ಶನಿವಾರ, 27 ಡಿಸೆಂಬರ್ 2025
×
ADVERTISEMENT

ಚಿತ್ರದುರ್ಗ

ADVERTISEMENT

8 ಅಂಚೆ ಕಚೇರಿ ನಿರ್ಮಾಣಕ್ಕೆ ಅನುದಾನ ಬಿಡುಗಡೆ: ಸಂಸದ ಗೋವಿಂದ ಕಾರಜೋಳ

Postal Development: ಚಿತ್ರದುರ್ಗ ಜಿಲ್ಲೆಯಲ್ಲಿ 8 ಅಂಚೆ ಕಚೇರಿಗಳ ಕಟ್ಟಡ ನಿರ್ಮಾಣಕ್ಕೆ ಕೇಂದ್ರ ಸಂವಹನ ಸಚಿವಾಲಯ ₹3.40 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಈ ಬಗ್ಗೆ ಸಂಸದ ಗೋವಿಂದ ಕಾರಜೋಳ ಮಾಹಿತಿ ನೀಡಿದ್ದಾರೆ.
Last Updated 27 ಡಿಸೆಂಬರ್ 2025, 6:28 IST
8 ಅಂಚೆ ಕಚೇರಿ ನಿರ್ಮಾಣಕ್ಕೆ ಅನುದಾನ ಬಿಡುಗಡೆ: ಸಂಸದ ಗೋವಿಂದ ಕಾರಜೋಳ

ಮೊಳಕಾಲ್ಮುರು: ದ್ವೇಷಭಾಷಣ ಪ್ರತಿಬಂಧಕ ಮಸೂದೆ ಖಂಡಿಸಿ ಪ್ರತಿಭಟನೆ

BJP Protest: ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆಗೆ ವಿರೋಧವಾಗಿ ಮಂಡಲ ಬಿಜೆಪಿ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
Last Updated 27 ಡಿಸೆಂಬರ್ 2025, 6:27 IST
ಮೊಳಕಾಲ್ಮುರು: ದ್ವೇಷಭಾಷಣ ಪ್ರತಿಬಂಧಕ ಮಸೂದೆ ಖಂಡಿಸಿ ಪ್ರತಿಭಟನೆ

ಹೊಸಯಳನಾಡು ಕೆಪಿಎಸ್: ವಾರ್ಷಿಕೋತ್ಸವ ಇಂದು

ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸವಾಲು ಎಸೆಯುವ ಶಾಲೆ
Last Updated 27 ಡಿಸೆಂಬರ್ 2025, 6:26 IST
ಹೊಸಯಳನಾಡು ಕೆಪಿಎಸ್: ವಾರ್ಷಿಕೋತ್ಸವ ಇಂದು

ಬಸ್‌ ದುರಂತ | ಮೃತದೇಹಗಳ ಡಿಎನ್‌ಎ ಪರೀಕ್ಷೆ: ಹುಬ್ಬಳ್ಳಿಗೆ ವೈದ್ಯರ ತಂಡ

Accident Forensics: ಹಿರಿಯೂರು ತಾಲ್ಲೂಕು ಜವನಗೊಂಡನಹಳ್ಳಿ ಬಳಿ ಬಸ್‌-ಕಂಟೇನರ್ ಡಿಕ್ಕಿಯಿಂದ ಮೃತದೇಹಗಳು ಗುರುತಿಸಲಾಗದಂತೆ ಕರಕಲಾಗಿದ್ದು, ಡಿಎನ್‌ಎ ಪರೀಕ್ಷೆಗೆ ಚಿತ್ರದುರ್ಗದ ವೈದ್ಯರ ತಂಡ ಹುಬ್ಬಳ್ಳಿಯ ಪ್ರಯೋಗಾಲಯಕ್ಕೆ ತೆರಳಿದೆ.
Last Updated 27 ಡಿಸೆಂಬರ್ 2025, 6:24 IST
ಬಸ್‌ ದುರಂತ | ಮೃತದೇಹಗಳ ಡಿಎನ್‌ಎ ಪರೀಕ್ಷೆ: ಹುಬ್ಬಳ್ಳಿಗೆ ವೈದ್ಯರ ತಂಡ

