ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿತ್ರದುರ್ಗ

ADVERTISEMENT

ಚಳ್ಳಕೆರೆ: ಹೂ ಬೆಳೆದು ಆದಾಯ ಹೆಚ್ಚಿಸಿಕೊಂಡ ಅತಿಥಿ ಉಪನ್ಯಾಸಕ

Challakere Agriculture: ಚಳ್ಳಕೆರೆಯ ಅತಿಥಿ ಉಪನ್ಯಾಸಕ ಶಿವರಾಜ್ ಸಿ. ಗುಲಾಬಿ ಹೂ ಬೆಳೆದು ತಿಂಗಳಿಗೆ ₹30–40 ಸಾವಿರ ಲಾಭ ಗಳಿಸಿ ಕೃಷಿಯಿಂದ ಆರ್ಥಿಕವಾಗಿ ಸದೃಢರಾಗಿರುವ ಮಾದರಿ ಉದಾಹರಣೆ ನೀಡಿದ್ದಾರೆ.
Last Updated 18 ಫೆಬ್ರುವರಿ 2026, 6:42 IST
ಚಳ್ಳಕೆರೆ: ಹೂ ಬೆಳೆದು ಆದಾಯ ಹೆಚ್ಚಿಸಿಕೊಂಡ ಅತಿಥಿ ಉಪನ್ಯಾಸಕ

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಕೋಟೆ ನಾಡಲ್ಲಿ ಕನ್ನಡದ ಝೇಂಕಾರ

ವಿದ್ಯಾವಂತರಿಂದಲೇ ಭ್ರೂಣ ಹತ್ಯೆ; ಕೆ.ಆರ್‌. ಸಂಧ್ಯಾರೆಡ್ಡಿ ಕಳವಳ
Last Updated 18 ಫೆಬ್ರುವರಿ 2026, 6:42 IST
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಕೋಟೆ ನಾಡಲ್ಲಿ ಕನ್ನಡದ ಝೇಂಕಾರ

ಬ್ಯಾನರ್‌ಗಳಿಂದ ಮಕ್ಕಳ ರಕ್ಷಣೆ ಸಾಧ್ಯವಿಲ್ಲ: ಕೆ.ಟಿ. ತಿಪ್ಪೇಸ್ವಾಮಿ

Mission Vatsalya: ಚಿತ್ರದುರ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ.ಟಿ. ತಿಪ್ಪೇಸ್ವಾಮಿ ಮಕ್ಕಳ ರಕ್ಷಣೆಗೆ ಸಂವೇದನಾಶೀಲತೆ ಅಗತ್ಯವಿದೆ ಎಂದರು. ಬಾಲ್ಯ ವಿವಾಹ ಹಾಗೂ ಬಾಲಗರ್ಭಿಣಿ ಪ್ರಕರಣಗಳ ಬಗ್ಗೆ ಆತಂಕ ವ್ಯಕ್ತವಾಯಿತು.
Last Updated 18 ಫೆಬ್ರುವರಿ 2026, 6:41 IST
ಬ್ಯಾನರ್‌ಗಳಿಂದ ಮಕ್ಕಳ ರಕ್ಷಣೆ ಸಾಧ್ಯವಿಲ್ಲ: ಕೆ.ಟಿ. ತಿಪ್ಪೇಸ್ವಾಮಿ

