ಗುರುವಾರ, 25 ಡಿಸೆಂಬರ್ 2025
×
ADVERTISEMENT

ಚಿತ್ರದುರ್ಗ

ADVERTISEMENT

ಚಿತ್ರದುರ್ಗ ಬಸ್‌ ದುರಂತ: ಬೆಳೆದ ಮಕ್ಕಳನ್ನು ಕಳೆದುಕೊಂಡವರ ಆಕ್ರಂದನ

Chitradurga Highway Tragedy: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಬಳಿ ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
Last Updated 25 ಡಿಸೆಂಬರ್ 2025, 16:36 IST
ಚಿತ್ರದುರ್ಗ ಬಸ್‌ ದುರಂತ: ಬೆಳೆದ ಮಕ್ಕಳನ್ನು ಕಳೆದುಕೊಂಡವರ ಆಕ್ರಂದನ

ಚಿತ್ರದುರ್ಗ ಬಸ್ ಅಪಘಾತ: ಸ್ಲೀಪರ್‌ ಬಸ್‌ಗೆ ಬೆಂಕಿ, ಪ್ರಯಾಣಿಕರು ಸಜೀವ ದಹನ

Chitradurga Road Accident: ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸೀಬರ್ಡ್‌ ಬಸ್‌ ಸುಟ್ಟು ಕರಕಲಾಗಿದ್ದು, ಐವರು ಸಜೀವ ದಹನಗೊಂಡಿದ್ದಾರೆ. ಹಲವರು ನಾಪತ್ತೆಯಾಗಿದ್ದು, 21 ಮಂದಿಗೆ ಗಾಯಗಳಾಗಿವೆ.
Last Updated 25 ಡಿಸೆಂಬರ್ 2025, 8:36 IST
ಚಿತ್ರದುರ್ಗ ಬಸ್ ಅಪಘಾತ: ಸ್ಲೀಪರ್‌ ಬಸ್‌ಗೆ ಬೆಂಕಿ, ಪ್ರಯಾಣಿಕರು ಸಜೀವ ದಹನ

ಹಿರಿಯೂರು: ವದ್ದೀಗೆರೆ ಸಿದ್ಧೇಶ್ವರಸ್ವಾಮಿ ಹುಂಡಿಯಲ್ಲಿ ₹ 1.25 ಕೋಟಿ ಸಂಗ್ರಹ

Siddeshwara Swamy Temple: ತಾಲ್ಲೂಕಿನ ವದ್ದೀಗೆರೆ ಗ್ರಾಮದ ಸಿದ್ದೇಶ್ವರ(ಕಾಲಭೈರವೇಶ್ವರ) ಸ್ವಾಮಿ ದೇವಾಲಯದ ಹುಂಡಿಯನ್ನು ಬುಧವಾರ ತೆರೆದಿದ್ದು, 1 ಕೋಟಿ 25 ಲಕ್ಷದ 15 ಸಾವಿರದ, 90 ರೂಪಾಯಿ ದೊರೆತಿದೆ.
Last Updated 25 ಡಿಸೆಂಬರ್ 2025, 7:47 IST
ಹಿರಿಯೂರು: ವದ್ದೀಗೆರೆ ಸಿದ್ಧೇಶ್ವರಸ್ವಾಮಿ ಹುಂಡಿಯಲ್ಲಿ ₹ 1.25 ಕೋಟಿ ಸಂಗ್ರಹ

ಚಳ್ಳಕೆರೆ: ಕ್ಯಾತಪ್ಪನ ಆರಾಧನೆ; ಕಳ್ಳೆಮುಳ್ಳಿನ ವಿಶಿಷ್ಟ ಆಚರಣೆ

ಕಾಡುಗೊಲ್ಲರ ವಿವಿಧ ಹಟ್ಟಿಗಳಲ್ಲಿ ಇಂದಿನಿಂದ ಸಂಭ್ರಮ
Last Updated 25 ಡಿಸೆಂಬರ್ 2025, 7:46 IST
ಚಳ್ಳಕೆರೆ: ಕ್ಯಾತಪ್ಪನ ಆರಾಧನೆ; ಕಳ್ಳೆಮುಳ್ಳಿನ ವಿಶಿಷ್ಟ ಆಚರಣೆ

ಆದಾಯ ಮಿತಿ ಮೀರಿದವರ ಬಿಪಿಎಲ್‌ ಕಾರ್ಡ್‌ ರದ್ದು ಸಾಧ್ಯತೆ: ಗೀತಾಂಜನೇಯ

ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾಹಿತಿ
Last Updated 25 ಡಿಸೆಂಬರ್ 2025, 7:44 IST
ಆದಾಯ ಮಿತಿ ಮೀರಿದವರ ಬಿಪಿಎಲ್‌ ಕಾರ್ಡ್‌ ರದ್ದು ಸಾಧ್ಯತೆ: ಗೀತಾಂಜನೇಯ

