ಚಳ್ಳಕೆರೆ | ಶೇಂಗಾ, ಈರುಳ್ಳಿ ಬೆಳೆ ವಿಫಲ: ಪರಿಹಾರಕ್ಕೆ ಆಗ್ರಹ
Farmer Agitation: ಮುಂಗಾರು ಹಂಗಾಮಿನ ಶೇಂಗಾ ಮತ್ತು ಈರುಳ್ಳಿ ಬೆಳೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಕೂಡಲೇ ಪರಿಹಾರ ನೀಡಬೇಕೆಂದು ರೈತ ಸಂಘದ ಕಾರ್ಯಕರ್ತರು ಚಳ್ಳಕೆರೆಯಲ್ಲಿ ಮೆರವಣಿಗೆ ನಡೆಸಿದರು.Last Updated 17 ಸೆಪ್ಟೆಂಬರ್ 2025, 5:58 IST