ಭಾನುವಾರ, 1 ಫೆಬ್ರುವರಿ 2026
×
ADVERTISEMENT

ಚಿತ್ರದುರ್ಗ

ADVERTISEMENT

ಮೊಳಕಾಲ್ಮುರು: ನುಂಕಪ್ಪ ಜಾತ್ರೆಗೆ ಭರದ ಸಿದ್ಧತೆ

3 ವರ್ಷಕ್ಕೊಮ್ಮೆ ಪಟ್ಟಣಕ್ಕೆ ಆಗಮನ, ತಾಲ್ಲೂಕಿನ ಆರಾಧ್ಯ ದೈವ
Last Updated 1 ಫೆಬ್ರುವರಿ 2026, 7:29 IST
ಮೊಳಕಾಲ್ಮುರು: ನುಂಕಪ್ಪ ಜಾತ್ರೆಗೆ ಭರದ ಸಿದ್ಧತೆ

ಚಳ್ಳಕೆರೆ: ಮನರೇಗಾ ಯೋಜನೆ ಮರುಜಾರಿಗೆ ಒಗ್ಗಟಿನ ಹೋರಾಟ

ಚಳ್ಳಕೆರೆಯಲ್ಲಿ ನರೇಗಾ ಬಚಾವ್ ಪಾದಯಾತ್ರೆ ಆರಂಭಿಸಿ ಶಾಸಕ ಟಿ.ರಘುಮೂರ್ತಿ ಮಾತನಾಡಿ, ನರೇಗಾ ಯೋಜನೆ ಮರುಜಾರಿಗೆ ಒಗ್ಗಟ್ಟಾಗಿ ಹೋರಾಡಬೇಕು ಎಂದರು. ಕೇಂದ್ರ ಸರ್ಕಾರದ ನೀತಿಗೆ ವಿರೋಧ ವ್ಯಕ್ತಪಡಿಸಿದರು.
Last Updated 1 ಫೆಬ್ರುವರಿ 2026, 7:29 IST
ಚಳ್ಳಕೆರೆ: ಮನರೇಗಾ ಯೋಜನೆ ಮರುಜಾರಿಗೆ ಒಗ್ಗಟಿನ ಹೋರಾಟ

ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಿ; ನೀರು ಪೋಲು ತಪ್ಪಿಸಿ: ಮಂಜುನಾಥ್

ಧರ್ಮಪುರದ ಶ್ರವಣಗೆರೆ ಶಾಲಾ ಮೈದಾನದಲ್ಲಿ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಮಂಜುನಾಥ್ ಹನಿ ನೀರಾವರಿ ಪದ್ಧತಿಯ ಮಹತ್ವವನ್ನು ವಿವರಿಸಿದರು. ಬಯಲುಸೀಮೆ ಪ್ರದೇಶದಲ್ಲಿ ನೀರಿನ ಕೊರತೆಯ ನಡುವೆ ನೀರಿನ ಸಂರಕ್ಷಣೆ ಅಗತ್ಯವಿದೆ ಎಂದು ತಿಳಿಸಿದರು.
Last Updated 1 ಫೆಬ್ರುವರಿ 2026, 7:29 IST
ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಿ; ನೀರು ಪೋಲು ತಪ್ಪಿಸಿ: ಮಂಜುನಾಥ್

ಚಿತ್ರದುರ್ಗ| ನಿಯಮಾನುಸಾರ ಕನ್ನಡ ಭಾಷೆಗೆ ಆದ್ಯತೆ ನೀಡಿ: ವೆಂಕಟೇಶ್ ನಾಯ್ಕ

ಚಿತ್ರದುರ್ಗದಲ್ಲಿ ನಡೆದ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಭೆಯಲ್ಲಿ ಉಪವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ ಅವರು ಅಂಗಡಿಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು. ಕೇಂದ್ರದ ಕಚೇರಿಗಳಲ್ಲಿ ಕನ್ನಡ ಬಳಕೆ, ಶಿಕ್ಷಣದಲ್ಲಿ ಕನ್ನಡ ಭಾಷೆ ಕುರಿತು ಮುಖ್ಯ ಒತ್ತಾಯ.
Last Updated 1 ಫೆಬ್ರುವರಿ 2026, 7:29 IST
ಚಿತ್ರದುರ್ಗ| ನಿಯಮಾನುಸಾರ ಕನ್ನಡ ಭಾಷೆಗೆ ಆದ್ಯತೆ ನೀಡಿ: ವೆಂಕಟೇಶ್ ನಾಯ್ಕ

ಹಿರಿಯೂರು| ಐದು ಸರ್ಕಾರಿ ಶಾಲೆಗಳ ಬಂದ್‌ ಕ್ರಮಕ್ಕೆ ಖಂಡನೆ; ಗ್ರಾಮಸ್ಥರ ಪ್ರತಿಭಟನೆ

ಹಿರಿಯೂರಿನ ವಿವಿಧ ಹಳ್ಳಿಗಳಲ್ಲಿ ಐದು ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಕೆಪಿಎಸ್ ಮ್ಯಾಗ್ನೆಟ್ ಶಾಲೆ ಆರಂಭದ ಹೆಸರಲ್ಲಿ ಶಾಲೆ ಮುಚ್ಚುವ ಕ್ರಮ ಖಂಡನೆಗೆ ಕಾರಣವಾಗಿದೆ.
Last Updated 1 ಫೆಬ್ರುವರಿ 2026, 7:29 IST
ಹಿರಿಯೂರು| ಐದು ಸರ್ಕಾರಿ ಶಾಲೆಗಳ ಬಂದ್‌ ಕ್ರಮಕ್ಕೆ ಖಂಡನೆ; ಗ್ರಾಮಸ್ಥರ ಪ್ರತಿಭಟನೆ

ಚಿತ್ರದುರ್ಗ| ಉದ್ಯೋಗ ಮೇಳಕ್ಕೆ ವೇದಿಕೆ ಸಜ್ಜು; 100ಕ್ಕೂ ಹೆಚ್ಚು ಕಂಪನಿಗಳು ಭಾಗಿ

ಚಿತ್ರದುರ್ಗದಲ್ಲಿ ಫೆ.1ರಂದು ಉದ್ಯೋಗಾಕಾಂಕ್ಷಿಗಳಿಗೆ ಬೃಹತ್ ಉದ್ಯೋಗ ಮೇಳ; 100ಕ್ಕೂ ಹೆಚ್ಚು ಕಂಪನಿಗಳು, 6,250+ ಅಭ್ಯರ್ಥಿಗಳು ನೋಂದಣಿ, ವಿವಿಧ ವಿದ್ಯಾರ್ಹತೆಗಳಿಗೆ ಅವಕಾಶ.
Last Updated 1 ಫೆಬ್ರುವರಿ 2026, 7:29 IST
ಚಿತ್ರದುರ್ಗ| ಉದ್ಯೋಗ ಮೇಳಕ್ಕೆ ವೇದಿಕೆ ಸಜ್ಜು; 100ಕ್ಕೂ ಹೆಚ್ಚು ಕಂಪನಿಗಳು ಭಾಗಿ

ಜಾತ್ರೆ: ಎತ್ತಿನಗಾಡಿ ಏರಿ ಅಂತರಘಟ್ಟೆಗೆ ಪಯಣ

Bullock Cart Procession: ಹೊಸದುರ್ಗ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಸ್ಥರು ಎತ್ತಿನಗಾಡಿ ಏರಿ ಅಂತರಘಟ್ಟೆ ಜಾತ್ರೆಗೆ ಸಂಭ್ರಮದಿಂದ ಸಾಗಿದರು. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಅಂತರಘಟ್ಟೆಯಲ್ಲಿ ನೆಲೆಸಿರುವ ದುರ್ಗಾಂಬಾ ದೇವಿಯ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ.
Last Updated 31 ಜನವರಿ 2026, 7:10 IST
ಜಾತ್ರೆ: ಎತ್ತಿನಗಾಡಿ ಏರಿ ಅಂತರಘಟ್ಟೆಗೆ ಪಯಣ
ADVERTISEMENT

ಚಿತ್ರದುರ್ಗ: ಕಾಶಿ ಭಾಗೀರಥಿ ದೇವಿಯ ದೇವಾಲಯ ಪ್ರಾರಂಭೋತ್ಸವ ಸಂಭ್ರಮ

Temple Inauguration: ಹೊಸದುರ್ಗ: ತಾಲ್ಲೂಕಿನ ಐತಿಹಾಸಿಕ ನೀರಗುಂದ (ನೀಲಾವತಿ ಪಟ್ಟಣ) ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕಾಶಿಭಾಗೀರಥಿ ದೇವಿಯ ದೇವಾಲಯ ಪ್ರಾರಂಭೋತ್ಸವ, ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಶಾರೋಹಣ ಕಾರ್ಯಕ್ರಮ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.
Last Updated 31 ಜನವರಿ 2026, 7:09 IST
ಚಿತ್ರದುರ್ಗ: ಕಾಶಿ ಭಾಗೀರಥಿ ದೇವಿಯ ದೇವಾಲಯ ಪ್ರಾರಂಭೋತ್ಸವ ಸಂಭ್ರಮ

ಚಿತ್ರದುರ್ಗ: ಕಂಪಳರಂಗ ಸ್ವಾಮಿ ಜಾತ್ರೆ ವೈಭವದ ಆಚರಣೆ

ಬುಡಕಟ್ಟು ಸಂಸ್ಕೃತಿಗೆ ಖ್ಯಾತಿ, ಅಪಾರ ಭಕ್ತರು ಭಾಗಿ
Last Updated 31 ಜನವರಿ 2026, 7:09 IST
ಚಿತ್ರದುರ್ಗ: ಕಂಪಳರಂಗ ಸ್ವಾಮಿ ಜಾತ್ರೆ ವೈಭವದ ಆಚರಣೆ

ಚಿತ್ರದುರ್ಗ: ಅರ್ಹ ಸಮುದಾಯಗಳಿಗೆ ನಿವೇಶನ

ಮನವಿ ಸಲ್ಲಿಕೆಗೆ ತಹಶೀಲ್ದಾರ್ ರೆಹಾನ್ ಪಾಷ ಸೂಚನೆ
Last Updated 31 ಜನವರಿ 2026, 7:09 IST
ಚಿತ್ರದುರ್ಗ: ಅರ್ಹ ಸಮುದಾಯಗಳಿಗೆ ನಿವೇಶನ
ADVERTISEMENT
ADVERTISEMENT
ADVERTISEMENT