ಗುರುವಾರ, 20 ನವೆಂಬರ್ 2025
×
ADVERTISEMENT

ಚಿತ್ರದುರ್ಗ

ADVERTISEMENT

ಭೂ–ಸ್ವಾಧೀನ ಕೈಬಿಡಲು ಆಗ್ರಹಿಸಿ ಬೆಂಗಳೂರು ಚಲೋ: ಜೆ.ಯಾದವರೆಡ್ಡಿ

ಸ್ವರಾಜ್‌ ಇಂಡಿಯಾ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಯಾದವರೆಡ್ಡಿ ಹೇಳಿಕೆ
Last Updated 20 ನವೆಂಬರ್ 2025, 7:08 IST
ಭೂ–ಸ್ವಾಧೀನ ಕೈಬಿಡಲು ಆಗ್ರಹಿಸಿ ಬೆಂಗಳೂರು ಚಲೋ: ಜೆ.ಯಾದವರೆಡ್ಡಿ

ಜೆಡಿಎಸ್ ಪಕ್ಷಕ್ಕೆ 25: ಬೆಳ್ಳಿಹಬ್ಬ ಆಚರಣೆ

ಜೆಡಿಎಸ್‌ ಪಕ್ಷ ಸ್ಥಾಪನೆಯಾಗಿ 25 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ನ. 22ರಂದು ಬೆಂಗಳೂರಿನ ಜೆ.ಪಿ.ಭವನದಲ್ಲಿ ಪಕ್ಷದ ಬೆಳ್ಳಿ ಹಬ್ಬ ಅರ್ಥಪೂರ್ಣವಾಗಿ ನಡೆಯಲಿದೆ. ಜಿಲ್ಲೆಯಿಂದಲೂ ನೂರಾರು ಮುಖಂಡರು, ಕಾರ್ಯಕರ್ತರು ಭಾಗವಹಿಸುವರು’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಜಯಣ್ಣ ಹೇಳಿದರು.
Last Updated 20 ನವೆಂಬರ್ 2025, 7:07 IST
ಜೆಡಿಎಸ್ ಪಕ್ಷಕ್ಕೆ 25: ಬೆಳ್ಳಿಹಬ್ಬ ಆಚರಣೆ

ಚಿತ್ರದುರ್ಗ: ರಸ್ತೆಗಳಲ್ಲಿ ಕಸದ ರಾಶಿ; ಹೈರಾಣಾದ ಜನ

ಹಳೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ದುರ್ವಾಸನೆ, ಬೀದಿನಾಯಿಗಳ ಭಯ
Last Updated 20 ನವೆಂಬರ್ 2025, 7:06 IST
ಚಿತ್ರದುರ್ಗ: ರಸ್ತೆಗಳಲ್ಲಿ ಕಸದ ರಾಶಿ; ಹೈರಾಣಾದ ಜನ

ಚಿತ್ರದುರ್ಗ: ರಾಗಿ ಕಟಾವಿನಲ್ಲಿ ನಿರತರಾದ ರೈತರು

ತಾಲ್ಲೂಕಿನಾದ್ಯಂತ 35,000 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ
Last Updated 19 ನವೆಂಬರ್ 2025, 7:46 IST
ಚಿತ್ರದುರ್ಗ: ರಾಗಿ ಕಟಾವಿನಲ್ಲಿ ನಿರತರಾದ ರೈತರು

ಅಂತರ ರಾಜ್ಯ ನೆಟ್‌ಬಾಲ್‌ ಟೂರ್ನಿ: ದೇಶೀಯ ಕ್ರೀಡೆಗಳಿಗೆ ಮರುಜೀವ ಸಿಗಲಿ–ಎಡಿಸಿ

Youth Responsibility: ‘ಆಧುನಿಕತೆಯ ಭರಾಟೆಯಲ್ಲಿ ದೇಶೀಯ ಕ್ರೀಡೆಗಳು ಕಣ್ಮರೆಯಾಗುತ್ತಿರುವುದು ದುರದೃಷ್ಟಕರ. ಅವುಗಳನ್ನು ಉಳಿಸಿಕೊಳ್ಳುವುದು ಯುವಜನರ ಜವಾಬ್ದಾರಿಯಾಗಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಹೇಳಿದರು.
Last Updated 19 ನವೆಂಬರ್ 2025, 7:31 IST
ಅಂತರ ರಾಜ್ಯ ನೆಟ್‌ಬಾಲ್‌ ಟೂರ್ನಿ: ದೇಶೀಯ ಕ್ರೀಡೆಗಳಿಗೆ ಮರುಜೀವ ಸಿಗಲಿ–ಎಡಿಸಿ