ಸಿರಿಗೆರೆಗೆ ಆದಿಚುಂಚನಗಿರಿ ಶ್ರೀ ಭೇಟಿ

ಶಾಂತಿವನದ ಪ್ರಾಕೃತಿಕ ಸೊಬಗಿಗೆ ಮಾರುಹೋದ ಶ್ರೀಗಳು
Last Updated 27 ಡಿಸೆಂಬರ್ 2025, 6:22 IST
ಸಿರಿಗೆರೆಗೆ ಆದಿಚುಂಚನಗಿರಿ ಶ್ರೀ ಭೇಟಿ

ಚಿತ್ರದುರ್ಗ ಬಸ್‌ ದುರಂತಕ್ಕೆ ಕಾರಣವಾಯಿತಾ ಆಯಿಲ್‌ ಬಾಕ್ಸ್‌!

Accident Probe: ಹಿರಿಯೂರು ತಾಲ್ಲೂಕು ಜವನಗೊಂಡನಹಳ್ಳಿ ಬಳಿ ನಡೆದ ಸ್ಲೀಪರ್ ಬಸ್ ದುರಂತದಲ್ಲಿ ಬಸ್‌ನಲ್ಲಿ ಸಾಗುತ್ತಿದ್ದ ಆಯಿಲ್ ಬಾಕ್ಸ್‌ಗಳು ಅಗ್ನಿ ತೀವ್ರತೆಗೆ ಕಾರಣವಾಗಿರಬಹುದೆಂಬ ಶಂಕೆ ಮೂಡಿದೆ.
Last Updated 27 ಡಿಸೆಂಬರ್ 2025, 3:49 IST
ಚಿತ್ರದುರ್ಗ ಬಸ್‌ ದುರಂತಕ್ಕೆ ಕಾರಣವಾಯಿತಾ ಆಯಿಲ್‌ ಬಾಕ್ಸ್‌!

ಬಸ್ ಅಪಘಾತ: ನಿರ್ಲಕ್ಷ್ಯದಿಂದ ಅಪಘಾತ ವಲಯವಾದ ಚಿತ್ರದುರ್ಗದ ಹೆದ್ದಾರಿ

Driver Fatigue: ರಾಜಧಾನಿ ಬೆಂಗಳೂರಿನತ್ತ ಅಥವಾ ಬೆಂಗಳೂರಿನಿಂದ ರಾಜ್ಯದ ಉತ್ತರ ಭಾಗದತ್ತ ಪ್ರಯಾಣ ಆರಂಭಿಸಿದರೂ ಆ ವಾಹನಗಳು ನಸುಕಿನ ವೇಳೆಗೇ ಚಿತ್ರದುರ್ಗ ವ್ಯಾಪ್ತಿ ತಲುಪುವುದು ಸಾಮಾನ್ಯ. ಈ ಸಮಯದಲ್ಲಿ ನಿದ್ದೆಯ ಮಂಪರಿಗೆ ಜಾರುವ ಚಾಲಕರಿಂದಾಗಿಯೇ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ.
Last Updated 26 ಡಿಸೆಂಬರ್ 2025, 5:59 IST
ಬಸ್ ಅಪಘಾತ: ನಿರ್ಲಕ್ಷ್ಯದಿಂದ ಅಪಘಾತ ವಲಯವಾದ ಚಿತ್ರದುರ್ಗದ ಹೆದ್ದಾರಿ
ADVERTISEMENT

