ಮಂಗಳವಾರ, 3 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮಂಡ್ಯ

ADVERTISEMENT

ಮದ್ದೂರು: ಹೆಮ್ಮನಹಳ್ಳಿ ಚೌಡೇಶ್ವರಿ ಜಾತ್ರಾ ಮಹೋತ್ಸವ 5ರಿಂದ

Chowdeshwari Jatre Maddur: ಮದ್ದೂರು ತಾಲ್ಲೂಕಿನ ಹೆಮ್ಮನಹಳ್ಳಿ ಚೌಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವವು ಮಾರ್ಚ್ 5 ಮತ್ತು 6ರಂದು ನಡೆಯಲಿದೆ. ಕೊಂಡೋತ್ಸವ, ಬಂಡಿ ಉತ್ಸವ ಹಾಗೂ ಮಹಾ ರಥೋತ್ಸವದ ಸಂಪೂರ್ಣ ವಿವರ ಇಲ್ಲಿದೆ.
Last Updated 3 ಮಾರ್ಚ್ 2026, 5:48 IST
ಮದ್ದೂರು: ಹೆಮ್ಮನಹಳ್ಳಿ ಚೌಡೇಶ್ವರಿ ಜಾತ್ರಾ ಮಹೋತ್ಸವ 5ರಿಂದ

ದೇಶದ ಮೊದಲ ಡಿಜಿಟಲ್‌ ಜನಗಣತಿ: ಮಂಡ್ಯ ಜಿಲ್ಲಾಧಿಕಾರಿ

Digital Census 2026: ಸ್ವಾತಂತ್ರ್ಯ ನಂತರದ 8ನೇ ಜನಗಣತಿ ಈ ಬಾರಿ ಡಿಜಿಟಲ್ ರೂಪದಲ್ಲಿ ನಡೆಯಲಿದ್ದು, ಮಂಡ್ಯ ಜಿಲ್ಲಾಧಿಕಾರಿ ಕುಮಾರ ಅವರು ಅಧಿಕಾರಿಗಳಿಗೆ ತರಬೇತಿ ನೀಡಿದರು. ಮೊದಲ ಹಂತದ ಗಣತಿ 2026ರ ಏಪ್ರಿಲ್‌ನಿಂದ ಆರಂಭವಾಗಲಿದೆ.
Last Updated 3 ಮಾರ್ಚ್ 2026, 5:47 IST
ದೇಶದ ಮೊದಲ ಡಿಜಿಟಲ್‌ ಜನಗಣತಿ: ಮಂಡ್ಯ ಜಿಲ್ಲಾಧಿಕಾರಿ

ಕೇಂದ್ರ ಸಚಿವರಾಗಿ ಎಚ್‌ಡಿಕೆ ಸಾಧನೆಯೇನು: ಶಾಸಕ ಕೆ.ಎಂ.ಉದಯ ಪ್ರಶ್ನೆ

Maddur Politics: ಮದ್ದೂರು ಶಾಸಕ ಕೆ.ಎಂ. ಉದಯ ಅವರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಶಾಸಕ ಡಿ.ಸಿ. ತಮ್ಮಣ್ಣ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೇಕೆದಾಟು ಯೋಜನೆ ಮತ್ತು ಅಭಿವೃದ್ಧಿ ವಿಚಾರವಾಗಿ ಪ್ರಶ್ನೆ ಮಾಡಿದ್ದಾರೆ.
Last Updated 3 ಮಾರ್ಚ್ 2026, 5:47 IST
ಕೇಂದ್ರ ಸಚಿವರಾಗಿ ಎಚ್‌ಡಿಕೆ ಸಾಧನೆಯೇನು: ಶಾಸಕ ಕೆ.ಎಂ.ಉದಯ ಪ್ರಶ್ನೆ