ಹಿರಿಯೂರು | ‘ವಿವೇಕಾನಂದರಲ್ಲಿದ್ದ ಏಕಾಗ್ರತೆ ರೂಢಿಸಿಕೊಳ್ಳಿ’

Student Concentration: ಹಿರಿಯೂರಿನಲ್ಲಿ ನಡೆದ ವಿದ್ಯಾರ್ಥಿ ದೀಪ ಕಾರ್ಯಕ್ರಮದಲ್ಲಿ ಕವಿತಾ ಅವರು ಸ್ವಾಮಿ ವಿವೇಕಾನಂದರ ಏಕಾಗ್ರತೆ ಕುರಿತಂತೆ ಉಪನ್ಯಾಸ ನೀಡಿದ್ರು. ವಿದ್ಯಾರ್ಥಿಗಳು ಕಲಿಕೆಯಲ್ಲಿ ಏಕಾಗ್ರತೆ ರೂಢಿಸಿಕೊಳ್ಳಬೇಕೆಂದು ಹೇಳಿದ್ದಾರೆ.
Last Updated 19 ನವೆಂಬರ್ 2025, 6:51 IST
ಹಿರಿಯೂರು | ‘ವಿವೇಕಾನಂದರಲ್ಲಿದ್ದ ಏಕಾಗ್ರತೆ ರೂಢಿಸಿಕೊಳ್ಳಿ’

ಚಿತ್ರದುರ್ಗ: 'ದೇಶೀಯ ಕ್ರೀಡೆಗಳಿಗೆ ಮರುಜೀವ ಸಿಗಲಿ'

ಅಂತರ ಕಾಲೇಜು ನೆಟ್‌ಬಾಲ್‌ ಟೂರ್ನಿ; ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರಸ್ವಾಮಿ ಅಭಿಮತ
Last Updated 19 ನವೆಂಬರ್ 2025, 6:47 IST
ಚಿತ್ರದುರ್ಗ: 'ದೇಶೀಯ ಕ್ರೀಡೆಗಳಿಗೆ ಮರುಜೀವ ಸಿಗಲಿ'
ADVERTISEMENT

ದೀಪದ ಸಾಲಿನಲ್ಲಿ ಕಂಗೊಳಿಸಿದ ದಶರಥರಾಮೇಶ್ವರ

Temple Celebration: ಹೊಸದುರ್ಗ ತಾಲ್ಲೂಕಿನ ಮತ್ತೋಡು ಹೋಬಳಿಯ ದಶರಥರಾಮೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಕಾರ್ತಿಕ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ부터 ಭಕ್ತರ ನೇಸರ ದೀಪೋತ್ಸವ, ಅನ್ನಸಂತರ್ಪಣೆ...
Last Updated 19 ನವೆಂಬರ್ 2025, 6:47 IST
ದೀಪದ ಸಾಲಿನಲ್ಲಿ ಕಂಗೊಳಿಸಿದ ದಶರಥರಾಮೇಶ್ವರ

ಹೊಸದುರ್ಗ | ಈಶ್ವರಸ್ವಾಮಿ ಕಾರ್ತಿಕೋತ್ಸವ ಸಂಭ್ರಮ

Temple Celebration: ಹೊಸದುರ್ಗ ತಾಲ್ಲೂಕಿನ ಮತ್ತೋಡು ಹೋಬಳಿಯ ದಶರಥರಾಮೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಕಾರ್ತಿಕ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ부터 ಭಕ್ತರ ನೇಸರ ದೀಪೋತ್ಸವ, ಅನ್ನಸಂತರ್ಪಣೆ...
Last Updated 19 ನವೆಂಬರ್ 2025, 6:43 IST
ಹೊಸದುರ್ಗ | ಈಶ್ವರಸ್ವಾಮಿ  ಕಾರ್ತಿಕೋತ್ಸವ ಸಂಭ್ರಮ

ಚಿತ್ರದುರ್ಗ: 'ಮನದಲ್ಲಿನ ಅಹಂಕಾರದ ಕಳೆ ಕಿತ್ತು ಹಾಕಿ'

ವಚನ ಕಾರ್ತಿಕ ಕಾರ್ಯಕ್ರಮ; ಬಸವಕುಮಾರ ಸ್ವಾಮೀಜಿ ಸಲಹೆ
Last Updated 19 ನವೆಂಬರ್ 2025, 6:40 IST
ಚಿತ್ರದುರ್ಗ: 'ಮನದಲ್ಲಿನ ಅಹಂಕಾರದ ಕಳೆ ಕಿತ್ತು ಹಾಕಿ'
ADVERTISEMENT
ADVERTISEMENT
ADVERTISEMENT