ಪೋಷಕರು, ಶಿಕ್ಷಕರು ಜೊತೆಯಾದರೆ ಸರ್ಕಾರಿ ಶಾಲೆ ಸಂರಕ್ಷಣೆ ಸಾಧ್ಯ: ಮಂಜೇಗೌಡ
Santhebachahalli News: ಓದಿನಲ್ಲಿ ಹಿಂದುಳಿದಿರುವ ಮಕ್ಕಳಿಗೆ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವುದೇ ಕಲಿಕಾ ಹಬ್ಬದ ಮೂಲ ಉದ್ದೇಶ ಎಂದು ಎಸ್ಡಿಎಂಸಿ ಅಧ್ಯಕ್ಷ ಮಂಜೇಗೌಡ ತಿಳಿಸಿದ್ದಾರೆ.Last Updated 24 ಡಿಸೆಂಬರ್ 2025, 7:00 IST