ಶುಕ್ರವಾರ, 2 ಜನವರಿ 2026
×
ADVERTISEMENT

ಮಂಡ್ಯ

ADVERTISEMENT

ಮೇಲುಕೋಟೆಗೆ ಹರಿದು ಬಂದ ಭಕ್ತ ಸಾಗರ

ಹೊಸ ವರ್ಷಾರಂಭದ ಮೊದಲ ದಿನ ದೇವರ ದರ್ಶನ, ಮೊಳಗಿದ ಗೋವಿಂದ ಜಯಘೋಷ
Last Updated 2 ಜನವರಿ 2026, 7:00 IST
ಮೇಲುಕೋಟೆಗೆ ಹರಿದು ಬಂದ ಭಕ್ತ ಸಾಗರ

ಕೆಳಸ್ತರದ ಸಮುದಾಯಕ್ಕೆ ಶಿಕ್ಷಣವೇ ಶ್ರೀರಕ್ಷೆ: ಕೆ.ಸಿ. ಕೃಷ್ಣಶೆಟ್ಟಿ

Kikkeri News: ಕೆಳಸ್ತರದ ಧ್ವನಿ ಇಲ್ಲದ ಸಮುದಾಯವಾದ ನೇಕಾರರಿಗೆ ಶಿಕ್ಷಣ ರಕ್ಷಾಕವಚ ಆಗಬೇಕಿದೆ ಎಂದು ಹಾಸನ ಕುರುಹಿನಶೆಟ್ಟಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಸಿ. ಕೃಷ್ಣಶೆಟ್ಟಿ ಹೇಳಿದರು. ಕಿಕ್ಕೇರಿಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
Last Updated 2 ಜನವರಿ 2026, 6:58 IST
ಕೆಳಸ್ತರದ ಸಮುದಾಯಕ್ಕೆ ಶಿಕ್ಷಣವೇ ಶ್ರೀರಕ್ಷೆ: ಕೆ.ಸಿ. ಕೃಷ್ಣಶೆಟ್ಟಿ

ಕನ್ನಡಿಗರ ಬೇಡಿಕೆ ಈಡೇರಿಕೆಗಾಗಿ ವರ್ಷಪೂರ್ತಿ ಚಳವಳಿ: ವಾಟಾಳ್‌

Kannada Chavalvali: ಸಮಗ್ರ ಕನ್ನಡಿಗರ ಬೇಡಿಕೆಗಳ ಈಡೇರಿಕೆಗಾಗಿ ಹೊಸ ವರ್ಷ ಜನವರಿ 1ರಿಂದ ವರ್ಷದಾದ್ಯಂತ ‘ಕನ್ನಡ ಚಳವಳಿ ವಾಟಾಳ್‌ ಪಕ್ಷ’ದ ವತಿಯಿಂದ ಹೋರಾಟ ನಡೆಸಲಾಗುವುದು ಎಂದು ವಾಟಾಳ್‌ ನಾಗರಾಜ್‌ ಹೇಳಿದರು.
Last Updated 2 ಜನವರಿ 2026, 6:57 IST
ಕನ್ನಡಿಗರ ಬೇಡಿಕೆ ಈಡೇರಿಕೆಗಾಗಿ 
ವರ್ಷಪೂರ್ತಿ ಚಳವಳಿ: ವಾಟಾಳ್‌

ಹೊಸ ವರ್ಷದ ಸಂಭ್ರಮ: ವರಾಹನಾಥ ಕಲ್ಲಹಳ್ಳಿಯಲ್ಲಿ ಭಕ್ತರ ಮಹಾಪೂರ

K.R. Pet: ತಾಲ್ಲೂಕಿನ ಕಲ್ಲಹಳ್ಳಿಯ ಭೂವರಾಹನಾಥ ಸ್ವಾಮಿ ದೇವಾಲಯದಲ್ಲಿ ಹೊಸ ವರ್ಷಾಚರಣೆಯ ನಿಮಿತ್ತ ಗುರುವಾರ ವಿಶೇಷ ಪೂಜೆ ನಡೆಯಿತು. ಮುಂಜಾನೆಯಿಂದಲೇ ಸಾವಿರಾರು ಭಕ್ತರು ಕನ್ನಂಬಾಡಿ ಕಟ್ಟೆಯ ಹಿನ್ನೀರಿನಲ್ಲಿ ಮಿಂದೆದ್ದು ದೇವರ ದರ್ಶನ ಪಡೆದರು.
Last Updated 2 ಜನವರಿ 2026, 6:55 IST
ಹೊಸ ವರ್ಷದ ಸಂಭ್ರಮ: ವರಾಹನಾಥ ಕಲ್ಲಹಳ್ಳಿಯಲ್ಲಿ ಭಕ್ತರ ಮಹಾಪೂರ

ನೆರೆ ಸಂತ್ರಸ್ತರಿಗೆ ಸ್ಪಂದಿಸಲು ಕೇರಳ ಸಿಎಂಗೆ ‘ಪತ್ರ ಚಳವಳಿ’

Mandya BJP Protest: ರಾಜ್ಯದ ನೆರೆ ಸಂತ್ರಸ್ತರಿಗೆ ಮತ್ತು ಬಡವರಿಗೆ ಸೂರು ನೀಡಲು ಕರ್ನಾಟಕ ಸರ್ಕಾರದ ಮೇಲೆ ಪ್ರಭಾವ ಬೀರಲು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಬಿಜೆಪಿ ಮುಖಂಡರು ಪತ್ರ ಚಳವಳಿ ಮೂಲಕ ಒತ್ತಾಯಿಸಿದರು.
Last Updated 2 ಜನವರಿ 2026, 6:54 IST
ನೆರೆ ಸಂತ್ರಸ್ತರಿಗೆ ಸ್ಪಂದಿಸಲು ಕೇರಳ ಸಿಎಂಗೆ ‘ಪತ್ರ ಚಳವಳಿ’

