ಗುರುವಾರ, 1 ಜನವರಿ 2026
×
ADVERTISEMENT

ಚಿತ್ರದುರ್ಗ

ADVERTISEMENT

ಹರಿಹರದಲ್ಲಿ ಜ. 15ರಂದು ಹರಜಾತ್ರೆ ಸಂಭ್ರಮ: ವಚನಾನಂದ ಸ್ವಾಮೀಜಿ

ಹರಿಹರದ ಪಂಚಮಸಾಲಿ ಗುರುಪೀಠದಲ್ಲಿ ಜ.15ರಂದು ಹರಜಾತ್ರೆ, ವಚನಾನಂದ ಸ್ವಾಮೀಜಿಯ ಪೀಠಾರೋಹಣ, ಮಹಾಂತ ಶಿವಾಚಾರ್ಯರ ಪುಣ್ಯಸ್ಮರಣೆ ಮತ್ತು ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
Last Updated 1 ಜನವರಿ 2026, 7:10 IST
ಹರಿಹರದಲ್ಲಿ ಜ. 15ರಂದು ಹರಜಾತ್ರೆ ಸಂಭ್ರಮ: ವಚನಾನಂದ ಸ್ವಾಮೀಜಿ

ಸಿದ್ದರಾಮೇಶ್ವರ ಜಯಂತಿಗೆ 5 ಲಕ್ಷ ಜನ ನಿರೀಕ್ಷೆ

ಜ.14, 15 ರಂದು ರಾಜ್ಯಮಟ್ಟದ ಕಾರ್ಯಕ್ರಮ; ಸಭಾಮಂಟಪ ನಿರ್ಮಾಣಕ್ಕೆ ಭೂಮಿಪೂಜೆ
Last Updated 1 ಜನವರಿ 2026, 7:10 IST
ಸಿದ್ದರಾಮೇಶ್ವರ ಜಯಂತಿಗೆ 5 ಲಕ್ಷ ಜನ ನಿರೀಕ್ಷೆ

ಚಿತ್ರದುರ್ಗ: ವಿದ್ಯಾರ್ಥಿಗಳಿಗೆ ಅರೆಹೊಟ್ಟೆ ಊಟ; ಆಕ್ಷೇಪ

ಮೆದೇಹಳ್ಳಿ ಅಲ್ಪಸಂಖ್ಯಾತರ ವಸತಿ ಶಾಲೆಗೆ ಆಹಾರ ಆಯೋಗ ಭೇಟಿ
Last Updated 1 ಜನವರಿ 2026, 7:10 IST
ಚಿತ್ರದುರ್ಗ: ವಿದ್ಯಾರ್ಥಿಗಳಿಗೆ ಅರೆಹೊಟ್ಟೆ ಊಟ; ಆಕ್ಷೇಪ

New Year 2026: ಒಳಿತಾಗುವ ಭರವಸೆಯಲ್ಲಿ ಹೊಸ ವರ್ಷಕ್ಕೆ ಸ್ವಾಗತ

ಸಂಭ್ರಮಿಸಿದ ಯುವ ಜನ: ಆಕರ್ಷಿಸಿದ ಕೇಕ್‌ಗಳು; ಹಾಡು, ನೃತ್ಯದ ವೈಭವ
Last Updated 1 ಜನವರಿ 2026, 7:10 IST
New Year 2026: ಒಳಿತಾಗುವ ಭರವಸೆಯಲ್ಲಿ ಹೊಸ ವರ್ಷಕ್ಕೆ ಸ್ವಾಗತ

ಮೊಳಕಾಲ್ಮುರು: ರಾಷ್ಟ್ರೀಯ ಸೆಪಾಕ್ ಟೆಕ್ರಾಕ್ಕೆ ರಾಂಪುರದ ಅಮೃತಾ ಆಯ್ಕೆ

ಪಂಜಾಬ್‌ನ ಪಗ್ವಾರ್‌ ನಲ್ಲಿ ಜ.1 ರಿಂದ 5 ರವರೆಗೆ ನಡೆಯಲಿರುವ ರಾಷ್ಟ್ರೀಯ ಸೆಪಾಕ್ ಟೆಕ್ರಾ ಕ್ರೀಡಾಕೂಟಕ್ಕೆ ಕರ್ನಾಟಕ ರಾಜ್ಯ ತಂಡಕ್ಕೆ ತಾಲ್ಲೂಕಿನ ರಾಂಪುರದ ಎಸ್‌ಪಿಎಸ್‌ಆರ್‌ ಪ್ರೌಢಶಾಲೆಯ...
Last Updated 1 ಜನವರಿ 2026, 5:24 IST
ಮೊಳಕಾಲ್ಮುರು: ರಾಷ್ಟ್ರೀಯ ಸೆಪಾಕ್ ಟೆಕ್ರಾಕ್ಕೆ ರಾಂಪುರದ ಅಮೃತಾ ಆಯ್ಕೆ

ಚಿಕ್ಕಜಾಜೂರು | ರೈಲಿಗೆ ಸಿಲುಕಿ ವ್ಯಕ್ತಿ ಸಾವು

Railway Accident: ಚಿಕ್ಕಜಾಜೂರು ಸಮೀಪದ ಸಾಸಲು ರೈಲು ನಿಲ್ದಾಣದ ಬಳಿ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಶವವನ್ನು ದಾವಣಗೆರೆ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ.
Last Updated 31 ಡಿಸೆಂಬರ್ 2025, 8:45 IST
ಚಿಕ್ಕಜಾಜೂರು | ರೈಲಿಗೆ ಸಿಲುಕಿ ವ್ಯಕ್ತಿ ಸಾವು

ಚಳ್ಳಕೆರೆ | ಬೈಕ್‌ ಅಪಘಾತ; ಎಎಸ್‍ಐ ಸಾವು

Police Bike Crash: ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಸಮೀಪ ಎಎಸ್‍ಐ ಮಂಜುನಾಥ್ ಬೈಕ್ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದು, ಹೆಡ್‌ ಕಾನ್‌ಸ್ಟೆಬಲ್‌ ಸೂರ್ಯಪ್ರಭಾ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 31 ಡಿಸೆಂಬರ್ 2025, 8:44 IST
ಚಳ್ಳಕೆರೆ | ಬೈಕ್‌ ಅಪಘಾತ; ಎಎಸ್‍ಐ ಸಾವು
ADVERTISEMENT

ಚಿತ್ರದುರ್ಗ | 'ಶಾಲೆಗಳಲ್ಲಿ ಮೊಟ್ಟೆ ವಿತರಣೆ ಕಡ್ಡಾಯ '

ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್‌.ಕೃಷ್ಣ ಸೂಚನೆ; ಆಹಾರ ಸರಬರಾಜು ಕುರಿತು ದೂರು ಸ್ವೀಕಾರ
Last Updated 31 ಡಿಸೆಂಬರ್ 2025, 8:44 IST
ಚಿತ್ರದುರ್ಗ | 'ಶಾಲೆಗಳಲ್ಲಿ ಮೊಟ್ಟೆ ವಿತರಣೆ ಕಡ್ಡಾಯ '

ಹೊಸದುರ್ಗ | ಚೆನ್ನಕೇಶವ ಸ್ವಾಮಿ ದೇವಾಲಯ; ವೈಕುಂಠದ್ವಾರ ದರ್ಶನ

Temple Festivities: ಹೊಸದುರ್ಗ ತಾಲ್ಲೂಕಿನ ಬಾಗೂರಿನ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಗಂಗಾಪೂಜೆ, ವೇದಪಾರಾಯಣ, ಮಹಾಮಂಗಳಾರತಿ ಸೇರಿದಂತೆ ವೈಕುಂಠದ್ವಾರ ದರ್ಶನ ಭಕ್ತರಿಗೆ ನಡೆಸಲಾಯಿತು.
Last Updated 31 ಡಿಸೆಂಬರ್ 2025, 8:43 IST
ಹೊಸದುರ್ಗ | ಚೆನ್ನಕೇಶವ ಸ್ವಾಮಿ ದೇವಾಲಯ; ವೈಕುಂಠದ್ವಾರ ದರ್ಶನ

ಮೊಳಕಾಲ್ಮುರು | ಹಳ್ಳಿ ಜಾತ್ರೆಗಳಲ್ಲಿ ಜೂಜಾಟ!

ವಯಸ್ಸಿನ ಬೇಧವಿಲ್ಲದೇ ಹಣ ಕಟ್ಟುವ ಜನ; ಲಕ್ಷಾಂತರ ರೂಪಾಯಿ ವಹಿವಾಟು
Last Updated 31 ಡಿಸೆಂಬರ್ 2025, 8:42 IST
ಮೊಳಕಾಲ್ಮುರು | ಹಳ್ಳಿ ಜಾತ್ರೆಗಳಲ್ಲಿ ಜೂಜಾಟ!
ADVERTISEMENT
ADVERTISEMENT
ADVERTISEMENT