ಗುರುವಾರ, 26 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿತ್ರದುರ್ಗ

ADVERTISEMENT

ಚಿತ್ರದುರ್ಗ | ಡಿವೈಡರ್‌: ಮಣ್ಣು ಹಾಕಿ 3 ವರ್ಷವಾದರೂ ಸಸಿ ನೆಟ್ಟಿಲ್ಲ!

ಕೋಟೆನಗರಿಯ ರಸ್ತೆಗಳಿಗೆ ಹಸಿರು ರೂಪ ನೀಡಲು ನಗರಸಭೆ ವಿಫಲ, ಪರಿಸರ ಪ್ರೇಮಿಗಳ ಅಸಮಾಧಾನ
Last Updated 26 ಫೆಬ್ರುವರಿ 2026, 6:41 IST
ಚಿತ್ರದುರ್ಗ | ಡಿವೈಡರ್‌: ಮಣ್ಣು ಹಾಕಿ 3 ವರ್ಷವಾದರೂ ಸಸಿ ನೆಟ್ಟಿಲ್ಲ!

ಮೊಳಕಾಲ್ಮುರು: ವೋಲ್ಟೇಜ್‌ ಸಮಸ್ಯೆ ಪರಿಹರಿಸಲು ಆಗ್ರಹ

BESCOM Voltage Issue: ಮೊಳಕಾಲ್ಮುರು ತಾಲ್ಲೂಕಿನ ಬಿ.ಜಿ. ಕೆರೆ ವ್ಯಾಪ್ತಿಯಲ್ಲಿ ಕಡಿಮೆ ವೋಲ್ಟೇಜ್ ಸಮಸ್ಯೆ ಪರಿಹರಿಸಲು ರೈತಸಂಘ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿತು.
Last Updated 26 ಫೆಬ್ರುವರಿ 2026, 6:40 IST
ಮೊಳಕಾಲ್ಮುರು: ವೋಲ್ಟೇಜ್‌ ಸಮಸ್ಯೆ ಪರಿಹರಿಸಲು ಆಗ್ರಹ

ದಾವಣಗೆರೆ – ಚಿತ್ರದುರ್ಗ – ತುಮಕೂರು ನೇರ ರೈಲು ಮಾರ್ಗ ಪರಿಶೀಲಿಸಿದ ಸಚಿವ ಸೋಮಣ್ಣ

V Somanna Railway Visit: ದಾವಣಗೆರೆ-ಚಿತ್ರದುರ್ಗ-ತುಮಕೂರು ನಡುವೆ ನಿರ್ಮಾಣ ಆಗುತ್ತಿರುವ ನೇರ ರೈಲು ಮಾರ್ಗವನ್ನು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಪರಿಶೀಲನೆ ನಡೆಸಿದರು. ವಿಶೇಷ ರೈಲಿನಲ್ಲಿ ಬೆಂಗಳೂರಿನಂದ ದಾವಣಗೆರೆಗೆ ಬಂದು ತೋಳಹುಣಸೆ ನಿಲ್ದಾಣದಿಂದ ಕಾರ್ಯ ಆರಂಭಿಸಿದರು.
Last Updated 26 ಫೆಬ್ರುವರಿ 2026, 6:40 IST
ದಾವಣಗೆರೆ – ಚಿತ್ರದುರ್ಗ – ತುಮಕೂರು ನೇರ ರೈಲು ಮಾರ್ಗ ಪರಿಶೀಲಿಸಿದ ಸಚಿವ ಸೋಮಣ್ಣ

ಪರೀಕ್ಷಾ ಅಕ್ರಮ ತಡೆಗೆ ಹೊಸ ಕಾನೂನು: ಜಿಲ್ಲಾಧಿಕಾರಿ ಕುಮಾರಸ್ವಾಮಿ

ದ್ವಿತೀಯ ಪಿಯುಸಿ ಪರೀಕ್ಷೆ ಸಭೆ
Last Updated 26 ಫೆಬ್ರುವರಿ 2026, 6:40 IST
ಪರೀಕ್ಷಾ ಅಕ್ರಮ ತಡೆಗೆ ಹೊಸ ಕಾನೂನು: ಜಿಲ್ಲಾಧಿಕಾರಿ ಕುಮಾರಸ್ವಾಮಿ

ಶಿಕ್ಷಣವೇ ಸಮಾನತೆಗೆ ಸೂಕ್ತ ಮಾರ್ಗ: ಕೆ.ಆರ್. ಸೋಮ

World Social Justice Day: ಹಿರಿಯೂರಿನಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಕೆ.ಆರ್. ಸೋಮ ಶಿಕ್ಷಣದ ಮೂಲಕ ಸಮಾಜದಲ್ಲಿ ಸಮಾನತೆ ಸಾಧಿಸಬಹುದು ಎಂದು ಹೇಳಿದರು.
Last Updated 26 ಫೆಬ್ರುವರಿ 2026, 6:40 IST
ಶಿಕ್ಷಣವೇ ಸಮಾನತೆಗೆ ಸೂಕ್ತ ಮಾರ್ಗ: ಕೆ.ಆರ್. ಸೋಮ

ಧರ್ಮಪುರ: ವ್ಯವಹಾರಿಕೆ ಜ್ಞಾನಕ್ಕೆ ಮಕ್ಕಳ ಸಂತೆ

Dharmapura School Event: ಧರ್ಮಪುರ ಹೋಬಳಿಯಲ್ಲಿ ನಡೆದ ಮಕ್ಕಳ ಸಂತೆಯಲ್ಲಿ ವಿದ್ಯಾರ್ಥಿಗಳ ವ್ಯವಹಾರಿಕ ಜ್ಞಾನ ವೃದ್ಧಿಗೆ ಶಿಕ್ಷಕರು ಉತ್ತೇಜನ ನೀಡುತ್ತಿರುವುದು ಶ್ಲಾಘನೀಯ ಎಂದು ಅಮೃತೇಶ್ವರಸ್ವಾಮಿ ಹೇಳಿದರು.
Last Updated 26 ಫೆಬ್ರುವರಿ 2026, 6:40 IST
ಧರ್ಮಪುರ: ವ್ಯವಹಾರಿಕೆ ಜ್ಞಾನಕ್ಕೆ ಮಕ್ಕಳ ಸಂತೆ

ಬೀದಿ ಬದಿ ವ್ಯಾಪಾರಿಗಳಿಗೆ ಸೌಲಭ್ಯ: ಪೌರಾಯುಕ್ತ ಎ. ವಾಸೀಂ ಚಾಲನೆ

PM Shram Yogi Maandhan: ಹಿರಿಯೂರಿನಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಆತ್ಮ ನಿರ್ಭರ ಯೋಜನೆಯಡಿ ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ನೋಂದಣಿ ಕಾರ್ಯಾಗಾರಕ್ಕೆ ಚಾಲನೆ ನೀಡಲಾಗಿದೆ.
Last Updated 26 ಫೆಬ್ರುವರಿ 2026, 6:40 IST
ಬೀದಿ ಬದಿ ವ್ಯಾಪಾರಿಗಳಿಗೆ ಸೌಲಭ್ಯ: ಪೌರಾಯುಕ್ತ ಎ. ವಾಸೀಂ ಚಾಲನೆ
ADVERTISEMENT

ಮಾನವೀಯ ಮೌಲ್ಯ ಬೆಳೆಸುವ ಶಿಕ್ಷಣ ಅಗತ್ಯ: ಜೆ. ಸಣ್ಣಪ್ಪ

Scientific Temper Seminar: ಹಿರಿಯೂರಿನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಜೆ. ಸಣ್ಣಪ್ಪ ಯುವಕರಲ್ಲಿ ತಾರ್ಕಿಕತೆ, ವೈಜ್ಞಾನಿಕ ಚಿಂತನೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಶಿಕ್ಷಣ ಅಗತ್ಯ ಎಂದು ಹೇಳಿದರು.
Last Updated 26 ಫೆಬ್ರುವರಿ 2026, 6:40 IST
ಮಾನವೀಯ ಮೌಲ್ಯ ಬೆಳೆಸುವ ಶಿಕ್ಷಣ ಅಗತ್ಯ: ಜೆ. ಸಣ್ಣಪ್ಪ

ಒಳ ಮೀಸಲಾತಿ | ಸಂಪುಟ ಉಪ ಸಮಿತಿ ನಿರ್ಧಾರ ಸಂವಿಧಾನ ವಿರೋಧಿ: ಎಚ್‌. ಆಂಜನೇಯ

H Anjaneya on Internal Reservation: ಬೆಂಗಳೂರು: ಒಳ ಮೀಸಲಾತಿ ಅನ್ವಯ ವಿಶ್ವವಿದ್ಯಾಲಯದ ಹುದ್ದೆಗಳ ನೇಮಕಾತಿಯಲ್ಲಿ ಇಡೀ ವಿ.ವಿ.ಯನ್ನೇ ಘಟಕವಾಗಿ ಪರಿಗಣಿಸಿರುವುದು ಸಂವಿಧಾನ ವಿರೋಧಿ ಎಂದು ಮಾಜಿ ಸಚಿವ ಎಚ್‌.ಆಂಜನೇಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 25 ಫೆಬ್ರುವರಿ 2026, 22:53 IST
ಒಳ ಮೀಸಲಾತಿ | ಸಂಪುಟ ಉಪ ಸಮಿತಿ ನಿರ್ಧಾರ ಸಂವಿಧಾನ ವಿರೋಧಿ: ಎಚ್‌. ಆಂಜನೇಯ

ಧರ್ಮಪುರ | ಶಿಕ್ಷಣಕ್ಕೆ ಹೆಚ್ಚು ಒತ್ತು: ಡಿ. ಸುಧಾಕರ್ ಭರವಸೆ

Hariyabbe Hostel: ಹರಿಯಬ್ಬೆಯಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯವನ್ನು ಉದ್ಘಾಟಿಸಿದ ಸಚಿವ ಡಿ. ಸುಧಾಕರ್, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
Last Updated 25 ಫೆಬ್ರುವರಿ 2026, 6:00 IST
ಧರ್ಮಪುರ | ಶಿಕ್ಷಣಕ್ಕೆ ಹೆಚ್ಚು ಒತ್ತು: ಡಿ. ಸುಧಾಕರ್ ಭರವಸೆ
ADVERTISEMENT
ADVERTISEMENT
ADVERTISEMENT