ಸಹೋದರನಿಗೆ ಕ್ಯಾನ್ಸರ್: ಹಣ ಸಹಾಯ ಬೇಡಿದ ಸಹೋದರಿ

Blood Cancer Treatment: ಮೇಲುಕೋಟೆ: ‘ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ನನ್ನ ತಮ್ಮ ದಿಲೀಪ್ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾನೆ. ಕೀಮೋಥೆರಪಿ ಹಾಗೂ ಬೋನ್ ಮ್ಯಾರೋ ಥೆರಪಿ ಮಾಡಿಸಬೇಕಿದೆ. ಶಸ್ತ್ರ ಚಿಕಿತ್ಸೆಗೆ ₹30 ಲಕ್ಷದಿಂದ ₹40 ಲಕ್ಷ ಅವಶ್ಯ ಇದೆ.
Last Updated 2 ಜನವರಿ 2026, 6:52 IST
ಸಹೋದರನಿಗೆ ಕ್ಯಾನ್ಸರ್: ಹಣ ಸಹಾಯ ಬೇಡಿದ ಸಹೋದರಿ

ಜೀವ ಸಂಕುಲ, ಮಣ್ಣಿನ ಆರೋಗ್ಯಕ್ಕೆ ಸಾವಯವ ಕೃಷಿ ಅನುಸರಿಸಿ:ಮಹದೇವಪುರ ಚೆಂದಾವರೆಗೌಡ

ಸಾವಯವ ಕೃಷಿಕ ಮಹದೇವಪುರ ಚೆಂದಾವರೆಗೌಡ ಸಲಹೆ
Last Updated 2 ಜನವರಿ 2026, 6:48 IST
ಜೀವ ಸಂಕುಲ, ಮಣ್ಣಿನ ಆರೋಗ್ಯಕ್ಕೆ ಸಾವಯವ ಕೃಷಿ ಅನುಸರಿಸಿ:ಮಹದೇವಪುರ ಚೆಂದಾವರೆಗೌಡ
ADVERTISEMENT

ಮೇಲುಕೋಟೆ ಚೆಲುವನಾರಾಯಣ ಸ್ಚಾಮಿಗೆ ಬಂಗಾರ ಕವಚದ ಅಲಂಕಾರ

ಮೇಲುಕೋಟೆ: ಮುಕ್ಕೋಟಿ ದ್ವಾದಶಿ ಪ್ರಯುಕ್ತ ದೇವರ ದರ್ಶನ ಪಡೆದ ಭಕ್ತರು
Last Updated 1 ಜನವರಿ 2026, 7:12 IST
ಮೇಲುಕೋಟೆ ಚೆಲುವನಾರಾಯಣ ಸ್ಚಾಮಿಗೆ ಬಂಗಾರ ಕವಚದ ಅಲಂಕಾರ

ಕುಕ್ಕೆ ಸುಬ್ರಹ್ಮಣ್ಯ ಸಹಿತ ಆದಾಯದಲ್ಲಿ ರಾಜ್ಯದ ಟಾಪ್‌ 10 ಶ್ರೀಮಂತ ದೇವಾಲಯಗಳಿವು

Karnataka Richest Temple: ಮಂಡ್ಯ: ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಆದಾಯ ಗಳಿಕೆಯಲ್ಲಿ ಅತ್ಯಂತ ಶ್ರೀಮಂತ ದೇವಾಲಯವಾಗಿ ಗುರುತಿಸಿಕೊಂಡಿದೆ.
Last Updated 1 ಜನವರಿ 2026, 7:11 IST
ಕುಕ್ಕೆ ಸುಬ್ರಹ್ಮಣ್ಯ ಸಹಿತ ಆದಾಯದಲ್ಲಿ ರಾಜ್ಯದ ಟಾಪ್‌ 10 ಶ್ರೀಮಂತ ದೇವಾಲಯಗಳಿವು

ಮಡವಾಡಿ ರಸ್ತೆಯಲ್ಲಿ ಗಾಂಜಾ ಸೇವನೆ: ಆರೋಪಿಗಳ ವಶ

Marijuana consumption ಎರಡು ಕಡೆ ಇಬ್ಬರು ವ್ಯಕ್ತಿಗಳು ಕುಳಿತು ಗಾಂಜಾ ಸೇವನೆ ಮಾಡುತ್ತಿದ್ದ ಪ್ರತ್ಯೇಕ ಪ್ರಕರಣಗಳಲ್ಲಿ ಟಿ.ನರಸೀಪುರ ತಾಲ್ಲೂಕಿನ ಕೊಳತ್ತೂರು ಗ್ರಾಮದ ಅರುಣಗಿರಿ ಮತ್ತು ಮಳವಳ್ಳಿ ತಾಲ್ಲೂಕಿನ ಉಪ್ಪಲಗೇರಿ ಕೊಪ್ಪಲು ಗ್ರಾಮದ ಮುತ್ತುರಾಜು ಅವರನ್ನು ವಶಕ್ಕೆ ಪಡೆದಿದ್ದಾರೆ.
Last Updated 1 ಜನವರಿ 2026, 7:10 IST
ಮಡವಾಡಿ ರಸ್ತೆಯಲ್ಲಿ ಗಾಂಜಾ ಸೇವನೆ: ಆರೋಪಿಗಳ ವಶ
ADVERTISEMENT
ADVERTISEMENT
ADVERTISEMENT