ಮಂಗಳವಾರ, 11 ನವೆಂಬರ್ 2025
×
ADVERTISEMENT

ಚಿತ್ರದುರ್ಗ

ADVERTISEMENT

ಕೌಶಲ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿ: ತಿಪ್ಪೇಸ್ವಾಮಿ ಸಲಹೆ

ದಮ್ಮ ಕೇಂದ್ರದಲ್ಲಿ ಸಾಂಸ್ಕೃತಿಕ ಮೇಳ; ಆಯೋಗದ ಸದಸ್ಯ ತಿಪ್ಪೇಸ್ವಾಮಿ ಸಲಹೆ
Last Updated 11 ನವೆಂಬರ್ 2025, 5:14 IST
ಕೌಶಲ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿ: ತಿಪ್ಪೇಸ್ವಾಮಿ ಸಲಹೆ

ನಾಯಕ ಸಮುದಾಯ ತುಳಿಯಲು ಕುತಂತ್ರ: ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ

Valmiki Leader Statement: ಕೆಲವರು ನಾಯಕ ಸದಾಯವನ್ನು ತುಳಿಯಲು ಕುತಂತ್ರ ನಡೆಸುತ್ತಿದ್ದಾರೆ. ಅಂತವರ ಬಗ್ಗೆ ಎಚ್ಚರದಿಂದ ಇರಬೇಕು ಎಂದು ರಾಜನಹಳ್ಳಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.
Last Updated 11 ನವೆಂಬರ್ 2025, 5:13 IST
ನಾಯಕ ಸಮುದಾಯ ತುಳಿಯಲು ಕುತಂತ್ರ: ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ

ಚಳ್ಳಕೆರೆ: 8ನೇ ದಿನಕ್ಕೆ ಮುಂದುವರಿದ ಧರಣಿ

Dalit Land Rights: ತಾಲ್ಲೂಕಿನ ಪರಶುರಾಂಪುರ ಹೋಬಳಿ ವ್ಯಾಪ್ತಿಯ ಗೋಸಿಕೆರೆ ಗ್ರಾಮದ ದಲಿತ ಕುಟುಂಬಗಳಿಗೆ ವಿತರಿಸಿರುವ ನಿವೇಶನದ ಖಾತೆಗೆ ಆಗ್ರಹಿಸಿ ನಗರದ ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ದಲಿತ ಸಂಘಟನೆ ಕಾರ್ಯಕರ್ತರು ನಡೆಸುತ್ತಿರುವ ಧರಣಿ 8ನೇ ದಿನಕ್ಕೆ ಮುಂದುವರೆದಿದೆ.
Last Updated 11 ನವೆಂಬರ್ 2025, 5:12 IST
ಚಳ್ಳಕೆರೆ: 8ನೇ ದಿನಕ್ಕೆ ಮುಂದುವರಿದ ಧರಣಿ

ಚಿತ್ರದುರ್ಗ | ಸ್ವದೇಶಿ ಮೇಳ: ಸ್ವಾಗತ ಕೋರಲು 6 ಮಹಾದ್ವಾರ

ಅ.12ರಿಂದ 5 ದಿನದ ಮೇಳ; ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಸಕಲ ಸಿದ್ಧತೆ
Last Updated 11 ನವೆಂಬರ್ 2025, 5:10 IST
ಚಿತ್ರದುರ್ಗ | ಸ್ವದೇಶಿ ಮೇಳ: ಸ್ವಾಗತ ಕೋರಲು 6 ಮಹಾದ್ವಾರ

ಚಿತ್ರದುರ್ಗ: ‘ತಿಪ್ಪೆ’ ಪಾಲಾಗುತ್ತಿದೆ ‘ಸಪ್ಪೆ’ ಈರುಳ್ಳಿ!

ಅಕಾಲಿಕ ಮಳೆಯಿಂದ ಗುಣಮಟ್ಟ ಕುಸಿತ; ಮಾರುಕಟ್ಟೆಗಳಲ್ಲಿ ಕಾಣದಾದ ‘ದುರ್ಗದ ಈರುಳ್ಳಿ’
Last Updated 11 ನವೆಂಬರ್ 2025, 5:09 IST
ಚಿತ್ರದುರ್ಗ: ‘ತಿಪ್ಪೆ’ ಪಾಲಾಗುತ್ತಿದೆ ‘ಸಪ್ಪೆ’ ಈರುಳ್ಳಿ!

ಚಿತ್ರದುರ್ಗ: ಗಂಡೋಬಳವ್ವ ನಾಗತಿ ಕಲಾಕೃತಿ ಅನಾವರಣ

Women in History: ಚಿತ್ರದುರ್ಗದ ಸಾಹಸಿ ರಾಣಿ ಗಂಡೋಬಳವ್ವ ನಾಗತಿಯ ಕಲಾಕೃತಿ ಅನಾವರಣ ಕಾರ್ಯಕ್ರಮದಲ್ಲಿ ಆಕೆಯ ಶೌರ್ಯ, ದಿಟ್ಟತನ ಮತ್ತು ಮದಕರಿ ನಾಯಕನನ್ನು ರಕ್ಷಿಸಿದ ಸೇವೆ ಮೆಚ್ಚುಗೆಗೆ ಪಾತ್ರವಾಯಿತು ಎಂದು ಬಿ.ಎಲ್‌. ವೇಣು ಹೇಳಿದರು.
Last Updated 10 ನವೆಂಬರ್ 2025, 6:11 IST
ಚಿತ್ರದುರ್ಗ: ಗಂಡೋಬಳವ್ವ ನಾಗತಿ ಕಲಾಕೃತಿ ಅನಾವರಣ

