ಬುಧವಾರ, 25 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿತ್ರದುರ್ಗ

ADVERTISEMENT

ಗುರುತಿಪ್ಪೇರುದ್ರಸ್ವಾಮಿ ದೊಡ್ಡರಥಕ್ಕೆ ಗಾಲಿಪೂಜೆ

ಮಧ್ಯ ಕರ್ನಾಟಕದ ಇತಿಹಾಸ ಪ್ರಸಿದ್ಧ ನಾಯಕನಹಟ್ಟಿ ಗುರುತಿಪ್ಪೇರುದ್ರಸ್ವಾಮಿ ಮಹಾಜಾತ್ರೆಯು ಮಾರ್ಚ್ ೬ರಂದು ನಡೆಯಲಿದ್ದು, ಅದರ ಅಂಗವಾಗಿ ಸೋಮವಾರ ರಥದ ಗಾಲಿ ಪೂಜೆಯನ್ನು ಸಂಪ್ರದಾಯದಂತೆ ನೆರವೇರಿಸಲಾಯಿತು.
Last Updated 24 ಫೆಬ್ರುವರಿ 2026, 5:58 IST
ಗುರುತಿಪ್ಪೇರುದ್ರಸ್ವಾಮಿ ದೊಡ್ಡರಥಕ್ಕೆ ಗಾಲಿಪೂಜೆ

ಬಾರದ ಅನುದಾನ; ಸಂಸದರ ರಾಜೀನಾಮೆಗೆ ಒತ್ತಾಯ

ಗೋವಿಂದ ಕಾರಜೋಳ ಕಚೇರಿ ಎದುರು ರೈತಸಂಘದ ಸದಸ್ಯರ ಪ್ರತಿಭಟನೆ, ದೆಹಲಿ ಚಲೋ ಹೋರಾಟದ ಎಚ್ಚರಿಕೆ
Last Updated 24 ಫೆಬ್ರುವರಿ 2026, 5:57 IST
ಬಾರದ ಅನುದಾನ; ಸಂಸದರ ರಾಜೀನಾಮೆಗೆ ಒತ್ತಾಯ

ಮಾರ್ಚ್‌ ಅಂತ್ಯಕ್ಕೆ ಭದ್ರಾ ನೀರು ಪ್ರಯೋಗಿಕ ಹರಿವು

ಫಲ-ಪುಷ್ಪ ಪ್ರದರ್ಶನ ಸಮಾರೋಪ; ಶಾಸಕ ಟಿ.ರಘುಮೂರ್ತಿ ಹೇಳಿಕೆ
Last Updated 24 ಫೆಬ್ರುವರಿ 2026, 5:56 IST
ಮಾರ್ಚ್‌ ಅಂತ್ಯಕ್ಕೆ ಭದ್ರಾ ನೀರು ಪ್ರಯೋಗಿಕ ಹರಿವು

ಮೈತ್ರಿಯಿಂದಾಗಿ ಗೋವಿಂದ ಕಾರಜೋಳ ಗೆಲುವು: ಎಂ.ಜಯಣ್ಣ

Chitradurga JDS: ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಯಿಂದಾಗಿ ಗೋವಿಂದ ಕಾರಜೋಳ ಗೆಲುವು ಸಾಧಿಸಿದರು ಎಂದು ಎಂ.ಜಯಣ್ಣ ಹೇಳಿದರು. ಜಿಲ್ಲೆಯಲ್ಲಿ ಜೆಡಿಎಸ್ ಸಂಘಟನೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ವರದಿ ಇಲ್ಲಿದೆ.
Last Updated 24 ಫೆಬ್ರುವರಿ 2026, 5:53 IST
ಮೈತ್ರಿಯಿಂದಾಗಿ ಗೋವಿಂದ ಕಾರಜೋಳ ಗೆಲುವು: ಎಂ.ಜಯಣ್ಣ

ಸ್ಪೋಟಕ ಸೇವಿಸಿ ಮುಧೋಳ ನಾಯಿ ಸಾವು

Hosadurga News: ಹೊಸದುರ್ಗ ತಾಲ್ಲೂಕಿನ ಅತ್ತಿಘಟ್ಟ ಗ್ರಾಮದಲ್ಲಿ ಕಾಡು ಪ್ರಾಣಿಗಳ ಬೇಟೆಗಾಗಿ ದುಷ್ಕರ್ಮಿಗಳು ಇಟ್ಟಿದ್ದ ಸ್ಫೋಟಕ ಸೇವಿಸಿ ಮುಧೋಳ ತಳಿಯ ನಾಯಿ ಮೃತಪಟ್ಟಿದೆ. ಈ ಕುರಿತು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 24 ಫೆಬ್ರುವರಿ 2026, 5:52 IST
ಸ್ಪೋಟಕ ಸೇವಿಸಿ ಮುಧೋಳ ನಾಯಿ ಸಾವು

ಧರ್ಮಪುರ: ಬ್ಯಾರೇಜ್ ನಿರ್ಮಾಣಕ್ಕೆ ಪ್ರಸ್ತಾವನೆ ಶೀಘ್ರ

D Sudhakar: ಹೂವಿನಹೊಳೆ ಗ್ರಾಮಸ್ಥರ ಬಹು ದಿನಗಳ ಬೇಡಿಕೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲು ಈಗಾಗಲೇ ₹ 25 ಕೋಟಿ ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಬಹು ಬೇಗ ಬೇಡಿಕೆ ಈಡೇರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್
Last Updated 23 ಫೆಬ್ರುವರಿ 2026, 5:48 IST
ಧರ್ಮಪುರ: ಬ್ಯಾರೇಜ್ ನಿರ್ಮಾಣಕ್ಕೆ ಪ್ರಸ್ತಾವನೆ ಶೀಘ್ರ

