ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ

ADVERTISEMENT

ನಾಗಮಂಗಲ: ಭೀಕರ ಅಪಘಾತದಲ್ಲಿ ನಾಲ್ವರು ಸಾವು

ಬೆಳ್ಳೂರು ಹೋಬಳಿಯ ತಿರುಮಲಾಪುರ ಗ್ರಾಮದ ಬೆಂಗಳೂರು‌–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಬೆಳಗಿನ ಜಾವ ವೇಗವಾಗಿ ಚಲಿಸುತ್ತಿದ್ದ ಕಾರೊಂದು ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ನಾಲ್ವರು ಯುವಕರು ಮೃತಪಟ್ಟಿದ್ದಾರೆ.
Last Updated 5 ಜೂನ್ 2023, 8:00 IST
ನಾಗಮಂಗಲ: ಭೀಕರ ಅಪಘಾತದಲ್ಲಿ ನಾಲ್ವರು ಸಾವು

ಮಂಡ್ಯ| ರಸ್ತೆಯೇ ಚರಂಡಿ; ದುರ್ವಾಸನೆ, ರೋಗಭೀತಿ

ಮಳೆ ನಿರ್ವಹಣೆಗೆ ಸಿದ್ಧಗೊಳ್ಳದ ನಗರಸಭೆ, ಪುರಸಭೆ ಆಡಳಿತ, ಸಾರ್ವಜನಿಕರ ಆಕ್ರೋಶ
Last Updated 4 ಜೂನ್ 2023, 23:56 IST
ಮಂಡ್ಯ| ರಸ್ತೆಯೇ ಚರಂಡಿ; ದುರ್ವಾಸನೆ, ರೋಗಭೀತಿ

ನಾಗಮಂಗಲ: ಭೀಕರ ಅಪಘಾತದಲ್ಲಿ ನಾಲ್ವರು ಸಾವು

ತಾಲ್ಲೂಕಿನ ಬೆಳ್ಳೂರು ಹೋಬಳಿಯ ತಿರುಮಲಾಪುರ ಗ್ರಾಮದ ಬೆಂಗಳೂರು‌–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಬೆಳಗಿನ ಜಾವ ವೇಗವಾಗಿ ಚಲಿಸುತ್ತಿದ್ದ ಕಾರೊಂದು ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ನಾಲ್ವರು ಯುವಕರು ಮೃತಪಟ್ಟಿದ್ದಾರೆ.
Last Updated 4 ಜೂನ್ 2023, 20:20 IST
ನಾಗಮಂಗಲ: ಭೀಕರ ಅಪಘಾತದಲ್ಲಿ ನಾಲ್ವರು ಸಾವು

ಮಂಡ್ಯ|ನಾಲೆಗೆ ಉರುಳಿದ ಕಾರು: ನಾಲ್ವರು ಪಾರು

ಕಾರೊಂದು ವಿಶ್ವೇಶ್ವರಯ್ಯ ನಾಲೆಗೆ ಉರುಳಿ ಬಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮಕ್ಕಳು ಸಹಿತ ನಾಲ್ವರೂ ಪ್ರಾಣಾಪಾಯದಿಂದ ಪಾರಾದಘಟನೆ ತಾಲ್ಲೂಕಿನ ಮಾಚಹಳ್ಳಿ ಬಳಿ ಭಾನುವಾರ ನಡೆದಿದೆ.
Last Updated 4 ಜೂನ್ 2023, 15:44 IST
ಮಂಡ್ಯ|ನಾಲೆಗೆ ಉರುಳಿದ ಕಾರು: ನಾಲ್ವರು ಪಾರು

ಕೃಷಿ ಇಲಾಖೆಯಲ್ಲಿ ಶೇ 57ರಷ್ಟು ಹುದ್ದೆಗಳು ಖಾಲಿ: ಸಚಿವ ಎನ್‌. ಚಲುವರಾಯಸ್ವಾಮಿ

ಕೃಷಿ ಇಲಾಖೆಯಲ್ಲಿ ಶೇ 57ರಷ್ಟು ಹುದ್ದೆಗಳು ಖಾಲಿ ಇದ್ದು, ಆದ್ಯತೆಯ ಮೇಲೆ ಹಂತ ಹಂತವಾಗಿ ಭರ್ತಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ತಿಳಿಸಿದರು.
Last Updated 4 ಜೂನ್ 2023, 14:47 IST
ಕೃಷಿ ಇಲಾಖೆಯಲ್ಲಿ ಶೇ 57ರಷ್ಟು ಹುದ್ದೆಗಳು ಖಾಲಿ: ಸಚಿವ ಎನ್‌. ಚಲುವರಾಯಸ್ವಾಮಿ

