ಶನಿವಾರ, 27 ಡಿಸೆಂಬರ್ 2025
×
ADVERTISEMENT

ಮಂಡ್ಯ

ADVERTISEMENT

ಮದ್ದೂರು | ಕಂಟೇನರ್ ಲಾರಿಗೆ ಕಾರು ಡಿಕ್ಕಿ; ಇಬ್ಬರು ಸಾವು

Car Crash Mysuru Road: ಗೆಜ್ಜಲಗೆರೆ ಬಳಿ ಮೈಸೂರು–ಬೆಂಗಳೂರು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ನಿಂತಿದ್ದ ಕಂಟೇನರ್ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತರಾದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.
Last Updated 27 ಡಿಸೆಂಬರ್ 2025, 5:41 IST
ಮದ್ದೂರು | ಕಂಟೇನರ್ ಲಾರಿಗೆ ಕಾರು ಡಿಕ್ಕಿ; ಇಬ್ಬರು ಸಾವು

‘ಅಕ್ಕನ ಬುತ್ತಿ’ ಪ್ರಚಾರ ಕಾರ್ಯಕ್ಕೆ ಚಾಲನೆ

ಬೇವಿನಹಳ್ಳಿ ಸಂಜೀವಿನಿ ಒಕ್ಕೂಟದ ವಿನೂತನ ಪ್ರಯತ್ನಕ್ಕೆ ಸಿಇಒ ಕೆ.ಆರ್‌. ನಂದಿನಿ ಮೆಚ್ಚುಗೆ
Last Updated 27 ಡಿಸೆಂಬರ್ 2025, 5:39 IST
‘ಅಕ್ಕನ ಬುತ್ತಿ’ ಪ್ರಚಾರ ಕಾರ್ಯಕ್ಕೆ ಚಾಲನೆ

ಗಣಂಗೂರು ಟೋಲ್‌ ಬಳಿ ಸಾಲುಗಟ್ಟಿದ ವಾಹನಗಳು; ಪರದಾಡಿದ ಪ್ರಯಾಣಿಕರು

Traffic Jam Update: ಶ್ರೀರಂಗಪಟ್ಟಣ ತಾಲ್ಲೂಕಿನ ಗಣಂಗೂರು ಬಳಿ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ ನಲ್ಲಿ ಗುರುವಾರ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು ಎಂದು ವರದಿಯಾಗಿದೆ.
Last Updated 27 ಡಿಸೆಂಬರ್ 2025, 5:37 IST
ಗಣಂಗೂರು ಟೋಲ್‌ ಬಳಿ ಸಾಲುಗಟ್ಟಿದ ವಾಹನಗಳು; ಪರದಾಡಿದ ಪ್ರಯಾಣಿಕರು

ಮಂಡ್ಯ | 'ಜಿ ರಾಮ್‌ ಜಿ’ ವಿರೋಧಿಸಿ ಗೋ ಬ್ಯಾಕ್‌ ಚಳವಳಿ

Employment Scheme Protest: ಮನುರೆಗಾ ಹೆಸರನ್ನು 'ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಆಜೀವಿಕಾ ಮಿಷನ್' ಎಂದು ಬದಲಾಯಿಸಿರುವುದನ್ನು ವಿರೋಧಿಸಿ, ಮಂಡ್ಯದ ಬೂದನೂರು ಗ್ರಾಮ ಪಂಚಾಯಿತಿ ಎದುರು ಸಿಐಟಿಯು ಕಾರ್ಯಕರ್ತರು ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು.
Last Updated 27 ಡಿಸೆಂಬರ್ 2025, 5:36 IST
ಮಂಡ್ಯ | 'ಜಿ ರಾಮ್‌ ಜಿ’ ವಿರೋಧಿಸಿ ಗೋ ಬ್ಯಾಕ್‌ ಚಳವಳಿ

ಮದ್ದೂರು ನಗರಸಭೆಯಿಂದ ಗೆಜ್ಜಲಗೆರೆ ಕೈಬಿಡಲು ಮನವಿ

ಅನಿರ್ದಿಷ್ಟಾವಧಿ ಪ್ರತಿಭಟನೆ: ಮಾಜಿ ಸಚಿವರಾದ ಡಿ. ಸಿ ತಮ್ಮಣ್ಣ, ಅಶ್ವಥ್ ನಾರಾಯಣ್ ಬೆಂಬಲ
Last Updated 27 ಡಿಸೆಂಬರ್ 2025, 5:34 IST
ಮದ್ದೂರು ನಗರಸಭೆಯಿಂದ ಗೆಜ್ಜಲಗೆರೆ ಕೈಬಿಡಲು ಮನವಿ

KRS: ತಮಿಳುನಾಡು ವ್ಯಕ್ತಿಗೆ ಚಿನ್ನದ ಬ್ರಾಸ್‌ಲೆಟ್‌ ಹಿಂದಿರುಗಿಸಿದ KSISF ಎಎಸ್‌ಐ

Gold Bracelet Returned: ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ತಾಲ್ಲೂಕಿನ ಕೆಆರ್‌ಎಸ್‌ ಬೃಂದಾವನಕ್ಕೆ ಪ್ರವಾಸಕ್ಕೆ ಬಂದು ಚಿನ್ನದ ಬ್ರಾಸ್‌ಲೆಟ್‌ ಕಳೆದುಕೊಂಡಿದ್ದ ತಮಿಳುನಾಡಿನ ವ್ಯಕ್ತಿಗೆ ಕೈಗಾರಿಕಾ ಭದ್ರತಾ ಪಡೆಯ ಎಎಸ್‌ಐ ಬ್ರಾಸ್‌ಲೆಟ್‌ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ
Last Updated 26 ಡಿಸೆಂಬರ್ 2025, 13:46 IST
KRS: ತಮಿಳುನಾಡು ವ್ಯಕ್ತಿಗೆ ಚಿನ್ನದ ಬ್ರಾಸ್‌ಲೆಟ್‌ ಹಿಂದಿರುಗಿಸಿದ KSISF ಎಎಸ್‌ಐ

