ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ಚಿತ್ರದುರ್ಗ

ADVERTISEMENT

ದಾವಣಗೆರೆ ವಿ.ವಿ. ‘ಕನ್ನಡ’ ಕೊಠಡಿಯಲ್ಲಿ ಮೆಡಿಕಲ್‌ ಕಾಲೇಜು ಪಾಠ!

ಪ್ರಯೋಗಾಲಯ ಉಪಕರಣ, ಅಧ್ಯಾಪಕರ ಕೊರತೆ, ವಿದ್ಯಾರ್ಥಿಗಳ ಪರದಾಟ
Last Updated 26 ಜುಲೈ 2024, 6:10 IST
ದಾವಣಗೆರೆ ವಿ.ವಿ. ‘ಕನ್ನಡ’ ಕೊಠಡಿಯಲ್ಲಿ ಮೆಡಿಕಲ್‌ ಕಾಲೇಜು ಪಾಠ!

ಹೊಳಲ್ಕೆರೆ: ಕೆಸರು ಗದ್ದೆಯಂತಾದ ಖಾಸಗಿ ಬಸ್ ನಿಲ್ದಾಣ !

ಬಸ್ ಹತ್ತಲು ಪ್ರಯಾಣಿಕರ ಪರದಾಟ, ಅವ್ಯವಸ್ಥೆಗಳ ಆಗರ
Last Updated 26 ಜುಲೈ 2024, 0:29 IST
ಹೊಳಲ್ಕೆರೆ: ಕೆಸರು ಗದ್ದೆಯಂತಾದ ಖಾಸಗಿ ಬಸ್ ನಿಲ್ದಾಣ !

ಚಿತ್ರದುರ್ಗ | ಖಾಸಗಿ ಆಸ್ಪತ್ರೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಜಿಲ್ಲಾಧಿಕಾರಿ

ಕೆಪಿಎಂಇ ಕಾಯ್ದೆ ಅನುಷ್ಠಾನ, ನೋಂದಣಿ ಸಮಿತಿ ಸಭೆ; ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಎಚ್ಚರಿಕೆ
Last Updated 25 ಜುಲೈ 2024, 14:20 IST
ಚಿತ್ರದುರ್ಗ | ಖಾಸಗಿ ಆಸ್ಪತ್ರೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಜಿಲ್ಲಾಧಿಕಾರಿ

ಮೊಳಕಾಲ್ಮುರು: ವಿದ್ಯಾರ್ಥಿ ನಿಲಯಗಳ ಅವ್ಯವಸ್ಥೆ ಅನಾವರಣ

ತಹಶೀಲ್ದಾರ್‌ ಜಗದೀಶ್‌ ದಿಢೀರ್‌ ಭೇಟಿ, ಪರಿಶೀಲನೆ
Last Updated 25 ಜುಲೈ 2024, 14:11 IST
ಮೊಳಕಾಲ್ಮುರು: ವಿದ್ಯಾರ್ಥಿ ನಿಲಯಗಳ ಅವ್ಯವಸ್ಥೆ ಅನಾವರಣ

ಸಿರಿಧಾನ್ಯದ ‘ಭದ್ರಕೋಟೆ’ಯಾಗುತ್ತಿದೆ ಹೊಸದುರ್ಗ

25,150 ಹೆಕ್ಟೇರ್‌ನಲ್ಲಿ ಬಿತ್ತನೆ; ರಾಜ್ಯದಲ್ಲೇ ಅತೀ ಹೆಚ್ಚಿನ ಪ್ರಮಾಣ
Last Updated 25 ಜುಲೈ 2024, 6:44 IST
ಸಿರಿಧಾನ್ಯದ ‘ಭದ್ರಕೋಟೆ’ಯಾಗುತ್ತಿದೆ ಹೊಸದುರ್ಗ

ಬೈಕ್– ಬಸ್ ನಡುವೆ ಡಿಕ್ಕಿ: ಸವಾರ ಸಾವು

ಚಿಕ್ಕಜಾಜೂರು: ಸಮೀಪದ ಅಂದನೂರು ಗ್ರಾಮದ ಕೆರೆ ಏರಿ ಮೇಲೆ ಬೈಕ್‌ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ನಡುವೆ ಡಿಕ್ಕಿ ಸಂಭವಿಸಿ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಸಂಜೆ ನಡೆದಿದೆ.
Last Updated 24 ಜುಲೈ 2024, 16:29 IST
fallback

ಕೇಂದ್ರದಿಂದ ರಾಜ್ಯಕ್ಕೆ ಮಹಾ ವಂಚನೆ: ಚಂದ್ರಪ್ಪ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಬಜೆಟ್‌ ಸಾಕ್ಷಿಯಾಗಿದೆ’ ಎಂದು ಕಾಂಗ್ರೆಸ್‌ ಮುಖಂಡ ಬಿ.ಎನ್‌.ಚಂದ್ರಪ್ಪ ಆರೋಪಿಸಿದ್ದಾರೆ.
Last Updated 24 ಜುಲೈ 2024, 16:28 IST
ಕೇಂದ್ರದಿಂದ ರಾಜ್ಯಕ್ಕೆ ಮಹಾ ವಂಚನೆ: ಚಂದ್ರಪ್ಪ
ADVERTISEMENT

ಬೆಳೆ ನಷ್ಟ ಸಮೀಕ್ಷೆಯಲ್ಲಿ ಅನ್ಯಾಯ; ಪ್ರತಿಭಟನೆ

ವಿಮಾ ಕಂಪನಿಗಳಿಂದ ಬಾರದ ನಷ್ಟ ಪರಿಹಾರ; ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ
Last Updated 24 ಜುಲೈ 2024, 16:27 IST
ಬೆಳೆ ನಷ್ಟ ಸಮೀಕ್ಷೆಯಲ್ಲಿ ಅನ್ಯಾಯ; ಪ್ರತಿಭಟನೆ

ಕಳ್ಳನ ಬಂಧನ; ₹ 69 ಲಕ್ಷ ಮೌಲ್ಯದ ಚಿನ್ನದ ಆಭರಣ ವಶ

ಇಲ್ಲಿನ ನಗರ ಠಾಣೆ ಪೊಲೀಸರು ಅಂತರ್ ರಾಜ್ಯ ಕಳ್ಳನೊಬ್ಬನನ್ನು ಬಂಧಿಸಿ, 69,01000 ಮೌಲ್ಯದ ಚಿನ್ನದ ಆಭರಣ, 68 ಸಾವಿರ ರೂಪಾಯಿ ನಗದು ಹಾಗೂ ಕೃತ್ಯಕ್ಕೆ ಬಳಸಿದ 1.10...
Last Updated 24 ಜುಲೈ 2024, 16:26 IST
ಕಳ್ಳನ ಬಂಧನ; ₹ 69 ಲಕ್ಷ ಮೌಲ್ಯದ ಚಿನ್ನದ ಆಭರಣ ವಶ

ಕುರಿ– ಮೇಕೆ ಹಿಂಡಿನೊಂದಿಗೆ ರೈತರ ಪ್ರತಿಭಟನೆ

ಜವನಗೊಂಡನಹಳ್ಳಿಯಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 36ನೇ ದಿನಕ್ಕೆ
Last Updated 24 ಜುಲೈ 2024, 14:50 IST
ಕುರಿ– ಮೇಕೆ ಹಿಂಡಿನೊಂದಿಗೆ ರೈತರ ಪ್ರತಿಭಟನೆ
ADVERTISEMENT