ಶನಿವಾರ, 24 ಜನವರಿ 2026
×
ADVERTISEMENT

ಚಿತ್ರದುರ್ಗ

ADVERTISEMENT

ಮೊಳಕಾಲ್ಮುರು | ಅಂತರ್ಜಲ ಹೆಚ್ಚಳ ಕಾರ್ಯಕ್ಕೆ ಒತ್ತು: ಶಾಸಕ ಎನ್.ವೈ. ಗೋಪಾಲಕೃಷ್ಣ

NY Gopalakrishna: ಮೊಳಕಾಲ್ಮುರು ತಾಲ್ಲೂಕಿನಲ್ಲಿ ಅಂತರ್ಜಲ ಹೆಚ್ಚಳ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದ್ದು, ಚೆಕ್‌ ಡ್ಯಾಂ ಮತ್ತು ಬ್ಯಾರೇಜ್‌ ನಿರ್ಮಾಣ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಹೇಳಿದರು.
Last Updated 24 ಜನವರಿ 2026, 7:58 IST
ಮೊಳಕಾಲ್ಮುರು | ಅಂತರ್ಜಲ ಹೆಚ್ಚಳ ಕಾರ್ಯಕ್ಕೆ ಒತ್ತು: ಶಾಸಕ ಎನ್.ವೈ. ಗೋಪಾಲಕೃಷ್ಣ

'ಪ್ರಜಾವಾಣಿ' ವರದಿ ಫಲಶೃತಿ: ಬಿ.ಡಿ.ವೃತ್ತದ ಮೂಲಕ ಬಸ್‌ ಸಂಚಾರ ಆರಂಭ

KSRTC Bus Movement: ಚಿತ್ರದುರ್ಗ ನಗರದ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣದಿಂದ ಬಿ.ಡಿ.ರಸ್ತೆ ಮೂಲಕ ಬಸ್‌ ಸಂಚಾರ ನಿಷೇಧ ಆದೇಶವನ್ನು ಜಿಲ್ಲಾಧಿಕಾರಿಗಳು ವಾಪಸ್‌ ಪಡೆದಿದ್ದಾರೆ. ಈ ಮೂಲಕ ರೈತರು ಮತ್ತು ವಿದ್ಯಾರ್ಥಿಗಳ ದೀರ್ಘಕಾಲದ ಒತ್ತಾಯಕ್ಕೆ ಮನ್ನಣೆ ಸಿಕ್ಕಿದೆ.
Last Updated 24 ಜನವರಿ 2026, 7:38 IST
'ಪ್ರಜಾವಾಣಿ' ವರದಿ ಫಲಶೃತಿ: ಬಿ.ಡಿ.ವೃತ್ತದ ಮೂಲಕ ಬಸ್‌ ಸಂಚಾರ ಆರಂಭ

ರಾಜ್ಯಪಾಲರಿಗೆ ವಾಪಸ್‌ ಹೋಗಿ ಎಂದಿಲ್ಲ: ಸಚಿವ ಸತೀಶ್‌ ಜಾರಕಿಹೊಳಿ

Karnataka Governor Controversy: ರಾಜ್ಯಪಾಲರಿಗೆ ವಾಪಸ್‌ ಹೋಗಿ ಎಂದು ನಾವು ಹೇಳಿಲ್ಲ. ಯಾರೋ ಒಬ್ಬರು ‘ಗೋಬ್ಯಾಕ್‌ ಗವರ್ನರ್‌’ ಎಂದು ಕೂಗಿರಬಹುದು ಎಂದು ಚಿತ್ರದುರ್ಗದಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.
Last Updated 24 ಜನವರಿ 2026, 7:37 IST
ರಾಜ್ಯಪಾಲರಿಗೆ ವಾಪಸ್‌ ಹೋಗಿ ಎಂದಿಲ್ಲ: ಸಚಿವ ಸತೀಶ್‌ ಜಾರಕಿಹೊಳಿ

