ಗುರುವಾರ, 29 ಜನವರಿ 2026
×
ADVERTISEMENT

ಚಿತ್ರದುರ್ಗ

ADVERTISEMENT

ಚಿತ್ರದುರ್ಗ: ನಗರಸಭೆಯಿಂದಲೇ ಅವೈಜ್ಞಾನಿಕ ಮಳಿಗೆ ನಿರ್ಮಾಣ

ದುರ್ಗದ ನಾಲ್ಕು ಕಡೆ ರಸ್ತೆ ಬದಿಯಲ್ಲಿ ತಲೆ ಎತ್ತಿದ ಅಂಗಡಿಗಳು; ಅನುಮಾನ ಮೂಡಿಸಿದ ಅಧಿಕಾರಿಗಳ ಕ್ರಮ
Last Updated 29 ಜನವರಿ 2026, 6:46 IST
ಚಿತ್ರದುರ್ಗ: ನಗರಸಭೆಯಿಂದಲೇ ಅವೈಜ್ಞಾನಿಕ ಮಳಿಗೆ ನಿರ್ಮಾಣ

ತೊಗರಿ: ಪ್ರತಿ ಕ್ವಿಂಟಲ್‌ಗೆ ₹ 8,000 ಬೆಂಬಲ ಬೆಲೆ; ಶಾಸಕ ಟಿ.ರಘುಮೂರ್ತಿ

Togari MSP: ಚಳ್ಳಕೆರೆ ತಾಲ್ಲೂಕಿನ ಮೀರಸಾಬಿಹಳ್ಳಿ ಗ್ರಾಮದ ರಾಣಿಕೆರೆ ಸಹಕಾರ ಸಂಘ ಆವರಣದಲ್ಲಿ ತೊಗರಿಗೆ ಪ್ರತಿ ಕ್ವಿಂಟಲ್‌ಗೆ ₹8,000 ಬೆಂಬಲ ಬೆಲೆ ನಿಗದಿಪಡಿಸಿ ಖರೀದಿ ಕೇಂದ್ರ ಆರಂಭಿಸಲಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದ್ದಾರೆ.
Last Updated 29 ಜನವರಿ 2026, 6:45 IST
ತೊಗರಿ: ಪ್ರತಿ ಕ್ವಿಂಟಲ್‌ಗೆ ₹ 8,000 ಬೆಂಬಲ ಬೆಲೆ; ಶಾಸಕ ಟಿ.ರಘುಮೂರ್ತಿ

ಕಲಾ ಕಾಲೇಜು; ಉದ್ಯೋಗ ಮೇಳ ಫೆ.1ಕ್ಕೆ

Employment Fair Chitradurga: ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ಫೆ.1ರಂದು ಉದ್ಯೋಗ ಮೇಳ ನಡೆಯಲಿದೆ. ವಿವಿಧ ಇಲಾಖೆ ಮತ್ತು ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
Last Updated 29 ಜನವರಿ 2026, 6:44 IST
ಕಲಾ ಕಾಲೇಜು; ಉದ್ಯೋಗ ಮೇಳ ಫೆ.1ಕ್ಕೆ

ಕೋಟೆನಾಡಿಗೆ ಡರ್ಮಾಕೊನ್‌ ಸೈಕಲ್‌ ರ‍್ಯಾಲಿ

Dermacon Cycle Rally: ಹುಬ್ಬಳ್ಳಿಯಿಂದ ಆರಂಭವಾದ ಡರ್ಮಾಕೊನ್ ಸೈಕಲ್ ರ‍್ಯಾಲಿ ಚಿತ್ರದುರ್ಗದ ಕೋಟೆ ಆವರಣ ತಲುಪಿ, ಚರ್ಮ, ಲೈಂಗಿಕ ಮತ್ತು ಕುಷ್ಠ ರೋಗಗಳ ಬಗ್ಗೆ ಜಾಗೃತಿ ಮೂಡಿಸಿತು. ಜ.29ರಿಂದ ಬೆಂಗಳೂರುದಲ್ಲಿ ಐಎಡಿವಿಎಲ್ ಸಮ್ಮೇಳನ.
Last Updated 29 ಜನವರಿ 2026, 6:42 IST
ಕೋಟೆನಾಡಿಗೆ ಡರ್ಮಾಕೊನ್‌ ಸೈಕಲ್‌ ರ‍್ಯಾಲಿ

ಗ್ರಾಮೀಣ ಬ್ಯಾಂಕ್‌ ನೌಕರರ ಪ್ರತಿಭಟನೆ

Bank Employees Protest: ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರು ವಾರಕ್ಕೆ ಐದು ದಿನಗಳ ಕೆಲಸದ ವ್ಯವಸ್ಥೆ ಜಾರಿಗೆ ಆಗ್ರಹಿಸಿ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದರು. ಶನಿವಾರ ಸಂಪೂರ್ಣ ರಜೆ ನೀಡುವಂತೆ ಒತ್ತಾಯ.
Last Updated 29 ಜನವರಿ 2026, 6:41 IST
ಗ್ರಾಮೀಣ ಬ್ಯಾಂಕ್‌ ನೌಕರರ ಪ್ರತಿಭಟನೆ

