ಬುಧವಾರ, 17 ಡಿಸೆಂಬರ್ 2025
×
ADVERTISEMENT

ಮಂಡ್ಯ

ADVERTISEMENT

ಸುತ್ತೂರು ಮಠ ಸಕಾರಾತ್ಮಕ ಶಕ್ತಿಯ ತಾಣ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್‌

ಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ
Last Updated 17 ಡಿಸೆಂಬರ್ 2025, 6:39 IST
ಸುತ್ತೂರು ಮಠ ಸಕಾರಾತ್ಮಕ ಶಕ್ತಿಯ ತಾಣ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್‌

ಶಿವರಾತ್ರೀಶ್ವರ ಶಿವಯೋಗಿ ಜಯಂತ್ಯುತ್ಸವ: ಗಮನ ಸೆಳೆದ ದಾಸೋಹ, ಉಪನ್ಯಾಸ

Religious Festival: ಮಳವಳ್ಳಿಯಲ್ಲಿ ನಡೆದ 1066ನೇ ಜಯಂತ್ಯುತ್ಸವದಲ್ಲಿ ನಿತ್ಯ ದಾಸೋಹ, ಉಪನ್ಯಾಸ, ಧ್ವಜಾರೋಹಣ, ವೇದಿಕೆ ಉದ್ಘಾಟನೆ ಮತ್ತು ಸಾವಯವ ಕೃಷಿ ಬಗ್ಗೆ ಉಪನ್ಯಾಸ ಭಕ್ತರಲ್ಲಿ ವಿಶೇಷ ಆಸಕ್ತಿ ಮೂಡಿಸಿತು.
Last Updated 17 ಡಿಸೆಂಬರ್ 2025, 6:38 IST
ಶಿವರಾತ್ರೀಶ್ವರ ಶಿವಯೋಗಿ ಜಯಂತ್ಯುತ್ಸವ: ಗಮನ ಸೆಳೆದ ದಾಸೋಹ, ಉಪನ್ಯಾಸ

ಅನುಮತಿ ಪತ್ರ ತನ್ನಿ, ಜಾಗ ಕೊಡುತ್ತೇವೆ: ಎಚ್‌ಡಿಕೆಗೆ ಚಲುವರಾಯಸ್ವಾಮಿ ಸವಾಲು

Political Challenge: ಮಂಡ್ಯದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಜಾಗ ವಿಚಾರವಾಗಿ ಸಚಿವ ಎನ್. ಚಲುವರಾಯಸ್ವಾಮಿ ಎಚ್‌ಡಿಕೆಗೆ ಅನುಮತಿ ಪತ್ರ ತರಬೇಕೆಂದು ಸವಾಲು ಹಾಕಿದ್ದು, ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿದೆ.
Last Updated 17 ಡಿಸೆಂಬರ್ 2025, 6:38 IST
ಅನುಮತಿ ಪತ್ರ ತನ್ನಿ, ಜಾಗ ಕೊಡುತ್ತೇವೆ: ಎಚ್‌ಡಿಕೆಗೆ ಚಲುವರಾಯಸ್ವಾಮಿ ಸವಾಲು

ಶ್ರೀರಂಗಪಟ್ಟಣ: ಬೃಂದಾವನದಲ್ಲಿ ನೀರಿನ ಚಿಲುಮೆಗಳು ಭಣ ಭಣ

Tourist Disappointment: ಕೆಆರ್‌ಎಸ್ ಬೃಂದಾವನದ ಚಿಲುಮೆಗಳಿಗೆ ನೀರಿನ ಸರಬರಾಜು ಸ್ಥಗಿತಗೊಂಡು ಪ್ರವಾಸಿಗರಲ್ಲಿ ಅಸಮಾಧಾನ ಮೂಡಿದ್ದು, ಕಾವೇರಿ ನಿಗಮ ತಾತ್ಕಾಲಿಕ ನೀರಿನ ವ್ಯವಸ್ಥೆಗೆ ಕ್ರಮ ಕೈಗೊಂಡಿದೆ.
Last Updated 17 ಡಿಸೆಂಬರ್ 2025, 6:37 IST
ಶ್ರೀರಂಗಪಟ್ಟಣ: ಬೃಂದಾವನದಲ್ಲಿ ನೀರಿನ ಚಿಲುಮೆಗಳು ಭಣ ಭಣ

ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಆರಂಭಿಸುವ ಚಿಂತನೆ: ಎಚ್‌.ಡಿ. ಕುಮಾರಸ್ವಾಮಿ

Mandya Industry Plan: ಜಿಲ್ಲೆಯಲ್ಲಿ ಕೈಗಾರಿಕೆ ಆರಂಭಿಸಲು ಯೋಜನೆ ರೂಪಿಸಿದ್ದೇನೆ, ಆದರೆ ಮೂಲ ಸೌಕರ್ಯ ಕಲ್ಪನೆ ರಾಜ್ಯ ಸರ್ಕಾರದ ಜವಾಬ್ದಾರಿ ಎಂದು ಎಚ್‌.ಡಿ. ಕುಮಾರಸ್ವಾಮಿ ಜೆಡಿಎಸ್‌ ಕಾರ್ಯಕರ್ತರಿಗೆ ಹೇಳಿದರು.
Last Updated 17 ಡಿಸೆಂಬರ್ 2025, 6:37 IST
ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಆರಂಭಿಸುವ ಚಿಂತನೆ: ಎಚ್‌.ಡಿ. ಕುಮಾರಸ್ವಾಮಿ

