ಶುಕ್ರವಾರ, 23 ಜನವರಿ 2026
×
ADVERTISEMENT

ಮಂಡ್ಯ

ADVERTISEMENT

ಮಂಡ್ಯ: ಕಬ್ಬಿನಗದ್ದೆಯಲ್ಲಿ ಕಾಡಾನೆಗಳು ಗೋಚರ; ಉಪ್ಪಿನಕೆರೆ ಗ್ರಾಮಸ್ಥರಲ್ಲಿ ಆತಂಕ

Elephant Menace: ಮದ್ದೂರು: ತಾಲ್ಲೂಕಿನ ಉಪ್ಪಿನಕೆರೆ ಬಳಿ ಶುಕ್ರವಾರ ಬೆಳಿಗ್ಗೆ ಐದು ಕಾಡಾನೆಗಳು ಗೋಚರವಾಗಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದವು. ಚನ್ನಪಟ್ಟಣದ ಅರಣ್ಯ ಪ್ರದೇಶದ ಕಡೆಯಿಂದ ಬಂದಿರಬಹುದೆನ್ನಲಾದ ಕಾಡಾನೆಗಳು ಗ್ರಾಮದ ಕಬ್ಬಿನಗದ್ದೆಗಳಲ್ಲಿ ಕಬ್ಬನ್ನು ತಿನ್ನುತ್ತಿದ್ದವು.
Last Updated 23 ಜನವರಿ 2026, 12:48 IST
ಮಂಡ್ಯ: ಕಬ್ಬಿನಗದ್ದೆಯಲ್ಲಿ ಕಾಡಾನೆಗಳು ಗೋಚರ; ಉಪ್ಪಿನಕೆರೆ ಗ್ರಾಮಸ್ಥರಲ್ಲಿ ಆತಂಕ

ಮಂಡ್ಯದಲ್ಲಿ ಕೈಗಾರಿಕೆಗೆ ಜಾಗ ಕೊಡುವಂತೆ ಸಿಎಂಗೆ ಪತ್ರ ಬರೆದಿದ್ದೇನೆ: ಎಚ್‌ಡಿಕೆ

Mandya Industrial Development: ಮಂಡ್ಯ: ‘ಜಿಲ್ಲೆಯಲ್ಲಿ ಕೈಗಾರಿಕೆಗೆ ಪೂರಕ ವಾತಾವರಣ ನಿರ್ಮಾಣ ಮಾಡಬೇಕು. ಅದಕ್ಕೆ ಪೂರಕವಾಗಿ ಕೇಂದ್ರದ ಬೃಹತ್ ಕೈಗಾರಿಕೆ ಇಲಾಖೆ ವತಿಯಿಂದಲೇ ಕೈಗಾರಿಕೆ ಸ್ಥಾಪನೆ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
Last Updated 23 ಜನವರಿ 2026, 11:50 IST
ಮಂಡ್ಯದಲ್ಲಿ ಕೈಗಾರಿಕೆಗೆ ಜಾಗ ಕೊಡುವಂತೆ ಸಿಎಂಗೆ ಪತ್ರ ಬರೆದಿದ್ದೇನೆ: ಎಚ್‌ಡಿಕೆ

ರಾಜ್ಯವೇ ನನ್ನ ಪರಿಮಿತಿ, ಜನ ಬಯಸುವ ಕಡೆ ಸ್ಪರ್ಧೆ: ಎಚ್‌.ಡಿ. ಕುಮಾರಸ್ವಾಮಿ

Karnataka Politics: ಮಂಡ್ಯ: ‘ಕರ್ನಾಟಕ ರಾಜ್ಯವೇ ನನ್ನ ಪರಿಮಿತಿ. ಜನರು ಎಲ್ಲಿ ಅಪೇಕ್ಷೆ ಮಾಡುತ್ತಾರೆ ಅಲ್ಲಿಂದ ನನ್ನ ಸ್ಪರ್ಧೆ ಮಾಡುತ್ತೇನೆ’ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು. ಆ ಮೂಲಕ ಅವರು, ರಾಜ್ಯ ರಾಜಕಾರಣಕ್ಕೆ ಮರಳುವ ಸ್ಪಷ್ಟ ಸೂಚನೆ ನೀಡಿದರು.
Last Updated 23 ಜನವರಿ 2026, 11:33 IST
ರಾಜ್ಯವೇ ನನ್ನ ಪರಿಮಿತಿ, ಜನ ಬಯಸುವ ಕಡೆ ಸ್ಪರ್ಧೆ: ಎಚ್‌.ಡಿ. ಕುಮಾರಸ್ವಾಮಿ

