ಶುಕ್ರವಾರ, 30 ಜನವರಿ 2026
×
ADVERTISEMENT

ಚಿತ್ರದುರ್ಗ

ADVERTISEMENT

ಹಿರಿಯೂರು | ಇಂದಿನಿಂದ ಮೂರು ದಿನ ರಾಜ್ಯಮಟ್ಟದ ಕಬಡ್ಡಿ ಟೂರ್ನಿ

ಎರಡೂವರೆ ಸಾವಿರ ಕ್ರೀಡಾಪ್ರೇಮಿಗಳಿಗೆ ಪಂದ್ಯ ವೀಕ್ಷಣೆಗೆ ಗ್ಯಾಲರಿ ವ್ಯವಸ್ಥೆ
Last Updated 30 ಜನವರಿ 2026, 4:57 IST
ಹಿರಿಯೂರು | ಇಂದಿನಿಂದ ಮೂರು ದಿನ ರಾಜ್ಯಮಟ್ಟದ ಕಬಡ್ಡಿ ಟೂರ್ನಿ

ನಾಯಕನಹಟ್ಟಿ | ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ

Nayakanahatti News: ನಾಯಕನಹಟ್ಟಿಯ ವಿದ್ಯಾವಿಕಾಸ ಶಾಲೆಯ ಯುಕೆಜಿ ವಿದ್ಯಾರ್ಥಿನಿ ಲಿಹಾರಿಕಾ ಆರ್. ದೇವರಮನೆ 33 ಸೆಕೆಂಡ್‌ಗಳಲ್ಲಿ ಭಾರತದ ರಾಜ್ಯಗಳ ಹೆಸರನ್ನು ಹೇಳಿ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದ್ದಾಳೆ.
Last Updated 30 ಜನವರಿ 2026, 4:57 IST
ನಾಯಕನಹಟ್ಟಿ | ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ

ಜ್ಞಾನ ವಿನಿಮಯ’ಕ್ಕೆ ಐಐಎಸ್‌ಸಿ– ನೇಪಾಳ ವಿವಿ ಸಹಿ: ಪ್ರೊ.ಬಿ.ಸುಬ್ಬಾರೆಡ್ಡಿ

ಐಐಎಸ್‌ಸಿಗೆ ನೇಪಾಳ ವಿಶ್ವವಿದ್ಯಾನಿಲಯ ಕುಲಸಚಿವರು, ಗಣ್ಯರ ನಿಯೋಗ ಭೇಟಿ
Last Updated 30 ಜನವರಿ 2026, 4:57 IST
ಜ್ಞಾನ ವಿನಿಮಯ’ಕ್ಕೆ ಐಐಎಸ್‌ಸಿ– ನೇಪಾಳ ವಿವಿ ಸಹಿ: ಪ್ರೊ.ಬಿ.ಸುಬ್ಬಾರೆಡ್ಡಿ

ಕೆಂಚಾಂಬಿಕಾ ದೇವಿ ರಥೋತ್ಸವ ಇಂದು

ಹೊಸದುರ್ಗ : ತಾಲ್ಲೂಕಿನ ಶ್ರೀರಾಂಪುರ ಹೋಬಳಿಯ ಕಸಬಾ ಹೋಬಳಿ ಗ್ರಾಮದಲ್ಲಿ ನೆಲೆಸಿರುವ ಶಕ್ತಿದೇವತೆ ಕೆಂಚಾಂಬಿಕಾ ದೇವಿಯ ರಥೋತ್ಸವ ಜ. 31 ರಂದು ಮಧ್ಯಾಹ್ನ ನಡೆಯಲಿದೆ.
Last Updated 30 ಜನವರಿ 2026, 4:56 IST
ಕೆಂಚಾಂಬಿಕಾ ದೇವಿ ರಥೋತ್ಸವ ಇಂದು

ಚಿತ್ರದುರ್ಗ | ಉದ್ಯೋಗ ಮೇಳ; 7,500 ಮಂದಿ ಭಾಗಿ ನಿರೀಕ್ಷೆ

ಪೂರ್ವಸಿದ್ಧತಾ ಸಭೆ; ಜಿಲ್ಲೆಯಾದ್ಯಂತ ವ್ಯಾಪಕ ಪ್ರಚಾರ ಕೈಗೊಳ್ಳಲು ಜಿ.ಪಂ ಸಿಇಒ ಆಕಾಶ್‌ ಸೂಚನೆ
Last Updated 30 ಜನವರಿ 2026, 4:55 IST
ಚಿತ್ರದುರ್ಗ | ಉದ್ಯೋಗ ಮೇಳ; 7,500 ಮಂದಿ ಭಾಗಿ ನಿರೀಕ್ಷೆ

ಚಿತ್ರದುರ್ಗ: ನಗರಸಭೆಯಿಂದಲೇ ಅವೈಜ್ಞಾನಿಕ ಮಳಿಗೆ ನಿರ್ಮಾಣ

ದುರ್ಗದ ನಾಲ್ಕು ಕಡೆ ರಸ್ತೆ ಬದಿಯಲ್ಲಿ ತಲೆ ಎತ್ತಿದ ಅಂಗಡಿಗಳು; ಅನುಮಾನ ಮೂಡಿಸಿದ ಅಧಿಕಾರಿಗಳ ಕ್ರಮ
Last Updated 29 ಜನವರಿ 2026, 6:46 IST
ಚಿತ್ರದುರ್ಗ: ನಗರಸಭೆಯಿಂದಲೇ ಅವೈಜ್ಞಾನಿಕ ಮಳಿಗೆ ನಿರ್ಮಾಣ

ತೊಗರಿ: ಪ್ರತಿ ಕ್ವಿಂಟಲ್‌ಗೆ ₹ 8,000 ಬೆಂಬಲ ಬೆಲೆ; ಶಾಸಕ ಟಿ.ರಘುಮೂರ್ತಿ

Togari MSP: ಚಳ್ಳಕೆರೆ ತಾಲ್ಲೂಕಿನ ಮೀರಸಾಬಿಹಳ್ಳಿ ಗ್ರಾಮದ ರಾಣಿಕೆರೆ ಸಹಕಾರ ಸಂಘ ಆವರಣದಲ್ಲಿ ತೊಗರಿಗೆ ಪ್ರತಿ ಕ್ವಿಂಟಲ್‌ಗೆ ₹8,000 ಬೆಂಬಲ ಬೆಲೆ ನಿಗದಿಪಡಿಸಿ ಖರೀದಿ ಕೇಂದ್ರ ಆರಂಭಿಸಲಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದ್ದಾರೆ.
Last Updated 29 ಜನವರಿ 2026, 6:45 IST
ತೊಗರಿ: ಪ್ರತಿ ಕ್ವಿಂಟಲ್‌ಗೆ ₹ 8,000 ಬೆಂಬಲ ಬೆಲೆ; ಶಾಸಕ ಟಿ.ರಘುಮೂರ್ತಿ
ADVERTISEMENT

ಕಲಾ ಕಾಲೇಜು; ಉದ್ಯೋಗ ಮೇಳ ಫೆ.1ಕ್ಕೆ

Employment Fair Chitradurga: ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ಫೆ.1ರಂದು ಉದ್ಯೋಗ ಮೇಳ ನಡೆಯಲಿದೆ. ವಿವಿಧ ಇಲಾಖೆ ಮತ್ತು ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
Last Updated 29 ಜನವರಿ 2026, 6:44 IST
ಕಲಾ ಕಾಲೇಜು; ಉದ್ಯೋಗ ಮೇಳ ಫೆ.1ಕ್ಕೆ

ಕೋಟೆನಾಡಿಗೆ ಡರ್ಮಾಕೊನ್‌ ಸೈಕಲ್‌ ರ‍್ಯಾಲಿ

Dermacon Cycle Rally: ಹುಬ್ಬಳ್ಳಿಯಿಂದ ಆರಂಭವಾದ ಡರ್ಮಾಕೊನ್ ಸೈಕಲ್ ರ‍್ಯಾಲಿ ಚಿತ್ರದುರ್ಗದ ಕೋಟೆ ಆವರಣ ತಲುಪಿ, ಚರ್ಮ, ಲೈಂಗಿಕ ಮತ್ತು ಕುಷ್ಠ ರೋಗಗಳ ಬಗ್ಗೆ ಜಾಗೃತಿ ಮೂಡಿಸಿತು. ಜ.29ರಿಂದ ಬೆಂಗಳೂರುದಲ್ಲಿ ಐಎಡಿವಿಎಲ್ ಸಮ್ಮೇಳನ.
Last Updated 29 ಜನವರಿ 2026, 6:42 IST
ಕೋಟೆನಾಡಿಗೆ ಡರ್ಮಾಕೊನ್‌ ಸೈಕಲ್‌ ರ‍್ಯಾಲಿ

ಗ್ರಾಮೀಣ ಬ್ಯಾಂಕ್‌ ನೌಕರರ ಪ್ರತಿಭಟನೆ

Bank Employees Protest: ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರು ವಾರಕ್ಕೆ ಐದು ದಿನಗಳ ಕೆಲಸದ ವ್ಯವಸ್ಥೆ ಜಾರಿಗೆ ಆಗ್ರಹಿಸಿ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದರು. ಶನಿವಾರ ಸಂಪೂರ್ಣ ರಜೆ ನೀಡುವಂತೆ ಒತ್ತಾಯ.
Last Updated 29 ಜನವರಿ 2026, 6:41 IST
ಗ್ರಾಮೀಣ ಬ್ಯಾಂಕ್‌ ನೌಕರರ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT