ಸೋಮವಾರ, 2 ಫೆಬ್ರುವರಿ 2026
×
ADVERTISEMENT

ಚಿತ್ರದುರ್ಗ

ADVERTISEMENT

ಹೊಸದುರ್ಗ: ಕುಂದೂರು ಗೊಲ್ಲರಹಟ್ಟಿ ಅಂಭಾದೇವಿ ರಥೋತ್ಸವ

Lakshmi Venkateshwara Swami: ತಾಲ್ಲೂಕಿನ ಕುಂದೂರು ಗೊಲ್ಲರಹಟ್ಟಿಯ ಗೋವರ್ಧನಗಿರಿ ಜಗದಾಂಬ ಮಹಾಸಂಸ್ಥಾನ ಮಠದಲ್ಲಿ ನೆಲೆಸಿರುವ ಅಂಭಾದೇವಿ ಮತ್ತು ಲಕ್ಷ್ಮೀವೆಂಕಟೇಶ್ವರ ಸ್ವಾಮಿಯ ರಥೋತ್ಸವ ಭಾನುವಾರ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
Last Updated 2 ಫೆಬ್ರುವರಿ 2026, 7:06 IST
ಹೊಸದುರ್ಗ: ಕುಂದೂರು ಗೊಲ್ಲರಹಟ್ಟಿ ಅಂಭಾದೇವಿ ರಥೋತ್ಸವ

ಚಿತ್ರದುರ್ಗ | ಯುವಶಕ್ತಿಗೆ ಉದ್ಯೋಗ ಮೇಳ ಆಸರೆ: ಶಾಸಕ ಟಿ. ರಘುಮೂರ್ತಿ

Employment Opportunities: ದೇಶ ಮತ್ತು ರಾಜ್ಯದಲ್ಲಿ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಉದ್ಯೋಗ ಮೇಳಗಳನ್ನು ಆಯೋಜಿಸುವ ಮೂಲಕ ಯುವಶಕ್ತಿಗೆ ಆಸರೆಯಾಗುತ್ತಿದೆ ಎಂದು ಶಾಸಕ ಟಿ. ರಘುಮೂರ್ತಿ ತಿಳಿಸಿದರು.
Last Updated 2 ಫೆಬ್ರುವರಿ 2026, 7:06 IST
ಚಿತ್ರದುರ್ಗ | ಯುವಶಕ್ತಿಗೆ ಉದ್ಯೋಗ ಮೇಳ ಆಸರೆ: ಶಾಸಕ ಟಿ. ರಘುಮೂರ್ತಿ

ಮೊಳಕಾಲ್ಮುರು: ವೈಭವದ ನುಂಕಪ್ಪ ಸ್ವಾಮಿ ಪಲ್ಲಕ್ಕಿ ಮೆರವಣಿಗೆ

Nunkimale Siddeshwara Swami: ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಪಟ್ಟಣದ ಆರಾಧ್ಯ ದೈವ ನುಂಕಿಮಲೆ ಸಿದ್ದೇಶ್ವರ ಸ್ವಾಮಿ ಜಾತ್ರೆಗೆ ಭಾನುವಾರ ಚಾಲನೆ ನೀಡಲಾಯಿತು.
Last Updated 2 ಫೆಬ್ರುವರಿ 2026, 7:05 IST
ಮೊಳಕಾಲ್ಮುರು: ವೈಭವದ ನುಂಕಪ್ಪ ಸ್ವಾಮಿ ಪಲ್ಲಕ್ಕಿ ಮೆರವಣಿಗೆ

