ಮಂಗಳವಾರ, 18 ನವೆಂಬರ್ 2025
×
ADVERTISEMENT

ಮಂಡ್ಯ

ADVERTISEMENT

ಮಂಡ್ಯ: ವಿದ್ಯುತ್‌ ಉತ್ಪಾದನಾ ಕೇಂದ್ರದ ಕೆನಾಲ್‌ಗೆ ಬಿದ್ದ ಕಾಡಾನೆ

Forest Department Operation: ತಾಲ್ಲೂಕಿನ ಶಿವನಸಮುದ್ರ (ಬ್ಲಫ್) ಬಳಿಯ ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರದ ಕಾಲುವೆಗೆ ಕಾಡಾನೆಯೊಂದು ಬಿದ್ದಿದ್ದು, ಮೂರು ದಿನಗಳಿಂದ ಮೇಲೆ ಬರಲು ಸಾಧ್ಯವಾಗದೆ ಪರದಾಡುತ್ತಿದೆ.
Last Updated 17 ನವೆಂಬರ್ 2025, 13:40 IST
ಮಂಡ್ಯ: ವಿದ್ಯುತ್‌ ಉತ್ಪಾದನಾ ಕೇಂದ್ರದ ಕೆನಾಲ್‌ಗೆ ಬಿದ್ದ ಕಾಡಾನೆ

ಹಲಗೂರು: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅಪಘಾತ

ಹಲಗೂರಿನ ಕೆಸರಕ್ಕಿ ಹಳ್ಳದ ಬಳಿ ಬಸ್‌ ಬ್ರೇಕ್ ವಿಫಲವಾದ ಸಂದರ್ಭ, ಚಾಲಕ ಜಯರಾಜ್ ಸಮಯ ಪ್ರಜ್ಞೆಯಿಂದ ಅಪಘಾತ ತಪ್ಪಿಸಿದರು. ಬಸ್‌ನಲ್ಲಿ 40ಕ್ಕೂ ಹೆಚ್ಚು ಭಕ್ತರು ಇದ್ದರು, ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲ.
Last Updated 17 ನವೆಂಬರ್ 2025, 4:09 IST
ಹಲಗೂರು: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅಪಘಾತ

ಮೇಲುಕೋಟೆಯಲ್ಲಿ ಮಂಗಗಳ ಸೆರೆ

ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯ ಮತ್ತು ಗ್ರಾಮ ಪಂಚಾಯಿತಿಯಿಂದ ಕೋತಿಗಳ ಕಾಟ ತಡೆಯಲು ಜಂಟಿ ಕಾರ್ಯಾಚರಣೆ ಆರಂಭಿಸಲಾಗಿದೆ. ಭಕ್ತರಿಗೆ ತೊಂದರೆ ನೀಡುತ್ತಿದ್ದ 85ಕ್ಕೂ ಹೆಚ್ಚು ಮಂಗಗಳನ್ನು ಸೆರೆ ಹಿಡಿದು ಬಂಡೀಪುರದಲ್ಲಿ ಬಿಡಲಾಗುತ್ತಿದೆ.
Last Updated 17 ನವೆಂಬರ್ 2025, 4:07 IST
ಮೇಲುಕೋಟೆಯಲ್ಲಿ ಮಂಗಗಳ ಸೆರೆ

ಶ್ರೀರಂಗಪಟ್ಟಣ | ‘ರಾಜಧಾನಿಯಲ್ಲಿ ಕನ್ನಡ ಅಸ್ಮಿತೆಗೆ ಕುತ್ತು’

ಶ್ರೀರಂಗಪಟ್ಟಣದ ಅರಕೆರೆ ಗ್ರಾಮದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ ಅವರು ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಭಾಷೆಯ ಅಸ್ಮಿತೆ ಕುಗ್ಗುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದರು. ಕನ್ನಡ ಸಂಸ್ಕೃತಿಯ ಉಳಿವಿಗೆ ಶಾಲಾ ಮಟ್ಟದಿಂದಲೇ ಪ್ರೋತ್ಸಾಹ ಅಗತ್ಯ
Last Updated 17 ನವೆಂಬರ್ 2025, 4:07 IST
ಶ್ರೀರಂಗಪಟ್ಟಣ | ‘ರಾಜಧಾನಿಯಲ್ಲಿ ಕನ್ನಡ ಅಸ್ಮಿತೆಗೆ ಕುತ್ತು’

ಕೆ.ಆರ್.ಪೇಟೆ: ಕರ್ನಾಟಕ ರಾಜ್ಯೋತ್ಸವ

ಕೆ.ಆರ್.ಪೇಟೆಯಲ್ಲಿ ನಡೆದ 70ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಎಚ್.ಟಿ. ಮಂಜು ಅವರು ಆಟೊ ಚಾಲಕರು ಮತ್ತು ಬೀದಿ ವ್ಯಾಪಾರಿಗಳು ಕನ್ನಡ ಕಾಪಾಡುವಲ್ಲಿ ಮಹತ್ತರ ಪಾತ್ರವಹಿಸುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಚುನಾವಣಾ ಆರೋಪಗಳಿಗೆ ತೀವ್ರ ಸವಾಲೂ ಹಾಕಿದರು.
Last Updated 17 ನವೆಂಬರ್ 2025, 4:06 IST
ಕೆ.ಆರ್.ಪೇಟೆ: ಕರ್ನಾಟಕ ರಾಜ್ಯೋತ್ಸವ

ಮಂಡ್ಯ: ‘ಆರೋಗ್ಯ ಕಾಳಜಿ ಇಲ್ಲದಿದ್ದರೆ ರೋಗ’