ಗವರ್ನರ್‌ ವಿರುದ್ಧ ಸಂಘರ್ಷ: ಕಾಂಗ್ರೆಸ್‌ನಿಂದ ರಾಜಕೀಯ ನಾಟಕ ಎಂದು ಎಚ್‌ಡಿಕೆ ಟೀಕೆ

Congress Political Drama: ಮಂಡ್ಯ: ‘ರಾಜ್ಯಪಾಲರ ವಿರುದ್ಧ ಗೋ ಬ್ಯಾಕ್ ಗವರ್ನರ್‌ ಎನ್ನುತ್ತಿರುವ ರಾಜ್ಯ ಕಾಂಗ್ರೆಸ್ ಏನೂ ಸಾಧಿಸುವುದಿಲ್ಲ. ಈ ಸಂಘರ್ಷಗಳಿಂದ ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದಾ? ಕೇವಲ ರಾಜಕೀಯ ನಾಟಕ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪ ಮಾಡಿದರು.
Last Updated 23 ಜನವರಿ 2026, 11:26 IST
ಗವರ್ನರ್‌ ವಿರುದ್ಧ ಸಂಘರ್ಷ: ಕಾಂಗ್ರೆಸ್‌ನಿಂದ ರಾಜಕೀಯ ನಾಟಕ ಎಂದು ಎಚ್‌ಡಿಕೆ ಟೀಕೆ

ಮದ್ದೂರು: ಕೊಕ್ಕರೆ ಬೆಳ್ಳೂರು ಮುಖಚಿತ್ರದ ಅಂಚೆ ಲಕೋಟೆ ಬಿಡುಗಡೆ

ಮದ್ದೂರಿನ ಕೊಕ್ಕರೆ ಬೆಳ್ಳೂರು ಗ್ರಾಮಕ್ಕೆ ಸಂಬಂಧಿಸಿದ ವಿಶೇಷ ಅಂಚೆ ಲಕೋಟೆಯನ್ನು ಅಂಚೆ ಇಲಾಖೆ ಬಿಡುಗಡೆ ಮಾಡಿದ್ದು, ಸ್ಥಳೀಯ ಪೆಲಿಕಾನ್ ಪಕ್ಷಿಗಳ ವೈಶಿಷ್ಟ್ಯತೆ ಮತ್ತು ಗ್ರಾಮೀಯ ಐತಿಹಾಸಿಕತೆಯನ್ನು ಎತ್ತಿ ಹಿಡಿದಿದೆ.
Last Updated 23 ಜನವರಿ 2026, 6:06 IST
ಮದ್ದೂರು: ಕೊಕ್ಕರೆ ಬೆಳ್ಳೂರು ಮುಖಚಿತ್ರದ ಅಂಚೆ ಲಕೋಟೆ ಬಿಡುಗಡೆ

ಶ್ರೀರಂಗಪಟ್ಟಣ| ತ್ಯಾಜ್ಯದ ರಾಶಿಗೆ ಬೆಂಕಿ: ಆಲೆಮನೆ, ಕಬ್ಬು ಬೆಳೆ ಭಸ್ಮ

ಶ್ರೀರಂಗಪಟ್ಟಣದ ಕೆಂಗಾಲ್‌ಕೊಪ್ಪಲು ಬಳಿ ತ್ಯಾಜ್ಯ ರಾಶಿಗೆ ಬೆಂಕಿ ಬಿದ್ದು ಆಲೆಮನೆ ಹಾಗೂ ಅರ್ಧ ಎಕರೆ ಕಬ್ಬು ಬೆಳೆ ಸುಟ್ಟು ಹೋಗಿದ್ದು, ಅಗ್ನಿಶಾಮಕದವರು ಎರಡು ತಾಸುಗಳ ಕಾಲ ಬೆಂಕಿ ನಂದಿಸಿದರು. ತ್ಯಾಜ್ಯ ಅಕ್ರಮ ಸಂಗ್ರಹದ ವಿರುದ್ಧ ಕ್ರಮದ ಆಗ್ರಹ.
Last Updated 23 ಜನವರಿ 2026, 6:06 IST
ಶ್ರೀರಂಗಪಟ್ಟಣ| ತ್ಯಾಜ್ಯದ ರಾಶಿಗೆ ಬೆಂಕಿ: ಆಲೆಮನೆ, ಕಬ್ಬು ಬೆಳೆ ಭಸ್ಮ

