ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಚಿತ್ರದುರ್ಗ

ADVERTISEMENT

ಚಿತ್ರದುರ್ಗ| ಅನ್ಯ ಆಸ್ಪತ್ರೆಗಳಿಗೆ ಶಿಫಾರಸು; ಡಿ.ಸಿ ಅಸಮಾಧಾನ

ಆರೋಗ್ಯ ರಕ್ಷಾ ಸಮಿತಿ ಸಭೆ; ತುರ್ತು ಸಂದರ್ಭದಲ್ಲಿ ಖಾಸಗಿ ವೈದ್ಯರ ಎರವಲು ಸೇವೆ ಪಡೆಯಲು ಸೂಚನೆ
Last Updated 9 ಜನವರಿ 2026, 7:05 IST
ಚಿತ್ರದುರ್ಗ| ಅನ್ಯ ಆಸ್ಪತ್ರೆಗಳಿಗೆ ಶಿಫಾರಸು; ಡಿ.ಸಿ ಅಸಮಾಧಾನ

ಮೊಳಕಾಲ್ಮುರು| ಮುಂದುವರಿದ ವಾರದ ಸಂತೆ ಗೋಳು: ಮನವಿಗೆ ಸೊಪ್ಪು ಹಾಕದ ಆಡಳಿತ

Market Encroachment Issue: ಮೊಳಕಾಲ್ಮುರು ವಾರದ ಸಂತೆ ಮತ್ತೊಮ್ಮೆ ಮುಖ್ಯ ರಸ್ತೆಯಲ್ಲಿ ನಡೆಯುತ್ತಾ ವಾಹನ ಸಂಚಾರಕ್ಕೆ ಅಡ್ಡಿಯಾದ ಹಿನ್ನೆಲೆಯಲ್ಲಿ, ರೈತ ಸಂಘ ಮತ್ತು ಹಸಿರು ಸೇನೆ ಪ್ರತಿಕ್ರಿಯೆ ವ್ಯಕ್ತಪಡಿಸಿವೆ.
Last Updated 9 ಜನವರಿ 2026, 7:05 IST
ಮೊಳಕಾಲ್ಮುರು| ಮುಂದುವರಿದ ವಾರದ ಸಂತೆ ಗೋಳು: ಮನವಿಗೆ ಸೊಪ್ಪು ಹಾಕದ ಆಡಳಿತ

ನಾಯಕನಹಟ್ಟಿಯಲ್ಲಿ ನಾಯಿಗಳ ಹಾವಳಿ: ದಿನೇದಿನೇ ಹೆಚ್ಚುತ್ತಿರುವ ಗಾಯಾಳುಗಳ ಸಂಖ್ಯೆ

Dog Bite Cases Rising: ನಾಯಕನಹಟ್ಟಿಯಲ್ಲಿ ಕಳೆದ ಮೂರು ತಿಂಗಳಲ್ಲಿ ನಾಯಿ ಕಡಿತ ಪ್ರಕರಣಗಳು ಹೆಚ್ಚಾಗಿದ್ದು, ಬೀದಿನಾಯಿಗಳ ದಾಳಿಯಿಂದ ಸಾರ್ವಜನಿಕರು ಭಯಭೀತರಾಗಿದ್ದಾರೆ. ಮಹಿಳೆಯರು, ಮಕ್ಕಳು ಅಪಾಯದಲ್ಲಿದ್ದಾರೆ.
Last Updated 9 ಜನವರಿ 2026, 7:05 IST
ನಾಯಕನಹಟ್ಟಿಯಲ್ಲಿ ನಾಯಿಗಳ ಹಾವಳಿ: ದಿನೇದಿನೇ ಹೆಚ್ಚುತ್ತಿರುವ ಗಾಯಾಳುಗಳ ಸಂಖ್ಯೆ

ವಿದ್ಯಾರ್ಥಿಗಳೆಲ್ಲ ಒಂದೇ ಎಂಬ ಭಾವನೆ ಇರಲಿ: ವಿಶ್ರಾಂತ ಕುಲಪತಿ ಮುರಿಗೆಪ್ಪ

ಭಾರತೀಯ ಭಾಷಾ ಪರಿವಾರ ಕುರಿತ ರಾಷ್ಟ್ರೀಯ ಸಮ್ಮೇಳನ
Last Updated 9 ಜನವರಿ 2026, 7:05 IST
ವಿದ್ಯಾರ್ಥಿಗಳೆಲ್ಲ ಒಂದೇ ಎಂಬ ಭಾವನೆ ಇರಲಿ: ವಿಶ್ರಾಂತ ಕುಲಪತಿ ಮುರಿಗೆಪ್ಪ

ಮೊಳಕಾಲ್ಮುರು: ಕೋಟೆಗುಡ್ಡ ಮಾರಮ್ಮ ಸಿಡಿ ಉತ್ಸವ ವೈಭವ

Maramma Devi Jatre: ಮೊಳಕಾಲ್ಮುರು ತಾಲ್ಲೂಕಿನ ರಾಯಾಪುರದ ಕೋಟೆಗುಡ್ಡ ಮಾರಮ್ಮದೇವಿ ಸಿಡಿ ಉತ್ಸವ ಗುರುವಾರ ಸಾಂಪ್ರದಾಯಿಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು. ಅಪಾರ ಭಕ್ತರು ಪಾಲ್ಗೊಂಡರು.
Last Updated 9 ಜನವರಿ 2026, 7:04 IST
ಮೊಳಕಾಲ್ಮುರು: ಕೋಟೆಗುಡ್ಡ ಮಾರಮ್ಮ ಸಿಡಿ ಉತ್ಸವ ವೈಭವ