ಕೇಂದ್ರ ಬಜೆಟ್‌ | ನಿರೀಕ್ಷೆ ಹುಸಿ: ಭದ್ರಾ ಅನುದಾನದ ನಿರೀಕ್ಷೆಗೆ ತಣ್ಣೀರು

Nirmala Sitharaman Budget: ಚಿತ್ರದುರ್ಗ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಭಾನುವಾರ ಕರ್ತವ್ಯ ಭವನ (ಲೋಕಸಭೆ)ದಲ್ಲಿ ಮಂಡಿಸಿದ 2026–27ರ ಹಣಕಾಸು ವರ್ಷದ ಬಜೆಟ್‌ಗೆ ಜಿಲ್ಲೆಯಾದ್ಯಂತ ಪರ–ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿದೆ.
Last Updated 2 ಫೆಬ್ರುವರಿ 2026, 7:04 IST
ಕೇಂದ್ರ ಬಜೆಟ್‌ | ನಿರೀಕ್ಷೆ ಹುಸಿ: ಭದ್ರಾ ಅನುದಾನದ ನಿರೀಕ್ಷೆಗೆ ತಣ್ಣೀರು

ಮೊಳಕಾಲ್ಮುರು: ನುಂಕಪ್ಪ ಜಾತ್ರೆಗೆ ಭರದ ಸಿದ್ಧತೆ

3 ವರ್ಷಕ್ಕೊಮ್ಮೆ ಪಟ್ಟಣಕ್ಕೆ ಆಗಮನ, ತಾಲ್ಲೂಕಿನ ಆರಾಧ್ಯ ದೈವ
Last Updated 1 ಫೆಬ್ರುವರಿ 2026, 7:29 IST
ಮೊಳಕಾಲ್ಮುರು: ನುಂಕಪ್ಪ ಜಾತ್ರೆಗೆ ಭರದ ಸಿದ್ಧತೆ

ಚಳ್ಳಕೆರೆ: ಮನರೇಗಾ ಯೋಜನೆ ಮರುಜಾರಿಗೆ ಒಗ್ಗಟಿನ ಹೋರಾಟ

ಚಳ್ಳಕೆರೆಯಲ್ಲಿ ನರೇಗಾ ಬಚಾವ್ ಪಾದಯಾತ್ರೆ ಆರಂಭಿಸಿ ಶಾಸಕ ಟಿ.ರಘುಮೂರ್ತಿ ಮಾತನಾಡಿ, ನರೇಗಾ ಯೋಜನೆ ಮರುಜಾರಿಗೆ ಒಗ್ಗಟ್ಟಾಗಿ ಹೋರಾಡಬೇಕು ಎಂದರು. ಕೇಂದ್ರ ಸರ್ಕಾರದ ನೀತಿಗೆ ವಿರೋಧ ವ್ಯಕ್ತಪಡಿಸಿದರು.
Last Updated 1 ಫೆಬ್ರುವರಿ 2026, 7:29 IST
ಚಳ್ಳಕೆರೆ: ಮನರೇಗಾ ಯೋಜನೆ ಮರುಜಾರಿಗೆ ಒಗ್ಗಟಿನ ಹೋರಾಟ

ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಿ; ನೀರು ಪೋಲು ತಪ್ಪಿಸಿ: ಮಂಜುನಾಥ್

ಧರ್ಮಪುರದ ಶ್ರವಣಗೆರೆ ಶಾಲಾ ಮೈದಾನದಲ್ಲಿ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಮಂಜುನಾಥ್ ಹನಿ ನೀರಾವರಿ ಪದ್ಧತಿಯ ಮಹತ್ವವನ್ನು ವಿವರಿಸಿದರು. ಬಯಲುಸೀಮೆ ಪ್ರದೇಶದಲ್ಲಿ ನೀರಿನ ಕೊರತೆಯ ನಡುವೆ ನೀರಿನ ಸಂರಕ್ಷಣೆ ಅಗತ್ಯವಿದೆ ಎಂದು ತಿಳಿಸಿದರು.
Last Updated 1 ಫೆಬ್ರುವರಿ 2026, 7:29 IST
ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಿ; ನೀರು ಪೋಲು ತಪ್ಪಿಸಿ: ಮಂಜುನಾಥ್
ADVERTISEMENT

