ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

ಮಂಡ್ಯ

ADVERTISEMENT

ಮಂಡ್ಯ | ಮನುಸ್ಮೃತಿ ಪ್ರತಿ ಸುಟ್ಟು ಆಕ್ರೋಶ: ವಿವಿಧ ಸಂಘಟನೆಗಳ ಮುಖಂಡರು ಭಾಗಿ

Dalit Protest Mandya: ‘ಮನುವಾದ ತೊಲಗಲಿ ಸಂವಿಧಾನ ಉಳಿಯಲಿ’ ಎಂಬ ಘೋಷಣೆಯೊಂದಿಗೆ ಮನುಸ್ಮೃತಿ ಪ್ರತಿಗಳನ್ನು ದಲಿತ ಸಂಘರ್ಷ ಸಮಿತಿ, ಕರ್ನಾಟಕ ಜನಶಕ್ತಿ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ನಗರದಲ್ಲಿ ಗುರುವಾರ ಸುಟ್ಟು ಹಾಕಿ ಮನುಸ್ಮೃತಿ ವಿರೋಧಿ ದಿನ ಆಚರಿಸಿದರು.
Last Updated 26 ಡಿಸೆಂಬರ್ 2025, 5:12 IST
ಮಂಡ್ಯ | ಮನುಸ್ಮೃತಿ ಪ್ರತಿ ಸುಟ್ಟು ಆಕ್ರೋಶ: ವಿವಿಧ ಸಂಘಟನೆಗಳ ಮುಖಂಡರು ಭಾಗಿ

ಮಂಡ್ಯ: ‘ಕುವೆಂಪು ಜನ್ಮೋತ್ಸವ’ ಕಾರ್ಯಕ್ರಮ ಇಂದಿನಿಂದ

Kuvempu Birth Anniversary: ಮಂಡ್ಯ: ಕರ್ನಾಟಕ ಸಂಘದ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ 121ನೇ ಜನ್ಮದಿನದ ಅಂಗವಾಗಿ ನಗರದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಡಿಸೆಂಬರ್ 28ರಂದು ಮಧ್ಯಾಹ್ನ2.30ಕ್ಕೆ ವಿವಿಧ ಸಾಂಸ್ಕೃತಿಕ ಸಂಸ್ಥೆಗಳ ಸಹಯೋಗದಲ್ಲಿ ‘ಕುವೆಂಪು ಜನ್ಮೋತ್ಸವ’
Last Updated 26 ಡಿಸೆಂಬರ್ 2025, 5:11 IST
ಮಂಡ್ಯ: ‘ಕುವೆಂಪು ಜನ್ಮೋತ್ಸವ’ ಕಾರ್ಯಕ್ರಮ ಇಂದಿನಿಂದ

ಕೆ.ಆರ್.ಪೇಟೆ: ಪಂಪಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಕೈಬಿಡಲು ಆಗ್ರಹ

Electricity News: ಕೆ.ಆರ್.ಪೇಟೆ ತಾಲ್ಲೂಕಿನ ಮಡುವಿನಕೋಡಿ ಗ್ರಾಮದಲ್ಲಿ 66/11 ಕೆ.ವಿ. [cite_start]ಸಾಮರ್ಥ್ಯದ ವಿದ್ಯುತ್ ವಿತರಣಾ ಕೇಂದ್ರವನ್ನು ಲೋಕಾರ್ಪಣೆ ಮಾಡಿದ ಶಾಸಕ ಎಚ್.ಟಿ.ಮಂಜು, ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆಯನ್ನು ಕೈಬಿಡುವಂತೆ ಒತ್ತಾಯಿಸಿದರು. [cite: 1]
Last Updated 26 ಡಿಸೆಂಬರ್ 2025, 5:09 IST
ಕೆ.ಆರ್.ಪೇಟೆ: ಪಂಪಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಕೈಬಿಡಲು ಆಗ್ರಹ

ಶ್ರೀರಂಗಪಟ್ಟಣ: ಬಸ್‌ ಇಳಿಯುವಾಗ ಮಹಿಳೆಯ ಚಿನ್ನದ ಸರ ಕತ್ತರಿಸಿದ್ದ ಮಹಿಳೆ ಬಂಧನ

Crime News: ಶ್ರೀರಂಗಪಟ್ಟಣದ ಬಸ್ ನಿಲ್ದಾಣದಲ್ಲಿ ಬಸ್ ಇಳಿಯುವಾಗ ಮಹಿಳೆಯ ಚಿನ್ನದ ಸರ ಕತ್ತರಿಸಿದ್ದ ಆಂಧ್ರಪ್ರದೇಶದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತಳಿಂದ 70 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
Last Updated 26 ಡಿಸೆಂಬರ್ 2025, 5:08 IST
ಶ್ರೀರಂಗಪಟ್ಟಣ: ಬಸ್‌ ಇಳಿಯುವಾಗ ಮಹಿಳೆಯ ಚಿನ್ನದ ಸರ ಕತ್ತರಿಸಿದ್ದ ಮಹಿಳೆ ಬಂಧನ

ಮಳವಳ್ಳಿ: ದ್ವೇಷ ಭಾಷಣ ಮಸೂದೆ ವಿರುದ್ಧ ಬಿಜೆಪಿ ಪ್ರತಿಭಟನೆ

BJP Protest: ಮಳವಳ್ಳಿ: ರಾಜ್ಯ ಸರ್ಕಾರ ಅಂಗೀಕರಿಸಿರುವ ದ್ವೇಷ ಭಾಷಣ, ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ ವಿರೋಧಿಸಿ ಗುರುವಾರ ಬಿಜೆಪಿ ಮುಖಂಡ ಹಾಗೂ ಕಾರ್ಯಕರ್ತರು ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ದ್ವೇಷ ಭಾಷಣ
Last Updated 26 ಡಿಸೆಂಬರ್ 2025, 5:07 IST
ಮಳವಳ್ಳಿ: ದ್ವೇಷ ಭಾಷಣ ಮಸೂದೆ ವಿರುದ್ಧ ಬಿಜೆಪಿ ಪ್ರತಿಭಟನೆ

ಮಂಡ್ಯದಲ್ಲಿ ಕ್ರಿಸ್‌ಮಸ್ ಆಚರಣೆ: ವಿಶೇಷ ಪ್ರಾರ್ಥನೆ, ಯೇಸುಕ್ರಿಸ್ತನ ಸ್ಮರಣೆ

Mandya Christmas: ‘ಜಿಲ್ಲೆಯಲ್ಲಿ ಕ್ರೈಸ್ತ ಸಮುದಾಯದವರು‌ ಗುರುವಾರ ಕ್ರಿಸ್‌ಮಸ್‌ ಹಬ್ಬವನ್ನು ಭಕ್ತಿ ಭಾವ ಮತ್ತು ಸಡಗರದಿಂದ ಆಚರಿಸಿದರು. ಚರ್ಚ್‌ಗಳಲ್ಲಿ ಪ್ರಾರ್ಥನೆ ಸಲ್ಲಿಸಿ, ಸಿಹಿ ವಿತರಿಸಿ ಸಂಭ್ರಮ ಪಟ್ಟರು. ಶಾಂತಿದೂತ ಯೇಸು ಕ್ರಿಸ್ತನ ಸ್ಮರಣೆಯನ್ನು ಚರ್ಚ್‌ಗಳಲ್ಲಿ
Last Updated 26 ಡಿಸೆಂಬರ್ 2025, 5:06 IST
ಮಂಡ್ಯದಲ್ಲಿ ಕ್ರಿಸ್‌ಮಸ್ ಆಚರಣೆ: ವಿಶೇಷ ಪ್ರಾರ್ಥನೆ, ಯೇಸುಕ್ರಿಸ್ತನ ಸ್ಮರಣೆ

ಶ್ರೀರಂಗಪಟ್ಟಣ: ಕ್ರಿಸ್‌ಮಸ್‌ ಆಚರಣೆಯಲ್ಲಿ ಹಿಂದೂ, ಮುಸ್ಲಿಂ ಮುಖಂಡರು ಭಾಗಿ

Interfaith Celebration: ಶ್ರೀರಂಗಪಟ್ಟಣ ಸಮೀಪದ ಗಂಜಾಂನ ಐತಿಹಾಸಿಕ ಅಬ್ಬೆ ಡುಬಾಯೀಸ್ ಚರ್ಚ್‌ನಲ್ಲಿ ಗುರುವಾರ ಕ್ರಿಸ್‌ಮಸ್‌ ಆಚರಣೆ ಸಡಗರ, ಸಂಭ್ರಮದಿಂದ ನಡೆಯಿತು. ಚರ್ಚ್‌ನಲ್ಲಿ ಬುಧವಾರ ರಾತ್ರಿಯಿಂದಲೇ ಕ್ರಿಸ್‌ಮಸ್‌ ಆಚರಣೆಯ ವಿಧಿ, ವಿಧಾನಗಳು ಆರಂಭವಾದವು.
Last Updated 26 ಡಿಸೆಂಬರ್ 2025, 5:05 IST
ಶ್ರೀರಂಗಪಟ್ಟಣ: ಕ್ರಿಸ್‌ಮಸ್‌ ಆಚರಣೆಯಲ್ಲಿ ಹಿಂದೂ, ಮುಸ್ಲಿಂ ಮುಖಂಡರು ಭಾಗಿ
ADVERTISEMENT

ಚಿತ್ರದುರ್ಗ ಬಸ್‌ ದುರಂತ: ಮದುವೆ ನಡೆಯಬೇಕಿದ್ದ ಮನೆಯಲ್ಲಿ ದುಃಖದ ಕಡಲು

Road Accident: ಚಿತ್ರದುರ್ಗದ ಬಳಿ ನಡೆದ ಸ್ಲೀಪರ್ ಬಸ್ ಹಾಗೂ ಕಂಟೈನರ್ ಲಾರಿ ನಡುವಿನ ಅಪಘಾತದಲ್ಲಿ ಹೋಬಳಿಯ ಅಂಕನಹಳ್ಳಿ ಗ್ರಾಮದ ನವ್ಯಾ ಎಂಬ ಯುವತಿ ಮೃತಪಟ್ಟಿದ್ದಾರೆ. ಮದುವೆ ಏರ್ಪಾಟು ಸಂಭ್ರಮದಲ್ಲಿದ್ದ ಕುಟುಂಬಸ್ಥರು ಈಗ ದುಃಖದಲ್ಲಿ ಮುಳುಗಿದ್ದಾರೆ.
Last Updated 26 ಡಿಸೆಂಬರ್ 2025, 5:02 IST
ಚಿತ್ರದುರ್ಗ ಬಸ್‌ ದುರಂತ: ಮದುವೆ ನಡೆಯಬೇಕಿದ್ದ ಮನೆಯಲ್ಲಿ ದುಃಖದ ಕಡಲು

ಕೆ.ಆರ್.ಪೇಟೆ: ವಿದ್ಯಾರ್ಥಿಗಳಿಗೆ ಉಚಿತ ಪ್ರವಾಸ ಕಲ್ಪಿಸಿದ ಮುಖ್ಯ ಶಿಕ್ಷಕ

K.R. Pet News: ತೆಂಡೇಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್.ರಾಜು ತಮ್ಮ ಒಂದು ತಿಂಗಳ ವೇತನ ಬಳಸಿ 65 ವಿದ್ಯಾರ್ಥಿಗಳಿಗೆ ಉಚಿತ ಪ್ರವಾಸ ಏರ್ಪಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
Last Updated 26 ಡಿಸೆಂಬರ್ 2025, 5:01 IST
ಕೆ.ಆರ್.ಪೇಟೆ:  ವಿದ್ಯಾರ್ಥಿಗಳಿಗೆ ಉಚಿತ ಪ್ರವಾಸ ಕಲ್ಪಿಸಿದ ಮುಖ್ಯ ಶಿಕ್ಷಕ

‘ಕುವೆಂಪು ಜನ್ಮೋತ್ಸವ’ ಕಾರ್ಯಕ್ರಮ: ಡಿ.26ರಿಂದ 28ರವರೆಗೆ

National Poet Kuvempu: ಮಂಡ್ಯ: ಕರ್ನಾಟಕ ಸಂಘದ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ 121ನೇ ಜನ್ಮದಿನದ ಅಂಗವಾಗಿ ನಗರದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಡಿಸೆಂಬರ್ 28ರಂದು ಮಧ್ಯಾಹ್ನ2.30ಕ್ಕೆ ವಿವಿಧ ಸಾಂಸ್ಕೃತಿಕ ಸಂಸ್ಥೆಗಳ ಸಹಯೋಗದಲ್ಲಿ ‘ಕುವೆಂಪು ಜನ್ಮೋತ್ಸವ’ ಕಾರ್ಯಕ್ರಮ
Last Updated 25 ಡಿಸೆಂಬರ್ 2025, 13:13 IST
‘ಕುವೆಂಪು ಜನ್ಮೋತ್ಸವ’ ಕಾರ್ಯಕ್ರಮ: ಡಿ.26ರಿಂದ 28ರವರೆಗೆ
ADVERTISEMENT
ADVERTISEMENT
ADVERTISEMENT