ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿತ್ರದುರ್ಗ

ADVERTISEMENT

ಚಿತ್ರದುರ್ಗ | ತಿಪ್ಪೆ ಪಕ್ಕ ಮಳಿಗೆ; ನಗರಸಭೆಯಿಂದಲೇ ನಿಯಮ ಉಲ್ಲಂಘನೆ

ಕಸ ವಿಂಗಡಣೆ ಸ್ಥಳದಲ್ಲಿ ಅವೈಜ್ಞಾನಿಕ ಆಹಾರ ಅಂಗಡಿ; ಜನರ ವಿರೋಧದ ನಡುವೆಯೂ ಕಾಮಗಾರಿ
Last Updated 22 ಫೆಬ್ರುವರಿ 2026, 5:41 IST
ಚಿತ್ರದುರ್ಗ | ತಿಪ್ಪೆ ಪಕ್ಕ ಮಳಿಗೆ; ನಗರಸಭೆಯಿಂದಲೇ ನಿಯಮ ಉಲ್ಲಂಘನೆ

ಐತಿಹಾಸಿಕ ಗುರುತಿಪ್ಪೇರುದ್ರಸ್ವಾಮಿ ಹುಂಡಿ ಎಣಿಕೆ; ₹ 34 ಲಕ್ಷ ಸಂಗ್ರಹ

Guru Tipperudraswamy Temple: ನಾಯಕನಹಟ್ಟಿ: ಐತಿಹಾಸಿಕ ಗುರುತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ನಾಲ್ಕು ತಿಂಗಳ ನಂತರ ಹುಂಡಿ ಹಣದ ಎಣಿಕೆ ಕಾರ್ಯವನ್ನು ಶನಿವಾರ ದೇವಾಲಯದ ಆವರಣದಲ್ಲಿ ಬ್ಯಾಂಕ್ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳ ಸಹಯೋಗದಲ್ಲಿ ನಡೆಸಲಾಯಿತು.
Last Updated 21 ಫೆಬ್ರುವರಿ 2026, 22:44 IST
ಐತಿಹಾಸಿಕ ಗುರುತಿಪ್ಪೇರುದ್ರಸ್ವಾಮಿ ಹುಂಡಿ ಎಣಿಕೆ; ₹ 34 ಲಕ್ಷ ಸಂಗ್ರಹ

ಒಳಮೀಸಲಾತಿಗೆ ಜಾರಿಗೆ ಆಗ್ರಹ; ಪ್ರತಿಭಟನೆ 23ಕ್ಕೆ

Dalit Protest: ಮೊಳಕಾಲ್ಮುರು: ರಾಜ್ಯಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಫೆ. 23 ರಂದು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ
Last Updated 21 ಫೆಬ್ರುವರಿ 2026, 22:44 IST
ಒಳಮೀಸಲಾತಿಗೆ ಜಾರಿಗೆ ಆಗ್ರಹ; ಪ್ರತಿಭಟನೆ 23ಕ್ಕೆ

ಚಿತ್ರದುರ್ಗ: ಜಾನುವಾರು ಕಳ್ಳತನ; ಆರೋಪಿಗಳ ಬಂಧನ

Hosadurga Police: ಹೊಸದುರ್ಗ: ತಾಲ್ಲೂಕಿನ ವಿವಿಧೆಡೆ ಜಾನುವಾರುಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಹೊಸದುರ್ಗ ಪೋಲಿಸರು ಶುಕ್ರವಾರ ಬಂಧಿಸಿದ್ದಾರೆ. ತಾಲ್ಲೂಕಿನ ಭಾಗಶೆಟ್ಟಿಹಳ್ಳಿ ಗ್ರಾಮದ ಸುರೇಶ್, ಅವಳಿಪಾಳ್ಯದ ತಿಪ್ಪೇಶ, ಬೆಲಗೂರಿನ ಅಶೋಕ ಹಾಗೂ ವಿಜಯಕುಮಾರ
Last Updated 21 ಫೆಬ್ರುವರಿ 2026, 22:39 IST
ಚಿತ್ರದುರ್ಗ: ಜಾನುವಾರು ಕಳ್ಳತನ; ಆರೋಪಿಗಳ ಬಂಧನ

ಚಿತ್ರದುರ್ಗ: ಫೆ. 23ರಂದು ಸಂಸದರ ಮನೆಗೆ ಮುತ್ತಿಗೆ

Farmer Protest: ಹೊಸದುರ್ಗ: ಫೆ. 23ರಂದು ತಾಲ್ಲೂಕಿನ ರೈತರು ಸಂಸದರ ಮನೆಗೆ ಮುತ್ತಿಗೆ ಹಾಕುವ ಬಗ್ಗೆ ಶನಿವಾರ ನಡೆದ ರೈತರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ‘ಸಂಸದರು ಜಿಲ್ಲೆಯನ್ನು ಸಮಗ್ರ ನೀರಾವರಿ ಪದ್ಧತಿಗೆ ಒಳಪಡಿಸಿ, ಎಲ್ಲಾ ಜಮೀನುಗಳಿಗೆ ಹನಿ ನೀರಾವರಿ
Last Updated 21 ಫೆಬ್ರುವರಿ 2026, 22:38 IST
ಚಿತ್ರದುರ್ಗ: ಫೆ. 23ರಂದು ಸಂಸದರ ಮನೆಗೆ ಮುತ್ತಿಗೆ

ಉಚಿತ ಮೀನು ಮರಿ ದಾಸ್ತಾನು ಕಾರ್ಯಕ್ರಮಕ್ಕೆ ಚಾಲನೆ

Fisheries Development: ಚಳ್ಳಕೆರೆ: ಗ್ರಾಮೀಣ ಭಾಗದಲ್ಲಿ ಮೀನುಗಾರಿಕೆಯನ್ನು ಉತ್ತೇಜಿಸಿ ಮೀನುಗಾರರ ಆರ್ಥಿಕ ಮಟ್ಟ ಸುಧಾರಿಸುವ ಉದ್ದೇಶದಿಂದ ತಾಲ್ಲೂಕಿನ ಚೌಳೂರು ಗ್ರಾಮದ ಬ್ಯಾರೇಜ್‌ ಬಳಿ ಮೀನುಗಾರಿಕಾ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಉಚಿತ ಮೀನು ಮರಿ ದಾಸ್ತಾನು’
Last Updated 21 ಫೆಬ್ರುವರಿ 2026, 22:36 IST
ಉಚಿತ ಮೀನು ಮರಿ ದಾಸ್ತಾನು ಕಾರ್ಯಕ್ರಮಕ್ಕೆ ಚಾಲನೆ

ಭದ್ರಾ ಮೇಲ್ದಂಡೆ ಯೋಜನೆ: ಅನುದಾನ ಬಿಡುಗಡೆಗೆ ಒತ್ತಾಯಿಸಿ ರೈತರ ಧರಣಿ ಫೆ.23ರಂದು

Farmer Protest: ಚಳ್ಳಕೆರೆ: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ ₹ 5,300 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಫೆ.23 ರಂದು ಸಂಸದ ಗೋವಿಂದ ಕಾರಜೋಳ ಅವರ ನಿವಾಸದ ಮುಂದೆ ಧರಣಿ ನಡೆಸಲಾಗುವುದು ಎಂದು ರೈತ ಸಂಘದ ಹಾಗೂ
Last Updated 21 ಫೆಬ್ರುವರಿ 2026, 22:35 IST
ಭದ್ರಾ ಮೇಲ್ದಂಡೆ ಯೋಜನೆ: ಅನುದಾನ ಬಿಡುಗಡೆಗೆ ಒತ್ತಾಯಿಸಿ ರೈತರ ಧರಣಿ ಫೆ.23ರಂದು
ADVERTISEMENT

