ಬುಧವಾರ, 7 ಜನವರಿ 2026
×
ADVERTISEMENT
Prajavani Newspaper
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ePaper on Smartphone
ಇಂದಿನ ಈ-ಪತ್ರಿಕೆ ಓದಿ

ಚಿತ್ರದುರ್ಗ

ADVERTISEMENT

ಬಸ್‌ ಸಂಚಾರ ಬಂದ್‌; ರೈತ ಸಂಘ ಆಕ್ರೋಶ

ಬಿ.ಡಿ.ರಸ್ತೆಯಲ್ಲಿ ಬಾರದ ಕೆಎಸ್‌ಆರ್‌ಟಿಸಿ ಬಸ್‌; ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ
Last Updated 7 ಜನವರಿ 2026, 5:07 IST
ಬಸ್‌ ಸಂಚಾರ ಬಂದ್‌; ರೈತ ಸಂಘ ಆಕ್ರೋಶ

ಬಳ್ಳಾರಿ ಗಲಭೆ ಪ್ರಕರಣ ಸಿಬಿಐಗೆ ಒಪ್ಪಿಸಲು ಮನವಿ

Ballari riots investigation ಬಳ್ಳಾರಿಯಲ್ಲಿ ನಡೆದ ಗಲಭೆಯ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ರೈತ ಸಂಘ ಕಾರ್ಯಕರ್ತರು ತಾಲ್ಲೂಕು ಕಚೇರಿಗೆ ಮನವಿ ಸಲ್ಲಿಸಿದರು.
Last Updated 7 ಜನವರಿ 2026, 5:06 IST
ಬಳ್ಳಾರಿ ಗಲಭೆ ಪ್ರಕರಣ ಸಿಬಿಐಗೆ ಒಪ್ಪಿಸಲು ಮನವಿ

ಅನ್ಯ ಪಕ್ಷಗಳ ಜೊತೆ ಹೊಂದಾಣಿಕೆ ಇಲ್ಲ: ಎನ್. ಮಂಜಪ್ಪ

Independent Contest: ಚಿತ್ತದುರ್ಗದಲ್ಲಿ ಎನ್. ಮಂಜಪ್ಪ ಪ್ರಕಟಿಸಿದಂತೆ, ಸಮಾಜವಾದಿ ಪಕ್ಷ предстоящих ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆಯಾಗದೆ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದೆ.
Last Updated 7 ಜನವರಿ 2026, 5:05 IST
ಅನ್ಯ ಪಕ್ಷಗಳ ಜೊತೆ ಹೊಂದಾಣಿಕೆ ಇಲ್ಲ: ಎನ್. ಮಂಜಪ್ಪ

ಗೊರ್ಲತ್ತು: ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ದೆಹಲಿ ಪ್ರವಾಸ ಭಾಗ್ಯ

Educational Trip: ಚಳ್ಳಕೆರೆ ತಾಲ್ಲೂಕಿನ ಗೊರ್ಲತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 20 ವಿದ್ಯಾರ್ಥಿಗಳು ದೆಹಲಿ ಪ್ರವಾಸಕ್ಕೆ ತೆರಳಲಿದ್ದು, ವಿವಿಧ ಜನಪ್ರತಿನಿಧಿಗಳಿಂದ ಆರ್ಥಿಕ ನೆರವು ಸಿಕ್ಕಿದೆ.
Last Updated 7 ಜನವರಿ 2026, 5:02 IST
ಗೊರ್ಲತ್ತು: ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ದೆಹಲಿ ಪ್ರವಾಸ ಭಾಗ್ಯ

ಭದ್ರಾ ಮೇಲ್ದಂಡೆಯಲ್ಲೂ ನಿಯಮ ಉಲ್ಲಂಘನೆ: ಅರಣ್ಯ ಕಾಯ್ದೆ ಉಲ್ಲಂಘಿಸಿ ಕಾಮಗಾರಿ

Environmental Clearance Issue:ಭದ್ರಾ ಮೇಲ್ದಂಡೆ ಯೋಜನೆಯ ಅಡಿಯಲ್ಲಿ 63 ಎಕರೆ ಅರಣ್ಯ ಪ್ರದೇಶವನ್ನು ನಿಯಮ ಉಲ್ಲಂಘಿಸಿ ಬಳಸಿರುವ ಬಗ್ಗೆ ಕೇಂದ್ರ ಅರಣ್ಯ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿದೆ.
Last Updated 7 ಜನವರಿ 2026, 4:59 IST
ಭದ್ರಾ ಮೇಲ್ದಂಡೆಯಲ್ಲೂ ನಿಯಮ ಉಲ್ಲಂಘನೆ: ಅರಣ್ಯ ಕಾಯ್ದೆ ಉಲ್ಲಂಘಿಸಿ ಕಾಮಗಾರಿ

ಮೊಳಕಾಲ್ಮುರು: ನೀರಾವರಿ ಹೋರಾಟಕ್ಕೆ ನೂತನ ಸಮಿತಿ ರಚನೆಗೆ ನಿರ್ಧಾರ

Bhadra Upper Canal Project Protest: ಮೊಳಕಾಲ್ಮುರು: ತಾಲ್ಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ನೀರು ಹರಿಯುವುದಕ್ಕೆ ತೀವ್ರ ವಿಳಂಬವಾಗುತ್ತಿರುವ ಕಾರಣ ಹೋರಾಟ ಸಮಿತಿ ರಚನೆ ಮಾಡಲು ಮೊಳಕಾಲ್ಮುರಿನಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
Last Updated 6 ಜನವರಿ 2026, 7:10 IST
ಮೊಳಕಾಲ್ಮುರು: ನೀರಾವರಿ ಹೋರಾಟಕ್ಕೆ ನೂತನ ಸಮಿತಿ ರಚನೆಗೆ ನಿರ್ಧಾರ