ಮೊಳಕಾಲ್ಮುರು: ನುಂಕಿಮಲೆ ಸಿದ್ದೇಶ್ವರ ಬೆಟ್ಟದಲ್ಲಿ ಏ.20ಕ್ಕೆ ಸಾಮೂಹಿಕ ವಿವಾಹ

Nunkimale Siddeshwara Betta: ಬಸವ ಜಯಂತಿ ಅಂಗವಾಗಿ ಏಪ್ರಿಲ್ 20ರಂದು ನುಂಕಿಮಲೆ ಸಿದ್ದೇಶ್ವರ ಬೆಟ್ಟದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ ಎಂದು ಬಸವಲಿಂಗ ಸ್ವಾಮೀಜಿ ತಿಳಿಸಿದ್ದಾರೆ.
Last Updated 18 ಫೆಬ್ರುವರಿ 2026, 6:41 IST
ಮೊಳಕಾಲ್ಮುರು: ನುಂಕಿಮಲೆ ಸಿದ್ದೇಶ್ವರ ಬೆಟ್ಟದಲ್ಲಿ ಏ.20ಕ್ಕೆ ಸಾಮೂಹಿಕ ವಿವಾಹ

ವಾಲ್ಮೀಕಿ ನಾಯಕ ಸಮುದಾಯದ ವ್ಯಕ್ತಿ ಮೇಲೆ ಹಲ್ಲೆ; ಎಸ್‌ಐ ವಿರುದ್ಧ ಕ್ರಮಕ್ಕೆ ಆಗ್ರಹ

Valmiki Community Protest: ಹಿರಿಯೂರಿನಲ್ಲಿ ವಾಲ್ಮೀಕಿ ನಾಯಕ ಸಮುದಾಯದ ವ್ಯಕ್ತಿ ಮೇಲೆ ಎಸ್ಐ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ಎಚ್ಚರಿಕೆ ನೀಡಲಾಗಿದೆ.
Last Updated 18 ಫೆಬ್ರುವರಿ 2026, 6:41 IST
ವಾಲ್ಮೀಕಿ ನಾಯಕ ಸಮುದಾಯದ ವ್ಯಕ್ತಿ ಮೇಲೆ ಹಲ್ಲೆ; ಎಸ್‌ಐ ವಿರುದ್ಧ ಕ್ರಮಕ್ಕೆ ಆಗ್ರಹ

ಹೊಸದುರ್ಗ: ವಾರಸುದಾರರಿಗೆ ಕಳೆದುಹೋಗಿದ್ದ ಮೊಬೈಲ್ ಹಸ್ತಾಂತರ

Hosadurga Police: ಸಿಇಐಆರ್ ಪೋರ್ಟಲ್ ಮೂಲಕ ಪತ್ತೆಹಚ್ಚಿದ 25 ಕಳೆದುಹೋಗಿದ್ದ ಮೊಬೈಲ್‌ಗಳನ್ನು ಹೊಸದುರ್ಗ ಪೊಲೀಸರು ವಾರಸುದಾರರಿಗೆ ಹಸ್ತಾಂತರಿಸಿ, ಇ-ಲಾಸ್ಟ್ ದೂರು ದಾಖಲಿಸುವ ವಿಧಾನ ತಿಳಿಸಿದರು.
Last Updated 18 ಫೆಬ್ರುವರಿ 2026, 6:41 IST
ಹೊಸದುರ್ಗ: ವಾರಸುದಾರರಿಗೆ ಕಳೆದುಹೋಗಿದ್ದ ಮೊಬೈಲ್ ಹಸ್ತಾಂತರ

ಹಿರಿಯೂರು | ಈ ನೆಲ ಸಮಾನತೆಯ ನಾಡಾಗಬೇಕು: ವಡ್ಡಗೆರೆ ನಾಗರಾಜಯ್ಯ

'Meti Kurige' Release: ಬಾಬಾ ಸಾಹೇಬ್ ಅಂಬೇಡ್ಕರ್ ಆಶಯದಂತೆ ಈ ನೆಲ ಸಮಾನತೆಯ ನಾಡಾಗಬೇಕು ಎಂದು ಸಂಸ್ಕೃತಿ ಚಿಂತಕ ವಡ್ಡಗೆರೆ ನಾಗರಾಜಯ್ಯ ಹೇಳಿದರು. ಲೇಖಕ ಬಿ. ಸಿದ್ದಪ್ಪ ಅವರ 'ಮೇಟಿ ಕೂರಿಗೆ' ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
Last Updated 17 ಫೆಬ್ರುವರಿ 2026, 5:57 IST
ಹಿರಿಯೂರು | ಈ ನೆಲ ಸಮಾನತೆಯ ನಾಡಾಗಬೇಕು: ವಡ್ಡಗೆರೆ ನಾಗರಾಜಯ್ಯ
ADVERTISEMENT