ಮಂಡ್ಯ: ಲೋಕಾಯುಕ್ತ ದಾಳಿ

Anti-Corruption Action: ಮಂಡ್ಯದಲ್ಲಿ ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗದ ವಿ.ಎಸ್. ಭೈರೇಶ್ ಮನೆ, ಕಚೇರಿ ಹಾಗೂ ಹುಟ್ಟೂರಿನಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಆಸ್ತಿ ಪರಿಶೀಲನೆ ಕೈಗೊಂಡಿದ್ದಾರೆ.
Last Updated 17 ಡಿಸೆಂಬರ್ 2025, 6:36 IST
ಮಂಡ್ಯ: ಲೋಕಾಯುಕ್ತ ದಾಳಿ

ರೈತರ ಆತ್ಮಹತ್ಯೆ ಆರೋಪಕ್ಕೆ ಎಚ್‌ಡಿಕೆ ದಾಖಲೆ ಬಿಡುಗಡೆಗೊಳಿಸಲಿ: ಚಲುವರಾಯಸ್ವಾಮಿ

HDK Record Demand: ಮಂಡ್ಯ: ರೈತರ ಆತ್ಮಹತ್ಯೆ ಬಗ್ಗೆ ಕುಮಾರಸ್ವಾಮಿ ಮಾತನಾಡುವುದಕ್ಕೆ ಮೊದಲು ದಾಖಲೆ ಬಿಡುಗಡೆ ಮಾಡಲಿ ಎಂದು ಸಚಿವ ಎನ್‌. ಚಲುವರಾಯಸ್ವಾಮಿ ಪ್ರತಿಸ್ಪಂದಿಸಿದರು.
Last Updated 16 ಡಿಸೆಂಬರ್ 2025, 16:12 IST
ರೈತರ ಆತ್ಮಹತ್ಯೆ ಆರೋಪಕ್ಕೆ ಎಚ್‌ಡಿಕೆ ದಾಖಲೆ ಬಿಡುಗಡೆಗೊಳಿಸಲಿ: ಚಲುವರಾಯಸ್ವಾಮಿ
ADVERTISEMENT

ಮಠಗಳು ಸ್ಫೂರ್ತಿ ತುಂಬಲಿ: ಸುತ್ತೂರು ಶಿವಯೋಗಿಗಳ ಜಯಂತಿಯಲ್ಲಿ ರಾಷ್ಟ್ರಪತಿ ಮುರ್ಮು

Suttur Mutt Celebration: ಮಳವಳ್ಳಿ (ಮಂಡ್ಯ ಜಿಲ್ಲೆ): ಇಳಿಸಂಜೆಯ ತಂಪು ಗಾಳಿ, ನೆರೆದ ಸಾವಿರಾರು ಮಂದಿಯ ಭಕ್ತಿಯ ಸಿಂಚನದ ನಡುವೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಜಯಂತಿ ಮಹೋತ್ಸವಕ್ಕೆ ಚಾಲನೆ ನೀಡಿದರು.
Last Updated 16 ಡಿಸೆಂಬರ್ 2025, 12:46 IST
ಮಠಗಳು ಸ್ಫೂರ್ತಿ ತುಂಬಲಿ: ಸುತ್ತೂರು ಶಿವಯೋಗಿಗಳ ಜಯಂತಿಯಲ್ಲಿ ರಾಷ್ಟ್ರಪತಿ ಮುರ್ಮು

ಸುತ್ತೂರು ಶಿವರಾತ್ರಿ ಮಹೋತ್ಸವ: ಮಳವಳ್ಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮನ

Suttur Jayanthi Event: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಳವಳ್ಳಿಯಲ್ಲಿ ನಡೆಯುವ 1066ನೇ ಸುತ್ತೂರ ಶಿವರಾತ್ರಿ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿದರು.
Last Updated 16 ಡಿಸೆಂಬರ್ 2025, 11:48 IST
ಸುತ್ತೂರು ಶಿವರಾತ್ರಿ ಮಹೋತ್ಸವ: ಮಳವಳ್ಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮನ

ಮಂಡ್ಯ ಜಿಲ್ಲಾಸ್ಪತ್ರೆಯ 20 ಎಕರೆ ಒತ್ತುವರಿ ತೆರವಿಗೆ ಆಗ್ರಹ

Mandya District Hospital ಅಗತ್ಯ ನ್ಯಾಯಾಂಗ ಪ್ರಕ್ರಿಯೆ ನಡೆಸಿ ಒತ್ತುವರಿ ತೆರವುಗೊಳಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ’ ಕರುನಾಡ ಸೇವಕರು ಸಂಘಟನೆಯ ಎಂ.ಬಿ.ನಾಗಣ್ಣಗೌಡ ಆರೋಪಿಸಿದರು.
Last Updated 16 ಡಿಸೆಂಬರ್ 2025, 6:58 IST
ಮಂಡ್ಯ ಜಿಲ್ಲಾಸ್ಪತ್ರೆಯ 20 ಎಕರೆ ಒತ್ತುವರಿ ತೆರವಿಗೆ ಆಗ್ರಹ
ADVERTISEMENT
ADVERTISEMENT
ADVERTISEMENT