ಭಾನುವಾರ, 1 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿತ್ರದುರ್ಗ

ADVERTISEMENT

ತಾಯಿ ಕೊಲೆ; ಮಗನಿಗೆ ಜೀವಾವಧಿ ಶಿಕ್ಷೆ

Karnataka Matricide Case: ಮದ್ಯ ಸೇವನೆಗೆ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ತಾಯಿಯನ್ನೇ ಕೊಲೆ ಮಾಡಿದ್ದ ಮಗನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶನಿವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
Last Updated 1 ಮಾರ್ಚ್ 2026, 6:25 IST
ತಾಯಿ ಕೊಲೆ; ಮಗನಿಗೆ ಜೀವಾವಧಿ ಶಿಕ್ಷೆ

ಸಿರಿಗೆರೆ | ಠಾಣೆ ಮೆಟ್ಟಿಲೇರಿದ ಯುವತಿ; ಹೆದರಿ ಮದುವೆಯಾದ ಶಿಕ್ಷಕ

Teacher Marriage Controversy: ಪ್ರೀತಿಸಿ, ಬಳಿಕ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದ ಶಿಕ್ಷಕ ಮದುವೆಯಾಗಲು ನಿರಾಕರಿಸಿದ ಕಾರಣ ಯುವತಿಯೊಬ್ಬರು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು,
Last Updated 1 ಮಾರ್ಚ್ 2026, 6:22 IST
ಸಿರಿಗೆರೆ | ಠಾಣೆ ಮೆಟ್ಟಿಲೇರಿದ ಯುವತಿ; 
ಹೆದರಿ ಮದುವೆಯಾದ ಶಿಕ್ಷಕ

ಹಿರಿಯೂರು | ಆಮರಣಾಂತ ಉಪವಾಸ ಮಾರ್ಚ್ 2 ರಿಂದ

Bhadra Upper Bank Project: ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕುರಿತು ಸರ್ಕಾರದ ಕಡೆಯಿಂದ ಯಾವುದೇ ಭರವಸೆ ಇಲ್ಲದ ಕಾರಣ, ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಮಾರ್ಚ್ 2 ರಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಆಮರಣಾಂತ ಉಪವಾಸ ನಡೆಸಲು ನಗರದಲ್ಲಿ ಶನಿವಾರ ನಡೆದ ರೈತಸಂಘ ಮತ್ತು
Last Updated 1 ಮಾರ್ಚ್ 2026, 6:18 IST
ಹಿರಿಯೂರು | ಆಮರಣಾಂತ ಉಪವಾಸ ಮಾರ್ಚ್ 2 ರಿಂದ

ಚಿತ್ರದುರ್ಗ | ಶಿಥಿಲ ಕಟ್ಟಡದಲ್ಲೇ ಪಿಯುಸಿ ಪರೀಕ್ಷಾ ಕೇಂದ್ರ!

ದುರ್ವಾಸನೆ ನಡುವೆಯೇ ಪರೀಕ್ಷೆ ಬರೆದ ವಿದ್ಯಾರ್ಥಿಗಳು
Last Updated 1 ಮಾರ್ಚ್ 2026, 6:14 IST
ಚಿತ್ರದುರ್ಗ | ಶಿಥಿಲ ಕಟ್ಟಡದಲ್ಲೇ ಪಿಯುಸಿ ಪರೀಕ್ಷಾ ಕೇಂದ್ರ!

ಹಿರಿಯೂರು | ವಾಣಿ ಕಾಲೇಜಿಗೆ ₹ 15 ಕೋಟಿ ಅನುದಾನ: ಡಿ. ಸುಧಾಕರ್

Karnataka Higher Education News: ಹಿರಿಯೂರು ವಾಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿಗೆ 2008ರಿಂದ ಇಲ್ಲಿಯವರೆಗೆ ₹ 15 ಕೋಟಿ ಅನುದಾನ ಬಳಸಲಾಗಿದೆ ಎಂದು ಸಚಿವ ಡಿ. ಸುಧಾಕರ್ ತಿಳಿಸಿದರು. ₹3 ಕೋಟಿ ವೆಚ್ಚದ ಸಭಾಭವನ ಉದ್ಘಾಟನೆ.
Last Updated 1 ಮಾರ್ಚ್ 2026, 6:12 IST
ಹಿರಿಯೂರು | ವಾಣಿ ಕಾಲೇಜಿಗೆ ₹ 15 ಕೋಟಿ ಅನುದಾನ:  ಡಿ. ಸುಧಾಕರ್

ನಾಯಕನಹಟ್ಟಿ | ವಿಜ್ಞಾನ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಕಲರವ

Kudapura IISc Science Day 2026: ಚಿತ್ರದುರ್ಗ ಜಿಲ್ಲೆಯ ಕುದಾಪುರ ಭಾರತೀಯ ವಿಜ್ಞಾನ ಸಂಸ್ಥೆಯ ಕೇಂದ್ರದಲ್ಲಿ 3500 ವಿದ್ಯಾರ್ಥಿಗಳಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ. ರಾಕೆಟ್ ಉಡಾವಣೆ ಮತ್ತು ವಿಮಾನ ತಂತ್ರಜ್ಞಾನದ ಪ್ರಾತ್ಯಕ್ಷಿಕೆಗಳು.
Last Updated 1 ಮಾರ್ಚ್ 2026, 6:10 IST
ನಾಯಕನಹಟ್ಟಿ | ವಿಜ್ಞಾನ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಕಲರವ

ಅಡಿಕೆ ತೋಟ ಉಳಿಸಿಕೊಳ್ಳಲು ಟ್ಯಾಂಕರ್‌ ಮೊರೆ

ಕೂಗಳತೆ ದೂರದಲ್ಲಿ ಪೈಪ್‌ಲೈನ್‌ ಇದ್ದರೂ ಕೆರೆ ತುಂಬಲಿಲ್ಲ, ಆತಂಕದಲ್ಲಿ ರೈತಸಮೂಹ
Last Updated 28 ಫೆಬ್ರುವರಿ 2026, 5:39 IST
ಅಡಿಕೆ ತೋಟ ಉಳಿಸಿಕೊಳ್ಳಲು ಟ್ಯಾಂಕರ್‌ ಮೊರೆ
ADVERTISEMENT

ಆದಷ್ಟು ಬೇಗ ಬೆಳೆ ನಷ್ಟ ಪರಿಹಾರ ಕೊಡಿಸುವೆ; ಶಾಸಕ ಟಿ.ರಘುಮೂರ್ತಿ ಭರವಸೆ

ಸರ್ಕಾರದ ಜೊತೆ ಮಾತುಕತೆ: ಶಾಸಕ ಟಿ.ರಘುಮೂರ್ತಿ ಭರವಸೆ
Last Updated 28 ಫೆಬ್ರುವರಿ 2026, 5:36 IST
 ಆದಷ್ಟು ಬೇಗ ಬೆಳೆ ನಷ್ಟ ಪರಿಹಾರ ಕೊಡಿಸುವೆ; ಶಾಸಕ ಟಿ.ರಘುಮೂರ್ತಿ ಭರವಸೆ

ಸಮನ್ವಯದಿಂದ ಮಾತ್ರ ಭದ್ರಾ ಕಾಮಗಾರಿ ಪೂರ್ಣ: ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಧರಣಿ, ಸತ್ಯಾಗ್ರಹ ಕೈಬಿಡುವಂತೆ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ
Last Updated 28 ಫೆಬ್ರುವರಿ 2026, 5:34 IST
ಸಮನ್ವಯದಿಂದ ಮಾತ್ರ ಭದ್ರಾ ಕಾಮಗಾರಿ ಪೂರ್ಣ: ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಗುರುತಿಪ್ಪೇರುದ್ರಸ್ವಾಮಿಗೆ ಕಂಕಣಧಾರಣೆ ಕೈಂಕರ್ಯ

Gurutipperudraswamy Festival: ನಾಯಕನಹಟ್ಟಿಯಲ್ಲಿ ಗುರುತಿಪ್ಪೇರುದ್ರಸ್ವಾಮಿ ಮಹಾಜಾತ್ರೆ ಅಂಗವಾಗಿ ಉತ್ಸವಮೂರ್ತಿಗೆ ಕಂಕಣಧಾರಣೆ ನೆರವೇರಿಸಲಾಯಿತು. ಜಾತ್ರೆ ಕಾರ್ಯಕ್ರಮಗಳು ಮಾರ್ಚ್ 6ರವರೆಗೆ ನಡೆಯಲಿವೆ.
Last Updated 28 ಫೆಬ್ರುವರಿ 2026, 5:31 IST
ಗುರುತಿಪ್ಪೇರುದ್ರಸ್ವಾಮಿಗೆ ಕಂಕಣಧಾರಣೆ ಕೈಂಕರ್ಯ
ADVERTISEMENT
ADVERTISEMENT
ADVERTISEMENT