ಗುರುವಾರ, 8 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಚಿತ್ರದುರ್ಗ

ADVERTISEMENT

ಚಿತ್ರದುರ್ಗ: ಮದುವೆ ಮಾಡಿಸದಿದ್ದಕ್ಕೆ ತಂದೆಯನ್ನೇ ಕೊಂದ ಮಗ

Chitradurga Crime: ಚಿತ್ರದುರ್ಗ: ಮದುವೆ ಮಾಡಿಸಲಿಲ್ಲ ಎಂದು ಕೋಪಗೊಂಡ ಪುತ್ರನೊಬ್ಬ ತಂದೆಯ ತಲೆಗೆ ರಾಡ್‌ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಹೊಸದುರ್ಗ ತಾಲ್ಲೂಕಿನ ಅತ್ತಿಘಟ್ಟ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ
Last Updated 8 ಜನವರಿ 2026, 14:19 IST
ಚಿತ್ರದುರ್ಗ: ಮದುವೆ ಮಾಡಿಸದಿದ್ದಕ್ಕೆ ತಂದೆಯನ್ನೇ ಕೊಂದ ಮಗ

ಹಿರಿಯೂರು: ರಸ್ತೆಗೆ ಬೇಕರಿ ಕಸ; ₹ 2 ಸಾವಿರ ದಂಡ, ಕಸ ತುಂಬುವ ಶಿಕ್ಷೆ

ಕಸ ವಿಲೇವಾರಿ. ಕಠಿಣ ಕ್ರಮಕ್ಕೆ ಮುಂದಾದ ನಗರಸಭೆ.
Last Updated 8 ಜನವರಿ 2026, 6:46 IST
ಹಿರಿಯೂರು: ರಸ್ತೆಗೆ ಬೇಕರಿ ಕಸ;  ₹ 2 ಸಾವಿರ ದಂಡ, ಕಸ ತುಂಬುವ ಶಿಕ್ಷೆ

ಹೊಳಲ್ಕೆರೆ: ಸಮಸ್ಯೆ ಆಲಿಸಲು ಗ್ರಾಮ ಫೋನ್ ಆರಂಭ

ಗಂಗಸಮುದ್ರ, ತಾಳಿಕಟ್ಟೆಗೆ ಸಿಇಒ ಡಾ.ಎಸ್.ಆಕಾಶ್ ಭೇಟಿ
Last Updated 8 ಜನವರಿ 2026, 6:45 IST
ಹೊಳಲ್ಕೆರೆ: ಸಮಸ್ಯೆ ಆಲಿಸಲು ಗ್ರಾಮ ಫೋನ್ ಆರಂಭ

ತುರುವನೂರು ಮಾರಿಕಾಂಬ ಜಾತ್ರೆ; ಮೌಢ್ಯಾಚರಣೆಗಳಿಗೆ ತಡೆ: ಪೊಲೀಸ್

Superstition Ban: ‘ತುರುವನೂರು ಗ್ರಾಮದಲ್ಲಿ ನಡೆಯುತ್ತಿರುವ ಗ್ರಾಮ ದೇವತೆ ಮಾರಿಕಾಂಬ ದೇವಿ ಜಾತ್ರೆಯಲ್ಲಿ ಮೌಢ್ಯಾಚರಣೆಗಳು ನಡೆಯದಂತೆ ತಡೆ ಹಿಡಿಯಲಾಗಿದೆ’ ಎಂದು ಚಿತ್ರದುರ್ಗ ನಾಗರಿಕ ಹಕ್ಕು ಜಾರಿನಿರ್ದೇಶನಾಲಯ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಬಿ.ಎಲ್.ಜಯಪ್ಪನಾಯಕ ಹೇಳಿದ್ದಾರೆ.
Last Updated 8 ಜನವರಿ 2026, 6:44 IST
ತುರುವನೂರು ಮಾರಿಕಾಂಬ ಜಾತ್ರೆ; ಮೌಢ್ಯಾಚರಣೆಗಳಿಗೆ ತಡೆ: ಪೊಲೀಸ್

