ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಚಿತ್ರದುರ್ಗ

ADVERTISEMENT

ಡಿ.ಕೆ ಶಿವಕುಮಾರ್ ಶಿಕಾರಿಪುರಕ್ಕೇ ಬಂದು ಸ್ಪರ್ಧಿಸಲಿ: ವಿಜಯೇಂದ್ರ ಸವಾಲು

DK Shivakumar Shikaripura: ಚಿತ್ರದುರ್ಗ: ‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಶಿಕಾರಿಪುರಕ್ಕೆ ಪಾದಯಾತ್ರೆ ಕೈಗೊಳ್ಳುವು ದಾಗಿ ಹೇಳಿದ್ದಾರೆ. ಅವರು ಪಾದಯಾತ್ರೆ ನಡೆಸುವುದು ಹಾಗಿರಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಶಿಕಾರಿಪುರಕ್ಕೇ ಬಂದು ಸ್ಪರ್ಧೆ ಮಾಡಲಿ’ ಎಂದರು.
Last Updated 14 ಜನವರಿ 2026, 17:31 IST
ಡಿ.ಕೆ ಶಿವಕುಮಾರ್ ಶಿಕಾರಿಪುರಕ್ಕೇ ಬಂದು ಸ್ಪರ್ಧಿಸಲಿ: ವಿಜಯೇಂದ್ರ ಸವಾಲು

ಕುಂಚಿಟಿಗ ಸಮಾಜದ ಅಭಿವೃದ್ಧಿಗೆ ಕೈಜೋಡಿಸದ ಬುದ್ಧಿ ಜೀವಿಗಳು; ಕಸವನಹಳ್ಳಿ ರಮೇಶ್

Community Development: ಕುಂಚಿಟಿಗ ಸಂಘದ ಸಭೆಯಲ್ಲಿ ಅಧ್ಯಕ್ಷ ಕಸವನಹಳ್ಳಿ ರಮೇಶ್ ಸಮಾಜದ ಬಡವರು ಮತ್ತು ಹಿಂದುಳಿದವರಿಗಾಗಿ ಬುದ್ಧಿಜೀವಿಗಳು ಸಹಕಾರ ನೀಡಬೇಕೆಂದು ಒತ್ತಾಯಿಸಿದರು.
Last Updated 14 ಜನವರಿ 2026, 7:34 IST
ಕುಂಚಿಟಿಗ ಸಮಾಜದ ಅಭಿವೃದ್ಧಿಗೆ ಕೈಜೋಡಿಸದ ಬುದ್ಧಿ ಜೀವಿಗಳು; ಕಸವನಹಳ್ಳಿ ರಮೇಶ್

ಚಿತ್ರದುರ್ಗ: ದಾಖಲೆ ಇಲ್ಲದಿದ್ದರೆ ದೂರುಗಳ ಪರಿಗಣನೆಯಿಲ್ಲ, ತನಿಖೆ ಇಲ್ಲ: ಡಿಸಿ

Chitradurga News: ವೈಯಕ್ತಿಕ ದ್ವೇಷಕ್ಕಾಗಿ ಸರ್ಕಾರಿ ನೌಕರರ ವಿರುದ್ಧ ನೀಡುವ ಅನಾಮಧೇಯ ದೂರುಗಳಿಗೆ ದಾಖಲೆಗಳಿಲ್ಲದಿದ್ದರೆ ಪರಿಗಣಿಸಬಾರದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 14 ಜನವರಿ 2026, 7:34 IST
ಚಿತ್ರದುರ್ಗ: ದಾಖಲೆ ಇಲ್ಲದಿದ್ದರೆ ದೂರುಗಳ ಪರಿಗಣನೆಯಿಲ್ಲ, ತನಿಖೆ ಇಲ್ಲ: ಡಿಸಿ

ಕವಾಡಿಗರಹಟ್ಟಿಯಲ್ಲಿ ಜೆಸಿಬಿಗಳ ಘರ್ಜನೆ: ರಸ್ತೆ ತಡೆ ನಡೆಸಿ ಪ್ರತಿಭಟನೆ

Chitradurga News: ಸೊಲ್ಲಾಪುರ– ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ– 369 ನಿರ್ಮಾಣಕ್ಕೆ ತೊಡಕಾಗಿದ್ದ ಕವಾಡಿಗರಹಟ್ಟಿಯ ರಸ್ತೆಬದಿ ಒತ್ತುವರಿ ಮನೆಗಳ ತೆರವು ಕಾರ್ಯ ಮಂಗಳವಾರ ನಡೆಯಿತು. ಬೆಳಿಗ್ಗೆ ಜೆಸಿಬಿಗಳು ಸ್ಥಳಕ್ಕೆ ಬರುತ್ತಿದ್ದಂತೆ ರಸ್ತೆಗಿಳಿದ ಸ್ಥಳೀಯರು
Last Updated 14 ಜನವರಿ 2026, 7:29 IST
ಕವಾಡಿಗರಹಟ್ಟಿಯಲ್ಲಿ ಜೆಸಿಬಿಗಳ ಘರ್ಜನೆ: ರಸ್ತೆ ತಡೆ ನಡೆಸಿ ಪ್ರತಿಭಟನೆ

ಚಿತ್ರದುರ್ಗ| ಗಣಿತ ಗಣಕ ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಾಧನೆ: ಸಿಇಒ ಮಾಹಿತಿ

Chitradurga Education: ಗಣಿತ ಕಲಿಕೆಗೆ ಉತ್ಸಾಹ ನೀಡುವ 'ಗಣಿತ ಗಣಕ' ಕಾರ್ಯಕ್ರಮದ ಅನುಷ್ಠಾನದಲ್ಲಿ ಚಿತ್ರದುರ್ಗ ಜಿಲ್ಲೆ ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ ಎಂದು ಸಿಇಒ ಡಾ. ಎಸ್.ಆಕಾಶ್ ತಿಳಿಸಿದ್ದಾರೆ.
Last Updated 14 ಜನವರಿ 2026, 7:28 IST
ಚಿತ್ರದುರ್ಗ| ಗಣಿತ ಗಣಕ ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಾಧನೆ: ಸಿಇಒ ಮಾಹಿತಿ

ಹಿರಿಯೂರು: ಕೋಡಿ ಭಾಗದಲ್ಲಿ ಮತ್ತೆ ದೂಳೆಬ್ಬಿಸುವ ರಸ್ತೆ!

Vanivilas Reservoir: ವಾಣಿವಿಲಾಸ ಜಲಾಶಯದ ಕೋಡಿ ಭಾಗದಲ್ಲಿ ಖಾಸಗಿ ಬಸ್ ಮಾಲೀಕರು ತಾತ್ಕಾಲಿಕವಾಗಿ ಮಣ್ಣು ತುಂಬಿ ರಸ್ತೆ ನಿರ್ಮಿಸಿ ಸಂಚಾರ ಪುನರಾರಂಭಿಸಿದ್ದಾರೆ. ಸೇತುವೆ ನಿರ್ಮಾಣದ ಆಗ್ರಹ ಪುನರ್ವಿದಗಾಗಿದೆ.
Last Updated 14 ಜನವರಿ 2026, 7:25 IST
ಹಿರಿಯೂರು: ಕೋಡಿ ಭಾಗದಲ್ಲಿ ಮತ್ತೆ ದೂಳೆಬ್ಬಿಸುವ ರಸ್ತೆ!

ನಾಯಕನಹಟ್ಟಿ| ವಡಲೇಶ್ವರ ದೇವರ ಉತ್ಸವ: ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿ ಅನಾವರಣ

Vadaleshwara Swamy: ನಾಯಕನಹಟ್ಟಿ: ಮ್ಯಾಸಬೇಡ ಬುಡಕಟ್ಟು ಮತ್ತು ಮ್ಯಾಸಮಂಡಲದ ಸಂಪ್ರದಾಯದಂತೆ ಹೋಬಳಿಯ ಅಬ್ಬೇನಹಳ್ಳಿ ಸಮೀಪ ರಾಮಜ್ಜನ ತೋಟದಲ್ಲಿ ವಡಲೇಶ್ವರಸ್ವಾಮಿ ಮತ್ತು ಅಕ್ಕರಾಯಮ್ಮ ದೇವರ ಉತ್ಸವಗಳು ಮಂಗಳವಾರ ಮತ್ತು ಬುಧವಾರ ಸಂಭ್ರಮದಿಂದ ನಡೆಯಿತು. ಪುವಾತನ
Last Updated 14 ಜನವರಿ 2026, 7:24 IST
ನಾಯಕನಹಟ್ಟಿ| ವಡಲೇಶ್ವರ ದೇವರ ಉತ್ಸವ: ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿ ಅನಾವರಣ
ADVERTISEMENT

ಹಿರಿಯೂರು: ಸಿದ್ದೇಶ್ವರಸ್ವಾಮಿ ನಿಧನ

Hiriyur ನಗರದ ಸರ್ಕಾರಿ ಪಿಯು ಕಾಲೇಜು ರಸ್ತೆಯ ನಿವಾಸಿ ಸಿದ್ದೇಶ್ವರಸ್ವಾಮಿ (84)ಸೋಮವಾರ ವಯೋಸಹಜ ಕಾಯಿಲೆಯಿಂದ ನಿಧನರಾದರು.
Last Updated 13 ಜನವರಿ 2026, 7:04 IST
ಹಿರಿಯೂರು: ಸಿದ್ದೇಶ್ವರಸ್ವಾಮಿ ನಿಧನ

ಮಠಗಳು ರಾಜಕೀಯದಿಂದ ದೂರವಿದ್ದು ಸೇವಾ ಕೇಂದ್ರಗಳಾಗಬೇಕು: ಶಾಂತವೀರ ಸ್ವಾಮೀಜಿ

‘ಸುಜ್ಞಾನ ಸಂಗಮ’ದಲ್ಲಿ ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ
Last Updated 13 ಜನವರಿ 2026, 7:03 IST
ಮಠಗಳು ರಾಜಕೀಯದಿಂದ ದೂರವಿದ್ದು ಸೇವಾ ಕೇಂದ್ರಗಳಾಗಬೇಕು: ಶಾಂತವೀರ ಸ್ವಾಮೀಜಿ

ಮೊಳಕಾಲ್ಮುರು: ಕಾರು ಡಿಕ್ಕಿ- ಬೈಕ್‌ ಸವಾರ ಸಾವು

Molakalmuru ಚಲಿಸುತ್ತಿದ್ದ ಬೈಕ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಘಟನೆಯಲ್ಲಿ ಬೈಕ್‌ ಸವಾರ ಮೃತಪಟ್ಟಿರುವ ಘಟನೆ ಸೋಮವಾರ ತಾಲ್ಲೂಕಿನ ಕೆಳಗಳಹಟ್ಟಿ ಗ್ರಾಮ ಬಳಿಯ ರಾಷ್ಟ್ರೀಯ ಹೆದ್ದಾರಿ 150...
Last Updated 13 ಜನವರಿ 2026, 6:58 IST
ಮೊಳಕಾಲ್ಮುರು: ಕಾರು ಡಿಕ್ಕಿ- ಬೈಕ್‌ ಸವಾರ ಸಾವು
ADVERTISEMENT
ADVERTISEMENT
ADVERTISEMENT