ಗುರುವಾರ, 19 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿತ್ರದುರ್ಗ

ADVERTISEMENT

ಮೊಳಕಾಲ್ಮುರು: ಕಟ್ಟಿ ಹಾಕಿ ಥಳಿಸಿ ಕಾರ್ಮಿಕನ ಕೊಲೆ

Crime News: ಮೊಳಕಾಲ್ಮುರು ಸಮೀಪದ ಸೂಲೇನಹಳ್ಳಿ ಬಳಿಯ ಇಟ್ಟಿಗೆ ಭಟ್ಟಿಯಲ್ಲಿ ತುಮಕೂರ್ಲಹಳ್ಳಿಯ ಓಬಣ್ಣ (50) ಎಂಬ ಕಾರ್ಮಿಕನನ್ನು ಕ್ರೂರವಾಗಿ ಕೊಲೆ ಮಾಡಲಾಗಿದೆ. ಟ್ರ್ಯಾಕ್ಟರ್‌ಗೆ ಕಟ್ಟಿ ಹಾಕಿ ಮಾರಕಾಸ್ತ್ರಗಳಿಂದ ಹಲ್ಲೆ.
Last Updated 19 ಫೆಬ್ರುವರಿ 2026, 6:24 IST
ಮೊಳಕಾಲ್ಮುರು: ಕಟ್ಟಿ ಹಾಕಿ ಥಳಿಸಿ ಕಾರ್ಮಿಕನ ಕೊಲೆ

ಮೊಳಕಾಲ್ಮುರು | ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿತದ ಆತಂಕ: ಬಿಇಒ

SSLC Results: ಮೊಳಕಾಲ್ಮುರು ತಾಲ್ಲೂಕಿನಲ್ಲಿ ಪೋಷಕರ ಜೊತೆ ಗುಳೆ ಹೋಗಿರುವ 185 ವಿದ್ಯಾರ್ಥಿಗಳಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿತದ ಆತಂಕ ಎದುರಾಗಿದೆ ಎಂದು ಕೆಡಿಪಿ ಸಭೆಯಲ್ಲಿ ಬಿಇಒ ನಿರ್ಮಲಾದೇವಿ ತಿಳಿಸಿದರು.
Last Updated 19 ಫೆಬ್ರುವರಿ 2026, 6:21 IST
ಮೊಳಕಾಲ್ಮುರು | ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿತದ ಆತಂಕ: ಬಿಇಒ

ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಜಾರಿಯಾಗಲಿ: ಚಿಂತಕ ಬಂಜಗೆರೆ ಜಯಪ್ರಕಾಶ್ ಒತ್ತಾಯ

ಜಿಲ್ಲಾ 18ನೇ ಕನ್ನಡ ನುಡಿ ಹಬ್ಬದ ಸಮಾರೋಪ; ಚಿಂತಕ ಬಂಜಗೆರೆ ಜಯಪ್ರಕಾಶ್ ಸರ್ಕಾರಕ್ಕೆ ಒತ್ತಾಯ, 5 ನಿರ್ಣಯಗಳ ಮಂಡನೆ
Last Updated 19 ಫೆಬ್ರುವರಿ 2026, 6:20 IST
ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಜಾರಿಯಾಗಲಿ: ಚಿಂತಕ ಬಂಜಗೆರೆ ಜಯಪ್ರಕಾಶ್ ಒತ್ತಾಯ

