ಮಕ್ಕಳಿಗೆ ಮೊದಲು ಸಂಸ್ಕಾರ ಕಲಿಸಿ: ನ್ಯಾಯಾಧೀಶ ಉಜ್ವಲ ವೀರಣ್ಣ ಸಿದ್ದಣ್ಣವರ್
Family Values: ಚಿತ್ರದುರ್ಗದ ಸ್ವದೇಶಿ ಮೇಳದ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಉಜ್ವಲ ವೀರಣ್ಣ ಸಿದ್ದಣ್ಣವರ್ ಅವರು ಪೋಷಕರು ಮಕ್ಕಳಿಗೆ ಅಂಕಕ್ಕಿಂತ ಸಂಸ್ಕಾರ ಕಲಿಸುವತ್ತ ಗಮನಹರಿಸಬೇಕು ಎಂದು ಅಭಿಪ್ರಾಯಪಟ್ಟರು.Last Updated 17 ನವೆಂಬರ್ 2025, 7:26 IST