ಸೋಮವಾರ, 12 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಮಂಡ್ಯ

ADVERTISEMENT

ಜೂಜಾಟ: ₹22 ಸಾವಿರ ನಗದು ವಶ, 7 ಮಂದಿ ಬಂಧನ

Police Raid: ಹಲಗೂರು: ಸಮೀಪದ ಎನ್.ಹಲಸಹಳ್ಳಿ ಬಳಿಯ ಹೊರವಲಯದ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿದ ಹಲಗೂರು ಪೊಲೀಸರು 7 ಮಂದಿಯನ್ನು ಬಂಧಿಸಿ ₹ 22,000 ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಆಧರಿಸಿ ಭಾನುವಾರ ಸಂಜೆ ಈ ದಾಳಿ ನಡೆಸಲಾಯಿತು.
Last Updated 12 ಜನವರಿ 2026, 5:55 IST
ಜೂಜಾಟ: ₹22 ಸಾವಿರ ನಗದು ವಶ, 7 ಮಂದಿ ಬಂಧನ

ಮನರೇಗಾ ರದ್ಧತಿ ವಿರೋಧಿಸಿ ಚಳವಳಿ: ಎಂ.ಪುಟ್ಟಮಾದು

Employment Guarantee Scheme: ಪಾಂಡವಪುರ: ‘ಮನರೇಗಾ ಬದಲಿಗೆ ವಿಕಸಿತ ಭಾರತ– ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಮಿಷನ್‌(ಗ್ರಾಮೀಣ) (ವಿಬಿ–ಜಿ ರಾಮ್‌ ಜಿ) ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ತೀರ್ಮಾನವನ್ನು ಖಂಡಿಸಿ ವಿವಿಧ ಪ್ರಗತಿಪರ ಸಂಘಟನೆಗಳೊಂದಿಗೆ ಚಳವಳಿ ರೂಪಿಸಲಾಗಿದೆ.
Last Updated 12 ಜನವರಿ 2026, 5:48 IST
ಮನರೇಗಾ ರದ್ಧತಿ ವಿರೋಧಿಸಿ ಚಳವಳಿ: ಎಂ.ಪುಟ್ಟಮಾದು

ಪ್ರೇರಣೆ ನೀಡುವ ಕರಾವಳಿ ವೈಭವ: ಎಸ್‌.ಶ್ರೀನಿವಾಸ್‌ ಶೆಟ್ಟಿ

Coastal Karnataka Culture: ಮಂಡ್ಯ: ‘ಜಾತಿ, ಮತ, ಪಂಥ, ಧರ್ಮ ಎಲ್ಲವನ್ನೂ ಮೀರಿದ ಹಾಗೆ ಕರಾವಳಿ ವೈಭವಪೂರಿತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಅವು ಇತರರಿಗೆ ಪ್ರೇರೇಪಿಸುವಂತಿವೆ’ ಎಂದು ಸಾಹಿತಿ ಎಸ್‌.ಶ್ರೀನಿವಾಸ್‌ ಶೆಟ್ಟಿ ಅಭಿಪ್ರಾಯಪಟ್ಟರು.
Last Updated 12 ಜನವರಿ 2026, 5:48 IST
ಪ್ರೇರಣೆ ನೀಡುವ ಕರಾವಳಿ ವೈಭವ: ಎಸ್‌.ಶ್ರೀನಿವಾಸ್‌ ಶೆಟ್ಟಿ

ಮಾಧವ ಗಾಡ್ಗೀಳ್ ಅಪ್ರತಿಮ ಪರಿಸರ ಪ್ರೇಮಿ: ಉಪನ್ಯಾಸಕ ಸಂತೋಷ್

Western Ghats Conservation: ಶ್ರೀರಂಗಪಟ್ಟಣ: ‘ಪಶ್ಚಿಮ ಘಟ್ಟದ ಪ್ರಕೃತಿ ಸಂಪತ್ತು ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್‌ ಅಪ್ರತಿಮ ಪರಿಸರ ಪ್ರೇಮಿ’ ಎಂದು ಮೈಸೂರು ಮಹಾರಾಜ ಪಿಯು ಕಾಲೇಜಿನ ಉಪನ್ಯಾಸಕ ಸಂತೋಷ್ ಬಣ್ಣಿಸಿದರು.
Last Updated 12 ಜನವರಿ 2026, 5:43 IST
ಮಾಧವ ಗಾಡ್ಗೀಳ್ ಅಪ್ರತಿಮ ಪರಿಸರ ಪ್ರೇಮಿ: ಉಪನ್ಯಾಸಕ ಸಂತೋಷ್

