ಬುಧವಾರ, 10 ಡಿಸೆಂಬರ್ 2025
×
ADVERTISEMENT

ಚಿತ್ರದುರ್ಗ

ADVERTISEMENT

ಚಿತ್ರದುರ್ಗ | ರೇಣುಕಸ್ವಾಮಿ ಸಮಾಧಿ ಧ್ವಂಸವಾಗಿಲ್ಲ: ಕಾಶಿನಾಥಯ್ಯ ಸ್ಪಷ್ಟನೆ

Renukaswamy Darshan Case: ‘ನಮ್ಮ ಪುತ್ರ ರೇಣುಕಸ್ವಾಮಿಯ ಸಮಾಧಿ ಧ್ವಂಸವಾಗಿಲ್ಲ. ವೀರಶೈವ ಸಮಾಜದ ರುದ್ರಭೂಮಿಯಲ್ಲಿದ್ದ ಎಲ್ಲಾ ಸಮಾಧಿಗಳನ್ನು ಕಿತ್ತು ಜಾಗ ಸಮತಟ್ಟು ಮಾಡಲಾಗಿದೆ. ಇದಕ್ಕೆ ನಮ್ಮ ಆಕ್ಷೇಪಣೆ ಇಲ್ಲ’ ಎಂದು ರೇಣುಕಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡರ್‌ ಬುಧವಾರ ಸ್ಪಷ್ಟನೆ ನೀಡಿದರು.
Last Updated 10 ಡಿಸೆಂಬರ್ 2025, 12:37 IST
ಚಿತ್ರದುರ್ಗ | ರೇಣುಕಸ್ವಾಮಿ ಸಮಾಧಿ ಧ್ವಂಸವಾಗಿಲ್ಲ: ಕಾಶಿನಾಥಯ್ಯ ಸ್ಪಷ್ಟನೆ

ಆರಂಭಗೊಳ್ಳದ ಖರೀದಿ ಕೇಂದ್ರ; ಆಕ್ರೋಶ

ಜಿಲ್ಲಾಧಿಕಾರಿ ಕಚೇರಿ ಎದುರು ರೈತಸಂಘದ ಮುಖಂಡರ ಪ್ರತಿಭಟನೆ
Last Updated 10 ಡಿಸೆಂಬರ್ 2025, 5:14 IST
ಆರಂಭಗೊಳ್ಳದ ಖರೀದಿ ಕೇಂದ್ರ; ಆಕ್ರೋಶ

ಜಿಲ್ಲೆಯಲ್ಲಿ ಕೃಷಿ ಉತ್ಪಾದಕತೆ ಹೆಚ್ಚಳಕ್ಕೆ ಕ್ರಮವಹಿಸಿ

ಪಿಎಂಡಿಡಿಕೆವೈ ಪ್ರಗತಿ ಪರಿಶೀಲನಾ ಸಭೆ; ನೋಡಲ್ ಅಧಿಕಾರಿ ಅಜಯ್ ನಾಗಭೂಷಣ್ ಸೂಚನೆ
Last Updated 10 ಡಿಸೆಂಬರ್ 2025, 5:11 IST
ಜಿಲ್ಲೆಯಲ್ಲಿ ಕೃಷಿ ಉತ್ಪಾದಕತೆ ಹೆಚ್ಚಳಕ್ಕೆ ಕ್ರಮವಹಿಸಿ

ಅಬಕಾರಿ ಕಚೇರಿ ಎದುರು ರೈತರ ಪ್ರತಿಭಟನೆ

ತೆಂಗು ನೀರಾ ಮಾರಾಟಕ್ಕೆ ಅಡ್ಡಿ ಆರೋಪ
Last Updated 10 ಡಿಸೆಂಬರ್ 2025, 5:10 IST
ಅಬಕಾರಿ ಕಚೇರಿ ಎದುರು ರೈತರ ಪ್ರತಿಭಟನೆ

ಧರ್ಮ ಜಾಗೃತಿಗಾಗಿ ಉಳವಿ ಕ್ಷೇತ್ರಕ್ಕೆ ಪಾದಯಾತ್ರೆ

ತಿಪ್ಪೇರುದ್ರ ಸ್ವಾಮೀಜಿಯಿಂದ 280 ಕಿ.ಮೀ.ನಡಿಗೆ
Last Updated 10 ಡಿಸೆಂಬರ್ 2025, 5:10 IST
ಧರ್ಮ ಜಾಗೃತಿಗಾಗಿ ಉಳವಿ ಕ್ಷೇತ್ರಕ್ಕೆ ಪಾದಯಾತ್ರೆ

ಚಿತ್ರದುರ್ಗ: ಕೋಟೆಗೆ ಬರುವವರಿಗೆ ಚಿರತೆ ಭಯದ ಕಿರಿಕಿರಿ!

ಸ್ಮಾರಕಗಳ ಬಳಿ ದರ್ಶನ ನೀಡುತ್ತಿರುವ ಕಾಡುಪ್ರಾಣಿ; ಪ್ರವಾಸಿಗರ ಉತ್ಸಾಹಕ್ಕೆ ತಣ್ಣೀರು
Last Updated 10 ಡಿಸೆಂಬರ್ 2025, 4:56 IST
ಚಿತ್ರದುರ್ಗ: ಕೋಟೆಗೆ ಬರುವವರಿಗೆ ಚಿರತೆ ಭಯದ ಕಿರಿಕಿರಿ!