ಸಿರಿಗೆರೆ | ನೌಕರರ ವಜಾ ನಿರ್ಧಾರ: ಮುಂದುವರಿದ ಅಹೋರಾತ್ರಿ ಧರಣಿ

Sirigere Protest: ನೌಕರಿ ಆಸೆ ತೋರಿಸಿ ಭೂಮಿ ಪಡೆದು ಈಗ 36 ಜನರನ್ನು ವಜಾಗೊಳಿಸಿರುವ ರಿನ್ಯೂ ಪವನ ವಿದ್ಯುತ್ ಕಂಪನಿ ವಿರುದ್ಧ ಸಿರಿಗೆರೆಯಲ್ಲಿ ವಿವಿಧ ಸಂಘಟನೆಗಳಿಂದ ಮೂರು ದಿನಗಳಿಂದ ಅಹೋರಾತ್ರಿ ಧರಣಿ.
Last Updated 19 ಫೆಬ್ರುವರಿ 2026, 6:17 IST
ಸಿರಿಗೆರೆ | ನೌಕರರ ವಜಾ ನಿರ್ಧಾರ: ಮುಂದುವರಿದ ಅಹೋರಾತ್ರಿ ಧರಣಿ

ಚಿತ್ರದುರ್ಗ| ಬೆಳೆ ವಿಮೆ ಬಾರದಿದ್ದರೆ ಅಹೋರಾತ್ರಿ ಧರಣಿ: ಅಧಿಕಾರಿಗಳಿಗೆ ಎಚ್ಚರಿಕೆ

Crop Insurance: ಚಿತ್ರದುರ್ಗ: ಅಡಿಕೆ, ಮಾವು, ದಾಳಿಂಬೆ ಬೆಳೆದ ರೈತರು ನಷ್ಟ ಅನುಭವಿಸಿದ್ದರೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು 20 ತಿಂಗಳುಗಳಿಂದಲೂ ವಿಮಾ ಪರಿಹಾರ ನೀಡಲು ಸತಾಯಿಸುತ್ತಿದ್ದಾರೆ. ಶೀಘ್ರ ಪರಿಹಾರ ಬಾರದಿದ್ದರೆ ಅಹೋರಾತ್ರಿ ಧರಣಿ ನಡೆಸಲಾಗುವುದು.
Last Updated 19 ಫೆಬ್ರುವರಿ 2026, 6:16 IST
ಚಿತ್ರದುರ್ಗ| ಬೆಳೆ ವಿಮೆ ಬಾರದಿದ್ದರೆ ಅಹೋರಾತ್ರಿ ಧರಣಿ: ಅಧಿಕಾರಿಗಳಿಗೆ ಎಚ್ಚರಿಕೆ

ಸೊರಬ | ಬಯಲಾಟ ಕಲೆಗಿದೆ ಮಹತ್ವ: ಗುರುಕುಮಾರ್ ಪಾಟೀಲ್

Traditional Folk Art: ಹಿರಿಯರು ಪಾರಂಪರಿಕವಾಗಿ ಮತ್ತು ಸಾಂಸ್ಕೃತಿಕವಾಗಿ ನಮಗೆ ಬಳುವಳಿಯಾಗಿ ನೀಡಿದ ಬಯಲಾಟದ ಕಲೆಗೆ ಅಪಾರವಾದ ಮಹತ್ವವಿದೆ. ಇದು ನಮ್ಮ ಮಣ್ಣಿನ ಜೀವಂತ ಸಂಸ್ಕೃತಿಯಾಗಿದ್ದು, ಇದನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
Last Updated 19 ಫೆಬ್ರುವರಿ 2026, 3:04 IST
ಸೊರಬ | ಬಯಲಾಟ ಕಲೆಗಿದೆ ಮಹತ್ವ: ಗುರುಕುಮಾರ್ ಪಾಟೀಲ್

