ಬುಧವಾರ, 24 ಡಿಸೆಂಬರ್ 2025
×
ADVERTISEMENT

ಮಂಡ್ಯ

ADVERTISEMENT

ಕಣಗಾಲು ಸಹಕಾರ ಸಂಘದಲ್ಲಿ ಅವ್ಯವಹಾರ: ತನಿಖೆಗೆ ಒತ್ತಾಯ

Kanagalu Milk Society: ಕಣಗಾಲು ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಕಾರ್ಯದರ್ಶಿ ಹಾಗೂ ವಿಸ್ತರಣಾಧಿಕಾರಿ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
Last Updated 24 ಡಿಸೆಂಬರ್ 2025, 7:04 IST
ಕಣಗಾಲು ಸಹಕಾರ ಸಂಘದಲ್ಲಿ ಅವ್ಯವಹಾರ: ತನಿಖೆಗೆ ಒತ್ತಾಯ

ಉದ್ಯೋಗ ಮೇಳ: 400 ಮಂದಿಗೆ ಸ್ಥಳದಲ್ಲೇ ನೇಮಕಾತಿ ಆದೇಶ ಪ್ರತಿ

ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ನೆನಪಿನಲ್ಲಿ ಉದ್ಯೋಗ ಮೇಳ
Last Updated 24 ಡಿಸೆಂಬರ್ 2025, 7:03 IST
ಉದ್ಯೋಗ ಮೇಳ: 400 ಮಂದಿಗೆ ಸ್ಥಳದಲ್ಲೇ ನೇಮಕಾತಿ ಆದೇಶ ಪ್ರತಿ

ಗ್ರಾಮೀಣ ಜನರಿಗೆ ಹೈನುಗಾರಿಕೆಯೇ ಆಧಾರ: ಕೆ.ಎಂ. ಉದಯ್

ಪಶು ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಶಾಸಕ ಕೆ.ಎಂ. ಉದಯ್ ಚಾಲನೆ
Last Updated 24 ಡಿಸೆಂಬರ್ 2025, 7:01 IST
ಗ್ರಾಮೀಣ ಜನರಿಗೆ ಹೈನುಗಾರಿಕೆಯೇ ಆಧಾರ:  ಕೆ.ಎಂ. ಉದಯ್

ಪೋಷಕರು, ಶಿಕ್ಷಕರು ಜೊತೆಯಾದರೆ ಸರ್ಕಾರಿ ಶಾಲೆ ಸಂರಕ್ಷಣೆ ಸಾಧ್ಯ: ಮಂಜೇಗೌಡ

Santhebachahalli News: ಓದಿನಲ್ಲಿ ಹಿಂದುಳಿದಿರುವ ಮಕ್ಕಳಿಗೆ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವುದೇ ಕಲಿಕಾ ಹಬ್ಬದ ಮೂಲ ಉದ್ದೇಶ ಎಂದು ಎಸ್‌ಡಿಎಂಸಿ ಅಧ್ಯಕ್ಷ ಮಂಜೇಗೌಡ ತಿಳಿಸಿದ್ದಾರೆ.
Last Updated 24 ಡಿಸೆಂಬರ್ 2025, 7:00 IST
ಪೋಷಕರು, ಶಿಕ್ಷಕರು ಜೊತೆಯಾದರೆ ಸರ್ಕಾರಿ ಶಾಲೆ ಸಂರಕ್ಷಣೆ ಸಾಧ್ಯ: ಮಂಜೇಗೌಡ

ವಸತಿ ಶಾಲೆಗಳ ಸಮಸ್ಯೆ: ಮಾಹಿತಿ ಪಟ್ಟಿ ಕೊಡಿ

ಜಿಲ್ಲೆಯ ವಸತಿ ಶಾಲೆಗಳಲ್ಲಿನ ಮೂಲ ಸೌಲಭ್ಯ ಕೊರತೆ: ಅಧಿಕಾರಿಗಳ ಜೊತೆ ಡಿ.ಸಿ ಚರ್ಚೆ
Last Updated 24 ಡಿಸೆಂಬರ್ 2025, 6:59 IST
ವಸತಿ ಶಾಲೆಗಳ ಸಮಸ್ಯೆ: ಮಾಹಿತಿ ಪಟ್ಟಿ ಕೊಡಿ

ಮಾಂಸಾಹಾರಕ್ಕೂ ಜಯಂತಿಗಳಿಗೂ ಏನು ಸಂಬಂಧ?: ಅಂಕಣಕಾರ ಶಿವಸುಂದರ್‌

ಬಾಡೂಟ ಹೋರಾಟ ಕಾರ್ಯಕ್ರಮದಲ್ಲಿ ಅಂಕಣಕಾರ ಶಿವಸುಂದರ್‌ ಪ್ರಶ್ನೆ
Last Updated 24 ಡಿಸೆಂಬರ್ 2025, 6:53 IST
ಮಾಂಸಾಹಾರಕ್ಕೂ ಜಯಂತಿಗಳಿಗೂ ಏನು ಸಂಬಂಧ?: ಅಂಕಣಕಾರ ಶಿವಸುಂದರ್‌

