ಶನಿವಾರ, 8 ನವೆಂಬರ್ 2025
×
ADVERTISEMENT

ಚಿತ್ರದುರ್ಗ

ADVERTISEMENT

ಸಿರಿಧಾನ್ಯದ ಕಣಜ ನಮ್ಮ ಹೊಸದುರ್ಗ: ರಾಜ್ಯದಲ್ಲೇ ಆಗ್ರಸ್ಥಾನ

Agricultural Development: ತಾಲ್ಲೂಕಿನಾದ್ಯಂತ ಒಟ್ಟು ₹ 26,880 ಹೆಕ್ಟೆರ್ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯುವುದರ ಮೂಲಕ ರಾಜ್ಯದಲ್ಲೇ ಆಗ್ರಸ್ಥಾನ ಗಳಿಸಿರುವ ಹೊಸದುರ್ಗವನ್ನು ಸಿರಿಧಾನ್ಯ ಕಣಜ ಎಂದರೆ ತಪ್ಪಾಗಲಾರದು.
Last Updated 8 ನವೆಂಬರ್ 2025, 6:35 IST
ಸಿರಿಧಾನ್ಯದ ಕಣಜ ನಮ್ಮ ಹೊಸದುರ್ಗ: ರಾಜ್ಯದಲ್ಲೇ ಆಗ್ರಸ್ಥಾನ

ನಾಡಿನಲ್ಲಿ ರಕ್ತದ ಕಲೆ ಹೋಗಿ ರಂಗಕಲೆ ಹೆಚ್ಚಾಗಲಿ: ಸಚಿವ ಡಿ. ಸುಧಾಕರ್

Theatre Festival Karnataka: ರಂಗಭೂಮಿಯಲ್ಲಿ ನಾಟಕಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಈ ಕಾರ್ಯ ಸಾಣೇಹಳ್ಳಿ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.
Last Updated 8 ನವೆಂಬರ್ 2025, 6:35 IST
ನಾಡಿನಲ್ಲಿ ರಕ್ತದ ಕಲೆ ಹೋಗಿ ರಂಗಕಲೆ ಹೆಚ್ಚಾಗಲಿ: ಸಚಿವ ಡಿ. ಸುಧಾಕರ್

ಚಿತ್ರದುರ್ಗ ಜಿಲ್ಲೆ ಬುಡಕಟ್ಟು ಸಂಸ್ಕೃತಿಯ ತವರು: ರಘುಮೂರ್ತಿ

Cultural Heritage: ‘ಕೋಟೆನಾಡು ಬುಡಕಟ್ಟು ಸಂಸ್ಕೃತಿಯ ತವರೂರು. ಚಳ್ಳಕೆರೆ, ಮೊಳಕಾಲ್ಮುರು ತಾಲ್ಲೂಕುಗಳಲ್ಲಿ ಈಗಲೂ ಬುಡಕಟ್ಟು ಕಲೆ, ಸಂಸ್ಕೃತಿ ಜೀವಂತವಾಗಿದೆ’ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
Last Updated 8 ನವೆಂಬರ್ 2025, 6:35 IST
ಚಿತ್ರದುರ್ಗ ಜಿಲ್ಲೆ ಬುಡಕಟ್ಟು ಸಂಸ್ಕೃತಿಯ ತವರು: ರಘುಮೂರ್ತಿ

ಅವೈಜ್ಞಾನಿಕ ಆದೇಶ ಹಿಂಪಡೆಯಲು ಆಗ್ರಹ: ಉಪನ್ಯಾಸಕರ ಪ್ರತಿಭಟನೆ

Teachers Protest: ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ಕಾಲೇಜುಗಳಿಗೆ ಹೊರಡಿಸುತ್ತಿರುವ ಅವೈಜ್ಞಾನಿಕ ಆದೇಶಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಉಪನ್ಯಾಸಕರ ಸಂಘವು ಮೌನ ಪ್ರತಿಭಟನೆ ನಡೆಸಿತು.
Last Updated 8 ನವೆಂಬರ್ 2025, 6:35 IST
ಅವೈಜ್ಞಾನಿಕ ಆದೇಶ ಹಿಂಪಡೆಯಲು ಆಗ್ರಹ: ಉಪನ್ಯಾಸಕರ ಪ್ರತಿಭಟನೆ

ನ್ಯಾಯವನ್ನು ಪ್ರತಿಪಾದಿಸುವ ಗುರು ಪೀಠ: ಮಾದಾರ ಚನ್ನಯ್ಯ ಸ್ವಾಮೀಜಿ

Kanaka Dasara Ideals: ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠವು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಮೂಲಕ ಎಲ್ಲ ವರ್ಗದವರ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ಶೋಷಿತ ವರ್ಗಗಳ ಅಭ್ಯುದಯಕ್ಕೆ ಬೆನ್ನಲುಬಾಗಿ ನಿಂತಿದೆ ಎಂದು ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
Last Updated 8 ನವೆಂಬರ್ 2025, 6:34 IST
ನ್ಯಾಯವನ್ನು ಪ್ರತಿಪಾದಿಸುವ ಗುರು ಪೀಠ: ಮಾದಾರ ಚನ್ನಯ್ಯ ಸ್ವಾಮೀಜಿ

ಚಿತ್ರದುರ್ಗ: ಕಿಡಿಗೇಡಿಗಳ ತಾಣವಾದ ಮೀನು ಸಾಕಣಾ ತೊಟ್ಟಿಗಳು!

ಗಿಡಗಂಟಿಗಳ ನಡುವೆ ಮುಳುಗಿದ ಮೀನು ಮರಿ ಪಾಲನಾ ಕೇಂದ್ರ, ಹೇಳುವವರು ಕೇಳುವವರಿಲ್ಲದ ಜಾಗ
Last Updated 7 ನವೆಂಬರ್ 2025, 6:02 IST
ಚಿತ್ರದುರ್ಗ: ಕಿಡಿಗೇಡಿಗಳ ತಾಣವಾದ ಮೀನು ಸಾಕಣಾ ತೊಟ್ಟಿಗಳು!

ಕೆಲ್ಲೋಡು; ಕನಕ ಜಯಂತ್ಯುತ್ಸವ ಸಂಭ್ರಮ

ವಿದ್ಯುತ್ ದೀಪಾಲಂಕಾರದೊಂದಿಗೆ ಆಕರ್ಷಕವಾಗಿ ಕಂಗೊಳಿಸುತ್ತಿರುವ ಗ್ರಾಮ
Last Updated 7 ನವೆಂಬರ್ 2025, 6:02 IST
ಕೆಲ್ಲೋಡು; ಕನಕ ಜಯಂತ್ಯುತ್ಸವ ಸಂಭ್ರಮ
ADVERTISEMENT

ಹೊಸದುರ್ಗ | ಮೊಬೈಲ್ ಬಳಕೆ ಹಿತ ಮಿತವಾಗಿರಲಿ: ಪ್ರಭಾ ಮಲ್ಲಿಕಾರ್ಜುನ

Digital Addiction Impact: ಇಂದಿನ ದಿನಮಾನಗಳಲ್ಲಿ ಮೊಬೈಲ್ ದಿನನಿತ್ಯದ ಸಂಗಾತಿಯಾಗಿದೆ. ಅತಿಯಾದ ಮೊಬೈಲ್ ಬಳಕೆಯಿಂದ ಏಕಾಗ್ರತೆ ಕೊರತೆ, ಬೊಜ್ಜಿನ ಸಮಸ್ಯೆ ಹೆಚ್ಚಾಗಿ ಮಕ್ಕಳು ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ.
Last Updated 7 ನವೆಂಬರ್ 2025, 6:02 IST
ಹೊಸದುರ್ಗ | ಮೊಬೈಲ್ ಬಳಕೆ ಹಿತ ಮಿತವಾಗಿರಲಿ: ಪ್ರಭಾ ಮಲ್ಲಿಕಾರ್ಜುನ

ಕಲ್ಯಾಣ ಮಹೋತ್ಸವ ಶ್ರೀಮಠದ ಆದರ್ಶ ಕಾರ್ಯ: ಬಸವಕುಮಾರ ಸ್ವಾಮೀಜಿ

ದಾಂಪತ್ಯಕ್ಕೆ ಕಾಲಿಟ್ಟ 14 ಜೋಡಿ ; ಬಸವಕುಮಾರ ಸ್ವಾಮೀಜಿ ಹೇಳಿಕೆ
Last Updated 6 ನವೆಂಬರ್ 2025, 7:41 IST
ಕಲ್ಯಾಣ ಮಹೋತ್ಸವ ಶ್ರೀಮಠದ ಆದರ್ಶ ಕಾರ್ಯ: ಬಸವಕುಮಾರ ಸ್ವಾಮೀಜಿ

ಅರಣ್ಯನಾಶ ತಡೆಯದಿದ್ದರೆ ಮುಂದಿನ ಪೀಳಿಗೆಗೆ ಅಪಾಯ:ಪಿ.ಎಂ.ನರೇಂದ್ರಸ್ವಾಮಿ ಎಚ್ಚರಿಕೆ

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸುವರ್ಣ ಮಹೋತ್ಸವ; ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಎಚ್ಚರಿಕೆ
Last Updated 6 ನವೆಂಬರ್ 2025, 7:39 IST
ಅರಣ್ಯನಾಶ ತಡೆಯದಿದ್ದರೆ ಮುಂದಿನ ಪೀಳಿಗೆಗೆ ಅಪಾಯ:ಪಿ.ಎಂ.ನರೇಂದ್ರಸ್ವಾಮಿ ಎಚ್ಚರಿಕೆ
ADVERTISEMENT
ADVERTISEMENT
ADVERTISEMENT