ಸೋಮವಾರ, 8 ಜೂನ್ 2026
×
ADVERTISEMENT

ಮಂಡ್ಯ

ADVERTISEMENT

ಕೆಆರ್‌ಎಸ್‌: 81 ಅಡಿಗೆ ಕುಸಿದ ನೀರಿನ ಮಟ್ಟ

Mandya Water Crisis: ಕೃಷ್ಣರಾಜಸಾಗರ ಅಣೆಕಟ್ಟೆಯ (ಕೆಆರ್‌ಎಸ್‌) ನೀರಿನ ಮಟ್ಟ 81.36 ಅಡಿಗೆ ಕುಸಿದಿದ್ದು, ಕಾವೇರಿ ಕಣಿವೆಯಲ್ಲಿ ಮಳೆ ವಿಳಂಬವಾದರೆ ನೀರಿನ ಮಟ್ಟ ಮತ್ತಷ್ಟು ಕುಸಿಯುವ ಸಂಭವವಿದೆ. ಕೆಆರ್‌ಎಸ್‌ ನೀರು ಸಂಗ್ರಹ ಗರಿಷ್ಠ ಮಟ್ಟ 124.80 ಅಡಿ ಇದೆ.
Last Updated 8 ಜೂನ್ 2026, 2:21 IST
ಕೆಆರ್‌ಎಸ್‌: 81 ಅಡಿಗೆ ಕುಸಿದ ನೀರಿನ ಮಟ್ಟ

ಕೆ.ಆರ್.ಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ

Education News: ಕೆ.ಆರ್.ಪೇಟೆಯ ಸರ್ಕಾರಿ ಪ್ರೌಢಶಾಲೆಯಲ್ಲಿ 1994-95ನೇ ಸಾಲಿನ ಹಿರಿಯ ವಿದ್ಯಾರ್ಥಿಗಳ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.
Last Updated 8 ಜೂನ್ 2026, 1:07 IST
ಕೆ.ಆರ್.ಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ

ಏಕರೂಪ ಶಿಕ್ಷಣ ಜಾರಿಗೆ ಆಗ್ರಹಿಸಿ ಮಂಡ್ಯದಲ್ಲಿ ಬೃಹತ್ ಪಂಜಿನ ಮೆರವಣಿಗೆ

Protest News: ಮಂಡ್ಯದಲ್ಲಿ ಏಕರೂಪ ಸಮಾನ ಶಿಕ್ಷಣ ಜಾರಿ ಹಾಗೂ ಸರ್ಕಾರಿ ಶಾಲೆಗಳ ಉಳಿವಿಗೆ ಆಗ್ರಹಿಸಿ ರೈತ ಸಂಘದ ನೇತೃತ್ವದಲ್ಲಿ ಬೃಹತ್ ಪಂಜಿನ ಮೆರವಣಿಗೆ ನಡೆಯಿತು.
Last Updated 8 ಜೂನ್ 2026, 0:57 IST
ಏಕರೂಪ ಶಿಕ್ಷಣ ಜಾರಿಗೆ ಆಗ್ರಹಿಸಿ ಮಂಡ್ಯದಲ್ಲಿ ಬೃಹತ್ ಪಂಜಿನ ಮೆರವಣಿಗೆ

ಚಲುವರಾಯಸ್ವಾಮಿ ಮತ್ತೆ ಸಚಿವ ಆಗುತ್ತಾರೆ: ಶಾಸಕ ರವಿಕುಮಾರ್

Politics: ನಾಗಮಂಗಲದ ಶಾಸಕ ಎನ್‌.ಚಲುವರಾಯಸ್ವಾಮಿ ಅವರು ಮತ್ತೊಮ್ಮೆ ಸಚಿವರಾಗುತ್ತಾರೆ ಎಂದು ಶಾಸಕ ಪಿ.ರವಿಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಂಡ್ಯದಲ್ಲಿ ಸಚಿವ ಸ್ಥಾನಕ್ಕೆ ಯಾವುದೇ ಗೊಂದಲವಿಲ್ಲ ಎಂದು ತಿಳಿಸಿದರು.
Last Updated 8 ಜೂನ್ 2026, 0:52 IST
ಚಲುವರಾಯಸ್ವಾಮಿ ಮತ್ತೆ ಸಚಿವ ಆಗುತ್ತಾರೆ: ಶಾಸಕ ರವಿಕುಮಾರ್

ಕನ್ನಡಕ್ಕಿರುವ ತಾಯ್ತನ ಬೇರೆ ಭಾಷೆಗಳಿಗಿಲ್ಲ - ಸಾಹಿತಿ ಕುಂ.ವೀರಭದ್ರಪ್ಪ

Mandya News: ಮಂಡ್ಯದಲ್ಲಿ ಸಾಹಿತಿ ಕುಂ.ವೀರಭದ್ರಪ್ಪ ಅವರು ಕನ್ನಡ ಭಾಷೆಯ ಮಹತ್ವ, ತಾಯ್ತನ ಮತ್ತು ಸಮೃದ್ಧಿಯ ಬಗ್ಗೆ ಮಾತನಾಡಿದರು. ಭಾಷೆಗೆ ಸಾವಿಲ್ಲ ಎಂದರು.
Last Updated 8 ಜೂನ್ 2026, 0:52 IST
ಕನ್ನಡಕ್ಕಿರುವ ತಾಯ್ತನ ಬೇರೆ ಭಾಷೆಗಳಿಗಿಲ್ಲ - ಸಾಹಿತಿ ಕುಂ.ವೀರಭದ್ರಪ್ಪ