ಗ್ರಾಮೀಣ ಸಮಸ್ಯೆ ಬಗೆಹರಿಸಿ, ಪ್ರಶಸ್ತಿ ಪಡೆಯಿರಿ: ಕೆ.ಆರ್‌.ನಂದಿನಿ

‘ಗ್ರಾಮ ಪಂಚಾಯಿತಿಗಳಲ್ಲಿ ನೌಕರರು ಹಾಗೂ ಸಿಬ್ಬಂದಿ ವರ್ಗದವರು ಗ್ರಾಮೀಣ ಭಾಗದ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಾಗಿದರೆ, ಅವರನ್ನು ಗುರುತಿಸಿ ಪ್ರಶಸ್ತಿ ನೀಡುವ ಕೆಲಸ ಆಗಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್‌.ನಂದಿನಿ ಅಭಿಪ್ರಾಯಪಟ್ಟರು.
Last Updated 12 ಜನವರಿ 2026, 5:43 IST
ಗ್ರಾಮೀಣ ಸಮಸ್ಯೆ ಬಗೆಹರಿಸಿ, ಪ್ರಶಸ್ತಿ ಪಡೆಯಿರಿ: ಕೆ.ಆರ್‌.ನಂದಿನಿ

ಬಿ.ಇಡಿ. ಪರೀಕ್ಷೆ: ಹರ್ಷಿತಾಗೆ ಪ್ರಥಮ ರ್‍ಯಾಂಕ್

BEd First Rank: ಕಿಕ್ಕೇರಿ: ಮೈಸೂರಿನ ಬಿಜಿ‌ಎಸ್ ಕಾಲೇಜಿನ ವಿದ್ಯಾರ್ಥಿನಿ, ಹೋಬಳಿಯ ಮಾದಾಪುರ ಗ್ರಾಮದ ಎಂ.ವೈ. ಹರ್ಷಿತಾ ಬಿ.ಇಡಿ. ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್‌ ಗಳಿಸಿದ್ದಾರೆ.
Last Updated 12 ಜನವರಿ 2026, 5:42 IST
ಬಿ.ಇಡಿ. ಪರೀಕ್ಷೆ: ಹರ್ಷಿತಾಗೆ ಪ್ರಥಮ ರ್‍ಯಾಂಕ್

ಮದ್ದೂರು | ಹೊತ್ತಿ ಉರಿದ ಕಾರು: ಇಬ್ಬರು ಪ್ರಾಣಾಪಾಯದಿಂದ ಪಾರು

Maddur Road Accident: ಮದ್ದೂರು: ನಿಡಘಟ್ಟ ಸಮೀಪದ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಹೊತ್ತು ಉರಿದ ಘಟನೆ ಗುರುವಾರ ಸಂಜೆ ಸಂಭವಿಸಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Last Updated 12 ಜನವರಿ 2026, 5:42 IST
ಮದ್ದೂರು | ಹೊತ್ತಿ ಉರಿದ ಕಾರು: ಇಬ್ಬರು ಪ್ರಾಣಾಪಾಯದಿಂದ ಪಾರು
ADVERTISEMENT

ಮದ್ದೂರು ನಗರಸಭೆಯಿಂದ ಗೆಜ್ಜಲಗೆರೆ ಕೈಬಿಡಲು ಆಗ್ರಹ:ಸದನದಲ್ಲೂ ಹೋರಾಟ; ಅಶೋಕ

ನಗರಸಭೆಯಿಂದ ಕೈಬಿಡುವಂತೆ 21 ದಿನದಿಂದ ನಡೆಯುತ್ತಿರುವ ಹೋರಾಟದಲ್ಲಿ ಭಾಗಿ
Last Updated 12 ಜನವರಿ 2026, 5:42 IST
ಮದ್ದೂರು ನಗರಸಭೆಯಿಂದ ಗೆಜ್ಜಲಗೆರೆ ಕೈಬಿಡಲು ಆಗ್ರಹ:ಸದನದಲ್ಲೂ ಹೋರಾಟ; ಅಶೋಕ

ಶ್ರೀರಂಗಪಟ್ಟಣ | 2 ದಶಕಗಳಿಂದ ಕಾಮಗಾರಿ ಸ್ಥಗಿತ: ಗ್ರಾಮಸ್ಥರ ಆಕ್ರೋಶ

ನಿರ್ಮಾಣವಾಗದ ಅಚ್ಚಪ್ಪನಕೊಪ್ಪಲು ಸಮುದಾಯ ಭವನ
Last Updated 12 ಜನವರಿ 2026, 5:42 IST
ಶ್ರೀರಂಗಪಟ್ಟಣ | 2 ದಶಕಗಳಿಂದ ಕಾಮಗಾರಿ ಸ್ಥಗಿತ: ಗ್ರಾಮಸ್ಥರ ಆಕ್ರೋಶ

ಶ್ರೀರಂಗಪಟ್ಟಣದಲ್ಲಿ ಮಲಯಾಳ ಭಾಷಾ ಮಸೂದೆ ವಿರೋಧಿಸಿ ಪ್ರತಿಭಟನೆ

Kasaragod Kannada Issue: ‘ಕೇರಳ ಸರ್ಕಾರ ಅಂಗೀಕರಿಸಿರುವ ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡಿನ ಕನ್ನಡಿಗರ ಹಿತಾಸಕ್ತಿ ಮೇಲೆ ಪರಿಣಾಮ ಬೀರಲಿದೆ’ ಎಂದು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
Last Updated 11 ಜನವರಿ 2026, 5:08 IST
ಶ್ರೀರಂಗಪಟ್ಟಣದಲ್ಲಿ ಮಲಯಾಳ ಭಾಷಾ ಮಸೂದೆ ವಿರೋಧಿಸಿ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT