ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ

ADVERTISEMENT

ಚಿತ್ರದುರ್ಗ: ಬತ್ತಿದ ಕೆರೆಯ ಒಡಲು ಸೇರಿದ ಗಂಗೆ

ಪಾಳೇಗಾರರ ಕಾಲದಿಂದಲೂ ಕುಡಿಯುವ ನೀರಿನ ಮೂಲವಾಗಿದ್ದ ಮತ್ತಿ ತಿಮ್ಮಣ್ಣನಾಯಕ ಕೆರೆ ಗತವೈಭವಕ್ಕೆ ಮರಳುವ ಲಕ್ಷಣಗಳು ಗೋಚರಿಸುತ್ತಿವೆ. ಬತ್ತಿಹೋಗಿದ್ದ ಕೆರೆಗೆ ನೀರು ಹರಿದುಬಂದಿದ್ದು, ಜೋಗಿಮಟ್ಟಿ ಅರಣ್ಯದ ತಪ್ಪಲಿನ ವನ್ಯಜೀವಿಗಳಿಗೆ ಆಸರೆಯಾಗಿದೆ.
Last Updated 4 ಜೂನ್ 2023, 23:50 IST
ಚಿತ್ರದುರ್ಗ: ಬತ್ತಿದ ಕೆರೆಯ ಒಡಲು ಸೇರಿದ ಗಂಗೆ

ಹೊಸದುರ್ಗ: ಪಕ್ಷಿಗಳಿಗೆ ಧಾನ್ಯ, ನೀರು ಒದಗಿಸುವ ಟ್ರಸ್ಟ್

ಉಚಿತವಾಗಿ ಮಣ್ಣಿನ ತಟ್ಟೆ, ಬಾಟಲ್ ವಿತರಣೆ
Last Updated 4 ಜೂನ್ 2023, 23:42 IST
ಹೊಸದುರ್ಗ: ಪಕ್ಷಿಗಳಿಗೆ ಧಾನ್ಯ, ನೀರು ಒದಗಿಸುವ ಟ್ರಸ್ಟ್

ಚಿತ್ರದುರ್ಗ | ಬಿರುಬಿಸಿಲು: ಟೊಮೆಟೊ ನಾಟಿ ಪ್ರದೇಶ ಕುಸಿತ

ಪ್ರಜಾವಾಣಿ ವಿಶೇಷ: ದರ ಕುಸಿತ, ಕೂಲಿ ಕಾರ್ಮಿಕರ ಕೊರತೆಗೆ ತತ್ತರಿಸಿದ ಬೆಳೆಗಾರ
Last Updated 4 ಜೂನ್ 2023, 6:15 IST
ಚಿತ್ರದುರ್ಗ | ಬಿರುಬಿಸಿಲು: ಟೊಮೆಟೊ ನಾಟಿ ಪ್ರದೇಶ ಕುಸಿತ

ಚಿತ್ರದುರ್ಗ: ಮೀಸಲು ಅರಣ್ಯಕ್ಕೆ ಬೆಂಕಿ; ನೂರಾರು ಎಕರೆ ಅರಣ್ಯ ನಾಶ

ನಾಯಕನಹಟ್ಟಿ ಹೋಬಳಿಯ ವರವು ಕಾವಲಿನ ನಾಲ್ಕನೇ ಹಂತದ ಮೀಸಲು ಅರಣ್ಯಕ್ಕೆ ಶನಿವಾರ ರಾತ್ರಿ ಬೆಂಕಿ ಬಿದ್ದಿದ್ದು, ನೂರಾರು ಎಕರೆಯಲ್ಲಿದ್ದ ಅಪಾರ ಪ್ರಮಾಣದ ಅರಣ್ಯ ಆಹುತಿಯಾಗಿದೆ.
Last Updated 4 ಜೂನ್ 2023, 3:27 IST
ಚಿತ್ರದುರ್ಗ: ಮೀಸಲು ಅರಣ್ಯಕ್ಕೆ ಬೆಂಕಿ; ನೂರಾರು ಎಕರೆ ಅರಣ್ಯ ನಾಶ

‘ಗ್ಯಾರಂಟಿ’ ಜಾರಿ ಕಾಂಗ್ರೆಸ್ ಬದ್ಧತೆಗೆ ಸಾಕ್ಷಿ: ಎನ್‌ವೈಜಿ

ಪ್ರಜಾವಾಣಿ ವಾರ್ತೆ ಮೊಳಕಾಲ್ಮುರು: ಕಾಂಗ್ರೆಸ್ ಚುನಾವಣೆ ಪ್ರನಾಳಿಕೆಯಲ್ಲಿ ಭರವಸೆ ನೀಡಿದ್ದ 'ಗ್ಯಾರೆಂಟಿ ಕಾರ್ಡ್' ಯೋಜನೆಗಳನ್ನು ಯಥಾವತ್ತು ಜಾರಿ ಮಾಡಿರುವುದು ಪಕ್ಷಕ್ಕಿರುವ ಸಾಮಾಜಿಕ ಬದ್ಧತೆಗೆ ಹಿಡಿದ ಕನ್ನಡಿಯಾಗಿದೆ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಹೇಳಿದರು.
Last Updated 3 ಜೂನ್ 2023, 14:20 IST
‘ಗ್ಯಾರಂಟಿ’ ಜಾರಿ ಕಾಂಗ್ರೆಸ್ ಬದ್ಧತೆಗೆ ಸಾಕ್ಷಿ: ಎನ್‌ವೈಜಿ

BSY ಅಧಿಕಾರ ಬಿಡುವ ಗ್ಯಾರಂಟಿ ನಿಮಗಿತ್ತಾ: ವಿಜಯೇಂದ್ರ ಹೇಳಿಕೆಗೆ ಪಾಟೀಲ ಪ್ರಶ್ನೆ

ಶಾಸಕ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಸಚಿವ ಎಂ.ಬಿ.ಪಾಟೀಲ ಪ್ರಶ್ನೆ
Last Updated 3 ಜೂನ್ 2023, 14:14 IST
BSY ಅಧಿಕಾರ ಬಿಡುವ ಗ್ಯಾರಂಟಿ ನಿಮಗಿತ್ತಾ:  ವಿಜಯೇಂದ್ರ ಹೇಳಿಕೆಗೆ ಪಾಟೀಲ ಪ್ರಶ್ನೆ

‘ಗ್ಯಾರಂಟಿ’ ಘೋಷಣೆ ದೇಶದಲ್ಲೇ ಕ್ರಾಂತಿಕಾರಿ ಹೆಜ್ಜೆ: ಸಚಿವ ಡಿ. ಸುಧಾಕರ್

ಚುನಾವಣೆಗೆ ಮುನ್ನ ನೀಡಿದ್ದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳ ಘೋಷಣೆ
Last Updated 3 ಜೂನ್ 2023, 13:04 IST
‘ಗ್ಯಾರಂಟಿ’ ಘೋಷಣೆ ದೇಶದಲ್ಲೇ ಕ್ರಾಂತಿಕಾರಿ ಹೆಜ್ಜೆ: ಸಚಿವ ಡಿ. ಸುಧಾಕರ್
ADVERTISEMENT

ರಂಗೇನಹಳ್ಳಿ: ಗಾಳಿ ಮಳೆಗೆ ಅಪಾರ ಬೆಳೆ ನಷ್ಟ

ರಂಗೇನಹಳ್ಳಿ:ಗಾಳಿ, ಮಳೆ, ಅಪಾರ ಬೆಳೆ ನಷ್ಟ
Last Updated 2 ಜೂನ್ 2023, 17:02 IST
ರಂಗೇನಹಳ್ಳಿ: ಗಾಳಿ ಮಳೆಗೆ ಅಪಾರ ಬೆಳೆ ನಷ್ಟ

ಹಿರಿಯೂರು: ಅಂಬಲಗೆರೆ ಗ್ರಾಮದಲ್ಲಿ ಮಳೆಗೆ ಬಾಳೆ, ಅಡಿಕೆ, ತೆಂಗಿಗೆ ಹಾನಿ

ತಾಲ್ಲೂಕಿನ ಅಂಬಲಗೆರೆ ಗ್ರಾಮದಲ್ಲಿ ಗುರುವಾರ ರಾತ್ರಿ ಗುಡುಗು, ಮಿಂಚು, ಬಿರುಗಾಳಿಯಿಂದ ಕೂಡಿದ ಮಳೆಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
Last Updated 2 ಜೂನ್ 2023, 16:58 IST
ಹಿರಿಯೂರು: ಅಂಬಲಗೆರೆ ಗ್ರಾಮದಲ್ಲಿ ಮಳೆಗೆ ಬಾಳೆ, ಅಡಿಕೆ, ತೆಂಗಿಗೆ ಹಾನಿ

ಸರ್ಕಾರಿ ಬಸ್ ಮೇಲೆ ಮಾದಕವಸ್ತು ಜಾಹಿರಾತು ತೆರವಿಗೆ ಆಗ್ರಹ

ಕನ್ನಡ ರಕ್ಷಣಾ ಮತ್ತು ಸಾಂಸ್ಕೃತಿಕ ವೇದಿಕೆ ಮನವಿ
Last Updated 2 ಜೂನ್ 2023, 16:57 IST
ಸರ್ಕಾರಿ ಬಸ್ ಮೇಲೆ ಮಾದಕವಸ್ತು ಜಾಹಿರಾತು ತೆರವಿಗೆ ಆಗ್ರಹ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT