ಹಿರಿಯೂರು| ಐದು ಸರ್ಕಾರಿ ಶಾಲೆಗಳ ಬಂದ್ ಕ್ರಮಕ್ಕೆ ಖಂಡನೆ; ಗ್ರಾಮಸ್ಥರ ಪ್ರತಿಭಟನೆ
ಹಿರಿಯೂರಿನ ವಿವಿಧ ಹಳ್ಳಿಗಳಲ್ಲಿ ಐದು ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಕೆಪಿಎಸ್ ಮ್ಯಾಗ್ನೆಟ್ ಶಾಲೆ ಆರಂಭದ ಹೆಸರಲ್ಲಿ ಶಾಲೆ ಮುಚ್ಚುವ ಕ್ರಮ ಖಂಡನೆಗೆ ಕಾರಣವಾಗಿದೆ.Last Updated 1 ಫೆಬ್ರುವರಿ 2026, 7:29 IST