ಶನಿವಾರ, 6 ಡಿಸೆಂಬರ್ 2025
×
ADVERTISEMENT

ಮಂಡ್ಯ

ADVERTISEMENT

ಹೇಳಿಕೆಗೆ ಸೀಮಿತವಾದ ಉಪಲೋಕಾಯುಕ್ತರು: ಎಚ್‌.ಡಿ. ಕುಮಾರಸ್ವಾಮಿ ಟೀಕೆ

HD Kumaraswamy on Lokayukta: ಸರ್ಕಾರದಲ್ಲಿ ಭ್ರಷ್ಟಾಚಾರದ ಆರೋಪಗಳ ನಡುವೆಯೇ ಉಪ ಲೋಕಾಯುಕ್ತರು ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿದ್ದಾರೆ ಎಂದು ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದರು. ಅವರ ಕ್ರಿಯಾಶೀಲತೆಯ ಬಗ್ಗೆ ಪ್ರಶ್ನೆ ಎತ್ತಿದರು.
Last Updated 6 ಡಿಸೆಂಬರ್ 2025, 12:58 IST
ಹೇಳಿಕೆಗೆ ಸೀಮಿತವಾದ ಉಪಲೋಕಾಯುಕ್ತರು: ಎಚ್‌.ಡಿ. ಕುಮಾರಸ್ವಾಮಿ ಟೀಕೆ

ಮನುವಾದಕ್ಕೂ ಭಗವದ್ಗೀತೆಗೂ ಏನು ಸಂಬಂಧ: ಸಿದ್ದರಾಮಯ್ಯಗೆ ಕುಮಾರಸ್ವಾಮಿ ಪ್ರಶ್ನೆ

Kumaraswamy Counterattack: ಭಗವದ್ಗೀತೆಯನ್ನು ಪಾಠ್ಯಕ್ರಮದಲ್ಲಿ ಸೇರಿಸುವುದನ್ನು ಮನುವಾದಕ್ಕೆ ಹೋಲಿಸಿದ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಮಕ್ಕಳಿಗೆ ಏನು ಬೋಧಿಸಬೇಕು ಎಂಬ ಪ್ರಶ್ನೆ ಉತ್ಥಾಪಿಸಿದ್ದಾರೆ.
Last Updated 6 ಡಿಸೆಂಬರ್ 2025, 12:51 IST
ಮನುವಾದಕ್ಕೂ ಭಗವದ್ಗೀತೆಗೂ ಏನು ಸಂಬಂಧ: ಸಿದ್ದರಾಮಯ್ಯಗೆ ಕುಮಾರಸ್ವಾಮಿ ಪ್ರಶ್ನೆ

ಮೈಶುಗರ್ ಶಾಲೆಯ ಶಿಕ್ಷಕರ ವೇತನ ಪಾವತಿಗೆ ₹20 ಲಕ್ಷ ನೀಡಿದ ಎಚ್‌.ಡಿ ಕುಮಾರಸ್ವಾಮಿ

Kumaraswamy Support: ಮಂಡ್ಯದ ಮೈಷುಗರ್ ಶಾಲೆಯ ಶಿಕ್ಷಕರ ವೇತನ ಪಾವತಿಗೆ ₹19.94 ಲಕ್ಷ ದಾನ ನೀಡಿದ ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಶಾಲೆಯ ಅಭಿವೃದ್ಧಿಗೆ ಸಹಾಯ ನೀಡುವ ಭರವಸೆ ನೀಡಿದರು.
Last Updated 6 ಡಿಸೆಂಬರ್ 2025, 9:50 IST
ಮೈಶುಗರ್ ಶಾಲೆಯ ಶಿಕ್ಷಕರ ವೇತನ ಪಾವತಿಗೆ ₹20 ಲಕ್ಷ ನೀಡಿದ ಎಚ್‌.ಡಿ ಕುಮಾರಸ್ವಾಮಿ

ರೋಗನಿರೋಧಕ ಭತ್ತದ ತಳಿಗೆ ಆದ್ಯತೆ: ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ

ವಿ.ಸಿ.ಫಾರಂನಲ್ಲಿ ಅನಾವರಣಗೊಂಡ ಕೃಷಿ ಲೋಕ: ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿಕೆ
Last Updated 6 ಡಿಸೆಂಬರ್ 2025, 5:57 IST
ರೋಗನಿರೋಧಕ ಭತ್ತದ ತಳಿಗೆ ಆದ್ಯತೆ: ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ

ಮಕ್ಕಳಿಗೆ ಯೋಗಾಭ್ಯಾಸ ಬೆಳೆಸಿ: ಪಂಪಶ್ರೀ

Children Yoga Initiative: ಮಂಡ್ಯದಲ್ಲಿ ಕಾಯಕಯೋಗಿ ಫೌಂಡೇಷನ್ ನಡೆಸಿದ ದಾಸೋಹ ಹುಣ್ಣಿಮೆ ಕಾರ್ಯಕ್ರಮದಲ್ಲಿ ಪಂಪಶ್ರೀ ಅವರು ಮಕ್ಕಳಲ್ಲಿ ಯೋಗ, ಧ್ಯಾನ ಹಾಗೂ ಆತ್ಮವಿಶ್ವಾಸ ಬೆಳೆಸುವುದು ಅಗತ್ಯವೆಂದು ಹೇಳಿದರು.
Last Updated 6 ಡಿಸೆಂಬರ್ 2025, 5:50 IST
ಮಕ್ಕಳಿಗೆ ಯೋಗಾಭ್ಯಾಸ ಬೆಳೆಸಿ: ಪಂಪಶ್ರೀ

ಕೃಷಿ ಮೇಳ: ಹಳ್ಳಿಕಾರ್‌ ಜೋಡೆತ್ತಿಗೆ ₹19 ಲಕ್ಷ, ಜಫರಾಬಾದಿ ಎಮ್ಮೆಗೆ ₹5 ಲಕ್ಷ!

ಹಳ್ಳಿಕಾರ್‌ ಜೋಡೆತ್ತಿಗೆ ₹19 ಲಕ್ಷ, ಗುಜರಾತಿನ ಜಫರಾಬಾದಿ ಎಮ್ಮೆಗೆ ₹5 ಲಕ್ಷ!
Last Updated 6 ಡಿಸೆಂಬರ್ 2025, 5:45 IST
ಕೃಷಿ ಮೇಳ: ಹಳ್ಳಿಕಾರ್‌ ಜೋಡೆತ್ತಿಗೆ ₹19 ಲಕ್ಷ, ಜಫರಾಬಾದಿ ಎಮ್ಮೆಗೆ ₹5 ಲಕ್ಷ!

ಮೇಲುಕೋಟೆ ದೇವಸ್ಥಾನದಲ್ಲಿ ಅದ್ದೂರಿ ವಿಷ್ಣುದೀಪೋತ್ಸವ

ಚೆಲುವರಾಯಸ್ವಾಮಿ ದೇವಸ್ಥಾನದಲ್ಲಿ ಬೆಳಗಿದ ಪಾತಾಳಾಂಕಣದಲ್ಲಿಡಲಾಗಿದ್ದ ನೂರಾರು ಹಣತೆಗಳು
Last Updated 6 ಡಿಸೆಂಬರ್ 2025, 5:40 IST
ಮೇಲುಕೋಟೆ ದೇವಸ್ಥಾನದಲ್ಲಿ ಅದ್ದೂರಿ ವಿಷ್ಣುದೀಪೋತ್ಸವ
ADVERTISEMENT

ಮಹಿಳೆಯರು ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಸಚಿವ ಎನ್‌.ಚಲುವರಾಯಸ್ವಾಮಿ

ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಸಲಹೆ
Last Updated 6 ಡಿಸೆಂಬರ್ 2025, 5:26 IST
ಮಹಿಳೆಯರು ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಸಚಿವ ಎನ್‌.ಚಲುವರಾಯಸ್ವಾಮಿ

ವಿಳಂಬ ಧೋರಣೆ ಸಹಿಸುವುದಿಲ್ಲ: ಶಾಸಕ ರಮೇಶ ಬಂಡಿಸಿದ್ದೇಗೌಡ ಎಚ್ಚರಿಕೆ

ಶಾಸಕ ರಮೇಶ ಬಂಡಿಸಿದ್ದೇಗೌಡ ಎಚ್ಚರಿಕೆ
Last Updated 6 ಡಿಸೆಂಬರ್ 2025, 5:25 IST
ವಿಳಂಬ ಧೋರಣೆ ಸಹಿಸುವುದಿಲ್ಲ: ಶಾಸಕ ರಮೇಶ ಬಂಡಿಸಿದ್ದೇಗೌಡ ಎಚ್ಚರಿಕೆ

ಮಂಡ್ಯದ ವಿ.ಸಿ.ಫಾರಂನಲ್ಲಿ ಕೃಷಿ ಮೇಳ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಕೆ.ಎಸ್‌. ಪುಟ್ಟಣ್ಣಯ್ಯ ಅಧ್ಯಯನ ಕೇಂದ್ರ ಸ್ಥಾಪನೆ: ಸಿಎಂ ಭರವಸೆ
Last Updated 5 ಡಿಸೆಂಬರ್ 2025, 12:49 IST
ಮಂಡ್ಯದ ವಿ.ಸಿ.ಫಾರಂನಲ್ಲಿ ಕೃಷಿ ಮೇಳ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT