ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT

ಮಂಡ್ಯ

ADVERTISEMENT

ಪಾಂಡವಪುರ | ದೀಪಾವಳಿಗೆ ಹೂವಿನ ಘಮಲು: ಸೇವಂತಿಗೆ ಬೆಳೆಗಾರರಿಗೆ ಸಿಗದ ದರ

Flower Market: ಪಾಂಡವಪುರದಲ್ಲಿ ದೀಪಾವಳಿಗೆ ಸೇವಂತಿಗೆ ಹೂವಿಗೆ ಬೇಡಿಕೆ ಇದ್ದರೂ ಮಾರುಕಟ್ಟೆ ದರ ಕುಸಿದಿದ್ದು, 800ಕ್ಕೂ ಹೆಚ್ಚು ಕುಟುಂಬಗಳ ಬದುಕಿಗೆ ಧಕ್ಕೆ ಉಂಟಾಗಿದೆ. ರೈತರು ಮಾರುಕಟ್ಟೆ ಅಗತ್ಯವಿದೆ ಎಂದು ಆಗ್ರಹಿಸುತ್ತಿದ್ದಾರೆ.
Last Updated 20 ಅಕ್ಟೋಬರ್ 2025, 6:32 IST
ಪಾಂಡವಪುರ | ದೀಪಾವಳಿಗೆ ಹೂವಿನ ಘಮಲು: ಸೇವಂತಿಗೆ ಬೆಳೆಗಾರರಿಗೆ ಸಿಗದ ದರ

ನಿಸ್ವಾರ್ಥ ಸೇವೆಗೆ ಸಮಾಜದಲ್ಲಿ ಗೌರವ: ವಿ.ಗೋಪಾಲಗೌಡ

Community Recognition: ಮಂಡ್ಯದಲ್ಲಿ ನಡೆದ ಸಮಾಜಮುಖಿ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ವಿ.ಗೋಪಾಲಗೌಡ ನಿಸ್ವಾರ್ಥ ಸೇವೆಯ ಮಹತ್ವವನ್ನು ವಿವರಿಸಿ, ಮುದ್ದನಘಟ್ಟ ಮಹಾಲಿಂಗೇಗೌಡ ಅವರು ಸಮಾಜಮುಖಿ ಕಾರ್ಯಗಳಲ್ಲಿ ನಿರಂತರ ತೊಡಗಿದ್ದಾರೆ ಎಂದು ಶ್ಲಾಘಿಸಿದರು.
Last Updated 20 ಅಕ್ಟೋಬರ್ 2025, 6:25 IST
ನಿಸ್ವಾರ್ಥ ಸೇವೆಗೆ ಸಮಾಜದಲ್ಲಿ ಗೌರವ: ವಿ.ಗೋಪಾಲಗೌಡ

ಅಮೆರಿಕದಲ್ಲಿ ಸದಾ ಕನ್ನಡ ಭಾಷೆ ಬೆಳಗಲಿ: ಎನ್‌.ಚಲುವರಾಯಸ್ವಾಮಿ

ಅಕ್ಕ 5ಕೆ ವಾಕಥಾನ್’ನಲ್ಲಿ ಹೆಜ್ಜೆ ಹಾಕಿದ ರಾಜಕಾರಣಿಗಳು, ಸ್ವಾಮೀಜಿಗಳು, ಅಧಿಕಾರಿಗಳು
Last Updated 20 ಅಕ್ಟೋಬರ್ 2025, 6:24 IST
ಅಮೆರಿಕದಲ್ಲಿ ಸದಾ ಕನ್ನಡ ಭಾಷೆ ಬೆಳಗಲಿ: ಎನ್‌.ಚಲುವರಾಯಸ್ವಾಮಿ

ಕೆ.ಆರ್. ಪೇಟೆ: ಡಾ.ರಾಜ್ ರಂಗ ಕಲಾ ವೇದಿಕೆ ಅಧ್ಯಕ್ಷರಾಗಿ ದೇವರಾಜು

ಕೆ.ಆರ್. ಪೇಟೆ ಪಟ್ಟಣದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಡಾ.ರಾಜ್ ರಂಗ ಕಲಾ ವೇದಿಕೆ ಅಧ್ಯಕ್ಷರಾಗಿ ಹರಿಕಥೆ ವಿದ್ವಾಂಸ ರಾಗಿಮುದ್ದನಹಳ್ಳಿ ದೇವರಾಜು ಆಯ್ಕೆಯಾದರು.
Last Updated 20 ಅಕ್ಟೋಬರ್ 2025, 6:23 IST
ಕೆ.ಆರ್. ಪೇಟೆ: ಡಾ.ರಾಜ್ ರಂಗ ಕಲಾ ವೇದಿಕೆ ಅಧ್ಯಕ್ಷರಾಗಿ ದೇವರಾಜು

ಆರ್‌ಎಸ್‌ಎಸ್‌ ನಿಷೇಧ ಅಸಾಧ್ಯ: ಡಾ.ಎನ್.ಎಸ್.ಇಂದ್ರೇಶ್

ದೇಶದಲ್ಲಿ ಆರ್‌ಎಸ್‌ಎಸ್‌ ಸಂಘಟನೆಯನ್ನು ಬ್ಯಾನ್ ಮಾಡಲು ಯಾವುದೇ ಪಕ್ಷದಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಹೇಳಿದರು.
Last Updated 20 ಅಕ್ಟೋಬರ್ 2025, 6:22 IST
ಆರ್‌ಎಸ್‌ಎಸ್‌ ನಿಷೇಧ ಅಸಾಧ್ಯ: ಡಾ.ಎನ್.ಎಸ್.ಇಂದ್ರೇಶ್