ಆರೋಗ್ಯ ಸಚಿವರಿಗೆ ಬಡವರ ಕಷ್ಟ ತಿಳಿದಿಲ್ಲ: ಬಿ. ಶ್ರೀರಾಮುಲು

Karnataka Health Sector: ಮೊಳಕಾಲ್ಮುರು (ಚಿತ್ರದುರ್ಗ): ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹುಟ್ಟು ಶ್ರೀಮಂತರಾಗಿರುವ ಕಾರಣ ಅವರಿಗೆ ಬಡವರ ಕಷ್ಟದ ಬಗ್ಗೆ ಅರಿವಿಲ್ಲ. ಹಾಗಾಗಿ ಬಡವರಿಗೆ ಸಲ್ಲಬೇಕಾದ ಆರೋಗ್ಯ ಸೇವೆಗಳು ರಾಜ್ಯದಲ್ಲಿ ಹಳ್ಳ ಹಿಡಿಯುತ್ತಿವೆ ಎಂದು
Last Updated 21 ಫೆಬ್ರುವರಿ 2026, 22:33 IST
ಆರೋಗ್ಯ ಸಚಿವರಿಗೆ ಬಡವರ ಕಷ್ಟ ತಿಳಿದಿಲ್ಲ:  ಬಿ. ಶ್ರೀರಾಮುಲು

ಕಾಂಗ್ರೆಸ್‌ ಪುಡಾರಿಗಳಿಂದ ಕ್ಲಬ್‌, ಬಾರ್‌; ಸಿಎಂ ರಾಜೀನಾಮೆಗೆ ಕಾರಜೋಳ ಒತ್ತಾಯ

Karnataka Politics: ಚಿತ್ರದುರ್ಗ: ‘ಕಾಂಗ್ರೆಸ್‌ ಪಕ್ಷದ ಪುಢಾರಿಗಳಿಂದ ರಾಜ್ಯದಾದ್ಯಂತ ಕ್ಲಬ್‌, ಅಕ್ರಮ ಬಾರ್‌, ಡ್ರಗ್ಸ್‌ ಕಾರ್ಖಾನೆಗಳು ನಡೆಯುತ್ತಿವೆ. ಕಾಂಗ್ರೆಸ್‌ ಸರ್ಕಾರದ ರಕ್ಷಣೆಯಲ್ಲೇ ಇವೆಲ್ಲ ನಡೆಯುತ್ತಿವೆ. ಇದಕ್ಕೆ ನಾಚಿಕೆ ಪಟ್ಟುಕೊಂಡು ಮುಖ್ಯಮಂತ್ರಿ
Last Updated 21 ಫೆಬ್ರುವರಿ 2026, 22:32 IST
ಕಾಂಗ್ರೆಸ್‌ ಪುಡಾರಿಗಳಿಂದ ಕ್ಲಬ್‌, ಬಾರ್‌; ಸಿಎಂ ರಾಜೀನಾಮೆಗೆ ಕಾರಜೋಳ ಒತ್ತಾಯ

ಸಮಾಜ ಸುಧಾರಣೆಗೆ ರಾಮಕೃಷ್ಣರ ಕೊಡುಗೆ ಅನನ್ಯ: ಎಂ. ನಾಗರಾಜು

Dharmapura Event: ರಾಮಕೃಷ್ಣ ಪರಮಹಂಸರ ಆಧ್ಯಾತ್ಮಿಕತೆ ಮತ್ತು ಸಮಾಜ ಸುಧಾರಣೆಯ ಕೊಡುಗೆ ಅನನ್ಯ ಎಂದು ಧರ್ಮಪುರದ ಕಾರ್ಯಕ್ರಮದಲ್ಲಿ ಎಂ. ನಾಗರಾಜು ಹೇಳಿದರು.
Last Updated 21 ಫೆಬ್ರುವರಿ 2026, 7:43 IST
ಸಮಾಜ ಸುಧಾರಣೆಗೆ ರಾಮಕೃಷ್ಣರ ಕೊಡುಗೆ ಅನನ್ಯ: ಎಂ. ನಾಗರಾಜು
ADVERTISEMENT
ADVERTISEMENT
ADVERTISEMENT