ಗುರುವಾರ, 9 ಅಕ್ಟೋಬರ್ 2025
×
ADVERTISEMENT

ಚಿತ್ರದುರ್ಗ

ADVERTISEMENT

ಚಿಕ್ಕಜಾಜೂರು: ವೈದ್ಯರೇ ಇಲ್ಲದ ಬಿ.ದುರ್ಗ ಪಶು ಆಸ್ಪತ್ರೆ,ಜಾನುವಾರುಗಳಿಗೆ ಸಂಕಷ್ಟ

ಬ್ರಿಟಿಷ್‌ ಆಡಳಿತಾವಧಿಯ ಕಟ್ಟಡ ಶಿಥಿಲಾವಸ್ಥೆಗೆ
Last Updated 9 ಅಕ್ಟೋಬರ್ 2025, 6:36 IST
ಚಿಕ್ಕಜಾಜೂರು: ವೈದ್ಯರೇ ಇಲ್ಲದ ಬಿ.ದುರ್ಗ ಪಶು ಆಸ್ಪತ್ರೆ,ಜಾನುವಾರುಗಳಿಗೆ ಸಂಕಷ್ಟ

ಚಿತ್ರದುರ್ಗ: 112 ಹೊಸ ಮತಗಟ್ಟೆಗಳ ಸ್ಥಾಪನೆಗೆ ಶಿಫಾರಸು

ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ; ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರಸ್ವಾಮಿ ಮಾಹಿತಿ
Last Updated 9 ಅಕ್ಟೋಬರ್ 2025, 6:35 IST
ಚಿತ್ರದುರ್ಗ: 112 ಹೊಸ ಮತಗಟ್ಟೆಗಳ ಸ್ಥಾಪನೆಗೆ ಶಿಫಾರಸು

ಹೊಸದುರ್ಗ: ಸಾಣೇಹಳ್ಳಿಯಲ್ಲಿ ನ. 2ರಿಂದ ರಾಷ್ಟ್ರೀಯ ನಾಟಕೋತ್ಸವ

Drama Festival Karnataka: ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ನ. 2ರಿಂದ 7ರವರೆಗೆ ರಾಷ್ಟ್ರೀಯ ನಾಟಕೋತ್ಸವ ನಡೆಯಲಿದ್ದು, ನೃತ್ಯರೂಪಕ, ವಚನ ಸಂಗೀತ, ನಾಟಕ ಪ್ರದರ್ಶನ, ಪ್ರಶಸ್ತಿ ಪ್ರದಾನ ಸಮಾರಂಭಗಳು ಜರುಗಲಿವೆ.
Last Updated 9 ಅಕ್ಟೋಬರ್ 2025, 6:32 IST
ಹೊಸದುರ್ಗ: ಸಾಣೇಹಳ್ಳಿಯಲ್ಲಿ ನ. 2ರಿಂದ ರಾಷ್ಟ್ರೀಯ ನಾಟಕೋತ್ಸವ

ನಿಸರ್ಗದ ನಿಯಮ ಪಾಲಿಸೋಣ: ಮಹೆಬೂಬ್ ಜಿಲಾನಿ ಖುರೇಷಿ

ವನ್ಯಜೀವಿ ಸಂರಕ್ಷಣೆಗೆ ಜಾಗೃತಿ ಜಾಥಾ
Last Updated 9 ಅಕ್ಟೋಬರ್ 2025, 6:31 IST
ನಿಸರ್ಗದ ನಿಯಮ ಪಾಲಿಸೋಣ: ಮಹೆಬೂಬ್ ಜಿಲಾನಿ ಖುರೇಷಿ

ಚಿತ್ರದುರ್ಗ: ವಿದ್ಯಾರ್ಥಿಗಳಲ್ಲಿ ಬೆರಗು ಮೂಡಿಸಿದ ಉಪಗ್ರಹ ಲೋಕ

ಬಾಹ್ಯಾಕಾಶ ಸಪ್ತಾಹ; ಇಸ್ರೊ ವಿಜ್ಞಾನಿಗಳಿಂದ ಪ್ರಾತ್ಯಕ್ಷಿಕೆ, ಸಂವಾದ, ವಿಜ್ಞಾನ ವಸ್ತುಪ್ರದರ್ಶನ
Last Updated 9 ಅಕ್ಟೋಬರ್ 2025, 6:29 IST
ಚಿತ್ರದುರ್ಗ: ವಿದ್ಯಾರ್ಥಿಗಳಲ್ಲಿ ಬೆರಗು ಮೂಡಿಸಿದ ಉಪಗ್ರಹ ಲೋಕ

ಚಿತ್ರದುರ್ಗ| ಸಾವಿರಾರು ರಾಮಾಯಣ ರಚನೆಗೆ ವಾಲ್ಮೀಕಿ ಪ್ರೇರಣೆ: ಡಿ.ಸುಧಾಕರ್‌ ಅಭಿಮತ

Global Ramayana Versions: ಚಿತ್ರದುರ್ಗದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಸಚಿವ ಡಿ.ಸುಧಾಕರ್ ಅವರು ವಾಲ್ಮೀಕಿ ರಾಮಾಯಣದ ಪ್ರಭಾವ, ಬೇಡ ಸಮುದಾಯದ ಕೊಡುಗೆ ಮತ್ತು ಚರಿತ್ರಾತ್ಮಕ ನಾಯಕರ ಕುರಿತು ವಿವರಿಸಿದರು.
Last Updated 8 ಅಕ್ಟೋಬರ್ 2025, 6:05 IST
ಚಿತ್ರದುರ್ಗ| ಸಾವಿರಾರು ರಾಮಾಯಣ ರಚನೆಗೆ ವಾಲ್ಮೀಕಿ ಪ್ರೇರಣೆ: ಡಿ.ಸುಧಾಕರ್‌ ಅಭಿಮತ

