ಮಂಗಳವಾರ, 17 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿತ್ರದುರ್ಗ

ADVERTISEMENT

ಕಡಲೆ ದರ ಕುಸಿತ: ಕೋಟೆ ನಾಡಿನ ರೈತರಿಗೆ ಸಂಕಷ್ಟ

ಕೋಟೆ ನಾಡಿನ ರೈತರ ಆರ್ಥಿಕ ಶಕ್ತಿಯಾಗಿದ್ದ ಬೆಳೆಯ ಇಳುವರಿ ಕುಸಿತದಿಂದಲೂ ಹಾನಿ...
Last Updated 16 ಫೆಬ್ರುವರಿ 2026, 21:31 IST
ಕಡಲೆ ದರ ಕುಸಿತ: ಕೋಟೆ ನಾಡಿನ ರೈತರಿಗೆ ಸಂಕಷ್ಟ

ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದ ಸೇವಾಲಾಲ್‌: ಕಾಂತರಾಜ್‌

Lambani Community: ಸಂತ ಸೇವಾಲಾಲ್ ಜಯಂತಿಯಲ್ಲಿ ಉಪವಿಭಾಗಾಧಿಕಾರಿ ಕಾಂತರಾಜ್ ಅವರು ಸೇವಾಲಾಲ್ ಅವರ ತತ್ವಗಳು ಯುವಜನತೆಗೆ ಮಾದರಿಯೆಂದು ಹೇಳಿದರು. ಲಂಬಾಣಿ ಸಮುದಾಯದ ಜಾಗೃತಿ ಹಾಗೂ ಹಕ್ಕುಪತ್ರ ವಿತರಣೆಯ ವಿಚಾರವೂ ಪ್ರಸ್ತಾಪವಾಯಿತು.
Last Updated 16 ಫೆಬ್ರುವರಿ 2026, 7:02 IST
ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದ ಸೇವಾಲಾಲ್‌: ಕಾಂತರಾಜ್‌

ಚಿತ್ರದುರ್ಗ | ಬಯಲಲ್ಲೇ ಶೌಚ; ಕಾಗದಕ್ಕಷ್ಟೇ ಸೀಮಿತವಾದ ಸ್ವಚ್ಛ ಭಾರತ್ ಮಿಷನ್‌

Open Defecation Issue: ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ODF ಘೋಷಿತ ಚಿತ್ರದುರ್ಗ ಜಿಲ್ಲೆಯ ಹಳ್ಳಿಗಳಲ್ಲಿ ಇನ್ನೂ ಬಯಲು ಶೌಚ ಮುಂದುವರಿದಿದೆ ಎಂಬ ಆರೋಪ; ಶೌಚಾಲಯ ಬಳಕೆ, ಅವ್ಯವಹಾರ, ನೀರಿನ ಕೊರತೆ ಕುರಿತು ವರದಿ.
Last Updated 16 ಫೆಬ್ರುವರಿ 2026, 6:59 IST
ಚಿತ್ರದುರ್ಗ | ಬಯಲಲ್ಲೇ ಶೌಚ; ಕಾಗದಕ್ಕಷ್ಟೇ ಸೀಮಿತವಾದ ಸ್ವಚ್ಛ ಭಾರತ್ ಮಿಷನ್‌

ಚಿತ್ರದುರ್ಗ ಜಿಲ್ಲೆಯಾದ್ಯಂತ ಮೊಳಗಿದ ಶಿವನಾಮ ಸ್ಮರಣೆ

ಸದ್ಗುರು ಕಬೀರಾನಂದಾಶ್ರಮದಲ್ಲಿ ಶಿವನಾಮ ಸಪ್ತಾಹ, ಜನಪದ– ಪಲ್ಲಕ್ಕಿ ಉತ್ಸವ
Last Updated 16 ಫೆಬ್ರುವರಿ 2026, 6:54 IST
ಚಿತ್ರದುರ್ಗ ಜಿಲ್ಲೆಯಾದ್ಯಂತ ಮೊಳಗಿದ ಶಿವನಾಮ ಸ್ಮರಣೆ

ಸಿರಿಗೆರೆ ಮಠದ ಘನತೆ ಹೆಚ್ಚಿಸಿದ ಮಲಿಕಾರ್ಜುನ ಶ್ರೀ

Mallikarjuna Shivacharya Tribute: ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಗಳ 18ನೇ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರ ಕೃಷಿ ಮತ್ತು ಆಧ್ಯಾತ್ಮಿಕ ಸೇವೆಯನ್ನು ಸ್ಮರಿಸಲಾಯಿತು.
Last Updated 16 ಫೆಬ್ರುವರಿ 2026, 6:51 IST
ಸಿರಿಗೆರೆ ಮಠದ ಘನತೆ ಹೆಚ್ಚಿಸಿದ ಮಲಿಕಾರ್ಜುನ ಶ್ರೀ

