ಮಂಗಳವಾರ, 9 ಡಿಸೆಂಬರ್ 2025
×
ADVERTISEMENT

ಚಿತ್ರದುರ್ಗ

ADVERTISEMENT

ಹೊಳಲ್ಕೆರೆ| ಸರ್ಕಾರಿ ಶಾಲೆಗೆ ಸ್ವಂತ ವೆಚ್ಚದಲ್ಲಿ ಪೈಪ್‌ಲೈನ್ ಅಳವಡಿಸಿದ ಯುವಕರು

Youth Contribution: ನಂದನ ಹೊಸೂರಿನ ಎಂಟು ಯುವಕರು ತಮ್ಮದೇ ಖರ್ಚಿನಲ್ಲಿ 300 ಮೀಟರ್ ದೂರದ ಓವರ್ ಹೆಡ್ ಟ್ಯಾಂಕ್ ನಿಂದ ಶಾಲೆಯವರೆಗೆ ಪೈಪ್ ಲೈನ್ ಅಳವಡಿಸಿ ಶೌಚಾಲಯ ಮತ್ತು ಬಿಸಿಯೂಟ ವ್ಯವಸ್ಥೆಗೆ ನೀರಿನ ಸಂಪರ್ಕ ಕಲ್ಪಿಸಿದ್ದಾರೆ.
Last Updated 9 ಡಿಸೆಂಬರ್ 2025, 5:38 IST
ಹೊಳಲ್ಕೆರೆ| ಸರ್ಕಾರಿ ಶಾಲೆಗೆ ಸ್ವಂತ ವೆಚ್ಚದಲ್ಲಿ ಪೈಪ್‌ಲೈನ್ ಅಳವಡಿಸಿದ ಯುವಕರು

ಹಿರಿಯೂರು‌| ನಿರ್ಲಕ್ಷ್ಯ ಕಂಡುಬಂದಲ್ಲಿ ಶಿಸ್ತು ಕ್ರಮ: ಸಚಿವ ಡಿ. ಸುಧಾಕರ್

Government Accountability: ನಗರ ಮತ್ತು ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ, ಸ್ವಚ್ಛತೆ ಹಾಗೂ ಬೀದಿದೀಪ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಕಂಡುಬಂದಲ್ಲಿ ಶಿಸ್ತು ಕ್ರಮ ಖಚಿತ ಎಂದು ಸಚಿವರು ಎಚ್ಚರಿಕೆ ನೀಡಿದರು.
Last Updated 9 ಡಿಸೆಂಬರ್ 2025, 5:37 IST
ಹಿರಿಯೂರು‌| ನಿರ್ಲಕ್ಷ್ಯ ಕಂಡುಬಂದಲ್ಲಿ ಶಿಸ್ತು ಕ್ರಮ: ಸಚಿವ ಡಿ. ಸುಧಾಕರ್

ಚಿತ್ರದುರ್ಗ | ಗಣಿ ಕಂಪನಿಗಳ ಜೊತೆ ಅರಣ್ಯಾಧಿಕಾರಿಗಳ ಶಾಮೀಲು: ಪ್ರತಿಭಟನೆ

Illegal Deforestation: ಅರಣ್ಯ ಇಲಾಖೆ ಅಧಿಕಾರಿಗಳು ಗಣಿ ಕಂಪನಿಗಳೊಂದಿಗೆ ಶಾಮೀಲಾಗಿ ಮೀಸಲು ಅರಣ್ಯದಲ್ಲಿ ಸಾವಿರಾರು ಮರಗಳನ್ನು ಕಡಿದು ನಿಯಮ ಉಲ್ಲಂಘಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
Last Updated 9 ಡಿಸೆಂಬರ್ 2025, 5:37 IST
ಚಿತ್ರದುರ್ಗ | ಗಣಿ ಕಂಪನಿಗಳ ಜೊತೆ ಅರಣ್ಯಾಧಿಕಾರಿಗಳ ಶಾಮೀಲು: ಪ್ರತಿಭಟನೆ