ಬಿಸಿಯೂಟ ಸಿಬ್ಬಂದಿ ಕೊಡುಗೆ ಅಪಾರ: ಶಾಸಕ ಎನ್.ವೈ. ಗೋಪಾಲಕೃಷ್ಣ

NY Gopalakrishna: ಶಿಕ್ಷಣ ವ್ಯವಸ್ಥೆ ಅಭಿವೃದ್ಧಿಯಲ್ಲಿ ಬಿಸಿಯೂಟ ಯೋಜನೆ ಸಿಬ್ಬಂದಿ ಪಾತ್ರ ಪ್ರಮುಖವಾಗಿದ್ದು, ಜವಾಬ್ದಾರಿ ನಿಭಾಯಿಸಲು ಸಿಬ್ಬಂದಿ ಶ್ರಮಿಸಬೇಕು ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಸಲಹೆ ನೀಡಿದರು. ತಾಲ್ಲೂಕಿನ ರಾಂಪುರದಲ್ಲಿ ಭಾನುವಾರ ಶಾಲಾ ಶಿಕ್ಷಣ
Last Updated 23 ಫೆಬ್ರುವರಿ 2026, 5:48 IST
ಬಿಸಿಯೂಟ ಸಿಬ್ಬಂದಿ ಕೊಡುಗೆ ಅಪಾರ: ಶಾಸಕ ಎನ್.ವೈ. ಗೋಪಾಲಕೃಷ್ಣ
ADVERTISEMENT

ಚಿತ್ರದುರ್ಗ: ಏಕಕಾಲಕ್ಕೆ ಪಿಡಿಒಗಳಿಗೆ ಗ್ರೂಪ್‌ ‘ಬಿ’ಗೆ ಬಡ್ತಿ ನೀಡಿ

ಸಂಘದ ರಾಜ್ಯ ಘಟಕದ ಅಧ್ಯಕ್ಷ ರಮೇಶ್‌ ನಡಿಗೇರಿ ಆಗ್ರಹ; ಹೋರಾಟದ ಎಚ್ಚರಿಕೆ
Last Updated 23 ಫೆಬ್ರುವರಿ 2026, 5:46 IST
ಚಿತ್ರದುರ್ಗ: ಏಕಕಾಲಕ್ಕೆ ಪಿಡಿಒಗಳಿಗೆ ಗ್ರೂಪ್‌ ‘ಬಿ’ಗೆ ಬಡ್ತಿ ನೀಡಿ

ಚಿತ್ರದುರ್ಗ: ಗುಟುಕು ಮಲ್ಲೇಶ್ವರ ಗುಡಿಯಲ್ಲಿ ಪಾದುಕೆ ಪತ್ತೆ

Archaeological Discovery: ಹಿರಿಯೂರು: ವೇದಾವತಿ ನದಿಯ ಬಲದಂಡೆಗೆ ಹೊಂದಿಕೊಂಡಿರುವ ಗುಟುಕುಮಲ್ಲೇಶ್ವರ ದೇಗುಲದಲ್ಲಿ ಪಾದುಕೆಗಳು ಪತ್ತೆಯಾಗಿದ್ದು, ಕ್ರಿ.ಶ. 11–12ನೇ ಶತಮಾನಕ್ಕೆ ಸೇರಿರಬಹುದು ಎಂದು ಸ್ಥಳೀಯ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.
Last Updated 23 ಫೆಬ್ರುವರಿ 2026, 5:46 IST
ಚಿತ್ರದುರ್ಗ: ಗುಟುಕು ಮಲ್ಲೇಶ್ವರ ಗುಡಿಯಲ್ಲಿ ಪಾದುಕೆ ಪತ್ತೆ

ಚಿತ್ರದುರ್ಗ: ವೀರಾಂಜನೇಯಸ್ವಾಮಿ ಬ್ರಹ್ಮರಥೋತ್ಸವ

Challakere Rathotsava: ಚಳ್ಳಕೆರೆ: ವಡ್ಡೇಪಾಳ್ಯ ಗ್ರಾಮದ ಗುಡಿಬಂಡೆ ವೀರಾಂಜನೇಯ ಸ್ವಾಮಿ ದೇವಸ್ಥಾನದ ಬಳಿ ಭಾನುವಾರ ಆಂಧ್ರ–ಕರ್ನಾಟಕ ರಾಜ್ಯಗಳ ಭಕ್ತರ ಸಮ್ಮುಖದಲ್ಲಿ ವೀರಾಂಜನೇಯಸ್ವಾಮಿ ಬ್ರಹ್ಮರಥೋತ್ಸವ ಜರುಗಿತು. ಗುಡಿಕಟ್ಟೆಯ ಭಕ್ತರು ನೂತನ ರಥವನ್ನು ನದಿ ನೀರಿನಿಂದ ಶುಚ್ಛಗೊಳಿಸಿ
Last Updated 23 ಫೆಬ್ರುವರಿ 2026, 5:45 IST
ಚಿತ್ರದುರ್ಗ: ವೀರಾಂಜನೇಯಸ್ವಾಮಿ ಬ್ರಹ್ಮರಥೋತ್ಸವ
ADVERTISEMENT
ADVERTISEMENT
ADVERTISEMENT