ಶನಿವಾರ, 10 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಮಂಡ್ಯ

ADVERTISEMENT

ಮಂಡ್ಯ ಕ್ರೀಡಾ ಸೌಲಭ್ಯಕ್ಕೆ ಕೇಂದ್ರ ಸರ್ಕಾರದಿಂದ ₹14 ಕೋಟಿ ಮಂಜೂರು

Mandya sports facility ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಕ್ರೀಡಾ ಮೂಲಸೌಕರ್ಯ ಕಲ್ಪಿಸುವ ಉದೇಶಕ್ಕಾಗಿ ಕೇಂದ್ರ ಸರ್ಕಾರವು ₹14 ಕೋಟಿ ಮಂಜೂರು ಮಾಡಿದೆ.
Last Updated 10 ಜನವರಿ 2026, 20:49 IST
ಮಂಡ್ಯ ಕ್ರೀಡಾ ಸೌಲಭ್ಯಕ್ಕೆ ಕೇಂದ್ರ ಸರ್ಕಾರದಿಂದ ₹14 ಕೋಟಿ ಮಂಜೂರು

ಶ್ರೀರಂಗಪಟ್ಟಣ: ಶ್ರೀರಂಗನಾಥನ ದರ್ಶನಕ್ಕೆ ನೂಕು ನುಗ್ಗಲು

Sri Ranganatha temple ಶ್ರೀರಂಗಪಟ್ಟಣ: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಶನಿವಾರ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿದ್ದರಿಂದ ನೂಕು ನುಗ್ಗಲು ಉಂಟಾಯಿತು.
Last Updated 10 ಜನವರಿ 2026, 19:48 IST
ಶ್ರೀರಂಗಪಟ್ಟಣ: ಶ್ರೀರಂಗನಾಥನ ದರ್ಶನಕ್ಕೆ ನೂಕು ನುಗ್ಗಲು

ಹಂಪಾಪುರದ ಹೊಲದ ಮಧ್ಯೆ ಅನಾಥವಾಗಿ ಬಿದ್ದಿರುವ ಗಾಣದ ಕಲ್ಲಿನಲ್ಲಿ ಕನ್ನಡ ಲಿಪಿ

Ancient Stone Inscriptions: ಶ್ರೀರಂಗಪಟ್ಟಣದ ಹಂಪಾಪುರದ ಹೊಲದಲ್ಲಿ ಅನಾಥವಾಗಿ ಬಿದ್ದ ಗಾಣದ ಕಲ್ಲಿನಲ್ಲಿ ಕನ್ನಡ ಲಿಪಿಯ ಶಾಸನ ಪತ್ತೆಯಾಗಿ, ದೇವಾಲಯ ಶಿಲ್ಪಗಳೊಂದಿಗೆ ಹೊಯ್ಸಳೋತ್ತರ ಕಾಲದ ಇತಿಹಾಸದ ಅಂಶಗಳು ಬೆಳಕಿಗೆ ಬಂದಿವೆ.
Last Updated 10 ಜನವರಿ 2026, 5:16 IST
ಹಂಪಾಪುರದ ಹೊಲದ ಮಧ್ಯೆ ಅನಾಥವಾಗಿ ಬಿದ್ದಿರುವ ಗಾಣದ ಕಲ್ಲಿನಲ್ಲಿ ಕನ್ನಡ ಲಿಪಿ

ಮದ್ದೂರಿನ ತಾಲ್ಲೂಕು ಕಚೇರಿಗೆ ಡಿ.ಸಿ ಕುಮಾರ ದಿಢೀರ್ ಭೇಟಿ: ಜನರ ಅಹವಾಲು ಸ್ವೀಕಾರ

DC Kumar Surprise Visit: ಮದ್ದೂರು ತಾಲ್ಲೂಕು ಕಚೇರಿಗೆ ಡಿ.ಸಿ ಕುಮಾರ ಅವರು ಡಿಢೀರ್ ಭೇಟಿ ನೀಡಿ ವಿವಿಧ ಶಾಖೆಗಳ ಪರಿಶೀಲನೆ ನಡೆಸಿ ಸಾರ್ವಜನಿಕರಿಂದ ನೇರವಾಗಿ ಅಹವಾಲು ಸ್ವೀಕರಿಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
Last Updated 10 ಜನವರಿ 2026, 5:16 IST
ಮದ್ದೂರಿನ ತಾಲ್ಲೂಕು ಕಚೇರಿಗೆ ಡಿ.ಸಿ ಕುಮಾರ ದಿಢೀರ್ ಭೇಟಿ: ಜನರ ಅಹವಾಲು ಸ್ವೀಕಾರ

ಆಹಾರದ ಮಹತ್ವ ಅರಿತುಕೊಳ್ಳಿ: ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ

ರಾಷ್ಟ್ರೀಯ ಗ್ರಾಹಕರ ದಿನಾಚರಣೆ
Last Updated 10 ಜನವರಿ 2026, 5:16 IST
ಆಹಾರದ ಮಹತ್ವ ಅರಿತುಕೊಳ್ಳಿ: ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ

