ಚಿತ್ರದುರ್ಗ|ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿ; 769 ರೈತರಿಗೆ ₹1.9 ಕೋಟಿ ಪರಿಹಾರ
Farmer Relief: ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿ ಅನುಭವಿಸಿದ 769 ರೈತರಿಗೆ ₹1.9 ಕೋಟಿ ಪರಿಹಾರ ಪಾವತಿಗೆ ಪ್ರಕ್ರಿಯೆ ಆರಂಭವಾಗಿದ್ದು, ಪ್ರತಿ ಹೆಕ್ಟೇರ್ಗೆ ಹೆಚ್ಚುವರಿ ₹8,500 ಇನ್ಪುಟ್ ಸಬ್ಸಿಡಿ ರಾಜ್ಯ ಸರ್ಕಾರ ಒದಗಿಸುತ್ತಿದೆ.Last Updated 28 ನವೆಂಬರ್ 2025, 5:12 IST