ಅನುಮತಿ ಪತ್ರ ತನ್ನಿ, ಜಾಗ ಕೊಡುತ್ತೇವೆ: ಎಚ್ಡಿಕೆಗೆ ಚಲುವರಾಯಸ್ವಾಮಿ ಸವಾಲು
Political Challenge: ಮಂಡ್ಯದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಜಾಗ ವಿಚಾರವಾಗಿ ಸಚಿವ ಎನ್. ಚಲುವರಾಯಸ್ವಾಮಿ ಎಚ್ಡಿಕೆಗೆ ಅನುಮತಿ ಪತ್ರ ತರಬೇಕೆಂದು ಸವಾಲು ಹಾಕಿದ್ದು, ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿದೆ.Last Updated 17 ಡಿಸೆಂಬರ್ 2025, 6:38 IST