ಶ್ರೀರಂಗಪಟ್ಟಣ| ಕೊರೆಯುವ ಚಳಿ: ನಿರಾಶ್ರಿತರಿಗೆ ಕಂಬಳಿ, ಬಟ್ಟೆ ವಿತರಣೆ

Blanket Distribution Drive: ಶ್ರೀರಂಗಪಟ್ಟಣದಲ್ಲಿ ರೋಟರಿ ಕ್ಲಬ್ ಮತ್ತು ಶೇಷಾದ್ರಿಪುರಂ ಎಂಜಿನಿಯರಿಂಗ್ ಕಾಲೇಜು ತಂಡ ಬೀದಿಯ ನಿರಾಶ್ರಿತರಿಗೆ ಕಂಬಳಿ ಹಾಗೂ ಉಣ್ಣೆ ಬಟ್ಟೆ ವಿತರಿಸಿ ಶೀತದಿಂದ ರಕ್ಷಣೆ ಒದಗಿಸಿದರು.
Last Updated 10 ಜನವರಿ 2026, 5:16 IST
ಶ್ರೀರಂಗಪಟ್ಟಣ| ಕೊರೆಯುವ ಚಳಿ: ನಿರಾಶ್ರಿತರಿಗೆ ಕಂಬಳಿ, ಬಟ್ಟೆ ವಿತರಣೆ

ಶ್ರೀರಂಗಪಟ್ಟಣ| ಮಕ್ಕಳಿಗೆ ನೈಸರ್ಗಿಕ ಆಹಾರ ನೀಡಿ: ಸಿಡಿಪಿಒ ಸಕಲೇಶ್ವರ್‌

Child Nutrition Advice: ಶ್ರೀರಂಗಪಟ್ಟಣದಲ್ಲಿ ನಡೆದ ‘ಚಿಣ್ಣರ ಚಿಲಿಪಿಲಿ ಬಾಲ ಮೇಳ’ದಲ್ಲಿ ಸಿಡಿಪಿಒ ಸಕಲೇಶ್ವರ್‌ ಅವರು ಮಕ್ಕಳಿಗೆ ನೈಸರ್ಗಿಕ ಆಹಾರ ನೀಡುವ ಮಹತ್ವವನ್ನು ವಿವರಿಸಿ ಪೋಷಕರಿಗೆ ಅರಿವು ಮೂಡಿಸಿದರು.
Last Updated 10 ಜನವರಿ 2026, 5:16 IST
ಶ್ರೀರಂಗಪಟ್ಟಣ| ಮಕ್ಕಳಿಗೆ ನೈಸರ್ಗಿಕ ಆಹಾರ ನೀಡಿ: ಸಿಡಿಪಿಒ ಸಕಲೇಶ್ವರ್‌
ADVERTISEMENT

ಮದ್ದೂರು: ಕನ್ನಡ ಶಾಲೆಗಳನ್ನು ಮುಚ್ಚದಿರಲು ಆಗ್ರಹ

ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಮದ್ದೂರಿನಲ್ಲಿ ಪ್ರತಿಭಟನೆ
Last Updated 10 ಜನವರಿ 2026, 5:15 IST
ಮದ್ದೂರು: ಕನ್ನಡ ಶಾಲೆಗಳನ್ನು ಮುಚ್ಚದಿರಲು ಆಗ್ರಹ

ಟಿಇಟಿ ಕಡ್ಡಾಯ: ಕಪ್ಪು ಪಟ್ಟಿಧರಿಸಿ ಶಿಕ್ಷಕರ ಪ್ರತಿಭಟನೆ

Teacher Eligibility Test: ಕೆ.ಆರ್.ಪೇಟೆ ತಾಲ್ಲೂಕಿನ ಶಿಕ್ಷಕರು ಟಿಇಟಿ ಕಡ್ಡಾಯಕ್ಕೆ ವಿರುದ್ಧವಾಗಿ ಕಪ್ಪು ಪಟ್ಟಿ ಧರಿಸಿ ಶಾಲೆಗಳಲ್ಲಿ ಬೋಧನೆ ನಡೆಸಿ, ಹಳೆಯ ಪಿಂಚಣಿ ಯೋಜನೆ ಜಾರಿಯ ಅಗತ್ಯತೆ ಕುರಿತಾಗಿ ಆಗ್ರಹ ವ್ಯಕ್ತಪಡಿಸಿದರು.
Last Updated 9 ಜನವರಿ 2026, 5:51 IST
ಟಿಇಟಿ ಕಡ್ಡಾಯ: ಕಪ್ಪು ಪಟ್ಟಿಧರಿಸಿ ಶಿಕ್ಷಕರ ಪ್ರತಿಭಟನೆ

ಮಂಡ್ಯ| ₹2 ಕೋಟಿ ವೆಚ್ಚದಲ್ಲಿ 26 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ನಿರ್ಮಾಣ: ಶಾಸಕ

ಶಿಲ್ಪಿ ಅರುಣ್‌ ಯೋಗಿರಾಜ್‌ರಿಂದ ಪ್ರತಿಮೆ ನಿರ್ಮಾಣ
Last Updated 9 ಜನವರಿ 2026, 5:49 IST
ಮಂಡ್ಯ| ₹2 ಕೋಟಿ ವೆಚ್ಚದಲ್ಲಿ 26 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ನಿರ್ಮಾಣ: ಶಾಸಕ
ADVERTISEMENT
ADVERTISEMENT
ADVERTISEMENT