ಭಾನುವಾರ, 28 ಡಿಸೆಂಬರ್ 2025
×
ADVERTISEMENT

ಮಂಡ್ಯ

ADVERTISEMENT

ವಾರ್ಷಿಕ ಹಿನ್ನೋಟ–2025 | ಮಂಡ್ಯ: ಅಳುವ ಕಡಲೊಳು ನಗೆಯ ಹಾಯಿದೋಣಿ

ಹೆಮ್ಮೆ, ಸಂಭ್ರಮದ ಸಂಗತಿ ಒಂದೆಡೆ; ದುಃಖ, ಕಣ್ಣೀರು, ಆಕ್ರೋಶ ಹಲವೆಡೆ
Last Updated 28 ಡಿಸೆಂಬರ್ 2025, 4:25 IST
ವಾರ್ಷಿಕ ಹಿನ್ನೋಟ–2025 | ಮಂಡ್ಯ: ಅಳುವ ಕಡಲೊಳು ನಗೆಯ ಹಾಯಿದೋಣಿ

ಕೆ.ಆರ್.ಪೇಟೆ | ಮೈಕೊರೆಯುವ ಚಳಿ: ಬೀದಿಗಿಳಿಯದ ಜನ

ತಣ್ಣನೆಯ ಗಾಳಿಗೆ ಜನ ಹೈರಾಣ; ಬೆಂಕಿ ಕಾಯಿಸಿಕೊಳ್ಳಲು ಪೈಪೋಟಿ
Last Updated 28 ಡಿಸೆಂಬರ್ 2025, 4:24 IST
ಕೆ.ಆರ್.ಪೇಟೆ | ಮೈಕೊರೆಯುವ ಚಳಿ: ಬೀದಿಗಿಳಿಯದ ಜನ

ವೈಚಾರಿಕ ಪ್ರಜ್ಞೆ ಮೂಡಿಸಿದ ಪ್ರೊ.ಎಚ್ಚೆಲ್ಕೆ: ಸಾಹಿತಿ ಬಿ.ಚಂದ್ರೇಗೌಡ

ಕಲಾವಿದೆ ಬಿ.ಎನ್‌.ಶಶಿಕಲಾಗೆ ಎಚ್ಚೆಲ್ಕೆ ವೈಚಾರಿಕ ಪ್ರಶಸ್ತಿ ಪ್ರದಾನ
Last Updated 28 ಡಿಸೆಂಬರ್ 2025, 4:24 IST
ವೈಚಾರಿಕ ಪ್ರಜ್ಞೆ ಮೂಡಿಸಿದ ಪ್ರೊ.ಎಚ್ಚೆಲ್ಕೆ: ಸಾಹಿತಿ ಬಿ.ಚಂದ್ರೇಗೌಡ

ಮಂಡ್ಯ: ಅಭಿವೃದ್ಧಿ ಕಾಮಗಾರಿಗೆ ಶಾಸಕ ರವಿಕುಮಾರ್‌ ಚಾಲನೆ

Infrastructure Initiatives: ಮಂಡ್ಯದಲ್ಲಿ ಶಾಸಕ ಪಿ.ರವಿಕುಮಾರ್ ತಡೆಗೋಡೆ, ರಸ್ತೆ, ಹಾಲು ಉತ್ಪಾದಕರ ಸಂಘ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು ಎಂದು ಮಾಧ್ಯಮಕ್ಕೆ ತಿಳಿಸಿದರು.
Last Updated 28 ಡಿಸೆಂಬರ್ 2025, 4:24 IST
ಮಂಡ್ಯ: ಅಭಿವೃದ್ಧಿ ಕಾಮಗಾರಿಗೆ ಶಾಸಕ ರವಿಕುಮಾರ್‌ ಚಾಲನೆ

ಮನಸ್ಸು ಒಗ್ಗೂಡಿಸುವ ಕ್ರೀಡೆ: ಪ್ರಸಾದ್

Community Cricket Event: ಮಳವಳ್ಳಿಯಲ್ಲಿ ನಡೆದ ಆರಾಧ್ಯ ಪ್ರೀಮಿಯರ್-9 ಜಿಲ್ಲಾಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಿ, ಕ್ರೀಡೆ ಮಾನಸಿಕ ಒಗ್ಗೂಡಿಕೆಗೆ ಸಹಾಯಕವೆಂದು ಪ್ರಸಾದ್ ತಿಳಿಸಿದರು.
Last Updated 28 ಡಿಸೆಂಬರ್ 2025, 4:24 IST
ಮನಸ್ಸು ಒಗ್ಗೂಡಿಸುವ ಕ್ರೀಡೆ: ಪ್ರಸಾದ್

