ಬುಧವಾರ, 21 ಜನವರಿ 2026
×
ADVERTISEMENT

ಮಂಡ್ಯ

ADVERTISEMENT

‘ಮೈಷುಗರ್‌’ನಲ್ಲಿ ‘ಅಕ್ರಮ’: ತನಿಖೆಗೆ ಸಮಿತಿ

ಮಹಾರಾಷ್ಟ್ರದ ನಿವೃತ್ತ ಸಕ್ಕರೆ ಆಯುಕ್ತ ಶೇಖರ್‌ ಗಾಯಕವಾಡ ನೇತೃತ್ವ
Last Updated 21 ಜನವರಿ 2026, 0:30 IST
‘ಮೈಷುಗರ್‌’ನಲ್ಲಿ ‘ಅಕ್ರಮ’: ತನಿಖೆಗೆ ಸಮಿತಿ

ಸರ್ಕಾರಿ ಶಾಲೆಗಳ ಉಳಿವಿಗಾಗಿ ಗಣರಾಜ್ಯೋತ್ಸವದಂದು ‘ಕಪ್ಪು ಬಾವುಟ’ ಪ್ರದರ್ಶನ

government schools ‘ಸರ್ಕಾರಿ ಶಾಲೆ ಉಳಿವಿಗಾಗಿ ಜ.26ರ ಗಣರಾಜ್ಯೋತ್ಸವದಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ‘ಕಪ್ಪು ಬಾವುಟ’ ಪ್ರದರ್ಶನ ಮಾಡಲು ನಿರ್ಧರಿಸಿದ್ದೇವೆ’ ಎಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್‌ ತಿಳಿಸಿದರು.
Last Updated 20 ಜನವರಿ 2026, 16:06 IST
ಸರ್ಕಾರಿ ಶಾಲೆಗಳ ಉಳಿವಿಗಾಗಿ ಗಣರಾಜ್ಯೋತ್ಸವದಂದು ‘ಕಪ್ಪು ಬಾವುಟ’ ಪ್ರದರ್ಶನ

ಅಂಗವಿಕಲರ ಹಣ ಅನ್ಯ ಉದ್ದೇಶಕ್ಕೆ ಬಳಕೆ

ಅಂಗವಿಕಲರ ಕುಂದು ಕೊರತೆ ಸಭೆ: ಅಂಗವಿಕಲರ ಸಂಘದ ಪದಾಧಿಕಾರಿಗಳು ಆಕ್ರೋಶ
Last Updated 20 ಜನವರಿ 2026, 5:04 IST
ಅಂಗವಿಕಲರ ಹಣ ಅನ್ಯ ಉದ್ದೇಶಕ್ಕೆ ಬಳಕೆ

ನಗರಸಭೆಗೆ ಹೊಸ ಬಡಾವಣೆ ಸೇರಿಸಿ

ಮಂಡ್ಯ ನಗರಸಭೆಯ 2026–27ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆ: ಸಾರ್ವಜನಿಕರಿಂದ ಸಲಹೆ
Last Updated 20 ಜನವರಿ 2026, 5:03 IST
ನಗರಸಭೆಗೆ ಹೊಸ ಬಡಾವಣೆ ಸೇರಿಸಿ

ರೇಷ್ಮೆ ಕೃಷಿಯಿಂದ ಅಧಿಕ ಲಾಭ: ಜಸ್ಟೀನ್ ಕುಮಾರ್‌

Sericulture Profits: ಭತ್ತ, ಕಬ್ಬು, ರಾಗಿ, ತರಕಾರಿ ಬೆಳೆಗಳಿಗೆ ಹೋಲಿಸಿದರೆ ರೇಷ್ಮೆ ಬೆಳೆಯಿಂದ ಅಧಿಕ ಲಾಭ ಸಿಗಲಿದೆ ಎಂದು ಮೈಸೂರಿನ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ಹಿರಿಯ ತಾಂತ್ರಿಕ ಸಹಾಯಕ ಜಸ್ಟೀನ್‌ ಕುಮಾರ್‌ ಹೇಳಿದರು.
Last Updated 20 ಜನವರಿ 2026, 5:01 IST
ರೇಷ್ಮೆ ಕೃಷಿಯಿಂದ ಅಧಿಕ ಲಾಭ: ಜಸ್ಟೀನ್ ಕುಮಾರ್‌

