ಬುಧವಾರ, 31 ಡಿಸೆಂಬರ್ 2025
×
ADVERTISEMENT

ಚಿತ್ರದುರ್ಗ

ADVERTISEMENT

ಚಿಕ್ಕಜಾಜೂರು | ರೈಲಿಗೆ ಸಿಲುಕಿ ವ್ಯಕ್ತಿ ಸಾವು

Railway Accident: ಚಿಕ್ಕಜಾಜೂರು ಸಮೀಪದ ಸಾಸಲು ರೈಲು ನಿಲ್ದಾಣದ ಬಳಿ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಶವವನ್ನು ದಾವಣಗೆರೆ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ.
Last Updated 31 ಡಿಸೆಂಬರ್ 2025, 8:45 IST
ಚಿಕ್ಕಜಾಜೂರು | ರೈಲಿಗೆ ಸಿಲುಕಿ ವ್ಯಕ್ತಿ ಸಾವು

ಚಳ್ಳಕೆರೆ | ಬೈಕ್‌ ಅಪಘಾತ; ಎಎಸ್‍ಐ ಸಾವು

Police Bike Crash: ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಸಮೀಪ ಎಎಸ್‍ಐ ಮಂಜುನಾಥ್ ಬೈಕ್ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದು, ಹೆಡ್‌ ಕಾನ್‌ಸ್ಟೆಬಲ್‌ ಸೂರ್ಯಪ್ರಭಾ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 31 ಡಿಸೆಂಬರ್ 2025, 8:44 IST
ಚಳ್ಳಕೆರೆ | ಬೈಕ್‌ ಅಪಘಾತ; ಎಎಸ್‍ಐ ಸಾವು

ಚಿತ್ರದುರ್ಗ | 'ಶಾಲೆಗಳಲ್ಲಿ ಮೊಟ್ಟೆ ವಿತರಣೆ ಕಡ್ಡಾಯ '

ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್‌.ಕೃಷ್ಣ ಸೂಚನೆ; ಆಹಾರ ಸರಬರಾಜು ಕುರಿತು ದೂರು ಸ್ವೀಕಾರ
Last Updated 31 ಡಿಸೆಂಬರ್ 2025, 8:44 IST
ಚಿತ್ರದುರ್ಗ | 'ಶಾಲೆಗಳಲ್ಲಿ ಮೊಟ್ಟೆ ವಿತರಣೆ ಕಡ್ಡಾಯ '

ಹೊಸದುರ್ಗ | ಚೆನ್ನಕೇಶವ ಸ್ವಾಮಿ ದೇವಾಲಯ; ವೈಕುಂಠದ್ವಾರ ದರ್ಶನ

Temple Festivities: ಹೊಸದುರ್ಗ ತಾಲ್ಲೂಕಿನ ಬಾಗೂರಿನ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಗಂಗಾಪೂಜೆ, ವೇದಪಾರಾಯಣ, ಮಹಾಮಂಗಳಾರತಿ ಸೇರಿದಂತೆ ವೈಕುಂಠದ್ವಾರ ದರ್ಶನ ಭಕ್ತರಿಗೆ ನಡೆಸಲಾಯಿತು.
Last Updated 31 ಡಿಸೆಂಬರ್ 2025, 8:43 IST
ಹೊಸದುರ್ಗ | ಚೆನ್ನಕೇಶವ ಸ್ವಾಮಿ ದೇವಾಲಯ; ವೈಕುಂಠದ್ವಾರ ದರ್ಶನ

ಮೊಳಕಾಲ್ಮುರು | ಹಳ್ಳಿ ಜಾತ್ರೆಗಳಲ್ಲಿ ಜೂಜಾಟ!

ವಯಸ್ಸಿನ ಬೇಧವಿಲ್ಲದೇ ಹಣ ಕಟ್ಟುವ ಜನ; ಲಕ್ಷಾಂತರ ರೂಪಾಯಿ ವಹಿವಾಟು
Last Updated 31 ಡಿಸೆಂಬರ್ 2025, 8:42 IST
ಮೊಳಕಾಲ್ಮುರು | ಹಳ್ಳಿ ಜಾತ್ರೆಗಳಲ್ಲಿ ಜೂಜಾಟ!

