ಸೋಮವಾರ, 29 ಡಿಸೆಂಬರ್ 2025
×
ADVERTISEMENT

ಚಿತ್ರದುರ್ಗ

ADVERTISEMENT

ಚಿತ್ರದುರ್ಗ ಬಸ್‌ ದುರಂತ: ಮೃತದೇಹಗಳ ಅವಶೇಷ ಹಸ್ತಾಂತರ

Bus Accident Victims: ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಬಳಿ ಡಿ.25ರಂದು ನಡೆದಿದ್ದ ಬಸ್‌ ದುರಂತದಲ್ಲಿ ಸುಟ್ಟು ಕರಕಲಾಗಿದ್ದ ಐವರ ಮೃತದೇಹಗಳ ಅವಶೇಷಗಳನ್ನು ಭಾನುವಾರ ಕುಟುಂಬ ಸದಸ್ಯರಿಗೆ ಹಸ್ತಾಂತರ ಮಾಡಲಾಯಿತು. ದೇಹಗಳು ಗುರುತಿಸಲು ಅಸಾಧ್ಯವಾದ ಕಾರಣ ಡಿಎನ್‌ಎ ಪರೀಕ್ಷೆ ನಡೆಸಲಾಗಿತ್ತು.
Last Updated 28 ಡಿಸೆಂಬರ್ 2025, 19:33 IST
ಚಿತ್ರದುರ್ಗ ಬಸ್‌ ದುರಂತ: ಮೃತದೇಹಗಳ ಅವಶೇಷ ಹಸ್ತಾಂತರ

ಬಸ್ ಅಪಘಾತ: ನಿರ್ಲಕ್ಷ್ಯದಿಂದ ಅಪಘಾತ ವಲಯವಾದ ಚಿತ್ರದುರ್ಗದ ಹೆದ್ದಾರಿ

Driver Fatigue: ರಾಜಧಾನಿ ಬೆಂಗಳೂರಿನತ್ತ ಅಥವಾ ಬೆಂಗಳೂರಿನಿಂದ ರಾಜ್ಯದ ಉತ್ತರ ಭಾಗದತ್ತ ಪ್ರಯಾಣ ಆರಂಭಿಸಿದರೂ ಆ ವಾಹನಗಳು ನಸುಕಿನ ವೇಳೆಗೇ ಚಿತ್ರದುರ್ಗ ವ್ಯಾಪ್ತಿ ತಲುಪುವುದು ಸಾಮಾನ್ಯ. ಈ ಸಮಯದಲ್ಲಿ ನಿದ್ದೆಯ ಮಂಪರಿಗೆ ಜಾರುವ ಚಾಲಕರಿಂದಾಗಿಯೇ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ.
Last Updated 28 ಡಿಸೆಂಬರ್ 2025, 10:11 IST
ಬಸ್ ಅಪಘಾತ: ನಿರ್ಲಕ್ಷ್ಯದಿಂದ ಅಪಘಾತ ವಲಯವಾದ ಚಿತ್ರದುರ್ಗದ ಹೆದ್ದಾರಿ

ವಿವಿ ಸಾಗರಕ್ಕೂ ವಿಶ್ವೇಶ್ವರಯ್ಯನವರಿಗೂ ಸಂಬಂಧವಿಲ್ಲ: ಎಂ.ಜಿ. ರಂಗಸ್ವಾಮಿ

ನಿವೃತ್ತ ಪ್ರಾಂಶುಪಾಲ ಎಂ.ಜಿ. ರಂಗಸ್ವಾಮಿ ಹೇಳಿಕೆ
Last Updated 28 ಡಿಸೆಂಬರ್ 2025, 5:47 IST
ವಿವಿ ಸಾಗರಕ್ಕೂ ವಿಶ್ವೇಶ್ವರಯ್ಯನವರಿಗೂ ಸಂಬಂಧವಿಲ್ಲ:  ಎಂ.ಜಿ. ರಂಗಸ್ವಾಮಿ

ಹಳ್ಳಿಗಳಲ್ಲಿಯೂ ನಗರಗಳನ್ನು ಸರಿಗಟ್ಟುವ ಶಿಕ್ಷಣ ಲಭ್ಯ: ಫಾತಿಮಾ ರಫೀವುಲ್ಲಾ

Quality Education: ಗ್ರಾಮಾಂತರ ಪ್ರದೇಶದಲ್ಲಿಯೂ ಈಗ ಉತ್ತಮ ಶಿಕ್ಷಣ ಸಿಗುತ್ತಿದೆ ಎಂದು ಫಾತಿಮಾ ರಫೀವುಲ್ಲಾ ಅಭಿಪ್ರಾಯಪಟ್ಟರು. ಸಿರಿಗೆರೆ ಸಮೀಪದ ಹಳವುದರ ಗ್ರಾಮದ ಜ್ಞಾನಜ್ಯೋತಿ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಶಾಲಾ ವರುಷದ ಹರುಷ ಉದ್ಘಾಟಿಸಿ ಮಾತನಾಡಿದರು.
Last Updated 28 ಡಿಸೆಂಬರ್ 2025, 5:45 IST
ಹಳ್ಳಿಗಳಲ್ಲಿಯೂ ನಗರಗಳನ್ನು ಸರಿಗಟ್ಟುವ ಶಿಕ್ಷಣ ಲಭ್ಯ:  ಫಾತಿಮಾ ರಫೀವುಲ್ಲಾ