ಮಂಡ್ಯ | ಮನುಸ್ಮೃತಿ ಪ್ರತಿ ಸುಟ್ಟು ಆಕ್ರೋಶ: ವಿವಿಧ ಸಂಘಟನೆಗಳ ಮುಖಂಡರು ಭಾಗಿ

Dalit Protest Mandya: ‘ಮನುವಾದ ತೊಲಗಲಿ ಸಂವಿಧಾನ ಉಳಿಯಲಿ’ ಎಂಬ ಘೋಷಣೆಯೊಂದಿಗೆ ಮನುಸ್ಮೃತಿ ಪ್ರತಿಗಳನ್ನು ದಲಿತ ಸಂಘರ್ಷ ಸಮಿತಿ, ಕರ್ನಾಟಕ ಜನಶಕ್ತಿ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ನಗರದಲ್ಲಿ ಗುರುವಾರ ಸುಟ್ಟು ಹಾಕಿ ಮನುಸ್ಮೃತಿ ವಿರೋಧಿ ದಿನ ಆಚರಿಸಿದರು.
Last Updated 26 ಡಿಸೆಂಬರ್ 2025, 5:12 IST
ಮಂಡ್ಯ | ಮನುಸ್ಮೃತಿ ಪ್ರತಿ ಸುಟ್ಟು ಆಕ್ರೋಶ: ವಿವಿಧ ಸಂಘಟನೆಗಳ ಮುಖಂಡರು ಭಾಗಿ
ADVERTISEMENT

ಮಂಡ್ಯ: ‘ಕುವೆಂಪು ಜನ್ಮೋತ್ಸವ’ ಕಾರ್ಯಕ್ರಮ ಇಂದಿನಿಂದ

Kuvempu Birth Anniversary: ಮಂಡ್ಯ: ಕರ್ನಾಟಕ ಸಂಘದ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ 121ನೇ ಜನ್ಮದಿನದ ಅಂಗವಾಗಿ ನಗರದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಡಿಸೆಂಬರ್ 28ರಂದು ಮಧ್ಯಾಹ್ನ2.30ಕ್ಕೆ ವಿವಿಧ ಸಾಂಸ್ಕೃತಿಕ ಸಂಸ್ಥೆಗಳ ಸಹಯೋಗದಲ್ಲಿ ‘ಕುವೆಂಪು ಜನ್ಮೋತ್ಸವ’
Last Updated 26 ಡಿಸೆಂಬರ್ 2025, 5:11 IST
ಮಂಡ್ಯ: ‘ಕುವೆಂಪು ಜನ್ಮೋತ್ಸವ’ ಕಾರ್ಯಕ್ರಮ ಇಂದಿನಿಂದ

ಕೆ.ಆರ್.ಪೇಟೆ: ಪಂಪಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಕೈಬಿಡಲು ಆಗ್ರಹ

Electricity News: ಕೆ.ಆರ್.ಪೇಟೆ ತಾಲ್ಲೂಕಿನ ಮಡುವಿನಕೋಡಿ ಗ್ರಾಮದಲ್ಲಿ 66/11 ಕೆ.ವಿ. [cite_start]ಸಾಮರ್ಥ್ಯದ ವಿದ್ಯುತ್ ವಿತರಣಾ ಕೇಂದ್ರವನ್ನು ಲೋಕಾರ್ಪಣೆ ಮಾಡಿದ ಶಾಸಕ ಎಚ್.ಟಿ.ಮಂಜು, ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆಯನ್ನು ಕೈಬಿಡುವಂತೆ ಒತ್ತಾಯಿಸಿದರು. [cite: 1]
Last Updated 26 ಡಿಸೆಂಬರ್ 2025, 5:09 IST
ಕೆ.ಆರ್.ಪೇಟೆ: ಪಂಪಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಕೈಬಿಡಲು ಆಗ್ರಹ

ಶ್ರೀರಂಗಪಟ್ಟಣ: ಬಸ್‌ ಇಳಿಯುವಾಗ ಮಹಿಳೆಯ ಚಿನ್ನದ ಸರ ಕತ್ತರಿಸಿದ್ದ ಮಹಿಳೆ ಬಂಧನ

Crime News: ಶ್ರೀರಂಗಪಟ್ಟಣದ ಬಸ್ ನಿಲ್ದಾಣದಲ್ಲಿ ಬಸ್ ಇಳಿಯುವಾಗ ಮಹಿಳೆಯ ಚಿನ್ನದ ಸರ ಕತ್ತರಿಸಿದ್ದ ಆಂಧ್ರಪ್ರದೇಶದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತಳಿಂದ 70 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
Last Updated 26 ಡಿಸೆಂಬರ್ 2025, 5:08 IST
ಶ್ರೀರಂಗಪಟ್ಟಣ: ಬಸ್‌ ಇಳಿಯುವಾಗ ಮಹಿಳೆಯ ಚಿನ್ನದ ಸರ ಕತ್ತರಿಸಿದ್ದ ಮಹಿಳೆ ಬಂಧನ
ADVERTISEMENT
ADVERTISEMENT
ADVERTISEMENT