ಚಿತ್ರದುರ್ಗ| ಬೆಳೆ ವಿಮೆ ಬಾರದಿದ್ದರೆ ಅಹೋರಾತ್ರಿ ಧರಣಿ: ಅಧಿಕಾರಿಗಳಿಗೆ ಎಚ್ಚರಿಕೆ
Crop Insurance: ಚಿತ್ರದುರ್ಗ: ಅಡಿಕೆ, ಮಾವು, ದಾಳಿಂಬೆ ಬೆಳೆದ ರೈತರು ನಷ್ಟ ಅನುಭವಿಸಿದ್ದರೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು 20 ತಿಂಗಳುಗಳಿಂದಲೂ ವಿಮಾ ಪರಿಹಾರ ನೀಡಲು ಸತಾಯಿಸುತ್ತಿದ್ದಾರೆ. ಶೀಘ್ರ ಪರಿಹಾರ ಬಾರದಿದ್ದರೆ ಅಹೋರಾತ್ರಿ ಧರಣಿ ನಡೆಸಲಾಗುವುದು.Last Updated 19 ಫೆಬ್ರುವರಿ 2026, 6:16 IST