ಹೊತ್ತಿ ಉರಿದ ಬಸ್‌, ಭಯಭೀತರಾದ ಜನ: 2 ಕಿ.ಮೀ.ವರೆಗೂ ಚಾಚಿದ ಬೆಂಕಿಯ ಜ್ವಾಲೆ

Road Accident Tragedy: ರಾಷ್ಟ್ರೀಯ ಹೆದ್ದಾರಿ– 48, ತಾಲ್ಲೂಕಿನ ಜವನಗೊಂಡನಹಳ್ಳಿ ಸಮೀಪ ಗುರುವಾರ ಬೆಳಗಿನ ಜಾವ ಕಂಟೇನರ್ ಹೊತ್ತಿ ಉರಿಯುತ್ತಿದ್ದರೆ ಸ್ಥಳೀಯರು ಭಯಭೀತರಾದರು. ನೋಡ ನೋಡುತ್ತಿದ್ದಂತೆ ಕರಕಲಾದ ಬಸ್‌ ಕಂಡು ಸ್ಥಳೀಯರು ಆತಂಕಗೊಂಡರು.
Last Updated 26 ಡಿಸೆಂಬರ್ 2025, 5:58 IST
ಹೊತ್ತಿ ಉರಿದ ಬಸ್‌, ಭಯಭೀತರಾದ ಜನ: 2 ಕಿ.ಮೀ.ವರೆಗೂ ಚಾಚಿದ ಬೆಂಕಿಯ ಜ್ವಾಲೆ

ಚಳ್ಳಕೆರೆ: ಕಾಡುಗೊಲ್ಲರ ಆರಾಧ್ಯ ದೈವ ಕ್ಯಾತಪ್ಪನ ಜಾತ್ರಾ ಆರಂಭ

Kadugolla Community Festival: ಚಳ್ಳಕೆರೆ: ಇಲ್ಲಿನ ಪಾವಗಡ ರಸ್ತೆಯ ರೈಲ್ವೆ ಗೇಟ್ ಬಳಿ ಮರವಾಯಿ ಬೆಡಗಿನ ಕಾಡುಗೊಲ್ಲ ಸಮುದಾಯದ ಮುಖಂಡರು ಪೂಜೆ ಮರವನ್ನು ಗಂಡುಗೊಡಲಿಯಿಂದ ಕಡಿಯುವ ಮೂಲಕ ಬುಡಕಟ್ಟು ಸಂಸ್ಕೃತಿಯ ಕ್ಯಾತಪ್ಪ ದೈವದ ಜಾತ್ರಾ ಆಚರಣೆಗೆ ಚಾಲನೆ ನೀಡಿದರು.
Last Updated 26 ಡಿಸೆಂಬರ್ 2025, 5:55 IST
ಚಳ್ಳಕೆರೆ: ಕಾಡುಗೊಲ್ಲರ ಆರಾಧ್ಯ ದೈವ ಕ್ಯಾತಪ್ಪನ  ಜಾತ್ರಾ ಆರಂಭ

ಹೊಸದುರ್ಗ: ಪಂಡಿತಾರಾಧ್ಯ ಶ್ರೀಗಳಿಗೆ ಭಕ್ತರಿಂದ ಅಭಿನಂದನೆ

Sanehalli Math: ಹೊಸದುರ್ಗದ ಸಾಣೇಹಳ್ಳಿಯಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪಟ್ಟಾಭಿಷೇಕವಾಗಿ 48 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಂಗಶಾಲೆ ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಭಕ್ತರು ಗುರುವಾರ ಅಭಿನಂದನೆ ಸಲ್ಲಿಸಿದರು.
Last Updated 26 ಡಿಸೆಂಬರ್ 2025, 5:54 IST
ಹೊಸದುರ್ಗ: ಪಂಡಿತಾರಾಧ್ಯ ಶ್ರೀಗಳಿಗೆ ಭಕ್ತರಿಂದ ಅಭಿನಂದನೆ
ADVERTISEMENT
ADVERTISEMENT
ADVERTISEMENT