ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿತ್ರದುರ್ಗ

ADVERTISEMENT

ಅಡಿಕೆ ತೋಟ ಉಳಿಸಿಕೊಳ್ಳಲು ಟ್ಯಾಂಕರ್‌ ಮೊರೆ

ಕೂಗಳತೆ ದೂರದಲ್ಲಿ ಪೈಪ್‌ಲೈನ್‌ ಇದ್ದರೂ ಕೆರೆ ತುಂಬಲಿಲ್ಲ, ಆತಂಕದಲ್ಲಿ ರೈತಸಮೂಹ
Last Updated 28 ಫೆಬ್ರುವರಿ 2026, 5:39 IST
ಅಡಿಕೆ ತೋಟ ಉಳಿಸಿಕೊಳ್ಳಲು ಟ್ಯಾಂಕರ್‌ ಮೊರೆ

ಆದಷ್ಟು ಬೇಗ ಬೆಳೆ ನಷ್ಟ ಪರಿಹಾರ ಕೊಡಿಸುವೆ; ಶಾಸಕ ಟಿ.ರಘುಮೂರ್ತಿ ಭರವಸೆ

ಸರ್ಕಾರದ ಜೊತೆ ಮಾತುಕತೆ: ಶಾಸಕ ಟಿ.ರಘುಮೂರ್ತಿ ಭರವಸೆ
Last Updated 28 ಫೆಬ್ರುವರಿ 2026, 5:36 IST
 ಆದಷ್ಟು ಬೇಗ ಬೆಳೆ ನಷ್ಟ ಪರಿಹಾರ ಕೊಡಿಸುವೆ; ಶಾಸಕ ಟಿ.ರಘುಮೂರ್ತಿ ಭರವಸೆ

ಸಮನ್ವಯದಿಂದ ಮಾತ್ರ ಭದ್ರಾ ಕಾಮಗಾರಿ ಪೂರ್ಣ: ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಧರಣಿ, ಸತ್ಯಾಗ್ರಹ ಕೈಬಿಡುವಂತೆ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ
Last Updated 28 ಫೆಬ್ರುವರಿ 2026, 5:34 IST
ಸಮನ್ವಯದಿಂದ ಮಾತ್ರ ಭದ್ರಾ ಕಾಮಗಾರಿ ಪೂರ್ಣ: ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಗುರುತಿಪ್ಪೇರುದ್ರಸ್ವಾಮಿಗೆ ಕಂಕಣಧಾರಣೆ ಕೈಂಕರ್ಯ

Gurutipperudraswamy Festival: ನಾಯಕನಹಟ್ಟಿಯಲ್ಲಿ ಗುರುತಿಪ್ಪೇರುದ್ರಸ್ವಾಮಿ ಮಹಾಜಾತ್ರೆ ಅಂಗವಾಗಿ ಉತ್ಸವಮೂರ್ತಿಗೆ ಕಂಕಣಧಾರಣೆ ನೆರವೇರಿಸಲಾಯಿತು. ಜಾತ್ರೆ ಕಾರ್ಯಕ್ರಮಗಳು ಮಾರ್ಚ್ 6ರವರೆಗೆ ನಡೆಯಲಿವೆ.
Last Updated 28 ಫೆಬ್ರುವರಿ 2026, 5:31 IST
ಗುರುತಿಪ್ಪೇರುದ್ರಸ್ವಾಮಿಗೆ ಕಂಕಣಧಾರಣೆ ಕೈಂಕರ್ಯ

ಚಿತ್ರದುರ್ಗ: 2,156 ಮರ– ಗಿಡದ ಸಸ್ಯ ಸಂಕುಲಕ್ಕೆ ಶೀಘ್ರ ಕೊಡಲಿ..!

ಹೊಸ ಜಿಲ್ಲಾಡಳಿತ ಭವನ ನಿರ್ಮಿಸಲು ತೋಟಗಾರಿಕೆ ಇಲಾಖೆಯ 6.30 ಎಕರೆ ಜಾಗ ನೀಡಲು ಸಚಿವರ ಒಪ್ಪಿಗೆ
Last Updated 28 ಫೆಬ್ರುವರಿ 2026, 5:27 IST
ಚಿತ್ರದುರ್ಗ: 2,156 ಮರ– ಗಿಡದ ಸಸ್ಯ ಸಂಕುಲಕ್ಕೆ ಶೀಘ್ರ ಕೊಡಲಿ..!

ನರೇಗಾ ಜಾಬ್‌ ಕಾರ್ಡ್‌ಗೆ ಕಡ್ಡಾಯ ಇಕೆವೈಸಿ ಮಾಡಿಸಲು ಸೂಚನೆ

Molakalmuru Update: ನರೇಗಾ ಜಾಬ್ ಕಾರ್ಡ್‌ ಹೊಂದಿದ ಕಾರ್ಮಿಕರು ಕಡ್ಡಾಯವಾಗಿ ಇಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ. ಆಕಾಶ್ ಸೂಚಿಸಿದರು.
Last Updated 28 ಫೆಬ್ರುವರಿ 2026, 5:24 IST
ನರೇಗಾ ಜಾಬ್‌ ಕಾರ್ಡ್‌ಗೆ ಕಡ್ಡಾಯ ಇಕೆವೈಸಿ ಮಾಡಿಸಲು ಸೂಚನೆ

‘ಮಣ್ಣಿನ ಮಗ ಮಾರ್ಗದರ್ಶಿ‘ ಸಾಕ್ಷ್ಯಚಿತ್ರದ ಪೋಸ್ಟರ್ ಬಿಡುಗಡೆ

Challakere Event: ಪ್ರಗತಿಪರ ರೈತ ಆರ್.ಎ. ದಯಾನಂದಮೂರ್ತಿ ಜೀವನಾಧಾರಿತ ‘ಮಣ್ಣಿನ ಮಗ ಮಾರ್ಗದರ್ಶಿ’ ಸಾಕ್ಷ್ಯಚಿತ್ರದ ಪೋಸ್ಟರ್ ಬಿಡುಗಡೆಗೊಂಡಿದ್ದು, ಕೃಷಿ ಸಾಧನೆಗೆ ಪ್ರೋತ್ಸಾಹ ನೀಡುವ ಉದ್ದೇಶ ಹೊಂದಿದೆ.
Last Updated 28 ಫೆಬ್ರುವರಿ 2026, 5:22 IST
‘ಮಣ್ಣಿನ ಮಗ ಮಾರ್ಗದರ್ಶಿ‘ ಸಾಕ್ಷ್ಯಚಿತ್ರದ ಪೋಸ್ಟರ್ ಬಿಡುಗಡೆ
ADVERTISEMENT

ಪರಿಶಿಷ್ಟರಿಗೆ ಸರ್ಕಾರದಿಂದಲೇ ವಿಶ್ವಾಸದ್ರೋಹ: ಸಂಸದ ಗೋವಿಂದ ಕಾರಜೋಳ ಆರೋಪ

Govind Karjol: ಚಿತ್ರದುರ್ಗ/ಶಿವಮೊಗ್ಗ: ‘ಒಳಮೀಸಲಾತಿ ವಿಚಾರದಲ್ಲಿ ಗಿಮಿಕ್ ಮಾಡುತ್ತಿರುವ ರಾಜ್ಯ ಸರ್ಕಾರ, ನೇಮಕಾತಿ ವೇಳೆ ಹಳೆಯ ಮೀಸಲಾತಿ ಪದ್ಧತಿಯನ್ನೇ ಅನುಸರಿಸುವುದಾಗಿ ಹೇಳಿ ಪರಿಶಿಷ್ಟರಿಗೆ ವಿಶ್ವಾಸ ದ್ರೋಹ ಮಾಡುತ್ತಿದೆ’ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದರು.
Last Updated 27 ಫೆಬ್ರುವರಿ 2026, 20:54 IST
ಪರಿಶಿಷ್ಟರಿಗೆ ಸರ್ಕಾರದಿಂದಲೇ ವಿಶ್ವಾಸದ್ರೋಹ: ಸಂಸದ ಗೋವಿಂದ ಕಾರಜೋಳ ಆರೋಪ

ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದ ಕಡೆ ಬೆರಳು: ಗೋವಿಂದ ಕಾರಜೋಳ

BJP Protest: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಪುಟದ ಕೆಲ ಸಚಿವರು ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕೇಂದ್ರದ ಕಡೆ ಬೆರಳು ತೋರಿಸುವ ಚಾಳಿಯನ್ನು ಇನ್ನಾದರೂ ಬಿಡುವಂತೆ ಸಂಸದ ಗೋವಿಂದ ಕಾರಜೋಳ ಆಗ್ರಹಿಸಿದರು.
Last Updated 27 ಫೆಬ್ರುವರಿ 2026, 6:14 IST
ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದ ಕಡೆ ಬೆರಳು: ಗೋವಿಂದ ಕಾರಜೋಳ

ಚಿತ್ರದುರ್ಗ: ಯೂರಿಯಾ ಮಿಶ್ರಿತ ನೀರು ಕುಡಿದು ಕುರಿಗಳು ಸಾವು

Sheep Death: ಹೋಬಳಿಯ ರೇಖಲಗೆರೆ ಗ್ರಾಮದ ಜಮೀನಿನಲ್ಲಿ ಗುರುವಾರ ಯೂರಿಯಾ ಮಿಶ್ರಿತ ನೀರು ಕುಡಿದು ನಾಲ್ಕು ಕುರಿಗಳು ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡಿವೆ. ಜಮೀನಿನಲ್ಲಿ ಬೆಳೆಗೆ ಪೈಪ್‌ಲೈನ್ ಮೂಲಕ ಯೂರಿಯಾ ಸೇರಿಸಿ ನೀರು ಹರಿಸಿದ್ದರು.
Last Updated 27 ಫೆಬ್ರುವರಿ 2026, 6:11 IST
ಚಿತ್ರದುರ್ಗ: ಯೂರಿಯಾ ಮಿಶ್ರಿತ ನೀರು ಕುಡಿದು ಕುರಿಗಳು ಸಾವು
ADVERTISEMENT
ADVERTISEMENT
ADVERTISEMENT