ಚಿತ್ರದುರ್ಗ: ಭೀಮಸಮುದ್ರ ಕೆರೆಯಲ್ಲಿ ಮಣ್ಣು ಮಾರಾಟ ದಂಧೆ

ಬೃಹತ್‌ ಕೆರೆಯ ಒಡಲು ಬಗೆಯುತ್ತಿರುವ ಜೆಸಿಬಿ, ಹಿಟಾಚಿಗಳು, ಜಿಲ್ಲೆ, ಹೊರಜಿಲ್ಲೆಗಳಿಗೆ ಸಾಗಣೆ
Last Updated 25 ಡಿಸೆಂಬರ್ 2025, 7:42 IST
ಚಿತ್ರದುರ್ಗ: ಭೀಮಸಮುದ್ರ ಕೆರೆಯಲ್ಲಿ ಮಣ್ಣು ಮಾರಾಟ ದಂಧೆ

ಹಿರಿಯೂರು: ಕ್ರಿಸ್‌ಮಸ್, ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಕ್ರೈಸ್ತರು

ಏಸುಕ್ರಿಸ್ತನ ಸಹನೆ, ತಾಳ್ಮೆ ಇಂದಿನ ಜಗತ್ತಿಗೆ ಪ್ರಸ್ತುತ: ರೆವರೆಂಡ್ ಫಾದರ್ ಡಿ ಕುನ್ಹ
Last Updated 25 ಡಿಸೆಂಬರ್ 2025, 7:40 IST
ಹಿರಿಯೂರು: ಕ್ರಿಸ್‌ಮಸ್, ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಕ್ರೈಸ್ತರು
ADVERTISEMENT

ಚಿತ್ರದುರ್ಗ: ಜಿಲ್ಲೆಯಾದ್ಯಂತ ಮನೆ ಮಾಡಿದ ಕ್ರಿಸ್‌ಮಸ್‌ ಸಂಭ್ರಮ

ಆಕರ್ಷಿಸುತ್ತಿವೆ ಗೋದಲಿ ; ಚರ್ಚ್‌ಗಳಿಗೆ ವಿದ್ಯುತ್ ದೀಪಾಲಂಕಾರ
Last Updated 25 ಡಿಸೆಂಬರ್ 2025, 7:38 IST
ಚಿತ್ರದುರ್ಗ: ಜಿಲ್ಲೆಯಾದ್ಯಂತ ಮನೆ ಮಾಡಿದ ಕ್ರಿಸ್‌ಮಸ್‌ ಸಂಭ್ರಮ

ಚಿತ್ರದುರ್ಗ ದುರಂತ | ಬಸ್‌ಗಳಿಗೆ ಸುರಕ್ಷತಾ ಮಾರ್ಗಸೂಚಿ ಅಗತ್ಯ: ಕುಮಾರಸ್ವಾಮಿ

HD Kumaraswamy: ಸ್ಲೀಪರ್‌ ಕೋಚ್‌ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ರೂಪಿಸುವ ಅಗತ್ಯವಿದೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಸಲಹೆ ನೀಡಿದರು.
Last Updated 25 ಡಿಸೆಂಬರ್ 2025, 7:26 IST
ಚಿತ್ರದುರ್ಗ ದುರಂತ | ಬಸ್‌ಗಳಿಗೆ ಸುರಕ್ಷತಾ ಮಾರ್ಗಸೂಚಿ ಅಗತ್ಯ: ಕುಮಾರಸ್ವಾಮಿ

ಚಿತ್ರದುರ್ಗ ಬಸ್ ‍ಅ‍ಪಘಾತ: ಐವರ ಮೃತದೇಹ ಪತ್ತೆ, 6 ಮಂದಿ ನಾಪತ್ತೆ, 21ಜನರಿಗೆ ಗಾಯ

Road Tragedy: ಕಂಟೇನರ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಗುದ್ದಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಸೀಬರ್ಡ್‌ ಸ್ಲೀಪರ್‌ (ಎಸಿ ರಹಿತ) ಬಸ್‌ಗೆ ಡಿಕ್ಕಿ ಹೊಡೆದಿದ್ದರಿಂದ ಬೆಂಕಿ ಹೊತ್ತಿಕೊಂಡು ಐವರು ಗುರುತಿಸಲು ಸಾಧ್ಯವಾಗದಷ್ಟು ಸುಟ್ಟು ಕರಕಲಾದ ದಾರುಣ ಘಟನೆ ಹಿರಿಯೂರು
Last Updated 25 ಡಿಸೆಂಬರ್ 2025, 6:44 IST
ಚಿತ್ರದುರ್ಗ ಬಸ್ ‍ಅ‍ಪಘಾತ: ಐವರ ಮೃತದೇಹ ಪತ್ತೆ, 6 ಮಂದಿ ನಾಪತ್ತೆ, 21ಜನರಿಗೆ ಗಾಯ
ADVERTISEMENT
ADVERTISEMENT
ADVERTISEMENT