ವಿಬಿ ಜಿ ರಾಮ್ ಜಿ | ಕಾಂಗ್ರೆಸ್ ನಾಯಕರ ಸುಳ್ಳು ಸತ್ಯವಾಗಲ್ಲ: ಕೆ.ಎಸ್.ನವೀನ್
Chitradurga News: ಕೇಂದ್ರದ ವಿಬಿ–ಜಿ ರಾಮ್ ಜೀ ಯೋಜನೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಆರೋಪಿಸಿದರು. ಈ ಕುರಿತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಪಾದಯಾತ್ರೆ ನಡೆಸಲು ಬಿಜೆಪಿ ನಿರ್ಧರಿಸಿದೆ.Last Updated 15 ಫೆಬ್ರುವರಿ 2026, 6:59 IST