ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ

ADVERTISEMENT

ಚಿತ್ರದುರ್ಗ | ರಂಗೇರದ ಕಣ: ಕಾಣದ ಉತ್ಸಾಹ

ಲೋಕಸಭಾ ಚುನಾವಣೆ, ಕಾಂಗ್ರೆಸ್‌– ಬಿಜೆಪಿಯಲ್ಲಿ ಅಂತಿಮಗೊಳ್ಳದ ಟಿಕೆಟ್‌
Last Updated 19 ಮಾರ್ಚ್ 2024, 5:51 IST
ಚಿತ್ರದುರ್ಗ | ರಂಗೇರದ ಕಣ: ಕಾಣದ ಉತ್ಸಾಹ

ಚಳ್ಳಕೆರೆ | ಬೆಳೆವಿಮೆಗೆ ರೈತರ ಒತ್ತಾಯ

ಚಳ್ಳಕೆರೆ : ಬೆಳೆವಿಮೆ ಜಮಾ, ಭದ್ರಾ ಮೇಲ್ದಂಡೆಯೋಜನೆ ಅನುದಾನ ಬಿಡುಗಡೆ, ರೈತರ ಸಾಲಮನ್ನಾ ಹೀಗೆ ಹಲವು ಬೇಡಿಕೆಗಳಿಗೆ ಒತ್ತಾಯಿಸಿ ಅಖಂಡ ಕರ್ನಾಟಕ ತಾಲ್ಲೂಕು ರೈತ ಸಂಘದ...
Last Updated 18 ಮಾರ್ಚ್ 2024, 16:02 IST
ಚಳ್ಳಕೆರೆ | ಬೆಳೆವಿಮೆಗೆ ರೈತರ ಒತ್ತಾಯ

ಶೇಂಗಾ ಬೆಳೆ: ವಿಮೆ ಪರಿಹಾರ ಹೆಚ್ಚಿಸಲು ಆಗ್ರಹ

ಹಿರಿಯೂರು ಬರಪೀಡಿತ ತಾಲ್ಲೂಕು ಎಂದು ಘೋಷಣೆಯಾಗಿದೆ. ಆದರೆ, ರೈತರ ಶೇಂಗಾ ಬೆಳೆಗೆ ವಿಮಾ ಕಂಪನಿ ನೀಡುತ್ತಿರುವ ವಿಮೆ ಪರಿಹಾರ ಕಡಿಮೆಯಾಗಿದ್ದು, ಹೆಚ್ಚಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
Last Updated 18 ಮಾರ್ಚ್ 2024, 16:00 IST
fallback

ಹಿರಿಯೂರು | ಲೋಕ ಅದಾಲತ್‌: ಒಂದಾದ ದಂಪತಿ

ನಗರದ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲೋಕ ಅದಾಲತ್ ನಲ್ಲಿ ಎರಡು ವರ್ಷದ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿ ಮತ್ತೆ ಒಂದಾದ ಪ್ರಕರಣ ಕಾರ್ಯಕ್ರಮದಲ್ಲಿ...
Last Updated 18 ಮಾರ್ಚ್ 2024, 15:59 IST
ಹಿರಿಯೂರು | ಲೋಕ ಅದಾಲತ್‌: ಒಂದಾದ ದಂಪತಿ

ಚಿತ್ರದುರ್ಗ | ಗೋಶಾಲೆ: ಜಾನುವಾರುಗಳಿಗೆ ಇಲ್ಲ ನೆರಳು

ಬರ ಪರಿಸ್ಥಿತಿಯಲ್ಲಿ ಮೇವು ಕೊರತೆಯಿಂದ ಬಳಲುತ್ತಿರುವ ಜಾನುವಾರು ರಕ್ಷಣೆಗೆ ಜಿಲ್ಲಾಡಳಿತ ತೆರೆದಿರುವ ಗೋಶಾಲೆಗಳು ನೆಪಮಾತ್ರಕ್ಕೆ ಕಾರ್ಯ ನಿರ್ವಹಿಸುತ್ತಿವೆ. ಜಾನುವಾರುಗಳಿಗೆ ನೆರಳಿನ ವ್ಯವಸ್ಥೆ ಕಲ್ಪಿಸದಿರುವುದರಿಂದ ದಿನವಿಡೀ ಬಿಸಿಲಿನಲ್ಲಿ ಬೇಯುತ್ತಿವೆ.
Last Updated 18 ಮಾರ್ಚ್ 2024, 6:45 IST
ಚಿತ್ರದುರ್ಗ | ಗೋಶಾಲೆ: ಜಾನುವಾರುಗಳಿಗೆ ಇಲ್ಲ ನೆರಳು

