ಒಳಮೀಸಲಾತಿ | ಸ್ಪಷ್ಟತೆ ನೀಡಿ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಿ: ಸ್ವಾಮೀಜಿ ಆಗ್ರಹ
Madiga Community Demand: ಒಳಮೀಸಲಾತಿ ಅನ್ವಯಿಸಿ ನೇಮಕಾತಿ ಪ್ರಕ್ರಿಯೆ ನಡೆಸುವ ಬಗ್ಗೆ ಮುಖ್ಯಮಂತ್ರಿ ಸ್ಪಷ್ಟತೆ ನೀಡಬೇಕು, ಇಲ್ಲವಾದರೆ ಹೋರಾಟಕ್ಕೆ ಸಿದ್ಧ ಎಂದು ಸ್ವಾಮೀಜಿಗಳು ಚಿತ್ರದುರ್ಗದಲ್ಲಿ ಎಚ್ಚರಿಸಿದರು.Last Updated 2 ಮಾರ್ಚ್ 2026, 6:38 IST