ಗುರುವಾರ, 15 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಮಂಡ್ಯ

ADVERTISEMENT

ಮಳವಳ್ಳಿ: ಚಲಿಸುತ್ತಿದ್ದ ಬೈಕ್‌ನಲ್ಲಿ ಬೆಂಕಿ; ಸವಾರರು ಪಾರು

Mandya News: ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದ ಸಮೀಪ ಗುರುವಾರ ಚಲಿಸುತ್ತಿದ್ದ ಬೈಕ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದ್ದು, ಆಶ್ಚರ್ಯಕರ ರೀತಿಯಲ್ಲಿ ಬೈಕ್‌ನಲ್ಲಿದ್ದವರು ಪಾರಾಗಿದ್ದಾರೆ.
Last Updated 15 ಜನವರಿ 2026, 9:04 IST
ಮಳವಳ್ಳಿ: ಚಲಿಸುತ್ತಿದ್ದ ಬೈಕ್‌ನಲ್ಲಿ ಬೆಂಕಿ; ಸವಾರರು ಪಾರು

ರಾಜ್ಯದಲ್ಲಿ ರಾಜಕೀಯ ಬದಲಾವಣೆ ಸಂಭವ: ಚಂದ್ರವನ ಆಶ್ರಮದ ತ್ರಿನೇತ್ರ ಶ್ರೀ

Astrological Prediction: ಸೂರ್ಯನು ಬ್ರಹ್ಮ ಸ್ಥಾನದಿಂದ ಶಿವನ ಸ್ಥಾನಕ್ಕೆ ಅಲ್ಲಿಂದ ವಿಷ್ಣು ಸ್ಥಾನಕ್ಕೆ ಪ್ರವೇಶ ಮಾಡುವುದರಿಂದ ರಾಜ್ಯದಲ್ಲಿ ರಾಜಕೀಯ ಬದಲಾವಣೆ ಆಗುವ ಸಂಭವ ಇದೆ ಎಂದು ತ್ರಿನೇತ್ರ ಶ್ರೀ ಭವಿಷ್ಯ ನುಡಿದರು.
Last Updated 15 ಜನವರಿ 2026, 6:47 IST
ರಾಜ್ಯದಲ್ಲಿ ರಾಜಕೀಯ ಬದಲಾವಣೆ ಸಂಭವ: ಚಂದ್ರವನ ಆಶ್ರಮದ ತ್ರಿನೇತ್ರ ಶ್ರೀ

ಮಳವಳ್ಳಿ| ರಸ್ತೆ ಸುರಕ್ಷತಾ ನಿಯಮ ಪಾಲನೆ ಎಲ್ಲರ ಕರ್ತವ್ಯ: ನ್ಯಾಯಾಧೀಶ ಎಂ.ಮಹೇಂದ್ರ

ಮಳವಳ್ಳಿಯಲ್ಲಿ ನ್ಯಾಯಾಧೀಶ ಎಂ.ಮಹೇಂದ್ರ ಅವರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಜಾಗೃತಿ ಅಗತ್ಯವಿದೆ ಎಂದು ಹೇಳಿದರು. 400ಕ್ಕೂ ಹೆಚ್ಚು ಮೃತರಿಂದ ಎಚ್ಚರಿಕೆ ಬೇಕು.
Last Updated 15 ಜನವರಿ 2026, 5:16 IST
ಮಳವಳ್ಳಿ| ರಸ್ತೆ ಸುರಕ್ಷತಾ ನಿಯಮ ಪಾಲನೆ ಎಲ್ಲರ ಕರ್ತವ್ಯ: ನ್ಯಾಯಾಧೀಶ ಎಂ.ಮಹೇಂದ್ರ

ಮಂಡ್ಯ: ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ

ಮಂಡ್ಯದ ಎಂ.ಬಿ. ಮಾದೇಗೌಡ ಅವರ ಪಾರ್ಥಿವ ಶರೀರಕ್ಕೆ ಜಿಲ್ಲಾಡಳಿತದಿಂದ ಸಕಲ ಸರ್ಕಾರಿ ಗೌರವ, ಪೊಲೀಸ್ ಮೆರವಣಿಗೆ, ಅಂತಿಮ ನಮನ ಸಲ್ಲಿಕೆ ಹಾಗೂ ಕುಟುಂಬಸ್ಥರ ಆಕ್ರಂದನದ ನಡುವೆ ಅಂತ್ಯಕ್ರಿಯೆ ನೆರವೇರಿತು.
Last Updated 15 ಜನವರಿ 2026, 5:13 IST
ಮಂಡ್ಯ: ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ

ಕೇಂಬ್ರಿಡ್ಜ್‌ ಶಾಲೆಯಲ್ಲಿ ಸಂಕ್ರಾಂತಿ ಸಂಭ್ರಮ: ಭತ್ತ, ರಾಗಿ ರಾಶಿಗೆ ಪೂಜೆ

Traditional Harvest Festival: ಭಾರತೀನಗರದ ಕೇಂಬ್ರಿಡ್ಜ್‌ ಶಾಲೆಯಲ್ಲಿ ನವಧಾನ್ಯ ಪೂಜೆ, ಹಳ್ಳೀ ಮನೆ ವಸ್ತುಗಳ ಅಲಂಕಾರ ಮತ್ತು ಎತ್ತುಗಳ ಪೂಜೆಯ ಮೂಲಕ ಸಂಕ್ರಾಂತಿ ಹಬ್ಬವನ್ನು ಸಾಂಸ್ಕೃತಿಕವಾಗಿ ಆಚರಿಸಲಾಯಿತು.
Last Updated 15 ಜನವರಿ 2026, 5:12 IST
ಕೇಂಬ್ರಿಡ್ಜ್‌ ಶಾಲೆಯಲ್ಲಿ ಸಂಕ್ರಾಂತಿ ಸಂಭ್ರಮ: ಭತ್ತ, ರಾಗಿ ರಾಶಿಗೆ ಪೂಜೆ

ಶ್ರೀರಂಗಪಟ್ಟಣ: ಲೋಕಾಯುಕ್ತರಿಗೆ ದೂರುಗಳ ಮಹಾಪೂರ

Public Grievance Surge: ಶ್ರೀರಂಗಪಟ್ಟಣದ ಮಿನಿ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಜಮೀನು, ಪಡಿತರ ವಸ್ತುಗಳು, ಜಲಜೀವನ್ ಯೋಜನೆ, ರಸ್ತೆ ಹಾಳು, ಅಕ್ರಮ ಗಣಿಗಾರಿಕೆ ಸೇರಿ ಹಲವಾರು ಆರೋಪಗಳ ಕುರಿತು ಸಾರ್ವಜನಿಕರು ದೂರು ಸಲ್ಲಿಸಿದರು.
Last Updated 15 ಜನವರಿ 2026, 5:11 IST
ಶ್ರೀರಂಗಪಟ್ಟಣ: ಲೋಕಾಯುಕ್ತರಿಗೆ ದೂರುಗಳ ಮಹಾಪೂರ

ಗವಿರಂಗನಾಥಸ್ವಾಮಿ ಬ್ರಹ್ಮರಥೋತ್ಸವ ನಾಳೆ: ಸಿದ್ಧತೆ ಪರಿಶೀಲಿಸಿದ ಶಾಸಕ ಮಂಜು

Annual Temple Festival: ಬಿಲ್ಲೇನಹಳ್ಳಿ ಗ್ರಾಮದ ಗವಿರಂಗನಾಥಸ್ವಾಮಿ ಬ್ರಹ್ಮರಥೋತ್ಸವ ಜ.16ರಂದು ನಡೆಯಲಿದ್ದು, ವಿವಿಧ ಇಲಾಖೆಗಳ ಸಹಕಾರದೊಂದಿಗೆ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಶಾಸಕ ಮಂಜು ಪರಿಶೀಲನೆ ವೇಳೆ ತಿಳಿಸಿದರು.
Last Updated 15 ಜನವರಿ 2026, 5:09 IST
ಗವಿರಂಗನಾಥಸ್ವಾಮಿ ಬ್ರಹ್ಮರಥೋತ್ಸವ ನಾಳೆ: ಸಿದ್ಧತೆ ಪರಿಶೀಲಿಸಿದ ಶಾಸಕ ಮಂಜು
ADVERTISEMENT

