ಕಾರ್ಕಹಳ್ಳಿಯಲ್ಲಿ ಬಸವೇಶ್ವರ ಸ್ವಾಮಿ: ಕೊಂಡೋತ್ಸವ ಇಂದು, ರಥೋತ್ಸವ ನಾಳೆ
Karkahalli Festival: ಭಾರತೀನಗರ: ಸಮೀಪದ ಕಾರ್ಕಹಳ್ಳಿ ಬಸವೇಶ್ವರ ಜಾತ್ರಾ ಮಹೋತ್ಸದ ಅಂಗವಾಗಿ ಮಾರ್ಚ್ 4ರಂದು ಬುಧವಾರ ರಥೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪ್ರಾಣಿ ಬಲಿ ಮತ್ತು ಮಾಂಸ ಮಾರಾಟ ನಿಷೇಧಿಸಲಾಗಿದೆ.Last Updated 3 ಮಾರ್ಚ್ 2026, 5:44 IST