ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

ಚಿತ್ರದುರ್ಗ

ADVERTISEMENT

ಬಸ್ ಅಪಘಾತ: ನಿರ್ಲಕ್ಷ್ಯದಿಂದ ಅಪಘಾತ ವಲಯವಾದ ಚಿತ್ರದುರ್ಗದ ಹೆದ್ದಾರಿ

Driver Fatigue: ರಾಜಧಾನಿ ಬೆಂಗಳೂರಿನತ್ತ ಅಥವಾ ಬೆಂಗಳೂರಿನಿಂದ ರಾಜ್ಯದ ಉತ್ತರ ಭಾಗದತ್ತ ಪ್ರಯಾಣ ಆರಂಭಿಸಿದರೂ ಆ ವಾಹನಗಳು ನಸುಕಿನ ವೇಳೆಗೇ ಚಿತ್ರದುರ್ಗ ವ್ಯಾಪ್ತಿ ತಲುಪುವುದು ಸಾಮಾನ್ಯ. ಈ ಸಮಯದಲ್ಲಿ ನಿದ್ದೆಯ ಮಂಪರಿಗೆ ಜಾರುವ ಚಾಲಕರಿಂದಾಗಿಯೇ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ.
Last Updated 26 ಡಿಸೆಂಬರ್ 2025, 5:59 IST
ಬಸ್ ಅಪಘಾತ: ನಿರ್ಲಕ್ಷ್ಯದಿಂದ ಅಪಘಾತ ವಲಯವಾದ ಚಿತ್ರದುರ್ಗದ ಹೆದ್ದಾರಿ

ಹೊತ್ತಿ ಉರಿದ ಬಸ್‌, ಭಯಭೀತರಾದ ಜನ: 2 ಕಿ.ಮೀ.ವರೆಗೂ ಚಾಚಿದ ಬೆಂಕಿಯ ಜ್ವಾಲೆ

Road Accident Tragedy: ರಾಷ್ಟ್ರೀಯ ಹೆದ್ದಾರಿ– 48, ತಾಲ್ಲೂಕಿನ ಜವನಗೊಂಡನಹಳ್ಳಿ ಸಮೀಪ ಗುರುವಾರ ಬೆಳಗಿನ ಜಾವ ಕಂಟೇನರ್ ಹೊತ್ತಿ ಉರಿಯುತ್ತಿದ್ದರೆ ಸ್ಥಳೀಯರು ಭಯಭೀತರಾದರು. ನೋಡ ನೋಡುತ್ತಿದ್ದಂತೆ ಕರಕಲಾದ ಬಸ್‌ ಕಂಡು ಸ್ಥಳೀಯರು ಆತಂಕಗೊಂಡರು.
Last Updated 26 ಡಿಸೆಂಬರ್ 2025, 5:58 IST
ಹೊತ್ತಿ ಉರಿದ ಬಸ್‌, ಭಯಭೀತರಾದ ಜನ: 2 ಕಿ.ಮೀ.ವರೆಗೂ ಚಾಚಿದ ಬೆಂಕಿಯ ಜ್ವಾಲೆ

ಚಳ್ಳಕೆರೆ: ಕಾಡುಗೊಲ್ಲರ ಆರಾಧ್ಯ ದೈವ ಕ್ಯಾತಪ್ಪನ ಜಾತ್ರಾ ಆರಂಭ

Kadugolla Community Festival: ಚಳ್ಳಕೆರೆ: ಇಲ್ಲಿನ ಪಾವಗಡ ರಸ್ತೆಯ ರೈಲ್ವೆ ಗೇಟ್ ಬಳಿ ಮರವಾಯಿ ಬೆಡಗಿನ ಕಾಡುಗೊಲ್ಲ ಸಮುದಾಯದ ಮುಖಂಡರು ಪೂಜೆ ಮರವನ್ನು ಗಂಡುಗೊಡಲಿಯಿಂದ ಕಡಿಯುವ ಮೂಲಕ ಬುಡಕಟ್ಟು ಸಂಸ್ಕೃತಿಯ ಕ್ಯಾತಪ್ಪ ದೈವದ ಜಾತ್ರಾ ಆಚರಣೆಗೆ ಚಾಲನೆ ನೀಡಿದರು.
Last Updated 26 ಡಿಸೆಂಬರ್ 2025, 5:55 IST
ಚಳ್ಳಕೆರೆ: ಕಾಡುಗೊಲ್ಲರ ಆರಾಧ್ಯ ದೈವ ಕ್ಯಾತಪ್ಪನ  ಜಾತ್ರಾ ಆರಂಭ