ತೇರುಮಲ್ಲೇಶ್ವರಬ್ರಹ್ಮರಥೋತ್ಸವ;ಮುಕ್ತಿಬಾವುಟ ಹರಾಜುಬಾಬ್ತು ಸಚಿವರಿಂದ ಬಾಕಿ ಆರೋಪ

Muktibavut Dispute: ಹಿರಿಯೂರಿನ ತೇರುಮಲ್ಲೇಶ್ವರ ಬ್ರಹ್ಮರಥೋತ್ಸವದ ಮುಕ್ತಿಬಾವುಟ ಹರಾಜು ಹಣ ಬಾಕಿಗೆ ಸಂಬಂಧಿಸಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಕಿಚ್ಚು. ಸಚಿವ ಡಿ.ಸುಧಾಕರ್ ವಿರುದ್ಧ ಬಾಕಿ ಪಾವತಿ ಆರೋಪ.
Last Updated 29 ಜನವರಿ 2026, 6:40 IST
ತೇರುಮಲ್ಲೇಶ್ವರಬ್ರಹ್ಮರಥೋತ್ಸವ;ಮುಕ್ತಿಬಾವುಟ ಹರಾಜುಬಾಬ್ತು ಸಚಿವರಿಂದ ಬಾಕಿ ಆರೋಪ

ಮೊಳಕಾಲ್ಮುರು: ಆದರ್ಶ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ

PM SHRI School Admission 2026-27: ಮೋಳಕಾಲ್ಮುರಿನಲ್ಲಿ ಪಿಎಂಶ್ರೀ ಆದರ್ಶ ಕೇಂದ್ರೀಯ ವಿದ್ಯಾಲಯದ 6ನೇ ತರಗತಿಯ ಪ್ರವೇಶಕ್ಕೆ ಅರ್ಜಿ ಆಹ್ವಾನ. ಮಾರ್ಚ್ 15ರಂದು ಪ್ರವೇಶ ಪರೀಕ್ಷೆ, ಫೆ. 25 ಅರ್ಜಿ ಸಲ್ಲಿಕೆಯ ಕೊನೆಯ ದಿನ.
Last Updated 29 ಜನವರಿ 2026, 6:37 IST
ಮೊಳಕಾಲ್ಮುರು: ಆದರ್ಶ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ
ADVERTISEMENT

ಸಾಸಲುಹಳ್ಳ: ಆರಂಭವಾಗದ ರಸ್ತೆ ಕಾಮಗಾರಿ: ವಾಹನ ತಡೆದು ಪ್ರತಿಭಟನೆ

ದೂಳಿನಿಂದ ಸಾರ್ವಜನಿಕರು, ವ್ಯಾಪಾರಿಗಳು ಹೈರಾಣ
Last Updated 28 ಜನವರಿ 2026, 5:49 IST
ಸಾಸಲುಹಳ್ಳ: ಆರಂಭವಾಗದ ರಸ್ತೆ ಕಾಮಗಾರಿ: ವಾಹನ ತಡೆದು ಪ್ರತಿಭಟನೆ

ರುದ್ರಮ್ಮನಹಳ್ಳಿ: ನಲ್ಲಜರುವ ಓಬಳಸ್ವಾಮಿ ಜಾತ್ರೆಗೆ ವೈಭವದ ತೆರೆ

Obalaswamy Jatra: ಮೊಳಕಾಲ್ಮುರು ತಾಲೂಕಿನ ರುದ್ರಮ್ಮನಹಳ್ಳಿಯಲ್ಲಿ ಪ್ರಸಿದ್ಧ ನಲ್ಲಜರುವ ಓಬಳಸ್ವಾಮಿ ಜಾತ್ರೆಯು 4 ದಿನಗಳ ಕಾಲ ವೈಭವದಿಂದ ನಡೆದು ಸೋಮವಾರ ಮುಕ್ತಾಯವಾಯಿತು.
Last Updated 28 ಜನವರಿ 2026, 5:49 IST
ರುದ್ರಮ್ಮನಹಳ್ಳಿ: ನಲ್ಲಜರುವ ಓಬಳಸ್ವಾಮಿ ಜಾತ್ರೆಗೆ ವೈಭವದ ತೆರೆ

ಹಿರಿಯೂರು: ಐಸಿಎಆರ್– ಕೃಷಿ ಪದವಿ ಪ್ರವೇಶಕ್ಕೆ ಅರ್ಜಿ ಆಹ್ವಾನ

Agricultural University Admission: ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ (ICAR) ವತಿಯಿಂದ ಕೃಷಿ ಸಂಬಂಧಿತ ವಿವಿಧ ಪದವಿಗಳಿಗೆ CUET-2026 ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಹಿರಿಯೂರು ತೋಟಗಾರಿಕೆ ಮಹಾವಿದ್ಯಾಲಯ ತಿಳಿಸಿದೆ.
Last Updated 28 ಜನವರಿ 2026, 5:49 IST
ಹಿರಿಯೂರು: ಐಸಿಎಆರ್– ಕೃಷಿ ಪದವಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ADVERTISEMENT
ADVERTISEMENT
ADVERTISEMENT