ಬುಧವಾರ, 12 ನವೆಂಬರ್ 2025
×
ADVERTISEMENT

ಚಿತ್ರದುರ್ಗ

ADVERTISEMENT

ಓಬವ್ವ ದುರ್ಗಕ್ಕಷ್ಟೆ ಅಲ್ಲ ಕನ್ನಡ ನಾಡಿಗೆ ಹೆಮ್ಮೆ : ಬಿ.ಟಿ.ಕುಮಾರಸ್ವಾಮಿ

Female Hero Inspiration: ದೇಶ ಹಾಗೂ ನಾಡು ಕಂಡ ವೀರವನಿತೆ ಒನಕೆ ಓಬವ್ವ ಅವರ ನಿಷ್ಠೆ, ಧೈರ್ಯ ಮತ್ತು ತ್ಯಾಗ ಇಂದಿನ ಮಹಿಳೆಯರಿಗೆ ಮಾದರಿಯಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.
Last Updated 12 ನವೆಂಬರ್ 2025, 6:01 IST
ಓಬವ್ವ ದುರ್ಗಕ್ಕಷ್ಟೆ ಅಲ್ಲ ಕನ್ನಡ ನಾಡಿಗೆ ಹೆಮ್ಮೆ : ಬಿ.ಟಿ.ಕುಮಾರಸ್ವಾಮಿ

ಹೊಸದುರ್ಗ | ಪಲ್ಟಿಯಾದ ರಾಗಿ ಕೊಯ್ಲು ಯಂತ್ರ: ಚಾಲಕ ಸಾವು

Farming Equipment Mishap: ಶ್ರೀರಾಂಪುರ ಹೋಬಳಿಯ ಕೈನಡು ಗ್ರಾಮದ ಸಮೀಪ ರಾಗಿ ಕಟಾವು ಯಂತ್ರವೊಂದು ಸ್ಟೇರಿಂಗ್ ತುಂಡಾಗಿ ಪಲ್ಟಿಯಾದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
Last Updated 12 ನವೆಂಬರ್ 2025, 6:00 IST
ಹೊಸದುರ್ಗ | ಪಲ್ಟಿಯಾದ ರಾಗಿ ಕೊಯ್ಲು ಯಂತ್ರ: ಚಾಲಕ ಸಾವು

ಮೊಳಕಾಲ್ಮುರಿನ ಕೆರೆಗಳಿಗೆ ಶೀಘ್ರ ನೀರು: ಶಾಸಕ ಎನ್.ವೈ. ಗೋಪಾಲಕೃಷ್ಣ

Irrigation Request: ಭದ್ರಾ ಮೇಲ್ದಂಡೆ ಯೋಜನೆಯಡಿ ಮೊಳಕಾಲ್ಮುರು ಕ್ಷೇತ್ರದ 55 ಕೆರೆಗಳಿಗೆ ನೀರು ಹರಿಸಲು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಸ್ಪಂದಿಸಿರುವುದಾಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ತಿಳಿಸಿದ್ದಾರೆ.
Last Updated 12 ನವೆಂಬರ್ 2025, 5:58 IST
ಮೊಳಕಾಲ್ಮುರಿನ ಕೆರೆಗಳಿಗೆ ಶೀಘ್ರ ನೀರು: ಶಾಸಕ ಎನ್.ವೈ. ಗೋಪಾಲಕೃಷ್ಣ

ಚಿತ್ರದುರ್ಗ | ಬಸ್‌ ಮಾರ್ಗ ಬದಲು; ರೈತರು, ವಿದ್ಯಾರ್ಥಿಗಳ ಅಳಲು

ಬಿ.ಡಿ ರಸ್ತೆಯಲ್ಲಿ ಮತ್ತೆ ಬಸ್‌ ಸಂಚಾರ ನಿಷೇಧ, ಅವೈಜ್ಞಾನಿಕ ಕ್ರಮವೆಂದ ಸಾರ್ವಜನಿಕರು
Last Updated 12 ನವೆಂಬರ್ 2025, 5:57 IST
ಚಿತ್ರದುರ್ಗ | ಬಸ್‌ ಮಾರ್ಗ ಬದಲು; ರೈತರು, ವಿದ್ಯಾರ್ಥಿಗಳ ಅಳಲು

ಹಿರಿಯೂರು | ಮದ್ಯ ಅಕ್ರಮ ಮಾರಾಟ: ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

Liquor Ban Demand: ತಾಲ್ಲೂಕಿನ ಹುಚ್ಚವ್ವನಹಳ್ಳಿಯಲ್ಲಿ ಮದ್ಯ ಅಕ್ರಮ ಮಾರಾಟದಿಂದ ಬಡವರು, ಕೂಲಿಕಾರರ ಕುಟುಂಬಗಳು ಬೀದಿಗೆ ಬಿದ್ದಿದ್ದು, ಅಬಕಾರಿ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಯಿತು.
Last Updated 12 ನವೆಂಬರ್ 2025, 5:55 IST
ಹಿರಿಯೂರು | ಮದ್ಯ ಅಕ್ರಮ ಮಾರಾಟ: ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಹೊಸದುರ್ಗ | ರಾಗಿ ಖರೀದಿಗೆ ನೋಂದಣಿ: ಸಾಲುಗಟ್ಟಿ ನಿಂತ ರೈತರು

Government Support Price: ತಾಲ್ಲೂಕಿನ ಶ್ರೀರಾಂಪುರ ಹಾಗೂ ಪಟ್ಟಣದ ಎಪಿಎಂಸಿ ಆವರಣದಲ್ಲಿ ಮಂಗಳವಾರದಿಂದ ರಾಗಿ ಖರೀದಿಗೆ ಸಂಬಂಧಿಸಿದ ನೋಂದಣಿ ಪ್ರಕ್ರಿಯೆ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಆರಂಭವಾಗಿದೆ.
Last Updated 12 ನವೆಂಬರ್ 2025, 5:55 IST
ಹೊಸದುರ್ಗ | ರಾಗಿ ಖರೀದಿಗೆ ನೋಂದಣಿ: ಸಾಲುಗಟ್ಟಿ ನಿಂತ ರೈತರು

ವಾಣಿವಿಲಾಸ ಜಲಾಶಯ | ನಿಲ್ಲದ ನೀರಿನ ಹರಿವು: ಸಂಕಷ್ಟದಲ್ಲಿ ಕೃಷಿಕರು

Waterlogging Impact: ಹಿರಿಯೂರಿನ ವಾಣಿವಿಲಾಸ ಜಲಾಶಯದಿಂದ ಬಲ ಹಾಗೂ ಎಡ ನಾಲೆಗಳಲ್ಲಿ ನಿರಂತರ ನೀರು ಹರಿಯುತ್ತಿರುವುದರಿಂದ ಅಚ್ಚುಕಟ್ಟು ಪ್ರದೇಶದ ರೈತರು ಹೊಲಗಳಲ್ಲಿ ತೇವಾಂಶ ಹೆಚ್ಚಳದಿಂದ ನಷ್ಟ ಅನುಭವಿಸುತ್ತಿದ್ದಾರೆ.
Last Updated 12 ನವೆಂಬರ್ 2025, 5:53 IST
ವಾಣಿವಿಲಾಸ ಜಲಾಶಯ | ನಿಲ್ಲದ ನೀರಿನ ಹರಿವು: ಸಂಕಷ್ಟದಲ್ಲಿ ಕೃಷಿಕರು
ADVERTISEMENT

ಕೌಶಲ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿ: ತಿಪ್ಪೇಸ್ವಾಮಿ ಸಲಹೆ

ದಮ್ಮ ಕೇಂದ್ರದಲ್ಲಿ ಸಾಂಸ್ಕೃತಿಕ ಮೇಳ; ಆಯೋಗದ ಸದಸ್ಯ ತಿಪ್ಪೇಸ್ವಾಮಿ ಸಲಹೆ
Last Updated 11 ನವೆಂಬರ್ 2025, 5:14 IST
ಕೌಶಲ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿ: ತಿಪ್ಪೇಸ್ವಾಮಿ ಸಲಹೆ

ನಾಯಕ ಸಮುದಾಯ ತುಳಿಯಲು ಕುತಂತ್ರ: ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ

Valmiki Leader Statement: ಕೆಲವರು ನಾಯಕ ಸದಾಯವನ್ನು ತುಳಿಯಲು ಕುತಂತ್ರ ನಡೆಸುತ್ತಿದ್ದಾರೆ. ಅಂತವರ ಬಗ್ಗೆ ಎಚ್ಚರದಿಂದ ಇರಬೇಕು ಎಂದು ರಾಜನಹಳ್ಳಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.
Last Updated 11 ನವೆಂಬರ್ 2025, 5:13 IST
ನಾಯಕ ಸಮುದಾಯ ತುಳಿಯಲು ಕುತಂತ್ರ: ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ

ಚಳ್ಳಕೆರೆ: 8ನೇ ದಿನಕ್ಕೆ ಮುಂದುವರಿದ ಧರಣಿ

Dalit Land Rights: ತಾಲ್ಲೂಕಿನ ಪರಶುರಾಂಪುರ ಹೋಬಳಿ ವ್ಯಾಪ್ತಿಯ ಗೋಸಿಕೆರೆ ಗ್ರಾಮದ ದಲಿತ ಕುಟುಂಬಗಳಿಗೆ ವಿತರಿಸಿರುವ ನಿವೇಶನದ ಖಾತೆಗೆ ಆಗ್ರಹಿಸಿ ನಗರದ ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ದಲಿತ ಸಂಘಟನೆ ಕಾರ್ಯಕರ್ತರು ನಡೆಸುತ್ತಿರುವ ಧರಣಿ 8ನೇ ದಿನಕ್ಕೆ ಮುಂದುವರೆದಿದೆ.
Last Updated 11 ನವೆಂಬರ್ 2025, 5:12 IST
ಚಳ್ಳಕೆರೆ: 8ನೇ ದಿನಕ್ಕೆ ಮುಂದುವರಿದ ಧರಣಿ
ADVERTISEMENT
ADVERTISEMENT
ADVERTISEMENT