ಬುಧವಾರ, 4 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿತ್ರದುರ್ಗ

ADVERTISEMENT

ಭದ್ರಾ ಮೇಲ್ದಂಡೆ: ಉಪವಾಸ ಸತ್ಯಾಗ್ರಹ ಆರಂಭ

Bhadra River Protest: ಭದ್ರಾ ಮೇಲ್ದಂಡೆ ಕಾಮಗಾರಿ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರ ಘೋಷಿಸಿದ್ದ ₹ 5,300 ಕೋಟಿ ಬಿಡುಗಡೆ ಮಾಡಬೇಕು. ಮುಂಬರುವ ಬಜೆಟ್‌ನಲ್ಲಿ ಕಾಮಗಾರಿ ಮುಗಿಸಲು ರಾಜ್ಯ ಸರ್ಕಾರ ₹ 500 ಕೋಟಿ ಮೀಸಲಿಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಸತ್ಯಾಗ್ರಹ ಆರಂಭಿಸಿದರು.
Last Updated 3 ಮಾರ್ಚ್ 2026, 6:19 IST
ಭದ್ರಾ ಮೇಲ್ದಂಡೆ: ಉಪವಾಸ ಸತ್ಯಾಗ್ರಹ ಆರಂಭ

ಅರಸನಘಟ್ಟ: ಬಸವೇಶ್ವರ ಸ್ವಾಮಿ ಕೆಂಡಾರ್ಚನೆ

Kendarchene Ritual: ಬಸವೇಶ್ವರ ಸ್ವಾಮಿಯ ಕೆಂಡಾರ್ಚನೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯಿತು. ಅರಸನಘಟ್ಟ ಗ್ರಾಮದ ಬಸವೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಿದ್ದ ಅಗ್ನಿ ಕುಂಡವನ್ನು ಪಲ್ಲಕ್ಕಿ ಹೊತ್ತ ಭಕ್ತರು ಹಾಯ್ದರು.
Last Updated 3 ಮಾರ್ಚ್ 2026, 6:18 IST
ಅರಸನಘಟ್ಟ: ಬಸವೇಶ್ವರ ಸ್ವಾಮಿ ಕೆಂಡಾರ್ಚನೆ

ಹಿರಿಯೂರು: ಬುದ್ಧಿಮಾಂದ್ಯ ಮಕ್ಕಳ ಜೊತೆ ಬೆರೆತ ಸಚಿವ ಸುಧಾಕರ್

D Sudhakar Visit: ಸಮಾಜದ ಆಗುಹೋಗುಗಳ ಅರಿವಿಲ್ಲದೇ, ನೋವು–ನಲಿವುಗಳ ಪರಿವಿಲ್ಲದೇ, ಹೆತ್ತವರಿಂದ ದೂರ ಇರುವ ಬುದ್ಧಿಮಾಂದ್ಯ ಮಕ್ಕಳ ಸೇವೆಯನ್ನು ನಿಸ್ವಾರ್ಥದಿಂದ ಮಾಡಿದಲ್ಲಿ ಪುಣ್ಯ ಬರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.
Last Updated 3 ಮಾರ್ಚ್ 2026, 6:17 IST
ಹಿರಿಯೂರು: ಬುದ್ಧಿಮಾಂದ್ಯ ಮಕ್ಕಳ ಜೊತೆ ಬೆರೆತ ಸಚಿವ ಸುಧಾಕರ್

ಸಿರಿಗೆರೆ | ಬರದ ನಾಡಿನ ಹಣೆಪಟ್ಟಿ ಅಳಿಸಲು ನಮ್ಮ ಪಯಣ: ಕಾರಜೋಳ

Govind Karjol: ತಲೆ ತಲಾಂತರದಿಂದ ಬರದ ನಾಡಿನ ಹಣೆಪಟ್ಟಿ ಹೊತ್ತಿರುವ ಜಿಲ್ಲೆಯನ್ನು ಸಮೃದ್ಧಗೊಳಿಸುವ ಕಡೆಗೆ ನಮ್ಮ ಪಯಣ ಆರಂಭವಾಗಿದೆ. ಇದರಲ್ಲಿ ಜನಪ್ರತಿನಿಧಿಗಳಿಗಿರುವ ಹೊಣೆಗಾರಿಯಂತೆ ಸಾರ್ವಜನಿಕರ ಜವಾಬ್ದಾರಿಯೂ ಇದೆ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದರು.
Last Updated 3 ಮಾರ್ಚ್ 2026, 6:16 IST
ಸಿರಿಗೆರೆ | ಬರದ ನಾಡಿನ ಹಣೆಪಟ್ಟಿ ಅಳಿಸಲು ನಮ್ಮ ಪಯಣ: ಕಾರಜೋಳ

