ಸೋಮವಾರ, 5 ಜನವರಿ 2026
×
ADVERTISEMENT

ಚಿತ್ರದುರ್ಗ

ADVERTISEMENT

ಹಿರಿಯೂರು: ವಿ.ವಿ.ಸಾಗರ ಜಲಾಶಯಕ್ಕೆ ಬಾಗಿನ ಅರ್ಪಣೆ

ಗೂನೂರು ಹತ್ತಿರಕ್ಕೆ ಭದ್ರಾ ನೀರು ತರಲು ಪ್ರಾಮಾಣಿಕ ಪ್ರಯತ್ನ: ಡಿ. ಸುಧಾಕರ್ ಭರವಸೆ
Last Updated 5 ಜನವರಿ 2026, 7:19 IST
ಹಿರಿಯೂರು: ವಿ.ವಿ.ಸಾಗರ ಜಲಾಶಯಕ್ಕೆ ಬಾಗಿನ ಅರ್ಪಣೆ

114 ಕಿ.ಮೀ ಕಾಲುವೆ ಬಹುತೇಕ ಪೂರ್ಣ: ಸಚಿವ ಡಿ.ಸುಧಾಕರ್‌

ಫೆಬ್ರವರಿ ಅಂತ್ಯಕ್ಕೆ ಪ್ರಾಯೋಗಿಕ ನೀರು ಹರಿವು ; ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್‌ ಮಾಹಿತಿ
Last Updated 5 ಜನವರಿ 2026, 7:17 IST
114 ಕಿ.ಮೀ ಕಾಲುವೆ ಬಹುತೇಕ ಪೂರ್ಣ: ಸಚಿವ  ಡಿ.ಸುಧಾಕರ್‌

ಶೈಕ್ಷಣಿಕ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ದೊಡ್ಡದು: ಹಾರ್ಡ್‌ವೇರ್ ಶಿವಣ್ಣ

Home as First School: ಧರ್ಮಪುರ: ಮನೆಯೇ ಮೊದಲ ಪಾಠಶಾಲೆಯಾಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಮಹತ್ವದ್ದು ಎಂದು ಶಿವು ಅಕಾಡೆಮಿ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಹಾರ್ಡ್‌ವೇರ್ ಶಿವಣ್ಣ ತಿಳಿಸಿದರು.
Last Updated 5 ಜನವರಿ 2026, 7:15 IST
ಶೈಕ್ಷಣಿಕ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ದೊಡ್ಡದು: ಹಾರ್ಡ್‌ವೇರ್ ಶಿವಣ್ಣ

ಸಾವಿತ್ರಿಬಾಯಿ ಫುಲೆ ನಮ್ಮೆಲ್ಲರಿಗೂ ಆದರ್ಶ: ಡಿ.ಸಿ. ಮೋಹನ್‌

Ideal Personality: ಚಿಕ್ಕಜಾಜೂರು: ದೇಶದ ಮೊದಲ ಶಿಕ್ಷಕಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಸಾವಿತ್ರಿಬಾಯಿ ಫುಲೆ ಅವರು ನಮ್ಮೆಲ್ಲರಿಗೂ ಆದರ್ಶ ವ್ಯಕ್ತಿಯಾಗಿದ್ದಾರೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಶಾಲಾ ದತ್ತುದಾನಿ ಡಿ.ಸಿ. ಮೋಹನ್‌ ತಿಳಿಸಿದರು.
Last Updated 5 ಜನವರಿ 2026, 7:14 IST
ಸಾವಿತ್ರಿಬಾಯಿ ಫುಲೆ ನಮ್ಮೆಲ್ಲರಿಗೂ ಆದರ್ಶ: ಡಿ.ಸಿ. ಮೋಹನ್‌

ಮನೆ ಮನೆಯಲ್ಲಿ ಅಕ್ಷರದ ಹಣತೆ ಬೆಳಗಿಸಿದ ಫುಲೆ: ತಿಪ್ಪೇಸ್ವಾಮಿ

Education for Dignity: ಚಿತ್ರದುರ್ಗ: ‘ಕಲಿಕೆ ಮತ್ತು ಜ್ಞಾನ ಮಾತ್ರವೇ ಅಸ್ಪೃಶ್ಯರಿಗೆ ಘನತೆ ತಂದು ಕೊಡಬಲ್ಲವು ಎಂದು ಬಲವಾಗಿ ನಂಬಿದ್ದವರು ಸಾವಿತ್ರಿಬಾಯಿ ಫುಲೆ.
Last Updated 5 ಜನವರಿ 2026, 7:13 IST
ಮನೆ ಮನೆಯಲ್ಲಿ ಅಕ್ಷರದ ಹಣತೆ ಬೆಳಗಿಸಿದ ಫುಲೆ:  ತಿಪ್ಪೇಸ್ವಾಮಿ

ಚಿತ್ರದುರ್ಗ: ಪ್ರ‘ಭಾರ’ದಿಂದ ನಲುಗುತ್ತಿದೆ ಆರೋಗ್ಯ ಸೇವೆ

4 ತಾಲ್ಲೂಕುಗಳಲ್ಲಿ ಭರ್ತಿಯಾಗದ ಕಾಯಂ ಹುದ್ದೆ; ಆಡಳಿತಾತ್ಮಕ ಸಮಸ್ಯೆ ಸೃಷ್ಟಿ: ತಪ್ಪದ ರೋಗಿಗಳ ಪರದಾಟ
Last Updated 5 ಜನವರಿ 2026, 7:11 IST
ಚಿತ್ರದುರ್ಗ: ಪ್ರ‘ಭಾರ’ದಿಂದ ನಲುಗುತ್ತಿದೆ ಆರೋಗ್ಯ ಸೇವೆ

ಹಿರಿಯೂರು | ಇ– ಸ್ವತ್ತು; ಪರದಾಟ ತಪ್ಪಿಸಿದ ಸರ್ಕಾರ: ಸಚಿವ ಸುಧಾಕರ್ ಪ್ರಶಂಸೆ

Digital E-Khata: ಆಸ್ತಿ ಮಾಲೀಕರು ಇ–ಸ್ವತ್ತು ಪಡೆಯಲು ಅನುಭವಿಸುತ್ತಿದ್ದ ತೊಂದರೆಯನ್ನು ತಪ್ಪಿಸಲು ಸರ್ಕಾರ ಹೊಸ ತಂತ್ರಾಂಶ ರೂಪಿಸಿದೆ. ಈಗ ಆಸ್ತಿ ಮಾಲೀಕರು ಮನೆಯಲ್ಲೇ ಕುಳಿತು ಇ–ಖಾತಾ ಪಡೆಯಬಹುದು ಎಂದು ಸಚಿವ ಡಿ. ಸುಧಾಕರ್ ಹಿರಿಯೂರಿನಲ್ಲಿ ಹೇಳಿದರು.
Last Updated 4 ಜನವರಿ 2026, 7:29 IST
ಹಿರಿಯೂರು | ಇ– ಸ್ವತ್ತು; ಪರದಾಟ ತಪ್ಪಿಸಿದ ಸರ್ಕಾರ: ಸಚಿವ ಸುಧಾಕರ್ ಪ್ರಶಂಸೆ
ADVERTISEMENT

ವೃತ್ತಿ– ವ್ಯಕ್ತಿಗೆ ಗೌರವ ತಂದುಕೊಟ್ಟ ಮೇದಾರ ಕೇತಯ್ಯ: ಬಸವಕುಮಾರ ಸ್ವಾಮೀಜಿ ಅಭಿಮತ

Murugha Math Event: ಬಿದಿರು ಬಳಸಿ ಹಲವು ವಸ್ತುಗಳನ್ನು ತಯಾರಿಸುತ್ತಿದ್ದ ಮೇದಾರ ಕೇತಯ್ಯನವರು ವೃತ್ತಿ ಮತ್ತು ವ್ಯಕ್ತಿಗೆ ಗೌರವ ತಂದುಕೊಟ್ಟಿದ್ದರು ಎಂದು ಬಸವಕುಮಾರ ಸ್ವಾಮೀಜಿ ಅಭಿಪ್ರಾಯಪಟ್ಟರು. ಮುರುಘಾ ಮಠದಲ್ಲಿ ಕೇತಯ್ಯ ಜಯಂತಿ ಆಚರಿಸಲಾಯಿತು.
Last Updated 4 ಜನವರಿ 2026, 7:29 IST
ವೃತ್ತಿ– ವ್ಯಕ್ತಿಗೆ ಗೌರವ ತಂದುಕೊಟ್ಟ ಮೇದಾರ ಕೇತಯ್ಯ: ಬಸವಕುಮಾರ ಸ್ವಾಮೀಜಿ ಅಭಿಮತ

ಸಾವಿತ್ರಿಬಾಯಿ ಫುಲೆ ಜಯಂತಿ|ಅನಿಷ್ಟ ಪದ್ಧತಿ ವಿರುದ್ಧ ಹೋರಾಡಿದ್ದ ದಿಟ್ಟೆ: ಕುಮಾರ್

Women Education: ಬಾಲ್ಯ ವಿವಾಹ, ಸತಿ ಸಹಗಮನದ ವಿರುದ್ಧ ಹೋರಾಟ ಮಾಡಿದ ಸಾವಿತ್ರಿ ಬಾಯಿ ಫುಲೆ ಅವರು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದರು. ಅಕ್ಷರಕ್ಕೆ ಸಾವಿತ್ರಿಬಾಯಿ ಫುಲೆ ಸ್ಫೂರ್ತಿಯಾಗಿದ್ದಾರೆ ಎಂದು ಎನ್.ಡಿ.ಕುಮಾರ್ ಹೇಳಿದರು.
Last Updated 4 ಜನವರಿ 2026, 7:28 IST
ಸಾವಿತ್ರಿಬಾಯಿ ಫುಲೆ ಜಯಂತಿ|ಅನಿಷ್ಟ ಪದ್ಧತಿ ವಿರುದ್ಧ ಹೋರಾಡಿದ್ದ ದಿಟ್ಟೆ: ಕುಮಾರ್

ಚಿಕ್ಕಜಾಜೂರು | ಬನದ ಹುಣ್ಣಿಮೆ: ಗಮನ ಸೆಳೆದ ಮೆರವಣಿಗೆ

Banashankari Devi: ಚಿಕ್ಕಜಾಜೂರಿನ ಬನಶಂಕರಿ ಅಮ್ಮನವರ ದೇವಸ್ಥಾನ ಸಮಿತಿ ಹಾಗೂ ದೇವಾಂಗ ಸಮಾಜದ ವತಿಯಿಂದ ಬನದ ಹುಣ್ಣಿಮೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಗೊರಯ್ಯಗಳಿಂದ ಊಳಿಗೆ ಪೂಜೆ ಹಾಗೂ ಅಮ್ಮನವರ ಉತ್ಸವ ಮೂರ್ತಿಯ ಅದ್ದೂರಿ ಮೆರವಣಿಗೆ ನಡೆಯಿತು.
Last Updated 4 ಜನವರಿ 2026, 7:27 IST
ಚಿಕ್ಕಜಾಜೂರು | ಬನದ ಹುಣ್ಣಿಮೆ: ಗಮನ ಸೆಳೆದ ಮೆರವಣಿಗೆ
ADVERTISEMENT
ADVERTISEMENT
ADVERTISEMENT