ಚಿತ್ರದುರ್ಗ| ನಿಯಮಾನುಸಾರ ಕನ್ನಡ ಭಾಷೆಗೆ ಆದ್ಯತೆ ನೀಡಿ: ವೆಂಕಟೇಶ್ ನಾಯ್ಕ

ಚಿತ್ರದುರ್ಗದಲ್ಲಿ ನಡೆದ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಭೆಯಲ್ಲಿ ಉಪವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ ಅವರು ಅಂಗಡಿಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು. ಕೇಂದ್ರದ ಕಚೇರಿಗಳಲ್ಲಿ ಕನ್ನಡ ಬಳಕೆ, ಶಿಕ್ಷಣದಲ್ಲಿ ಕನ್ನಡ ಭಾಷೆ ಕುರಿತು ಮುಖ್ಯ ಒತ್ತಾಯ.
Last Updated 1 ಫೆಬ್ರುವರಿ 2026, 7:29 IST
ಚಿತ್ರದುರ್ಗ| ನಿಯಮಾನುಸಾರ ಕನ್ನಡ ಭಾಷೆಗೆ ಆದ್ಯತೆ ನೀಡಿ: ವೆಂಕಟೇಶ್ ನಾಯ್ಕ

ಹಿರಿಯೂರು| ಐದು ಸರ್ಕಾರಿ ಶಾಲೆಗಳ ಬಂದ್‌ ಕ್ರಮಕ್ಕೆ ಖಂಡನೆ; ಗ್ರಾಮಸ್ಥರ ಪ್ರತಿಭಟನೆ

ಹಿರಿಯೂರಿನ ವಿವಿಧ ಹಳ್ಳಿಗಳಲ್ಲಿ ಐದು ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಕೆಪಿಎಸ್ ಮ್ಯಾಗ್ನೆಟ್ ಶಾಲೆ ಆರಂಭದ ಹೆಸರಲ್ಲಿ ಶಾಲೆ ಮುಚ್ಚುವ ಕ್ರಮ ಖಂಡನೆಗೆ ಕಾರಣವಾಗಿದೆ.
Last Updated 1 ಫೆಬ್ರುವರಿ 2026, 7:29 IST
ಹಿರಿಯೂರು| ಐದು ಸರ್ಕಾರಿ ಶಾಲೆಗಳ ಬಂದ್‌ ಕ್ರಮಕ್ಕೆ ಖಂಡನೆ; ಗ್ರಾಮಸ್ಥರ ಪ್ರತಿಭಟನೆ

ಚಿತ್ರದುರ್ಗ| ಉದ್ಯೋಗ ಮೇಳಕ್ಕೆ ವೇದಿಕೆ ಸಜ್ಜು; 100ಕ್ಕೂ ಹೆಚ್ಚು ಕಂಪನಿಗಳು ಭಾಗಿ

ಚಿತ್ರದುರ್ಗದಲ್ಲಿ ಫೆ.1ರಂದು ಉದ್ಯೋಗಾಕಾಂಕ್ಷಿಗಳಿಗೆ ಬೃಹತ್ ಉದ್ಯೋಗ ಮೇಳ; 100ಕ್ಕೂ ಹೆಚ್ಚು ಕಂಪನಿಗಳು, 6,250+ ಅಭ್ಯರ್ಥಿಗಳು ನೋಂದಣಿ, ವಿವಿಧ ವಿದ್ಯಾರ್ಹತೆಗಳಿಗೆ ಅವಕಾಶ.
Last Updated 1 ಫೆಬ್ರುವರಿ 2026, 7:29 IST
ಚಿತ್ರದುರ್ಗ| ಉದ್ಯೋಗ ಮೇಳಕ್ಕೆ ವೇದಿಕೆ ಸಜ್ಜು; 100ಕ್ಕೂ ಹೆಚ್ಚು ಕಂಪನಿಗಳು ಭಾಗಿ
ADVERTISEMENT
ADVERTISEMENT
ADVERTISEMENT