ಸೋಮವಾರ, 5 ಜನವರಿ 2026
×
ADVERTISEMENT

ಚಿತ್ರದುರ್ಗ

ADVERTISEMENT

ಹಿರಿಯೂರು | ಇ– ಸ್ವತ್ತು; ಪರದಾಟ ತಪ್ಪಿಸಿದ ಸರ್ಕಾರ: ಸಚಿವ ಸುಧಾಕರ್ ಪ್ರಶಂಸೆ

Digital E-Khata: ಆಸ್ತಿ ಮಾಲೀಕರು ಇ–ಸ್ವತ್ತು ಪಡೆಯಲು ಅನುಭವಿಸುತ್ತಿದ್ದ ತೊಂದರೆಯನ್ನು ತಪ್ಪಿಸಲು ಸರ್ಕಾರ ಹೊಸ ತಂತ್ರಾಂಶ ರೂಪಿಸಿದೆ. ಈಗ ಆಸ್ತಿ ಮಾಲೀಕರು ಮನೆಯಲ್ಲೇ ಕುಳಿತು ಇ–ಖಾತಾ ಪಡೆಯಬಹುದು ಎಂದು ಸಚಿವ ಡಿ. ಸುಧಾಕರ್ ಹಿರಿಯೂರಿನಲ್ಲಿ ಹೇಳಿದರು.
Last Updated 4 ಜನವರಿ 2026, 7:29 IST
ಹಿರಿಯೂರು | ಇ– ಸ್ವತ್ತು; ಪರದಾಟ ತಪ್ಪಿಸಿದ ಸರ್ಕಾರ: ಸಚಿವ ಸುಧಾಕರ್ ಪ್ರಶಂಸೆ

ವೃತ್ತಿ– ವ್ಯಕ್ತಿಗೆ ಗೌರವ ತಂದುಕೊಟ್ಟ ಮೇದಾರ ಕೇತಯ್ಯ: ಬಸವಕುಮಾರ ಸ್ವಾಮೀಜಿ ಅಭಿಮತ

Murugha Math Event: ಬಿದಿರು ಬಳಸಿ ಹಲವು ವಸ್ತುಗಳನ್ನು ತಯಾರಿಸುತ್ತಿದ್ದ ಮೇದಾರ ಕೇತಯ್ಯನವರು ವೃತ್ತಿ ಮತ್ತು ವ್ಯಕ್ತಿಗೆ ಗೌರವ ತಂದುಕೊಟ್ಟಿದ್ದರು ಎಂದು ಬಸವಕುಮಾರ ಸ್ವಾಮೀಜಿ ಅಭಿಪ್ರಾಯಪಟ್ಟರು. ಮುರುಘಾ ಮಠದಲ್ಲಿ ಕೇತಯ್ಯ ಜಯಂತಿ ಆಚರಿಸಲಾಯಿತು.
Last Updated 4 ಜನವರಿ 2026, 7:29 IST
ವೃತ್ತಿ– ವ್ಯಕ್ತಿಗೆ ಗೌರವ ತಂದುಕೊಟ್ಟ ಮೇದಾರ ಕೇತಯ್ಯ: ಬಸವಕುಮಾರ ಸ್ವಾಮೀಜಿ ಅಭಿಮತ

ಸಾವಿತ್ರಿಬಾಯಿ ಫುಲೆ ಜಯಂತಿ|ಅನಿಷ್ಟ ಪದ್ಧತಿ ವಿರುದ್ಧ ಹೋರಾಡಿದ್ದ ದಿಟ್ಟೆ: ಕುಮಾರ್

Women Education: ಬಾಲ್ಯ ವಿವಾಹ, ಸತಿ ಸಹಗಮನದ ವಿರುದ್ಧ ಹೋರಾಟ ಮಾಡಿದ ಸಾವಿತ್ರಿ ಬಾಯಿ ಫುಲೆ ಅವರು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದರು. ಅಕ್ಷರಕ್ಕೆ ಸಾವಿತ್ರಿಬಾಯಿ ಫುಲೆ ಸ್ಫೂರ್ತಿಯಾಗಿದ್ದಾರೆ ಎಂದು ಎನ್.ಡಿ.ಕುಮಾರ್ ಹೇಳಿದರು.
Last Updated 4 ಜನವರಿ 2026, 7:28 IST
ಸಾವಿತ್ರಿಬಾಯಿ ಫುಲೆ ಜಯಂತಿ|ಅನಿಷ್ಟ ಪದ್ಧತಿ ವಿರುದ್ಧ ಹೋರಾಡಿದ್ದ ದಿಟ್ಟೆ: ಕುಮಾರ್

ಚಿಕ್ಕಜಾಜೂರು | ಬನದ ಹುಣ್ಣಿಮೆ: ಗಮನ ಸೆಳೆದ ಮೆರವಣಿಗೆ

Banashankari Devi: ಚಿಕ್ಕಜಾಜೂರಿನ ಬನಶಂಕರಿ ಅಮ್ಮನವರ ದೇವಸ್ಥಾನ ಸಮಿತಿ ಹಾಗೂ ದೇವಾಂಗ ಸಮಾಜದ ವತಿಯಿಂದ ಬನದ ಹುಣ್ಣಿಮೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಗೊರಯ್ಯಗಳಿಂದ ಊಳಿಗೆ ಪೂಜೆ ಹಾಗೂ ಅಮ್ಮನವರ ಉತ್ಸವ ಮೂರ್ತಿಯ ಅದ್ದೂರಿ ಮೆರವಣಿಗೆ ನಡೆಯಿತು.
Last Updated 4 ಜನವರಿ 2026, 7:27 IST
ಚಿಕ್ಕಜಾಜೂರು | ಬನದ ಹುಣ್ಣಿಮೆ: ಗಮನ ಸೆಳೆದ ಮೆರವಣಿಗೆ

ಮೊಳಕಾಲ್ಮುರು | ಚಿಂತೆಯ ಆಗರವಾದ ವಾರದ ಸಂತೆ!: ಪ್ರಾಣಭೀತಿಯಲ್ಲಿ ವಹಿವಾಟು

Roadside Market Danger: ಪಟ್ಟಣದ ಮಧ್ಯಭಾಗದಲ್ಲಿ ಹಾದು ಹೋಗಿರುವ ಹಾನಗಲ್‌– ರಾಯದುರ್ಗ ಮುಖ್ಯರಸ್ತೆ ಬದಿಯಲ್ಲಿ ನಡೆಯುತ್ತಿರುವ ವಾರದ ಸಂತೆಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲು ನಿರ್ಲಕ್ಷ್ಯ ಮಾಡುತ್ತಿರುವ ಕಾರಣ ಗ್ರಾಹಕರು ವ್ಯಾಪಾರಿಗಳು ಪ್ರಾಣ ಭೀತಿಯಲ್ಲಿದ್ದಾರೆ.
Last Updated 4 ಜನವರಿ 2026, 7:26 IST
ಮೊಳಕಾಲ್ಮುರು | ಚಿಂತೆಯ ಆಗರವಾದ ವಾರದ ಸಂತೆ!: ಪ್ರಾಣಭೀತಿಯಲ್ಲಿ ವಹಿವಾಟು

ಸಿರಿಗೆರೆ | ಅಡಿಕೆ ಕಳವು: ನಾಲ್ವರ ಬಂಧನ

Areca Nut Theft: ವಿಜಾಪುರ ಗ್ರಾಮದ ತೋಟದಲ್ಲಿ ಹಸಿ ಅಡಿಕೆ ಕದ್ದಿದ್ದ ನಾಲ್ವರನ್ನು ಭರಮಸಾಗರ ಪೊಲೀಸರು ಬಂಧಿಸಿದ್ದಾರೆ. ಇವರು ಸುತ್ತಮುತ್ತಲಿನ ಗ್ರಾಮಗಳ ಅಡಿಕೆ ತೋಟಗಳಲ್ಲಿ 15ರಿಂದ 20 ಕಡೆ ಅಡಿಕೆ ಕಳವು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Last Updated 4 ಜನವರಿ 2026, 7:25 IST
ಸಿರಿಗೆರೆ | ಅಡಿಕೆ ಕಳವು: ನಾಲ್ವರ ಬಂಧನ

