ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮಂಡ್ಯ

ADVERTISEMENT

ಆದಿಚುಂಚನಗಿರಿ ಸರ್ವಧರ್ಮ ಸಮ್ಮೇಳನ | ಒಳಿತು ಬಯಸುವುದೇ ನಿಜವಾದ ಧರ್ಮ: ಸಿದ್ದೀಖ್

Interfaith Meet: ಪ್ರತಿಯೊಬ್ಬರಿಗೂ ಒಳಿತು ಬಯಸುವುದೇ ನಿಜವಾದ ಧರ್ಮ. ಪ್ರತಿ ಧರ್ಮದವರು ಅವರವರ ಧರ್ಮವನ್ನು ಪಾಲಿಸಿದಾಗ ಶಾಂತಿ ಸಾಧ್ಯ ಎಂದು ಮಂಗಳೂರಿನ ರಾಜ್ಯ ಸುನ್ನಿ ಯುವಜನ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬೂಬಕರ್ ಸಿದ್ದೀಖ್ ಮೊಂಟುಗೋಳಿ ಹೇಳಿದರು.
Last Updated 2 ಮಾರ್ಚ್ 2026, 16:42 IST
ಆದಿಚುಂಚನಗಿರಿ ಸರ್ವಧರ್ಮ ಸಮ್ಮೇಳನ | ಒಳಿತು ಬಯಸುವುದೇ ನಿಜವಾದ ಧರ್ಮ: ಸಿದ್ದೀಖ್

ಪೊಲೀಸ್‌ ವರ್ಗಾವಣೆಯಲ್ಲಿ ಭ್ರಷ್ಟಾಚಾರ ಆರೋಪ: ಪಾರದರ್ಶಕ ವರ್ಗಾವಣೆಗೆ DGPಗೆ ಪತ್ರ

Corruption in Police Transfer: ಮಂಡ್ಯ ಲೋಕಾಯುಕ್ತ ಇನ್‌ಸ್ಪೆಕ್ಟರ್‌ ಬ್ಯಾಟರಾಯಗೌಡ ಅವರು ಪೊಲೀಸ್‌ ವರ್ಗಾವಣೆಯಲ್ಲಿನ ಭ್ರಷ್ಟಾಚಾರ ತಡೆಗೆ ಡಿಜಿಟಲ್‌ ಕೌನ್ಸೆಲಿಂಗ್‌ ಜಾರಿಗೆ ತರುವಂತೆ ಡಿಜಿಪಿಯವರಿಗೆ ಪತ್ರ ಬರೆದಿದ್ದಾರೆ.
Last Updated 2 ಮಾರ್ಚ್ 2026, 15:54 IST
ಪೊಲೀಸ್‌ ವರ್ಗಾವಣೆಯಲ್ಲಿ ಭ್ರಷ್ಟಾಚಾರ ಆರೋಪ: ಪಾರದರ್ಶಕ ವರ್ಗಾವಣೆಗೆ DGPಗೆ ಪತ್ರ

ಪ್ರಜ್ವಲ್‌ ರೇವಣ್ಣ ಜೈಲು ಪಾಲಾಗಲು HDK ಕಾರಣ: ಮದ್ದೂರು ಶಾಸಕ ಕೆ.ಎಂ.ಉದಯ ಆರೋಪ

KM Udaya Allegation: ಮದ್ದೂರು: ‘ಮಾಜಿ ಸಂಸದ ಪ್ರಜ್ಜಲ್ ರೇವಣ್ಣ ಜೈಲು ಪಾಲಾಗಲು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೇ ಕಾರಣ’ ಎಂದು ಶಾಸಕ ಕೆ.ಎಂ.ಉದಯ ಆರೋಪ ಮಾಡಿದರು. ನಿಖಿಲ್ ಕುಮಾರಸ್ವಾಮಿ ಸೋಲಿನ ಸೇಡಿಗೆ ಹೀಗೆ ಮಾಡಿದ್ದಾರೆ ಎಂದು ದೂರಿದರು.
Last Updated 2 ಮಾರ್ಚ್ 2026, 13:06 IST
ಪ್ರಜ್ವಲ್‌ ರೇವಣ್ಣ ಜೈಲು ಪಾಲಾಗಲು HDK ಕಾರಣ: ಮದ್ದೂರು ಶಾಸಕ ಕೆ.ಎಂ.ಉದಯ ಆರೋಪ