ತಾಂತ್ರಿಕ ಸಮಸ್ಯೆ ಬಗೆಹರಿಸಿ ಉದ್ಫಾಟಿಸಿ

ಬನಘಟ್ಟ ಹೊಸ ಸೇತುವೆ ಉದ್ಫಾಟನೆಗೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ
Last Updated 20 ಜನವರಿ 2026, 5:01 IST
ತಾಂತ್ರಿಕ ಸಮಸ್ಯೆ ಬಗೆಹರಿಸಿ ಉದ್ಫಾಟಿಸಿ

ಅಭಿಮಾನದ ಹೊಳೆಯಲ್ಲಿ ಮಿಂದೆದ್ದ ‘ಗಿಲ್ಲಿ’

ಮದ್ದೂರಿನಿಂದ ದಡದಪುರದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ: ತವರೂರಲ್ಲಿ ಅದ್ದೂರಿ ಸ್ವಾಗತ
Last Updated 20 ಜನವರಿ 2026, 4:59 IST
ಅಭಿಮಾನದ ಹೊಳೆಯಲ್ಲಿ ಮಿಂದೆದ್ದ ‘ಗಿಲ್ಲಿ’
ADVERTISEMENT

ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದ ಬಾಲಗಂಗಾಧರನಾಥಸ್ವಾಮಿ: ಉದಯ್

ಲಕ್ಷಾಂತರ ವಿದ್ಯಾರ್ಥಿಗಳಿಗೆ ಶ್ರೀ ಬಾಲಗಂಗಾಧರನಾಥಸ್ವಾಮಿ ದಾರಿ ದೀಪವಾಗಿದ್ದರು : ಶಾಸಕ ಕೆ. ಎಂ ಉದಯ್.
Last Updated 20 ಜನವರಿ 2026, 4:57 IST
ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದ ಬಾಲಗಂಗಾಧರನಾಥಸ್ವಾಮಿ: ಉದಯ್

ತವರೂರಿನ ಅಭಿಮಾನದ ಹೊಳೆಯಲ್ಲಿ ಮಿಂದೆದ್ದ ‘ಗಿಲ್ಲಿ’

Gilli Homecoming Celebration: ಮಳವಳ್ಳಿ/ ಭಾರತೀನಗರ: ಕನ್ನಡದ ರಿಯಾಲಿಟಿ ಶೋ ‘ಬಿಗ್ ಬಾಸ್’-12ನೇ ಆವೃತ್ತಿಯ ವಿಜೇತರಾದ ಗಿಲ್ಲಿ ನಟ (ನಟರಾಜ್‌) ಅವರು ಸೋಮವಾರ ಹುಟ್ಟೂರು ದಡದಪುರಕ್ಕೆ ತೆರೆದ ವಾಹನದಲ್ಲಿ ಬರುವ ಮಾರ್ಗದುದ್ದಕ್ಕೂ ಅಭಿಮಾನಿಗಳು ಹೂವಿನ ಮಳೆ
Last Updated 19 ಜನವರಿ 2026, 16:01 IST
ತವರೂರಿನ ಅಭಿಮಾನದ ಹೊಳೆಯಲ್ಲಿ ಮಿಂದೆದ್ದ ‘ಗಿಲ್ಲಿ’

ಮಂಡ್ಯ: ಬಿಗ್‌ಬಾಸ್ ವಿಜೇತ ಗಿಲ್ಲಿ ನಟನ ಅದ್ಧೂರಿ ಸ್ವಾಗತಕ್ಕೆ ಸಜ್ಜಾಯ್ತು ಮಳವಳ್ಳಿ

Gilli Nata Welcome: ಕನ್ನಡದ ಅತಿದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್‌ಬಾಸ್-12ನೇ ಆವೃತ್ತಿಯ ವಿಜೇತ ಮಳವಳ್ಳಿಯ ಗಿಲ್ಲಿ ನಟ (ನಟರಾಜ್) ಅವರ ಸ್ವಾಗತಕ್ಕೆ ಮಳವಳ್ಳಿ ಪಟ್ಟಣ, ಹುಟ್ಟೂರು ದಡದಪುರ ಹಾಗೂ ಬಂಡೂರು ಸಜ್ಜುಗೊಂಡಿವೆ.
Last Updated 19 ಜನವರಿ 2026, 7:22 IST
ಮಂಡ್ಯ: ಬಿಗ್‌ಬಾಸ್ ವಿಜೇತ ಗಿಲ್ಲಿ ನಟನ ಅದ್ಧೂರಿ ಸ್ವಾಗತಕ್ಕೆ ಸಜ್ಜಾಯ್ತು ಮಳವಳ್ಳಿ
ADVERTISEMENT
ADVERTISEMENT
ADVERTISEMENT