ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಚಿತ್ರದುರ್ಗ

ADVERTISEMENT

ಮೊಳಕಾಲ್ಮುರು: ಹೆಲ್ಮೆಟ್‌ ಮಹತ್ವದ ಬಗ್ಗೆ ಪೊಲೀಸರಿಂದ ಜಾಗೃತಿ

Road Safety: ಮೊಳಕಾಲ್ಮುರು: ಹೆಲ್ಮೆಟ್‌ ಧರಿಸುವುದರಿಂದ ಆಗುವ ಅನುಕೂಲಗಳ ಬಗ್ಗೆ ಬುಧವಾರ ಪಟ್ಟಣದಲ್ಲಿ ಪೊಲೀಸರು ಬೈಕ್‌ ಸವಾರರಿಗೆ ಜಾಗೃತಿ ಮೂಡಿಸಿದರು.
Last Updated 16 ಜನವರಿ 2026, 5:46 IST

ಮೊಳಕಾಲ್ಮುರು: ಹೆಲ್ಮೆಟ್‌ ಮಹತ್ವದ ಬಗ್ಗೆ ಪೊಲೀಸರಿಂದ ಜಾಗೃತಿ

ಬಿ.ಜಿ.ಕೆರೆ ಬಳಿ ಕಾರು ಪಲ್ಟಿ: ಮಹಿಳೆ ಸಾವು

Hyderabad Woman Dead: ಮೊಳಕಾಲ್ಮುರು: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟು ಮೂವರು ಗಾಯಗೊಂಡಿರುವ ಘಟನೆ ಗುರುವಾರ ತಾಲ್ಲೂಕಿನ ಬಿ.ಜಿ.ಕೆರೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
Last Updated 16 ಜನವರಿ 2026, 5:44 IST
ಬಿ.ಜಿ.ಕೆರೆ ಬಳಿ ಕಾರು ಪಲ್ಟಿ: ಮಹಿಳೆ ಸಾವು

ಭದ್ರಾಜಲಾಶಯ ವಿಜೆಎನ್‌ಎಲ್‌ ವ್ಯಾಪ್ತಿಗೆ ಬರಲಿ:ನೀರಾವರಿ ಅನುಷ್ಠಾನ ಹೋರಾಟ ಸಮಿತಿ

ಸಂಘರ್ಷ ಸೃಷ್ಟಿಸಲು ಮಾಜಿ ಶಾಸಕ ರೇಣುಕಾಚಾರ್ಯ ಯತ್ನ; ಹೋರಾಟ ಸಮಿತಿ ಸದಸ್ಯರ ಆಕ್ರೋಶ
Last Updated 16 ಜನವರಿ 2026, 5:43 IST
ಭದ್ರಾಜಲಾಶಯ ವಿಜೆಎನ್‌ಎಲ್‌ ವ್ಯಾಪ್ತಿಗೆ ಬರಲಿ:ನೀರಾವರಿ ಅನುಷ್ಠಾನ ಹೋರಾಟ ಸಮಿತಿ

ಬಸವ ಸಾಹಿತ್ಯ ವಿಸ್ತರಣೆಗೆ ₹5 ಕೋಟಿ ಮೀಸಲು

ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಸಚಿವ ಎಂ.ಬಿ.ಪಾಟೀಲ ಹೇಳಿಕೆ
Last Updated 16 ಜನವರಿ 2026, 5:40 IST
ಬಸವ ಸಾಹಿತ್ಯ ವಿಸ್ತರಣೆಗೆ ₹5 ಕೋಟಿ ಮೀಸಲು

ಸರಣಿ ಕಳವು ಪ್ರಕರಣ; ಆರೋಪಿ ಸೆರೆ, ನಗದು ವಶ

Serial Theft Arrest: ನಾಯಕನಹಟ್ಟಿ ಸಮೀಪದ ತಳಕು ಗ್ರಾಮದ ಬಸ್ ನಿಲ್ದಾಣದಲ್ಲಿ ನಡೆದ ಸರಣಿ ಕಳವು ಪ್ರಕರಣವನ್ನು ಪೊಲೀಸರು ಬೇಧಿಸಿ, ಆರೋಪಿ ಬಾಲರಾಜನನ್ನು ಬಂಧಿಸಿ ನಗದು ಹಾಗೂ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 16 ಜನವರಿ 2026, 5:37 IST
ಸರಣಿ ಕಳವು ಪ್ರಕರಣ; ಆರೋಪಿ ಸೆರೆ, ನಗದು ವಶ