ಚಿತ್ರದುರ್ಗ ಕಲ್ಲಿನಕೋಟೆ: ಪ್ರವಾಸಿಗರ ಸಂಖ್ಯೆ ತೀವ್ರ ಕುಸಿತ

ಕಿಷ್ಕಿಂದೆಯಂತಹ ರಸ್ತೆ ದಾಟಿ ಕೋಟೆಗೆ ಬರುವವರು ಯಾರು? ವಾಹನ ನಿಲ್ಲಿಸಲು ಜಾಗ ಎಲ್ಲಿದೆ?
Last Updated 3 ಜನವರಿ 2026, 7:13 IST
ಚಿತ್ರದುರ್ಗ ಕಲ್ಲಿನಕೋಟೆ: ಪ್ರವಾಸಿಗರ ಸಂಖ್ಯೆ ತೀವ್ರ ಕುಸಿತ
ADVERTISEMENT

ರಸ್ತೆ ಮೇಲೆ ವಾಣಿವಿಲಾಸ ಜಲಾಶಯದ ಕೋಡಿ: ಹಿರಿಯೂರು–ಹೊಸದುರ್ಗ ಸಂಚಾರ ಅಪಾಯಕಾರಿ

Transport Disruption: ವಾಣಿವಿಲಾಸ ಜಲಾಶಯದ ಕೋಡಿ ನಾಲ್ಕನೇ ಬಾರಿಗೆ ಬಿದ್ದ ಹಿನ್ನೆಲೆಯಲ್ಲಿ ಸೇತುವೆ ಇಲ್ಲದ ಕಾರಣದಿಂದ ಹಿರಿಯೂರು–ಹೊಸದುರ್ಗ ನಡುವಿನ ಸಂಚಾರ ಅತೀ ಅಪಾಯಕಾರಿ ಆಗಿದ್ದು, ಬಸ್‌ ಚಾಲಕರು ಮತ್ತು ಗ್ರಾಮಸ್ಥರು ಕಷ್ಟ ಅನುಭವಿಸುತ್ತಿದ್ದಾರೆ.
Last Updated 3 ಜನವರಿ 2026, 7:12 IST
ರಸ್ತೆ ಮೇಲೆ ವಾಣಿವಿಲಾಸ ಜಲಾಶಯದ ಕೋಡಿ: ಹಿರಿಯೂರು–ಹೊಸದುರ್ಗ ಸಂಚಾರ ಅಪಾಯಕಾರಿ

ಸರ್ಕಾರಿ ಶಾಲೆಗಳನ್ನು ಮುಚ್ಚಲು ಬಿಡಬೇಡಿ: ಶ್ರೀನಾಥ್

Kannada Education Appeal: ಅಮೆರಿಕ ನಿವಾಸಿ ಶ್ರೀನಾಥ್ ತಮ್ಮ ಪೂರ್ವ ಶಾಲೆಗೆ ಭೇಟಿ ನೀಡಿ, ಕನ್ನಡ ಹಾಗೂ ಸರ್ಕಾರಿ ಶಾಲೆಗಳ ಮಹತ್ವವನ್ನು ಗುರುತಿಸಿ, ಖಾಸಗಿ ಲಾಬಿಗೆ ಮಣಿದು ಶಾಲೆ ಮುಚ್ಚಬಾರದು ಎಂದು ಕಳಕಳಿಯಿಂದ ಮನವಿ ಮಾಡಿದರು.
Last Updated 3 ಜನವರಿ 2026, 7:12 IST
ಸರ್ಕಾರಿ ಶಾಲೆಗಳನ್ನು ಮುಚ್ಚಲು ಬಿಡಬೇಡಿ: ಶ್ರೀನಾಥ್

ಯಾವುದೇ ಸಮಸ್ಯೆ ಬಂದರೂ ಬದ್ಧತೆ ಮುಖ್ಯ: ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ

‘ಅನುಭಾವದೆಡೆಗೆ’ ಕಾರ್ಯಕ್ರಮ
Last Updated 3 ಜನವರಿ 2026, 7:12 IST
ಯಾವುದೇ ಸಮಸ್ಯೆ ಬಂದರೂ ಬದ್ಧತೆ ಮುಖ್ಯ: ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ
ADVERTISEMENT
ADVERTISEMENT
ADVERTISEMENT