ವೃತ್ತಿ– ವ್ಯಕ್ತಿಗೆ ಗೌರವ ತಂದುಕೊಟ್ಟ ಮೇದಾರ ಕೇತಯ್ಯ: ಬಸವಕುಮಾರ ಸ್ವಾಮೀಜಿ ಅಭಿಮತ
Murugha Math Event: ಬಿದಿರು ಬಳಸಿ ಹಲವು ವಸ್ತುಗಳನ್ನು ತಯಾರಿಸುತ್ತಿದ್ದ ಮೇದಾರ ಕೇತಯ್ಯನವರು ವೃತ್ತಿ ಮತ್ತು ವ್ಯಕ್ತಿಗೆ ಗೌರವ ತಂದುಕೊಟ್ಟಿದ್ದರು ಎಂದು ಬಸವಕುಮಾರ ಸ್ವಾಮೀಜಿ ಅಭಿಪ್ರಾಯಪಟ್ಟರು. ಮುರುಘಾ ಮಠದಲ್ಲಿ ಕೇತಯ್ಯ ಜಯಂತಿ ಆಚರಿಸಲಾಯಿತು.Last Updated 4 ಜನವರಿ 2026, 7:29 IST