ಭ್ರಷ್ಟಾಚಾರ ತಡೆಗೆ ‘ಜಿ ರಾಮ್‌ ಜಿ ಯೋಜನೆ’ ಜಾರಿ: ಎಂಎಲ್‌ಸಿ ಕೆ.ಎಸ್‌.ನವೀನ್‌

Employment Scheme Reform: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭ್ರಷ್ಟಾಚಾರ ತಡೆ ಮತ್ತು ಆಸ್ತಿ ನಿರ್ಮಾಣಕ್ಕಾಗಿ ಜಿ ರಾಮ್ ಜಿ ಯೋಜನೆ ಜಾರಿಗೊಳಿಸಲಾಗಿದೆ ಎಂದು ಎಂಎಲ್‌ಸಿ ಕೆ.ಎಸ್. ನವೀನ್ ಹೇಳಿದ್ದಾರೆ.
Last Updated 9 ಜನವರಿ 2026, 7:04 IST
ಭ್ರಷ್ಟಾಚಾರ ತಡೆಗೆ ‘ಜಿ ರಾಮ್‌ ಜಿ ಯೋಜನೆ’ ಜಾರಿ: ಎಂಎಲ್‌ಸಿ ಕೆ.ಎಸ್‌.ನವೀನ್‌

ಚಿತ್ರದುರ್ಗ: ಮದುವೆ ಮಾಡಿಸದಿದ್ದಕ್ಕೆ ತಂದೆಯನ್ನೇ ಕೊಂದ ಮಗ

Chitradurga Crime: ಚಿತ್ರದುರ್ಗ: ಮದುವೆ ಮಾಡಿಸಲಿಲ್ಲ ಎಂದು ಕೋಪಗೊಂಡ ಪುತ್ರನೊಬ್ಬ ತಂದೆಯ ತಲೆಗೆ ರಾಡ್‌ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಹೊಸದುರ್ಗ ತಾಲ್ಲೂಕಿನ ಅತ್ತಿಘಟ್ಟ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ
Last Updated 8 ಜನವರಿ 2026, 14:19 IST
ಚಿತ್ರದುರ್ಗ: ಮದುವೆ ಮಾಡಿಸದಿದ್ದಕ್ಕೆ ತಂದೆಯನ್ನೇ ಕೊಂದ ಮಗ
ADVERTISEMENT

ಹಿರಿಯೂರು: ರಸ್ತೆಗೆ ಬೇಕರಿ ಕಸ; ₹ 2 ಸಾವಿರ ದಂಡ, ಕಸ ತುಂಬುವ ಶಿಕ್ಷೆ

ಕಸ ವಿಲೇವಾರಿ. ಕಠಿಣ ಕ್ರಮಕ್ಕೆ ಮುಂದಾದ ನಗರಸಭೆ.
Last Updated 8 ಜನವರಿ 2026, 6:46 IST
ಹಿರಿಯೂರು: ರಸ್ತೆಗೆ ಬೇಕರಿ ಕಸ;  ₹ 2 ಸಾವಿರ ದಂಡ, ಕಸ ತುಂಬುವ ಶಿಕ್ಷೆ

ಹೊಳಲ್ಕೆರೆ: ಸಮಸ್ಯೆ ಆಲಿಸಲು ಗ್ರಾಮ ಫೋನ್ ಆರಂಭ

ಗಂಗಸಮುದ್ರ, ತಾಳಿಕಟ್ಟೆಗೆ ಸಿಇಒ ಡಾ.ಎಸ್.ಆಕಾಶ್ ಭೇಟಿ
Last Updated 8 ಜನವರಿ 2026, 6:45 IST
ಹೊಳಲ್ಕೆರೆ: ಸಮಸ್ಯೆ ಆಲಿಸಲು ಗ್ರಾಮ ಫೋನ್ ಆರಂಭ

ತುರುವನೂರು ಮಾರಿಕಾಂಬ ಜಾತ್ರೆ; ಮೌಢ್ಯಾಚರಣೆಗಳಿಗೆ ತಡೆ: ಪೊಲೀಸ್

Superstition Ban: ‘ತುರುವನೂರು ಗ್ರಾಮದಲ್ಲಿ ನಡೆಯುತ್ತಿರುವ ಗ್ರಾಮ ದೇವತೆ ಮಾರಿಕಾಂಬ ದೇವಿ ಜಾತ್ರೆಯಲ್ಲಿ ಮೌಢ್ಯಾಚರಣೆಗಳು ನಡೆಯದಂತೆ ತಡೆ ಹಿಡಿಯಲಾಗಿದೆ’ ಎಂದು ಚಿತ್ರದುರ್ಗ ನಾಗರಿಕ ಹಕ್ಕು ಜಾರಿನಿರ್ದೇಶನಾಲಯ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಬಿ.ಎಲ್.ಜಯಪ್ಪನಾಯಕ ಹೇಳಿದ್ದಾರೆ.
Last Updated 8 ಜನವರಿ 2026, 6:44 IST
ತುರುವನೂರು ಮಾರಿಕಾಂಬ ಜಾತ್ರೆ; ಮೌಢ್ಯಾಚರಣೆಗಳಿಗೆ ತಡೆ: ಪೊಲೀಸ್
ADVERTISEMENT
ADVERTISEMENT
ADVERTISEMENT