ಬೇಜವಾಬ್ದಾರಿ ಶಿಕ್ಷಕರ ವಿರುದ್ಧ ಕ್ರಮಕೈಗೊಳ್ಳಿ ; ಸಚಿವ ಚಲುವರಾಯಸ್ವಾಮಿ ಸೂಚನೆ
Mandya News: ಮಂಡ್ಯ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಶಿಕ್ಷಕರ ಗೈರುಹಾಜರಿ, ಜಲಜೀವನ್ ಮಿಷನ್ ವಿಳಂಬ ಹಾಗೂ ಲಂಚದ ಆರೋಪಗಳ ಕುರಿತ ಸಂಪೂರ್ಣ ವರದಿ ಇಲ್ಲಿದೆ.Last Updated 31 ಡಿಸೆಂಬರ್ 2025, 6:02 IST