ಹಣ ಅಕ್ರಮ ವರ್ಗಾವಣೆ ಪ್ರಕರಣ: ಚಿತ್ರದುರ್ಗದ ಶಾಸಕ ವೀರೇಂದ್ರಗೆ ಜಾಮೀನು

KC Veerendra Bail: ಹಣ ಅಕ್ರಮ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯ (ಇ.ಡಿ) ದಾಖಲಿಸಿರುವ ಕ್ರಿಮಿನಲ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಅವರಿಗೆ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
Last Updated 30 ಡಿಸೆಂಬರ್ 2025, 14:35 IST
ಹಣ ಅಕ್ರಮ ವರ್ಗಾವಣೆ ಪ್ರಕರಣ: ಚಿತ್ರದುರ್ಗದ ಶಾಸಕ ವೀರೇಂದ್ರಗೆ ಜಾಮೀನು

ಚಳ್ಳಕೆರೆ: ಪ್ರತಿಭಟನೆಗೆ ಸ್ಥಳ ನಿಗದಿಗೆ ಭಾರಿ ವಿರೋಧ

ಸ್ವಾತಂತ್ರ್ಯ ಉದ್ಯಾನವನದ ಮಾದರಿಯಲ್ಲಿ ಪ್ರತಿಭಟನೆಗೆ ಸ್ಥಳ ಮೀಸಲು: ವಿವಿಧ ಸಂಘಟನೆಗಳ ಪ್ರತಿಭಟನೆ
Last Updated 30 ಡಿಸೆಂಬರ್ 2025, 9:03 IST
ಚಳ್ಳಕೆರೆ: ಪ್ರತಿಭಟನೆಗೆ ಸ್ಥಳ ನಿಗದಿಗೆ ಭಾರಿ ವಿರೋಧ
ADVERTISEMENT

‘ಪೋಷಕರೇ ಸರ್ಕಾರಿ ಶಾಲೆಗಳ ಜೀವಾಳ’

ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ತರಗತಿಗೆ ಚಾಲನೆ
Last Updated 30 ಡಿಸೆಂಬರ್ 2025, 9:01 IST
‘ಪೋಷಕರೇ ಸರ್ಕಾರಿ ಶಾಲೆಗಳ ಜೀವಾಳ’

ಮುಂಗಾರು ಬೆಳೆನಷ್ಟ ಮಾಹಿತಿ ಸಲ್ಲಿಸಲು ಸೂಚನೆ

Kharif Crop Loss: ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ ಬಿತ್ತನೆ ಮಾಡಿದ್ದ ಶೇಂಗಾ ಸೇರಿದಂತೆ ಎಲ್ಲಾ ಬೆಳೆಗಳು ನಷ್ಟಕ್ಕೀಡಾಗಿದ್ದು, ಈ ಬಗ್ಗೆ ವಿವರವಾದ ವರದಿ ನೀಡಲು ಶಾಸಕ ಎನ್.ವೈ. ಗೋಪಾಲಕೃಷ್ಣ ಅಧಿಕಾರಿಗಳಿಗೆ ಸೂಚಿಸಿದರು.
Last Updated 30 ಡಿಸೆಂಬರ್ 2025, 8:59 IST
ಮುಂಗಾರು ಬೆಳೆನಷ್ಟ ಮಾಹಿತಿ ಸಲ್ಲಿಸಲು ಸೂಚನೆ

ರೈತರಿಗೆ ಮಧ್ಯಂತರ ಪರಿಹಾರ ನೀಡಿ

ವಿಮಾ ಕಂಪನಿಗಳಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ತಾಕೀತು
Last Updated 30 ಡಿಸೆಂಬರ್ 2025, 8:57 IST
ರೈತರಿಗೆ ಮಧ್ಯಂತರ ಪರಿಹಾರ ನೀಡಿ
ADVERTISEMENT
ADVERTISEMENT
ADVERTISEMENT