ಹಿರಿಯೂರು| ಜನರ ಹೃದಯದಲ್ಲಿ ಧರ್ಮದ ಬೆಳಕು ಹಚ್ಚಿದ ವಾಲ್ಮೀಕಿ: ಸಚಿವ ಡಿ.ಸುಧಾಕರ್

Valmiki Philosophy: ಹಿರಿಯೂರಿನಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಧರ್ಮದ ಮಹತ್ವ ಮತ್ತು ವಾಲ್ಮೀಕಿಯ ಕಾವ್ಯಾದರ್ಶಗಳ ಬಗ್ಗೆ ಸಚಿವರು, ಅಧಿಕಾರಿಗಳು ಹಾಗೂ ವಿಧ್ವಾಂಸರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
Last Updated 8 ಅಕ್ಟೋಬರ್ 2025, 6:01 IST
ಹಿರಿಯೂರು| ಜನರ ಹೃದಯದಲ್ಲಿ ಧರ್ಮದ ಬೆಳಕು ಹಚ್ಚಿದ ವಾಲ್ಮೀಕಿ: ಸಚಿವ ಡಿ.ಸುಧಾಕರ್
ADVERTISEMENT

ಹೊಳಲ್ಕೆರೆ| ₹1 ಕೋಟಿ ವೆಚ್ಚದಲ್ಲಿ ಲೋಕದೊಳಲು ಕೆರೆ ಅಭಿವೃದ್ಧಿಗೆ ಭೂಮಿಪೂಜೆ

Rural Infrastructure: ಲೋಕದೊಳಲು ಗ್ರಾಮದಲ್ಲಿ ₹1 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿಗೆ ಶಾಸಕರಿಂದ ಭೂಮಿಪೂಜೆ ನಡೆಯಿತು. ಮಳೆನೀರು ಸಂಗ್ರಹಕ್ಕೆ ಕ್ರಮಗಳ ಜೊತೆಗೆ ದೇವಸ್ಥಾನ ಅಭಿವೃದ್ಧಿಗೂ ಭರವಸೆ ನೀಡಲಾಯಿತು.
Last Updated 8 ಅಕ್ಟೋಬರ್ 2025, 5:55 IST
ಹೊಳಲ್ಕೆರೆ| ₹1 ಕೋಟಿ ವೆಚ್ಚದಲ್ಲಿ ಲೋಕದೊಳಲು ಕೆರೆ ಅಭಿವೃದ್ಧಿಗೆ ಭೂಮಿಪೂಜೆ

ಚಿತ್ರದುರ್ಗ| ರಾಮನ ಬದಲಾಗಿ ವಾಲ್ಮೀಕಿ ವ್ಯಕ್ತಿತ್ವ ತಿಳಿಯಿರಿ: ಪ್ರಾಂಶುಪಾಲ

Valmiki Philosophy: ವಾಲ್ಮೀಕಿ ರಾಮಾಯಣ ಮಾನವ ಬದುಕಿನ ವಿಕಾಸದ ಚರಿತ್ರೆಯಾಗಿದೆ. ರಾಮನ ಬದಲು ವಾಲ್ಮೀಕಿಯ ವ್ಯಕ್ತಿತ್ವ ಅರ್ಥಮಾಡಿಕೊಳ್ಳಬೇಕು ಎಂದು ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲ ಜೆ. ಕರಿಯಪ್ಪ ಮಾಳಿಗೆ ಹೇಳಿದರು.
Last Updated 8 ಅಕ್ಟೋಬರ್ 2025, 5:52 IST
ಚಿತ್ರದುರ್ಗ| ರಾಮನ ಬದಲಾಗಿ ವಾಲ್ಮೀಕಿ ವ್ಯಕ್ತಿತ್ವ ತಿಳಿಯಿರಿ: ಪ್ರಾಂಶುಪಾಲ

ಹೊಸದುರ್ಗ: ಈರುಳ್ಳಿ ಬೆಳೆಗಾರರಿಗೆ ಬೆಲೆ ಕುಸಿತದ ಸಂಕಷ್ಟ

Onion Farmers Crisis: ಹೊಸದುರ್ಗ ತಾಲ್ಲೂಕಿನಲ್ಲಿ ಈರುಳ್ಳಿ ಬೆಲೆ ಕುಸಿತದಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಉತ್ಪಾದನಾ ವೆಚ್ಚ ಹೆಚ್ಚಾದರೂ ಮಾರುಕಟ್ಟೆಯಲ್ಲಿ ದರ ಕಡಿಮೆಯಾಗಿದೆ ಎಂಬುದಾಗಿ ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
Last Updated 8 ಅಕ್ಟೋಬರ್ 2025, 5:47 IST
ಹೊಸದುರ್ಗ: ಈರುಳ್ಳಿ ಬೆಳೆಗಾರರಿಗೆ ಬೆಲೆ ಕುಸಿತದ ಸಂಕಷ್ಟ
ADVERTISEMENT
ADVERTISEMENT
ADVERTISEMENT