ಗುರುವಾರ, 2 ಅಕ್ಟೋಬರ್ 2025
×
ADVERTISEMENT

ಚಿತ್ರದುರ್ಗ

ADVERTISEMENT

ಹಿರಿಯೂರು: ಗ್ರಾಮೀಣ ರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರು!

ಹಿರಿಯೂರು ತಾಲ್ಲೂಕಿನ ಗ್ರಾಮೀಣ ರಸ್ತೆಗಳಲ್ಲಿ ಡಾಂಬರು ಸಂಪೂರ್ಣ ಕಿತ್ತು ಹೋಗಿ ಮಣ್ಣಿನ ರಸ್ತೆಯಾಗಿ ಮಾರ್ಪಟ್ಟಿದೆ. ವದ್ದೀಗೆರೆ–ಸೊಂಡೆಕೆರೆ ಸೇರಿ ಹಲವೆಡೆ ಸಂಚಾರ ಅಸಾಧ್ಯವಾಗಿದ್ದು, ಜನರು, ಭಕ್ತರು ಹಾಗೂ ರೈತರು ಹೈರಾಣಾಗುತ್ತಿದ್ದಾರೆ.
Last Updated 1 ಅಕ್ಟೋಬರ್ 2025, 8:17 IST
ಹಿರಿಯೂರು: ಗ್ರಾಮೀಣ ರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರು!

ಹೊಸದುರ್ಗ: ವಿಷಜಂತುಗಳಿಂದ ರಕ್ಷಣೆ ನೀಡುವ ‘ಕಣಿವೆ ರಂಗಪ್ಪ’

Devotee Belief: ಹಾರನಕಣಿವೆ ರಂಗನಾಥ ಸ್ವಾಮಿಯನ್ನು ‘ಕಣಿವೆ ರಂಗಪ್ಪ’ ಎಂದು ಕರೆಯಲಾಗುತ್ತದೆ. ವಿಷಜಂತುಗಳಿಂದ ರಕ್ಷಣೆ ನೀಡುವ ದೈವನೆಂದು ಜನರು ನಂಬಿದ್ದು, ಅಂಬಿನೋತ್ಸವವನ್ನು ಸೆಪ್ಟೆಂಬರ್ 3ರಂದು ಆಚರಿಸಲು ಸಿದ್ಧತೆ ನಡೆದಿದೆ.
Last Updated 30 ಸೆಪ್ಟೆಂಬರ್ 2025, 5:20 IST
ಹೊಸದುರ್ಗ: ವಿಷಜಂತುಗಳಿಂದ ರಕ್ಷಣೆ ನೀಡುವ ‘ಕಣಿವೆ ರಂಗಪ್ಪ’

ಮುರುಘಾ ಮಠದಲ್ಲಿ ಯುವಜನೋತ್ಸವ | ಯುವಜನ ಆಲಸ್ಯ ತೊರೆಯಲಿ: ರವಿ ಡಿ.ಚನ್ನಣ್ಣವರ್‌

Youth Motivation: ಶಿಕ್ಷಣ, ಸಂಘಟನೆ, ಹೋರಾಟದಿಂದ ಬದುಕು ಕಟ್ಟಿಕೊಳ್ಳಬೇಕು. ಸೋಮಾರಿತನ, ಆಲಸ್ಯ ಸುಟ್ಟುಹಾಕಬೇಕು ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಡಿಐಜಿ ರವಿ ಡಿ.ಚನ್ನಣ್ಣವರ್‌ ಮುರುಘಾ ಮಠದ ಯುವಜನೋತ್ಸವದಲ್ಲಿ ಹೇಳಿದರು.
Last Updated 30 ಸೆಪ್ಟೆಂಬರ್ 2025, 5:20 IST
ಮುರುಘಾ ಮಠದಲ್ಲಿ ಯುವಜನೋತ್ಸವ | ಯುವಜನ ಆಲಸ್ಯ ತೊರೆಯಲಿ: ರವಿ ಡಿ.ಚನ್ನಣ್ಣವರ್‌

ಚಿತ್ರದುರ್ಗ: ಯತ್ನಾಳ್‌ ಹೇಳಿಕೆ ಖಂಡಿಸಿ ಪ್ರತಿಭಟನೆ

Dalit Protest: ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಹೇಳಿಕೆ ನೀಡುತ್ತಿರುವ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಮಾದಿಗ ಮಹಾಸಭಾ ಹಾಗೂ ಜೈಭೀಮ್ ವಾರಿಯರ್ಸ್ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದರು.
Last Updated 30 ಸೆಪ್ಟೆಂಬರ್ 2025, 5:19 IST
ಚಿತ್ರದುರ್ಗ: ಯತ್ನಾಳ್‌ ಹೇಳಿಕೆ ಖಂಡಿಸಿ ಪ್ರತಿಭಟನೆ

ಹೊಳಲ್ಕೆರೆ | ಅ. 8ರಿಂದ ಮಕ್ಕಳಿಗೆ ಮೊಳಕೆ ಕಾಳು, ಹಣ್ಣು: ಎಚ್.ಶ್ರೀನಿವಾಸ್

ಗಣಿಬಾಧಿತ ಪ್ರದೇಶಗಳ ಸರ್ಕಾರಿ ಶಾಲೆಗಳಲ್ಲಿ ಜಾರಿ
Last Updated 30 ಸೆಪ್ಟೆಂಬರ್ 2025, 5:19 IST
ಹೊಳಲ್ಕೆರೆ | ಅ. 8ರಿಂದ ಮಕ್ಕಳಿಗೆ ಮೊಳಕೆ ಕಾಳು, ಹಣ್ಣು: ಎಚ್.ಶ್ರೀನಿವಾಸ್

