ಸೋಮವಾರ, 3 ನವೆಂಬರ್ 2025
×
ADVERTISEMENT

ಚಿತ್ರದುರ್ಗ

ADVERTISEMENT

ಮೊಳಕಾಲ್ಮುರು | ಶೇಂಗಾಕ್ಕೆ ಸಿಗದ ಮಧ್ಯಂತರ ಪರಿಹಾರ

ಫಸಲ್‌ ಬಿಮಾ ಯೋಜನೆ: ರೈತರ ಗಾಯದ ಮೇಲೆ ಬರೆ; ತೊಗರಿಗೆ ಅನುಮತಿ ಸಿಗುವ ಭರವಸೆ
Last Updated 3 ನವೆಂಬರ್ 2025, 8:39 IST
ಮೊಳಕಾಲ್ಮುರು | ಶೇಂಗಾಕ್ಕೆ ಸಿಗದ ಮಧ್ಯಂತರ ಪರಿಹಾರ

ಚಿತ್ರದುರ್ಗ | ತುಳಸಿ ಮಾತೆ ಕಲ್ಯಾಣೋತ್ಸವ ಸಂಭ್ರಮ

Chitradurga News: ತುಳಸಿ ಹಬ್ಬದ ಅಂಗವಾಗಿ ಚಿತ್ರದುರ್ಗದಲ್ಲಿ ಮಹಿಳೆಯರು ತುಳಸಿ ಮಾತೆ ಕಲ್ಯಾಣೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ತುಳಸಿ ಕಟ್ಟೆಯ ಅಲಂಕಾರ, ದೀಪಾಲಂಕಾರ ಹಾಗೂ ವಿಶೇಷ ಪೂಜೆಗಳಿಂದ ಹಬ್ಬದ ಸಂಭ್ರಮ ಮನೆಮಾಡಿತ್ತು.
Last Updated 3 ನವೆಂಬರ್ 2025, 8:38 IST
ಚಿತ್ರದುರ್ಗ | ತುಳಸಿ ಮಾತೆ ಕಲ್ಯಾಣೋತ್ಸವ ಸಂಭ್ರಮ

ಚಿಕ್ಕಜಾಜೂರು: ಮನೆ ಮನೆಯಲ್ಲಿ ತುಳಸಿ ಆರಾಧನೆ

Chikkajajur News: ಉತ್ಥಾನ ದ್ವಾದಶಿ ಅಂಗವಾಗಿ ಚಿಕ್ಕಜಾಜೂರಿನಲ್ಲಿ ಮಹಿಳೆಯರು ಶ್ರದ್ಧಾ ಭಕ್ತಿಯಿಂದ ತುಳಸಿ ಕಲ್ಯಾಣೋತ್ಸವ ಆಚರಿಸಿದರು. ಮನೆ ಮನೆಯಲ್ಲಿ ತುಳಸಿ ಕಟ್ಟೆ ಸಿಂಗಾರ, ರಂಗೋಲಿ, ಹೂವಿನ ಹಾರ ಹಾಗೂ ವಿಶೇಷ ಪೂಜೆಗಳಿಂದ ಹಬ್ಬದ ಸಂಭ್ರಮ ಮನೆಮಾಡಿತ್ತು.
Last Updated 3 ನವೆಂಬರ್ 2025, 8:38 IST
ಚಿಕ್ಕಜಾಜೂರು: ಮನೆ ಮನೆಯಲ್ಲಿ ತುಳಸಿ ಆರಾಧನೆ

ಚಿತ್ರದುರ್ಗ | ಖಾಸಗಿ ಬಸ್‌ ನಿಲ್ದಾಣ; ದುರ್ವಾಸನೆಗೆ ಜನ ಹೈರಾಣ

ತರಕಾರಿ ಮಾರುಕಟ್ಟೆಯಲ್ಲಿ ಕಸ ಸುರಿಯುತ್ತಿರುವ ವರ್ತಕರು, ಮೂಗು ಮುಚ್ಚಿ ಓಡಾಡುವ ಪ್ರಯಾಣಿಕರು
Last Updated 3 ನವೆಂಬರ್ 2025, 8:37 IST
ಚಿತ್ರದುರ್ಗ | ಖಾಸಗಿ ಬಸ್‌ ನಿಲ್ದಾಣ; ದುರ್ವಾಸನೆಗೆ ಜನ ಹೈರಾಣ

ಹೊಸದುರ್ಗ | ‘ದೆಹಲಿಯಲ್ಲಿ ಕಿತ್ತೂರು ರಾಣಿ ಚನ್ನಮ್ಮ, ಬಸವಣ್ಣ ಪುತ್ಥಳಿ ನಿರ್ಮಾಣ’

