ಶುಕ್ರವಾರ, 23 ಜನವರಿ 2026
×
ADVERTISEMENT

ಚಿತ್ರದುರ್ಗ

ADVERTISEMENT

ಮೊಳಕಾಲ್ಮುರು| ದರ ಕುಸಿತ; ಕುಂಬಳ ಬೆಳೆಗಾರರಿಗೆ ಸಂಕಷ್ಟ

Ash Gourd Market Loss: ಬೂದುಗುಂಬಳ ಕಾಯಿಯ ದರ ₹15ರಿಂದ ₹3ಕ್ಕೆ ಕುಸಿದಿದ್ದು, ಬೆಳೆಗಾರರು ಖರ್ಚೂ ಮುಚ್ಚಲಾಗದ ಸಂಕಷ್ಟ ಎದುರಿಸುತ್ತಿದ್ದಾರೆ. ಮಧ್ಯವರ್ತಿಗಳ ಮೂಲಕ ಮಾರಾಟ ಮಾಡುವ ದುಃಸ್ಥಿತಿ ಉಂಟಾಗಿದೆ.
Last Updated 23 ಜನವರಿ 2026, 7:01 IST
ಮೊಳಕಾಲ್ಮುರು| ದರ ಕುಸಿತ; ಕುಂಬಳ ಬೆಳೆಗಾರರಿಗೆ ಸಂಕಷ್ಟ

ಹಿರಿಯೂರು| ನಿಷೇಧಿತ ಪ್ಲಾಸ್ಟಿಕ್ ಬಳಕೆ; ವರ್ತಕರಿಗೆ ದಂಡ

Plastic Crackdown Hiryur: ವೇದಾವತಿ ಬಡಾವಣೆಯ ಸಂತೆಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಸುತ್ತಿದ್ದ ಸುಮಾರು 15 ವರ್ತಕರಿಗೆ 1,850 ದಂಡ ವಿಧಿಸಿದ ನಗರಸಭೆ, ಪ್ಲಾಸ್ಟಿಕ್ ವಶಪಡಿಸಿ ಕಾನೂನು ಕ್ರಮ ತೆಗೆದುಕೊಂಡಿದೆ.
Last Updated 23 ಜನವರಿ 2026, 7:01 IST
ಹಿರಿಯೂರು| ನಿಷೇಧಿತ ಪ್ಲಾಸ್ಟಿಕ್ ಬಳಕೆ; ವರ್ತಕರಿಗೆ ದಂಡ

ಚಿತ್ರದುರ್ಗ: ರೈಲ್ವೆ ಮೇಲ್ಸೇತುವೆ ನಿರ್ಮಾಣ ಪ್ರಕ್ರಿಯೆ ಚುರುಕು

ಶಾಸಕ ಕೆ.ಸಿ.ವೀರೇಂದ್ರ ಮನವಿಗೆ ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಸ್ಪಂದನೆ
Last Updated 23 ಜನವರಿ 2026, 7:00 IST
ಚಿತ್ರದುರ್ಗ: ರೈಲ್ವೆ ಮೇಲ್ಸೇತುವೆ ನಿರ್ಮಾಣ ಪ್ರಕ್ರಿಯೆ ಚುರುಕು

ಹೊಳಲ್ಕೆರೆ| ತಾಳ್ಯ ಹೋಬಳಿ ಕೆರೆಗಳಿಗೂ ಭದ್ರಾ ನೀರು: ಶಾಸಕ ಎಂ.ಚಂದ್ರಪ್ಪ

Bhadra Irrigation Project: ಇನ್ನೂ ಎರಡು ತಿಂಗಳಲ್ಲಿ ತಾಳ್ಯ ಹೋಬಳಿ ಸೇರಿ ತಾಲ್ಲೂಕಿನ ಎಲ್ಲ ಕೆರೆಗಳಿಗೂ ಭದ್ರಾ ನೀರು ಹರಿಸಲಾಗುವುದು ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು. ಜಾಕ್ ವೆಲ್‌ ಮೂಲಕ ಏತನೀರಾವರಿ ಯೋಜನೆ ನಡೆಯುತ್ತಿದೆ.
Last Updated 23 ಜನವರಿ 2026, 7:00 IST
ಹೊಳಲ್ಕೆರೆ| ತಾಳ್ಯ ಹೋಬಳಿ ಕೆರೆಗಳಿಗೂ ಭದ್ರಾ ನೀರು: ಶಾಸಕ ಎಂ.ಚಂದ್ರಪ್ಪ

