ಭಾನುವಾರ, 18 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಚಿತ್ರದುರ್ಗ

ADVERTISEMENT

ಹೊಸದುರ್ಗ | ಹಿಂದೂ ಸಂಗಮ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ: ಕೆ.ಎಸ್. ಕಲ್ಮಠ್

Event Preparations: ಹೊಸದುರ್ಗ ಪಟ್ಟಣದಲ್ಲಿ ಜ.19ರಂದು ನಡೆಯಲಿರುವ ಹಿಂದೂ ಸಂಗಮ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಶೋಭಾಯಾತ್ರೆ, ದೇವಾಲಯ ಅಲಂಕಾರ ಮತ್ತು ವಿವಿಧ ಆಧ್ಯಾತ್ಮ ಕಾರ್ಯಕ್ರಮಗಳು ನಡೆಯಲಿವೆ.
Last Updated 18 ಜನವರಿ 2026, 7:27 IST
ಹೊಸದುರ್ಗ | ಹಿಂದೂ ಸಂಗಮ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ:  ಕೆ.ಎಸ್. ಕಲ್ಮಠ್

ಸಿರಿಗೆರೆ | ಹಳ್ಳಿಗಳಲ್ಲೂ ಜಾನಪದ ಕಣ್ಮರೆ: ಯುಗಧರ್ಮ ರಾಮಣ್ಣ

Cultural Concern: ಸಿರಿಗೇರೆಯಲ್ಲಿ ಯುಗಧರ್ಮ ರಾಮಣ್ಣ ಅವರು ಜಾನಪದ ಕಲೆಗಳಿಂದ ಹಳ್ಳಿಗಳ ಯುವಕರು ದೂರವಾಗುತ್ತಿರುವುದು ವಿಷಾದಕಾರಿಯಾಗಿದೆ ಎಂದು ಭಜನಾ ಕಮ್ಮಟ ಕಾರ್ಯಕ್ರಮದಲ್ಲಿ ತಿಳಿಸಿದರು.
Last Updated 18 ಜನವರಿ 2026, 7:25 IST
ಸಿರಿಗೆರೆ | ಹಳ್ಳಿಗಳಲ್ಲೂ ಜಾನಪದ ಕಣ್ಮರೆ: ಯುಗಧರ್ಮ ರಾಮಣ್ಣ

ಹೊಳಲ್ಕೆರೆ | ಚೀರನಹಳ್ಳಿ ಸರ್ಕಾರಿ ಶಾಲೆಯಲ್ಲಿ ಸಂಕ್ರಾಂತಿ ಸಂಭ್ರಮ

ಹೊಳಲ್ಕೆರೆ ತಾಲ್ಲೂಕಿನ ಚೀರನಹಳ್ಳಿ ಸರ್ಕಾರಿ ಶಾಲೆಯಲ್ಲಿ ಸಂಕ್ರಾಂತಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ವಿದ್ಯಾರ್ಥಿಗಳು, ಪೋಷಕರು ಸೇರಿ ಗೋಪೂಜೆ, ಉಕ್ಕು ಹಬ್ಬ, ನೃತ್ಯಗಳಿಂದ ಸಂಭ್ರಮಿಸಿದರು.
Last Updated 18 ಜನವರಿ 2026, 6:24 IST
ಹೊಳಲ್ಕೆರೆ | ಚೀರನಹಳ್ಳಿ ಸರ್ಕಾರಿ ಶಾಲೆಯಲ್ಲಿ ಸಂಕ್ರಾಂತಿ ಸಂಭ್ರಮ