Hosadurga News: ಸಾಣೇಹಳ್ಳಿಯಲ್ಲಿ ನಡೆದ ‘ಶಿವಸಂಚಾರ ಕೈಪಿಡಿ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ದೆಹಲಿಯಲ್ಲಿ ಕಿತ್ತೂರು ರಾಣಿ ಚನ್ನಮ್ಮ ಮತ್ತು ಬಸವಣ್ಣ ಪುತ್ಥಳಿಗಳ ನಿರ್ಮಾಣ ಘೋಷಿಸಿದರು.
Last Updated 3 ನವೆಂಬರ್ 2025, 8:37 IST
ಹೊಸದುರ್ಗ | ‘ದೆಹಲಿಯಲ್ಲಿ ಕಿತ್ತೂರು ರಾಣಿ ಚನ್ನಮ್ಮ, ಬಸವಣ್ಣ ಪುತ್ಥಳಿ ನಿರ್ಮಾಣ’

ಹೊಸದುರ್ಗ |' ಗುಡಿಯ ಹಂಗಿಂದ ಹೊರಬರದ ಭಕ್ತರು'

ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮ; ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿಷಾದ
Last Updated 3 ನವೆಂಬರ್ 2025, 8:30 IST
ಹೊಸದುರ್ಗ |' ಗುಡಿಯ ಹಂಗಿಂದ ಹೊರಬರದ ಭಕ್ತರು'

ಹೊಳಲ್ಕೆರೆಯಲ್ಲಿ ಆಕರ್ಷಕ ಪಥ ಸಂಚಲನ

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ದೇಶಭಕ್ತ ಸಂಘಟನೆಯಾಗಿದೆ ಎಂದು ಶಿವಮೊಗ್ಗ ವಿಭಾಗೀಯ ಬೌದ್ಧಿಕ ಪ್ರಮುಖ್ ರಾಮಚಂದ್ರ ತಿಳಿಸಿದರು.
Last Updated 2 ನವೆಂಬರ್ 2025, 7:12 IST
ಹೊಳಲ್ಕೆರೆಯಲ್ಲಿ ಆಕರ್ಷಕ ಪಥ ಸಂಚಲನ
ADVERTISEMENT

ಮೋದಿ ಕನಸು ಸಾಕಾರಕ್ಕಾಗಿ ಸ್ವದೇಶಿ ಮೇಳ: ಗೋವಿಂದ ಕಾರಜೋಳ

ನ.12ರಿಂದ 16ರವರೆಗೆ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಆಯೋಜನೆ
Last Updated 2 ನವೆಂಬರ್ 2025, 7:11 IST
ಮೋದಿ ಕನಸು ಸಾಕಾರಕ್ಕಾಗಿ ಸ್ವದೇಶಿ ಮೇಳ: ಗೋವಿಂದ ಕಾರಜೋಳ

ಹೊಸದುರ್ಗ: ರಾಷ್ಟ್ರೀಯ ನಾಟಕೋತ್ಸವಕ್ಕೆ ಸಜ್ಜುಗೊಂಡ ಸಾಣೇಹಳ್ಳಿ

ಇಂದಿನಿಂದ ರಂಗ ಹಬ್ಬ; ಮಠದ ಆವರಣದಲ್ಲಿ ಆಕರ್ಷಕ ದೀಪಾಲಂಕಾರ
Last Updated 2 ನವೆಂಬರ್ 2025, 7:10 IST
ಹೊಸದುರ್ಗ: ರಾಷ್ಟ್ರೀಯ ನಾಟಕೋತ್ಸವಕ್ಕೆ ಸಜ್ಜುಗೊಂಡ ಸಾಣೇಹಳ್ಳಿ

ಪ್ರಾಥಮಿಕ ಕನ್ನಡ ಶಾಲೆಗೆ ಹೈಟೆಕ್ ಕಟ್ಟಡ

ಉದ್ಘಾಟನೆಗೆ ಸಿದ್ದಗೊಂಡ ಶತಮಾನ ಕಂಡ ಕಡಬನಕಟ್ಟೆ ಗ್ರಾಮದ ಶಾಲೆ
Last Updated 1 ನವೆಂಬರ್ 2025, 6:12 IST
ಪ್ರಾಥಮಿಕ ಕನ್ನಡ ಶಾಲೆಗೆ ಹೈಟೆಕ್ ಕಟ್ಟಡ
ADVERTISEMENT
ADVERTISEMENT
ADVERTISEMENT