ಗುರುವಾರ, 20 ನವೆಂಬರ್ 2025
×
ADVERTISEMENT

ಮಂಡ್ಯ

ADVERTISEMENT

ಮಕ್ಕಳು ಕಡೆಗಣಿಸಿದರೆ ಜೀವನಾಂಶಕ್ಕೆ ಅರ್ಜಿ ಸಲ್ಲಿಸಬಹುದು: ನ್ಯಾ. ಎಂ. ಮಹೇಂದ್ರ

ಹಿರಿಯ ನಾಗರಿಕರಿಗೆ ಕಾನೂನು ಸೌಲಭ್ಯಗಳ ಅರಿವು
Last Updated 20 ನವೆಂಬರ್ 2025, 4:53 IST
ಮಕ್ಕಳು ಕಡೆಗಣಿಸಿದರೆ ಜೀವನಾಂಶಕ್ಕೆ ಅರ್ಜಿ ಸಲ್ಲಿಸಬಹುದು: ನ್ಯಾ. ಎಂ. ಮಹೇಂದ್ರ

ಮಳವಳ್ಳಿ: ₹17 ಕೋಟಿ ‘ಸಿಎಸ್‌ಆರ್‌’ ಅನುದಾನ; 100 ಶಾಲೆಗಳಿಗೆ ಕಾಯಕಲ್ಪ

Malavalli School Development: ಮಳವಳ್ಳಿಯಲ್ಲಿ ಸಿಎಸ್ಆರ್ ನಿಧಿಯಿಂದ ₹17 ಕೋಟಿಗೂ ಅಧಿಕ ಅನುದಾನ ಬಂದಿದ್ದು, 100ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ, ಡಿಜಿಟಲ್ ಪರಿಕರ, ಲ್ಯಾಬ್ ಸೌಲಭ್ಯಗಳನ್ನು ಒದಗಿಸಲು ಪ್ರಗತಿ ಕಾರ್ಯ ನಡೆಯುತ್ತಿದೆ.
Last Updated 20 ನವೆಂಬರ್ 2025, 4:53 IST
ಮಳವಳ್ಳಿ: ₹17 ಕೋಟಿ ‘ಸಿಎಸ್‌ಆರ್‌’ ಅನುದಾನ; 100 ಶಾಲೆಗಳಿಗೆ ಕಾಯಕಲ್ಪ

ಮಂಡ್ಯ: ಈ ಬಾರಿ 3 ದಿನ ‘ಕೃಷಿ ಮೇಳ’

ಡಿಸೆಂಬರ್‌ 5ರಿಂದ 7ರವರೆಗೆ ವಿ.ಸಿ.ಫಾರಂನಲ್ಲಿ ಕೃಷಿ ಲೋಕ ಅನಾವರಣ
Last Updated 20 ನವೆಂಬರ್ 2025, 4:53 IST
ಮಂಡ್ಯ: ಈ ಬಾರಿ 3 ದಿನ ‘ಕೃಷಿ ಮೇಳ’

ಮಂಡ್ಯ | ರಿಗ್‌ಬೋರ್‌ನಿಂದ ಭೂಮಿ ಕಂಪನ: ಗಣಿಗಾರಿಕೆಯಿಂದ ನಾಲಾ ಸುರಂಗಕ್ಕೆ ಅಪಾಯ

ರೈತ, ದಲಿತ ಸಂಘಟನೆಗಳಿಂದ ಪ್ರತಿಭಟನೆ
Last Updated 20 ನವೆಂಬರ್ 2025, 4:53 IST
ಮಂಡ್ಯ | ರಿಗ್‌ಬೋರ್‌ನಿಂದ ಭೂಮಿ ಕಂಪನ: ಗಣಿಗಾರಿಕೆಯಿಂದ ನಾಲಾ ಸುರಂಗಕ್ಕೆ ಅಪಾಯ

ಮಂಡ್ಯ: ಕಾರೆಮೆಳೆ ಸಿಂಗಮ್ಮ ಜಾತ್ರೋತ್ಸವ

Devotee Gathering: ಕಿಕ್ಕೇರಿ ಹೋಬಳಿಯ ಊಗಿನಹಳ್ಳಿಯಲ್ಲಿ ಕಾರ್ತೀಕ ಮಾಸದ ನಂತರ ನಡೆದ ಕಾರೆಮೆಳೆ ಸಿಂಗಮ್ಮನ ಜಾತ್ರೆಯಲ್ಲಿ ರೈತಾಪಿ ಜನತೆ ಜಾನುವಾರುಗಳೊಂದಿಗೆ ಭಾಗವಹಿಸಿ ರೋಗರಹಿತ ಜೀವನಕ್ಕಾಗಿ ಪ್ರಾರ್ಥಿಸಿದರು.
Last Updated 19 ನವೆಂಬರ್ 2025, 4:33 IST
 ಮಂಡ್ಯ: ಕಾರೆಮೆಳೆ ಸಿಂಗಮ್ಮ ಜಾತ್ರೋತ್ಸವ