ಹೊಸದುರ್ಗ: ಕಡಲೆಗೆ ಸೊರಗು ರೋಗ, ಕಾಯಿಕೊರಕ ಬಾಧೆ

ಹೊಸದುರ್ಗ ತಾಲ್ಲೂಕಿನಲ್ಲಿ 3,380 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ; ಬಾರದ ಇಳುವರಿ
Last Updated 8 ಜನವರಿ 2026, 6:42 IST
ಹೊಸದುರ್ಗ: ಕಡಲೆಗೆ ಸೊರಗು ರೋಗ, ಕಾಯಿಕೊರಕ ಬಾಧೆ

ಹೊಸದುರ್ಗ: ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ

Animal Birth Control: ಪುರಸಭೆ ವತಿಯಿಂದ ಪಟ್ಟಣದ ಬೀದಿ ನಾಯಿಗಳನ್ನು ಹಿಡಿದು ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡುವ ಕಾರ್ಯ ಸೋಮವಾರದಿಂದ ಆರಂಭವಾಗಿದೆ.
Last Updated 8 ಜನವರಿ 2026, 6:41 IST
ಹೊಸದುರ್ಗ: ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ

ಚಿಕ್ಕಜಾಜೂರು: ಅಡಿಕೆ ಗಿಡಗಳಿಗೆ ಸುಣ್ಣ; ಹೆಚ್ಚಿದ ಬೇಡಿಕೆ

ಚಿಕ್ಕಜಾಜೂರು: ವಾರದ ಸಂತೆಯಲ್ಲಿ ಸುಣ್ಣ ಮಾರಾಟ
Last Updated 8 ಜನವರಿ 2026, 6:31 IST
ಚಿಕ್ಕಜಾಜೂರು: ಅಡಿಕೆ ಗಿಡಗಳಿಗೆ ಸುಣ್ಣ; ಹೆಚ್ಚಿದ ಬೇಡಿಕೆ
ADVERTISEMENT

ಬಸ್‌ ಸಂಚಾರ ಬಂದ್‌; ರೈತ ಸಂಘ ಆಕ್ರೋಶ

ಬಿ.ಡಿ.ರಸ್ತೆಯಲ್ಲಿ ಬಾರದ ಕೆಎಸ್‌ಆರ್‌ಟಿಸಿ ಬಸ್‌; ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ
Last Updated 7 ಜನವರಿ 2026, 5:07 IST
ಬಸ್‌ ಸಂಚಾರ ಬಂದ್‌; ರೈತ ಸಂಘ ಆಕ್ರೋಶ

ಬಳ್ಳಾರಿ ಗಲಭೆ ಪ್ರಕರಣ ಸಿಬಿಐಗೆ ಒಪ್ಪಿಸಲು ಮನವಿ

Ballari riots investigation ಬಳ್ಳಾರಿಯಲ್ಲಿ ನಡೆದ ಗಲಭೆಯ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ರೈತ ಸಂಘ ಕಾರ್ಯಕರ್ತರು ತಾಲ್ಲೂಕು ಕಚೇರಿಗೆ ಮನವಿ ಸಲ್ಲಿಸಿದರು.
Last Updated 7 ಜನವರಿ 2026, 5:06 IST
ಬಳ್ಳಾರಿ ಗಲಭೆ ಪ್ರಕರಣ ಸಿಬಿಐಗೆ ಒಪ್ಪಿಸಲು ಮನವಿ

ಅನ್ಯ ಪಕ್ಷಗಳ ಜೊತೆ ಹೊಂದಾಣಿಕೆ ಇಲ್ಲ: ಎನ್. ಮಂಜಪ್ಪ

Independent Contest: ಚಿತ್ತದುರ್ಗದಲ್ಲಿ ಎನ್. ಮಂಜಪ್ಪ ಪ್ರಕಟಿಸಿದಂತೆ, ಸಮಾಜವಾದಿ ಪಕ್ಷ предстоящих ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆಯಾಗದೆ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದೆ.
Last Updated 7 ಜನವರಿ 2026, 5:05 IST
ಅನ್ಯ ಪಕ್ಷಗಳ ಜೊತೆ ಹೊಂದಾಣಿಕೆ ಇಲ್ಲ: ಎನ್. ಮಂಜಪ್ಪ
ADVERTISEMENT
ADVERTISEMENT
ADVERTISEMENT