ಪಾಪ– ಪುಣ್ಯಗಳ ಪರಿಕಲ್ಪನೆಯಿಂದ ದಲಿತರು ಹೊರಬನ್ನಿ: ಅಹಿಂಸಾ ಚೇತನ್

Dalit Empowerment: ಯಾವುದೋ ಜನ್ಮದ ಪಾಪಕ್ಕೆ ಈ ಜನ್ಮದಲ್ಲಿ ದಲಿತರಾಗಿ ಹುಟ್ಟಿದೇವೆ ಎಂಬ ನಂಬಿಕೆ ತಪ್ಪು. ಪಾಪ– ಪುಣ್ಯಗಳ ಪರಿಕಲ್ಪನೆಯಿಂದ ಹೊರಬಂದು ಅಸಮಾನತೆಯ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ಅಹಿಂಸಾ ಚೇತನ್ ಹೇಳಿದರು.
Last Updated 9 ಡಿಸೆಂಬರ್ 2025, 5:37 IST
ಪಾಪ– ಪುಣ್ಯಗಳ ಪರಿಕಲ್ಪನೆಯಿಂದ ದಲಿತರು ಹೊರಬನ್ನಿ: ಅಹಿಂಸಾ ಚೇತನ್

ಪಲ್ಸ್ ಪೋಲಿಯೋ| ಲಸಿಕೆಯಿಂದ ಮಗು ವಂಚಿತವಾಗದಂತೆ ಕ್ರಮವಹಿಸಿ: ಎಡಿಸಿ ಕುಮಾರಸ್ವಾಮಿ

Polio Vaccination: ಡಿ.21ರಿಂದ 24ರವರೆಗೆ ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ನಡೆಯಲಿದೆ. ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲು ಸಕಲ ಸಿದ್ಧತೆ ಮಾಡಲಾಗಿದೆ ಎಂದು ಎಡಿಸಿ ಕುಮಾರಸ್ವಾಮಿ ತಿಳಿಸಿದ್ದಾರೆ.
Last Updated 9 ಡಿಸೆಂಬರ್ 2025, 5:37 IST
ಪಲ್ಸ್ ಪೋಲಿಯೋ| ಲಸಿಕೆಯಿಂದ ಮಗು ವಂಚಿತವಾಗದಂತೆ ಕ್ರಮವಹಿಸಿ: ಎಡಿಸಿ ಕುಮಾರಸ್ವಾಮಿ

ಚಿತ್ರದುರ್ಗದಲ್ಲಿ 1008 ರೈತ ಜೋಡಿಗಳ ಉಚಿತ ಸಾಮೂಹಿಕ ವಿವಾಹ: ಶೃಂಗೇರಿ ಮಠದ ಸಹಾಯ

mass marriage ಶೃಂಗೇರಿ ಶಾರದಾಪೀಠದ ಅಧ್ಯಕ್ಷತೆಯಲ್ಲಿ ಹಾಗೂ ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ವತಿಯಿಂದ ಡಿಸೆಂಬರ್ 7 ರಂದು ಚಿತ್ರದುರ್ಗದಲ್ಲಿ 1008 ರೈತ ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಿತು.
Last Updated 8 ಡಿಸೆಂಬರ್ 2025, 11:28 IST
ಚಿತ್ರದುರ್ಗದಲ್ಲಿ 1008 ರೈತ ಜೋಡಿಗಳ ಉಚಿತ ಸಾಮೂಹಿಕ ವಿವಾಹ: ಶೃಂಗೇರಿ ಮಠದ ಸಹಾಯ

ಹಿರಿಯೂರು| ಕುಟುಂಬದ ಅಭಿವೃದ್ಧಿಗೆ ಸೌಲಭ್ಯ ಬಳಸಿಕೊಳ್ಳಿ: ಸಚಿವ ಸುಧಾಕರ್ ಸಲಹೆ

ಹಿರಿಯೂರಿನಲ್ಲಿ ಎಸ್ಎಫ್‌ಸಿ ನಿಧಿಯಡಿ ಪರಿಶಿಷ್ಟ ಜಾತಿ–ಪಂಗಡ, ಹಿಂದುಳಿದ ವರ್ಗ, ಅಂಗವಿಕಲರು, ಪೌರ ಕಾರ್ಮಿಕರಿಗೆ 2019–20 ರಿಂದ 2025–26ರ ಸೌಲಭ್ಯ ವಿತರಣೆ ನಡೆಯಿತು.
Last Updated 8 ಡಿಸೆಂಬರ್ 2025, 6:25 IST
ಹಿರಿಯೂರು| ಕುಟುಂಬದ ಅಭಿವೃದ್ಧಿಗೆ ಸೌಲಭ್ಯ ಬಳಸಿಕೊಳ್ಳಿ: ಸಚಿವ ಸುಧಾಕರ್ ಸಲಹೆ
ADVERTISEMENT

ಹೊಳಲ್ಕೆರೆ| ದುಮ್ಮಿ ಜುಂಜಪ್ಪ ಸ್ವಾಮಿ ಜಾತ್ರೆ ನಾಳೆ: ಮೂರು ದಿನ ಧಾರ್ಮಿಕ ಆಚರಣೆ

ಹೊಳಲ್ಕೆರೆಯ ದುಮ್ಮಿ ಗೊಲ್ಲರಹಟ್ಟಿಯಲ್ಲಿ ಜುಂಜಪ್ಪ ಸ್ವಾಮಿಯ ಜಾತ್ರೆ ಡಿಸೆಂಬರ್ 9ರಂದು ನಡೆಯಲಿದೆ. ಮೂರು ದಿನಗಳ ಕಾಲ ಪಲ್ಲಕ್ಕಿ ಉತ್ಸವ, ಕದಳಿ–ಎಲೆ ಪೂಜೆ, ವೀರಗಾಸೆ, ಕೀಲು ಕುದುರೆ, ಕರಡಿ ಮಜಲು, ಜನಪದ ಹಾಡು–ನೃತ್ಯ ಸೇರಿದಂತೆ ಅನೇಕ ಬುಡಕಟ್ಟು ಕಲೆಗಳು ಮೇಳೈಸಲಿವೆ.
Last Updated 8 ಡಿಸೆಂಬರ್ 2025, 6:21 IST
ಹೊಳಲ್ಕೆರೆ| ದುಮ್ಮಿ ಜುಂಜಪ್ಪ ಸ್ವಾಮಿ ಜಾತ್ರೆ ನಾಳೆ: ಮೂರು ದಿನ ಧಾರ್ಮಿಕ ಆಚರಣೆ

ಸಿರಿಗೆರೆ| ಮಳೆ ನೀರಿನ ಸಂರಕ್ಷಣೆಗೆ ಆದ್ಯತೆ: ಶಾಸಕ ಎಂ. ಚಂದ್ರಪ್ಪ

ಸಿರಿಗೆರೆಯಲ್ಲಿ ₹67 ಲಕ್ಷ ವೆಚ್ಚದ ಸಿ.ಸಿ. ರಸ್ತೆ, ಶಾಲಾ ಕೊಠಡಿ, ಸೇತುವೆ ಮತ್ತು ದೇವಾಲಯ ನಿರ್ಮಾಣಕ್ಕೆ ಶಾಸಕ ಎಂ. ಚಂದ್ರಪ್ಪ ಭೂಮಿ ಪೂಜೆ ನೆರವೇರಿಸಿದರು.
Last Updated 8 ಡಿಸೆಂಬರ್ 2025, 6:17 IST
ಸಿರಿಗೆರೆ| ಮಳೆ ನೀರಿನ ಸಂರಕ್ಷಣೆಗೆ ಆದ್ಯತೆ: ಶಾಸಕ ಎಂ. ಚಂದ್ರಪ್ಪ

ನಾಯಕನಹಟ್ಟಿ | ಬೋಸೆರಂಗಸ್ವಾಮಿ ಬುಡಕಟ್ಟು ಜಾತ್ರೆ ಸಂಪನ್ನ

ನಾಯಕನಹಟ್ಟಿಯಲ್ಲಿ ನಡೆದ ಬೋಸೆರಂಗಸ್ವಾಮಿ ಬುಡಕಟ್ಟು ಜಾತ್ರೆ ಭಾನುವಾರ ಭವ್ಯ ಮೆರವಣಿಗೆಯೊಂದಿಗೆ ಸಂಪನ್ನವಾಯಿತು. ಬುಡಕಟ್ಟು ವಾದ್ಯಗಳ ನಿನಾದ, ಮಹಿಳೆಯರ ಜನಪದ ಹಾಡುಗಳು, ಕಿಲಾರಿಗಳ ನೃತ್ಯ, ದೇವರೆತ್ತುಗಳಿಗೆ ಪೂಜೆ, ನೈವೇದ್ಯ ವಿಧಿ ವಿಧಾನಗಳು ಜಾತ್ರೆಗೆ ವಿಶೇಷ ಮೆರಗು ನೀಡಿದವು.
Last Updated 8 ಡಿಸೆಂಬರ್ 2025, 6:14 IST
ನಾಯಕನಹಟ್ಟಿ | ಬೋಸೆರಂಗಸ್ವಾಮಿ ಬುಡಕಟ್ಟು ಜಾತ್ರೆ ಸಂಪನ್ನ
ADVERTISEMENT
ADVERTISEMENT
ADVERTISEMENT