ಆರ್ಥಿಕ ಸಂಸ್ಥೆಗಳು ಬಲಗೊಂಡರೆ ರೈತರಿಗೆ ಬಲ: ಸಚಿವ ಡಿ. ಸುಧಾಕರ್

Hiriyur Cooperative News: ಹಿರಿಯೂರಿನಲ್ಲಿ 12 ವಾಣಿಜ್ಯ ಮಳಿಗೆಗಳ ಉದ್ಘಾಟನೆ ವೇಳೆ ಸಚಿವ ಡಿ. ಸುಧಾಕರ್ ಸಹಕಾರಿ ಆರ್ಥಿಕ ಸಂಸ್ಥೆಗಳು ಬಲಗೊಂಡರೆ ರೈತರಿಗೆ ಹೆಚ್ಚಿನ ನೆರವು ದೊರೆಯಲಿದೆ ಎಂದು ಹೇಳಿದರು.
Last Updated 16 ಫೆಬ್ರುವರಿ 2026, 6:49 IST
ಆರ್ಥಿಕ ಸಂಸ್ಥೆಗಳು ಬಲಗೊಂಡರೆ ರೈತರಿಗೆ ಬಲ: ಸಚಿವ ಡಿ. ಸುಧಾಕರ್

ಸಿರಿಗೆರೆ: ಮೆಕ್ಕೆಜೋಳದ ರಾಶಿಗೆ ಬೆಂಕಿ

Sirigere Fire News: ಸಿರಿಗೆರೆ ಸಮೀಪದ ಲಕ್ಷ್ಮೀಸಾಗರ ಗ್ರಾಮದಲ್ಲಿ ರೈತ ಧನಂಜಯಪ್ಪ ಅವರ 22 ಲೋಡ್ ಮೆಕ್ಕೆಜೋಳದ ರಾಶಿಗೆ ಬೆಂಕಿ ತಗುಲಿ ₹4-5 ಲಕ್ಷ ನಷ್ಟ ಉಂಟಾಗಿದೆ.
Last Updated 16 ಫೆಬ್ರುವರಿ 2026, 6:48 IST
ಸಿರಿಗೆರೆ: ಮೆಕ್ಕೆಜೋಳದ ರಾಶಿಗೆ ಬೆಂಕಿ
ADVERTISEMENT

ಚಿತ್ರದುರ್ಗ: ಶಾಲಾ ಕಟ್ಟಡದಿಂದ ಹಾರಿ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

Chitradurga School Tragedy: ತಾಲ್ಲೂಕಿನ ಭರಮಸಾಗರದ ಡಿವಿಎಸ್ ಶಾಲೆಯ ವಿದ್ಯಾರ್ಥಿಯೊಬ್ಬ ಶಾಲಾ ಕಟ್ಟಡದ 3ನೇ ಮಹಡಿಯಿಂದ ಬಿದ್ದು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 10ನೇ ತರಗತಿ ಓದುತ್ತಿದ್ದ ಕ್ರೊಟ್ರೇಶ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.
Last Updated 16 ಫೆಬ್ರುವರಿ 2026, 5:48 IST
ಚಿತ್ರದುರ್ಗ: ಶಾಲಾ ಕಟ್ಟಡದಿಂದ ಹಾರಿ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ವಿಬಿ ಜಿ ರಾಮ್‌ ಜಿ | ಕಾಂಗ್ರೆಸ್ ನಾಯಕರ ಸುಳ್ಳು ಸತ್ಯವಾಗಲ್ಲ: ಕೆ.ಎಸ್‌.ನವೀನ್‌

Chitradurga News: ಕೇಂದ್ರದ ವಿಬಿ–ಜಿ ರಾಮ್‌ ಜೀ ಯೋಜನೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌. ನವೀನ್ ಆರೋಪಿಸಿದರು. ಈ ಕುರಿತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಪಾದಯಾತ್ರೆ ನಡೆಸಲು ಬಿಜೆಪಿ ನಿರ್ಧರಿಸಿದೆ.
Last Updated 15 ಫೆಬ್ರುವರಿ 2026, 6:59 IST
ವಿಬಿ ಜಿ ರಾಮ್‌ ಜಿ | ಕಾಂಗ್ರೆಸ್ ನಾಯಕರ ಸುಳ್ಳು ಸತ್ಯವಾಗಲ್ಲ: ಕೆ.ಎಸ್‌.ನವೀನ್‌

ಸಿರಿಗೆರೆ | ಸಹಪಾಠಿಗಳ ಜೊತೆ ಸ್ಪರ್ಧೆಗಿಳಿಯದೆ ಸಾಧಿಸಿ: ಮಂಜುನಾಥ್‌

SSLC Exams: ಸಿರಿಗೆರೆಯ ತರಳಬಾಳು ವಿದ್ಯಾಸಂಸ್ಥೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ‘ಪರೀಕ್ಷೆ ಒಂದು ಹಬ್ಬ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾಧನಾ ಅಕಾಡೆಮಿಯ ಮಂಜುನಾಥ್‌ ಅವರು ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿ ಬಗ್ಗೆ ಮಾರ್ಗದರ್ಶನ ನೀಡಿದರು.
Last Updated 15 ಫೆಬ್ರುವರಿ 2026, 6:57 IST
ಸಿರಿಗೆರೆ | ಸಹಪಾಠಿಗಳ ಜೊತೆ ಸ್ಪರ್ಧೆಗಿಳಿಯದೆ ಸಾಧಿಸಿ: ಮಂಜುನಾಥ್‌
ADVERTISEMENT
ADVERTISEMENT
ADVERTISEMENT