ಕಾರ್ಕಹಳ್ಳಿಯಲ್ಲಿ ಬಸವೇಶ್ವರ ಸ್ವಾಮಿ: ಕೊಂಡೋತ್ಸವ ಇಂದು, ರಥೋತ್ಸವ ನಾಳೆ

Karkahalli Festival: ಭಾರತೀನಗರ: ಸಮೀಪದ ಕಾರ್ಕಹಳ್ಳಿ ಬಸವೇಶ್ವರ ಜಾತ್ರಾ ಮಹೋತ್ಸದ ಅಂಗವಾಗಿ ಮಾರ್ಚ್ 4ರಂದು ಬುಧವಾರ ರಥೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪ್ರಾಣಿ ಬಲಿ ಮತ್ತು ಮಾಂಸ ಮಾರಾಟ ನಿಷೇಧಿಸಲಾಗಿದೆ.
Last Updated 3 ಮಾರ್ಚ್ 2026, 5:44 IST
ಕಾರ್ಕಹಳ್ಳಿಯಲ್ಲಿ ಬಸವೇಶ್ವರ ಸ್ವಾಮಿ: ಕೊಂಡೋತ್ಸವ ಇಂದು, ರಥೋತ್ಸವ ನಾಳೆ

ಮದ್ದೂರು ನಗರಸಭೆಗೆ 4 ಗ್ರಾಮ ಸೇರ್ಪಡೆ ಕೈಬಿಡಿ: ಸಿಎಂಗೆ ಎಚ್‌ಡಿಕೆ ಪತ್ರ

H D Kumaraswamy Letter: ಮಂಡ್ಯ: ‘ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ, ಸೋಮನಹಳ್ಳಿ –ಈ ನಾಲ್ಕು ಗ್ರಾಮಗಳನ್ನು ಸ್ಥಳೀಯರ ಆಶಯಗಳಿಗೆ ವಿರುದ್ಧವಾಗಿ ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರಿಸಲಾಗಿದೆ. ಕೂಡಲೇ ರಾಜ್ಯ ಸರ್ಕಾರ ಈ ನಿರ್ಧಾರವನ್ನು ಕೈಬಿಡಬೇಕು’
Last Updated 3 ಮಾರ್ಚ್ 2026, 5:43 IST
ಮದ್ದೂರು ನಗರಸಭೆಗೆ 4 ಗ್ರಾಮ ಸೇರ್ಪಡೆ ಕೈಬಿಡಿ: ಸಿಎಂಗೆ ಎಚ್‌ಡಿಕೆ ಪತ್ರ

ಮಾರ್ಚ್‌ 8ರಂದು ‘ರನ್‌ ಫಾರ್‌ ಮಂಡ್ಯ’

Mandya Marathon: ಮಂಡ್ಯ: ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸಲು ಹಾಗೂ ಫಿಟ್‌ನೆಸ್ ಉತ್ತೇಜಿಸಲು ಮಾರ್ಚ್ 8ರಂದು ನಗರದ ಜಿಲ್ಲಾ ಕ್ರೀಡಾಂಗಣದಿಂದ ‘ನಮ್ಮ ನಡೆ ಸ್ವಚ್ಛತೆಯ ಕಡೆ- ರನ್ ಫಾರ್ ಮಂಡ್ಯ’ ಮ್ಯಾರಥಾನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Last Updated 3 ಮಾರ್ಚ್ 2026, 5:42 IST
ಮಾರ್ಚ್‌ 8ರಂದು ‘ರನ್‌ ಫಾರ್‌ ಮಂಡ್ಯ’

ಮಂಡ್ಯ | ಮಿಮ್ಸ್‌ನಲ್ಲಿ ಭ್ರಷ್ಟಾಚಾರ ಆರೋಪ: ಧರಣಿ

Mandya Hospital Protest: ಮಂಡ್ಯ: ಮಿಮ್ಸ್‌ನಲ್ಲಿ ಭ್ರಷ್ಟಾಚಾರ, ಅವ್ಯವಸ್ಥೆ, ಅಧಿಕಾರ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
Last Updated 3 ಮಾರ್ಚ್ 2026, 5:41 IST
ಮಂಡ್ಯ | ಮಿಮ್ಸ್‌ನಲ್ಲಿ ಭ್ರಷ್ಟಾಚಾರ ಆರೋಪ: ಧರಣಿ
ADVERTISEMENT

