ಚಿತ್ರದುರ್ಗ | ರೇಣುಕಸ್ವಾಮಿ ಸಮಾಧಿ ಧ್ವಂಸವಾಗಿಲ್ಲ: ಕಾಶಿನಾಥಯ್ಯ ಸ್ಪಷ್ಟನೆ
Renukaswamy Darshan Case: ‘ನಮ್ಮ ಪುತ್ರ ರೇಣುಕಸ್ವಾಮಿಯ ಸಮಾಧಿ ಧ್ವಂಸವಾಗಿಲ್ಲ. ವೀರಶೈವ ಸಮಾಜದ ರುದ್ರಭೂಮಿಯಲ್ಲಿದ್ದ ಎಲ್ಲಾ ಸಮಾಧಿಗಳನ್ನು ಕಿತ್ತು ಜಾಗ ಸಮತಟ್ಟು ಮಾಡಲಾಗಿದೆ. ಇದಕ್ಕೆ ನಮ್ಮ ಆಕ್ಷೇಪಣೆ ಇಲ್ಲ’ ಎಂದು ರೇಣುಕಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡರ್ ಬುಧವಾರ ಸ್ಪಷ್ಟನೆ ನೀಡಿದರು.Last Updated 10 ಡಿಸೆಂಬರ್ 2025, 12:37 IST