ಗುರುವಾರ, 12 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿತ್ರದುರ್ಗ

ADVERTISEMENT

ಚಿತ್ರದುರ್ಗ| ಸೈಬರ್‌ ವಂಚನೆಗಳಿಗೆ ಜಾಗೃತಿಯೇ ಪರಿಹಾರ: ರಂಗಸ್ವಾಮಿ

ಸುರಕ್ಷಿತ ಅಂತರ್ಜಾಲ ದಿನಾಚರಣೆ; ಜಿ.ಪಂ ಉಪ ಕಾರ್ಯದರ್ಶಿ ರಂಗಸ್ವಾಮಿ ಹೇಳಿಕೆ
Last Updated 11 ಫೆಬ್ರುವರಿ 2026, 7:49 IST
ಚಿತ್ರದುರ್ಗ| ಸೈಬರ್‌ ವಂಚನೆಗಳಿಗೆ ಜಾಗೃತಿಯೇ ಪರಿಹಾರ:  ರಂಗಸ್ವಾಮಿ

ಅಲೆಮಾರಿಗಳ ಕುಲಶಾಸ್ತ್ರೀಯ ಅಧ್ಯಯನಕ್ಕೆ ಅಸ್ತು

Nomadic Communities Study: ಕರ್ನಾಟಕದ 4 ಅಲೆಮಾರಿ ಸಮುದಾಯಗಳು ಹಾಗೂ ನೇಕಾರ ಪಂಗಡಗಳ ಕುಲಶಾಸ್ತ್ರೀಯ ಅಧ್ಯಯನಕ್ಕೆ ಹಿಂದುಳಿದ ವರ್ಗಗಳ ಇಲಾಖೆ ಅನುಮೋದನೆ ನೀಡಿದೆ. ಸಂಪೂರ್ಣ ವಿವರ ಇಲ್ಲಿದೆ.
Last Updated 11 ಫೆಬ್ರುವರಿ 2026, 7:47 IST
ಅಲೆಮಾರಿಗಳ ಕುಲಶಾಸ್ತ್ರೀಯ ಅಧ್ಯಯನಕ್ಕೆ ಅಸ್ತು

ಹೊಸದುರ್ಗ| ಭಗೀರಥ ಗುರುಪೀಠದ ಜಮೀನು ಸಮಸ್ಯೆಗೆ ಶೀಘ್ರ ಪರಿಹಾರ: ಸತೀಶ್ ಜಾರಕಿಹೊಳಿ

Hosadurga News: ಹೊಸದುರ್ಗದ ಭಗೀರಥ ಗುರುಪೀಠದಲ್ಲಿ ನಡೆದ 27ನೇ ಪಟ್ಟಾಭಿಷೇಕ ಮಹೋತ್ಸವದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಭಾಗಿ. ಮಠದ 500 ಎಕರೆ ಜಮೀನು ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
Last Updated 11 ಫೆಬ್ರುವರಿ 2026, 7:47 IST
ಹೊಸದುರ್ಗ| ಭಗೀರಥ ಗುರುಪೀಠದ ಜಮೀನು ಸಮಸ್ಯೆಗೆ ಶೀಘ್ರ ಪರಿಹಾರ: ಸತೀಶ್ ಜಾರಕಿಹೊಳಿ

ಹೊಸದುರ್ಗ| ವೀರಭದ್ರೇಶ್ವರ ಸ್ವಾಮಿ ಕೆಂಡದಾರ್ಚನೆ

Hosadurga News: ಹೊಸದುರ್ಗ ಪಟ್ಟಣದಲ್ಲಿ ವೀರಭದ್ರೇಶ್ವರ ಸ್ವಾಮಿಯ ಕೆಂಡದಾರ್ಚನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಸಡಗರದಿಂದ ಜರುಗಿದವು. ರುದ್ರಾಭಿಷೇಕ, ಗಂಗಾಪೂಜೆ ಮತ್ತು ಉತ್ಸವಗಳಲ್ಲಿ ಸಾವಿರಾರು ಭಕ್ತರು ಭಾಗಿ.
Last Updated 11 ಫೆಬ್ರುವರಿ 2026, 7:46 IST
ಹೊಸದುರ್ಗ| ವೀರಭದ್ರೇಶ್ವರ ಸ್ವಾಮಿ ಕೆಂಡದಾರ್ಚನೆ

ಚಳ್ಳಕೆರೆ: ಕೆರೆ ಮಣ್ಣು ಅಕ್ರಮ ಸಾಗಣೆ ತಡೆಯಲು ಆಗ್ರಹ

Challakere News: ಬೊಮ್ಮಸಮುದ್ರ ಗ್ರಾಮದಲ್ಲಿ ಕೆರೆ ಮಣ್ಣು ಮತ್ತು ಮರಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಗ್ರಾಮಸ್ಥರು ತಾಲ್ಲೂಕು ಪಂಚಾಯಿತಿ ಇಒ ಶಶಿಧರ್ ಅವರಿಗೆ ದೂರು ನೀಡಿದ್ದಾರೆ.
Last Updated 11 ಫೆಬ್ರುವರಿ 2026, 7:46 IST
ಚಳ್ಳಕೆರೆ: ಕೆರೆ ಮಣ್ಣು ಅಕ್ರಮ ಸಾಗಣೆ ತಡೆಯಲು ಆಗ್ರಹ

ಚಿತ್ರದುರ್ಗ| ಮೌಲ್ಯಯುತ ಭಾರತಕ್ಕೆ ಶರಣರ ತತ್ವಗಳು ಸಹಕಾರಿ: ಉಪವಿಭಾಗಾಧಿಕಾರಿ

ಕಾಯಕ ಶರಣರ ಜಯಂತಿ; ಉಪವಿಭಾಗಾಧಿಕಾರಿ ವೆಂಕಟೇಶ್‌ ನಾಯ್ಕ ಅಭಿಮತ
Last Updated 11 ಫೆಬ್ರುವರಿ 2026, 7:46 IST
ಚಿತ್ರದುರ್ಗ| ಮೌಲ್ಯಯುತ ಭಾರತಕ್ಕೆ ಶರಣರ ತತ್ವಗಳು ಸಹಕಾರಿ: ಉಪವಿಭಾಗಾಧಿಕಾರಿ

ಭದ್ರಾ ಮೇಲ್ದಂಡೆ: ನಿರ್ಲಕ್ಷ್ಯ ಖಂಡಿಸಿ ಬಂದ್

ಚಿತ್ರದುರ್ಗ ಜಿಲ್ಲೆಯ ವಿವಿಧ ಪಟ್ಟಣಗಳಲ್ಲಿ ಯಶಸ್ವಿ ಪ್ರತಿಭಟನೆ
Last Updated 11 ಫೆಬ್ರುವರಿ 2026, 0:21 IST
ಭದ್ರಾ ಮೇಲ್ದಂಡೆ: ನಿರ್ಲಕ್ಷ್ಯ ಖಂಡಿಸಿ ಬಂದ್
ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ: ಪ್ರದೂಷ್ ವಿರುದ್ಧದ ಆರೋಪ ಕೈಬಿಡಲು ಹೈಕೋರ್ಟ್ ನಕಾರ

Darshan Case: ಬೆಂಗಳೂರು: 'ನಿಮ್ಮ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟೇ ತಿರಸ್ಕರಿಸಿರುವಾಗ ದೋಷಾರೋಪಗಳಿಂದ ಕೈಬಿಡಬೇಕು ಎಂದು ಹೇಗೆ ತಾನೇ ಕೋರುತ್ತೀರಿ’ ಎಂದು ಹೈಕೋರ್ಟ್‌, ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಗೆ ಪ್ರಶ್ನಿಸಿದೆ.
Last Updated 10 ಫೆಬ್ರುವರಿ 2026, 14:10 IST
ರೇಣುಕಸ್ವಾಮಿ ಕೊಲೆ ಪ್ರಕರಣ: ಪ್ರದೂಷ್ ವಿರುದ್ಧದ ಆರೋಪ ಕೈಬಿಡಲು ಹೈಕೋರ್ಟ್ ನಕಾರ

ಆಂಜನೇಯಸ್ವಾಮಿ, ಬಸವೇಶ್ವರ ಸ್ವಾಮಿ ರಥೋತ್ಸವ

ಸಾಸಲು : ಆಂಜನೇಯಸ್ವಾಮಿ ಹಾಗೂ ಬಸವೇಶ್ವರ ಸ್ವಾಮಿಯ ರಥೋತ್ಸವ: ಕೆಂಡಾರಚನೆ ಸೇವೆಯಲ್ಲಿ ಭಕ್ತಿ ಪರವಶರಾದ ಭಕ್ತ ವೃಂದ
Last Updated 10 ಫೆಬ್ರುವರಿ 2026, 5:29 IST
ಆಂಜನೇಯಸ್ವಾಮಿ, ಬಸವೇಶ್ವರ ಸ್ವಾಮಿ ರಥೋತ್ಸವ

ಭದ್ರಾ ಮೇಲ್ದಂಡೆ; ರೈತರನ್ನು ವಂಚಿಸಿದ ಜನಪ್ರತಿನಿಧಿಗಳು: ಈಚಘಟ್ಟದ ಸಿದ್ದವೀರಪ್ಪ

ರಾಜ್ಯ, ಕೇಂದ್ರ ಸರ್ಕಾರಗಳ ವಿರುದ್ಧ ರೈತಸಂಘದ ಮುಖಂಡರು ಕಿಡಿ, ಹೋರಾಟಕ್ಕೆ ಕರೆ
Last Updated 10 ಫೆಬ್ರುವರಿ 2026, 5:28 IST
ಭದ್ರಾ ಮೇಲ್ದಂಡೆ; ರೈತರನ್ನು ವಂಚಿಸಿದ ಜನಪ್ರತಿನಿಧಿಗಳು: ಈಚಘಟ್ಟದ ಸಿದ್ದವೀರಪ್ಪ
ADVERTISEMENT
ADVERTISEMENT
ADVERTISEMENT