ಶನಿವಾರ, 10 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಚಿತ್ರದುರ್ಗ

ADVERTISEMENT

ಹಿರಿಯೂರು ಬಳಿ ಲಾರಿ–ಕಾರು ಮುಖಾಮುಖಿ ಡಿಕ್ಕಿ: ಚಿತ್ರದುರ್ಗದ ನಾಲ್ವರು ಯುವಕರ ಸಾವು

Hiriyur car accident: ಹಿರಿಯೂರು ತಾಲ್ಲೂಕಿನ ಹಿಂಡಸಕಟ್ಟೆ ಗ್ರಾಮದ ಬಳಿ ಬೀದರ್‌– ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕಾರ್‌ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 10 ಜನವರಿ 2026, 17:25 IST
ಹಿರಿಯೂರು ಬಳಿ ಲಾರಿ–ಕಾರು ಮುಖಾಮುಖಿ ಡಿಕ್ಕಿ: ಚಿತ್ರದುರ್ಗದ ನಾಲ್ವರು ಯುವಕರ ಸಾವು

ಕಾನೂನಿನ ಚೌಕಟ್ಟಿನೊಳಗೆ ಕಾರ್ಯ ನಿರ್ವಹಿಸಿ: ಡಿವೈಎಸ್‌ಪಿ ಶಿವಕುಮಾರ್

Law Awareness Campaign: ಧರ್ಮಪುರದಲ್ಲಿ ನಡೆದ ಕಾನೂನು ಜಾಗೃತಿ ಜಾತ್ರೆಯಲ್ಲಿ ಡಿವೈಎಸ್‌ಪಿ ಶಿವಕುಮಾರ್ ಕಾನೂನಿನ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುವ ಮಹತ್ವವನ್ನು ವಿವರಿಸಿ, ಸೈಬರ್ ಅಪರಾಧ ತಡೆಯುವ ಬಗ್ಗೆ ಜನತೆಗೆ ಎಚ್ಚರಿಕೆ ನೀಡಿದರು.
Last Updated 10 ಜನವರಿ 2026, 6:19 IST
ಕಾನೂನಿನ ಚೌಕಟ್ಟಿನೊಳಗೆ ಕಾರ್ಯ ನಿರ್ವಹಿಸಿ: ಡಿವೈಎಸ್‌ಪಿ ಶಿವಕುಮಾರ್

ಭದ್ರಾ ಮೇಲ್ದಂಡೆ: ಕಾಮಗಾರಿಗೆ ವೇಗ ನೀಡಲು ರೈತ ಸಂಘ ಒತ್ತಾಯ

Irrigation Project Protest: ಭದ್ರಾ ಮೇಲ್ದಂಡೆ ಯೋಜನೆಗೆ ನೂರೆಂಟು ಅನುದಾನ ಭರವಸೆಗಳಿದ್ದರೂ ಕಾರ್ಯರೂಪ ಪಡೆಯದ ಹಿನ್ನೆಲೆಯಲ್ಲಿ ರೈತ ಸಂಘ ಹೋರಾಟ ಎಚ್ಚರಿಕೆ ನೀಡಿದ್ದು, ತಕ್ಷಣ ಅನುದಾನ ಬಿಡುಗಡೆಗೆ ಆಗ್ರಹಿಸಲಾಗಿದೆ.
Last Updated 10 ಜನವರಿ 2026, 6:17 IST
ಭದ್ರಾ ಮೇಲ್ದಂಡೆ: ಕಾಮಗಾರಿಗೆ ವೇಗ ನೀಡಲು ರೈತ ಸಂಘ ಒತ್ತಾಯ

