ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿತ್ರದುರ್ಗ

ADVERTISEMENT

ಒಳಮೀಸಲಾತಿ | ಸ್ಪಷ್ಟತೆ ನೀಡಿ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಿ: ಸ್ವಾಮೀಜಿ ಆಗ್ರಹ

Madiga Community Demand: ಒಳಮೀಸಲಾತಿ ಅನ್ವಯಿಸಿ ನೇಮಕಾತಿ ಪ್ರಕ್ರಿಯೆ ನಡೆಸುವ ಬಗ್ಗೆ ಮುಖ್ಯಮಂತ್ರಿ ಸ್ಪಷ್ಟತೆ ನೀಡಬೇಕು, ಇಲ್ಲವಾದರೆ ಹೋರಾಟಕ್ಕೆ ಸಿದ್ಧ ಎಂದು ಸ್ವಾಮೀಜಿಗಳು ಚಿತ್ರದುರ್ಗದಲ್ಲಿ ಎಚ್ಚರಿಸಿದರು.
Last Updated 2 ಮಾರ್ಚ್ 2026, 6:38 IST
ಒಳಮೀಸಲಾತಿ | ಸ್ಪಷ್ಟತೆ ನೀಡಿ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಿ: ಸ್ವಾಮೀಜಿ ಆಗ್ರಹ

ಚಿತ್ರದುರ್ಗ | ಹಾಳಾದ ಆರ್‌ಒ ಘಟಕಗಳು; ಸಿಗದ ಶುದ್ಧ ನೀರು

ಬೇಸಿಗೆ ಹೊಸ್ತಿಲಲ್ಲೇ ಜಿಲ್ಲೆಯಲ್ಲಿ ಜೀವ ಜಲಕ್ಕೆ ತತ್ವಾರ; ಜೆಜೆಎಂ ನಲ್ಲಿಗಳಲ್ಲೂ ನೀರಿಲ್ಲ
Last Updated 2 ಮಾರ್ಚ್ 2026, 6:33 IST
ಚಿತ್ರದುರ್ಗ | ಹಾಳಾದ ಆರ್‌ಒ ಘಟಕಗಳು; ಸಿಗದ ಶುದ್ಧ ನೀರು

ಹಿರಿಯೂರು: ಅತ್ತಿಗೆ–ನಾದಿನಿ ಸಂಬಂಧ ಗಟ್ಟಿಗೊಳಿಸುವ ಡಿಚ್ಚಿ ಹಬ್ಬ

Ahobala Narasimha Jatre: ಹಿರಿಯೂರಿನ ಸಿ.ಎನ್.ಮಾಳಿಗೆಯಲ್ಲಿ ನಡೆದ ಡಿಚ್ಚಿ ಹಬ್ಬದಲ್ಲಿ ಅತ್ತಿಗೆ–ನಾದಿನಿಯರ ಪರಸ್ಪರ ಅಪ್ಪುಗೆ ಆಚರಣೆ ಮೂಲಕ ಕುಟುಂಬ ಬಾಂಧವ್ಯ ಗಟ್ಟಿಗೊಳಿಸುವ ಸಂಪ್ರದಾಯ ಸಾವಿರಾರು ಭಕ್ತರ ನಡುವೆ ನೆರವೇರಿತು.
Last Updated 2 ಮಾರ್ಚ್ 2026, 6:28 IST
ಹಿರಿಯೂರು: ಅತ್ತಿಗೆ–ನಾದಿನಿ ಸಂಬಂಧ ಗಟ್ಟಿಗೊಳಿಸುವ ಡಿಚ್ಚಿ ಹಬ್ಬ

ನುಡಿದಂತೆ ನಡೆಯುವ ಸಂಸ್ಕೃತಿ ಬೆಳೆಸಿಕೊಳ್ಳೋಣ: ಆರ್.ಶಿವಣ್ಣ

Renukacharya Message: ಚಿತ್ರದುರ್ಗದಲ್ಲಿ ನಡೆದ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಶರಣರ ನಡೆ-ನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ಸಮಾನತೆಯ ಸಂದೇಶವನ್ನು ಪಾಲಿಸಬೇಕು ಎಂದು ಆರ್.ಶಿವಣ್ಣ ಹೇಳಿದರು.
Last Updated 2 ಮಾರ್ಚ್ 2026, 6:27 IST
ನುಡಿದಂತೆ ನಡೆಯುವ ಸಂಸ್ಕೃತಿ ಬೆಳೆಸಿಕೊಳ್ಳೋಣ: ಆರ್.ಶಿವಣ್ಣ

