ಭಾನುವಾರ, 25 ಜನವರಿ 2026
×
ADVERTISEMENT

ಚಿತ್ರದುರ್ಗ

ADVERTISEMENT

ಚಿಕ್ಕಜಾಜೂರು | ಮೈನವಿರೇಳಿಸಿದ ಟಗರು ಕಾಳಗ; ಹೊಳಲ್ಕೆರೆ ಮಾರ್ಕೋ ಪ್ರಥಮ

Cultural Event: ಗುಳ್ಳಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಟಗರು ಕಾಳಗದಲ್ಲಿ ಹೊಳಲ್ಕೆರೆಯ 8 ಹಲ್ಲಿನ ಮಾರ್ಕೋ ಟಗರು ಪ್ರಥಮ ಸ್ಥಾನ ಪಡೆದಿತು. ಟಗರುಗಳ ಶಕ್ತಿ ಪ್ರದರ್ಶನವನ್ನು ನೋಡಲು ಸಾವಿರಾರು ಮಂದಿ ಜಮಾಯಿಸಿದ್ದರು.
Last Updated 25 ಜನವರಿ 2026, 7:59 IST
ಚಿಕ್ಕಜಾಜೂರು | ಮೈನವಿರೇಳಿಸಿದ ಟಗರು ಕಾಳಗ; ಹೊಳಲ್ಕೆರೆ ಮಾರ್ಕೋ ಪ್ರಥಮ

ಭದ್ರಾವತಿ | ವಿಐಎಸ್‌ಎಲ್‌ನಲ್ಲಿ ಉತ್ಕೃಷ್ಟ ದರ್ಜೆ ಉಕ್ಕು ಉತ್ಪಾದನೆ: ಎಚ್‌ಡಿಕೆ

Steel Revival: ಆಂಧ್ರ ಪ್ರದೇಶದ ವಿಶಾಖ ಪಟ್ಟಣದ ಉಕ್ಕಿನ ಕಾರ್ಖಾನೆಯ ಮಾದರಿಯಲ್ಲಿಯೇ ಭದ್ರಾವತಿಯ ವಿಐಎಸ್‌ಎಲ್‌ ಪುನಶ್ಚೇತನಗೊಳಿಸಿ, ವಿದೇಶದಿಂದ ಈಗ ಆಮದು ಮಾಡಿಕೊಳ್ಳುತ್ತಿರುವ ಉತ್ಕೃಷ್ಟ ದರ್ಜೆಯ ಉಕ್ಕನ್ನು ಇಲ್ಲಿಯೇ ಉತ್ಪಾದಿಸಲು ನಿರ್ಧರಿಸಿದ್ದೇವೆ
Last Updated 25 ಜನವರಿ 2026, 7:55 IST
ಭದ್ರಾವತಿ | ವಿಐಎಸ್‌ಎಲ್‌ನಲ್ಲಿ ಉತ್ಕೃಷ್ಟ ದರ್ಜೆ ಉಕ್ಕು ಉತ್ಪಾದನೆ: ಎಚ್‌ಡಿಕೆ

ಚಿತ್ರದುರ್ಗ | 6 ವರ್ಷಗಳ ನಂತರ ಜಿಲ್ಲಾ ಕೇಂದ್ರದಲ್ಲಿ ನುಡಿಹಬ್ಬ

ಫೆ.17,18ರಂದು ಸ್ಟೇಡಿಯಂ ರಸ್ತೆಯ ಜಿ.ಜಿ.ಸಮುದಾಯ ಭವನದಲ್ಲಿ ಜಿಲ್ಲಾ 18ನೇ ಸಾಹಿತ್ಯ ಸಮ್ಮೇಳನ
Last Updated 25 ಜನವರಿ 2026, 7:50 IST
ಚಿತ್ರದುರ್ಗ | 6 ವರ್ಷಗಳ ನಂತರ ಜಿಲ್ಲಾ ಕೇಂದ್ರದಲ್ಲಿ ನುಡಿಹಬ್ಬ

ಹಿರಿಯೂರು | ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ವಿಶೇಷ ಅಧಿವೇಶನ

Political Accusation: ‘ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಆಡಳಿತ ಸಂಪೂರ್ಣ ಹಳಿ ತಪ್ಪಿದ್ದು, ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕರೆದಿದ್ದ ವಿಶೇಷ ಅಧಿವೇಶನದಲ್ಲಿ ಕಾಂಗ್ರೆಸ್ ಸಂಸ್ಕೃತಿ ಎಂತಹದ್ದು ಎಂಬುದು ಬಟಾಬಯಲಾಗಿದೆ’ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದರು.
Last Updated 25 ಜನವರಿ 2026, 7:47 IST
ಹಿರಿಯೂರು | ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ವಿಶೇಷ ಅಧಿವೇಶನ

ಚಿತ್ರದುರ್ಗ | ಬಾಲ್ಯವಿವಾಹ ಹೆಚ್ಚಾದರೆ ಕಠಿಣ ಕಾನೂನು ಕ್ರಮ: ಡಿ.ಸುಧಾಕರ್‌

Child Protection: ‘ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸಬೇಕು.
Last Updated 25 ಜನವರಿ 2026, 7:45 IST
ಚಿತ್ರದುರ್ಗ | ಬಾಲ್ಯವಿವಾಹ ಹೆಚ್ಚಾದರೆ ಕಠಿಣ ಕಾನೂನು ಕ್ರಮ: ಡಿ.ಸುಧಾಕರ್‌

ಗಾಂಧಿ ತೋಟದಲ್ಲಿ ನೆನಪಿನ ಹೂಗಳು: ತುರುವನೂರಲ್ಲಿ ಸಿದ್ಧಗೊಂಡಿರುವ ಗಾಂಧಿ ಉದ್ಯಾನ

Freedom Movement: ತುರುವನೂರು ಹೈಸ್ಕೂಲ್‌ ಆವರಣದಲ್ಲಿ ಎಸ್‌.ನಿಜಲಿಂಗಪ್ಪನವರು ಆಡಿದ ಮಾತುಗಳು ಯುವಕರಲ್ಲಿ ಹೋರಾಟದ ಕಿಚ್ಚು ಹೊತ್ತಿಸಿದವು. ಕೊಡಲಿಗಳನ್ನು ಹೆಗಲೇರಿಸಿಕೊಂಡರು ಹಳ್ಳದ ಸುತ್ತಮುತ್ತ ಬೆಳೆದಿದ್ದ ಸಾವಿರಾರು ಈಚಲು ಮರಗಳನ್ನು ಕತ್ತರಿಸಿ ಬಿಸಾಡಿದರು.
Last Updated 25 ಜನವರಿ 2026, 0:08 IST
ಗಾಂಧಿ ತೋಟದಲ್ಲಿ ನೆನಪಿನ ಹೂಗಳು: ತುರುವನೂರಲ್ಲಿ ಸಿದ್ಧಗೊಂಡಿರುವ ಗಾಂಧಿ ಉದ್ಯಾನ

ಮೊಳಕಾಲ್ಮುರು | ಅಂತರ್ಜಲ ಹೆಚ್ಚಳ ಕಾರ್ಯಕ್ಕೆ ಒತ್ತು: ಶಾಸಕ ಎನ್.ವೈ. ಗೋಪಾಲಕೃಷ್ಣ

NY Gopalakrishna: ಮೊಳಕಾಲ್ಮುರು ತಾಲ್ಲೂಕಿನಲ್ಲಿ ಅಂತರ್ಜಲ ಹೆಚ್ಚಳ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದ್ದು, ಚೆಕ್‌ ಡ್ಯಾಂ ಮತ್ತು ಬ್ಯಾರೇಜ್‌ ನಿರ್ಮಾಣ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಹೇಳಿದರು.
Last Updated 24 ಜನವರಿ 2026, 7:58 IST
ಮೊಳಕಾಲ್ಮುರು | ಅಂತರ್ಜಲ ಹೆಚ್ಚಳ ಕಾರ್ಯಕ್ಕೆ ಒತ್ತು: ಶಾಸಕ ಎನ್.ವೈ. ಗೋಪಾಲಕೃಷ್ಣ
ADVERTISEMENT

'ಪ್ರಜಾವಾಣಿ' ವರದಿ ಫಲಶೃತಿ: ಬಿ.ಡಿ.ವೃತ್ತದ ಮೂಲಕ ಬಸ್‌ ಸಂಚಾರ ಆರಂಭ

KSRTC Bus Movement: ಚಿತ್ರದುರ್ಗ ನಗರದ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣದಿಂದ ಬಿ.ಡಿ.ರಸ್ತೆ ಮೂಲಕ ಬಸ್‌ ಸಂಚಾರ ನಿಷೇಧ ಆದೇಶವನ್ನು ಜಿಲ್ಲಾಧಿಕಾರಿಗಳು ವಾಪಸ್‌ ಪಡೆದಿದ್ದಾರೆ. ಈ ಮೂಲಕ ರೈತರು ಮತ್ತು ವಿದ್ಯಾರ್ಥಿಗಳ ದೀರ್ಘಕಾಲದ ಒತ್ತಾಯಕ್ಕೆ ಮನ್ನಣೆ ಸಿಕ್ಕಿದೆ.
Last Updated 24 ಜನವರಿ 2026, 7:38 IST
'ಪ್ರಜಾವಾಣಿ' ವರದಿ ಫಲಶೃತಿ: ಬಿ.ಡಿ.ವೃತ್ತದ ಮೂಲಕ ಬಸ್‌ ಸಂಚಾರ ಆರಂಭ

ರಾಜ್ಯಪಾಲರಿಗೆ ವಾಪಸ್‌ ಹೋಗಿ ಎಂದಿಲ್ಲ: ಸಚಿವ ಸತೀಶ್‌ ಜಾರಕಿಹೊಳಿ

Karnataka Governor Controversy: ರಾಜ್ಯಪಾಲರಿಗೆ ವಾಪಸ್‌ ಹೋಗಿ ಎಂದು ನಾವು ಹೇಳಿಲ್ಲ. ಯಾರೋ ಒಬ್ಬರು ‘ಗೋಬ್ಯಾಕ್‌ ಗವರ್ನರ್‌’ ಎಂದು ಕೂಗಿರಬಹುದು ಎಂದು ಚಿತ್ರದುರ್ಗದಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.
Last Updated 24 ಜನವರಿ 2026, 7:37 IST
ರಾಜ್ಯಪಾಲರಿಗೆ ವಾಪಸ್‌ ಹೋಗಿ ಎಂದಿಲ್ಲ: ಸಚಿವ ಸತೀಶ್‌ ಜಾರಕಿಹೊಳಿ

ಚಿತ್ರದುರ್ಗ | ತಳಮಟ್ಟದಲ್ಲಿ ಅಭಿವೃದ್ಧಿ ಯೋಜನೆಗಳ ಸಿದ್ಧತೆ: ಡಿ.ಆರ್.ಪಾಟೀಲ

Siddaramaiah: ಇಲ್ಲಿಯವರೆಗೂ ಯೋಜನೆಗಳು ಬೆಂಗಳೂರು, ದೆಹಲಿ ಮಟ್ಟದಲ್ಲಿ ಸಿದ್ಧವಾಗುತ್ತಿದ್ದವು. ಇನ್ನು ಮುಂದೆ ಜನರ ಭಾವನೆಗಳಿಗೆ ಅನುಗುಣವಾಗಿ ತಳಮಟ್ಟದಿಂದಲೇ ಯೋಜನೆಗಳು ರೂಪಿತವಾಗಬೇಕು ಎಂಬ ಆಶಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಕಾಶ ನೀಡಿದ್ದಾರೆ.
Last Updated 24 ಜನವರಿ 2026, 7:37 IST
ಚಿತ್ರದುರ್ಗ | ತಳಮಟ್ಟದಲ್ಲಿ ಅಭಿವೃದ್ಧಿ ಯೋಜನೆಗಳ ಸಿದ್ಧತೆ: ಡಿ.ಆರ್.ಪಾಟೀಲ
ADVERTISEMENT
ADVERTISEMENT
ADVERTISEMENT