ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ಚಿತ್ರದುರ್ಗ

ADVERTISEMENT

ಧರ್ಮಪುರ: ಕಗ್ಗತ್ತಲಲ್ಲಿ ಸಮುದಾಯ ಆರೋಗ್ಯ ಕೇಂದ್ರ

ಧರ್ಮಪುರ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ
Last Updated 16 ಡಿಸೆಂಬರ್ 2025, 8:32 IST
ಧರ್ಮಪುರ: ಕಗ್ಗತ್ತಲಲ್ಲಿ ಸಮುದಾಯ ಆರೋಗ್ಯ ಕೇಂದ್ರ

ಹಿರಿಯೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

Document Writers Protest: ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಹಿರಿಯೂರಿನಲ್ಲಿ ತಾಲ್ಲೂಕು ದಸ್ತಾವೇಜು ಬರಹಗಾರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
Last Updated 16 ಡಿಸೆಂಬರ್ 2025, 8:32 IST
ಹಿರಿಯೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಶಾಮನೂರು ಶಿವಶಂಕರಪ್ಪಗೆ ವೀರಶೈವ ಮಹಾಸಭಾ ಶ್ರದ್ಧಾಂಜಲಿ

Leader Tribute: ವೀರಶೈವ–ಲಿಂಗಾಯತ ಸಮಾಜದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಹಿರಿಯೂರಿನ ತೇರುಮಲ್ಲೇಶ್ವರ ದೇವಸ್ಥಾನದಲ್ಲಿ ವೀರಶೈವ ಮಹಾಸಭಾ ತಾಲ್ಲೂಕು ಘಟಕದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Last Updated 16 ಡಿಸೆಂಬರ್ 2025, 8:30 IST
ಶಾಮನೂರು ಶಿವಶಂಕರಪ್ಪಗೆ ವೀರಶೈವ ಮಹಾಸಭಾ ಶ್ರದ್ಧಾಂಜಲಿ

ಊಡೇವು: ವೈಭವದ ತಿಪ್ಪೇರುದ್ರಸ್ವಾಮಿ ರಥೋತ್ಸವ

Temple Chariot Festival: ಮೋಳಕಾಲ್ಮುರು ತಾಲ್ಲೂಕಿನ ಊಡೇವಿನಲ್ಲಿ ಗ್ರಾಮ ದೇವರಾದ ತಿಪ್ಪೇರುದ್ರಸ್ವಾಮಿಯ ರಥೋತ್ಸವ ಕಾರ್ತಿಕ ಮಾಸದ ಅಂಗವಾಗಿ ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು. ಧಾರ್ಮಿಕ ಆಚರಣೆಗಳು ಭಕ್ತಿಯನ್ನು ಮತ್ತಷ್ಟು ಗಾಢಗೊಳಿಸಿದವು.
Last Updated 16 ಡಿಸೆಂಬರ್ 2025, 8:30 IST
ಊಡೇವು: ವೈಭವದ ತಿಪ್ಪೇರುದ್ರಸ್ವಾಮಿ ರಥೋತ್ಸವ

ಹೊಸದುರ್ಗ: ಮಹೇಶ್ವರ ಸ್ವಾಮಿ ಜಾತ್ರೆಗೆ ಚಾಲನೆ

ಕಂಗುವಳ್ಳಿಯಲ್ಲಿ ವೈಭವದ ಮಹೋತ್ಸವ: ಭಕ್ತರ ಸಂಭ್ರಮ
Last Updated 16 ಡಿಸೆಂಬರ್ 2025, 8:28 IST
ಹೊಸದುರ್ಗ: ಮಹೇಶ್ವರ ಸ್ವಾಮಿ ಜಾತ್ರೆಗೆ ಚಾಲನೆ

ಚಿತ್ರದುರ್ಗ | ಅಭಿವೃದ್ಧಿಗೆ ಗ್ರಹಣ; ನನಸಾಗದ ಸುಂದರ ಕೆರೆಯ ಕನಸು

ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ 2 ಪ್ರಮುಖ ಕೆರೆಗಳಿಗೆ ತ್ಯಾಜ್ಯ ಸೇರ್ಪಡೆ; ದುರ್ವಾಸನೆಯಿಂದ ಕಂಗಾಲಾದ ಆಸುಪಾಸಿನ ಜನ
Last Updated 15 ಡಿಸೆಂಬರ್ 2025, 4:22 IST
ಚಿತ್ರದುರ್ಗ | ಅಭಿವೃದ್ಧಿಗೆ ಗ್ರಹಣ; ನನಸಾಗದ ಸುಂದರ ಕೆರೆಯ ಕನಸು