ಭಾರತೀನಗರ: ಪೊಲೀಸ್ ಭದ್ರತೆಯಲ್ಲಿ ಪರಿಶಿಷ್ಟರಿಂದ ದೇಗುಲ ಪ್ರವೇಶ

Temple Entry: ಸಮೀಪದ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಪೊಲೀಸರ ಭದ್ರತೆಯೊಂದಿಗೆ ಗ್ರಾಮದ ಪರಿಶಿಷ್ಟ ಜನಾಂಗದ ಮಹಿಳೆಯರು, ಪುರುಷರು ದೇವಾಲಯಗಳಿಗೆ ಪ್ರವೇಶಿಸಿದರು. ಗ್ರಾಮದಲ್ಲಿ ಕಳೆದ ಡಿ.15 ರಂದು ಅಂಬೇಡ್ಕರ್‌ ಪುತ್ಥಳಿ ನಿರ್ಮಾಣದ ಸ್ಥಳಕ್ಕೆ ಸಂಬಂಧಿಸಿದಂತೆ ಘರ್ಷಣೆಯಾಗಿತ್ತು.
Last Updated 23 ಡಿಸೆಂಬರ್ 2025, 6:17 IST
ಭಾರತೀನಗರ: ಪೊಲೀಸ್ ಭದ್ರತೆಯಲ್ಲಿ ಪರಿಶಿಷ್ಟರಿಂದ ದೇಗುಲ ಪ್ರವೇಶ
ADVERTISEMENT

ಮೇಲುಕೋಟೆ | ಎಲ್ಲಕ್ಕಿಂತ ರಂಗ ಚಳವಳಿ ಶಕ್ತಿಯುತ: ನಾಗತಿಹಳ್ಳಿ ಚಂದ್ರಶೇಖರ್ ಅಭಿಮತ

Kannada Theatre: ಎಲ್ಲ ಚಳವಳಿಗಿಂತ ರಂಗ ಚಳವಳಿ ಶಕ್ತಿಯುತವಾದುದು. ನಾಟಕ ಹೊಸ ಚಿಂತನೆ ಮತ್ತು ಬದಲಾವಣೆಯನ್ನು ಸದ್ದಿಲ್ಲದೆ ಮಾಡುತ್ತದೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ನಾಟಕಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ ಎಂದು ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.
Last Updated 23 ಡಿಸೆಂಬರ್ 2025, 6:16 IST
ಮೇಲುಕೋಟೆ | ಎಲ್ಲಕ್ಕಿಂತ ರಂಗ ಚಳವಳಿ ಶಕ್ತಿಯುತ: ನಾಗತಿಹಳ್ಳಿ ಚಂದ್ರಶೇಖರ್ ಅಭಿಮತ

ಮದ್ದೂರು ನಗರಸಭೆಯಿಂದ ಗೆಜ್ಜಲಗೆರೆ ಕೈಬಿಡಲು ಆಗ್ರಹ

Gajalagere Protest: ಗೆಜ್ಜಲಗೆರೆಯನ್ನು ಮದ್ದೂರು ನಗರಸಭೆಯಿಂದ ಕೈಬಿಡಲು ಆಗ್ರಹಿಸಿ ರೈತ ಸಂಘದ ಮುಖಂಡರು ಮತ್ತು ಗ್ರಾಮಸ್ಥರು ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ ಆರಂಭಿಸಿದರು.
Last Updated 23 ಡಿಸೆಂಬರ್ 2025, 6:15 IST
ಮದ್ದೂರು ನಗರಸಭೆಯಿಂದ ಗೆಜ್ಜಲಗೆರೆ ಕೈಬಿಡಲು ಆಗ್ರಹ

ಹಲಗೂರು | ಅಪಘಾತದಲ್ಲಿ ಎತ್ತು ಸಾವು: ಪ್ರತಿಭಟನೆ

KSRTC Bus Accident: ಮಳವಳ್ಳಿ ಕಡೆಯಿಂದ ಹಲಗೂರು ಕಡೆಗೆ ಚಲಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಎತ್ತಿನ ಗಾಡಿಗೆ ಡಿಕ್ಕಿ ಹೊಡೆದ ಪರಿಣಾಮ ಎತ್ತು ಸ್ಥಳದಲ್ಲೇ ಮೃತಪಟ್ಟಿದ್ದು, ನಡಕಲಪುರ ಗೇಟ್ ಬಳಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
Last Updated 23 ಡಿಸೆಂಬರ್ 2025, 6:13 IST
ಹಲಗೂರು | ಅಪಘಾತದಲ್ಲಿ ಎತ್ತು ಸಾವು: ಪ್ರತಿಭಟನೆ
ADVERTISEMENT
ADVERTISEMENT
ADVERTISEMENT