ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮಂಡ್ಯ

ADVERTISEMENT

ನಾಗಮಂಗಲ ಮಾಜಿ ಶಾಸಕ ಸುರೇಶಗೌಡ ಕಾರು ಅಪಘಾತ: ಪ್ರಾಣಾಪಾಯದಿಂದ ಪಾರು

Mandya Road Accident: ನಾಗಮಂಗಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ‌ ಸುರೇಶ್ ಗೌಡ ಅವರ ಕಾರು‌ ಪಲ್ಟಿಯಾಗಿ, ಕೈಗೆ ಬಲವಾದ ಪೆಟ್ಟು ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಚಾಲಕ ಶೇಖರ್ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಮಂಡ್ಯದ ಬೊಂತೆಕೊಪ್ಪಲು ಸಮೀಪ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ.
Last Updated 22 ಫೆಬ್ರುವರಿ 2026, 5:23 IST
ನಾಗಮಂಗಲ ಮಾಜಿ ಶಾಸಕ ಸುರೇಶಗೌಡ ಕಾರು ಅಪಘಾತ: ಪ್ರಾಣಾಪಾಯದಿಂದ ಪಾರು

ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯಿಂದ ರಸ್ತೆ ತಡೆ; ಪ್ರತಿಕೃತಿ ದಹನ

Congress Protest: ಮದ್ದೂರು: ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ವಿರುದ್ಧ ಶನಿವಾರ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ನಗರದ ಬಿಜೆಪಿ ಕಚೇರಿಯೆದುರು ಮದ್ದೂರು– ಮಳವಳ್ಳಿ ರಸ್ತೆ ತಡೆದು, ರಾಹುಲ್‌ ಗಾಂಧಿ ಅವರ ಪ್ರತಿಕೃತಿ ದಹಿಸಿ ಆಕ್ರೋಶ
Last Updated 22 ಫೆಬ್ರುವರಿ 2026, 3:02 IST
ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯಿಂದ ರಸ್ತೆ ತಡೆ; ಪ್ರತಿಕೃತಿ ದಹನ

ದೊಡ್ಡಬಾಣಸವಾಡಿ: 60 ವರ್ಷಗಳ ಬಳಿಕ ಕೊಂಡ ಬಂಡಿ ಹಬ್ಬ

Pattaladamma Devi Festival: ತಾಲ್ಲೂಕಿನ ದೊಡ್ಡಬಾಣಸವಾಡಿ ಗ್ರಾಮದ ಪಟ್ಟಲದಮ್ಮ ದೇವಿ(ಮಾರಗೌಡನಹಳ್ಳಿ), ಚೌಡೇಶ್ವರಿ ದೇವಿ ಅವರ ಕೊಂಡ ಬಂಡಿ ಹಬ್ಬವನ್ನು ಸುಮಾರು 60 ವರ್ಷಗಳ ಬಳಿಕ ಆಚರಿಸಲಾಗುತ್ತಿದ್ದು, ಒಟ್ಟು ಎಂಟು ದಿನಗಳ ಕಾಲ ಹಬ್ಬ ನಡೆಯಲಿದೆ. ಈಗಾಗಲೇ
Last Updated 22 ಫೆಬ್ರುವರಿ 2026, 3:00 IST
ದೊಡ್ಡಬಾಣಸವಾಡಿ: 60 ವರ್ಷಗಳ ಬಳಿಕ ಕೊಂಡ ಬಂಡಿ ಹಬ್ಬ

ಆಲೂರು: ಬೀರೇಶ್ವರ ಸ್ವಾಮಿ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮ 24ರಿಂದ

Beereshwara Swamy Temple: ತಾಲ್ಲೂಕಿನ ಆಲೂರು ಗ್ರಾಮದ ಬೀರೇಶ್ವರಸ್ವಾಮಿಯ ಜೀರ್ಣೋದ್ಧಾರಗೊಂಡ ದೇವಸ್ಥಾನದ ಲೋಕಾರ್ಪಣೆ ಅಂಗವಾಗಿ ಫೆ.24 ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಈ ಕುರಿತು ಶನಿವಾರ ದೇವಸ್ಥಾನದ ಆವರಣದಲ್ಲಿ ದೇವಸ್ಥಾನದ ವ್ಯವಸ್ಥಾಪಕ ಪ್ರಧಾನ ಅರ್ಚಕ
Last Updated 22 ಫೆಬ್ರುವರಿ 2026, 2:58 IST
ಆಲೂರು: ಬೀರೇಶ್ವರ ಸ್ವಾಮಿ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮ 24ರಿಂದ

ನಾಗಮಂಗಲ: 180ಕ್ಕೂ ಹೆಚ್ಚು ಶಾಲಾ ಕಾಲೇಜುಗಳಿಂದ ಮಾದರಿ ಪ್ರದರ್ಶನ

ವಿಜ್ಞಾತಂ ಉತ್ಸವ- 2026, ವಸ್ತು ಪ್ರದರ್ಶನ ಸಂಪನ್ನ
Last Updated 22 ಫೆಬ್ರುವರಿ 2026, 2:58 IST
ನಾಗಮಂಗಲ: 180ಕ್ಕೂ ಹೆಚ್ಚು ಶಾಲಾ ಕಾಲೇಜುಗಳಿಂದ ಮಾದರಿ ಪ್ರದರ್ಶನ

DYSPಗೆ ಕರ್ತವ್ಯದ ಪಾಠ ಕಲಿಸಿ: ಡಿಜಿಪಿ, ಐಜಿಪಿ, ಎಸ್ಪಿಗೆ ಉಪಲೋಕಾಯುಕ್ತ ಸೂಚನೆ

ಅಕ್ರಮ ಕ್ವಾರಿಯೊಳಗೆ ಟಿಪ್ಪರ್‌ ಚಾಲಕ ಸಾವು ಪ್ರಕರಣ: ಮಾರ್ಚ್‌ 17ರಂದು ವರದಿ ಸಲ್ಲಿಸಲು ಆದೇಶ
Last Updated 22 ಫೆಬ್ರುವರಿ 2026, 2:53 IST
DYSPಗೆ ಕರ್ತವ್ಯದ ಪಾಠ ಕಲಿಸಿ: ಡಿಜಿಪಿ, ಐಜಿಪಿ, ಎಸ್ಪಿಗೆ ಉಪಲೋಕಾಯುಕ್ತ ಸೂಚನೆ

ಅಧಿಕಾರಿಗಳು ಪಟ್ಟಣದಲ್ಲೇ ವಾಸ್ತವ್ಯ ಹೊಂದಿ: ಶಾಸಕ ನರೇಂದ್ರಸ್ವಾಮಿ ಸೂಚನೆ

ಬೇಸಿಗೆಗೆ ಸಮಸ್ಯೆ ಕಾಡದಂತೆ ಜಾಗೃತಿ ವಹಿಸಲು
Last Updated 22 ಫೆಬ್ರುವರಿ 2026, 2:53 IST
ಅಧಿಕಾರಿಗಳು ಪಟ್ಟಣದಲ್ಲೇ ವಾಸ್ತವ್ಯ ಹೊಂದಿ: ಶಾಸಕ ನರೇಂದ್ರಸ್ವಾಮಿ ಸೂಚನೆ
ADVERTISEMENT

ಕಿಕ್ಕೇರಿ: ಮದ್ಯವ್ಯಸನ ಬಿಟ್ಟವರ ಕುಟುಂಬಸ್ಥರಲ್ಲಿ ಆನಂದಭಾಷ್ಪ

ಮದ್ಯವ್ಯಸನ ಬಿಟ್ಟು ನವಜೀವನಕ್ಕೆ ಕಾಲಿಟ್ಟಿರುವ ಬದುಕು ಹಸನಾಗಿರಲಿ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಜಿಲ್ಲಾಧ್ಯಕ್ಷ ಆರ್‌ಟಿ‌ಒ ಮಲ್ಲಿಕಾರ್ಜುನ ಹೇಳಿದರು.
Last Updated 22 ಫೆಬ್ರುವರಿ 2026, 2:53 IST
ಕಿಕ್ಕೇರಿ: ಮದ್ಯವ್ಯಸನ ಬಿಟ್ಟವರ ಕುಟುಂಬಸ್ಥರಲ್ಲಿ ಆನಂದಭಾಷ್ಪ

ಪ್ರೇಮ ವಿವಾಹ: ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ

Chunchagahalli Arson Case: ತಮ್ಮ ‌ಒಪ್ಪಿಗೆ ಇಲ್ಲದೆ ಮಗಳನ್ನು ಮದುವೆಯಾದ ಸಂಬಂಧಿ ಯುವಕನ ಮನೆಗೆ ಆಕೆಯ ತಂದೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ತಾಲ್ಲೂಕಿನ ಚುಂಚಗಹಳ್ಳಿಯಲ್ಲಿ ನಡೆದಿದೆ. ಶನಿವಾರ ಘಟನೆ ನಡೆದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಗ್ರಾಮದ ವಿನೋದ್ ಹಾಗೂ
Last Updated 22 ಫೆಬ್ರುವರಿ 2026, 2:52 IST
ಪ್ರೇಮ ವಿವಾಹ: ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ

ಭ್ರೂಣ ಲಿಂಗ ಪತ್ತೆ ಬಗ್ಗೆ ಮಾಹಿತಿ ನೀಡಿದವರಿಗೆ ₹1 ಲಕ್ಷ ಬಹುಮಾನ: ಡಾ.ದೀಪಿಕಾ

Pandavapura Health Drive: ಭ್ರೂಣ ಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ಕುರಿತು ಮಾಹಿತಿ ನೀಡುವವರಿಗೆ ಸರ್ಕಾರ ₹1 ಲಕ್ಷ ಬಹುಮಾನ ನೀಡಲಿದೆ ಎಂದು ಡಾ.ದೀಪಿಕಾ ತಿಳಿಸಿದರು.
Last Updated 21 ಫೆಬ್ರುವರಿ 2026, 6:38 IST
ಭ್ರೂಣ ಲಿಂಗ ಪತ್ತೆ ಬಗ್ಗೆ ಮಾಹಿತಿ ನೀಡಿದವರಿಗೆ ₹1 ಲಕ್ಷ ಬಹುಮಾನ: ಡಾ.ದೀಪಿಕಾ
ADVERTISEMENT
ADVERTISEMENT
ADVERTISEMENT