ಮೊಬೈಲ್‌ ಬಿಡಿ, ಮೈದಾನದಲ್ಲಿ ಆಡಿ: ತರಳಬಾಳು ಶ್ರೀ

ಸಿರಿಗೆರೆಯಲ್ಲಿ ತರಳಬಾಳು ಕ್ರೀಡಾಮೇಳ, ಕ್ರೀಡಾ ವಸ್ತುಪ್ರದರ್ಶನ
Last Updated 28 ಡಿಸೆಂಬರ್ 2025, 5:43 IST
ಮೊಬೈಲ್‌ ಬಿಡಿ, ಮೈದಾನದಲ್ಲಿ ಆಡಿ: ತರಳಬಾಳು ಶ್ರೀ

ಸಕಲ ಸೌಲಭ್ಯಗಳ ಸರ್ಕಾರಿ ಶಾಲೆ: ಒಡೆಯರ್ ಮೆಚ್ಚುಗೆ

ಹೊಸಯಳನಾಡು ಗ್ರಾಮದ ಕೆಪಿಎಸ್ ವಾರ್ಷಿಕೋತ್ಸವ
Last Updated 28 ಡಿಸೆಂಬರ್ 2025, 5:41 IST
ಸಕಲ ಸೌಲಭ್ಯಗಳ ಸರ್ಕಾರಿ ಶಾಲೆ: ಒಡೆಯರ್ ಮೆಚ್ಚುಗೆ

‘ಡೆಸ್ಟಿನಿ’ ಹಬ್ಬ; ಲೋಗೊ ಅನಾವರಣ

Destiny Cultural Fest: ನಗರದ ದೇವರಾಜ ಅರಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷ 2026, ಜ.10ರಿಂದ ಜ.13ರವರೆಗೆ ಡೆಸ್ಟಿನಿ ಸಾಂಸ್ಕೃತಿಕ ಹಬ್ಬ ಮತ್ತು ಪಾರಂಪರಿಕ ದಿನಾಚರಣೆ ನಡೆಯಲಿದ್ದು ಅದಕ್ಕೆ ಪೂರ್ವಭಾವಿಯಾಗಿ ಶನಿವಾರ ಲೋಗೊ ಅನಾವಣಗೊಳಿಸಲಾಯಿತು.
Last Updated 28 ಡಿಸೆಂಬರ್ 2025, 5:39 IST
‘ಡೆಸ್ಟಿನಿ’ ಹಬ್ಬ; ಲೋಗೊ ಅನಾವರಣ
ADVERTISEMENT

ಪೆಟ್ರೋಲ್‌ ಬಂಕ್‌ ಮುಂದೆ ಗಣಿ ಲಾರಿಗಳ ಸಾಲು

ಚಳ್ಳಕೆರೆ ಗೇಟ್‌ನಲ್ಲಿರುವ ಬಂಕ್‌ ಮುಂದೆ ಲಾರಿಗಳ ಸರದಿ; ನಿತ್ಯ ಟ್ರಾಫಿಕ್‌ ಜಾಮ್‌ನಿಂದ ಸಂಕಟ
Last Updated 28 ಡಿಸೆಂಬರ್ 2025, 5:38 IST
ಪೆಟ್ರೋಲ್‌ ಬಂಕ್‌ ಮುಂದೆ ಗಣಿ ಲಾರಿಗಳ ಸಾಲು

ಉನ್ನಾವೊ ಅತ್ಯಾಚಾರ; ಜಾಮೀನು ರದ್ದತಿಗೆ ಒತ್ತಾಯ

ಕುಲದೀಪ್‌ ಸೆಂಗರ್‌ ಬಿಡುಗಡೆ ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ
Last Updated 28 ಡಿಸೆಂಬರ್ 2025, 5:36 IST
ಉನ್ನಾವೊ ಅತ್ಯಾಚಾರ; ಜಾಮೀನು ರದ್ದತಿಗೆ ಒತ್ತಾಯ

8 ಅಂಚೆ ಕಚೇರಿ ನಿರ್ಮಾಣಕ್ಕೆ ಅನುದಾನ ಬಿಡುಗಡೆ: ಸಂಸದ ಗೋವಿಂದ ಕಾರಜೋಳ

Postal Development: ಚಿತ್ರದುರ್ಗ ಜಿಲ್ಲೆಯಲ್ಲಿ 8 ಅಂಚೆ ಕಚೇರಿಗಳ ಕಟ್ಟಡ ನಿರ್ಮಾಣಕ್ಕೆ ಕೇಂದ್ರ ಸಂವಹನ ಸಚಿವಾಲಯ ₹3.40 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಈ ಬಗ್ಗೆ ಸಂಸದ ಗೋವಿಂದ ಕಾರಜೋಳ ಮಾಹಿತಿ ನೀಡಿದ್ದಾರೆ.
Last Updated 27 ಡಿಸೆಂಬರ್ 2025, 6:28 IST
8 ಅಂಚೆ ಕಚೇರಿ ನಿರ್ಮಾಣಕ್ಕೆ ಅನುದಾನ ಬಿಡುಗಡೆ: ಸಂಸದ ಗೋವಿಂದ ಕಾರಜೋಳ
ADVERTISEMENT
ADVERTISEMENT
ADVERTISEMENT