ನೀಗೂ ರಮೇಶ್ ಅವರ ‘ಪ್ರಕೃತಿ ಚಿಕಿತ್ಸೆಯೊಂದಿಗೆ ಪರಿಪೂರ್ಣ ಆರೋಗ್ಯ’ ‘ಆರೋಗ್ಯ ಹನಿ’ ಕೃತಿಗಳ ಲೋಕಾರ್ಪಣೆ
Last Updated 17 ನವೆಂಬರ್ 2025, 4:05 IST
ಮಂಡ್ಯ: ‘ಆರೋಗ್ಯ ಕಾಳಜಿ ಇಲ್ಲದಿದ್ದರೆ ರೋಗ’

ಸರ್ಕಾರ ಕನ್ನಡ ಅಸ್ಮಿತೆ ಕಾಪಾಡಲಿ: ಇನ್ನರ್‌ವಿಲ್ ಅಧ್ಯಕ್ಷೆ ಧರಣಿ ಪುಟ್ಟೇಗೌಡ

Language Protection: ಪರಭಾಷಿಗರ ವಲಸೆಯಿಂದ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಧಕ್ಕೆ ಆಗುತ್ತಿರುವ ಹಿನ್ನೆಲೆಯಲ್ಲಿ, ತಮಿಳುನಾಡು ಮಾದರಿಯಲ್ಲಿ ಸರ್ಕಾರ ಕನ್ನಡ ಉಳಿವಿಗೆ ಕಾನೂನು ಜಾರಿಗೆ ತರಲಿ ಎಂದು ಆಗ್ರಹಿಸಲಾಯಿತು.
Last Updated 16 ನವೆಂಬರ್ 2025, 5:41 IST
ಸರ್ಕಾರ ಕನ್ನಡ ಅಸ್ಮಿತೆ ಕಾಪಾಡಲಿ: ಇನ್ನರ್‌ವಿಲ್ ಅಧ್ಯಕ್ಷೆ ಧರಣಿ ಪುಟ್ಟೇಗೌಡ
ADVERTISEMENT

ಮಂಡ್ಯ: ಹೊಸಹಳ್ಳಿಯಲ್ಲಿ ಕಡ್ಲೆಪುರಿ ಪರಿಷೆ

Religious Celebration: ಮಂಡ್ಯ ನಗರದ ಹೊಸಹಳ್ಳಿ ರಾಮನಹಳ್ಳಿ ಬಿಸಿಲು ಮಾರಮ್ಮ ದೇವಾಲಯದಲ್ಲಿ ಕಾರ್ತಿಕ ಮಾಸ ಪ್ರಯುಕ್ತ 30 ಮೂಟೆ ಕಡ್ಲೆಪುರಿಯ ಪರಿಷೆ ನಡೆಯಿತು. ದೇವಿಗೆ ಅಲಂಕಾರ, ಪಂಜಿನ ಸೇವೆ, ಭಕ್ತರಿಗೆ ಪ್ರಸಾದವಿತರಣೆ ನೆರವೇರಿತು.
Last Updated 16 ನವೆಂಬರ್ 2025, 5:39 IST
ಮಂಡ್ಯ: ಹೊಸಹಳ್ಳಿಯಲ್ಲಿ ಕಡ್ಲೆಪುರಿ ಪರಿಷೆ

ಮಂಡ್ಯ | ತಡೆಯಾಜ್ಞೆ ತೆರವು; ಆಸ್ತಿ ಜಪ್ತಿಗೆ ಕ್ರಮ

Corruption Case: ಮೈಷುಗರ್ ಮಾಜಿ ಅಧ್ಯಕ್ಷ ನಾಗರಾಜಪ್ಪ ವಿರುದ್ಧದ ನೂರಾರು ಕೋಟಿ ರೂಪಾಯಿ ಅವ್ಯವಹಾರ ಪ್ರಕರಣದಲ್ಲಿ ಹೈಕೋರ್ಟ್ ತಡೆಯಾಜ್ಞೆ ತೆರವುಗೊಂಡಿದ್ದು, ಆಸ್ತಿ ಜಪ್ತಿಗೆ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಯುತ್ತಿದೆ ಎಂದು ಕಾರ್ಖಾನೆ ಅಧ್ಯಕ್ಷರು ತಿಳಿಸಿದ್ದಾರೆ.
Last Updated 16 ನವೆಂಬರ್ 2025, 5:38 IST
ಮಂಡ್ಯ | ತಡೆಯಾಜ್ಞೆ ತೆರವು; ಆಸ್ತಿ ಜಪ್ತಿಗೆ ಕ್ರಮ

ಮಂಡ್ಯ | ಇಂಡುವಾಳು ಗ್ರಾಮ ಪಂಚಾಯಿತಿಯಲ್ಲಿ ಇ–ಖಾತಾ ಕಡತ ನಾಪತ್ತೆ: ತನಿಖೆಗೆ ತಂಡ

ಇಂಡುವಾಳು ಗ್ರಾಮ ಪಂಚಾಯಿತಿ ಪಿಡಿಒ, ಕಾರ್ಯದರ್ಶಿಗಳಿಗೆ ನೋಟಿಸ್‌: ನ.20ರೊಳಗೆ ತನಿಖಾ ವರದಿ ಸಲ್ಲಿಸಲು ಸೂಚನೆ
Last Updated 16 ನವೆಂಬರ್ 2025, 5:36 IST
ಮಂಡ್ಯ | ಇಂಡುವಾಳು ಗ್ರಾಮ ಪಂಚಾಯಿತಿಯಲ್ಲಿ ಇ–ಖಾತಾ ಕಡತ ನಾಪತ್ತೆ: ತನಿಖೆಗೆ ತಂಡ
ADVERTISEMENT
ADVERTISEMENT
ADVERTISEMENT