ಭಾನುವಾರ, 18 ಜನವರಿ 2026
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಇ-ಪೇಪರ್
ಮಹಿಳೆ
ಹೊರನಾಡ ಕನ್ನಡಿಗರು
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಜ್ಯೋತಿಷ್ಯ
ಸಿನಿಮಾ
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2025
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ವೆಬ್ ಎಕ್ಸ್ಕ್ಲೂಸಿವ್
#smarTomorrows
Sign in
ನಿಮ್ಮ ಜಿಲ್ಲೆ
ಸುದ್ದಿ
ಜ್ಯೋತಿಷ್ಯ
ಸಿನಿಮಾ
ಅಭಿಮತ
ಕ್ರೀಡೆ
ವಾಣಿಜ್ಯ
ವೆಬ್ ಎಕ್ಸ್ಕ್ಲೂಸಿವ್
#smarTomorrows
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಮುಖ್ಯ
ಪಾಡ್ಕಾಸ್ಟ್
ಇ-ಪೇಪರ್
ಮೆನು
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ
Home
ಚಿತ್ರದುರ್ಗ
ADVERTISEMENT
ಹೊಸದುರ್ಗ | ಹಿಂದೂ ಸಂಗಮ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ: ಕೆ.ಎಸ್. ಕಲ್ಮಠ್
Event Preparations: ಹೊಸದುರ್ಗ ಪಟ್ಟಣದಲ್ಲಿ ಜ.19ರಂದು ನಡೆಯಲಿರುವ ಹಿಂದೂ ಸಂಗಮ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಶೋಭಾಯಾತ್ರೆ, ದೇವಾಲಯ ಅಲಂಕಾರ ಮತ್ತು ವಿವಿಧ ಆಧ್ಯಾತ್ಮ ಕಾರ್ಯಕ್ರಮಗಳು ನಡೆಯಲಿವೆ.
Last Updated 18 ಜನವರಿ 2026, 7:27 IST
ಸಿರಿಗೆರೆ | ಹಳ್ಳಿಗಳಲ್ಲೂ ಜಾನಪದ ಕಣ್ಮರೆ: ಯುಗಧರ್ಮ ರಾಮಣ್ಣ
Cultural Concern: ಸಿರಿಗೇರೆಯಲ್ಲಿ ಯುಗಧರ್ಮ ರಾಮಣ್ಣ ಅವರು ಜಾನಪದ ಕಲೆಗಳಿಂದ ಹಳ್ಳಿಗಳ ಯುವಕರು ದೂರವಾಗುತ್ತಿರುವುದು ವಿಷಾದಕಾರಿಯಾಗಿದೆ ಎಂದು ಭಜನಾ ಕಮ್ಮಟ ಕಾರ್ಯಕ್ರಮದಲ್ಲಿ ತಿಳಿಸಿದರು.
Last Updated 18 ಜನವರಿ 2026, 7:25 IST
ಹೊಳಲ್ಕೆರೆ | ಚೀರನಹಳ್ಳಿ ಸರ್ಕಾರಿ ಶಾಲೆಯಲ್ಲಿ ಸಂಕ್ರಾಂತಿ ಸಂಭ್ರಮ
ಹೊಳಲ್ಕೆರೆ ತಾಲ್ಲೂಕಿನ ಚೀರನಹಳ್ಳಿ ಸರ್ಕಾರಿ ಶಾಲೆಯಲ್ಲಿ ಸಂಕ್ರಾಂತಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ವಿದ್ಯಾರ್ಥಿಗಳು, ಪೋಷಕರು ಸೇರಿ ಗೋಪೂಜೆ, ಉಕ್ಕು ಹಬ್ಬ, ನೃತ್ಯಗಳಿಂದ ಸಂಭ್ರಮಿಸಿದರು.
Last Updated 18 ಜನವರಿ 2026, 6:24 IST
ಮೊಳಕಾಲ್ಮುರು | ಫಲಿತಾಂಶ ವೃದ್ಧಿಗೆ ಪಾಲಕರ ಸಹಕಾರ ಅಗತ್ಯ: ಎಂ.ಆರ್. ಮಂಜುನಾಥ್
ಮೊಳಕಾಲ್ಮುರು ಪಿಎಂಶ್ರೀ ಶಾಲೆಯಲ್ಲಿ ನಡೆದ ಕಾರ್ಯಾಗಾರದಲ್ಲಿ ಡಿಡಿಪಿಐ ಎಂ.ಆರ್. ಮಂಜುನಾಥ್ ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗೆ ಪಾಲಕರ ಪಾತ್ರ ಮಹತ್ತರ ಎಂದರು. ವಿದ್ಯಾರ್ಥಿಗಳ ಕಲಿಕಾ ನ್ಯೂನ್ಯತೆ ನಿವಾರಣೆಗಾಗಿ ಸಲಹೆ ನೀಡಿದರು.
