ಶುಕ್ರವಾರ, 20 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿತ್ರದುರ್ಗ

ADVERTISEMENT

ಜಾತ್ರೆ: ಭಕ್ತರಿಗೆ ಶುದ್ಧ ನೀರು ಪೂರೈಸಲು ಸೂಚನೆ

ಫೆ.27ರಿಂದ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆ; ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಡಿಸಿ ಕುಮಾರಸ್ವಾಮಿ ಎಚ್ಚರಿಕೆ
Last Updated 20 ಫೆಬ್ರುವರಿ 2026, 6:11 IST
ಜಾತ್ರೆ: ಭಕ್ತರಿಗೆ ಶುದ್ಧ ನೀರು ಪೂರೈಸಲು ಸೂಚನೆ

ಶಿಕ್ಷಣವೇ ಸಮುದಾಯಕ್ಕೆ ದೊಡ್ಡ ಆಯುಧ: ಬಿ.ಟಿ. ಕುಮಾರಸ್ವಾಮಿ

ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ; ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ
Last Updated 20 ಫೆಬ್ರುವರಿ 2026, 6:10 IST
ಶಿಕ್ಷಣವೇ ಸಮುದಾಯಕ್ಕೆ ದೊಡ್ಡ ಆಯುಧ: ಬಿ.ಟಿ. ಕುಮಾರಸ್ವಾಮಿ

ಹೈನುಗಾರಿಕೆಯಿಂದ ಆರ್ಥಿಕ ಅಭಿವೃದ್ಧಿ: ಸಂಜೀವಮೂರ್ತಿ

Milk Production: ಮೊಳಕಾಲ್ಮುರುದಲ್ಲಿ ನಡೆದ ಶಿಬಿರದಲ್ಲಿ ಹಾಲು ಉತ್ಪಾದನೆ ಹೆಚ್ಚಿಸಿ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಸಂಜೀವಮೂರ್ತಿ ಸಲಹೆ ನೀಡಿದರು
Last Updated 20 ಫೆಬ್ರುವರಿ 2026, 6:09 IST
ಹೈನುಗಾರಿಕೆಯಿಂದ ಆರ್ಥಿಕ ಅಭಿವೃದ್ಧಿ: ಸಂಜೀವಮೂರ್ತಿ

ಶಾಲೆಗಳ ಹೆಸರಿಗೆ ಜಾಗ ನೋಂದಾಯಿಸಿ

ಜಿಲ್ಲಾ ಪಂಚಾಯಿತಿ ಸಿಇಒ ಆಕಾಶ್ ಸೂಚನೆ
Last Updated 20 ಫೆಬ್ರುವರಿ 2026, 6:07 IST
ಶಾಲೆಗಳ ಹೆಸರಿಗೆ ಜಾಗ ನೋಂದಾಯಿಸಿ

ಹೂವು–ಹಣ್ಣಿನ ವಿನ್ಯಾಸ: ತಿಪ್ಪೇಶ ದರ್ಶನ, ತಿಮ್ಮಕ್ಕ, ಓಬವ್ವ ಕಲಾಕೃತಿ ಪ್ರದರ್ಶನ

ತೋಟಗಾರಿಕೆ ಇಲಾಖೆ ಆವರಣದಲ್ಲಿ ಇಂದಿನಿಂದ ಮೂರು ದಿನ ಹೂವು–ಹಣ್ಣಿನ ವಿನ್ಯಾಸಗಳ ಆಕರ್ಷಣೆ
Last Updated 20 ಫೆಬ್ರುವರಿ 2026, 6:06 IST
ಹೂವು–ಹಣ್ಣಿನ ವಿನ್ಯಾಸ: ತಿಪ್ಪೇಶ ದರ್ಶನ, ತಿಮ್ಮಕ್ಕ, ಓಬವ್ವ ಕಲಾಕೃತಿ ಪ್ರದರ್ಶನ

‘ಭದ್ರಾ’ 3 ಸಾವಿರ ಕೋಟಿ ಅನುದಾನ ಮೀಸಲಿಡಿ’

Irrigation Demand: ಭದ್ರಾ ಮೇಲ್ದಂಡೆ ಯೋಜನೆಗೆ ಈ ಬಜೆಟ್‌ನಲ್ಲಿ ₹3 ಸಾವಿರ ಕೋಟಿ ಮೀಸಲಿಡಬೇಕು ಎಂದು ಎಚ್.ಆರ್. ಬಸವರಾಜಪ್ಪ ಆಗ್ರಹಿಸಿದ್ದಾರೆ
Last Updated 20 ಫೆಬ್ರುವರಿ 2026, 6:04 IST
‘ಭದ್ರಾ’ 3 ಸಾವಿರ ಕೋಟಿ ಅನುದಾನ ಮೀಸಲಿಡಿ’

ಮೊಳಕಾಲ್ಮುರು: ಕಟ್ಟಿ ಹಾಕಿ ಥಳಿಸಿ ಕಾರ್ಮಿಕನ ಕೊಲೆ

Crime News: ಮೊಳಕಾಲ್ಮುರು ಸಮೀಪದ ಸೂಲೇನಹಳ್ಳಿ ಬಳಿಯ ಇಟ್ಟಿಗೆ ಭಟ್ಟಿಯಲ್ಲಿ ತುಮಕೂರ್ಲಹಳ್ಳಿಯ ಓಬಣ್ಣ (50) ಎಂಬ ಕಾರ್ಮಿಕನನ್ನು ಕ್ರೂರವಾಗಿ ಕೊಲೆ ಮಾಡಲಾಗಿದೆ. ಟ್ರ್ಯಾಕ್ಟರ್‌ಗೆ ಕಟ್ಟಿ ಹಾಕಿ ಮಾರಕಾಸ್ತ್ರಗಳಿಂದ ಹಲ್ಲೆ.
Last Updated 19 ಫೆಬ್ರುವರಿ 2026, 6:24 IST
ಮೊಳಕಾಲ್ಮುರು: ಕಟ್ಟಿ ಹಾಕಿ ಥಳಿಸಿ ಕಾರ್ಮಿಕನ ಕೊಲೆ
ADVERTISEMENT

ಮೊಳಕಾಲ್ಮುರು | ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿತದ ಆತಂಕ: ಬಿಇಒ

SSLC Results: ಮೊಳಕಾಲ್ಮುರು ತಾಲ್ಲೂಕಿನಲ್ಲಿ ಪೋಷಕರ ಜೊತೆ ಗುಳೆ ಹೋಗಿರುವ 185 ವಿದ್ಯಾರ್ಥಿಗಳಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿತದ ಆತಂಕ ಎದುರಾಗಿದೆ ಎಂದು ಕೆಡಿಪಿ ಸಭೆಯಲ್ಲಿ ಬಿಇಒ ನಿರ್ಮಲಾದೇವಿ ತಿಳಿಸಿದರು.
Last Updated 19 ಫೆಬ್ರುವರಿ 2026, 6:21 IST
ಮೊಳಕಾಲ್ಮುರು | ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿತದ ಆತಂಕ: ಬಿಇಒ

ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಜಾರಿಯಾಗಲಿ: ಚಿಂತಕ ಬಂಜಗೆರೆ ಜಯಪ್ರಕಾಶ್ ಒತ್ತಾಯ

ಜಿಲ್ಲಾ 18ನೇ ಕನ್ನಡ ನುಡಿ ಹಬ್ಬದ ಸಮಾರೋಪ; ಚಿಂತಕ ಬಂಜಗೆರೆ ಜಯಪ್ರಕಾಶ್ ಸರ್ಕಾರಕ್ಕೆ ಒತ್ತಾಯ, 5 ನಿರ್ಣಯಗಳ ಮಂಡನೆ
Last Updated 19 ಫೆಬ್ರುವರಿ 2026, 6:20 IST
ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಜಾರಿಯಾಗಲಿ: ಚಿಂತಕ ಬಂಜಗೆರೆ ಜಯಪ್ರಕಾಶ್ ಒತ್ತಾಯ

ಸಿರಿಗೆರೆ | ನೌಕರರ ವಜಾ ನಿರ್ಧಾರ: ಮುಂದುವರಿದ ಅಹೋರಾತ್ರಿ ಧರಣಿ

Sirigere Protest: ನೌಕರಿ ಆಸೆ ತೋರಿಸಿ ಭೂಮಿ ಪಡೆದು ಈಗ 36 ಜನರನ್ನು ವಜಾಗೊಳಿಸಿರುವ ರಿನ್ಯೂ ಪವನ ವಿದ್ಯುತ್ ಕಂಪನಿ ವಿರುದ್ಧ ಸಿರಿಗೆರೆಯಲ್ಲಿ ವಿವಿಧ ಸಂಘಟನೆಗಳಿಂದ ಮೂರು ದಿನಗಳಿಂದ ಅಹೋರಾತ್ರಿ ಧರಣಿ.
Last Updated 19 ಫೆಬ್ರುವರಿ 2026, 6:17 IST
ಸಿರಿಗೆರೆ | ನೌಕರರ ವಜಾ ನಿರ್ಧಾರ: ಮುಂದುವರಿದ ಅಹೋರಾತ್ರಿ ಧರಣಿ
ADVERTISEMENT
ADVERTISEMENT
ADVERTISEMENT