ಚಿತ್ರದುರ್ಗ | ಒಳಮೀಸಲು ವರ್ಗೀಕರಣ ಅವೈಜ್ಞಾನಿಕ; ಆಕ್ರೋಶ

ಮದಕರಿಪುರ ಲಂಬಾಣಿಹಟ್ಟಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ, ಪ್ರತಿಭಟನೆ
Last Updated 30 ಸೆಪ್ಟೆಂಬರ್ 2025, 5:19 IST
ಚಿತ್ರದುರ್ಗ | ಒಳಮೀಸಲು ವರ್ಗೀಕರಣ ಅವೈಜ್ಞಾನಿಕ; ಆಕ್ರೋಶ

ಚಿತ್ರದುರ್ಗ| ರಾತ್ರೋರಾತ್ರಿ ರಸ್ತೆ ಉಬ್ಬುಗಳು ಉದ್ಭವ

Unscientific Speed Breakers: byline no author page goes here ಚಿತ್ರದುರ್ಗ: ನಗರದಲ್ಲಿ ಅವೈಜ್ಞಾನಿಕ ರಸ್ತೆ ಉಬ್ಬುಗಳಿಂದ ಸಂಚಾರ ಸಮಸ್ಯೆ ದಿನದಿಂದ ಹೆಚ್ಚಾಗುತ್ತಿದೆ. ಯಾವ ರಸ್ತೆಯಲ್ಲೂ ಧೈರ್ಯದಿಂದ ವಾಹನ ಚಲಾಯಿಸಿಕೊಂಡು ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ.
Last Updated 29 ಸೆಪ್ಟೆಂಬರ್ 2025, 6:39 IST
ಚಿತ್ರದುರ್ಗ| ರಾತ್ರೋರಾತ್ರಿ ರಸ್ತೆ ಉಬ್ಬುಗಳು ಉದ್ಭವ
ADVERTISEMENT

ಚಳ್ಳಕೆರೆ: ಕುಸಿಯುವ ಹಂತದ ಚಾವಣಿಗೆ ಕಂಬಗಳ ಆಸರೆ

ಚಳ್ಳಕೆರೆ: ತಾಲ್ಲೂಕಿನ ಪರಶುರಾಂಪುರ ಹೋಬಳಿ ವ್ಯಾಪ್ತಿಯ ಗಡಿ ಭಾಗದ ಗ್ರಾಮ ರೇಣುಕಾಪುರ. ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿಯೊಂದರ ಚಾವಣಿ ಬೀಳುವ ಸ್ಥಿತಿಯಲ್ಲಿದ್ದು, ಅದನ್ನು ತಡೆಯಲು ಮರದ ಕಂಬಗಳನ್ನು ಆಧಾರವಾಗಿ ನೀಡಲಾಗಿದೆ.
Last Updated 29 ಸೆಪ್ಟೆಂಬರ್ 2025, 6:20 IST
ಚಳ್ಳಕೆರೆ: ಕುಸಿಯುವ ಹಂತದ ಚಾವಣಿಗೆ ಕಂಬಗಳ ಆಸರೆ

ಚಿತ್ರದುರ್ಗ : ಮಕ್ಕಳ ಮನಗೆದ್ದ ಪ್ರಾತ್ಯಕ್ಷಿಕೆ ಮಾದರಿ ಬೋಧನೆ

Anganwadi Education: byline no author page goes here ಮೊಳಕಾಲ್ಮುರು: ತಾಲ್ಲೂಕಿನ ಕೆಲ ಅಂಗನವಾಡಿ ಕೇಂದ್ರಗಳಲ್ಲಿ ಶಿಕ್ಷಕಿಯರು ಪ್ರಾತ್ಯಕ್ಷಿಕೆಯ ಮಾದರಿ ಅಳವಡಿಸಿ ಮಕ್ಕಳಿಗೆ ಬೋಧನೆ ಮಾಡುತ್ತಿರುವ ಪರಿಣಾಮ, ಹಾಜರಾತಿ ಮತ್ತು ಕಲಿಕಾ ಗುಣಮಟ್ಟ ಸುಧಾರಣೆಯಾಗಿದೆ.
Last Updated 29 ಸೆಪ್ಟೆಂಬರ್ 2025, 6:15 IST
ಚಿತ್ರದುರ್ಗ : ಮಕ್ಕಳ ಮನಗೆದ್ದ ಪ್ರಾತ್ಯಕ್ಷಿಕೆ ಮಾದರಿ ಬೋಧನೆ

ಚಿತ್ರದುರ್ಗ | ನಾವು ಲಿಂಗಾಯತರು ಎಂದು ತಲೆ ಎತ್ತಿ ಹೇಳಿ: ಶಿವಾಚಾರ್ಯ ಸ್ವಾಮೀಜಿ

Basava Philosophy: byline no author page goes here ಚಿತ್ರದುರ್ಗ: ‘ಜೈನ, ಬೌದ್ಧ, ಕ್ರೈಸ್ತ ಸೇರಿದಂತೆ ಮೊದಲಾದ ಧರ್ಮಗಳ ಇದ್ದ ಹಾಗೇ ಬಸವ ಧರ್ಮವೂ ಇದೆ. ಆದರೆ ನಾವು ಪ್ರಾದೇಶಿಕವಾಗಿ ಹಿಂದೂಗಳಾಗಿದ್ದೇವೆ’ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
Last Updated 29 ಸೆಪ್ಟೆಂಬರ್ 2025, 6:09 IST
ಚಿತ್ರದುರ್ಗ | ನಾವು ಲಿಂಗಾಯತರು ಎಂದು ತಲೆ ಎತ್ತಿ ಹೇಳಿ: ಶಿವಾಚಾರ್ಯ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT