ಶುಕ್ರವಾರ, 21 ನವೆಂಬರ್ 2025
×
ADVERTISEMENT

ಮಂಡ್ಯ

ADVERTISEMENT

ಮಂಡ್ಯ| 1079 ಹೆಕ್ಟೇರ್‌ ಅರಣ್ಯ ಮುಳುಗಡೆ: ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ

Forest Land Allocation: ಮಂಡ್ಯ: ‘ಮೇಕೆದಾಟು ಯೋಜನೆ ಪ್ರಾರಂಭಿಸಲು ಮಳವಳ್ಳಿ ತಾಲ್ಲೂಕಿನ 5 ಗ್ರಾಮಗಳಲ್ಲಿ 1,079 ಹೆಕ್ಟೇರ್ ಅರಣ್ಯ ಪ್ರದೇಶದ ಮುಳುಗಡೆಯಾಗುತ್ತದೆ’ ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.
Last Updated 21 ನವೆಂಬರ್ 2025, 5:23 IST
ಮಂಡ್ಯ| 1079 ಹೆಕ್ಟೇರ್‌ ಅರಣ್ಯ ಮುಳುಗಡೆ: ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ

ಮಂಡ್ಯ: ದೇಶದಲ್ಲಿ 13.8 ಕೋಟಿ ಮಂದಿಗೆ ಕಿಡ್ನಿ ಸಮಸ್ಯೆ

Prostate Health: ಮಂಡ್ಯ: ‘ಅಧಿಕ ಒತ್ತಡ ಹಾಗೂ ಆರೋಗ್ಯದ ಬಗೆಗಿನ ನಿರಾಸಕ್ತಿಯಿಂದಾಗಿ ಪುರುಷರಲ್ಲಿ ಪ್ರಾಸ್ಟೇಟ್, ಮೂತ್ರಪಿಂಡ ಸಂಬಂಧಿ ಕಾಯಿಲೆ ಹೆಚ್ಚುತ್ತಿದೆ. ನಿರ್ಲಕ್ಷಿಸಿದರೆ ಗಂಭೀರ ಪರಿಣಾಮ ಎದುರಾಗಬಹುದು’ ಎಂದು ಡಾ.ಟಿ.ಪಿ. ದಿನೇಶ್ ಕುಮಾರ್ ಹೇಳಿದರು.
Last Updated 21 ನವೆಂಬರ್ 2025, 5:20 IST
ಮಂಡ್ಯ: ದೇಶದಲ್ಲಿ 13.8 ಕೋಟಿ ಮಂದಿಗೆ ಕಿಡ್ನಿ ಸಮಸ್ಯೆ

ಮಂಡ್ಯ | ಎಂಡಿಸಿಸಿ: ಸಚಿವರ ಪುತ್ರನಿಗೆ ಅಧ್ಯಕ್ಷ ಸ್ಥಾನ?

Cooperative Leadership: ಮಂಡ್ಯ: ಇಲ್ಲಿಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ (ಎಂಡಿಸಿಸಿ) ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಪಾರಮ್ಯ ಸಾಧಿಸಿ, ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ.
Last Updated 21 ನವೆಂಬರ್ 2025, 5:18 IST
ಮಂಡ್ಯ | ಎಂಡಿಸಿಸಿ: ಸಚಿವರ ಪುತ್ರನಿಗೆ ಅಧ್ಯಕ್ಷ ಸ್ಥಾನ?

ಕ್ಯಾನ್ಸರ್‌ ಕೇಂದ್ರ ಸ್ಥಾಪನೆಗೆ ಕ್ರಮ: ಮಿಮ್ಸ್ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ

Health Infrastructure: ಮಂಡ್ಯ: ‘ಮಿಮ್ಸ್‌ನಲ್ಲಿ ನೂತನ ಕ್ಯಾನ್ಸರ್ ಕೇಂದ್ರ ಸ್ಥಾಪಿಸಲಾಗುತ್ತಿದೆ. ಕ್ಯಾನ್ಸರ್ ಕೇಂದ್ರದ ಕಾಮಗಾರಿ ಪ್ರಗತಿಯಲ್ಲಿದೆ. ಬಂಕರ್ ಇನ್‌ಸ್ಟಾಲ್‌ ಮಾಡಲು ಸಮಯ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಕುಮಾರ ಸೂಚಿಸಿದರು.
Last Updated 21 ನವೆಂಬರ್ 2025, 5:12 IST
ಕ್ಯಾನ್ಸರ್‌ ಕೇಂದ್ರ ಸ್ಥಾಪನೆಗೆ ಕ್ರಮ: ಮಿಮ್ಸ್ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ

ಶ್ರೀರಂಗಪಟ್ಟಣ | ನವಜಾತ ಶಿಶುಗಳ ಬಗ್ಗೆ ನಿಗಾ ವಹಿಸಿ: ಮಕ್ಕಳ ತಜ್ಞ ಡಾ.ಶ್ರೀಧರ

Infant Health: ಶ್ರೀರಂಗಪಟ್ಟಣ: ‘ಜೀವಮಾನದ ಆರೋಗ್ಯ ಮತ್ತು ಅಭಿವೃದ್ಧಿ ಉತ್ತಮವಾಗಿ ಇರಬೇಕಾದರೆ ನವಜಾತ ಶಿಶುವಿನ ಆರೋಗ್ಯ ಬಗ್ಗೆ ನಿಗಾ ವಹಿಸಬೇಕು’ ಎಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮಕ್ಕಳ ತಜ್ಞ ಡಾ.ಶ್ರೀಧರ ಸಲಹೆ ನೀಡಿದರು.
Last Updated 21 ನವೆಂಬರ್ 2025, 5:09 IST
ಶ್ರೀರಂಗಪಟ್ಟಣ | ನವಜಾತ ಶಿಶುಗಳ ಬಗ್ಗೆ ನಿಗಾ ವಹಿಸಿ: ಮಕ್ಕಳ ತಜ್ಞ ಡಾ.ಶ್ರೀಧರ