'ಇಂತಹದ್ದೇ ಖಾತೆ ಕೇಳುವುದು ಸರಿಯಲ್ಲ' - ಎಂ.ಬಿ. ನಾಗಣ್ಣಗೌಡ

Politics: 'ಸಾರ್ವಜನಿಕ ಸಭೆಗಳಲ್ಲಿ ಜನ ಸೇವಕರು ಎಂದು ಹೇಳಿಕೊಳ್ಳುವ ರಾಜಕಾರಣಿಗಳು ಇಂತಹದ್ದೇ ಖಾತೆ ಬೇಕು ಎಂದು ಹಠ ಹಿಡಿಯುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕ' ಎಂದು ಸಂಸ್ಕೃತಿ ಚಿಂತಕ ಎಂ.ಬಿ. ನಾಗಣ್ಣಗೌಡ ಶ್ರೀರಂಗಪಟ್ಟಣದಲ್ಲಿ ಟೀಕಿಸಿದರ
Last Updated 8 ಜೂನ್ 2026, 0:52 IST
'ಇಂತಹದ್ದೇ ಖಾತೆ ಕೇಳುವುದು ಸರಿಯಲ್ಲ' - ಎಂ.ಬಿ. ನಾಗಣ್ಣಗೌಡ

ಮೀನು ಮಾರುಕಟ್ಟೆಗೆ ₹1 ಕೋಟಿ ಅನುದಾನ, ಶಾಸಕ ರವಿಕುಮಾರ್ ಭರವಸೆ

Mandya Development: ಮಂಡ್ಯದಲ್ಲಿ ಮೀನು ಮಾರುಕಟ್ಟೆಗೆ ಕೆರೆ ಅಂಗಳದಲ್ಲಿ ₹1 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು. ಒಂದು ವರ್ಷದೊಳಗೆ ಮಾರುಕಟ್ಟೆ ನಿರ್ಮಿಸಲಾಗುವುದು ಎಂದು ಶಾಸಕ ಪಿ. ರವಿಕುಮಾರ್ ಭರವಸೆ ನೀಡಿದರು.
Last Updated 8 ಜೂನ್ 2026, 0:52 IST
ಮೀನು ಮಾರುಕಟ್ಟೆಗೆ ₹1 ಕೋಟಿ ಅನುದಾನ, ಶಾಸಕ ರವಿಕುಮಾರ್ ಭರವಸೆ
ADVERTISEMENT

ಕೊಬ್ಬಿನಂಶ ಹೃದಯಕ್ಕೆ ಅಪಾಯಕಾರಿ - ಡಾ.ಎ.ಎಸ್.ನಾಗರಾಜು

Health News: ಹಲಗೂರು ಸಮೀಪದ ಅಂತರವಳ್ಳಿ ಶಾಲೆಯಲ್ಲಿ ನಡೆದ ಹೃದಯ ತಪಾಸಣಾ ಶಿಬಿರದಲ್ಲಿ ಡಾ.ಎ.ಎಸ್.ನಾಗರಾಜು ಕೊಬ್ಬಿನಂಶದ ಅಪಾಯದ ಬಗ್ಗೆ ತಿಳಿಸಿದರು.
Last Updated 8 ಜೂನ್ 2026, 0:52 IST
ಕೊಬ್ಬಿನಂಶ ಹೃದಯಕ್ಕೆ ಅಪಾಯಕಾರಿ - ಡಾ.ಎ.ಎಸ್.ನಾಗರಾಜು

ರಾಜಕೀಯವಾಗಿ ಸೋತಿಲ್ಲ: ಡಿ.ಸಿ.ತಮ್ಮಣ್ಣ

Politics: ಮಂಡ್ಯದ ಭಾರತೀನಗರದಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರು ಚುನಾವಣೆಯಲ್ಲಿ ಸೋತರೂ ರಾಜಕೀಯವಾಗಿ ಸೋತಿಲ್ಲ ಎಂದು ಹೇಳಿದರು. ಜೆಡಿಎಸ್ ಮುಗಿಸಲು ಸಾಧ್ಯವಿಲ್ಲ ಎಂದರು.
Last Updated 8 ಜೂನ್ 2026, 0:52 IST
ರಾಜಕೀಯವಾಗಿ ಸೋತಿಲ್ಲ: ಡಿ.ಸಿ.ತಮ್ಮಣ್ಣ

ಬಿಜೆಪಿ ಕಾರ್ಯಕರ್ತರಿಗೆ ಗಿಡ ನೆಟ್ಟು ಪೋಷಿಸುವ ಕಡ್ಡಾಯ ಸೂಚನೆ

Politics: ಶ್ರೀರಂಗಪಟ್ಟಣದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಪೀಹಳ್ಳಿ ಎಸ್‌. ರಮೇಶ್, ಕಾರ್ಯಕರ್ತರಿಗೆ ಗಿಡ ನೆಟ್ಟು ಪೋಷಿಸುವಂತೆ ಸೂಚಿಸಿದರು.
Last Updated 8 ಜೂನ್ 2026, 0:52 IST
ಬಿಜೆಪಿ ಕಾರ್ಯಕರ್ತರಿಗೆ ಗಿಡ ನೆಟ್ಟು ಪೋಷಿಸುವ ಕಡ್ಡಾಯ ಸೂಚನೆ
ADVERTISEMENT
ADVERTISEMENT
ADVERTISEMENT