ಜಾಗೃತಿ ಮೂಡಿಸುವಂತೆ ಹೇಳಿದರು. ಶೌಚಾಲಯ ಅಭಿಯಾನ ಡಿಸೆಂಬರ್ 10ರ ತನಕ ನಡೆಯಲಿದೆ.
Last Updated 22 ನವೆಂಬರ್ 2025, 6:53 IST
ಶೌಚಾಲಯ ಬಳಕೆ ನಿತ್ಯ, ನಿರಂತರವಾಗಿರಲಿ: ಜಯಲಕ್ಷ್ಮಿ

ಮುಚ್ಚುವ ಹಂತದಲ್ಲಿ ಸರ್ಕಾರಿ ಶಾಲೆಗಳು: ಡಿ. ಧರಣೇಂದ್ರಯ್ಯ

Language Based States: ಯರಬಳ್ಳಿಯ ಕನ್ನಡಪ್ರಜ್ಞೆ ಕಾರ್ಯಕ್ರಮದಲ್ಲಿ ಡಿ. ಧರಣೇಂದ್ರಯ್ಯ ಅವರು 3,174 ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುವ ಹಂತದಲ್ಲಿವೆ ಎಂದು ವಿಷಾದ ವ್ಯಕ್ತಪಡಿಸಿದರು. ಕರ್ನಾಟಕ ಏಕೀಕರಣ ಚಳವಳಿಯ ಇತಿಹಾಸವನ್ನೂ ವಿವರಿಸಿದರು.
Last Updated 22 ನವೆಂಬರ್ 2025, 6:53 IST
ಮುಚ್ಚುವ ಹಂತದಲ್ಲಿ ಸರ್ಕಾರಿ ಶಾಲೆಗಳು: ಡಿ. ಧರಣೇಂದ್ರಯ್ಯ

ಎಚ್‍ಪಿಪಿಸಿ ಕಾಲೇಜಿಗೆ ಹೊಸ ರೂಪ: ಕಾಮಗಾರಿ ಪರಿಶೀಲಿಸಿದ ಶಾಸಕ ಟಿ.ರಘುಮೂರ್ತಿ

College Infrastructure: ಚಳ್ಳಕೆರೆಯ ಎಚ್‍ಪಿಪಿಸಿ ಸರ್ಕಾರಿ ಕಾಲೇಜು ಮೈಸೂರು ವಿಶ್ವವಿದ್ಯಾಲಯ ಮಾದರಿಯಲ್ಲಿ ಅಭಿವೃದ್ಧಿಗೊಳ್ಳುತ್ತಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ಹೈಟೆಕ್ ಗ್ರಂಥಾಲಯ, ಉದ್ಯಾನ, ದ್ವಾರಬಾಗಿಲು ನಿರ್ಮಾಣ ನಡೆಯುತ್ತಿದೆ.
Last Updated 22 ನವೆಂಬರ್ 2025, 6:53 IST
ಎಚ್‍ಪಿಪಿಸಿ ಕಾಲೇಜಿಗೆ ಹೊಸ ರೂಪ: ಕಾಮಗಾರಿ ಪರಿಶೀಲಿಸಿದ ಶಾಸಕ ಟಿ.ರಘುಮೂರ್ತಿ
ADVERTISEMENT
ADVERTISEMENT
ADVERTISEMENT