ಹೊಸದುರ್ಗ: ಪಂಡಿತಾರಾಧ್ಯ ಶ್ರೀಗಳಿಗೆ ಭಕ್ತರಿಂದ ಅಭಿನಂದನೆ

Sanehalli Math: ಹೊಸದುರ್ಗದ ಸಾಣೇಹಳ್ಳಿಯಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪಟ್ಟಾಭಿಷೇಕವಾಗಿ 48 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಂಗಶಾಲೆ ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಭಕ್ತರು ಗುರುವಾರ ಅಭಿನಂದನೆ ಸಲ್ಲಿಸಿದರು.
Last Updated 26 ಡಿಸೆಂಬರ್ 2025, 5:54 IST
ಹೊಸದುರ್ಗ: ಪಂಡಿತಾರಾಧ್ಯ ಶ್ರೀಗಳಿಗೆ ಭಕ್ತರಿಂದ ಅಭಿನಂದನೆ

ಚಿತ್ರದುರ್ಗ | ಕ್ರಿಸ್‌ಮಸ್‌ ಸಂಭ್ರಮ: ಮನೆಗಳಲ್ಲಿ ಶಾಂತಿಪ್ರಿಯನಿಗೆ ಪ್ರಾರ್ಥನೆ

Holy Family Church: ಚಿತ್ರದುರ್ಗ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ಕ್ರಿಸ್‌ಮಸ್‌ ಸಂಭ್ರಮ ಮನೆ ಮಾಡಿತ್ತು. ಚರ್ಚ್‌ಗಳು ಮತ್ತು ಮನೆಗಳಲ್ಲಿ ಶಾಂತಿಪ್ರಿಯನೆಂದೇ ಬಣ್ಣಿಸಲಾಗುವ ಏಸುಕ್ರಿಸ್ತನ ಜನ್ಮದಿನದ ಖುಷಿ ಹಬ್ಬಿತ್ತು.
Last Updated 26 ಡಿಸೆಂಬರ್ 2025, 5:54 IST
ಚಿತ್ರದುರ್ಗ |  ಕ್ರಿಸ್‌ಮಸ್‌ ಸಂಭ್ರಮ: ಮನೆಗಳಲ್ಲಿ ಶಾಂತಿಪ್ರಿಯನಿಗೆ ಪ್ರಾರ್ಥನೆ

ಚಿತ್ರದುರ್ಗ | ದೇಶದ ಬಗ್ಗೆ ಕಳಕಳಿ ಹೊಂದಿದ್ದ ವಾಜಪೇಯಿ: ಸಂಸದ ಗೋವಿಂದ ಕಾರಜೋಳ

Vajpayee Birth Anniversary: ‘ಸಮಾಜ ಹಾಗೂ ದೇಶದ ಬಗ್ಗೆ ಅಟಲ್ ಬಿಹಾರಿ ವಾಜಪೇಯಿ ಅಪಾರ ಕಳಕಳಿ ಹೊಂದಿದ್ದರು. ಏನೇ ಆದರೂ ದೇಶದ ಮೊದಲು ಎನ್ನುತ್ತಿದ್ದರು’ ಎಂದು ಸಂಸದ ಗೋವಿಂದ ಕಾರಜೋಳ ಸ್ಮರಿಸಿದರು. ನಗರದ ರೋಟರಿ ಬಾಲಭವನದಲ್ಲಿ ಕಾರ್ಯಕ್ರಮ ನಡೆಯಿತು.
Last Updated 26 ಡಿಸೆಂಬರ್ 2025, 5:52 IST
ಚಿತ್ರದುರ್ಗ | ದೇಶದ ಬಗ್ಗೆ ಕಳಕಳಿ ಹೊಂದಿದ್ದ ವಾಜಪೇಯಿ: ಸಂಸದ ಗೋವಿಂದ ಕಾರಜೋಳ