ಬೆಳಕವಾಡಿ: 4 ಕೋಟಿ ವೆಚ್ಚದ ನಾಲೆಯ ಅಭಿವೃದ್ಧಿಗೆ ಚಾಲನೆ

ಮಾಧವ ಮಂತ್ರಿ ನಾಲೆಯ ಕೊನೆಯ ಭಾಗದ ರೈತರ ಜಮೀನುಗಳಿಗೆ ಸರಾಗವಾಗಿ ನೀರು ಒದಗಿಸುವ ಉದ್ದೇಶದಿಂದ ನಾಲೆಯ ಅಭಿವೃದ್ಧಿ ಆದ್ಯತೆ ನೀಡಲಾಗಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.
Last Updated 4 ಜೂನ್ 2023, 14:44 IST
ಬೆಳಕವಾಡಿ: 4 ಕೋಟಿ ವೆಚ್ಚದ ನಾಲೆಯ ಅಭಿವೃದ್ಧಿಗೆ ಚಾಲನೆ

ಶ್ರೀರಂಗಪಟ್ಟಣ| ಮೀಸಲಾತಿ ಜಾರಿಗೊಳಿಸಿದ್ದ ಒಡೆಯರ್‌: ಧನಂಜಯ ದರಸಗುಪ್ಪೆ

ನಾಲ್ವಡಿಯವರು ಯುಗ ಪುರುಷ– ಧನಂಜಯ ದರಸಗುಪ್ಪೆ
Last Updated 4 ಜೂನ್ 2023, 14:36 IST
ಶ್ರೀರಂಗಪಟ್ಟಣ| ಮೀಸಲಾತಿ ಜಾರಿಗೊಳಿಸಿದ್ದ ಒಡೆಯರ್‌: ಧನಂಜಯ ದರಸಗುಪ್ಪೆ
ADVERTISEMENT

₹1.1 ಲಕ್ಷಕ್ಕೆ ಬಂಡೂರು ತಳಿ ಟಗರು ಮಾರಾಟ!

ಬಂಡೂರು ತಳಿಯ ಟಗರೊಂದು ₹1.1 ಲಕ್ಷ ಬೆಲೆಗೆ ಮಾರಾಟವಾಗಿದ್ದು, ಹುಚ್ಚೇಗೌಡನದೊಡ್ಡಿ ಗ್ರಾಮದ ನಿವಾಸಿ ಮರೀಗೌಡ ಎಂಬುವವರು ಬಂಡೂರು ತಳಿಯ ಟಗರನ್ನು ಹುಸ್ಕೂರು ಗ್ರಾಮದಿಂದ ಖರೀದಿಸಿ ಸ್ವಗ್ರಾಮಕ್ಕೆ ಮೆರವಣಿಗೆಯಲ್ಲಿ ಸಾಗಿಸಿದರು.
Last Updated 4 ಜೂನ್ 2023, 13:20 IST
₹1.1 ಲಕ್ಷಕ್ಕೆ ಬಂಡೂರು ತಳಿ ಟಗರು ಮಾರಾಟ!

ಪಾಂಡವಪುರ|ಸರ್ಕಾರ ರೂಪಿಸುವ ಬೃಹತ್ ಯೋಜನೆಗಳು ಅರಣ್ಯ ನಾಶಕ್ಕೆ ಕಾರಣ: ಶಿವಾನಂದ ಕಳವೆ

ಸರ್ಕಾರ ರೂಫಿಸುವ ಬೃಹತ್ ಯೋಜನೆಗಳು ಅರಣ್ಯ ನಾಶಕ್ಕೆ ಕಾರಣವಾಗಿವೆ ಎಂದು ಪರಿಸರವಾದಿ, ಲೇಖಕ ಶಿವಾನಂದ ಕಳವೆ ಹೇಳಿದರು.
Last Updated 4 ಜೂನ್ 2023, 13:17 IST
ಪಾಂಡವಪುರ|ಸರ್ಕಾರ ರೂಪಿಸುವ ಬೃಹತ್ ಯೋಜನೆಗಳು ಅರಣ್ಯ ನಾಶಕ್ಕೆ ಕಾರಣ: ಶಿವಾನಂದ ಕಳವೆ

ಮಳವಳ್ಳಿ|ನಾಲ್ವಡಿ ಕೃಷ್ಣರಾಜ ಒಡೆಯರ್ ಮಾದರಿ: ಸಿಪಿಐ ಎಂ.ಜಗದೀಶ್

ಮಳವಳ್ಳಿ : ಜಯಂತಿ ಆಚರಣೆಯಲ್ಲಿ ಸಿಪಿಐ ಎಂ.ಜಗದೀಶ್
Last Updated 4 ಜೂನ್ 2023, 13:07 IST
ಮಳವಳ್ಳಿ|ನಾಲ್ವಡಿ ಕೃಷ್ಣರಾಜ ಒಡೆಯರ್ ಮಾದರಿ: ಸಿಪಿಐ ಎಂ.ಜಗದೀಶ್
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT