ಶನಿವಾರ, 31 ಜನವರಿ 2026
×
ADVERTISEMENT

ಚಿತ್ರದುರ್ಗ

ADVERTISEMENT

ಜಾತ್ರೆ: ಎತ್ತಿನಗಾಡಿ ಏರಿ ಅಂತರಘಟ್ಟೆಗೆ ಪಯಣ

Bullock Cart Procession: ಹೊಸದುರ್ಗ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಸ್ಥರು ಎತ್ತಿನಗಾಡಿ ಏರಿ ಅಂತರಘಟ್ಟೆ ಜಾತ್ರೆಗೆ ಸಂಭ್ರಮದಿಂದ ಸಾಗಿದರು. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಅಂತರಘಟ್ಟೆಯಲ್ಲಿ ನೆಲೆಸಿರುವ ದುರ್ಗಾಂಬಾ ದೇವಿಯ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ.
Last Updated 31 ಜನವರಿ 2026, 7:10 IST
ಜಾತ್ರೆ: ಎತ್ತಿನಗಾಡಿ ಏರಿ ಅಂತರಘಟ್ಟೆಗೆ ಪಯಣ

ಚಿತ್ರದುರ್ಗ: ಕಾಶಿ ಭಾಗೀರಥಿ ದೇವಿಯ ದೇವಾಲಯ ಪ್ರಾರಂಭೋತ್ಸವ ಸಂಭ್ರಮ

Temple Inauguration: ಹೊಸದುರ್ಗ: ತಾಲ್ಲೂಕಿನ ಐತಿಹಾಸಿಕ ನೀರಗುಂದ (ನೀಲಾವತಿ ಪಟ್ಟಣ) ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕಾಶಿಭಾಗೀರಥಿ ದೇವಿಯ ದೇವಾಲಯ ಪ್ರಾರಂಭೋತ್ಸವ, ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಶಾರೋಹಣ ಕಾರ್ಯಕ್ರಮ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.
Last Updated 31 ಜನವರಿ 2026, 7:09 IST
ಚಿತ್ರದುರ್ಗ: ಕಾಶಿ ಭಾಗೀರಥಿ ದೇವಿಯ ದೇವಾಲಯ ಪ್ರಾರಂಭೋತ್ಸವ ಸಂಭ್ರಮ

ಚಿತ್ರದುರ್ಗ: ಕಂಪಳರಂಗ ಸ್ವಾಮಿ ಜಾತ್ರೆ ವೈಭವದ ಆಚರಣೆ

ಬುಡಕಟ್ಟು ಸಂಸ್ಕೃತಿಗೆ ಖ್ಯಾತಿ, ಅಪಾರ ಭಕ್ತರು ಭಾಗಿ
Last Updated 31 ಜನವರಿ 2026, 7:09 IST
ಚಿತ್ರದುರ್ಗ: ಕಂಪಳರಂಗ ಸ್ವಾಮಿ ಜಾತ್ರೆ ವೈಭವದ ಆಚರಣೆ

ಚಿತ್ರದುರ್ಗ: ಅರ್ಹ ಸಮುದಾಯಗಳಿಗೆ ನಿವೇಶನ

ಮನವಿ ಸಲ್ಲಿಕೆಗೆ ತಹಶೀಲ್ದಾರ್ ರೆಹಾನ್ ಪಾಷ ಸೂಚನೆ
Last Updated 31 ಜನವರಿ 2026, 7:09 IST
ಚಿತ್ರದುರ್ಗ: ಅರ್ಹ ಸಮುದಾಯಗಳಿಗೆ ನಿವೇಶನ

ಚಿತ್ರದುರ್ಗ: ನಗರದೊಳಗೇ ಕಸ ವಿಂಗಡಣೆ ಕಾರ್ಯ!

ಹೃದಯ ಭಾಗದಲ್ಲಿ ಕಸ ಸುರಿಯುತ್ತಿರುವ ವಾಹನಗಳು, ತೀವ್ರಗೊಂಡ ಬೀದಿನಾಯಿಗಳ ಹಾವಳಿ
Last Updated 31 ಜನವರಿ 2026, 7:09 IST
ಚಿತ್ರದುರ್ಗ: ನಗರದೊಳಗೇ ಕಸ ವಿಂಗಡಣೆ ಕಾರ್ಯ!

ಹಿರಿಯೂರು: ವೃದ್ಧ ಪತಿಯ ಮೇಲೆ ಪತ್ನಿ ಹಲ್ಲೆ; ಸಾವು

ಹಿರಿಯೂರಿನಲ್ಲಿ ನಿವೃತ್ತ ಎಂಜಿನಿಯರ್ ಪುಟ್ಟಣ್ಣ ಅವರನ್ನು ಪತ್ನಿ ಕವಿತಾ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಅಪಘಾತವೆಂದು ಬಿಂಬಿಸಲು ಯತ್ನಿಸಿದ ಆರೋಪಿಯನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿ ಬಂಧಿಸಿದ್ದಾರೆ.
Last Updated 31 ಜನವರಿ 2026, 7:08 IST
ಹಿರಿಯೂರು: ವೃದ್ಧ ಪತಿಯ ಮೇಲೆ ಪತ್ನಿ ಹಲ್ಲೆ; ಸಾವು

ಕೊಂಡ್ಲಹಳ್ಳಿ: ಆಂಜನೇಯ ಸ್ವಾಮಿ ರಥೋತ್ಸವ ನಾಳೆ

Kondlahalli Jatra: ಮೊಳಕಾಲ್ಮುರು ತಾಲ್ಲೂಕಿನ ಪ್ರಸಿದ್ಧ ಕೊಂಡ್ಲಹಳ್ಳಿ ಅಭಯ ಆಂಜನೇಯ ಸ್ವಾಮಿ ರಥೋತ್ಸವ ಫೆಬ್ರವರಿ 1ರಂದು ನಡೆಯಲಿದೆ. ಜಾತ್ರೆಯ ಕಾರ್ಯಕ್ರಮಗಳ ವಿವರ ಇಲ್ಲಿದೆ.
Last Updated 31 ಜನವರಿ 2026, 7:03 IST
ಕೊಂಡ್ಲಹಳ್ಳಿ: ಆಂಜನೇಯ ಸ್ವಾಮಿ ರಥೋತ್ಸವ ನಾಳೆ
ADVERTISEMENT

ಚಿತ್ರದುರ್ಗ: ರಾಜ್ಯಮಟ್ಟದ ಕಬಡ್ಡಿ ಟೂರ್ನಿಗೆ ಚಾಲನೆ

ಹಿರಿಯೂರು ನಗರದೆಲ್ಲೆಡೆ ತೇರುಮಲ್ಲೇಶ್ವರಸ್ವಾಮಿ ಜಾತ್ರೆ ಹಾಗೂ ಕ್ರೀಡಾ ಸಂಭ್ರಮ
Last Updated 31 ಜನವರಿ 2026, 7:00 IST
ಚಿತ್ರದುರ್ಗ: ರಾಜ್ಯಮಟ್ಟದ ಕಬಡ್ಡಿ ಟೂರ್ನಿಗೆ ಚಾಲನೆ

ಚಿತ್ರದುರ್ಗ: ನೇಮಕಾತಿ ಆರಂಭಿಸದಿದ್ದರೆ ಉದ್ಯೋಕಾಂಕ್ಷಿಗಳಿಗೆ ಸಂಕಷ್ಟ

ಉದ್ಯೋಗದಲ್ಲಿ ಇನ್ನೂ ಅನ್ವಯವಾಗಿಲ್ಲ ಒಳ ಮೀಸಲಾತಿ; ಮಾಜಿ ಸಚಿವ ಎಚ್‌.ಆಂಜನೇಯ ಬೇಸರ
Last Updated 31 ಜನವರಿ 2026, 7:00 IST
ಚಿತ್ರದುರ್ಗ: ನೇಮಕಾತಿ ಆರಂಭಿಸದಿದ್ದರೆ ಉದ್ಯೋಕಾಂಕ್ಷಿಗಳಿಗೆ ಸಂಕಷ್ಟ

ವಾಹನ ಅಪಘಾತ: ಗಣಿ ಕಾರ್ಮಿಕ ಸಾವು

Chitradurga News: ಚಿತ್ರದುರ್ಗ ಸಮೀಪದ ಭೀಮಸಮುದ್ರ ಗಣಿ ಪ್ರದೇಶದಲ್ಲಿ ವಾಹನ ಡಿಕ್ಕಿಯಾಗಿ ಜೆಎಸ್‌ಡಬ್ಲ್ಯೂ ಕಂಪನಿ ಸೂಪರ್‌ವೈಸರ್‌ ಚಂದ್ರಶೇಖರ್‌ (48) ಸಾವನ್ನಪ್ಪಿದ್ದಾರೆ. ಕಂಪನಿಯ ನಿರ್ಲಕ್ಷ್ಯದ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 31 ಜನವರಿ 2026, 7:00 IST
ವಾಹನ ಅಪಘಾತ: ಗಣಿ ಕಾರ್ಮಿಕ ಸಾವು
ADVERTISEMENT
ADVERTISEMENT
ADVERTISEMENT