ರಾಜ್ಯ ಸರ್ಕಾರದ ನಡೆ ಸಮರ್ಥನೀಯವಲ್ಲ: ಬಿ.ಪಿ.ತಿಪ್ಪೇಸ್ವಾಮಿ

‘ತಡೆ ಮೀಸಲಾತಿಗೇ ಹೊರತು ಒಳಮೀಸಲಾತಿಗೆ ಅಲ್ಲ’
Last Updated 2 ಮಾರ್ಚ್ 2026, 6:25 IST
ರಾಜ್ಯ ಸರ್ಕಾರದ ನಡೆ ಸಮರ್ಥನೀಯವಲ್ಲ: ಬಿ.ಪಿ.ತಿಪ್ಪೇಸ್ವಾಮಿ

ಗೋಡಂಬಿ ಬೆಳೆಗಾರರ ನೆರವಿಗೆ ಸರ್ಕಾರಗಳು ನಿಲ್ಲಲಿ: ಬಿ.ಎಸ್. ರಘುನಾಥ್

Cashew Cultivation Seminar: ಹಿರಿಯೂರಿನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಗೋಡಂಬಿ ಬೆಳೆಗಾರರ ಸಂಕಷ್ಟ ಪರಿಹರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರೋತ್ಸಾಹಕ ಯೋಜನೆ ರೂಪಿಸಬೇಕು ಎಂದು ಬಿ.ಎಸ್. ರಘುನಾಥ್ ಒತ್ತಾಯಿಸಿದರು.
Last Updated 2 ಮಾರ್ಚ್ 2026, 6:25 IST
ಗೋಡಂಬಿ ಬೆಳೆಗಾರರ ನೆರವಿಗೆ ಸರ್ಕಾರಗಳು ನಿಲ್ಲಲಿ:  ಬಿ.ಎಸ್. ರಘುನಾಥ್

ತಾಯಿ ಕೊಲೆ; ಮಗನಿಗೆ ಜೀವಾವಧಿ ಶಿಕ್ಷೆ

Karnataka Matricide Case: ಮದ್ಯ ಸೇವನೆಗೆ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ತಾಯಿಯನ್ನೇ ಕೊಲೆ ಮಾಡಿದ್ದ ಮಗನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶನಿವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
Last Updated 1 ಮಾರ್ಚ್ 2026, 6:25 IST
ತಾಯಿ ಕೊಲೆ; ಮಗನಿಗೆ ಜೀವಾವಧಿ ಶಿಕ್ಷೆ
ADVERTISEMENT

ಸಿರಿಗೆರೆ | ಠಾಣೆ ಮೆಟ್ಟಿಲೇರಿದ ಯುವತಿ; ಹೆದರಿ ಮದುವೆಯಾದ ಶಿಕ್ಷಕ

Teacher Marriage Controversy: ಪ್ರೀತಿಸಿ, ಬಳಿಕ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದ ಶಿಕ್ಷಕ ಮದುವೆಯಾಗಲು ನಿರಾಕರಿಸಿದ ಕಾರಣ ಯುವತಿಯೊಬ್ಬರು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು,
Last Updated 1 ಮಾರ್ಚ್ 2026, 6:22 IST
ಸಿರಿಗೆರೆ | ಠಾಣೆ ಮೆಟ್ಟಿಲೇರಿದ ಯುವತಿ; 
ಹೆದರಿ ಮದುವೆಯಾದ ಶಿಕ್ಷಕ

ಹಿರಿಯೂರು | ಆಮರಣಾಂತ ಉಪವಾಸ ಮಾರ್ಚ್ 2 ರಿಂದ

Bhadra Upper Bank Project: ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕುರಿತು ಸರ್ಕಾರದ ಕಡೆಯಿಂದ ಯಾವುದೇ ಭರವಸೆ ಇಲ್ಲದ ಕಾರಣ, ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಮಾರ್ಚ್ 2 ರಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಆಮರಣಾಂತ ಉಪವಾಸ ನಡೆಸಲು ನಗರದಲ್ಲಿ ಶನಿವಾರ ನಡೆದ ರೈತಸಂಘ ಮತ್ತು
Last Updated 1 ಮಾರ್ಚ್ 2026, 6:18 IST
ಹಿರಿಯೂರು | ಆಮರಣಾಂತ ಉಪವಾಸ ಮಾರ್ಚ್ 2 ರಿಂದ

ಚಿತ್ರದುರ್ಗ | ಶಿಥಿಲ ಕಟ್ಟಡದಲ್ಲೇ ಪಿಯುಸಿ ಪರೀಕ್ಷಾ ಕೇಂದ್ರ!

ದುರ್ವಾಸನೆ ನಡುವೆಯೇ ಪರೀಕ್ಷೆ ಬರೆದ ವಿದ್ಯಾರ್ಥಿಗಳು
Last Updated 1 ಮಾರ್ಚ್ 2026, 6:14 IST
ಚಿತ್ರದುರ್ಗ | ಶಿಥಿಲ ಕಟ್ಟಡದಲ್ಲೇ ಪಿಯುಸಿ ಪರೀಕ್ಷಾ ಕೇಂದ್ರ!
ADVERTISEMENT
ADVERTISEMENT
ADVERTISEMENT