Last Updated 18 ಜನವರಿ 2026, 6:21 IST
ಚಿತ್ರದುರ್ಗ | ಲೋಕ ಅದಾಲತ್ ಮಾರ್ಚ್ 14ಕ್ಕೆ; 6,480 ಪ್ರಕರಣ ಗುರುತು
Legal Settlement Drive: ಚಿತ್ರದುರ್ಗದಲ್ಲಿ ಮಾರ್ಚ್ 14ರಂದು ನಡೆಯಲಿರುವ ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ 6,480 ಪ್ರಕರಣಗಳನ್ನು ಗುರುತಿಸಿದ್ದು, ನ್ಯಾಯಾಲಯ ಹೊರಸಭೆಯ ಸಂಧಾನದ ಮೂಲಕ ಇತ್ಯರ್ಥಗೊಳ್ಳಲಿದೆ ಎಂದು ಕಾನೂನು ಸೇವಾ ಪ್ರಾಧಿಕಾರ ಪ್ರಕಟಿಸಿದೆ.
Last Updated 18 ಜನವರಿ 2026, 6:19 IST
ಹಿರಿಯೂರ | ಮಹಿಳಾ ವಾರ್ಡನ್ ಅಮಾನತಿಗೆ ಸೂಚನೆ
Hostel Complaint Karnataka: ಹಿರಿಯೂರನಲ್ಲಿ ವಿದ್ಯಾರ್ಥಿನಿಯೊಬ್ಬಳ ಫೋನ್ ಕಾಲ್ ನಂತರ ಸಚಿವ ಡಿ.ಸುಧಾಕರ್ ತುರ್ತು ಪರಿಶೀಲನೆ ನಡೆಸಿ, ಹಾಸ್ಟೆಲ್ ಅವ್ಯವಸ್ಥೆ ಹಿನ್ನೆಲೆಯಲ್ಲಿ ಮಹಿಳಾ ವಾರ್ಡನ್ ಅಮಾನತಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 18 ಜನವರಿ 2026, 6:17 IST
ಚಿತ್ರದುರ್ಗ | ಭದ್ರಾ ಅನುದಾನ; ರಾಜ್ಯದ ಮನವಿಗೆ ಸ್ಪಂದಿಸದ ಕೇಂದ್ರ
Irrigation Project Karnataka: ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನಕ್ಕಾಗಿ ರಾಜ್ಯ ಸರ್ಕಾರದ ಮನವಿಗೆ ಕೇಂದ್ರ ಸ್ಪಂದಿಸುತ್ತಿಲ್ಲ ಎಂದು ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಪಿ.ಕೋದಂಡರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು; ಫೆಬ್ರುವರಿ ಅಂತ್ಯಕ್ಕೆ ನೀರು ನಿರೀಕ್ಷೆ.
Last Updated 18 ಜನವರಿ 2026, 6:15 IST
ADVERTISEMENT
ಹಿರಿಯೂರು | ಹೋಂವರ್ಕ್ ಬದಲು, ಹಾರ್ಡ್ವರ್ಕ್ ಮಾಡಿ: ಬಸವರಾಜ ಬೊಮ್ಮಾಯಿ ಸಲಹೆ
Education Inspiration: ಹಿರಿಯೂರಿನ ಜೆಟ್ ಸಿಬಿಎಸ್ಇ ಶಾಲೆ ಸಂಕ್ರಾಂತಿ ಸಂಭ್ರಮದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ವಿದ್ಯಾರ್ಥಿಗಳಿಗೆ ಪರಿಶ್ರಮದ ಮೂಲಕ ಕನಸು ಸಾಧಿಸುವಂತೆ ಸಲಹೆ ನೀಡಿ, ಹಾರ್ಡ್ವರ್ಕ್ ಮಹತ್ವವನ್ನು ವಿವರಿಸಿದರು.
Last Updated 18 ಜನವರಿ 2026, 6:12 IST
ಹೊಸದುರ್ಗ: ಮೊಲ ಹಿಡಿದು ಓಲೆ ಹಾಕುವ ಮೂಲಕ ಸಂಕ್ರಾಂತಿ ಆಚರಣೆ
Traditional Festival: ಹೊಸದುರ್ಗ ತಾಲ್ಲೂಕಿನ ಕಂಚೀಪುರ ಗ್ರಾಮದಲ್ಲಿ ಮೊಲ ಬೇಟೆ ಮಾಡಿ, ಓಲೆ ಹಚ್ಚಿ ಪುನಃ ಕಾಡಿಗೆ ಬಿಡುವ ಮೂಲಕ ಗ್ರಾಮಸ್ಥರು ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ.
Last Updated 17 ಜನವರಿ 2026, 7:59 IST
ವಾಹನಗಳ ಮೇಲೆ ಜಾಹೀರಾತು ಪ್ರದರ್ಶನಕ್ಕೆ ಅನುಮೋದನೆ
Transport Authority Meeting: ಜಿಲ್ಲಾ ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ಹಾಗೂ ಇತರೆ ಖಾಸಗಿ ಸಂಸ್ಥೆಗಳ ವಾಹನಗಳ ಮೇಲೆ ಉತ್ಪನ್ನಗಳ ಜಾಹೀರಾತು ಪ್ರದರ್ಶಿಸಲು ಅನುಮೋದನೆ ನೀಡಲಾಗಿದೆ.
Last Updated 17 ಜನವರಿ 2026, 7:48 IST
ADVERTISEMENT
<
1
2
...
1000
>
ADVERTISEMENT
ADVERTISEMENT