ಶಿಕ್ಷಣದಿಂದ ಮ್ಯಾಸಬೇಡರು ಬದುಕು ಕಟ್ಟಿಕೊಳ್ಳಿ: ಅನ್ನಪೂರ್ಣಮ್ಮ ಸಲಹೆ

ಅನ್ನಪೂರ್ಣಮ್ಮ ಸಲಹೆ: ಗಮನ ಸೆಳೆದ ಮ್ಯಾಸಬೇಡನಾಯಕ ಚಿನ್ನಹಗರಿ ಉತ್ಸವ
Last Updated 16 ಜನವರಿ 2026, 5:23 IST
ಶಿಕ್ಷಣದಿಂದ ಮ್ಯಾಸಬೇಡರು ಬದುಕು ಕಟ್ಟಿಕೊಳ್ಳಿ: ಅನ್ನಪೂರ್ಣಮ್ಮ ಸಲಹೆ

ಚಿಕ್ಕಜಾಜೂರು | ಶಾಮನೂರು ಶಿವಶಂಕರಪ್ಪಗೆ ಶ್ರದ್ಧಾಂಜಲಿ ನಾಳೆ

Memorial Event: ಹಿರೇಎಮ್ಮಿಗನೂರಿನ ಕಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಾಮನೂರು ಶಿವಶಂಕರಪ್ಪ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಾಳೆ ನಡೆಯಲಿದ್ದು, ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಸಮಿತಿ ತಿಳಿಸಿದೆ.
Last Updated 15 ಜನವರಿ 2026, 3:23 IST
ಚಿಕ್ಕಜಾಜೂರು | ಶಾಮನೂರು ಶಿವಶಂಕರಪ್ಪಗೆ ಶ್ರದ್ಧಾಂಜಲಿ ನಾಳೆ
ADVERTISEMENT

ಮೊಳಕಾಲ್ಮುರು | ಸಂಪರ್ಕ ರಸ್ತೆಗಳಿಗೆ ವಾರದ ಸಂತೆ ಸ್ಥಳಾಂತರ

ಬೆಳಗಿನ ಜಾವದಿಂದ ಪೊಲೀಸ್ ಬಂದೋಬಸ್ತ್
Last Updated 15 ಜನವರಿ 2026, 3:23 IST
ಮೊಳಕಾಲ್ಮುರು |
ಸಂಪರ್ಕ ರಸ್ತೆಗಳಿಗೆ ವಾರದ ಸಂತೆ ಸ್ಥಳಾಂತರ

ಸ್ವದೇಶಿ ವಸ್ತುಗಳ ಜಾಗೃತಿಗೆ ಜಾಗರಣಾ ಸಮಿತಿಯಿಂದ ಸೈಕಲ್‌ ಯಾತ್ರೆ

35 ದಿನಗಳ ಯಾತ್ರೆ, 3500 ಕಿ.ಮೀ. ಕ್ರಮಿಸುವ ಗುರಿ
Last Updated 15 ಜನವರಿ 2026, 3:22 IST
ಸ್ವದೇಶಿ ವಸ್ತುಗಳ ಜಾಗೃತಿಗೆ ಜಾಗರಣಾ ಸಮಿತಿಯಿಂದ ಸೈಕಲ್‌ ಯಾತ್ರೆ

ಚಿತ್ರದುರ್ಗ | 'ಮೂಢನಂಬಿಕೆ ತೊಡೆಯಲೆತ್ನಿಸಿದ ಸಿದ್ದರಾಮೇಶ್ವರ'

ಶಿವಯೋಗಿ ಸಿದ್ದರಾಮೇಶ್ವರ ಜಯಂತಿ; ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರಸ್ವಾಮಿ ಅಭಿಮತ
Last Updated 15 ಜನವರಿ 2026, 3:22 IST
ಚಿತ್ರದುರ್ಗ | 'ಮೂಢನಂಬಿಕೆ ತೊಡೆಯಲೆತ್ನಿಸಿದ ಸಿದ್ದರಾಮೇಶ್ವರ'
ADVERTISEMENT
ADVERTISEMENT
ADVERTISEMENT