ಪ್ರೊ. ಜಯಪ್ರಕಾಶಗೌಡ ಪ್ರಶಸ್ತಿಗೆ ಶ್ರೀನಿವಾಸ್‌ ಕಪ್ಪಣ್ಣ, ಭಾರಿಘಾಟ್‌ ಆಯ್ಕೆ

Kannada Theatre: ಮಂಡ್ಯ: ಕರ್ನಾಟಕ ಸಂಘದ ವತಿಯಿಂದ ನೀಡುವ ಎರಡನೇ ವರ್ಷದ ‘ಪ್ರೊ.ಬಿ. ಜಯಪ್ರಕಾಶಗೌಡ ಪ್ರಶಸ್ತಿ–2026’ಗೆ ರಂಗ ಸಂಘಟಕ ಶ್ರೀನಿವಾಸ್ ಜಿ. ಕಪ್ಪಣ್ಣ ಹಾಗೂ ರಂಗಕರ್ಮಿ ಶಶಿಧರ ಭಾರಿಘಾಟ್ ಆಯ್ಕೆಯಾಗಿದ್ದಾರೆ.
Last Updated 2 ಮಾರ್ಚ್ 2026, 11:41 IST
ಪ್ರೊ. ಜಯಪ್ರಕಾಶಗೌಡ ಪ್ರಶಸ್ತಿಗೆ ಶ್ರೀನಿವಾಸ್‌ ಕಪ್ಪಣ್ಣ, ಭಾರಿಘಾಟ್‌ ಆಯ್ಕೆ

ಆದಿಚುಂಚನಗಿರಿ ಜಾತ್ರೆ: ಚುಂಚಶ್ರೀಗಳ ಜ್ವಾಲಾಪೀಠಾರೋಹಣದ ಸಂಭ್ರಮ

Nirmalanandanatha Swamiji: ನಾಗಮಂಗಲದ ಆದಿಚುಂಚನಗಿರಿಯಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರ ಜ್ವಾಲಾಪೀಠಾರೋಹಣ ಮತ್ತು ಸಿದ್ಧಸಿಂಹಾಸನ ಪೂಜೆ ಅಪಾರ ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ಜರುಗಿತು.
Last Updated 2 ಮಾರ್ಚ್ 2026, 6:20 IST
ಆದಿಚುಂಚನಗಿರಿ ಜಾತ್ರೆ: ಚುಂಚಶ್ರೀಗಳ ಜ್ವಾಲಾಪೀಠಾರೋಹಣದ ಸಂಭ್ರಮ

ಇರಾನ್‌–ಇಸ್ರೇಲ್‌ ಸಂಘರ್ಷ: ದುಬೈನಲ್ಲೇ ಉಳಿದ ಮನ್ಮುಲ್ ನಿರ್ದೇಶಕ ಡಾಲುರವಿ

Dubai Flight Suspension: ಇರಾನ್–ಇಸ್ರೇಲ್ ಸಂಘರ್ಷದ ಹಿನ್ನೆಲೆ ದುಬೈ ವಿಮಾನ ಹಾರಾಟ ಸ್ಥಗಿತಗೊಂಡಿದ್ದು, ಮನ್ಮುಲ್ ನಿರ್ದೇಶಕ ಡಾಲು ರವಿ ದುಬೈನಲ್ಲಿ ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾರೆ.
Last Updated 2 ಮಾರ್ಚ್ 2026, 5:30 IST
ಇರಾನ್‌–ಇಸ್ರೇಲ್‌ ಸಂಘರ್ಷ: ದುಬೈನಲ್ಲೇ ಉಳಿದ ಮನ್ಮುಲ್ ನಿರ್ದೇಶಕ ಡಾಲುರವಿ

