ಶನಿವಾರ, 20 ಡಿಸೆಂಬರ್ 2025
×
ADVERTISEMENT

ಚಿತ್ರದುರ್ಗ

ADVERTISEMENT

ಅದ್ದೂರಿಯಾಗಿ ಜರುಗಿದ ಬಂಡೆಬಸವೇಶ್ವರ ದೊಡ್ಡ ರಥೋತ್ಸವ

ಜನಮನ ಸೆಳೆದ ಕಲ್ಲುಕಂಬ ಎಳೆಯುವ ಸ್ಫರ್ಧೆ
Last Updated 20 ಡಿಸೆಂಬರ್ 2025, 6:54 IST
ಅದ್ದೂರಿಯಾಗಿ ಜರುಗಿದ ಬಂಡೆಬಸವೇಶ್ವರ ದೊಡ್ಡ ರಥೋತ್ಸವ

ಲಸಿಕಾ ಕಾರ್ಯಕರ್ತರಿಗೆ ಪೋಲಿಯೊ ಕ್ಯಾಪ್ ವಿತರಣೆ

ಶಾಸಕ ಬಿ.ಜಿ. ಗೋವಿಂದಪ್ಪ ಅವರು ರಾಷ್ಟ್ರೀಯ ಪೋಲಿಯೋ ದಿನದಂದು ಲಸಿಕೆ ನೀಡುವವರು ಬಿಸಿಲಿನ ತಾಪ ತಾಗದಿರಲೆಂದು 400 ಕ್ಕೂ ಅಧಿಕ ಪೋಲಿಯೋ ಕ್ಯಾಪ್ ನೀಡಿದ್ದು, ಶುಕ್ರವಾರ ಕಾಂಗ್ರೆಸ್ ಮುಖಂಡ ಅರುಣ್ ಗೋವಿಂದಪ್ಪ ವಿತರಿಸಿದರು.
Last Updated 20 ಡಿಸೆಂಬರ್ 2025, 6:51 IST
ಲಸಿಕಾ ಕಾರ್ಯಕರ್ತರಿಗೆ ಪೋಲಿಯೊ ಕ್ಯಾಪ್ ವಿತರಣೆ

ಬೀಗ ಮುರಿದು ಹೊಸ ಬೀಗ ಹಾಕುವ ಕಳ್ಳರ ತಂಡ!

ನಾಯಕನಹಟ್ಟಿ ಹೋಬಳಿಯಲ್ಲಿ ಒಂದೇ ಮಾದರಿಯಲ್ಲಿ ಸರಣಿ ಕಳ್ಳತನ
Last Updated 20 ಡಿಸೆಂಬರ್ 2025, 6:49 IST
ಬೀಗ ಮುರಿದು ಹೊಸ ಬೀಗ ಹಾಕುವ ಕಳ್ಳರ ತಂಡ!

ಡಿ.ಸಿ ಕಚೇರಿ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆ ಜಾಗ

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಸಭೆ; ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್‌, ಶಾಸಕರು, ಅಧಿಕಾರಿಗಳು ಭಾಗಿ
Last Updated 20 ಡಿಸೆಂಬರ್ 2025, 6:47 IST
ಡಿ.ಸಿ ಕಚೇರಿ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆ ಜಾಗ

ಆಕಸ್ಮಿಕ ಬೆಂಕಿಗೆ ರಾಗಿ ಹುಲ್ಲು ಭಸ್ಮ

Ragi Fodder Destroyed: ಸಮೀಪದ ಬಿ. ದುರ್ಗ ಗ್ರಾಮದಲ್ಲಿ ಗುರುವಾರ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ರಾಗಿ ಹುಲ್ಲು ಭಸ್ಮವಾಗಿದೆ. ಗ್ರಾಮದ ತಿಪ್ಪೇರುದ್ರಪ್ಪ ಎಂಬವರ ತಮ್ಮ ಎರಡು ಎಕರೆ ಜಮೀನಿನಲ್ಲಿ ಬೆಳೆದ ರಾಗಿಯನ್ನು ಈಚೆಗೆ ಕೊಯ್ಲು ಮಾಡಿದ್ದರು.
Last Updated 20 ಡಿಸೆಂಬರ್ 2025, 6:46 IST
ಆಕಸ್ಮಿಕ ಬೆಂಕಿಗೆ ರಾಗಿ ಹುಲ್ಲು ಭಸ್ಮ

ಶಾಸಕ ಚಂದ್ರಪ್ಪರಿಂದ ಭೂಕಬಳಿಕೆ: ಎಚ್‌. ಆಂಜನೇಯ ಆರೋಪ

SC Land Encroachment: ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರು ಬಿ.ದುರ್ಗ ಹೋಬಳಿಯ ಹಿರೇಕಂದವಾಡಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಯವರಿಗೆ ಸೇರಿದ 12 ಎಕರೆ ಭೂಮಿಯನ್ನು ಕಬಳಿಸಿದ್ದಾರೆ ಎಂದು ಎಚ್‌.ಆಂಜನೇಯ ಆರೋಪಿಸಿದರು.
Last Updated 20 ಡಿಸೆಂಬರ್ 2025, 0:17 IST
ಶಾಸಕ ಚಂದ್ರಪ್ಪರಿಂದ ಭೂಕಬಳಿಕೆ: ಎಚ್‌. ಆಂಜನೇಯ ಆರೋಪ

ಒಳ ಮೀಸಲು ಮಸೂದೆ ಹಿಂಪಡೆಯಿರಿ; ಭೋವಿ ಶ್ರೀ ಒತ್ತಾಯ

Reservation Row: ಒಳ ಮೀಸಲಾತಿ ಮಸೂದೆಯಿಂದ ಭೋವಿ, ಬಂಜಾರ ಸಮುದಾಯಗಳಿಗೆ ಅನ್ಯಾಯವಾಗಿದೆ, ಇದನ್ನು ಹಿಂಪಡೆದು ಪುನರ್ ಪರಿಶೀಲಿಸಬೇಕು ಎಂದು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಚಿತ್ರದುರ್ಗದಲ್ಲಿ ಒತ್ತಾಯಿಸಿದರು.
Last Updated 19 ಡಿಸೆಂಬರ್ 2025, 7:25 IST
ಒಳ ಮೀಸಲು ಮಸೂದೆ ಹಿಂಪಡೆಯಿರಿ; ಭೋವಿ ಶ್ರೀ ಒತ್ತಾಯ
ADVERTISEMENT

ಹೊಸದುರ್ಗ: ಕಳವು ಆರೋಪಿಗಳ ಪರೇಡ್

Crime Prevention: ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಅಪರಾಧ ತಡೆ ಮಾಸಾಚರಣೆ ಅಂಗವಾಗಿ 60 ಕಳವು ಆರೋಪಿಗಳ ಪರೇಡ್ ನಡೆಸಿ, ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಲಾಯಿತು.
Last Updated 19 ಡಿಸೆಂಬರ್ 2025, 7:24 IST
ಹೊಸದುರ್ಗ: ಕಳವು ಆರೋಪಿಗಳ ಪರೇಡ್

ಹಿರಿಯೂರು | ಕಾಮಗಾರಿ ಅವ್ಯವಸ್ಥೆ; ಸಂಚಾರ ಸಂಕಟ

Road Infrastructure: ಹಿರಿಯೂರು ನಗರದ ರಸ್ತೆ ವಿಸ್ತರಣೆ ಕಾಮಗಾರಿ ವಿಳಂಬ ಹಾಗೂ ಅವ್ಯವಸ್ಥೆಯಿಂದ ಸಾರ್ವಜನಿಕರು ಹೈರಾಣಾಗಿದ್ದಾರೆ. ಬಾಕ್ಸ್ ಚರಂಡಿ ಹಾಗೂ ಧೂಳಿನ ಸಮಸ್ಯೆಯಿಂದ ವಾಹನ ಸವಾರರು ಸಂಕಷ್ಟ ಎದುರಿಸುತ್ತಿದ್ದಾರೆ.
Last Updated 19 ಡಿಸೆಂಬರ್ 2025, 7:22 IST
ಹಿರಿಯೂರು | ಕಾಮಗಾರಿ ಅವ್ಯವಸ್ಥೆ; ಸಂಚಾರ ಸಂಕಟ

ಹೊಸದುರ್ಗ: ಗೊಬ್ಬರ ತುಂಬಿದ್ದ ಲಾರಿಗೆ ಬೆಂಕಿ

Truck Accident: ಹೊಸದುರ್ಗದ ಹೇರೂರು ಬಳಿ ಕುರಿ ಗೊಬ್ಬರ ಸಾಗಿಸುತ್ತಿದ್ದ ಲಾರಿಯ ಟೈರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಅಯ್ಯಪ್ಪ ಮಾಲಾಧಾರಿಗಳ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ.
Last Updated 19 ಡಿಸೆಂಬರ್ 2025, 7:17 IST
ಹೊಸದುರ್ಗ: ಗೊಬ್ಬರ ತುಂಬಿದ್ದ ಲಾರಿಗೆ ಬೆಂಕಿ
ADVERTISEMENT
ADVERTISEMENT
ADVERTISEMENT