ಮೊಳಕಾಲ್ಮುರು | ಫಲಿತಾಂಶ ವೃದ್ಧಿಗೆ ಪಾಲಕರ ಸಹಕಾರ ಅಗತ್ಯ: ಎಂ.ಆರ್.‌ ಮಂಜುನಾಥ್‌

ಮೊಳಕಾಲ್ಮುರು ಪಿಎಂಶ್ರೀ ಶಾಲೆಯಲ್ಲಿ ನಡೆದ ಕಾರ್ಯಾಗಾರದಲ್ಲಿ ಡಿಡಿಪಿಐ ಎಂ.ಆರ್. ಮಂಜುನಾಥ್ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಪಾಲಕರ ಪಾತ್ರ ಮಹತ್ತರ ಎಂದರು. ವಿದ್ಯಾರ್ಥಿಗಳ ಕಲಿಕಾ ನ್ಯೂನ್ಯತೆ ನಿವಾರಣೆಗಾಗಿ ಸಲಹೆ ನೀಡಿದರು.
Last Updated 18 ಜನವರಿ 2026, 6:21 IST
ಮೊಳಕಾಲ್ಮುರು | ಫಲಿತಾಂಶ ವೃದ್ಧಿಗೆ ಪಾಲಕರ ಸಹಕಾರ ಅಗತ್ಯ: ಎಂ.ಆರ್.‌ ಮಂಜುನಾಥ್‌

ಚಿತ್ರದುರ್ಗ | ಲೋಕ ಅದಾಲತ್‌ ಮಾರ್ಚ್‌ 14ಕ್ಕೆ; 6,480 ಪ್ರಕರಣ ಗುರುತು

Legal Settlement Drive: ಚಿತ್ರದುರ್ಗದಲ್ಲಿ ಮಾರ್ಚ್‌ 14ರಂದು ನಡೆಯಲಿರುವ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ 6,480 ಪ್ರಕರಣಗಳನ್ನು ಗುರುತಿಸಿದ್ದು, ನ್ಯಾಯಾಲಯ ಹೊರಸಭೆಯ ಸಂಧಾನದ ಮೂಲಕ ಇತ್ಯರ್ಥಗೊಳ್ಳಲಿದೆ ಎಂದು ಕಾನೂನು ಸೇವಾ ಪ್ರಾಧಿಕಾರ ಪ್ರಕಟಿಸಿದೆ.
Last Updated 18 ಜನವರಿ 2026, 6:19 IST
ಚಿತ್ರದುರ್ಗ | ಲೋಕ ಅದಾಲತ್‌ ಮಾರ್ಚ್‌ 14ಕ್ಕೆ; 6,480 ಪ್ರಕರಣ ಗುರುತು

ಹಿರಿಯೂರ | ಮಹಿಳಾ ವಾರ್ಡನ್‌ ಅಮಾನತಿಗೆ ಸೂಚನೆ

Hostel Complaint Karnataka: ಹಿರಿಯೂರನಲ್ಲಿ ವಿದ್ಯಾರ್ಥಿನಿಯೊಬ್ಬಳ ಫೋನ್ ಕಾಲ್ ನಂತರ ಸಚಿವ ಡಿ.ಸುಧಾಕರ್ ತುರ್ತು ಪರಿಶೀಲನೆ ನಡೆಸಿ, ಹಾಸ್ಟೆಲ್ ಅವ್ಯವಸ್ಥೆ ಹಿನ್ನೆಲೆಯಲ್ಲಿ ಮಹಿಳಾ ವಾರ್ಡನ್ ಅಮಾನತಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 18 ಜನವರಿ 2026, 6:17 IST
ಹಿರಿಯೂರ | ಮಹಿಳಾ ವಾರ್ಡನ್‌ ಅಮಾನತಿಗೆ ಸೂಚನೆ