ಬೆಳೆ ನಷ್ಟ| ಪರಿಹಾರಕ್ಕಾಗಿ ₹8,500 ಕೋಟಿ ಕೊಡಿಸಲಿ: ಎನ್‌.ಚಲುವರಾಯಸ್ವಾಮಿ ಒತ್ತಾಯ

Agriculture Damage: ರಾಜ್ಯದ 15 ಜಿಲ್ಲೆಗಳಲ್ಲಿ 14 ಲಕ್ಷ ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, ₹8,500 ಕೋಟಿ ಹೆಚ್ಚುವರಿ ನೆರವು ಅಗತ್ಯವಿದೆ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದ್ದಾರೆ.
Last Updated 19 ಅಕ್ಟೋಬರ್ 2025, 20:18 IST
ಬೆಳೆ ನಷ್ಟ| ಪರಿಹಾರಕ್ಕಾಗಿ ₹8,500 ಕೋಟಿ ಕೊಡಿಸಲಿ: ಎನ್‌.ಚಲುವರಾಯಸ್ವಾಮಿ ಒತ್ತಾಯ

ಮಂಡ್ಯ|3 ಬಸ್‌ಗಳ ಡಿಕ್ಕಿ:ಇಬ್ಬರು ಮಹಿಳೆಯರ ಸಾವು,75ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ

ಮಳವಳ್ಳಿ ಬಳಿ 3 ಬಸ್‌ಗಳ ಡಿಕ್ಕಿಯಲ್ಲಿ 2 ಮಹಿಳೆಯರು ಮೃತಪಟ್ಟಿದ್ದು, 75ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗೊಂಡಿದ್ದಾರೆ. ಅಪಘಾತದಲ್ಲಿ 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
Last Updated 19 ಅಕ್ಟೋಬರ್ 2025, 13:48 IST
ಮಂಡ್ಯ|3 ಬಸ್‌ಗಳ ಡಿಕ್ಕಿ:ಇಬ್ಬರು ಮಹಿಳೆಯರ ಸಾವು,75ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ
ADVERTISEMENT

ಮಂಡ್ಯ | ಅನರ್ಹರು ಪಡೆದಿದ್ದ 7,088 ಕಾರ್ಡ್‌ ‘ಎಪಿಎಲ್‌’ಗೆ ಪರಿವರ್ತನೆ

ಮಾನದಂಡ ಉಲ್ಲಂಘಿಸಿದ 93 ಕಾರ್ಡ್‌ ರದ್ದು: 47 ಫಲಾನುಭವಿಗಳ ಹೆಸರು ಡಿಲೀಟ್‌
Last Updated 19 ಅಕ್ಟೋಬರ್ 2025, 6:12 IST
ಮಂಡ್ಯ | ಅನರ್ಹರು ಪಡೆದಿದ್ದ 7,088 ಕಾರ್ಡ್‌ ‘ಎಪಿಎಲ್‌’ಗೆ ಪರಿವರ್ತನೆ

ಕಿಕ್ಕೇರಿ | ‘ಹುಟ್ಟೂರಿಗೆ ನೀರು ತಂದ ಭಗೀರಥ ಎಸ್.ಎಲ್. ಭೈರಪ್ಪ’

Literary Tribute: ಕಿಕ್ಕೇರಿ: ಸಾಹಿತ್ಯ ಕ್ಷೇತ್ರದಲ್ಲಿ ಎತ್ತರಕ್ಕೇರಿದ ಎಸ್.ಎಲ್. ಭೈರಪ್ಪ ಅವರು ಹುಟ್ಟೂರಿಗೆ ನೀರು ತಂದು ಭಗೀರಥನಂತೆ ಪರಿಣಮಿಸಿದವರು ಎಂದು ನುಡಿನಮನ ಕಾರ್ಯಕ್ರಮದಲ್ಲಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಹೇಳಿದರು.
Last Updated 19 ಅಕ್ಟೋಬರ್ 2025, 6:06 IST
ಕಿಕ್ಕೇರಿ | ‘ಹುಟ್ಟೂರಿಗೆ ನೀರು ತಂದ ಭಗೀರಥ ಎಸ್.ಎಲ್. ಭೈರಪ್ಪ’

ಶ್ರೀರಂಗಪಟ್ಟಣ | 'ಭತ್ತದ ಬೆಲೆ, ಬೇಡಿಕೆ ಕುಸಿತಕ್ಕೆ ಕಳಪೆ ಗುಣಮಟ್ಟ ಕಾರಣ'

ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್‌. ಅಶೋಕ್‌
Last Updated 19 ಅಕ್ಟೋಬರ್ 2025, 6:04 IST
ಶ್ರೀರಂಗಪಟ್ಟಣ | 'ಭತ್ತದ ಬೆಲೆ, ಬೇಡಿಕೆ ಕುಸಿತಕ್ಕೆ ಕಳಪೆ ಗುಣಮಟ್ಟ ಕಾರಣ'
ADVERTISEMENT
ADVERTISEMENT
ADVERTISEMENT