ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಚಿತ್ರದುರ್ಗ

ADVERTISEMENT

ಹಿರಿಯೂರು: ಸಿದ್ದೇಶ್ವರಸ್ವಾಮಿ ನಿಧನ

Hiriyur ನಗರದ ಸರ್ಕಾರಿ ಪಿಯು ಕಾಲೇಜು ರಸ್ತೆಯ ನಿವಾಸಿ ಸಿದ್ದೇಶ್ವರಸ್ವಾಮಿ (84)ಸೋಮವಾರ ವಯೋಸಹಜ ಕಾಯಿಲೆಯಿಂದ ನಿಧನರಾದರು.
Last Updated 13 ಜನವರಿ 2026, 7:04 IST
ಹಿರಿಯೂರು: ಸಿದ್ದೇಶ್ವರಸ್ವಾಮಿ ನಿಧನ

ಮಠಗಳು ರಾಜಕೀಯದಿಂದ ದೂರವಿದ್ದು ಸೇವಾ ಕೇಂದ್ರಗಳಾಗಬೇಕು: ಶಾಂತವೀರ ಸ್ವಾಮೀಜಿ

‘ಸುಜ್ಞಾನ ಸಂಗಮ’ದಲ್ಲಿ ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ
Last Updated 13 ಜನವರಿ 2026, 7:03 IST
ಮಠಗಳು ರಾಜಕೀಯದಿಂದ ದೂರವಿದ್ದು ಸೇವಾ ಕೇಂದ್ರಗಳಾಗಬೇಕು: ಶಾಂತವೀರ ಸ್ವಾಮೀಜಿ

ಮೊಳಕಾಲ್ಮುರು: ಕಾರು ಡಿಕ್ಕಿ- ಬೈಕ್‌ ಸವಾರ ಸಾವು

Molakalmuru ಚಲಿಸುತ್ತಿದ್ದ ಬೈಕ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಘಟನೆಯಲ್ಲಿ ಬೈಕ್‌ ಸವಾರ ಮೃತಪಟ್ಟಿರುವ ಘಟನೆ ಸೋಮವಾರ ತಾಲ್ಲೂಕಿನ ಕೆಳಗಳಹಟ್ಟಿ ಗ್ರಾಮ ಬಳಿಯ ರಾಷ್ಟ್ರೀಯ ಹೆದ್ದಾರಿ 150...
Last Updated 13 ಜನವರಿ 2026, 6:58 IST
ಮೊಳಕಾಲ್ಮುರು: ಕಾರು ಡಿಕ್ಕಿ- ಬೈಕ್‌ ಸವಾರ ಸಾವು

18ನೇ ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲೋಗೊ ಬಿಡುಗಡೆ

hitradurga District Kannada Sahitya Sammelan ಫೆ. 27 ಮತ್ತು 28ರಂದು ಜಿತ್ರದುರ್ಗ ನಗರದಲ್ಲಿ ನಡೆಯಲಿರುವ 18ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಚಳ್ಳಕೆರೆ ನಗರದ ತಮ್ಮ ನಿವಾಸದಲ್ಲಿ ಭಾನುವಾರ ಅನಾವರಣಗೊಳಿಸಿದರು.
Last Updated 13 ಜನವರಿ 2026, 6:56 IST
18ನೇ ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲೋಗೊ ಬಿಡುಗಡೆ

ಚಿತ್ರದುರ್ಗ: ಗಣಿ ಲಾರಿಗಳು ಊರಿಂದ ಹೊರಗೆ ಓಡಾಡಲಿ– ಗ್ರಾಮಸ್ಥರಿಂದ ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿ ಎದುರು ರೈತಸಂಘದ ಸದಸ್ಯರು, ಗ್ರಾಮಸ್ಥರಿಂದ ಪ್ರತಿಭಟನೆ
Last Updated 13 ಜನವರಿ 2026, 6:49 IST
ಚಿತ್ರದುರ್ಗ: ಗಣಿ ಲಾರಿಗಳು ಊರಿಂದ ಹೊರಗೆ ಓಡಾಡಲಿ– ಗ್ರಾಮಸ್ಥರಿಂದ ಪ್ರತಿಭಟನೆ

ಚಿತ್ರದುರ್ಗ | ರಾಜೇಶ್ ಕೃಷ್ಣನ್ ಗಾಯನ: ಆನಂದದ ಸಿಂಚನ

'ಡೆಸ್ಟಿನಿ' ಸಾಂಸ್ಕೃತಿಕ ಹಬ್ಬ; ಮೆಲೋಡಿ ಕಿಂಗ್ ಹಾಡಿಗೆ ಕುಣಿದು ಕುಪ್ಪಳಿಸಿದ ಯುವಜನರು
Last Updated 12 ಜನವರಿ 2026, 6:47 IST
ಚಿತ್ರದುರ್ಗ | ರಾಜೇಶ್ ಕೃಷ್ಣನ್ ಗಾಯನ: ಆನಂದದ ಸಿಂಚನ

ಹೊಸದುರ್ಗ | ನಾಟಿಕೋಳಿ ಸಾಂಬಾರು, ರಾಗಿಮುದ್ದೆ ಸವಿದ ಜನರು

ಸಿದ್ದರಾಮಯ್ಯ ಸುಧೀರ್ಘ ದಿನಗಳ ಮುಖ್ಯಮಂತ್ರಿ: ಸಂಭ್ರಮಾಚರಣೆ
Last Updated 12 ಜನವರಿ 2026, 6:47 IST
ಹೊಸದುರ್ಗ | ನಾಟಿಕೋಳಿ ಸಾಂಬಾರು, ರಾಗಿಮುದ್ದೆ ಸವಿದ ಜನರು
ADVERTISEMENT

ಚಳ್ಳಕೆರೆ | ಗ್ರಾಮದೇವತೆಯ ಜಾತ್ರಾ ಮಹೋತ್ಸವ ಇಂದಿನಿಂದ

ಎಂಟು ಊರಲ್ಲಿ 14 ವರ್ಷದ ನಂತರ ನಡೆಯುತ್ತಿವೆ ಮಾತೃ ಸಂಸ್ಕೃತಿ ಮೂಲದ ಉತ್ಸವ
Last Updated 12 ಜನವರಿ 2026, 6:46 IST
ಚಳ್ಳಕೆರೆ | ಗ್ರಾಮದೇವತೆಯ ಜಾತ್ರಾ ಮಹೋತ್ಸವ ಇಂದಿನಿಂದ

ಕಾಂಗ್ರೆಸ್‌ನಲ್ಲಿರುವ ಗಾಂಧಿಗಳೆಲ್ಲ ನಕಲಿ: ಸಂಸದ ಗೋವಿಂದ ಕಾರಜೋಳ

ಸಂಸದ ಗೋವಿಂದ ಎಂ.ಕಾರಜೋಳ ಆರೋಪ
Last Updated 12 ಜನವರಿ 2026, 6:46 IST
ಕಾಂಗ್ರೆಸ್‌ನಲ್ಲಿರುವ ಗಾಂಧಿಗಳೆಲ್ಲ ನಕಲಿ: ಸಂಸದ ಗೋವಿಂದ ಕಾರಜೋಳ

ಚಿಕ್ಕಜಾಜೂರು: ಕುಡುಕರ ಅಡ್ಡೆಯಾದ ಕಸ ವಿಂಘಡಣೆ ಘಟಕ

ಬೇಸಿಗೆಯಲ್ಲಿ ರೈತರ ಜಮೀನು, ತೋಟ ಹಾಗೂ ಬೆಳೆಗಳಿಗೆ ತಪ್ಪದ ಬೆಂಕಿಯ ಕಾಟ
Last Updated 12 ಜನವರಿ 2026, 6:46 IST
ಚಿಕ್ಕಜಾಜೂರು: ಕುಡುಕರ ಅಡ್ಡೆಯಾದ ಕಸ ವಿಂಘಡಣೆ ಘಟಕ
ADVERTISEMENT
ADVERTISEMENT
ADVERTISEMENT