ಬುಧವಾರ, 19 ನವೆಂಬರ್ 2025
×
ADVERTISEMENT

ಚಿತ್ರದುರ್ಗ

ADVERTISEMENT

ಮುರುಘಾ ಶರಣರ ಪ್ರಕರಣ: ನ.26ಕ್ಕೆ ಆದೇಶ

Murugha Shree POCSO Case: ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧದ ಮೊದಲ ಪೋಕ್ಸೊ ಪ್ರಕರಣದ ವಿಚಾರಣೆ ಚಿತ್ರದುರ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸಿವಿಲ್‌ ಕೋರ್ಟ್‌ನಲ್ಲಿ ಪೂರ್ಣಗೊಂಡಿದ್ದು, ನ.26 ರಂದು ತೀರ್ಪು ಪ್ರಕಟವಾಗಲಿದೆ.
Last Updated 18 ನವೆಂಬರ್ 2025, 23:26 IST
ಮುರುಘಾ ಶರಣರ ಪ್ರಕರಣ: ನ.26ಕ್ಕೆ ಆದೇಶ

ಮುಸ್ಲೀಂ ಸಹಕಾರ ಸಂಘಕ್ಕೆ ಮನ್ಸೂರ್‌ ಆಯ್ಕೆ

ರಾಂಪುರದ ಸೆಂಟ್ರಲ್ ಮುಸ್ಲಿಂ ಸಹಕಾರ ಸಂಘಕ್ಕೆ ಈಚೆಗೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಮಹಮದ್‌ ಮನ್ಸೂರ್‌ ಆಯ್ಕೆಯಾಗಿದ್ದಾರೆ.
Last Updated 18 ನವೆಂಬರ್ 2025, 8:02 IST
ಮುಸ್ಲೀಂ ಸಹಕಾರ ಸಂಘಕ್ಕೆ ಮನ್ಸೂರ್‌ ಆಯ್ಕೆ

ಚಿತ್ರದುರ್ಗ: ಸಾಲುಗಟ್ಟಿ ನಿಂತ ಸಾರಿಗೆ ಸಂಸ್ಥೆ ಬಸ್‌ಗಳು

ರೈಲ್ವೆಗೇಟ್‌ನಿಂದ ಬಸ್‌ ನಿಲ್ದಾಣದವರೆಗೂ ಟ್ರಾಫಿಕ್‌ ಜಾಮ್‌, ಕಂಗಾಲಾದ ಪ್ರಯಾಣಿಕರು
Last Updated 18 ನವೆಂಬರ್ 2025, 8:01 IST
ಚಿತ್ರದುರ್ಗ: ಸಾಲುಗಟ್ಟಿ ನಿಂತ ಸಾರಿಗೆ ಸಂಸ್ಥೆ ಬಸ್‌ಗಳು

ಬರಮಸಾಗರ: ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ

ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ ನಡೆಸಿದ ಭರಮಸಾಗರ ಪೊಲೀಸರು
Last Updated 18 ನವೆಂಬರ್ 2025, 8:00 IST
ಬರಮಸಾಗರ: ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ

ಹಿರಿಯರಿಗೆ ಪ್ರೀತಿ ತೋರಿಸುವುದು ಮೂಲಭೂತ ಕರ್ತವ್ಯ

ಜಾಗೃತಿ ಕಾರ್ಯಕ್ರಮ; ಹಿರಿಯ ನ್ಯಾಯಾಧೀಶರಾದ ಎಂ.ವಿಜಯ್‌ ಅಭಿಮತ
Last Updated 18 ನವೆಂಬರ್ 2025, 7:59 IST
ಹಿರಿಯರಿಗೆ ಪ್ರೀತಿ ತೋರಿಸುವುದು ಮೂಲಭೂತ ಕರ್ತವ್ಯ

ಚಿತ್ರದುರ್ಗ ಸ್ವದೇಶಿ ಮೇಳ: ₹ 5 ಕೋಟಿಗೂ ಹೆಚ್ಚು ವಹಿವಾಟು

ಸಾಜನಿಕರ ಅಭೂತಪೂರ್ವ ಸ್ಪಂದನೆ; ಕಾರ್ಯಕರ್ತರಿಗೆ ಕೆ.ಎಸ್‌. ನವೀನ್‌ ಅಭಿನಂದನೆ
Last Updated 18 ನವೆಂಬರ್ 2025, 7:58 IST
ಚಿತ್ರದುರ್ಗ ಸ್ವದೇಶಿ ಮೇಳ: ₹ 5 ಕೋಟಿಗೂ ಹೆಚ್ಚು ವಹಿವಾಟು

