ಗುರುವಾರ, 25 ಡಿಸೆಂಬರ್ 2025
×
ADVERTISEMENT

ಮಂಡ್ಯ

ADVERTISEMENT

ಶ್ರೀರಂಗಪಟ್ಟಣ: ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

Hindu Hitarakshana Samiti: ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹತ್ಯೆ ಮತ್ತು ದೌರ್ಜನ್ಯ ಪ್ರಕರಣಗಳನ್ನು ಖಂಡಿಸಿ ಪಟ್ಟಣದಲ್ಲಿ ಹಿಂದೂ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು. ಇಲ್ಲಿನ ಮಿನಿ ವಿಧಾನಸೌಧದ ಎದುರು ಅರ್ಧ ತಾಸು ಪ್ರತಿಭಟನೆ.
Last Updated 25 ಡಿಸೆಂಬರ್ 2025, 7:35 IST
ಶ್ರೀರಂಗಪಟ್ಟಣ: ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಪೂರ್ವಜರಿಂದ ಬಂದ ಭೂಮಿ ಉಳಿಸಿಕೊಳ್ಳಿ: ನಿಶ್ಚಲಾನಂದನಾಥ ಸ್ವಾಮೀಜಿ ಸಲಹೆ

Farmer Land Advice: ರೈತರು ತಮ್ಮ ಭೂಮಿಯನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡದೇ ಉಳಿಸಿಕೊಳ್ಳಬೇಕು ಎಂದು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ಕೆ.ಆರ್.ಪೇಟೆಯಲ್ಲಿ ಹೇಳಿದರು.
Last Updated 25 ಡಿಸೆಂಬರ್ 2025, 6:54 IST
ಪೂರ್ವಜರಿಂದ ಬಂದ ಭೂಮಿ ಉಳಿಸಿಕೊಳ್ಳಿ:  ನಿಶ್ಚಲಾನಂದನಾಥ ಸ್ವಾಮೀಜಿ ಸಲಹೆ

ಭಾರತೀನಗರ | ಮೀನು ಸಾಕಾಣಿಕೆಯಿಂದ ಲಾಭ: ಶಾಸಕ ಕೆ.ಎಂ.ಉದಯ್

ಅಣ್ಣೂರಿನಲ್ಲಿ ಮತ್ಸ್ಯಸಂಜೀವಿನಿ ಯೋಜನೆಗೆ ಕೆ.ಎಂ.ಉದಯ್ ಚಾಲನೆ
Last Updated 25 ಡಿಸೆಂಬರ್ 2025, 6:54 IST
ಭಾರತೀನಗರ | ಮೀನು ಸಾಕಾಣಿಕೆಯಿಂದ ಲಾಭ: ಶಾಸಕ ಕೆ.ಎಂ.ಉದಯ್

SSLC | ಕನಿಷ್ಠ 40 ಅಂಕ ಗಳಿಸುವಂತೆ ಕ್ರಮವಹಿಸಿ: ಸಿಇಒ ನಂದಿನಿ

Mission 40 for 90 Days: ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶವನ್ನು ಉತ್ತಮಗೊಳಿಸುವ ಉದ್ದೇಶದಿಂದ ಮಂಡ್ಯ ಜಿಲ್ಲೆಯಲ್ಲಿ ವಿನೂತನವಾಗಿ ಮಿಷನ್ 40 ಫಾರ್ 90 ಡೇಸ್ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಅದರ ಪರಿಶೀಲನಾ ಸಭೆಯನ್ನು ಜಿ.ಪಂ. ಸಿಇಒ ನಂದಿನಿ ಕೆ.ಆರ್. ನಡೆಸಿದರು.
Last Updated 25 ಡಿಸೆಂಬರ್ 2025, 6:53 IST
SSLC | ಕನಿಷ್ಠ 40 ಅಂಕ ಗಳಿಸುವಂತೆ ಕ್ರಮವಹಿಸಿ: ಸಿಇಒ ನಂದಿನಿ

ಬಡವರಿಗೆ ನೆರವು ನೀಡುತ್ತಿದ್ದ ಕೆ.ಎಸ್.ಪುಟ್ಟಣ್ಣಯ್ಯ: ಸ್ವಾಮಿ ಆನಂದ್

ಕೆ.ಎಸ್.ಪುಟ್ಟಣ್ಣಯ್ಯ ರಂಗನಮನ–ಹೊಂಬಾಳೆ ನಾಟಕೋತ್ಸವ–2025’ದ ಸಮಾರೋಪ
Last Updated 25 ಡಿಸೆಂಬರ್ 2025, 6:52 IST
ಬಡವರಿಗೆ ನೆರವು ನೀಡುತ್ತಿದ್ದ ಕೆ.ಎಸ್.ಪುಟ್ಟಣ್ಣಯ್ಯ: ಸ್ವಾಮಿ ಆನಂದ್

ಭಾರತೀನಗರ |ವಿಧಾನಪರಿಷತ್‌ ಸದಸ್ಯ ಮಧು ಜನ್ಮದಿನ : ದೇವಾಲಯಗಳಲ್ಲಿ ಪೂಜೆ

Madhu G Madegowda Birthday: ವಿಧಾನಪರಿಷತ್ ಸದಸ್ಯ ಮಧು ಜಿ. ಮಾದೇಗೌಡ ಅವರ 61ನೇ ಜನ್ಮದಿನದ ಅಂಗವಾಗಿ ಭಾರತೀನಗರ ಹಾಗೂ ಸುತ್ತಮುತ್ತಲ ಗ್ರಾಮಗಳ ವಿವಿಧ ದೇವಾಲಯಗಳಲ್ಲಿ ಅವರ ಅಭಿಮಾನಿಗಳು ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
Last Updated 25 ಡಿಸೆಂಬರ್ 2025, 6:51 IST
ಭಾರತೀನಗರ |ವಿಧಾನಪರಿಷತ್‌ ಸದಸ್ಯ ಮಧು ಜನ್ಮದಿನ : ದೇವಾಲಯಗಳಲ್ಲಿ ಪೂಜೆ

ನಾಗಮಂಗಲ | ಅಂಬೇಡ್ಕರ್ ವಿಚಾರದಲ್ಲಿ ತಪ್ಪು: ಕ್ರಮ ಜರುಗಿಸಲು ಆಗ್ರಹ

Dalit Protest Warning: ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ಕಚೇರಿಗಳಲ್ಲಿ ಡಾ. ಅಂಬೇಡ್ಕರ್ ಭಾವಚಿತ್ರ ಇಡದೆ ಅಪಮಾನ ಮಾಡಿದರೆ ಸಹಿಸುವುದಿಲ್ಲ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ನಾಗಮಂಗಲದಲ್ಲಿ ದಲಿತ ಮುಖಂಡರು ಎಚ್ಚರಿಕೆ ನೀಡಿದರು.
Last Updated 25 ಡಿಸೆಂಬರ್ 2025, 6:51 IST
ನಾಗಮಂಗಲ | ಅಂಬೇಡ್ಕರ್ ವಿಚಾರದಲ್ಲಿ ತಪ್ಪು: ಕ್ರಮ ಜರುಗಿಸಲು ಆಗ್ರಹ
ADVERTISEMENT

ಮಂಡ್ಯ: ದ್ವೇಷ ಭಾಷಣ ವಿಧೇಯಕಕ್ಕೆ ವಿರೋಧ

ಸಂವಿಧಾನ ನೀಡಿರುವ ವಾಕ್‌ ಸ್ವಾತಂತ್ರ್ಯ ಕಿತ್ತುಕೊಳ್ಳುವ ಹುನ್ನಾರ: ಬಿಜೆಪಿ ಆರೋಪ
Last Updated 25 ಡಿಸೆಂಬರ್ 2025, 3:18 IST
ಮಂಡ್ಯ: ದ್ವೇಷ ಭಾಷಣ ವಿಧೇಯಕಕ್ಕೆ ವಿರೋಧ

ಕಣಗಾಲು ಸಹಕಾರ ಸಂಘದಲ್ಲಿ ಅವ್ಯವಹಾರ: ತನಿಖೆಗೆ ಒತ್ತಾಯ

Kanagalu Milk Society: ಕಣಗಾಲು ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಕಾರ್ಯದರ್ಶಿ ಹಾಗೂ ವಿಸ್ತರಣಾಧಿಕಾರಿ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
Last Updated 24 ಡಿಸೆಂಬರ್ 2025, 7:04 IST
ಕಣಗಾಲು ಸಹಕಾರ ಸಂಘದಲ್ಲಿ ಅವ್ಯವಹಾರ: ತನಿಖೆಗೆ ಒತ್ತಾಯ

ಉದ್ಯೋಗ ಮೇಳ: 400 ಮಂದಿಗೆ ಸ್ಥಳದಲ್ಲೇ ನೇಮಕಾತಿ ಆದೇಶ ಪ್ರತಿ

ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ನೆನಪಿನಲ್ಲಿ ಉದ್ಯೋಗ ಮೇಳ
Last Updated 24 ಡಿಸೆಂಬರ್ 2025, 7:03 IST
ಉದ್ಯೋಗ ಮೇಳ: 400 ಮಂದಿಗೆ ಸ್ಥಳದಲ್ಲೇ ನೇಮಕಾತಿ ಆದೇಶ ಪ್ರತಿ
ADVERTISEMENT
ADVERTISEMENT
ADVERTISEMENT