ಮಂಡ್ಯ| ಭೂ ಕಬಳಿಕೆ ವಿರುದ್ಧ ನ್ಯಾಯಾಂಗ ತನಿಖೆ ನಡೆಸಿ: ಮಾಜಿ ಶಾಸಕ ಸುರೇಶ್‌ಗೌಡ

ಮಂಡ್ಯದಲ್ಲಿ ನಡೆದ ಭೂ ಹಗರಣಕ್ಕೆ ಸಂಬಂಧಿಸಿದಂತೆ 'ಕಿಂಗ್‌ಪಿನ್'ರನ್ನು ಬಂಧಿಸಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಮಾಜಿ ಶಾಸಕ ಸುರೇಶ್‌ಗೌಡ ಒತ್ತಾಯಿಸಿದ್ದಾರೆ. ಸಚಿವರ ಭೂಮಿಕೆಯನ್ನು ಪ್ರಶ್ನಿಸಿದ ಅವರು ಅಕ್ರಮದ ಸಂಪೂರ್ಣ ತನಿಖೆಗಾಗಿ ಆಗ್ರಹಿಸಿದ್ದಾರೆ.
Last Updated 23 ಜನವರಿ 2026, 6:06 IST
ಮಂಡ್ಯ| ಭೂ ಕಬಳಿಕೆ ವಿರುದ್ಧ ನ್ಯಾಯಾಂಗ ತನಿಖೆ ನಡೆಸಿ: ಮಾಜಿ ಶಾಸಕ ಸುರೇಶ್‌ಗೌಡ
ADVERTISEMENT

ಮಂಡ್ಯ: ಫಲಪುಷ್ಪ ಪ್ರದರ್ಶನ ಇಂದಿನಿಂದ

ಹೂಗಳಲ್ಲಿ ಅರಳಿದ ಕ್ಯಾಪ್ಸಿಕಂ ಮನೆ, ವಿಶ್ವಕಪ್‌ ಪ್ರತಿಕೃತಿ: ಸಿಇಒ ನಂದಿನಿ ಮಾಹಿತಿ
Last Updated 23 ಜನವರಿ 2026, 6:06 IST
ಮಂಡ್ಯ: ಫಲಪುಷ್ಪ ಪ್ರದರ್ಶನ ಇಂದಿನಿಂದ

ಕುಡಿಯುವ ನೀರಿನ ಸಮರ್ಪಕ ನಿರ್ವಹಣೆಗೆ ಸಿದ್ದರಾಗಿ: ಶ್ರೀನಿವಾಸ್

ಹಲಗೂರಿನಲ್ಲಿ ಕುಡಿಯುವ ನೀರಿನ ಕೊರತೆಗೆ ತಕ್ಷಣದ ಪರಿಹಾರ ನೀಡಲು ತಾಲ್ಲೂಕು ಪಂಚಾಯಿತಿ ಇಒ ಎಚ್.ಜಿ. ಶ್ರೀನಿವಾಸ್ ಅಧಿಕಾರಿಗಳಿಗೆ ಬಜೆಟ್, ಪೈಪ್ ಲೈನ್ ತಪಾಸಣೆ ಮತ್ತು 24/7 ನೀರು ಯೋಜನೆಗೆ ತಕ್ಷಣ ಸಿದ್ಧತೆ ನಡೆಸುವಂತೆ ಸೂಚಿಸಿದ್ದಾರೆ.
Last Updated 23 ಜನವರಿ 2026, 6:06 IST
ಕುಡಿಯುವ ನೀರಿನ ಸಮರ್ಪಕ ನಿರ್ವಹಣೆಗೆ ಸಿದ್ದರಾಗಿ: ಶ್ರೀನಿವಾಸ್

ಮೈಷುಗರ್‌ನಲ್ಲಿ ಅವ್ಯವಹಾರ ತನಿಖೆ ಹಿಂದೆ ಖಾಸಗೀಕರಣದ ಹುನ್ನಾರ: ಸುನಂದಾ ಜಯರಾಂ

ಮಂಡ್ಯದ ಮೈಷುಗರ್‌ನಲ್ಲಿ 2021ರಿಂದ ನಡೆದ ಅವ್ಯವಹಾರಗಳ ತನಿಖೆ ಕುರಿತು ಸುನಂದಾ ಜಯರಾಂ ಪ್ರಶ್ನೆ ಎತ್ತಿದ್ದು, ತನಿಖೆಯ ಹಿಂದೆ ಖಾಸಗೀಕರಣದ ಹುನ್ನಾರವಿದೆಯಾ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ₹127 ಕೋಟಿ ನಷ್ಟ ಮತ್ತು ₹600 ಕೋಟಿ ಲೂಟಿ ಆರೋಪ.
Last Updated 23 ಜನವರಿ 2026, 6:06 IST
ಮೈಷುಗರ್‌ನಲ್ಲಿ ಅವ್ಯವಹಾರ ತನಿಖೆ ಹಿಂದೆ ಖಾಸಗೀಕರಣದ ಹುನ್ನಾರ: ಸುನಂದಾ ಜಯರಾಂ
ADVERTISEMENT
ADVERTISEMENT
ADVERTISEMENT