ಪಂಚಲಿಂಗೇಶ್ವರ ಪ್ರೌಢಶಾಲೆಯಲ್ಲಿ ಗುರುವಂದನೆ: ಹಳೆ ವಿದ್ಯಾರ್ಥಿಗಳು ಸ್ನೇಹ ಸಮ್ಮಿಲನ

Panchalingeshwara High School: ಧರ್ಮಪುರ: ಇಲ್ಲಿನ ಶ್ರೀ ಪಂಚಲಿಂಗೇಶ್ವರ ಗ್ರಾಮಾಂತರ ಪ್ರೌಢಶಾಲೆಯ ಹಳೇ ವಿದ್ಯಾರ್ಥಿಗಳ ಸಮಾಗಮ ಮತ್ತು ಗುರುವಂದನಾ ಕಾರ್ಯಕ್ರಮ ಡಿ. 27ರಂದು ನಡೆಯಲಿದೆ. 1982-84ರ ಸಾಲಿನ ಹಳೇ ವಿದ್ಯಾರ್ಥಿಗಳು ಈ ಸಮಾರಂಭ ಆಯೋಜಿಸಿದ್ದಾರೆ.
Last Updated 26 ಡಿಸೆಂಬರ್ 2025, 5:52 IST
ಪಂಚಲಿಂಗೇಶ್ವರ ಪ್ರೌಢಶಾಲೆಯಲ್ಲಿ ಗುರುವಂದನೆ: ಹಳೆ ವಿದ್ಯಾರ್ಥಿಗಳು ಸ್ನೇಹ ಸಮ್ಮಿಲನ
ADVERTISEMENT

ನಾಯಕನಹಟ್ಟಿ: ಡಿ. 27ರಂದು ವಿದ್ಯುತ್ ಪೂರೈಕೆ ಸ್ಥಗಿತ

Bescom Power Shutdown: ಬೆಸ್ಕಾಂ ತಳಕು ಉಪ ವಿಭಾಗದ ವ್ಯಾಪ್ತಿಯಲ್ಲಿ ಬರುವ ನಾಯಕನಹಟ್ಟಿ ಮತ್ತು ನೇರಲಗುಂಟೆ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಡಿ. 27ರಂದು 3ನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿದ್ದು, ಸಂಜೆ 5ಗಂಟೆಯವರೆಗೆ ವಿದ್ಯುತ್ ಸ್ಥಗಿತವಾಗಲಿದೆ.
Last Updated 26 ಡಿಸೆಂಬರ್ 2025, 5:51 IST
ನಾಯಕನಹಟ್ಟಿ: ಡಿ. 27ರಂದು ವಿದ್ಯುತ್ ಪೂರೈಕೆ ಸ್ಥಗಿತ

ಚಿತ್ರದುರ್ಗ ಬಸ್ ದುರಂತ: ಜೀವದ ಗೆಳತಿಯರ ಕಳೆದುಕೊಂಡ ದುಃಖದ ಮಡುವಿನಲ್ಲಿ...

Hiriyur Road Accident: ಚಿತ್ರದುರ್ಗ: ಕಂಟೇನರ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಗುದ್ದಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಸೀಬರ್ಡ್‌ ಸ್ಲೀಪರ್‌ ಬಸ್‌ಗೆ ಡಿಕ್ಕಿ ಹೊಡೆದಿದ್ದರಿಂದ ಬೆಂಕಿ ಹೊತ್ತಿಕೊಂಡು ಐವರು ಸುಟ್ಟು ಕರಕಲಾದರು.
Last Updated 26 ಡಿಸೆಂಬರ್ 2025, 5:47 IST
ಚಿತ್ರದುರ್ಗ ಬಸ್ ದುರಂತ: ಜೀವದ ಗೆಳತಿಯರ ಕಳೆದುಕೊಂಡ ದುಃಖದ ಮಡುವಿನಲ್ಲಿ...

ಚಿತ್ರದುರ್ಗ ಬಸ್‌ ದುರಂತ: ಮದುವೆ ನಡೆಯಬೇಕಿದ್ದ ಮನೆಯಲ್ಲಿ ದುಃಖದ ಕಡಲು

Road Accident: ಚಿತ್ರದುರ್ಗದ ಬಳಿ ನಡೆದ ಸ್ಲೀಪರ್ ಬಸ್ ಹಾಗೂ ಕಂಟೈನರ್ ಲಾರಿ ನಡುವಿನ ಅಪಘಾತದಲ್ಲಿ ಹೋಬಳಿಯ ಅಂಕನಹಳ್ಳಿ ಗ್ರಾಮದ ನವ್ಯಾ ಎಂಬ ಯುವತಿ ಮೃತಪಟ್ಟಿದ್ದಾರೆ. ಮದುವೆ ಏರ್ಪಾಟು ಸಂಭ್ರಮದಲ್ಲಿದ್ದ ಕುಟುಂಬಸ್ಥರು ಈಗ ದುಃಖದಲ್ಲಿ ಮುಳುಗಿದ್ದಾರೆ.
Last Updated 26 ಡಿಸೆಂಬರ್ 2025, 5:02 IST
ಚಿತ್ರದುರ್ಗ ಬಸ್‌ ದುರಂತ: ಮದುವೆ ನಡೆಯಬೇಕಿದ್ದ ಮನೆಯಲ್ಲಿ ದುಃಖದ ಕಡಲು
ADVERTISEMENT
ADVERTISEMENT
ADVERTISEMENT