ಹೊಳಲ್ಕೆರೆ | ಕಾರು ಢಿಕ್ಕಿಯಿಂದ 13 ವಾಹನಗಳು ಜಖಂ

Chain Accident: ಹೊಸದುರ್ಗದ ಕಡೆಯಿಂದ ವೇಗವಾಗಿ ಬಂದ ಕಾರು ಎನ್.ಜಿ. ಹಳ್ಳಿ ಗೇಟ್ ಬಳಿ ನಿಲ್ಲಿಸಿದ್ದ 13 ವಾಹನಗಳಿಗೆ ಡಿಕ್ಕಿ ಹೊಡೆದಿದೆ. 10 ಬೈಕ್‌ಗಳು, 2 ಕಾರುಗಳು ಹಾಗೂ ಒಂದು ಆಟೊ ಜಖಂಗೊಂಡಿವೆ.
Last Updated 17 ಫೆಬ್ರುವರಿ 2026, 5:54 IST
ಹೊಳಲ್ಕೆರೆ | ಕಾರು ಢಿಕ್ಕಿಯಿಂದ 13 ವಾಹನಗಳು ಜಖಂ

ಹೊಳಲ್ಕೆರೆ | ತಾಳಿಕಟ್ಟೆ ಕೆರೆಯಲ್ಲಿ ಅವೈಜ್ಞಾನಿಕ ಮಣ್ಣು ಅಗೆತ

Illegal Soil Mining: ಹೊಳಲ್ಕೆರೆ ತಾಲ್ಲೂಕಿನ ತಾಳಿಕಟ್ಟೆ ಗ್ರಾಮದ ಕೆರೆಯಲ್ಲಿ ಅವೈಜ್ಞಾನಿಕವಾಗಿ ಮಣ್ಣು ತೆಗೆಯಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ನಿಯಮ ಮೀರಿ 40 ಅಡಿ ಆಳದವರೆಗೆ ಮಣ್ಣು ತೆಗೆದು ಸಾಗಿಸಲಾಗುತ್ತಿದೆ.
Last Updated 17 ಫೆಬ್ರುವರಿ 2026, 5:53 IST
ಹೊಳಲ್ಕೆರೆ | ತಾಳಿಕಟ್ಟೆ ಕೆರೆಯಲ್ಲಿ ಅವೈಜ್ಞಾನಿಕ ಮಣ್ಣು ಅಗೆತ

ಚಿತ್ರದುರ್ಗ | ಭದ್ರಾ; ಬಜೆಟ್‌ನಲ್ಲಿ ₹ 5 ಸಾವಿರ ಕೋಟಿ ಮೀಸಲಿಡಿ

Bhadra Upper Project: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ಮುಂದಿನ ರಾಜ್ಯ ಬಜೆಟ್‌ನಲ್ಲಿ ₹ 5,000 ಕೋಟಿ ಅನುದಾನ ಮೀಸಲಿಡುವಂತೆ ಹಾಗೂ ತುರ್ತು ಕಾಮಗಾರಿಗಾಗಿ ₹ 300 ಕೋಟಿ ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
Last Updated 17 ಫೆಬ್ರುವರಿ 2026, 5:51 IST
ಚಿತ್ರದುರ್ಗ | ಭದ್ರಾ; ಬಜೆಟ್‌ನಲ್ಲಿ ₹ 5 ಸಾವಿರ ಕೋಟಿ ಮೀಸಲಿಡಿ
ADVERTISEMENT
ADVERTISEMENT
ADVERTISEMENT