ಶ್ರೀರಂಗಪಟ್ಟಣ | ದ್ವಿಚಕ್ರ ವಾಹನ ಕಳವು: ಇಬ್ಬರ ಬಂಧನ

Srirangapatna Police Action: ಪಟ್ಟಣ ಹಾಗೂ ಸುತ್ತಮುತ್ತ ದ್ವಿಚಕ್ರ ವಾಹನ ಕಳವು ಮಾಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿ 6 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 2 ಮಾರ್ಚ್ 2026, 5:28 IST
ಶ್ರೀರಂಗಪಟ್ಟಣ | ದ್ವಿಚಕ್ರ ವಾಹನ ಕಳವು: ಇಬ್ಬರ ಬಂಧನ
ADVERTISEMENT

ನಾಗಮಂಗಲ | ತಿಳಿವಳಿಕೆಯ ಕೊರತೆ: ಅಳಿವಿನಂಚಿನಲ್ಲಿ ಐತಿಹಾಸಿಕ ಶಾಸನ, ಸ್ಮಾರಕ

Historic Inscriptions at Risk: ನಾಗಮಂಗಲ ತಾಲ್ಲೂಕಿನಲ್ಲಿ ಗಂಗ, ಹೊಯ್ಸಳ, ವಿಜಯನಗರ ಕಾಲದ ವೀರಗಲ್ಲುಗಳು ಮತ್ತು ಶಾಸನಗಳು ನಿರ್ಲಕ್ಷ್ಯದಿಂದ ಅಳಿವಿನಂಚಿನಲ್ಲಿವೆ. ಸಂರಕ್ಷಣೆಗೆ ಜಾಗೃತಿ ಅಗತ್ಯವಾಗಿದೆ.
Last Updated 2 ಮಾರ್ಚ್ 2026, 5:28 IST
ನಾಗಮಂಗಲ | ತಿಳಿವಳಿಕೆಯ ಕೊರತೆ: ಅಳಿವಿನಂಚಿನಲ್ಲಿ ಐತಿಹಾಸಿಕ ಶಾಸನ, ಸ್ಮಾರಕ

ಮಳವಳ್ಳಿ: ಮತ್ತಿತಾಳೇಶ್ವರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ

Malavalli Temple Festival: ಕಂದೇಗಾಲ ಮತ್ತಿತಾಳೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಾ.5ರಿಂದ 10ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ. ಬ್ರಹ್ಮ ರಥೋತ್ಸವ, ತೆಪ್ಪೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಸಿದ್ಧತೆ ನಡೆದಿದೆ.
Last Updated 2 ಮಾರ್ಚ್ 2026, 5:27 IST
ಮಳವಳ್ಳಿ: ಮತ್ತಿತಾಳೇಶ್ವರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ

ಯುವಕರು ಡ್ರಗ್ಸ್‌ನಿಂದ ದೂರವಿರಿ: ಜಿಲ್ಲಾಧಿಕಾರಿ ಕುಮಾರ ಸಲಹೆ

ಪೋಲೀಸ್‌ ಓಟ ಜಿಲ್ಲಾಧಿಕಾರಿ ಕುಮಾರ ಸಲಹೆ
Last Updated 2 ಮಾರ್ಚ್ 2026, 5:24 IST
ಯುವಕರು ಡ್ರಗ್ಸ್‌ನಿಂದ ದೂರವಿರಿ: ಜಿಲ್ಲಾಧಿಕಾರಿ ಕುಮಾರ ಸಲಹೆ
ADVERTISEMENT
ADVERTISEMENT
ADVERTISEMENT