ಮೊಳಕಾಲ್ಮುರು | ಆಂಬುಲೆನ್ಸ್ ಅಪಘಾತ: ವ್ಯಕ್ತಿ ಸಾವು, ಐವರಿಗೆ ಗಾಯ
Highway Accident: ಬಳ್ಳಾರಿಯಿಂದ ಬೆಂಗಳೂರಿಗೆ ಹೊರಟಿದ್ದ ಆಂಬುಲೆನ್ಸ್ ಲಾರಿಗೆ ಡಿಕ್ಕಿಯಾಗಿ ಹೃದ್ರೋಗಿ ಖಾಜಾವಲಿ ಮೃತರಾದರು, ಐವರು ಗಾಯಗೊಂಡರು. ಘಟನೆಯು ಮೊಳಕಾಲ್ಮುರು ತಾಲ್ಲೂಕಿನಲ್ಲಿ ಸಂಭವಿಸಿದೆ.Last Updated 16 ನವೆಂಬರ್ 2025, 6:07 IST