ಭೀಮಸಮುದ್ರ: ಗಣಿಬಾಧಿತ ಪ್ರದೇಶದಲ್ಲಿ ಮನೆಮನೆಗೂ ಮಾಲಿನ್ಯ, ರೋಗ

Iron Ore Truck Pollution: ಭೀಮಸಮುದ್ರ ಪ್ರದೇಶದಲ್ಲಿ ಲಾರಿ ಓಡಾಟದಿಂದ ಧೂಳು ಹಾಗೂ ಆರೋಗ್ಯ ಸಮಸ್ಯೆಗಳು ತೀವ್ರಗೊಂಡಿದ್ದು, ಗ್ರಾಮಸ್ಥರು ಶ್ವಾಸಕೋಶ ತೊಂದರೆ, ಕೃಷಿ ಹಾನಿ, ನೀರಸ ಬದುಕನ್ನು ಅನುಭವಿಸುತ್ತಿದ್ದಾರೆ ಎಂದು ಸಂಘಟನೆಗಳು ಆರೋಪಿಸಿವೆ.
Last Updated 10 ಜನವರಿ 2026, 6:17 IST
ಭೀಮಸಮುದ್ರ: ಗಣಿಬಾಧಿತ ಪ್ರದೇಶದಲ್ಲಿ ಮನೆಮನೆಗೂ ಮಾಲಿನ್ಯ, ರೋಗ

ಸಿದ್ದರಾಮೇಶ್ವರ ಜಯಂತಿಯಲ್ಲಿ ಮುಖ್ಯಮಂತ್ರಿ ಭಾಗಿ: ಶಾಸಕ ಎಂ.ಚಂದ್ರಪ್ಪ

Lingayat Community Event: ನೊಳಂಬ ಲಿಂಗಾಯತ ಸಮುದಾಯದ ಆರಾಧ್ಯ ದೈವ ಸಿದ್ದರಾಮೇಶ್ವರರ 853ನೇ ಜಯಂತಿ ಮಹೋತ್ಸವ ಜ.14-15 ರಂದು ಹೊಳಲ್ಕೆರೆಯಲ್ಲಿ ನಡೆಯಲಿದ್ದು, ಸಮಾರೋಪ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ.
Last Updated 10 ಜನವರಿ 2026, 6:17 IST
ಸಿದ್ದರಾಮೇಶ್ವರ ಜಯಂತಿಯಲ್ಲಿ ಮುಖ್ಯಮಂತ್ರಿ ಭಾಗಿ: ಶಾಸಕ ಎಂ.ಚಂದ್ರಪ್ಪ

ಚಿತ್ರದುರ್ಗ: ಆಕರ್ಷಕ ‘ಡೆಸ್ಟಿನಿ–2026’ಕ್ಕೆ ಚಾಲನೆ ಇಂದು

ಮೊದಲ ದಿನ ಡೀಪ್‌ ಬ್ಯಾಂಡ್ಸ್‌ನಿಂದ ವಾದ್ಯ ಸಂಗೀತ, ಕಾಮಿಡಿ ಕಿಲಾಡಿಗಳಿಂದ ಹಾಸ್ಯ
Last Updated 10 ಜನವರಿ 2026, 6:17 IST
ಚಿತ್ರದುರ್ಗ: ಆಕರ್ಷಕ ‘ಡೆಸ್ಟಿನಿ–2026’ಕ್ಕೆ ಚಾಲನೆ ಇಂದು

ತುಮಕೂರ್ಲಹಳ್ಳಿ: ಕಲಿಕಾ ಉತ್ಸವಕ್ಕೆ ಚಾಲನೆ

School Learning Festival: ತುಮಕೂರ್ಲಹಳ್ಳಿ ಸರ್ಕಾರಿ ಶಾಲೆಯಲ್ಲಿ ಕಲಿಕಾ ಉತ್ಸವದ ಭಾಗವಾಗಿ ವಿದ್ಯಾರ್ಥಿಗಳಿಗೆ ಪಾಠೇತರ ಚಟುವಟಿಕೆಗಳ ಸ್ಪರ್ಧೆಗಳು ನಡೆಯಿದ್ದು, 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು.
Last Updated 10 ಜನವರಿ 2026, 6:17 IST
ತುಮಕೂರ್ಲಹಳ್ಳಿ: ಕಲಿಕಾ ಉತ್ಸವಕ್ಕೆ ಚಾಲನೆ
ADVERTISEMENT