ಚಿತ್ರದುರ್ಗ | ತಳಮಟ್ಟದಲ್ಲಿ ಅಭಿವೃದ್ಧಿ ಯೋಜನೆಗಳ ಸಿದ್ಧತೆ: ಡಿ.ಆರ್.ಪಾಟೀಲ

Siddaramaiah: ಇಲ್ಲಿಯವರೆಗೂ ಯೋಜನೆಗಳು ಬೆಂಗಳೂರು, ದೆಹಲಿ ಮಟ್ಟದಲ್ಲಿ ಸಿದ್ಧವಾಗುತ್ತಿದ್ದವು. ಇನ್ನು ಮುಂದೆ ಜನರ ಭಾವನೆಗಳಿಗೆ ಅನುಗುಣವಾಗಿ ತಳಮಟ್ಟದಿಂದಲೇ ಯೋಜನೆಗಳು ರೂಪಿತವಾಗಬೇಕು ಎಂಬ ಆಶಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಕಾಶ ನೀಡಿದ್ದಾರೆ.
Last Updated 24 ಜನವರಿ 2026, 7:37 IST
ಚಿತ್ರದುರ್ಗ | ತಳಮಟ್ಟದಲ್ಲಿ ಅಭಿವೃದ್ಧಿ ಯೋಜನೆಗಳ ಸಿದ್ಧತೆ: ಡಿ.ಆರ್.ಪಾಟೀಲ

ಧಾರ್ಮಿಕ ಕಾರ್ಯಗಳಿಂದ ನೆಮ್ಮದಿ ಸಾಧ್ಯ: ಬಸವಲಿಂಗ ಸ್ವಾಮೀಜಿ

Basavalinga Swamiji: ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸುವ ಮೂಲಕ ಮಾನಸಿಕ ನೆಮ್ಮದಿ ಹೊಂದಲು ಸಾಧ್ಯವಿದೆ ಎಂದು ಸಿದ್ದಯ್ಯನಕೋಟೆ ವಿಜಯ ಮಹಾಂತೇಶ್ವರ ಮಠದ ಬಸವಲಿಂಗ ಸ್ವಾಮೀಜಿ ಹೇಳಿದರು.
Last Updated 24 ಜನವರಿ 2026, 7:36 IST
ಧಾರ್ಮಿಕ ಕಾರ್ಯಗಳಿಂದ ನೆಮ್ಮದಿ ಸಾಧ್ಯ: ಬಸವಲಿಂಗ ಸ್ವಾಮೀಜಿ

ಚಿತ್ರದುರ್ಗ | ಪೈಪ್‌ಲೈನ್‌ ಶಿಥಿಲ.. ವ್ಯರ್ಥವಾಗುತ್ತಿದೆ ಜೀವಜಲ

ಬೇಸಿಗೆ ಆರಂಭಕ್ಕೆ ಮೊದಲೇ ನೀರಿನ ಅಭಾವ; ಕ್ಯಾನ್‌ಗಳ ಮೊರೆ ಹೋದ ಜನ
Last Updated 24 ಜನವರಿ 2026, 7:35 IST
ಚಿತ್ರದುರ್ಗ | ಪೈಪ್‌ಲೈನ್‌ ಶಿಥಿಲ.. ವ್ಯರ್ಥವಾಗುತ್ತಿದೆ ಜೀವಜಲ

ಮೊಳಕಾಲ್ಮುರು| ದರ ಕುಸಿತ; ಕುಂಬಳ ಬೆಳೆಗಾರರಿಗೆ ಸಂಕಷ್ಟ

Ash Gourd Market Loss: ಬೂದುಗುಂಬಳ ಕಾಯಿಯ ದರ ₹15ರಿಂದ ₹3ಕ್ಕೆ ಕುಸಿದಿದ್ದು, ಬೆಳೆಗಾರರು ಖರ್ಚೂ ಮುಚ್ಚಲಾಗದ ಸಂಕಷ್ಟ ಎದುರಿಸುತ್ತಿದ್ದಾರೆ. ಮಧ್ಯವರ್ತಿಗಳ ಮೂಲಕ ಮಾರಾಟ ಮಾಡುವ ದುಃಸ್ಥಿತಿ ಉಂಟಾಗಿದೆ.
Last Updated 23 ಜನವರಿ 2026, 7:01 IST
ಮೊಳಕಾಲ್ಮುರು| ದರ ಕುಸಿತ; ಕುಂಬಳ ಬೆಳೆಗಾರರಿಗೆ ಸಂಕಷ್ಟ
ADVERTISEMENT

ಹಿರಿಯೂರು| ನಿಷೇಧಿತ ಪ್ಲಾಸ್ಟಿಕ್ ಬಳಕೆ; ವರ್ತಕರಿಗೆ ದಂಡ

Plastic Crackdown Hiryur: ವೇದಾವತಿ ಬಡಾವಣೆಯ ಸಂತೆಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಸುತ್ತಿದ್ದ ಸುಮಾರು 15 ವರ್ತಕರಿಗೆ 1,850 ದಂಡ ವಿಧಿಸಿದ ನಗರಸಭೆ, ಪ್ಲಾಸ್ಟಿಕ್ ವಶಪಡಿಸಿ ಕಾನೂನು ಕ್ರಮ ತೆಗೆದುಕೊಂಡಿದೆ.
Last Updated 23 ಜನವರಿ 2026, 7:01 IST
ಹಿರಿಯೂರು| ನಿಷೇಧಿತ ಪ್ಲಾಸ್ಟಿಕ್ ಬಳಕೆ; ವರ್ತಕರಿಗೆ ದಂಡ

ಚಿತ್ರದುರ್ಗ: ರೈಲ್ವೆ ಮೇಲ್ಸೇತುವೆ ನಿರ್ಮಾಣ ಪ್ರಕ್ರಿಯೆ ಚುರುಕು

ಶಾಸಕ ಕೆ.ಸಿ.ವೀರೇಂದ್ರ ಮನವಿಗೆ ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಸ್ಪಂದನೆ
Last Updated 23 ಜನವರಿ 2026, 7:00 IST
ಚಿತ್ರದುರ್ಗ: ರೈಲ್ವೆ ಮೇಲ್ಸೇತುವೆ ನಿರ್ಮಾಣ ಪ್ರಕ್ರಿಯೆ ಚುರುಕು

ಹೊಳಲ್ಕೆರೆ| ತಾಳ್ಯ ಹೋಬಳಿ ಕೆರೆಗಳಿಗೂ ಭದ್ರಾ ನೀರು: ಶಾಸಕ ಎಂ.ಚಂದ್ರಪ್ಪ

Bhadra Irrigation Project: ಇನ್ನೂ ಎರಡು ತಿಂಗಳಲ್ಲಿ ತಾಳ್ಯ ಹೋಬಳಿ ಸೇರಿ ತಾಲ್ಲೂಕಿನ ಎಲ್ಲ ಕೆರೆಗಳಿಗೂ ಭದ್ರಾ ನೀರು ಹರಿಸಲಾಗುವುದು ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು. ಜಾಕ್ ವೆಲ್‌ ಮೂಲಕ ಏತನೀರಾವರಿ ಯೋಜನೆ ನಡೆಯುತ್ತಿದೆ.
Last Updated 23 ಜನವರಿ 2026, 7:00 IST
ಹೊಳಲ್ಕೆರೆ| ತಾಳ್ಯ ಹೋಬಳಿ ಕೆರೆಗಳಿಗೂ ಭದ್ರಾ ನೀರು: ಶಾಸಕ ಎಂ.ಚಂದ್ರಪ್ಪ
ADVERTISEMENT
ADVERTISEMENT
ADVERTISEMENT