ಶುಕ್ರವಾರ, 2 ಜನವರಿ 2026
×
ADVERTISEMENT

ಚಿತ್ರದುರ್ಗ

ADVERTISEMENT

ಚಳ್ಳಕೆರೆ: ಕಡಲೆಗೆ ಸೊರಬು ಕೀಟ ಬಾಧೆ- ಬೆಳೆಗಾರರ ಆತಂಕ

Challakere ಚಳ್ಳಕೆರೆ : ತಾಲ್ಲೂಕಿನ ಬಾಲೇನಹಳ್ಳಿ, ರಾಮಜೋಗಿಹಳ್ಳಿ, ಕುರುಡಿಹಳ್ಳಿ ಮುಂತಾದ ಗ್ರಾಮಕ್ಕೆ ಗುರುವಾರ ಭೇಟಿ ನೀಡಿದ ಕೃಷಿ ತಜ್ಞರ ತಂಡ ಕಪ್ಪು ಮಣ್ಣಿನ ಭೂಮಿಯಲ್ಲಿ ಬೆಳೆದ ಕಡಲೆ...
Last Updated 2 ಜನವರಿ 2026, 8:05 IST
ಚಳ್ಳಕೆರೆ: ಕಡಲೆಗೆ ಸೊರಬು ಕೀಟ ಬಾಧೆ- ಬೆಳೆಗಾರರ ಆತಂಕ

ಯಲ್ಲದಕರೆಯಲ್ಲಿ ಹಾಲಿನ ಡೇರಿ ಪುನಃಶ್ಚೇತನಕ್ಕೆ ಚಾಲನೆ

ಬೇರೆ ಬೇರೆ ಕಾರಣಗಳಿಂದ ಸ್ಥಗಿತಗೊಂಡಿದ್ದ ತಾಲ್ಲೂಕಿನ ಯಲ್ಲದಕೆರೆ ಗ್ರಾಮದ ಹಾಲಿನ ಡೈರಿಯನ್ನು ಗುರುವಾರ ಕೆಎಂಎಫ್ ನಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ  ಶಿಮುಲ್ ನಿರ್ದೇಶಕ ಬಿ.ಸಿ. ಸಂಜೀವಮೂರ್ತಿ ಮರಳಿ ಕಾರ್ಯಾರಂಭ...
Last Updated 2 ಜನವರಿ 2026, 8:04 IST
ಯಲ್ಲದಕರೆಯಲ್ಲಿ ಹಾಲಿನ ಡೇರಿ ಪುನಃಶ್ಚೇತನಕ್ಕೆ ಚಾಲನೆ

ಅಪಘಾತ; ಬೈಕ್ ಸವಾರ ಗಂಭೀರ ಗಾಯ

ವೇಗವಾಗಿ ಬಂದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿರುವ ಜಮೀನಿನ ಬೇಲಿಗೆ ಅಳವಡಿಸಿದ್ದ ಸಿಮೆಂಟ್ ಕಂಬಕ್ಕೆ ಬೈಕ್ ಅಪ್ಪಳಿಸಿದ ಪರಿಣಾಮ ಬೈಕ್‌ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.
Last Updated 2 ಜನವರಿ 2026, 8:03 IST
ಅಪಘಾತ; ಬೈಕ್ ಸವಾರ ಗಂಭೀರ ಗಾಯ

ಚಿತ್ರದುರ್ಗ: ಚಂದ್ರವಳ್ಳಿ ಸ್ಮಾರಕ ಸಂರಕ್ಷಿತ ತಾಣವಲ್ಲವಂತೆ!

ಲೋಕಸಭೆ ಅಧಿವೇಶನದಲ್ಲಿ ಸಂಸ್ಕೃತಿ ಸಚಿವಾಲಯದಿಂದ ಉತ್ತರ, ಸಂಶೋಧಕರ ಅಸಮಾಧಾನ
Last Updated 2 ಜನವರಿ 2026, 8:00 IST
ಚಿತ್ರದುರ್ಗ: ಚಂದ್ರವಳ್ಳಿ ಸ್ಮಾರಕ ಸಂರಕ್ಷಿತ ತಾಣವಲ್ಲವಂತೆ!

ಹರಿಹರದಲ್ಲಿ ಜ. 15ರಂದು ಹರಜಾತ್ರೆ ಸಂಭ್ರಮ: ವಚನಾನಂದ ಸ್ವಾಮೀಜಿ

ಹರಿಹರದ ಪಂಚಮಸಾಲಿ ಗುರುಪೀಠದಲ್ಲಿ ಜ.15ರಂದು ಹರಜಾತ್ರೆ, ವಚನಾನಂದ ಸ್ವಾಮೀಜಿಯ ಪೀಠಾರೋಹಣ, ಮಹಾಂತ ಶಿವಾಚಾರ್ಯರ ಪುಣ್ಯಸ್ಮರಣೆ ಮತ್ತು ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
Last Updated 1 ಜನವರಿ 2026, 7:10 IST
ಹರಿಹರದಲ್ಲಿ ಜ. 15ರಂದು ಹರಜಾತ್ರೆ ಸಂಭ್ರಮ: ವಚನಾನಂದ ಸ್ವಾಮೀಜಿ

ಸಿದ್ದರಾಮೇಶ್ವರ ಜಯಂತಿಗೆ 5 ಲಕ್ಷ ಜನ ನಿರೀಕ್ಷೆ

ಜ.14, 15 ರಂದು ರಾಜ್ಯಮಟ್ಟದ ಕಾರ್ಯಕ್ರಮ; ಸಭಾಮಂಟಪ ನಿರ್ಮಾಣಕ್ಕೆ ಭೂಮಿಪೂಜೆ
Last Updated 1 ಜನವರಿ 2026, 7:10 IST
ಸಿದ್ದರಾಮೇಶ್ವರ ಜಯಂತಿಗೆ 5 ಲಕ್ಷ ಜನ ನಿರೀಕ್ಷೆ

ಚಿತ್ರದುರ್ಗ: ವಿದ್ಯಾರ್ಥಿಗಳಿಗೆ ಅರೆಹೊಟ್ಟೆ ಊಟ; ಆಕ್ಷೇಪ

ಮೆದೇಹಳ್ಳಿ ಅಲ್ಪಸಂಖ್ಯಾತರ ವಸತಿ ಶಾಲೆಗೆ ಆಹಾರ ಆಯೋಗ ಭೇಟಿ
Last Updated 1 ಜನವರಿ 2026, 7:10 IST
ಚಿತ್ರದುರ್ಗ: ವಿದ್ಯಾರ್ಥಿಗಳಿಗೆ ಅರೆಹೊಟ್ಟೆ ಊಟ; ಆಕ್ಷೇಪ
ADVERTISEMENT

New Year 2026: ಒಳಿತಾಗುವ ಭರವಸೆಯಲ್ಲಿ ಹೊಸ ವರ್ಷಕ್ಕೆ ಸ್ವಾಗತ

ಸಂಭ್ರಮಿಸಿದ ಯುವ ಜನ: ಆಕರ್ಷಿಸಿದ ಕೇಕ್‌ಗಳು; ಹಾಡು, ನೃತ್ಯದ ವೈಭವ
Last Updated 1 ಜನವರಿ 2026, 7:10 IST
New Year 2026: ಒಳಿತಾಗುವ ಭರವಸೆಯಲ್ಲಿ ಹೊಸ ವರ್ಷಕ್ಕೆ ಸ್ವಾಗತ

ಮೊಳಕಾಲ್ಮುರು: ರಾಷ್ಟ್ರೀಯ ಸೆಪಾಕ್ ಟೆಕ್ರಾಕ್ಕೆ ರಾಂಪುರದ ಅಮೃತಾ ಆಯ್ಕೆ

ಪಂಜಾಬ್‌ನ ಪಗ್ವಾರ್‌ ನಲ್ಲಿ ಜ.1 ರಿಂದ 5 ರವರೆಗೆ ನಡೆಯಲಿರುವ ರಾಷ್ಟ್ರೀಯ ಸೆಪಾಕ್ ಟೆಕ್ರಾ ಕ್ರೀಡಾಕೂಟಕ್ಕೆ ಕರ್ನಾಟಕ ರಾಜ್ಯ ತಂಡಕ್ಕೆ ತಾಲ್ಲೂಕಿನ ರಾಂಪುರದ ಎಸ್‌ಪಿಎಸ್‌ಆರ್‌ ಪ್ರೌಢಶಾಲೆಯ...
Last Updated 1 ಜನವರಿ 2026, 5:24 IST
ಮೊಳಕಾಲ್ಮುರು: ರಾಷ್ಟ್ರೀಯ ಸೆಪಾಕ್ ಟೆಕ್ರಾಕ್ಕೆ ರಾಂಪುರದ ಅಮೃತಾ ಆಯ್ಕೆ

ಚಿಕ್ಕಜಾಜೂರು | ರೈಲಿಗೆ ಸಿಲುಕಿ ವ್ಯಕ್ತಿ ಸಾವು

Railway Accident: ಚಿಕ್ಕಜಾಜೂರು ಸಮೀಪದ ಸಾಸಲು ರೈಲು ನಿಲ್ದಾಣದ ಬಳಿ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಶವವನ್ನು ದಾವಣಗೆರೆ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ.
Last Updated 31 ಡಿಸೆಂಬರ್ 2025, 8:45 IST
ಚಿಕ್ಕಜಾಜೂರು | ರೈಲಿಗೆ ಸಿಲುಕಿ ವ್ಯಕ್ತಿ ಸಾವು
ADVERTISEMENT
ADVERTISEMENT
ADVERTISEMENT