ಹಿರಿಯೂರು: ಸ್ವಚ್ಛತೆಗೆ ಸಹಕರಿಸುವಂತೆ ನಾಗರೀಕರಿಗೆ ಪೌರಾಯುಕ್ತರ ಮನವಿ

Cleanliness Drive: ಹಿರಿಯೂರಿನಲ್ಲಿ ‘ನಮ್ಮ ಚಿತ್ತ ಸ್ವಚ್ಛತೆಯತ್ತ’ ಕಾರ್ಯಕ್ರಮದಲ್ಲಿ ಪೌರಾಯುಕ್ತ ಎ. ವಾಸೀಂ ಅವರು ಕಸದ ವಿಲೇವಾರಿಯಲ್ಲಿ ಸಹಕರಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು ಮತ್ತು ಪ್ಲಾಸ್ಟಿಕ್ ಬಳಕೆಗೆ ಎಚ್ಚರಿಕೆ ನೀಡಿದರು.
Last Updated 10 ನವೆಂಬರ್ 2025, 6:11 IST
ಹಿರಿಯೂರು: ಸ್ವಚ್ಛತೆಗೆ ಸಹಕರಿಸುವಂತೆ ನಾಗರೀಕರಿಗೆ ಪೌರಾಯುಕ್ತರ ಮನವಿ
ADVERTISEMENT

ನಾಯಕನಹಟ್ಟಿ: ದೀವಳಿಗೆ ಹಬ್ಬದ ಸಂಭ್ರಮ

Traditional Celebration: ನಾಯಕನಹಟ್ಟಿಯಲ್ಲಿ ಗೌಡನ ಕುರುಬ ಸಮುದಾಯದ ಆರಾಧ್ಯ ದೈವ ಚನ್ನಕೇಶವಸ್ವಾಮಿಗೆ ಸಮರ್ಪಿತ ದೀವಳಿಗೆ ಹಬ್ಬವು ಭಾನುವಾರ ಸಂಪ್ರದಾಯಬದ್ಧವಾಗಿ ಆಚರಣೆಗೊಂಡು, ಭಕ್ತರಿಂದ ಭವ್ಯ ಪಾಲ್ಗೊಳ್ಳಲಾಯಿತು.
Last Updated 10 ನವೆಂಬರ್ 2025, 6:11 IST
ನಾಯಕನಹಟ್ಟಿ: ದೀವಳಿಗೆ ಹಬ್ಬದ ಸಂಭ್ರಮ

ಹಿರಿಯೂರು| ಭದ್ರಾ ಮೇಲ್ದಂಡೆ ಯೋಜನೆ; ಕೆರೆಗಳಿಗೆ ನೀರು ಹರಿಸುವ ಕಾಮಗಾರಿಗೆ ಚಾಲನೆ

Irrigation Project: ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ಹಿರಿಯೂರು, ಹೊಳಲ್ಕೆರೆ, ಚಳ್ಳಕೆರೆ, ಮೊಳಕಾಲ್ಮೂರು ತಾಲೂಕುಗಳ 16 ಕೆರೆಗಳಿಗೆ ನೀರು ಹರಿಸುವ ಕಾಮಗಾರಿಗೆ ಚಾಲನೆ ದೊರಕಿದ್ದು, ಸಚಿವ ಡಿ.ಸುಧಾಕರ್ ಉದ್ಘಾಟನೆ ನೆರವೇರಿಸಿದರು.
Last Updated 10 ನವೆಂಬರ್ 2025, 6:11 IST
ಹಿರಿಯೂರು| ಭದ್ರಾ ಮೇಲ್ದಂಡೆ ಯೋಜನೆ; ಕೆರೆಗಳಿಗೆ ನೀರು ಹರಿಸುವ ಕಾಮಗಾರಿಗೆ ಚಾಲನೆ

ಚಿತ್ರದುರ್ಗ| ನಾಮಫಲಕಗಳಲ್ಲಿ ಕಾಣದ ‘ಕನ್ನಡ’: ಪಾಲನೆಯಾಗದ ನಿಯಮ

Language Violation: ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಬಳಸುವ ನಿಯಮ ಉಲ್ಲಂಘನೆಗೆ ದಂಡ ವಿಧಿಸುವ ಅವಕಾಶ ಇದ್ದರೂ ಚಿತ್ರದುರ್ಗದ ಮಳಿಗೆಗಳು ಕನ್ನಡ ಬಳಕೆ ನಿರ್ಲಕ್ಷ್ಯ ಮಾಡುತ್ತಿವೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 10 ನವೆಂಬರ್ 2025, 6:11 IST
ಚಿತ್ರದುರ್ಗ| ನಾಮಫಲಕಗಳಲ್ಲಿ ಕಾಣದ ‘ಕನ್ನಡ’: ಪಾಲನೆಯಾಗದ ನಿಯಮ
ADVERTISEMENT
ADVERTISEMENT
ADVERTISEMENT