ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿತ್ರದುರ್ಗ

ADVERTISEMENT

ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದ ಕಡೆ ಬೆರಳು: ಗೋವಿಂದ ಕಾರಜೋಳ

BJP Protest: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಪುಟದ ಕೆಲ ಸಚಿವರು ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕೇಂದ್ರದ ಕಡೆ ಬೆರಳು ತೋರಿಸುವ ಚಾಳಿಯನ್ನು ಇನ್ನಾದರೂ ಬಿಡುವಂತೆ ಸಂಸದ ಗೋವಿಂದ ಕಾರಜೋಳ ಆಗ್ರಹಿಸಿದರು.
Last Updated 27 ಫೆಬ್ರುವರಿ 2026, 6:14 IST
ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದ ಕಡೆ ಬೆರಳು: ಗೋವಿಂದ ಕಾರಜೋಳ

ಚಿತ್ರದುರ್ಗ: ಯೂರಿಯಾ ಮಿಶ್ರಿತ ನೀರು ಕುಡಿದು ಕುರಿಗಳು ಸಾವು

Sheep Death: ಹೋಬಳಿಯ ರೇಖಲಗೆರೆ ಗ್ರಾಮದ ಜಮೀನಿನಲ್ಲಿ ಗುರುವಾರ ಯೂರಿಯಾ ಮಿಶ್ರಿತ ನೀರು ಕುಡಿದು ನಾಲ್ಕು ಕುರಿಗಳು ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡಿವೆ. ಜಮೀನಿನಲ್ಲಿ ಬೆಳೆಗೆ ಪೈಪ್‌ಲೈನ್ ಮೂಲಕ ಯೂರಿಯಾ ಸೇರಿಸಿ ನೀರು ಹರಿಸಿದ್ದರು.
Last Updated 27 ಫೆಬ್ರುವರಿ 2026, 6:11 IST
ಚಿತ್ರದುರ್ಗ: ಯೂರಿಯಾ ಮಿಶ್ರಿತ ನೀರು ಕುಡಿದು ಕುರಿಗಳು ಸಾವು

ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣಕ್ಕೆ ಪ್ರೋತ್ಸಾಹ: ಕಾಂಗ್ರೆಸ್

Women Empowerment: ಹಿರಿಯೂರು: ‘2028ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡುವಲ್ಲಿ ಮಹಿಳಾ ಕಾರ್ಯಕರ್ತರ ಶ್ರಮ ಅತ್ಯಗತ್ಯ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್ ಹೇಳಿದರು.
Last Updated 27 ಫೆಬ್ರುವರಿ 2026, 6:11 IST
ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣಕ್ಕೆ ಪ್ರೋತ್ಸಾಹ: ಕಾಂಗ್ರೆಸ್

‘ಸಂಶೋಧನೆ: ಸಮಕಾಲೀನ ಆಯಾಮಗಳು’: ರಾಜ್ಯ ಮಟ್ಟದ ಕಾರ್ಯಾಗಾರ ಇಂದಿನಿಂದ

Contemporary Research Dimensions: ಹರಿಹರ: ಮಾನವ ಬಂಧುತ್ವ ವೇದಿಕೆ ಕರ್ನಾಟಕ ಹಾಗೂ ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್, ಮೈತ್ರಿವನ ಹರಿಹರ ಇವರ ಸಹಯೋಗದಲ್ಲಿ ಫೆ.27 ಮತ್ತು 28 ರಂದು ನಗರದ ಹೊರವಲಯದ ಪ್ರೊ.ಬಿ.ಕೃಷ್ಣಪ್ಪ ಭವನದ ಮೈತ್ರಿವನದಲ್ಲಿ ‘ಸಂಶೋಧನೆ’ ಕಾರ್ಯಾಗಾರ ಹಮ್ಮಿಕೊಂಡಿದೆ.
Last Updated 27 ಫೆಬ್ರುವರಿ 2026, 6:03 IST
‘ಸಂಶೋಧನೆ: ಸಮಕಾಲೀನ ಆಯಾಮಗಳು’: ರಾಜ್ಯ ಮಟ್ಟದ ಕಾರ್ಯಾಗಾರ ಇಂದಿನಿಂದ

ನಾಯಕನಹಟ್ಟಿ: ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಮೂವರು ಸಾವು

Nayakanahatti Accident: ವೇಗವಾಗಿ ಬಂದ ಕಾರೊಂದು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಳಕು ಹೋಬಳಿಯ ಹಿರೇಹಳ್ಳಿ ಟೋಲ್‌ಫ್ಲಾಜಾ ಬಳಿ ಗುರುವಾರ ಸಂಜೆ ಈ ಭೀಕರ ಅಪಘಾತ ಸಂಭವಿಸಿದೆ.
Last Updated 27 ಫೆಬ್ರುವರಿ 2026, 6:02 IST
ನಾಯಕನಹಟ್ಟಿ: ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಮೂವರು ಸಾವು

ಮುಂದಿನ ವರ್ಷ ಡಿಸೆಂಬರ್ ವೇಳೆಗೆ ದಾವಣಗೆರೆ-ತುಮಕೂರು ರೈಲುಮಾರ್ಗ ಪೂರ್ಣ; ಸೋಮಣ್ಣ

Railway Project Update: ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲುಮಾರ್ಗ 2027ರ ಡಿಸೆಂಬರ್ ಒಳಗೆ ಪೂರ್ಣಗೊಳ್ಳಲಿದೆ ಎಂದು ವಿ.ಸೋಮಣ್ಣ ತಿಳಿಸಿದ್ದಾರೆ. ಕಾಮಗಾರಿ ವೇಗಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
Last Updated 26 ಫೆಬ್ರುವರಿ 2026, 9:47 IST
ಮುಂದಿನ ವರ್ಷ ಡಿಸೆಂಬರ್ ವೇಳೆಗೆ ದಾವಣಗೆರೆ-ತುಮಕೂರು ರೈಲುಮಾರ್ಗ ಪೂರ್ಣ; ಸೋಮಣ್ಣ

ಚಿತ್ರದುರ್ಗ | ಡಿವೈಡರ್‌: ಮಣ್ಣು ಹಾಕಿ 3 ವರ್ಷವಾದರೂ ಸಸಿ ನೆಟ್ಟಿಲ್ಲ!

ಕೋಟೆನಗರಿಯ ರಸ್ತೆಗಳಿಗೆ ಹಸಿರು ರೂಪ ನೀಡಲು ನಗರಸಭೆ ವಿಫಲ, ಪರಿಸರ ಪ್ರೇಮಿಗಳ ಅಸಮಾಧಾನ
Last Updated 26 ಫೆಬ್ರುವರಿ 2026, 6:41 IST
ಚಿತ್ರದುರ್ಗ | ಡಿವೈಡರ್‌: ಮಣ್ಣು ಹಾಕಿ 3 ವರ್ಷವಾದರೂ ಸಸಿ ನೆಟ್ಟಿಲ್ಲ!
ADVERTISEMENT

ಮೊಳಕಾಲ್ಮುರು: ವೋಲ್ಟೇಜ್‌ ಸಮಸ್ಯೆ ಪರಿಹರಿಸಲು ಆಗ್ರಹ

BESCOM Voltage Issue: ಮೊಳಕಾಲ್ಮುರು ತಾಲ್ಲೂಕಿನ ಬಿ.ಜಿ. ಕೆರೆ ವ್ಯಾಪ್ತಿಯಲ್ಲಿ ಕಡಿಮೆ ವೋಲ್ಟೇಜ್ ಸಮಸ್ಯೆ ಪರಿಹರಿಸಲು ರೈತಸಂಘ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿತು.
Last Updated 26 ಫೆಬ್ರುವರಿ 2026, 6:40 IST
ಮೊಳಕಾಲ್ಮುರು: ವೋಲ್ಟೇಜ್‌ ಸಮಸ್ಯೆ ಪರಿಹರಿಸಲು ಆಗ್ರಹ

2027ಕ್ಕೆ ದಾವಣಗೆರೆ– ಚಿತ್ರದುರ್ಗ– ತುಮಕೂರು ನೇರ ರೈಲು ಮಾರ್ಗ ಪೂರ್ಣ: ವಿ.ಸೋಮಣ್ಣ

V Somanna Railway Visit: ದಾವಣಗೆರೆ-ಚಿತ್ರದುರ್ಗ-ತುಮಕೂರು ನಡುವೆ ನಿರ್ಮಾಣ ಆಗುತ್ತಿರುವ ನೇರ ರೈಲು ಮಾರ್ಗವನ್ನು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಪರಿಶೀಲನೆ ನಡೆಸಿದರು. ವಿಶೇಷ ರೈಲಿನಲ್ಲಿ ಬೆಂಗಳೂರಿನಂದ ದಾವಣಗೆರೆಗೆ ಬಂದು ತೋಳಹುಣಸೆ ನಿಲ್ದಾಣದಿಂದ ಕಾರ್ಯ ಆರಂಭಿಸಿದರು.
Last Updated 26 ಫೆಬ್ರುವರಿ 2026, 6:40 IST
2027ಕ್ಕೆ ದಾವಣಗೆರೆ– ಚಿತ್ರದುರ್ಗ– ತುಮಕೂರು ನೇರ ರೈಲು ಮಾರ್ಗ ಪೂರ್ಣ: ವಿ.ಸೋಮಣ್ಣ

ಪರೀಕ್ಷಾ ಅಕ್ರಮ ತಡೆಗೆ ಹೊಸ ಕಾನೂನು: ಜಿಲ್ಲಾಧಿಕಾರಿ ಕುಮಾರಸ್ವಾಮಿ

ದ್ವಿತೀಯ ಪಿಯುಸಿ ಪರೀಕ್ಷೆ ಸಭೆ
Last Updated 26 ಫೆಬ್ರುವರಿ 2026, 6:40 IST
ಪರೀಕ್ಷಾ ಅಕ್ರಮ ತಡೆಗೆ ಹೊಸ ಕಾನೂನು: ಜಿಲ್ಲಾಧಿಕಾರಿ ಕುಮಾರಸ್ವಾಮಿ
ADVERTISEMENT
ADVERTISEMENT
ADVERTISEMENT