ಚಿತ್ರದುರ್ಗ: ಚಂದ್ರವಳ್ಳಿಯಲ್ಲಿ ಕಾರ್ತಿಕ ದೀಪೋತ್ಸವ ಸಂಭ್ರಮ

ಮುಂಜಾನೆಯಿಂದ ದೇವಸ್ಥಾನದಲ್ಲಿ ಪೂಜೆ ; ದೀಪ ಬೆಳಗಿ ಭಕ್ತಿ ಸರ್ಮಪಣೆ
Last Updated 15 ಡಿಸೆಂಬರ್ 2025, 4:21 IST
ಚಿತ್ರದುರ್ಗ: ಚಂದ್ರವಳ್ಳಿಯಲ್ಲಿ ಕಾರ್ತಿಕ ದೀಪೋತ್ಸವ ಸಂಭ್ರಮ
ADVERTISEMENT

ಕೋಮುವಾದಿ ಸಂಘಟನೆಗಳ ಜತೆ ಆರ್‌ಎಸ್‌ಎಸ್ ಹೋಲಿಕೆ ಸರಿಯಲ್ಲ: ಎನ್.ಆರ್.ಲಕ್ಷ್ಮೀಕಾಂತ್

Political Criticism: ದೇಶಭಕ್ತರ ಸಂಘಟನೆಯಾಗಿರುವ ಆರ್‌ಎಸ್‌ಎಸ್ ಅನ್ನು ಕೋಮುವಾದಿ ಸಂಘಟನೆಗಳ ಜೊತೆ ಹೋಲಿಸುವುದು ಸರಿಯಲ್ಲ ಎಂದು ಹಿರಿಯೂರು ನಗರದಲ್ಲಿ ನಡೆದ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಎನ್.ಆರ್. ಲಕ್ಷ್ಮೀಕಾಂತ್ ಹೇಳಿದರು.
Last Updated 15 ಡಿಸೆಂಬರ್ 2025, 4:21 IST
ಕೋಮುವಾದಿ ಸಂಘಟನೆಗಳ ಜತೆ ಆರ್‌ಎಸ್‌ಎಸ್ ಹೋಲಿಕೆ ಸರಿಯಲ್ಲ: ಎನ್.ಆರ್.ಲಕ್ಷ್ಮೀಕಾಂತ್

ಕೂಡಲೇ ಸೆಸ್‌ ವಸೂಲಿ ಪ್ರಾಧಿಕಾರ ರಚಿಸಿ: ವೈ.ಕುಮಾರ್‌

Construction Workers: ನೋಂದಾಯಿತ ಕಟ್ಟಡ ಕಾರ್ಮಿಕರ ಸಾಕಷ್ಟು ಸಮಸ್ಯೆಗಳ ನಿವಾರಣೆಗೆ ಆಯೋಗ ಹಾಗೂ ಸೆಸ್‌ ವಸೂಲಿ ಪ್ರಾಧಿಕಾರ ರಚನೆಯಾಗಬೇಕು. ಕಾರ್ಮಿಕ ಸಚಿವರು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಚರ್ಚಿಸಬೇಕೆಂದು ಆಗ್ರಹಿಸಿದರು.
Last Updated 15 ಡಿಸೆಂಬರ್ 2025, 4:21 IST
ಕೂಡಲೇ ಸೆಸ್‌ ವಸೂಲಿ ಪ್ರಾಧಿಕಾರ ರಚಿಸಿ: ವೈ.ಕುಮಾರ್‌

ಮೊಳಕಾಲ್ಮುರು: ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಲು ಆಗ್ರಹ

ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ
Last Updated 15 ಡಿಸೆಂಬರ್ 2025, 4:14 IST
ಮೊಳಕಾಲ್ಮುರು: ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಲು ಆಗ್ರಹ
ADVERTISEMENT
ADVERTISEMENT
ADVERTISEMENT