ಮೈನಿಂಗ್‌ ಮಾಫಿಯಾಗಳ ಜೊತೆ ಮುಖ್ಯಮಂತ್ರಿ ಶಾಮೀಲು: ಚೇತನ್‌ ಅಹಿಂಸಾ ಆರೋಪ

Chetan Ahimsa Accuses CM: ‘ಗಣಿಗಾರಿಕೆ ವಿರುದ್ಧ ಪಾದಯಾತ್ರೆ ನಡೆಸಿದ್ದ ಸಿದ್ದರಾಮಯ್ಯ ಅವರು ಇಂದು ಮೈನಿಂಗ್ ಮಾಫಿಯಾಗಳ ಜತೆ ಕೈಜೋಡಿಸಿರುವಂತೆ ಕಾಣುತ್ತಿದೆ’ ಎಂದು ಚೇತನ್ ಅಹಿಂಸಾ ಸಿರಿಗೆರೆಯಲ್ಲಿ ಆರೋಪಿಸಿದರು.
Last Updated 23 ಜನವರಿ 2026, 7:00 IST
ಮೈನಿಂಗ್‌ ಮಾಫಿಯಾಗಳ ಜೊತೆ ಮುಖ್ಯಮಂತ್ರಿ ಶಾಮೀಲು: ಚೇತನ್‌ ಅಹಿಂಸಾ ಆರೋಪ

ಮೊಳಕಾಲ್ಮುರು: ‘ಪ್ರೀತಿಯ’ ಪಾರಿವಾಳ ಹಾರಿ ಬಂತೊ ಗೆಳೆಯಾ!

21 ದಿನದಲ್ಲಿ 900 ಕಿ.ಮೀ. ಕ್ರಮಿಸಿ‌ ತವರಿಗೆ ಮರಳಿದ ಪಕ್ಷಿ
Last Updated 23 ಜನವರಿ 2026, 7:00 IST
ಮೊಳಕಾಲ್ಮುರು: ‘ಪ್ರೀತಿಯ’ ಪಾರಿವಾಳ ಹಾರಿ ಬಂತೊ ಗೆಳೆಯಾ!

ಸಮಾಜದ ಮೇಲೆ ವಚನ ಚಳವಳಿ ಪ್ರಭಾವ ಅನನ್ಯ: ಸಾಹಿತಿ ಗೀತಾ ಭರಮಸಾಗರ

ಅಂಬಿಗರ ಚೌಡಯ್ಯ ಜಯಂತಿ; ಸಾಹಿತಿ ಗೀತಾ ಭರಮಸಾಗರ ಅನಿಸಿಕೆ
Last Updated 22 ಜನವರಿ 2026, 6:31 IST
ಸಮಾಜದ ಮೇಲೆ ವಚನ ಚಳವಳಿ ಪ್ರಭಾವ ಅನನ್ಯ:  ಸಾಹಿತಿ ಗೀತಾ ಭರಮಸಾಗರ
ADVERTISEMENT

ಕಾರೇಹಳ್ಳಿ ಆಂಜನೇಯ ಸ್ವಾಮಿ ದೇಗುಲ: ಮಹಾದ್ವಾರ ಉದ್ಘಾಟನೆ, ಕಳಸಾರೋಹಣ ಇಂದು

ಕಾರೇಹಳ್ಳಿ ಆಂಜನೇಯ ಸ್ವಾಮಿ ದೇಗುಲದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ
Last Updated 22 ಜನವರಿ 2026, 6:30 IST
ಕಾರೇಹಳ್ಳಿ ಆಂಜನೇಯ ಸ್ವಾಮಿ ದೇಗುಲ: ಮಹಾದ್ವಾರ ಉದ್ಘಾಟನೆ, ಕಳಸಾರೋಹಣ ಇಂದು

ಪತಿಯ ಮರಣ ಪ್ರಮಾಣಪತ್ರಕ್ಕಾಗಿ ಅರ್ಜಿ: ಅರ್ಜಿದಾರರ ಹೆಸರಿಗೇ ಮರಣ ಪ್ರಮಾಣಪತ್ರ!

ಮೊಳಕಾಲ್ಮುರು ತಾಲ್ಲೂಕು ಆಸ್ಪತ್ರೆ ಸಿಬ್ಬಂದಿ ಯಡವಟ್ಟು...
Last Updated 22 ಜನವರಿ 2026, 6:07 IST
ಪತಿಯ ಮರಣ ಪ್ರಮಾಣಪತ್ರಕ್ಕಾಗಿ ಅರ್ಜಿ: ಅರ್ಜಿದಾರರ ಹೆಸರಿಗೇ ಮರಣ ಪ್ರಮಾಣಪತ್ರ!

ಚಿತ್ರದುರ್ಗ: ಭವಿಷ್ಯದ ಕನಸಿಗೆ ಜೀವತುಂಬಿದ ‘ಜ್ಞಾನದೇಗುಲ’

ಪ್ರಜಾವಾಣಿ– ಡೆಕ್ಕನ್‌ ಪತ್ರಿಕಾ ಸಮೂಹದ 5ನೇ ಆವೃತ್ತಿಯ ಶೈಕ್ಷಣಿಕ ಮೇಳ, ಸ್ಫೂರ್ತಿಯಾದ ಮಾತುಗಳು
Last Updated 22 ಜನವರಿ 2026, 6:00 IST
ಚಿತ್ರದುರ್ಗ: ಭವಿಷ್ಯದ ಕನಸಿಗೆ ಜೀವತುಂಬಿದ ‘ಜ್ಞಾನದೇಗುಲ’
ADVERTISEMENT
ADVERTISEMENT
ADVERTISEMENT