ಚಿತ್ರದುರ್ಗ| ಅನ್ಯ ಆಸ್ಪತ್ರೆಗಳಿಗೆ ಶಿಫಾರಸು; ಡಿ.ಸಿ ಅಸಮಾಧಾನ

ಆರೋಗ್ಯ ರಕ್ಷಾ ಸಮಿತಿ ಸಭೆ; ತುರ್ತು ಸಂದರ್ಭದಲ್ಲಿ ಖಾಸಗಿ ವೈದ್ಯರ ಎರವಲು ಸೇವೆ ಪಡೆಯಲು ಸೂಚನೆ
Last Updated 9 ಜನವರಿ 2026, 7:05 IST
ಚಿತ್ರದುರ್ಗ| ಅನ್ಯ ಆಸ್ಪತ್ರೆಗಳಿಗೆ ಶಿಫಾರಸು; ಡಿ.ಸಿ ಅಸಮಾಧಾನ

ಮೊಳಕಾಲ್ಮುರು| ಮುಂದುವರಿದ ವಾರದ ಸಂತೆ ಗೋಳು: ಮನವಿಗೆ ಸೊಪ್ಪು ಹಾಕದ ಆಡಳಿತ

Market Encroachment Issue: ಮೊಳಕಾಲ್ಮುರು ವಾರದ ಸಂತೆ ಮತ್ತೊಮ್ಮೆ ಮುಖ್ಯ ರಸ್ತೆಯಲ್ಲಿ ನಡೆಯುತ್ತಾ ವಾಹನ ಸಂಚಾರಕ್ಕೆ ಅಡ್ಡಿಯಾದ ಹಿನ್ನೆಲೆಯಲ್ಲಿ, ರೈತ ಸಂಘ ಮತ್ತು ಹಸಿರು ಸೇನೆ ಪ್ರತಿಕ್ರಿಯೆ ವ್ಯಕ್ತಪಡಿಸಿವೆ.
Last Updated 9 ಜನವರಿ 2026, 7:05 IST
ಮೊಳಕಾಲ್ಮುರು| ಮುಂದುವರಿದ ವಾರದ ಸಂತೆ ಗೋಳು: ಮನವಿಗೆ ಸೊಪ್ಪು ಹಾಕದ ಆಡಳಿತ

ನಾಯಕನಹಟ್ಟಿಯಲ್ಲಿ ನಾಯಿಗಳ ಹಾವಳಿ: ದಿನೇದಿನೇ ಹೆಚ್ಚುತ್ತಿರುವ ಗಾಯಾಳುಗಳ ಸಂಖ್ಯೆ

Dog Bite Cases Rising: ನಾಯಕನಹಟ್ಟಿಯಲ್ಲಿ ಕಳೆದ ಮೂರು ತಿಂಗಳಲ್ಲಿ ನಾಯಿ ಕಡಿತ ಪ್ರಕರಣಗಳು ಹೆಚ್ಚಾಗಿದ್ದು, ಬೀದಿನಾಯಿಗಳ ದಾಳಿಯಿಂದ ಸಾರ್ವಜನಿಕರು ಭಯಭೀತರಾಗಿದ್ದಾರೆ. ಮಹಿಳೆಯರು, ಮಕ್ಕಳು ಅಪಾಯದಲ್ಲಿದ್ದಾರೆ.
Last Updated 9 ಜನವರಿ 2026, 7:05 IST
ನಾಯಕನಹಟ್ಟಿಯಲ್ಲಿ ನಾಯಿಗಳ ಹಾವಳಿ: ದಿನೇದಿನೇ ಹೆಚ್ಚುತ್ತಿರುವ ಗಾಯಾಳುಗಳ ಸಂಖ್ಯೆ
ADVERTISEMENT
ADVERTISEMENT
ADVERTISEMENT