ಚಿತ್ರದುರ್ಗ: ಪ್ರತ್ಯೇಕ ತಾಣವಿಲ್ಲ... ಜನರ ಪಡಿಪಾಟಲು ತಪ್ಪಿಲ್ಲ

ಎಲ್ಲೆಂದರಲ್ಲಿ ನಿಲ್ಲಿಸುವ ವಾಹನ; ಸಂಚಾರ ದಟ್ಟಣೆಯಿಂದ ಸವಾರರು ಹೈರಾಣ: ಪಾದಚಾರಿ ಮಾರ್ಗಗಳನ್ನು ಹುಡುಕುವ ಸ್ಥಿತಿ
Last Updated 17 ನವೆಂಬರ್ 2025, 7:26 IST
ಚಿತ್ರದುರ್ಗ: ಪ್ರತ್ಯೇಕ ತಾಣವಿಲ್ಲ... ಜನರ ಪಡಿಪಾಟಲು ತಪ್ಪಿಲ್ಲ
ADVERTISEMENT

ಮಕ್ಕಳಿಗೆ ಮೊದಲು ಸಂಸ್ಕಾರ ಕಲಿಸಿ: ನ್ಯಾಯಾಧೀಶ ಉಜ್ವಲ ವೀರಣ್ಣ ಸಿದ್ದಣ್ಣವರ್‌

Family Values: ಚಿತ್ರದುರ್ಗದ ಸ್ವದೇಶಿ ಮೇಳದ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಉಜ್ವಲ ವೀರಣ್ಣ ಸಿದ್ದಣ್ಣವರ್ ಅವರು ಪೋಷಕರು ಮಕ್ಕಳಿಗೆ ಅಂಕಕ್ಕಿಂತ ಸಂಸ್ಕಾರ ಕಲಿಸುವತ್ತ ಗಮನಹರಿಸಬೇಕು ಎಂದು ಅಭಿಪ್ರಾಯಪಟ್ಟರು.
Last Updated 17 ನವೆಂಬರ್ 2025, 7:26 IST
ಮಕ್ಕಳಿಗೆ ಮೊದಲು ಸಂಸ್ಕಾರ ಕಲಿಸಿ: ನ್ಯಾಯಾಧೀಶ ಉಜ್ವಲ ವೀರಣ್ಣ ಸಿದ್ದಣ್ಣವರ್‌

ಸಮಯ ವ್ಯರ್ಥ ಮಾಡದೆ ಪರೀಕ್ಷೆಗೆ ಸಿದ್ಧರಾಗಿ: ಟಿ. ತಿಮ್ಮಯ್ಯ

Student Success: ಚಿತ್ರದುರ್ಗದ ಬೃಹನ್ಮಠ ಪಿಯು ಕಾಲೇಜಿನಲ್ಲಿ ಸಿಇಟಿ ಮತ್ತು ನೀಟ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಟಿ. ತಿಮ್ಮಯ್ಯ ಅವರು ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಯಶಸ್ಸು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
Last Updated 17 ನವೆಂಬರ್ 2025, 7:23 IST
ಸಮಯ ವ್ಯರ್ಥ ಮಾಡದೆ ಪರೀಕ್ಷೆಗೆ ಸಿದ್ಧರಾಗಿ: ಟಿ. ತಿಮ್ಮಯ್ಯ

ಸಮಾಜಕ್ಕೆ ಸಾಲುಮರದ ತಿಮ್ಮಕ್ಕನ ಕೊಡುಗೆ ಅಪಾರ: ಎಚ್. ಆಂಜನೇಯ

ಸೀಬಾರದಲ್ಲಿ ನುಡಿನಮನ
Last Updated 17 ನವೆಂಬರ್ 2025, 7:20 IST
ಸಮಾಜಕ್ಕೆ ಸಾಲುಮರದ ತಿಮ್ಮಕ್ಕನ ಕೊಡುಗೆ ಅಪಾರ: ಎಚ್. ಆಂಜನೇಯ
ADVERTISEMENT
ADVERTISEMENT
ADVERTISEMENT