ಸೋಮವಾರ, 16 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿತ್ರದುರ್ಗ

ADVERTISEMENT

ವಿಬಿ ಜಿ ರಾಮ್‌ ಜಿ | ಕಾಂಗ್ರೆಸ್ ನಾಯಕರ ಸುಳ್ಳು ಸತ್ಯವಾಗಲ್ಲ: ಕೆ.ಎಸ್‌.ನವೀನ್‌

Chitradurga News: ಕೇಂದ್ರದ ವಿಬಿ–ಜಿ ರಾಮ್‌ ಜೀ ಯೋಜನೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌. ನವೀನ್ ಆರೋಪಿಸಿದರು. ಈ ಕುರಿತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಪಾದಯಾತ್ರೆ ನಡೆಸಲು ಬಿಜೆಪಿ ನಿರ್ಧರಿಸಿದೆ.
Last Updated 15 ಫೆಬ್ರುವರಿ 2026, 6:59 IST
ವಿಬಿ ಜಿ ರಾಮ್‌ ಜಿ | ಕಾಂಗ್ರೆಸ್ ನಾಯಕರ ಸುಳ್ಳು ಸತ್ಯವಾಗಲ್ಲ: ಕೆ.ಎಸ್‌.ನವೀನ್‌

ಸಿರಿಗೆರೆ | ಸಹಪಾಠಿಗಳ ಜೊತೆ ಸ್ಪರ್ಧೆಗಿಳಿಯದೆ ಸಾಧಿಸಿ: ಮಂಜುನಾಥ್‌

SSLC Exams: ಸಿರಿಗೆರೆಯ ತರಳಬಾಳು ವಿದ್ಯಾಸಂಸ್ಥೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ‘ಪರೀಕ್ಷೆ ಒಂದು ಹಬ್ಬ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾಧನಾ ಅಕಾಡೆಮಿಯ ಮಂಜುನಾಥ್‌ ಅವರು ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿ ಬಗ್ಗೆ ಮಾರ್ಗದರ್ಶನ ನೀಡಿದರು.
Last Updated 15 ಫೆಬ್ರುವರಿ 2026, 6:57 IST
ಸಿರಿಗೆರೆ | ಸಹಪಾಠಿಗಳ ಜೊತೆ ಸ್ಪರ್ಧೆಗಿಳಿಯದೆ ಸಾಧಿಸಿ: ಮಂಜುನಾಥ್‌

ಹಿರಿಯೂರು | ವ್ಯವಹಾರ ಜ್ಞಾನಕ್ಕೆ ಆಹಾರ ಹಬ್ಬ: ಆಲೂರು ಹನುಮಂತರಾಯಪ್ಪ

Student Entrepreneurship: ಹಿರಿಯೂರಿನ ವಾಣಿವಿಲಾಸ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಅಡುಗೆ ಕಲೆ ಹಾಗೂ ವ್ಯವಹಾರ ಜ್ಞಾನದ ಪರಿಚಯ ಮಾಡಲು 'ಆಹಾರ ಹಬ್ಬ' ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ವಿವಿಧ ಖಾದ್ಯಗಳನ್ನು ಸಿದ್ಧಪಡಿಸಿ ಗಮನಸೆಳೆದರು.
Last Updated 15 ಫೆಬ್ರುವರಿ 2026, 6:57 IST
ಹಿರಿಯೂರು | ವ್ಯವಹಾರ ಜ್ಞಾನಕ್ಕೆ ಆಹಾರ ಹಬ್ಬ: ಆಲೂರು ಹನುಮಂತರಾಯಪ್ಪ

ಹಿರಿಯೂರು: ವನಕಲ್ಲು ಮಲ್ಲೇಶ್ವರ ಜಾತ್ರೆ 28ರಿಂದ

Hiriyur News: ನೆಲಮಂಗಲ ತಾಲ್ಲೂಕಿನ ಹೆಗ್ಗುಂದದ ವನಕಲ್ಲು ಮಲ್ಲೇಶ್ವರ ಮಠದಲ್ಲಿ 52ನೇ ವರ್ಷದ ಜಾತ್ರಾ ಮಹೋತ್ಸವ ಫೆಬ್ರವರಿ 28ರಿಂದ ಆರಂಭವಾಗಲಿದೆ. ಈ ಸಂದರ್ಭದಲ್ಲಿ ರಾಜ್ಯಮಟ್ಟದ ಸಾಹಿತ್ಯ ಸಂಸ್ಕೃತಿ ಉತ್ಸವ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
Last Updated 15 ಫೆಬ್ರುವರಿ 2026, 6:55 IST
ಹಿರಿಯೂರು: ವನಕಲ್ಲು ಮಲ್ಲೇಶ್ವರ ಜಾತ್ರೆ 28ರಿಂದ

ಶಿವನಾಮ ಸ್ಮರಣೆಗೆ ಸಜ್ಜಾದ ಕೋಟೆನಾಡು

Chitradurga News: ಚಿತ್ರದುರ್ಗದ ನೀಲಕಂಠೇಶ್ವರ, ಪಾತಾಳೇಶ್ವರ ಸೇರಿದಂತೆ ವಿವಿಧ ಶಿವ ದೇವಾಲಯಗಳಲ್ಲಿ ಮಹಾಶಿವರಾತ್ರಿ ಆಚರಣೆಗೆ ಸಕಲ ಸಿದ್ಧತೆ ನಡೆದಿದೆ. ಮಾರುಕಟ್ಟೆಯಲ್ಲಿ ಹಣ್ಣು-ಹೂವುಗಳ ಖರೀದಿ ಭರಾಟೆ ಜೋರಾಗಿದ್ದು, ಮುರುಘಾ ಮಠದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.
Last Updated 15 ಫೆಬ್ರುವರಿ 2026, 6:54 IST
ಶಿವನಾಮ ಸ್ಮರಣೆಗೆ ಸಜ್ಜಾದ ಕೋಟೆನಾಡು

ದಾವಣಗೆರೆ | ಗುರುಪೀಠ ರಚಿಸಿಯೇ ಸಿದ್ಧ: ಮಾದಿಗ ಸಮುದಾಯದ ಸಭೆಯಲ್ಲಿ ನಿರ್ಧಾರ

Madiga Mahasabha: ದಾವಣಗೆರೆ: ‘ಜಿಲ್ಲೆಯಲ್ಲಿ ಮಾದಿಗ ಮಹಾಸಂಸ್ಥಾನ ಗುರುಪೀಠವನ್ನು ಸ್ಥಾಪಿಸುತ್ತೇವೆ, ಯಾವುದೇ ಮಠದ ಶಾಖಾ ಮಠವನ್ನಲ್ಲ’ ಎಂದು ದಾವಣಗೆರೆ ಜಿಲ್ಲಾ ಮಾದಿಗ ಮಹಾಸಭಾದ ಅಧ್ಯಕ್ಷ ಬಿ.ಎಚ್. ವೀರಭದ್ರಪ್ಪ ಸ್ಪಷ್ಟಪಡಿಸಿದರು.
Last Updated 15 ಫೆಬ್ರುವರಿ 2026, 2:42 IST
ದಾವಣಗೆರೆ | ಗುರುಪೀಠ ರಚಿಸಿಯೇ ಸಿದ್ಧ: ಮಾದಿಗ ಸಮುದಾಯದ ಸಭೆಯಲ್ಲಿ ನಿರ್ಧಾರ

ಹಲವು ವಿಶೇಷಗಳ ರಾಂಪುರ...

Rampur History: ವೀಳ್ಯದೆಲೆ, ಬದನೆಕಾಯಿ ಖ್ಯಾತಿ ಕಳೆದುಕೊಂಡ ರಾಂಪುರದಲ್ಲಿ ಜಟಂಗಿ ರಾಮೇಶ್ವರ, ಬ್ರಹ್ಮಗಿರಿ ಅಶೋಕ ಶಾಸನ ಮತ್ತು ಮೌರ್ಯರ ಸಮಾಧಿಗಳು ಐತಿಹಾಸಿಕ ಮಹತ್ವ ಸಾರುತ್ತಿವೆ.
Last Updated 14 ಫೆಬ್ರುವರಿ 2026, 23:43 IST
ಹಲವು ವಿಶೇಷಗಳ ರಾಂಪುರ...
ADVERTISEMENT

52ನೇ ವರ್ಷದ ವನಕಲ್ಲು ಮಲ್ಲೇಶ್ವರ ಜಾತ್ರಾ ಮಹೋತ್ಸವ

Vanakallu Malleshwara: 52ನೇ ವರ್ಷದ ವನಕಲ್ಲು ಮಲ್ಲೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಜ. 26 ರಿಂದ ಮಾ. 1ರ ವರೆಗೆ ಅದ್ಧೂರಿಯಾಗಿ ಜರುಗಲಿದೆ ಎಂದು ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಬಸವ ರಮಾನಂದ ಸ್ವಾಮೀಜಿ ತಿಳಿಸಿದರು.
Last Updated 14 ಫೆಬ್ರುವರಿ 2026, 8:38 IST
52ನೇ ವರ್ಷದ ವನಕಲ್ಲು ಮಲ್ಲೇಶ್ವರ ಜಾತ್ರಾ ಮಹೋತ್ಸವ

ಕೋಟೆನಗರಿಯಲ್ಲಿ ಪ್ರತಿಧ್ವನಿಸಿದ ಅನ್ನದಾತನ ಹೋರಾಟ

ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ರೈತರು ಹೋರಾಟದಲ್ಲಿ ಭಾಗಿ, ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಕಿಡಿ
Last Updated 14 ಫೆಬ್ರುವರಿ 2026, 8:38 IST
ಕೋಟೆನಗರಿಯಲ್ಲಿ ಪ್ರತಿಧ್ವನಿಸಿದ ಅನ್ನದಾತನ ಹೋರಾಟ

ಆದ್ಯತೆ ಮೇರೆಗೆ ಅನುದಾನ ಹಂಚಿಕೆ: ಎನ್‌ವೈಜಿ

NY Gopalakrishna: ಸರ್ಕಾರದಿಂದ ಮಂಜೂರಾಗಿರುವ ಅನುದಾನವನ್ನು ಆದ್ಯತೆ ಹಾಗೂ ಅವಶ್ಯಕತೆ ಆಧಾರದಲ್ಲಿ ನ್ಯಾಯ ಸಮ್ಮತವಾಗಿ ಹಂಚಿಕೆ ಮಾಡಲಾಗುತ್ತಿದೆ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಹೇಳಿದರು. ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
Last Updated 14 ಫೆಬ್ರುವರಿ 2026, 8:37 IST
ಆದ್ಯತೆ ಮೇರೆಗೆ ಅನುದಾನ ಹಂಚಿಕೆ: ಎನ್‌ವೈಜಿ
ADVERTISEMENT
ADVERTISEMENT
ADVERTISEMENT