ವೈದ್ಯಕೀಯ ಕಾಲೇಜಿಗೆ ಹೊಸ ಕಟ್ಟಡ ಹಸ್ತಾಂತರ ಶೀಘ್ರ: ಸಚಿವ ಡಿ.ಸುಧಾಕರ್‌

Chitradurga Medical College: ಕುಂಚಿಗನಾಳ್‌ ಕಣಿವೆ ಬಳಿ ನಿರ್ಮಿಸಿರುವ ಜಿಲ್ಲಾಡಳಿತ ಭವನ ಕಟ್ಟಡವನ್ನು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಹಸ್ತಾಂತರ ಮಾಡಲು ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಿದೆ. ಈ ಕುರಿತು ಆದೇಶ ಬಂದ ಕೂಡಲೇ ಸ್ಥಳಾಂತರ ಪ್ರಕ್ರಿಯೆ ಆರಂಭಿಸಬೇಕು.
Last Updated 3 ಮಾರ್ಚ್ 2026, 6:15 IST
ವೈದ್ಯಕೀಯ ಕಾಲೇಜಿಗೆ ಹೊಸ ಕಟ್ಟಡ ಹಸ್ತಾಂತರ ಶೀಘ್ರ: ಸಚಿವ ಡಿ.ಸುಧಾಕರ್‌

ನಾಯಕನಹಟ್ಟಿ: ಗುರುತಿಪ್ಪೇರುದ್ರಸ್ವಾಮಿ ದೊಡ್ಡರಥಕ್ಕೆ ಕಳಸ ಪ್ರತಿಷ್ಠಾಪನೆ

Guru Tipperudraswamy Jatra: ನಾಯಕನಹಟ್ಟಿ ಗುರುತಿಪ್ಪೇರುದ್ರಸ್ವಾಮಿಯ ವಾರ್ಷಿಕ ಜಾತ್ರಾ ಮಹೋತ್ಸವ ಮಾರ್ಚ್ 6ರಂದು ನಡೆಯುವ ಹಿನ್ನೆಲೆಯಲ್ಲಿ ಸೋಮವಾರ ದೊಡ್ಡರಥಕ್ಕೆ ಬಾಬುದಾರರು ಕಳಸ ಪ್ರತಿಷ್ಠಾಪನೆ ಕಾರ್ಯ ನೆರವೇರಿಸಿದರು.
Last Updated 3 ಮಾರ್ಚ್ 2026, 6:13 IST
ನಾಯಕನಹಟ್ಟಿ: ಗುರುತಿಪ್ಪೇರುದ್ರಸ್ವಾಮಿ ದೊಡ್ಡರಥಕ್ಕೆ ಕಳಸ ಪ್ರತಿಷ್ಠಾಪನೆ

ಹಿರಿಯೂರು: ಐಮಂಗಲ ಬಳಿ ನೊಳಂಬರ ಕಾಲದ ಭಗ್ನ ಶಿವಲಿಂಗ ಪತ್ತೆ

Nolamba Dynasty: ತಾಲ್ಲೂಕಿನ ಐಮಂಗಲ ಗ್ರಾಮದ ಸಮೀಪ ನಾಗೇಶ್ವರಸ್ವಾಮಿಗಳ ಹೊಲದಲ್ಲಿ ನೂತನ ಶಿಲಾಯುಗ ಕಾಲದ ಕಲ್ಲಿನ ಕೊಡಲಿ, ಕಲ್ಲಿನ ಚೆಂಡು ಹಾಗೂ ನೊಳಂಬರ ಕಾಲದ ಭಗ್ನ ಚಿಕ್ಕ ಶಿವಲಿಂಗ ಪತ್ತೆಯಾಗಿವೆ. ಇವು ಪ್ರಾಗೈತಿಹಾಸಿಕ ಕಾಲದ ಪ್ರಮುಖ ಅವಶೇಷಗಳಾಗಿವೆ.
Last Updated 3 ಮಾರ್ಚ್ 2026, 2:41 IST
ಹಿರಿಯೂರು: ಐಮಂಗಲ ಬಳಿ ನೊಳಂಬರ ಕಾಲದ ಭಗ್ನ ಶಿವಲಿಂಗ ಪತ್ತೆ
ADVERTISEMENT