ಚುಂಚಶ್ರೀ ಜ್ವಾಲಾಪೀಠಾರೋಹಣ: ಮೆರವಣಿಗೆಯಲ್ಲಿ ಶ್ರೀಮಠದ ವಟುಗಳ ವೇದ ಘೋಷಗಳ ಝೇಂಕಾರ

Nirmalanandanatha Swamiji: ಆದಿಚುಂಚನಗಿರಿಯಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಭಾನುವಾರ ರಾತ್ರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರ ಜ್ವಾಲಾಪೀಠಾರೋಹಣ ಮತ್ತು ಸಿದ್ಧಸಿಂಹಾಸನ ಪೂಜೆ ಅಪಾರ ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯಿತು.
Last Updated 3 ಮಾರ್ಚ್ 2026, 3:18 IST
ಚುಂಚಶ್ರೀ ಜ್ವಾಲಾಪೀಠಾರೋಹಣ: ಮೆರವಣಿಗೆಯಲ್ಲಿ ಶ್ರೀಮಠದ ವಟುಗಳ ವೇದ ಘೋಷಗಳ ಝೇಂಕಾರ

ಆದಿಚುಂಚನಗಿರಿ ಸರ್ವಧರ್ಮ ಸಮ್ಮೇಳನ | ಒಳಿತು ಬಯಸುವುದೇ ನಿಜವಾದ ಧರ್ಮ: ಸಿದ್ದೀಖ್

Interfaith Meet: ಪ್ರತಿಯೊಬ್ಬರಿಗೂ ಒಳಿತು ಬಯಸುವುದೇ ನಿಜವಾದ ಧರ್ಮ. ಪ್ರತಿ ಧರ್ಮದವರು ಅವರವರ ಧರ್ಮವನ್ನು ಪಾಲಿಸಿದಾಗ ಶಾಂತಿ ಸಾಧ್ಯ ಎಂದು ಮಂಗಳೂರಿನ ರಾಜ್ಯ ಸುನ್ನಿ ಯುವಜನ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬೂಬಕರ್ ಸಿದ್ದೀಖ್ ಮೊಂಟುಗೋಳಿ ಹೇಳಿದರು.
Last Updated 2 ಮಾರ್ಚ್ 2026, 16:42 IST
ಆದಿಚುಂಚನಗಿರಿ ಸರ್ವಧರ್ಮ ಸಮ್ಮೇಳನ | ಒಳಿತು ಬಯಸುವುದೇ ನಿಜವಾದ ಧರ್ಮ: ಸಿದ್ದೀಖ್

ಪೊಲೀಸ್‌ ವರ್ಗಾವಣೆಯಲ್ಲಿ ಭ್ರಷ್ಟಾಚಾರ ಆರೋಪ: ಪಾರದರ್ಶಕ ವರ್ಗಾವಣೆಗೆ DGPಗೆ ಪತ್ರ

Corruption in Police Transfer: ಮಂಡ್ಯ ಲೋಕಾಯುಕ್ತ ಇನ್‌ಸ್ಪೆಕ್ಟರ್‌ ಬ್ಯಾಟರಾಯಗೌಡ ಅವರು ಪೊಲೀಸ್‌ ವರ್ಗಾವಣೆಯಲ್ಲಿನ ಭ್ರಷ್ಟಾಚಾರ ತಡೆಗೆ ಡಿಜಿಟಲ್‌ ಕೌನ್ಸೆಲಿಂಗ್‌ ಜಾರಿಗೆ ತರುವಂತೆ ಡಿಜಿಪಿಯವರಿಗೆ ಪತ್ರ ಬರೆದಿದ್ದಾರೆ.
Last Updated 2 ಮಾರ್ಚ್ 2026, 15:54 IST
ಪೊಲೀಸ್‌ ವರ್ಗಾವಣೆಯಲ್ಲಿ ಭ್ರಷ್ಟಾಚಾರ ಆರೋಪ: ಪಾರದರ್ಶಕ ವರ್ಗಾವಣೆಗೆ DGPಗೆ ಪತ್ರ
ADVERTISEMENT
ADVERTISEMENT
ADVERTISEMENT