ಚಿತ್ರದುರ್ಗ | ಭದ್ರಾ ಅನುದಾನ; ರಾಜ್ಯದ ಮನವಿಗೆ ಸ್ಪಂದಿಸದ ಕೇಂದ್ರ

Irrigation Project Karnataka: ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನಕ್ಕಾಗಿ ರಾಜ್ಯ ಸರ್ಕಾರದ ಮನವಿಗೆ ಕೇಂದ್ರ ಸ್ಪಂದಿಸುತ್ತಿಲ್ಲ ಎಂದು ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಪಿ.ಕೋದಂಡರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು; ಫೆಬ್ರುವರಿ ಅಂತ್ಯಕ್ಕೆ ನೀರು ನಿರೀಕ್ಷೆ.
Last Updated 18 ಜನವರಿ 2026, 6:15 IST
ಚಿತ್ರದುರ್ಗ | ಭದ್ರಾ ಅನುದಾನ; ರಾಜ್ಯದ ಮನವಿಗೆ ಸ್ಪಂದಿಸದ ಕೇಂದ್ರ
ADVERTISEMENT

ಹಿರಿಯೂರು | ಹೋಂವರ್ಕ್ ಬದಲು, ಹಾರ್ಡ್‌ವರ್ಕ್ ಮಾಡಿ: ಬಸವರಾಜ ಬೊಮ್ಮಾಯಿ ಸಲಹೆ

Education Inspiration: ಹಿರಿಯೂರಿನ ಜೆಟ್ ಸಿಬಿಎಸ್‌ಇ ಶಾಲೆ ಸಂಕ್ರಾಂತಿ ಸಂಭ್ರಮದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ವಿದ್ಯಾರ್ಥಿಗಳಿಗೆ ಪರಿಶ್ರಮದ ಮೂಲಕ ಕನಸು ಸಾಧಿಸುವಂತೆ ಸಲಹೆ ನೀಡಿ, ಹಾರ್ಡ್‌ವರ್ಕ್ ಮಹತ್ವವನ್ನು ವಿವರಿಸಿದರು.
Last Updated 18 ಜನವರಿ 2026, 6:12 IST
ಹಿರಿಯೂರು | ಹೋಂವರ್ಕ್ ಬದಲು, ಹಾರ್ಡ್‌ವರ್ಕ್ ಮಾಡಿ: ಬಸವರಾಜ ಬೊಮ್ಮಾಯಿ ಸಲಹೆ

ಹೊಸದುರ್ಗ: ಮೊಲ ಹಿಡಿದು ಓಲೆ ಹಾಕುವ ಮೂಲಕ ಸಂಕ್ರಾಂತಿ ಆಚರಣೆ

Traditional Festival: ಹೊಸದುರ್ಗ ತಾಲ್ಲೂಕಿನ ಕಂಚೀಪುರ ಗ್ರಾಮದಲ್ಲಿ ಮೊಲ ಬೇಟೆ ಮಾಡಿ, ಓಲೆ ಹಚ್ಚಿ ಪುನಃ ಕಾಡಿಗೆ ಬಿಡುವ ಮೂಲಕ ಗ್ರಾಮಸ್ಥರು ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ.
Last Updated 17 ಜನವರಿ 2026, 7:59 IST
ಹೊಸದುರ್ಗ: ಮೊಲ ಹಿಡಿದು ಓಲೆ ಹಾಕುವ ಮೂಲಕ ಸಂಕ್ರಾಂತಿ ಆಚರಣೆ

ವಾಹನಗಳ ಮೇಲೆ ಜಾಹೀರಾತು ಪ್ರದರ್ಶನಕ್ಕೆ ಅನುಮೋದನೆ

Transport Authority Meeting: ಜಿಲ್ಲಾ ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ಹಾಗೂ ಇತರೆ ಖಾಸಗಿ ಸಂಸ್ಥೆಗಳ ವಾಹನಗಳ ಮೇಲೆ ಉತ್ಪನ್ನಗಳ ಜಾಹೀರಾತು ಪ್ರದರ್ಶಿಸಲು ಅನುಮೋದನೆ ನೀಡಲಾಗಿದೆ.
Last Updated 17 ಜನವರಿ 2026, 7:48 IST
ವಾಹನಗಳ ಮೇಲೆ ಜಾಹೀರಾತು ಪ್ರದರ್ಶನಕ್ಕೆ ಅನುಮೋದನೆ
ADVERTISEMENT
ADVERTISEMENT
ADVERTISEMENT