ಒಳಮೀಸಲಾತಿ | ಸ್ಪಷ್ಟತೆ ನೀಡಿ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಿ: ಸ್ವಾಮೀಜಿ ಆಗ್ರಹ

Madiga Community Demand: ಒಳಮೀಸಲಾತಿ ಅನ್ವಯಿಸಿ ನೇಮಕಾತಿ ಪ್ರಕ್ರಿಯೆ ನಡೆಸುವ ಬಗ್ಗೆ ಮುಖ್ಯಮಂತ್ರಿ ಸ್ಪಷ್ಟತೆ ನೀಡಬೇಕು, ಇಲ್ಲವಾದರೆ ಹೋರಾಟಕ್ಕೆ ಸಿದ್ಧ ಎಂದು ಸ್ವಾಮೀಜಿಗಳು ಚಿತ್ರದುರ್ಗದಲ್ಲಿ ಎಚ್ಚರಿಸಿದರು.
Last Updated 2 ಮಾರ್ಚ್ 2026, 6:38 IST
ಒಳಮೀಸಲಾತಿ | ಸ್ಪಷ್ಟತೆ ನೀಡಿ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಿ: ಸ್ವಾಮೀಜಿ ಆಗ್ರಹ

ಚಿತ್ರದುರ್ಗ | ಹಾಳಾದ ಆರ್‌ಒ ಘಟಕಗಳು; ಸಿಗದ ಶುದ್ಧ ನೀರು

ಬೇಸಿಗೆ ಹೊಸ್ತಿಲಲ್ಲೇ ಜಿಲ್ಲೆಯಲ್ಲಿ ಜೀವ ಜಲಕ್ಕೆ ತತ್ವಾರ; ಜೆಜೆಎಂ ನಲ್ಲಿಗಳಲ್ಲೂ ನೀರಿಲ್ಲ
Last Updated 2 ಮಾರ್ಚ್ 2026, 6:33 IST
ಚಿತ್ರದುರ್ಗ | ಹಾಳಾದ ಆರ್‌ಒ ಘಟಕಗಳು; ಸಿಗದ ಶುದ್ಧ ನೀರು

ಹಿರಿಯೂರು: ಅತ್ತಿಗೆ–ನಾದಿನಿ ಸಂಬಂಧ ಗಟ್ಟಿಗೊಳಿಸುವ ಡಿಚ್ಚಿ ಹಬ್ಬ

Ahobala Narasimha Jatre: ಹಿರಿಯೂರಿನ ಸಿ.ಎನ್.ಮಾಳಿಗೆಯಲ್ಲಿ ನಡೆದ ಡಿಚ್ಚಿ ಹಬ್ಬದಲ್ಲಿ ಅತ್ತಿಗೆ–ನಾದಿನಿಯರ ಪರಸ್ಪರ ಅಪ್ಪುಗೆ ಆಚರಣೆ ಮೂಲಕ ಕುಟುಂಬ ಬಾಂಧವ್ಯ ಗಟ್ಟಿಗೊಳಿಸುವ ಸಂಪ್ರದಾಯ ಸಾವಿರಾರು ಭಕ್ತರ ನಡುವೆ ನೆರವೇರಿತು.
Last Updated 2 ಮಾರ್ಚ್ 2026, 6:28 IST
ಹಿರಿಯೂರು: ಅತ್ತಿಗೆ–ನಾದಿನಿ ಸಂಬಂಧ ಗಟ್ಟಿಗೊಳಿಸುವ ಡಿಚ್ಚಿ ಹಬ್ಬ
ADVERTISEMENT
ADVERTISEMENT
ADVERTISEMENT