ಮಕ್ಕಳು ಕಡೆಗಣಿಸಿದರೆ ಜೀವನಾಂಶಕ್ಕೆ ಅರ್ಜಿ ಸಲ್ಲಿಸಬಹುದು: ನ್ಯಾ. ಎಂ. ಮಹೇಂದ್ರ

ಹಿರಿಯ ನಾಗರಿಕರಿಗೆ ಕಾನೂನು ಸೌಲಭ್ಯಗಳ ಅರಿವು
Last Updated 20 ನವೆಂಬರ್ 2025, 4:53 IST
ಮಕ್ಕಳು ಕಡೆಗಣಿಸಿದರೆ ಜೀವನಾಂಶಕ್ಕೆ ಅರ್ಜಿ ಸಲ್ಲಿಸಬಹುದು: ನ್ಯಾ. ಎಂ. ಮಹೇಂದ್ರ

ಮಳವಳ್ಳಿ: ₹17 ಕೋಟಿ ‘ಸಿಎಸ್‌ಆರ್‌’ ಅನುದಾನ; 100 ಶಾಲೆಗಳಿಗೆ ಕಾಯಕಲ್ಪ

Malavalli School Development: ಮಳವಳ್ಳಿಯಲ್ಲಿ ಸಿಎಸ್ಆರ್ ನಿಧಿಯಿಂದ ₹17 ಕೋಟಿಗೂ ಅಧಿಕ ಅನುದಾನ ಬಂದಿದ್ದು, 100ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ, ಡಿಜಿಟಲ್ ಪರಿಕರ, ಲ್ಯಾಬ್ ಸೌಲಭ್ಯಗಳನ್ನು ಒದಗಿಸಲು ಪ್ರಗತಿ ಕಾರ್ಯ ನಡೆಯುತ್ತಿದೆ.
Last Updated 20 ನವೆಂಬರ್ 2025, 4:53 IST
ಮಳವಳ್ಳಿ: ₹17 ಕೋಟಿ ‘ಸಿಎಸ್‌ಆರ್‌’ ಅನುದಾನ; 100 ಶಾಲೆಗಳಿಗೆ ಕಾಯಕಲ್ಪ
ADVERTISEMENT

ಮಂಡ್ಯ: ಈ ಬಾರಿ 3 ದಿನ ‘ಕೃಷಿ ಮೇಳ’

ಡಿಸೆಂಬರ್‌ 5ರಿಂದ 7ರವರೆಗೆ ವಿ.ಸಿ.ಫಾರಂನಲ್ಲಿ ಕೃಷಿ ಲೋಕ ಅನಾವರಣ
Last Updated 20 ನವೆಂಬರ್ 2025, 4:53 IST
ಮಂಡ್ಯ: ಈ ಬಾರಿ 3 ದಿನ ‘ಕೃಷಿ ಮೇಳ’

ಮಂಡ್ಯ | ರಿಗ್‌ಬೋರ್‌ನಿಂದ ಭೂಮಿ ಕಂಪನ: ಗಣಿಗಾರಿಕೆಯಿಂದ ನಾಲಾ ಸುರಂಗಕ್ಕೆ ಅಪಾಯ

ರೈತ, ದಲಿತ ಸಂಘಟನೆಗಳಿಂದ ಪ್ರತಿಭಟನೆ
Last Updated 20 ನವೆಂಬರ್ 2025, 4:53 IST
ಮಂಡ್ಯ | ರಿಗ್‌ಬೋರ್‌ನಿಂದ ಭೂಮಿ ಕಂಪನ: ಗಣಿಗಾರಿಕೆಯಿಂದ ನಾಲಾ ಸುರಂಗಕ್ಕೆ ಅಪಾಯ

ಮಂಡ್ಯ: ಕಾರೆಮೆಳೆ ಸಿಂಗಮ್ಮ ಜಾತ್ರೋತ್ಸವ

Devotee Gathering: ಕಿಕ್ಕೇರಿ ಹೋಬಳಿಯ ಊಗಿನಹಳ್ಳಿಯಲ್ಲಿ ಕಾರ್ತೀಕ ಮಾಸದ ನಂತರ ನಡೆದ ಕಾರೆಮೆಳೆ ಸಿಂಗಮ್ಮನ ಜಾತ್ರೆಯಲ್ಲಿ ರೈತಾಪಿ ಜನತೆ ಜಾನುವಾರುಗಳೊಂದಿಗೆ ಭಾಗವಹಿಸಿ ರೋಗರಹಿತ ಜೀವನಕ್ಕಾಗಿ ಪ್ರಾರ್ಥಿಸಿದರು.
Last Updated 19 ನವೆಂಬರ್ 2025, 4:33 IST
 ಮಂಡ್ಯ: ಕಾರೆಮೆಳೆ ಸಿಂಗಮ್ಮ ಜಾತ್ರೋತ್ಸವ
ADVERTISEMENT
ADVERTISEMENT
ADVERTISEMENT