ಚಿತ್ರದುರ್ಗ | ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಕಡ್ಡಾಯ: ಜಿಲ್ಲಾಧಿಕಾರಿ

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ
Last Updated 17 ಮಾರ್ಚ್ 2024, 14:29 IST
ಚಿತ್ರದುರ್ಗ | ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಕಡ್ಡಾಯ: ಜಿಲ್ಲಾಧಿಕಾರಿ

ಹೊಳಲ್ಕೆರೆ: ಗಡಿ ಭಾಗದಲ್ಲಿ ಚೆಕ್‌ಪೋಸ್ಟ್ ಆರಂಭ

ಜಿಲ್ಲೆ ಪ್ರವೇಶಿಸುವ ವಾಹನಗಳ ತಪಾಸಣೆ
Last Updated 17 ಮಾರ್ಚ್ 2024, 14:07 IST
ಹೊಳಲ್ಕೆರೆ: ಗಡಿ ಭಾಗದಲ್ಲಿ ಚೆಕ್‌ಪೋಸ್ಟ್ ಆರಂಭ
ADVERTISEMENT

ಚಳ್ಳಕೆರೆ: ನಗರಸಭೆಗೆ ನಾಮ ನಿರ್ದೇಶಕ ಸದಸ್ಯರ ನೇಮಕ

ಪ್ರಜಾವಾಣಿ ವಾರ್ತೆ ಚಳ್ಳಕೆರೆ; ಇಲ್ಲಿನ ನಗರಸಭೆಗೆ ಐವರನ್ನು ನಾಮ ನಿರ್ದೇಶಕ ಸದಸ್ಯರನ್ನಾಗಿ ನಗರಾಭಿವೃದ್ದಿ ಇಲಾಖೆ ಶನಿವಾರ ನೇಮಕ ಮಾಡಿ ಆದೇಶ ಹೊರಡಿಸಿದೆ.
Last Updated 17 ಮಾರ್ಚ್ 2024, 13:55 IST
ಚಳ್ಳಕೆರೆ: ನಗರಸಭೆಗೆ ನಾಮ ನಿರ್ದೇಶಕ ಸದಸ್ಯರ ನೇಮಕ

ಬೆಳೆವಿಮೆ ಜಮೆಯ ಭರವಸೆ: ಪ್ರತಿಭಟನೆ ಹಿಂಪಡೆದ ರೈತ ಸಂಘಟನೆ

ರೈತರ ಖಾತೆಗೆ ಬೆಳೆವಿಮೆ ಜಮೆ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ ಹಿನ್ನೆಲೆಯಲ್ಲಿ ಮಾ.18ರಂದು ಹಮ್ಮಿಕೊಂಡಿದ್ದ ತಾಲ್ಲೂಕು ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸುವುದನ್ನು ಹಿಂಪಡೆಯಲಾಗಿದೆ ಎಂದು ರೈತ ಸಂಘದ ರಾಜ್ಯ ಮುಖಂಡ ಕೆ.ಪಿ.ಭೂತಯ್ಯ ತಿಳಿಸಿದರು.
Last Updated 16 ಮಾರ್ಚ್ 2024, 14:36 IST
fallback

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಕಾಡುಗೊಲ್ಲರಿಗೆ ಎಸ್ಟಿ ಸೌಲಭ್ಯ: ಸಚಿವ ಸುಧಾಕರ್

ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಭರವಸೆ
Last Updated 16 ಮಾರ್ಚ್ 2024, 14:34 IST
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಕಾಡುಗೊಲ್ಲರಿಗೆ ಎಸ್ಟಿ ಸೌಲಭ್ಯ: ಸಚಿವ ಸುಧಾಕರ್
ADVERTISEMENT