ಪಾಲಹಳ್ಳಿಯಲ್ಲಿ ಶಂಭುಲಿಂಗೇಶ್ವರ ದೇವರ ಕೊಂಡೋತ್ಸವ

Devotional Celebration: ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿಯಲ್ಲಿ ಶ್ರದ್ಧಾ ಭಕ್ತಿಯಿಂದ ಶಂಭುಲಿಂಗೇಶ್ವರ ದೇವರ ಕೊಂಡೋತ್ಸವ ಜರುಗಿದ್ದು, ಕೆಂಡದ ಮೇಲೆ ನಡೆಯುವ ಹರಕೆ, ಮೆರವಣಿಗೆ ಹಾಗೂ ಹಾರ ಸಮರ್ಪಣೆ ಗಮನಸೆಳೆದವು.
Last Updated 19 ನವೆಂಬರ್ 2025, 4:30 IST
ಪಾಲಹಳ್ಳಿಯಲ್ಲಿ ಶಂಭುಲಿಂಗೇಶ್ವರ ದೇವರ ಕೊಂಡೋತ್ಸವ

ಅರ್ಹರ ಪಡಿತರ ಚೀಟಿ ರದ್ದುಗೊಳಿಸಬೇಡಿ: ಅಧಿಕಾರಿಗಳಿಗೆ ಸೂಚನೆ

ಕೆಡಿಪಿ ಸಭೆ: ಕಳಪೆ ಪಶು ಆಹಾರ ಮಾರಾಟದಿಂದ ಜಾನುವಾರುಗಳ ಸಾವು– ಆರೋಪ
Last Updated 19 ನವೆಂಬರ್ 2025, 4:26 IST
ಅರ್ಹರ ಪಡಿತರ ಚೀಟಿ ರದ್ದುಗೊಳಿಸಬೇಡಿ: ಅಧಿಕಾರಿಗಳಿಗೆ ಸೂಚನೆ
ADVERTISEMENT

ಮಂಡ್ಯ | ಬೀದಿ ನಾಯಿಗಳ ಹಾವಳಿ ನಿಯಂತ್ರಿಸಿ: ಜಿಲ್ಲಾಧಿಕಾರಿ

ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ, ರೇಬಿಸಿ ಲಸಿಕೆ ಕಾರ್ಯಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಕುಮಾರ
Last Updated 19 ನವೆಂಬರ್ 2025, 4:23 IST
ಮಂಡ್ಯ | ಬೀದಿ ನಾಯಿಗಳ ಹಾವಳಿ ನಿಯಂತ್ರಿಸಿ: ಜಿಲ್ಲಾಧಿಕಾರಿ

ಮಂಡ್ಯ | ಭೂ ಪರಿಹಾರ ವಿಳಂಬ: ಕಾವೇರಿ ನೀರಾವರಿ ನಿಗಮದ ಕಚೇರಿ ಜಪ್ತಿ

Farmer Rights: ಮದ್ದೂರು ತಾಲ್ಲೂಕಿನ ರೈತ ಜವರೇಗೌಡ ಅವರಿಗೆ ಭೂ ಪರಿಹಾರ ನೀಡದ ಕಾರಣ ಮಂಗಳವಾರ ಕಾವೇರಿ ನೀರಾವರಿ ನಿಗಮದ ಕಚೇರಿಯ ಸಂಪತ್ತು ನ್ಯಾಯಾಲಯದ ಆದೇಶದಂತೆ ಜಪ್ತಿ ಮಾಡಲಾಯಿತು.
Last Updated 19 ನವೆಂಬರ್ 2025, 4:14 IST
ಮಂಡ್ಯ | ಭೂ ಪರಿಹಾರ ವಿಳಂಬ: ಕಾವೇರಿ ನೀರಾವರಿ ನಿಗಮದ ಕಚೇರಿ ಜಪ್ತಿ

VIDEO | ಮಳವಳ್ಳಿ: 60 ಅಡಿ ಆಳದ ಕಾಲುವೆಗೆ ಬಿದ್ದಿದ್ದ ಕಾಡಾನೆಯ ರಕ್ಷಣೆ

Wild Elephant Resue: ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ (ಬ್ಲಫ್) ಬಳಿಯ ‘ಪಯನಿಯರ್‌ ಜೆನ್ಕೋ ಲಿಮಿಟೆಡ್ ವಿದ್ಯುತ್ ಉತ್ಪಾದನಾ ಕೇಂದ್ರ’ದ 60 ಅಡಿ ಆಳದ ಕಾಲುವೆಗೆ ಬಿದ್ದಿದ್ದ ಕಾಡಾನೆಯನ್ನು ಮಂಗಳವಾರ ನಾಲ್ಕು ಗಂಟೆ ಕಾರ್ಯಾಚರಣೆ ನಡೆಸಿ, ಯಶಸ್ವಿಯಾಗಿ ಮೇಲೆ ತರಲಾಯಿತು.
Last Updated 18 ನವೆಂಬರ್ 2025, 14:26 IST
VIDEO | ಮಳವಳ್ಳಿ: 60 ಅಡಿ ಆಳದ ಕಾಲುವೆಗೆ ಬಿದ್ದಿದ್ದ ಕಾಡಾನೆಯ ರಕ್ಷಣೆ
ADVERTISEMENT
ADVERTISEMENT
ADVERTISEMENT