ಮಳವಳ್ಳಿ|11 ವರ್ಷಗಳ ನಂತರ ದೊಡ್ಡಹಬ್ಬ: ಕುಲ್ಕುಣಿ ಗ್ರಾಮದಲ್ಲಿ ಅದ್ದೂರಿ ಸಿದ್ಧತೆ

Religious Festival Mandya: ಮಳವಳ್ಳಿ ತಾಲ್ಲೂಕಿನ ಕಲ್ಕುಣಿ ಗ್ರಾಮದಲ್ಲಿ 11 ವರ್ಷಗಳ ನಂತರ ನಡೆಯುತ್ತಿರುವ ಸಪ್ತಮಾತೃಕೆಯರ ದೊಡ್ಡಹಬ್ಬಕ್ಕೆ ಜ.15ರಿಂದ ಆರಂಭವಾಗುತ್ತಿದ್ದು, ಏಳು ಗ್ರಾಮಗಳು ಸಿದ್ಧತೆಯಲ್ಲಿ ತೊಡಗಿವೆ.
Last Updated 15 ಜನವರಿ 2026, 5:08 IST
ಮಳವಳ್ಳಿ|11 ವರ್ಷಗಳ ನಂತರ ದೊಡ್ಡಹಬ್ಬ: ಕುಲ್ಕುಣಿ ಗ್ರಾಮದಲ್ಲಿ ಅದ್ದೂರಿ ಸಿದ್ಧತೆ

ಮಂಡ್ಯ | ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಾಗ ಕಬಳಿಕೆ: ಐವರ ಬಂಧನ:

Government Land Encroachment: ಮಂಡ್ಯ: ‘ರೆಕಾರ್ಡ್ ರೂಮ್‌ನಲ್ಲಿದ್ದ ಮೂಲ ದಾಖಲೆಗಳನ್ನು ತಿದ್ದಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಜಾಗ ಕಬಳಿಸಿದ್ದಾರೆ. ಈ ಮೂಲಕ ಸರ್ಕಾರಕ್ಕೆ ₹200 ಕೋಟಿ ನಷ್ಟ ಉಂಟು ಮಾಡಿದ್ದಾರೆ’ ಎಂಬ ಆರೋಪದ ಮೇರೆಗೆ ಐವರು ಸರ್ಕಾರಿ ನೌಕರರನ್ನು ಬಂಧಿಸಲಾಗಿದೆ.
Last Updated 15 ಜನವರಿ 2026, 1:29 IST
ಮಂಡ್ಯ | ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಾಗ ಕಬಳಿಕೆ: ಐವರ ಬಂಧನ:

ನಾಗಮಂಗಲ| ಸರ್ಕಾರಿ ಜಾಗ ಕಬಳಿಕೆ: ಇಬ್ಬರು ಶಿರಸ್ತೇದಾರ್ ಸೇರಿ ಐವರ ಬಂಧನ

Mandya Land Fraud: ನಾಗಮಂಗಲ ತಾಲ್ಲೂಕಿನಲ್ಲಿ ದಾಖಲೆ ತಿದ್ದುಪಡಿ ಮೂಲಕ ₹200 ಕೋಟಿ ಮೌಲ್ಯದ ಸರ್ಕಾರಿ ಜಮೀನು ಕಬಳಿಸಿದ್ದ ಆರೋಪದಲ್ಲಿ ಇಬ್ಬರು ಶಿರಸ್ತೇದಾರ್‌ ಸೇರಿ ಐವರು ಸರ್ಕಾರಿ ನೌಕರರು ಬಂಧಿತರಾಗಿದ್ದಾರೆ.
Last Updated 14 ಜನವರಿ 2026, 15:50 IST
ನಾಗಮಂಗಲ| ಸರ್ಕಾರಿ ಜಾಗ ಕಬಳಿಕೆ: ಇಬ್ಬರು ಶಿರಸ್ತೇದಾರ್ ಸೇರಿ ಐವರ ಬಂಧನ
ADVERTISEMENT
ADVERTISEMENT
ADVERTISEMENT