ಚಿತ್ರದುರ್ಗ | ನಮ್ಮೊಳಗಿನ ವಿಚಾರ ತಿಳಿಯಲು ಪ್ರಯತ್ನಿಸಿ: ಬಸವಕುಮಾರ ಸ್ವಾಮೀಜಿ

Mass Marriage in Chitradurga: ಚಿತ್ರದುರ್ಗದ ಮುರುಘಾ ಮಠದಲ್ಲಿ 36ನೇ ವರ್ಷದ ಸಾಮೂಹಿಕ ಕಲ್ಯಾಣ ಮಹೋತ್ಸವ ಜರುಗಿತು. ಬಸವಕುಮಾರ ಸ್ವಾಮೀಜಿ ಅವರು ಸರಳ ವಿವಾಹ ಮತ್ತು ಬಸವ ತತ್ವದ ಮಹತ್ವದ ಕುರಿತು ಮಾತನಾಡಿದರು.
Last Updated 6 ಜನವರಿ 2026, 7:10 IST
ಚಿತ್ರದುರ್ಗ | ನಮ್ಮೊಳಗಿನ ವಿಚಾರ ತಿಳಿಯಲು ಪ್ರಯತ್ನಿಸಿ: ಬಸವಕುಮಾರ ಸ್ವಾಮೀಜಿ
ADVERTISEMENT

ನಾಯಕನಹಟ್ಟಿ: 9ವರ್ಷದ ಬಳಿಕ ತುರುವನೂರು ಮಾರಿಕಾಂಬದೇವಿ ಜಾತ್ರೆ

Chitradurga Turuvannur Fair: 9 ವರ್ಷಗಳ ಸುದೀರ್ಘ ಬಿಡುವಿನ ಬಳಿಕ ತುರುವನೂರು ಗ್ರಾಮದ ಆರಾಧ್ಯ ದೇವತೆ ಮಾರಿಕಾಂಬ ದೇವಿಯ ಜಾತ್ರೆಗೆ ಮಂಗಳವಾರ ಅದ್ಧೂರಿ ಚಾಲನೆ ದೊರೆಯಲಿದೆ. ಜ. 6 ರಿಂದ 9ರವರೆಗೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ.
Last Updated 6 ಜನವರಿ 2026, 7:08 IST
ನಾಯಕನಹಟ್ಟಿ: 9ವರ್ಷದ ಬಳಿಕ ತುರುವನೂರು ಮಾರಿಕಾಂಬದೇವಿ ಜಾತ್ರೆ

ರಾಯಾಪುರ: ಕೋಟೆಗುಡ್ಡ ಮಾರಮ್ಮದೇವಿ ಜಾತ್ರೆ

Rayapura Kotegudda Marammadevi Jatra 2026: ಮೊಳಕಾಲ್ಮುರು ತಾಲ್ಲೂಕಿನ ಪ್ರಸಿದ್ಧ ರಾಯಾಪುರ ಕೋಟೆಗುಡ್ಡ ಮಾರಮ್ಮದೇವಿ ಜಾತ್ರೆಗೆ ಜನವರಿ 6 ರಿಂದ ಚಾಲನೆ ದೊರೆಯಲಿದೆ. ಜ. 7 ರಂದು ಪ್ರಸಿದ್ಧ ಸಿಡಿ ಉತ್ಸವ ನಡೆಯಲಿದೆ.
Last Updated 6 ಜನವರಿ 2026, 7:07 IST
ರಾಯಾಪುರ: ಕೋಟೆಗುಡ್ಡ ಮಾರಮ್ಮದೇವಿ ಜಾತ್ರೆ

ಚಿತ್ರದುರ್ಗ | ಹೈಟೆಕ್‌ ಬಸ್‌ ಸ್ಟ್ಯಾಂಡ್‌: ನಿಂತಿದೆ ನಿರ್ಮಾಣ ಕಾಮಗಾರಿ!

Chitradurga News: ಚಿತ್ರದುರ್ಗ ನಗರದ ಬಹುನಿರೀಕ್ಷಿತ 'ಬಹು ಉಪಯೋಗಿ ಹೈಟೆಕ್‌ ಬಸ್‌ ನಿಲ್ದಾಣ' ಕಾಮಗಾರಿ ಕಳೆದ 3 ವರ್ಷಗಳಿಂದ ಸ್ಥಗಿತಗೊಂಡಿದೆ. ಅನುದಾನದ ಕೊರತೆಯಿಂದಾಗಿ ಅಡಿಪಾಯ ಈಗ ಪಾಳುಬಿದ್ದ ಕೆರೆಯಂತಾಗಿದೆ.
Last Updated 6 ಜನವರಿ 2026, 7:06 IST
ಚಿತ್ರದುರ್ಗ | ಹೈಟೆಕ್‌ ಬಸ್‌ ಸ್ಟ್ಯಾಂಡ್‌: ನಿಂತಿದೆ ನಿರ್ಮಾಣ ಕಾಮಗಾರಿ!
ADVERTISEMENT
ADVERTISEMENT
ADVERTISEMENT