ನಾಯಕನಹಟ್ಟಿ | ಬಸವ ಜಯಂತಿ ವೇಳೆಗೆ ಕ್ಷೇತ್ರದ ಕೆರೆಗಳಿಗೆ ನೀರು: ಶಾಸಕ ಗೋಪಾಲಕೃಷ್ಣ
Irrigation Promise: ಭದ್ರಾ ಮೇಲ್ದಂಡೆ ಯೋಜನೆಯಡಿ ಮುಂದಿನ ಬಸವ ಜಯಂತಿಗೆ ಮೊಳಕಾಲ್ಮುರು ಮತ್ತು ಚಳ್ಳಕೆರೆ ಕ್ಷೇತ್ರದ ಎಲ್ಲಾ ಕೆರೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ತಿಳಿಸಿದರು.Last Updated 17 ಅಕ್ಟೋಬರ್ 2025, 6:50 IST