ಭಾನುವಾರ, 9 ನವೆಂಬರ್ 2025
×
ADVERTISEMENT

ಚಿತ್ರದುರ್ಗ

ADVERTISEMENT

ಮೊಳಕಾಲ್ಮುರು | ಹುಚ್ಚು ನಾಯಿ ಕಡಿತ; ನಾಲ್ವರಿಗೆ ಗಾಯ

Dog Attack: ಮೋಳಕಾಲ್ಮುರು ತಾಲ್ಲೂಕಿನ ದೇವಸಮುದ್ರ ಹೋಬಳಿಯ ತಿಮ್ಮಲಾಪುರ ಗ್ರಾಮದಲ್ಲಿ ಹುಚ್ಚು ನಾಯಿ ಕಚ್ಚಿದ ಪರಿಣಾಮ ನಾಲ್ವರು ವ್ಯಕ್ತಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
Last Updated 9 ನವೆಂಬರ್ 2025, 6:21 IST
ಮೊಳಕಾಲ್ಮುರು | ಹುಚ್ಚು ನಾಯಿ ಕಡಿತ; ನಾಲ್ವರಿಗೆ ಗಾಯ

ಚಿತ್ರದುರ್ಗ | ಸ್ವದೇಶಿ ಮೇಳ; ಮನೆಮನೆಗೆ ಕರಪತ್ರ ಹಂಚಿಕೆ

Public Awareness Drive: ನ.12ರಿಂದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ನಡೆಯಲಿರುವ ಸ್ವದೇಶಿ ಮೇಳದ ಅಂಗವಾಗಿ ಶನಿವಾರ ಜಾಥಾ ಹಾಗೂ ಕರಪತ್ರ ಹಂಚುವ ಕಾರ್ಯಕ್ರಮದೊಂದಿಗೆ ಪ್ರಚಾರ ಆರಂಭವಾಯಿತು.
Last Updated 9 ನವೆಂಬರ್ 2025, 6:19 IST
ಚಿತ್ರದುರ್ಗ | ಸ್ವದೇಶಿ ಮೇಳ; ಮನೆಮನೆಗೆ ಕರಪತ್ರ ಹಂಚಿಕೆ

ಸಮಾನತೆಯ ಸಮಾಜ ನಿರ್ಮಾಣಕ್ಕೆ ಕನಕ ಯತ್ನ: ಸಚಿವ ಡಿ.ಸುಧಾಕರ್‌

Equality Vision: ಕವಿ, ತತ್ವಜ್ಞ, ಸಮಾಜ ಸುಧಾರಕನಾಗಿ ಕನಕದಾಸರು ಮೇಲು–ಕೀಳು ಭಾವನೆ ತೊರೆದ ಸಮಾಜಕ್ಕೆ ಸಾಮರಸ್ಯದ ದಾರಿ ತೋರಿಸಿದ್ದಾರೆ ಎಂದು ಡಿ.ಸುಧಾಕರ್ ಚಿತ್ರದುರ್ಗದಲ್ಲಿ ಹೇಳಿದರು.
Last Updated 9 ನವೆಂಬರ್ 2025, 6:18 IST
ಸಮಾನತೆಯ ಸಮಾಜ ನಿರ್ಮಾಣಕ್ಕೆ ಕನಕ ಯತ್ನ: ಸಚಿವ ಡಿ.ಸುಧಾಕರ್‌

ಬ್ಯಾರೇಜ್‌ ನಿರ್ಮಾಣಕ್ಕೆ ₹35 ಕೋಟಿ ಮಂಜೂರು: ಶಾಸಕ ಎನ್.ವೈ. ಗೋಪಾಲಕೃಷ್ಣ

Water Project: ವೇದಾವತಿ ನದಿಯ ನೀರು ವ್ಯರ್ಥವಾಗದಂತೆ ತಡೆಯಲು ಗುಡಿಹಳ್ಳಿ ಬಳಿ ಬ್ಯಾರೇಜ್ ನಿರ್ಮಿಸಲು ₹35 ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ತಿಳಿಸಿದ್ದಾರೆ.
Last Updated 9 ನವೆಂಬರ್ 2025, 6:17 IST
ಬ್ಯಾರೇಜ್‌ ನಿರ್ಮಾಣಕ್ಕೆ ₹35 ಕೋಟಿ ಮಂಜೂರು: ಶಾಸಕ ಎನ್.ವೈ. ಗೋಪಾಲಕೃಷ್ಣ

ಸ್ವಾತಂತ್ರ್ಯದ ತಂಗಾಳಿ ಬೀಸಿದ ‘ಹೃದಯದ ತೀರ್ಪು’

Hrudayada Teerpu: ಅಂತರರಾಷ್ಟ್ರೀಯ ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌ ಅವರ ಕಥೆಯನ್ನಾಧರಿಸಿದ ‘ಹೃದಯದ ತೀರ್ಪು’ ರಂಗಪ್ರಯೋಗ ಮುಸ್ಲಿಂ ಕುಟುಂಬವೊಂದರಲ್ಲಿ ನಡೆಯುವ ವೃತ್ತಂತದ ಮೇಲೆ ಬೆಳಕು ಚೆಲ್ಲುತ್ತದೆ.
Last Updated 9 ನವೆಂಬರ್ 2025, 6:16 IST
ಸ್ವಾತಂತ್ರ್ಯದ ತಂಗಾಳಿ ಬೀಸಿದ ‘ಹೃದಯದ ತೀರ್ಪು’

ಸಿರಿಧಾನ್ಯದ ಕಣಜ ನಮ್ಮ ಹೊಸದುರ್ಗ: ರಾಜ್ಯದಲ್ಲೇ ಆಗ್ರಸ್ಥಾನ

Agricultural Development: ತಾಲ್ಲೂಕಿನಾದ್ಯಂತ ಒಟ್ಟು ₹ 26,880 ಹೆಕ್ಟೆರ್ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯುವುದರ ಮೂಲಕ ರಾಜ್ಯದಲ್ಲೇ ಆಗ್ರಸ್ಥಾನ ಗಳಿಸಿರುವ ಹೊಸದುರ್ಗವನ್ನು ಸಿರಿಧಾನ್ಯ ಕಣಜ ಎಂದರೆ ತಪ್ಪಾಗಲಾರದು.
Last Updated 8 ನವೆಂಬರ್ 2025, 6:35 IST
ಸಿರಿಧಾನ್ಯದ ಕಣಜ ನಮ್ಮ ಹೊಸದುರ್ಗ: ರಾಜ್ಯದಲ್ಲೇ ಆಗ್ರಸ್ಥಾನ

ನಾಡಿನಲ್ಲಿ ರಕ್ತದ ಕಲೆ ಹೋಗಿ ರಂಗಕಲೆ ಹೆಚ್ಚಾಗಲಿ: ಸಚಿವ ಡಿ. ಸುಧಾಕರ್

Theatre Festival Karnataka: ರಂಗಭೂಮಿಯಲ್ಲಿ ನಾಟಕಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಈ ಕಾರ್ಯ ಸಾಣೇಹಳ್ಳಿ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.
Last Updated 8 ನವೆಂಬರ್ 2025, 6:35 IST
ನಾಡಿನಲ್ಲಿ ರಕ್ತದ ಕಲೆ ಹೋಗಿ ರಂಗಕಲೆ ಹೆಚ್ಚಾಗಲಿ: ಸಚಿವ ಡಿ. ಸುಧಾಕರ್
ADVERTISEMENT

ಚಿತ್ರದುರ್ಗ ಜಿಲ್ಲೆ ಬುಡಕಟ್ಟು ಸಂಸ್ಕೃತಿಯ ತವರು: ರಘುಮೂರ್ತಿ

Cultural Heritage: ‘ಕೋಟೆನಾಡು ಬುಡಕಟ್ಟು ಸಂಸ್ಕೃತಿಯ ತವರೂರು. ಚಳ್ಳಕೆರೆ, ಮೊಳಕಾಲ್ಮುರು ತಾಲ್ಲೂಕುಗಳಲ್ಲಿ ಈಗಲೂ ಬುಡಕಟ್ಟು ಕಲೆ, ಸಂಸ್ಕೃತಿ ಜೀವಂತವಾಗಿದೆ’ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
Last Updated 8 ನವೆಂಬರ್ 2025, 6:35 IST
ಚಿತ್ರದುರ್ಗ ಜಿಲ್ಲೆ ಬುಡಕಟ್ಟು ಸಂಸ್ಕೃತಿಯ ತವರು: ರಘುಮೂರ್ತಿ

ಅವೈಜ್ಞಾನಿಕ ಆದೇಶ ಹಿಂಪಡೆಯಲು ಆಗ್ರಹ: ಉಪನ್ಯಾಸಕರ ಪ್ರತಿಭಟನೆ

Teachers Protest: ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ಕಾಲೇಜುಗಳಿಗೆ ಹೊರಡಿಸುತ್ತಿರುವ ಅವೈಜ್ಞಾನಿಕ ಆದೇಶಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಉಪನ್ಯಾಸಕರ ಸಂಘವು ಮೌನ ಪ್ರತಿಭಟನೆ ನಡೆಸಿತು.
Last Updated 8 ನವೆಂಬರ್ 2025, 6:35 IST
ಅವೈಜ್ಞಾನಿಕ ಆದೇಶ ಹಿಂಪಡೆಯಲು ಆಗ್ರಹ: ಉಪನ್ಯಾಸಕರ ಪ್ರತಿಭಟನೆ

ನ್ಯಾಯವನ್ನು ಪ್ರತಿಪಾದಿಸುವ ಗುರು ಪೀಠ: ಮಾದಾರ ಚನ್ನಯ್ಯ ಸ್ವಾಮೀಜಿ

Kanaka Dasara Ideals: ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠವು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಮೂಲಕ ಎಲ್ಲ ವರ್ಗದವರ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ಶೋಷಿತ ವರ್ಗಗಳ ಅಭ್ಯುದಯಕ್ಕೆ ಬೆನ್ನಲುಬಾಗಿ ನಿಂತಿದೆ ಎಂದು ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
Last Updated 8 ನವೆಂಬರ್ 2025, 6:34 IST
ನ್ಯಾಯವನ್ನು ಪ್ರತಿಪಾದಿಸುವ ಗುರು ಪೀಠ: ಮಾದಾರ ಚನ್ನಯ್ಯ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT