ಬುಧವಾರ, 25 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮಂಡ್ಯ

ADVERTISEMENT

ಅಂಗಾಂಗ ದಾನ: ಆರು ಮಂದಿಗೆ ನೆರವಾದ ಮಂಡ್ಯದ ಯುವಕ

Victoria Hospital: ಬೆಂಗಳೂರು: ವಿಕ್ಟೋರಿಯಾದ ಟ್ರಾಮಾ ಕೇರ್‌ ಸೆಂಟರ್‌ಗೆ ದಾಖಲಾಗಿದ್ದ ಯುವಕನ ಅಂಗಾಂಗ ದಾನಕ್ಕೆ ಕುಟುಂಬಸ್ಥರು ಸಮ್ಮತಿಸಿದ್ದರಿಂದ, ಆರು ಮಂದಿಗೆ ಅಂಗಾಂಗ ಕಸಿ ಸಾಧ್ಯವಾಗಿದೆ.
Last Updated 25 ಫೆಬ್ರುವರಿ 2026, 18:58 IST
ಅಂಗಾಂಗ ದಾನ: ಆರು ಮಂದಿಗೆ ನೆರವಾದ ಮಂಡ್ಯದ  ಯುವಕ

ಆದಿಚುಂಚನಗಿರಿ ಜಾತ್ರೆ: ಶ್ರದ್ಧಾಭಕ್ತಿಯ ಚಂದ್ರಮೌಳೇಶ್ವರ ರಥೋತ್ಸವ

Adichunchanagiri Festival: ನಾಗಮಂಗಲದ ಆದಿಚುಂಚನಗಿರಿಯಲ್ಲಿ ಚಂದ್ರಮೌಳೇಶ್ವರ ಸ್ವಾಮಿಯ ರಥೋತ್ಸವ ವೈಭವದಿಂದ ನೆರವೇರಿತು. ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಕ್ತರು ಭಕ್ತಿಭಾವದಿಂದ ಭಾಗವಹಿಸಿದರು.
Last Updated 25 ಫೆಬ್ರುವರಿ 2026, 15:47 IST
ಆದಿಚುಂಚನಗಿರಿ ಜಾತ್ರೆ: ಶ್ರದ್ಧಾಭಕ್ತಿಯ ಚಂದ್ರಮೌಳೇಶ್ವರ ರಥೋತ್ಸವ

ಲಕ್ಷ್ಮೀ ನಾರಾಯಣ ಬ್ರಹ್ಮ ರಥೋತ್ಸವ ಸಂಭ್ರಮ

ಕೆ.ಆರ್.ಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದಲ್ಲಿ ನಡೆದ ಜಾತ್ರೆ
Last Updated 25 ಫೆಬ್ರುವರಿ 2026, 6:18 IST
ಲಕ್ಷ್ಮೀ ನಾರಾಯಣ ಬ್ರಹ್ಮ ರಥೋತ್ಸವ ಸಂಭ್ರಮ

ಎಫ್‌ಎಸ್‌ಎಸ್‌ಎಐ ನೋಂದಣಿ ಮಾಡಿಸದೆ ವಹಿವಾಟು: ರೆಸ್ಟೊರೆಂಟ್‌ಗೆ ಬೀಗ

Melukote Restaurant Sealed: ಎಫ್‌ಎಸ್‌ಎಸ್‌ಎಐ ನೋಂದಣಿ ಇಲ್ಲದೆ ಕಾರ್ಯನಿರ್ವಹಿಸಿದ್ದ ಜಕ್ಕನಹಳ್ಳಿ ಸರ್ಕಲ್‌ನ ರೆಸ್ಟೊರೆಂಟ್‌ಗೆ ಅಧಿಕಾರಿಗಳು ಬೀಗ ಹಾಕಿ ಕ್ರಮ ಕೈಗೊಂಡಿದ್ದಾರೆ.
Last Updated 25 ಫೆಬ್ರುವರಿ 2026, 6:15 IST
ಎಫ್‌ಎಸ್‌ಎಸ್‌ಎಐ ನೋಂದಣಿ ಮಾಡಿಸದೆ ವಹಿವಾಟು: ರೆಸ್ಟೊರೆಂಟ್‌ಗೆ ಬೀಗ

ಹೊಸಬರಿಗೆ ಸಚಿವ ಸ್ಥಾನ: ಹೈಕಮಾಂಡ್‌ಗೆ ಶಾಸಕ ಉದಯ್ ಪತ್ರ

K M Uday Letter: ಹೊಸಬರು ಮತ್ತು ಯುವ ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಶಾಸಕ ಕೆ.ಎಂ ಉದಯ್ ಹೈಕಮಾಂಡ್‌ಗೆ ಪತ್ರ ಬರೆದಿದ್ದು, ಪಕ್ಷದಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿಸಿದ್ದಾರೆ.
Last Updated 25 ಫೆಬ್ರುವರಿ 2026, 6:13 IST
ಹೊಸಬರಿಗೆ ಸಚಿವ ಸ್ಥಾನ: ಹೈಕಮಾಂಡ್‌ಗೆ ಶಾಸಕ ಉದಯ್ ಪತ್ರ

ಸರ್ವರ್‌ ಸಮಸ್ಯೆಯಿಂದ ಪಡಿತರ ಪಡೆಯಲು ತೊಂದರೆ: ದೂರು

Srirangapatna Ration Issue: ಸರ್ವರ್ ತೊಂದರೆಯಿಂದ ಪಡಿತರ ವಿತರಣೆಯಲ್ಲಿ ವಿಳಂಬವಾಗುತ್ತಿದೆ ಎಂದು ರೈತ ಸಂಘ ತಹಶೀಲ್ದಾರ್‌ ಚೇತನಾ ಯಾದವ್ ಅವರಿಗೆ ದೂರು ನೀಡಿದೆ.
Last Updated 25 ಫೆಬ್ರುವರಿ 2026, 6:11 IST
ಸರ್ವರ್‌ ಸಮಸ್ಯೆಯಿಂದ ಪಡಿತರ ಪಡೆಯಲು ತೊಂದರೆ: ದೂರು

ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ: ಚಾಟಿ ಬೀಸಿದ ಉಪಲೋಕಾಯುಕ್ತ

ಇಂಡುವಾಳು ಗ್ರಾಮ ಪಂಚಾಯಿತಿಯಲ್ಲಿ 1884 ಇ–ಖಾತಾ ಅಕ್ರಮ: ಮತ್ತೆ ಚಾಟಿ ಬೀಸಿದ ಉಪಲೋಕಾಯುಕ್ತರು
Last Updated 25 ಫೆಬ್ರುವರಿ 2026, 6:09 IST
ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ: ಚಾಟಿ ಬೀಸಿದ ಉಪಲೋಕಾಯುಕ್ತ
ADVERTISEMENT

ಅರಣ್ಯದಲ್ಲಿ ಸೋಲಾರ್ ಬ್ಯಾಟರಿ ಕಳವು

Forest Security Issue: ಹಲಗೂರು ಸಮೀಪ ಕಾಡಾನೆ ಹಾವಳಿ ತಡೆಯಲು ಅಳವಡಿಸಿದ್ದ ಸೋಲಾರ್ ಬೇಲಿಯ ಎರಡು ಬ್ಯಾಟರಿಗಳನ್ನು ಕಳ್ಳರು ಕಳವು ಮಾಡಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 25 ಫೆಬ್ರುವರಿ 2026, 6:06 IST
ಅರಣ್ಯದಲ್ಲಿ ಸೋಲಾರ್ ಬ್ಯಾಟರಿ ಕಳವು

8 ಲಕ್ಷ ಪುಸ್ತಕಗಳಿಗೆ ನೆಲೆ ಕಲ್ಪಿಸಿ: ಎಂ.ಅಂಕೇಗೌಡರ ಮನವಿ

ಅಭಿನಂದನಾ ಸಮಾರಂಭ: ಪುಸ್ತಕ ಮನೆಯ
Last Updated 25 ಫೆಬ್ರುವರಿ 2026, 6:04 IST
8 ಲಕ್ಷ ಪುಸ್ತಕಗಳಿಗೆ ನೆಲೆ ಕಲ್ಪಿಸಿ: ಎಂ.ಅಂಕೇಗೌಡರ ಮನವಿ

PU ಪರೀಕ್ಷೆ | ಮಂಡ್ಯ ಜಿಲ್ಲೆಯಲ್ಲಿ 27 ಪರೀಕ್ಷಾ ಕೇಂದ್ರ: 580 ಕ್ಯಾಮೆರಾ ಅಳವಡಿಕೆ

ಪರೀಕ್ಷೆ ಬರೆಯಲಿರುವ 14,187 ವಿದ್ಯಾರ್ಥಿಗಳು
Last Updated 24 ಫೆಬ್ರುವರಿ 2026, 7:08 IST
PU ಪರೀಕ್ಷೆ | ಮಂಡ್ಯ ಜಿಲ್ಲೆಯಲ್ಲಿ 27 ಪರೀಕ್ಷಾ ಕೇಂದ್ರ: 580 ಕ್ಯಾಮೆರಾ ಅಳವಡಿಕೆ
ADVERTISEMENT
ADVERTISEMENT
ADVERTISEMENT