ಸೋಮವಾರ, 22 ಡಿಸೆಂಬರ್ 2025
×
ADVERTISEMENT

ಚಿತ್ರದುರ್ಗ

ADVERTISEMENT

ಹಿರಿಯೂರು| ಬಿಗಡಾಯಿಸಿದ ನೆಟ್‌ವರ್ಕ್ ಸಮಸ್ಯೆ: ಪಡಿತರ ಪಡೆಯಲು ಫಲಾನುಭವಿಗಳ ಪರದಾಟ

Technical Glitch: ತಾಲ್ಲೂಕಿನ 80 ಪಡಿತರ ವಿತರಣಾ ಕೇಂದ್ರಗಳಲ್ಲಿ ನೆಟ್‌ವರ್ಕ್ ಸಮಸ್ಯೆಯ ಕಾರಣಕ್ಕೆ ಸಾವಿರಾರು ಫಲಾನುಭವಿಗಳು ಭಾನುವಾರ ಪರದಾಡಬೇಕಾಯಿತು. ಸಾಲುಗಟ್ಟಿ ಕಾಯುತ್ತಿದ್ದ ಜನರು, ಪಡಿತರ ಸಿಗದಿದ್ದರಿಂದ
Last Updated 22 ಡಿಸೆಂಬರ್ 2025, 6:15 IST
ಹಿರಿಯೂರು| ಬಿಗಡಾಯಿಸಿದ ನೆಟ್‌ವರ್ಕ್ ಸಮಸ್ಯೆ: ಪಡಿತರ ಪಡೆಯಲು ಫಲಾನುಭವಿಗಳ ಪರದಾಟ

ಚಿತ್ರದುರ್ಗ | ಬೀದಿ ಬದಿ ಆಹಾರ; ಆರೋಗ್ಯಕ್ಕೆ ಸಂಚಕಾರ

ಎಗ್ಗಿಲ್ಲದೆ ರಾಸಾಯನಿಕ, ಕೃತಕ ಬಣ್ಣ ಬಳಕೆ; ಶುಚಿತ್ವ ದೂರದ ಮಾತು
Last Updated 22 ಡಿಸೆಂಬರ್ 2025, 6:15 IST
ಚಿತ್ರದುರ್ಗ | ಬೀದಿ ಬದಿ ಆಹಾರ; ಆರೋಗ್ಯಕ್ಕೆ ಸಂಚಕಾರ

ಧ್ಯಾನದಿಂದ ಆರೋಗ್ಯಕರ ಜೀವನ ರೂಪಿಸಿಕೊಳ್ಳಿ:ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ

Spiritual Wellness: ‘ಬುದ್ದ, ಬಸವಣ್ಣನವರ ಕಾಲದಿಂದಲೂ ಧ್ಯಾನಕ್ಕೆ ಮಹತ್ವವಿದೆ. ಆದ್ದರಿಂದ ಯುವ ಸಮುದಾಯ ಬೇರೆ ಬೇರೆ ಮಾರ್ಗಗಳಲ್ಲಿ ಸಾಗುವ ಬದಲು ಧ್ಯಾನದಲ್ಲಿ ತೊಡಗಿಕೊಳ್ಳುವ ಮೂಲಕ ಆರೋಗ್ಯಕರ ಉತ್ತಮ ಜೀವನ ರೂಪಿಸಿಕೊಳ್ಳಬೇಕು’
Last Updated 22 ಡಿಸೆಂಬರ್ 2025, 6:15 IST
ಧ್ಯಾನದಿಂದ ಆರೋಗ್ಯಕರ ಜೀವನ ರೂಪಿಸಿಕೊಳ್ಳಿ:ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ

ಚಿತ್ರದುರ್ಗ| ಪಲ್ಸ್ ಪೋಲಿಯೊ ಕಾರ್ಯಕ್ರಮ: ಮೊದಲ ದಿನವೇ ಶೇ.99.89 ಗುರಿ ಸಾಧನೆ

Pulse Polio Drive: ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮದಡಿ ಜಿಲ್ಲೆಯಾದ್ಯಂತ ಭಾನುವಾರ ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮೊದಲ ದಿನವೇ ಶೇ 99.89ರಷ್ಟು ಗುರಿ ಸಾಧಿಸಲಾಗಿದೆ.
Last Updated 22 ಡಿಸೆಂಬರ್ 2025, 6:14 IST
ಚಿತ್ರದುರ್ಗ| ಪಲ್ಸ್ ಪೋಲಿಯೊ ಕಾರ್ಯಕ್ರಮ: ಮೊದಲ ದಿನವೇ ಶೇ.99.89 ಗುರಿ ಸಾಧನೆ

ಹೊಸದುರ್ಗ: ಆಂಜನೇಯ ಸ್ವಾಮಿ ಹಾಗೂ ಕೆರೆಯಾಗಳಮ್ಮ ದೇವಿಯ ವೈಭವದ ಆರತಿ ಬಾನೋತ್ಸವ

Religious Celebration: ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದ ಶಕ್ತಿದೈವ ಆಂಜನೇಯ ಸ್ವಾಮಿ ಹಾಗೂ ದೇವಪುರದ ಅಧಿದೇವತೆ ಕೆರೆಯಾಗಳಮ್ಮ ದೇವಿಯ ಆರತಿ ಬಾನೋತ್ಸವ ಶನಿವಾರ ನಸುಕಿನಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
Last Updated 22 ಡಿಸೆಂಬರ್ 2025, 6:14 IST
ಹೊಸದುರ್ಗ: ಆಂಜನೇಯ ಸ್ವಾಮಿ ಹಾಗೂ ಕೆರೆಯಾಗಳಮ್ಮ ದೇವಿಯ ವೈಭವದ ಆರತಿ ಬಾನೋತ್ಸವ

ಮೊಳಕಾಲ್ಮುರು| ಕೊರೆಯುವ ಚಳಿ; ಗೂಡು ಕಟ್ಟದ ರೇಷ್ಮೆಹುಳು

ಶೀತಗಾಳಿಯ ಹೊಡೆತಕ್ಕೆ ನಲುಗಿದ ರೇಷ್ಮೆಗೂಡು ಬೆಳೆಗಾರರು, ಹುಳುಗಳಿಗೆ ರೋಗಭೀತಿ
Last Updated 22 ಡಿಸೆಂಬರ್ 2025, 6:14 IST
ಮೊಳಕಾಲ್ಮುರು| ಕೊರೆಯುವ ಚಳಿ; ಗೂಡು ಕಟ್ಟದ ರೇಷ್ಮೆಹುಳು

‘ಪ್ರಜಾಪ್ರಭುತ್ವದಲ್ಲಿ ಮಕ್ಕಳ ಗ್ರಾಮಸಭೆ ಮಹತ್ವದ್ದು’

ಈಶ್ವರಗೆರೆ ಗ್ರಾಮ ಪಂಚಾಯಿತಿಯಲ್ಲಿ ಮಕ್ಕಳ ವಿಶೇಷ ಗ್ರಾಮಸಭೆ
Last Updated 21 ಡಿಸೆಂಬರ್ 2025, 7:25 IST
‘ಪ್ರಜಾಪ್ರಭುತ್ವದಲ್ಲಿ ಮಕ್ಕಳ ಗ್ರಾಮಸಭೆ ಮಹತ್ವದ್ದು’
ADVERTISEMENT

‘ಮಾರ್ಗದರ್ಶನ ಪಾಲಿಸಿದರೆ ಗುರಿ ತಲುಪುವುದು ಸುಲಭ’

ಗಂಗಾ ಸಮೂಹ ವಿದ್ಯಾ ಸಂಸ್ಥೆಯ ವಾರ್ಷಿಕೋತ್ಸವ
Last Updated 21 ಡಿಸೆಂಬರ್ 2025, 7:22 IST
‘ಮಾರ್ಗದರ್ಶನ ಪಾಲಿಸಿದರೆ ಗುರಿ ತಲುಪುವುದು ಸುಲಭ’

ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ

ಸಂಸದರು– ಶಾಸಕರ ಅನುದಾನ; ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಡಿಸಿ ಸೂಚನೆ
Last Updated 21 ಡಿಸೆಂಬರ್ 2025, 7:21 IST
ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ

ವಾರದ ಸಂತೆ ಮೈದಾನ ಸ್ಥಳಾಂತರಕ್ಕೆ ಮನವಿ

ಮೊಳಕಾಲ್ಮುರು: ಪ.ಪಂ. ಬಜೆಟ್‌ ಪೂರ್ವಭಾವಿ ಸಭೆ:
Last Updated 21 ಡಿಸೆಂಬರ್ 2025, 7:08 IST
ವಾರದ ಸಂತೆ ಮೈದಾನ ಸ್ಥಳಾಂತರಕ್ಕೆ ಮನವಿ
ADVERTISEMENT
ADVERTISEMENT
ADVERTISEMENT