ತಟ್ಟೆ, ಲೋಟ ಬಿಸಿನೀರಲ್ಲಿ ತೊಳೆಸಿರಿ: ಶಾಸಕ ಎಂ.ಚಂದ್ರಪ್ಪ
School Sanitation: ಹೊಳಲ್ಕೆರೆ: ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವಾಗ ಮುನ್ನ ತಟ್ಟೆ, ಲೋಟಗಳನ್ನು ಬಿಸಿ ನೀರಿನಲ್ಲಿ ತೊಳೆಯಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಂ.ಚಂದ್ರಪ್ಪ ಅವರು ಬಿಇಒ ಶ್ರೀನಿವಾಸ್ ಹಾಗೂ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪರಮೇಶ್ವರಪ್ಪ ಅವರಿಗೆ ಸೂಚಿಸಿದರುLast Updated 6 ಡಿಸೆಂಬರ್ 2025, 8:28 IST