ಹಳ್ಳಿಗಳ ಸಮಗ್ರ ಅಭಿವೃದ್ಧಿಗೆ ಕ್ರಮ: ಶಾಸಕ ಉದಯ್

Village Infrastructure Works: ಮದ್ದೂರಿನ ಹಲವು ಹಳ್ಳಿಗಳಲ್ಲಿ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿ, ಹಳ್ಳಿಗಳ ಸಮಗ್ರ ಅಭಿವೃದ್ಧಿಗೆ ₹10 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಕೆ.ಎಂ. ಉದಯ್ ಹೇಳಿದರು.
Last Updated 28 ಡಿಸೆಂಬರ್ 2025, 4:24 IST
ಹಳ್ಳಿಗಳ ಸಮಗ್ರ ಅಭಿವೃದ್ಧಿಗೆ ಕ್ರಮ: ಶಾಸಕ ಉದಯ್

ಹಿರಿಯ ನಾಗರಿಕರ ಮನೆಗೆ ಪಡಿತರ ತಲುಪಿಸಿ: ಎಂ.ಎಲ್‌. ದಿನೇಶ್ ಸೂಚನೆ

Senior Citizen Welfare: 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಅನ್ನ ಸುವಿಧ ಯೋಜನೆಯಡಿ ಮನೆ ಬಾಗಿಲಿಗೆ ಪಡಿತರ ತಲುಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶ್ರೀರಂಗಪಟ್ಟಣದಲ್ಲಿ ಎಂ.ಎಲ್‌. ದಿನೇಶ್ ಹೇಳಿದರು.
Last Updated 28 ಡಿಸೆಂಬರ್ 2025, 4:23 IST
ಹಿರಿಯ ನಾಗರಿಕರ ಮನೆಗೆ ಪಡಿತರ ತಲುಪಿಸಿ: ಎಂ.ಎಲ್‌. ದಿನೇಶ್ ಸೂಚನೆ
ADVERTISEMENT

ಗಾಂಧಿ ನಿಂದನೆ, ಅಸಹನೆ ಸರಿಯೇ: ಮ.ರಾಮಕೃಷ್ಣ ಪ್ರಶ್ನೆ

ಕುವೆಂಪು ಜಯಂತಿ ಅಂಗವಾಗಿ ಗಮಕ ವ್ಯಾಖ್ಯಾನ ಕಾರ್ಯಕ್ರಮ
Last Updated 28 ಡಿಸೆಂಬರ್ 2025, 4:23 IST
ಗಾಂಧಿ ನಿಂದನೆ, ಅಸಹನೆ ಸರಿಯೇ: ಮ.ರಾಮಕೃಷ್ಣ ಪ್ರಶ್ನೆ

ಮದ್ದೂರು | ಕಂಟೇನರ್ ಲಾರಿಗೆ ಕಾರು ಡಿಕ್ಕಿ; ಇಬ್ಬರು ಸಾವು

Car Crash Mysuru Road: ಗೆಜ್ಜಲಗೆರೆ ಬಳಿ ಮೈಸೂರು–ಬೆಂಗಳೂರು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ನಿಂತಿದ್ದ ಕಂಟೇನರ್ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತರಾದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.
Last Updated 27 ಡಿಸೆಂಬರ್ 2025, 5:41 IST
ಮದ್ದೂರು | ಕಂಟೇನರ್ ಲಾರಿಗೆ ಕಾರು ಡಿಕ್ಕಿ; ಇಬ್ಬರು ಸಾವು

‘ಅಕ್ಕನ ಬುತ್ತಿ’ ಪ್ರಚಾರ ಕಾರ್ಯಕ್ಕೆ ಚಾಲನೆ

ಬೇವಿನಹಳ್ಳಿ ಸಂಜೀವಿನಿ ಒಕ್ಕೂಟದ ವಿನೂತನ ಪ್ರಯತ್ನಕ್ಕೆ ಸಿಇಒ ಕೆ.ಆರ್‌. ನಂದಿನಿ ಮೆಚ್ಚುಗೆ
Last Updated 27 ಡಿಸೆಂಬರ್ 2025, 5:39 IST
‘ಅಕ್ಕನ ಬುತ್ತಿ’ ಪ್ರಚಾರ ಕಾರ್ಯಕ್ಕೆ ಚಾಲನೆ
ADVERTISEMENT
ADVERTISEMENT
ADVERTISEMENT