ಚಳ್ಳಕೆರೆ: ಹೂ ಬೆಳೆದು ಆದಾಯ ಹೆಚ್ಚಿಸಿಕೊಂಡ ಅತಿಥಿ ಉಪನ್ಯಾಸಕ

Challakere Agriculture: ಚಳ್ಳಕೆರೆಯ ಅತಿಥಿ ಉಪನ್ಯಾಸಕ ಶಿವರಾಜ್ ಸಿ. ಗುಲಾಬಿ ಹೂ ಬೆಳೆದು ತಿಂಗಳಿಗೆ ₹30–40 ಸಾವಿರ ಲಾಭ ಗಳಿಸಿ ಕೃಷಿಯಿಂದ ಆರ್ಥಿಕವಾಗಿ ಸದೃಢರಾಗಿರುವ ಮಾದರಿ ಉದಾಹರಣೆ ನೀಡಿದ್ದಾರೆ.
Last Updated 18 ಫೆಬ್ರುವರಿ 2026, 6:42 IST
ಚಳ್ಳಕೆರೆ: ಹೂ ಬೆಳೆದು ಆದಾಯ ಹೆಚ್ಚಿಸಿಕೊಂಡ ಅತಿಥಿ ಉಪನ್ಯಾಸಕ
ADVERTISEMENT

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಕೋಟೆ ನಾಡಲ್ಲಿ ಕನ್ನಡದ ಝೇಂಕಾರ

ವಿದ್ಯಾವಂತರಿಂದಲೇ ಭ್ರೂಣ ಹತ್ಯೆ; ಕೆ.ಆರ್‌. ಸಂಧ್ಯಾರೆಡ್ಡಿ ಕಳವಳ
Last Updated 18 ಫೆಬ್ರುವರಿ 2026, 6:42 IST
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಕೋಟೆ ನಾಡಲ್ಲಿ ಕನ್ನಡದ ಝೇಂಕಾರ

ಬ್ಯಾನರ್‌ಗಳಿಂದ ಮಕ್ಕಳ ರಕ್ಷಣೆ ಸಾಧ್ಯವಿಲ್ಲ: ಕೆ.ಟಿ. ತಿಪ್ಪೇಸ್ವಾಮಿ

Mission Vatsalya: ಚಿತ್ರದುರ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ.ಟಿ. ತಿಪ್ಪೇಸ್ವಾಮಿ ಮಕ್ಕಳ ರಕ್ಷಣೆಗೆ ಸಂವೇದನಾಶೀಲತೆ ಅಗತ್ಯವಿದೆ ಎಂದರು. ಬಾಲ್ಯ ವಿವಾಹ ಹಾಗೂ ಬಾಲಗರ್ಭಿಣಿ ಪ್ರಕರಣಗಳ ಬಗ್ಗೆ ಆತಂಕ ವ್ಯಕ್ತವಾಯಿತು.
Last Updated 18 ಫೆಬ್ರುವರಿ 2026, 6:41 IST
ಬ್ಯಾನರ್‌ಗಳಿಂದ ಮಕ್ಕಳ ರಕ್ಷಣೆ ಸಾಧ್ಯವಿಲ್ಲ: ಕೆ.ಟಿ. ತಿಪ್ಪೇಸ್ವಾಮಿ

ಮೊಳಕಾಲ್ಮುರು: ನುಂಕಿಮಲೆ ಸಿದ್ದೇಶ್ವರ ಬೆಟ್ಟದಲ್ಲಿ ಏ.20ಕ್ಕೆ ಸಾಮೂಹಿಕ ವಿವಾಹ

Nunkimale Siddeshwara Betta: ಬಸವ ಜಯಂತಿ ಅಂಗವಾಗಿ ಏಪ್ರಿಲ್ 20ರಂದು ನುಂಕಿಮಲೆ ಸಿದ್ದೇಶ್ವರ ಬೆಟ್ಟದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ ಎಂದು ಬಸವಲಿಂಗ ಸ್ವಾಮೀಜಿ ತಿಳಿಸಿದ್ದಾರೆ.
Last Updated 18 ಫೆಬ್ರುವರಿ 2026, 6:41 IST
ಮೊಳಕಾಲ್ಮುರು: ನುಂಕಿಮಲೆ ಸಿದ್ದೇಶ್ವರ ಬೆಟ್ಟದಲ್ಲಿ ಏ.20ಕ್ಕೆ ಸಾಮೂಹಿಕ ವಿವಾಹ
ADVERTISEMENT
ADVERTISEMENT
ADVERTISEMENT