ಮಂಡ್ಯ| ಕಾಡಾನೆ ದಾಳಿಯಿಂದ ಟೊಮೆಟೊ, ರಾಗಿ, ಭತ್ತದ ಫಸಲು ನಾಶ
Elephant Crop Damage: ಹಲಗೂರು: ಕನಕಪುರ ತಾಲ್ಲೂಕಿನ ಭೀಮನಕಿಂಡಿ ಅರಣ್ಯ ಪ್ರದೇಶದಿಂದ ಆಗಮಿಸಿದ ಎಂಟಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಟೊಮೆಟೊ, ರಾಗಿ ಮತ್ತು ಭತ್ತದ ಫಸಲನ್ನು ತಿಂದು, ತುಳಿದು ನಾಶ ಮಾಡಿರುವ ಘಟನೆ ಸಮೀಪದ ನಿಟ್ಟೂರು ಗ್ರಾಮ ವ್ಯಾಪ್ತಿಯಲ್ಲಿ ನಡೆದಿದೆ.Last Updated 29 ಡಿಸೆಂಬರ್ 2025, 6:25 IST