ಹೊಳಲ್ಕೆರೆ| ಸರ್ಕಾರಿ ಶಾಲೆಗೆ ಸ್ವಂತ ವೆಚ್ಚದಲ್ಲಿ ಪೈಪ್‌ಲೈನ್ ಅಳವಡಿಸಿದ ಯುವಕರು

Youth Contribution: ನಂದನ ಹೊಸೂರಿನ ಎಂಟು ಯುವಕರು ತಮ್ಮದೇ ಖರ್ಚಿನಲ್ಲಿ 300 ಮೀಟರ್ ದೂರದ ಓವರ್ ಹೆಡ್ ಟ್ಯಾಂಕ್ ನಿಂದ ಶಾಲೆಯವರೆಗೆ ಪೈಪ್ ಲೈನ್ ಅಳವಡಿಸಿ ಶೌಚಾಲಯ ಮತ್ತು ಬಿಸಿಯೂಟ ವ್ಯವಸ್ಥೆಗೆ ನೀರಿನ ಸಂಪರ್ಕ ಕಲ್ಪಿಸಿದ್ದಾರೆ.
Last Updated 9 ಡಿಸೆಂಬರ್ 2025, 5:38 IST
ಹೊಳಲ್ಕೆರೆ| ಸರ್ಕಾರಿ ಶಾಲೆಗೆ ಸ್ವಂತ ವೆಚ್ಚದಲ್ಲಿ ಪೈಪ್‌ಲೈನ್ ಅಳವಡಿಸಿದ ಯುವಕರು
ADVERTISEMENT

ಹಿರಿಯೂರು‌| ನಿರ್ಲಕ್ಷ್ಯ ಕಂಡುಬಂದಲ್ಲಿ ಶಿಸ್ತು ಕ್ರಮ: ಸಚಿವ ಡಿ. ಸುಧಾಕರ್

Government Accountability: ನಗರ ಮತ್ತು ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ, ಸ್ವಚ್ಛತೆ ಹಾಗೂ ಬೀದಿದೀಪ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಕಂಡುಬಂದಲ್ಲಿ ಶಿಸ್ತು ಕ್ರಮ ಖಚಿತ ಎಂದು ಸಚಿವರು ಎಚ್ಚರಿಕೆ ನೀಡಿದರು.
Last Updated 9 ಡಿಸೆಂಬರ್ 2025, 5:37 IST
ಹಿರಿಯೂರು‌| ನಿರ್ಲಕ್ಷ್ಯ ಕಂಡುಬಂದಲ್ಲಿ ಶಿಸ್ತು ಕ್ರಮ: ಸಚಿವ ಡಿ. ಸುಧಾಕರ್

ಚಿತ್ರದುರ್ಗ | ಗಣಿ ಕಂಪನಿಗಳ ಜೊತೆ ಅರಣ್ಯಾಧಿಕಾರಿಗಳ ಶಾಮೀಲು: ಪ್ರತಿಭಟನೆ

Illegal Deforestation: ಅರಣ್ಯ ಇಲಾಖೆ ಅಧಿಕಾರಿಗಳು ಗಣಿ ಕಂಪನಿಗಳೊಂದಿಗೆ ಶಾಮೀಲಾಗಿ ಮೀಸಲು ಅರಣ್ಯದಲ್ಲಿ ಸಾವಿರಾರು ಮರಗಳನ್ನು ಕಡಿದು ನಿಯಮ ಉಲ್ಲಂಘಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
Last Updated 9 ಡಿಸೆಂಬರ್ 2025, 5:37 IST
ಚಿತ್ರದುರ್ಗ | ಗಣಿ ಕಂಪನಿಗಳ ಜೊತೆ ಅರಣ್ಯಾಧಿಕಾರಿಗಳ ಶಾಮೀಲು: ಪ್ರತಿಭಟನೆ

ಪಾಪ– ಪುಣ್ಯಗಳ ಪರಿಕಲ್ಪನೆಯಿಂದ ದಲಿತರು ಹೊರಬನ್ನಿ: ಅಹಿಂಸಾ ಚೇತನ್

Dalit Empowerment: ಯಾವುದೋ ಜನ್ಮದ ಪಾಪಕ್ಕೆ ಈ ಜನ್ಮದಲ್ಲಿ ದಲಿತರಾಗಿ ಹುಟ್ಟಿದೇವೆ ಎಂಬ ನಂಬಿಕೆ ತಪ್ಪು. ಪಾಪ– ಪುಣ್ಯಗಳ ಪರಿಕಲ್ಪನೆಯಿಂದ ಹೊರಬಂದು ಅಸಮಾನತೆಯ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ಅಹಿಂಸಾ ಚೇತನ್ ಹೇಳಿದರು.
Last Updated 9 ಡಿಸೆಂಬರ್ 2025, 5:37 IST
ಪಾಪ– ಪುಣ್ಯಗಳ ಪರಿಕಲ್ಪನೆಯಿಂದ ದಲಿತರು ಹೊರಬನ್ನಿ: ಅಹಿಂಸಾ ಚೇತನ್
ADVERTISEMENT
ADVERTISEMENT
ADVERTISEMENT