ಸೋಮವಾರ, 9 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮಂಡ್ಯ

ADVERTISEMENT

ಪಾಂಡವಪುರ: ಕ್ಯಾನ್ಸರ್ ಅರಿವಿಗಾಗಿ ಓಟದಲ್ಲಿ ಭಾಗಿಯಾದ ಶಾಸಕ ದರ್ಶನ್ ಪುಟ್ಟಣ್ಣಯ್ಯ

Cancer Awareness: ಪಾಂಡವಪುರದಲ್ಲಿ ನಡೆದ ‘ಕ್ಯಾನ್ಸರ್ ಅರಿವಿಗಾಗಿ ಮ್ಯಾರಥಾನ್’ ಓಟದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಭಾಗವಹಿಸಿ, ಕ್ಯಾನ್ಸರ್ ರೋಗದ ಬಗ್ಗೆ ಎಚ್ಚರಿಕೆಯನ್ನು ಹಂಚಿಕೊಂಡರು.
Last Updated 9 ಫೆಬ್ರುವರಿ 2026, 3:16 IST
ಪಾಂಡವಪುರ: ಕ್ಯಾನ್ಸರ್ ಅರಿವಿಗಾಗಿ ಓಟದಲ್ಲಿ ಭಾಗಿಯಾದ ಶಾಸಕ ದರ್ಶನ್ ಪುಟ್ಟಣ್ಣಯ್ಯ

ಮೈಸೂರು| ಸಂವಿಧಾನ ಒಪ್ಪದ ಮನಸ್ಥಿತಿ ಕೆಲವರಲ್ಲಿದೆ: ಜ್ಞಾನಪ್ರಕಾಶ ಸ್ವಾಮೀಜಿ

Constitution Day: ಮೈಸೂರು ಗಾಂಧಿ ಭವನದಲ್ಲಿ ಸಂವಿಧಾನ ಜಾರಿ ದಿನದ ಅಂಗವಾಗಿ ಜ್ಞಾನಪ್ರಕಾಶ ಸ್ವಾಮೀಜಿ ಅವರು ಸಂವಿಧಾನ ವಿರೋಧಿಗಳ ವಿರುದ್ಧ ಕಠಿಣ ಟೀಕೆ ನೀಡಿದರು ಮತ್ತು ಸಮುದಾಯ ಅಭಿವೃದ್ಧಿ ವಿಷಯಗಳನ್ನು ಚರ್ಚಿಸಿದರು.
Last Updated 9 ಫೆಬ್ರುವರಿ 2026, 3:16 IST
ಮೈಸೂರು| ಸಂವಿಧಾನ ಒಪ್ಪದ ಮನಸ್ಥಿತಿ ಕೆಲವರಲ್ಲಿದೆ: ಜ್ಞಾನಪ್ರಕಾಶ ಸ್ವಾಮೀಜಿ

ಮದ್ದೂರು| ಬೇಸಿಗೆಯಲ್ಲಿ ಕುಡಿಯುವ ನೀರಿಗೆ ವ್ಯತ್ಯಯವಾಗದಂತೆ ಕ್ರಮ: ಶಾಸಕ ಉದಯ್

Clean Drinking Water: ಮದ್ದೂರಿನ ಹೆಮ್ಮನಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಹೊಸ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದ ಶಾಸಕ ಕೆ.ಎಂ. ಉದಯ್, ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
Last Updated 9 ಫೆಬ್ರುವರಿ 2026, 3:16 IST
ಮದ್ದೂರು| ಬೇಸಿಗೆಯಲ್ಲಿ ಕುಡಿಯುವ ನೀರಿಗೆ ವ್ಯತ್ಯಯವಾಗದಂತೆ ಕ್ರಮ: ಶಾಸಕ ಉದಯ್

ಕಿಕ್ಕೇರಿ| ದೇಗುಲ ಧರ್ಮ, ಸಂಸ್ಕೃತಿ ಪ್ರತೀಕ: ಮಲ್ಲಿಕಾರ್ಜುನ

ಕಿಕ್ಕೇರಿ: ಧರ್ಮ, ಸಂಸ್ಕೃತಿ ಪ್ರತೀಕವಾದ ದೇಗುಲಗಳು ಗ್ರಾಮದ ನೆಮ್ಮದಿಗೆ ಸಹಕಾರಿಯಾಗಿವೆ ಎಂದು ಆರ್‌ಟಿ‌ಒ ಅಧಿಕಾರಿಗಳ ಸಂಘದ ರಾಜ್ಯ ಅಧ್ಯಕ್ಷ ಮಲ್ಲಿಕಾರ್ಜುನ ಹೇಳಿದರು.
Last Updated 9 ಫೆಬ್ರುವರಿ 2026, 3:11 IST
ಕಿಕ್ಕೇರಿ| ದೇಗುಲ ಧರ್ಮ, ಸಂಸ್ಕೃತಿ ಪ್ರತೀಕ: ಮಲ್ಲಿಕಾರ್ಜುನ

ಮಳವಳ್ಳಿ| ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ಧತೆ ಆರಂಭಿಸಿ: ಶಾಸಕ ನರೇಂದ್ರಸ್ವಾಮಿ

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಅರಿವು ಮಾಡಿಸಿ ಚುನಾವಣೆಗೆ ಸಿದ್ಧತೆ ಆರಂಭಿಸಬೇಕು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.
Last Updated 9 ಫೆಬ್ರುವರಿ 2026, 3:10 IST
ಮಳವಳ್ಳಿ| ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ಧತೆ ಆರಂಭಿಸಿ: ಶಾಸಕ ನರೇಂದ್ರಸ್ವಾಮಿ

ತಾಳೆಗರಿಯ 9,900 ಕೃತಿಗಳ ಜ್ಞಾನಭಂಡಾರ; ಹಸ್ತಪ್ರತಿ ಸಂರಕ್ಷಣೆಗೆ ಡಿಜಿಟಲೀಕರಣ

ಮೇಲುಕೋಟೆಯ ‘ಭಗವದ್‌ ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸತ್‌
Last Updated 9 ಫೆಬ್ರುವರಿ 2026, 2:55 IST
ತಾಳೆಗರಿಯ 9,900 ಕೃತಿಗಳ ಜ್ಞಾನಭಂಡಾರ; ಹಸ್ತಪ್ರತಿ ಸಂರಕ್ಷಣೆಗೆ ಡಿಜಿಟಲೀಕರಣ

ಹಲಗೂರು: ಕಿಡಿಗೇಡಿಗಳಿಂದ ಬೆಂಕಿ

Forest Fire Incident: ಹಲಗೂರು: ಪ್ರತ್ಯೇಕ ಎರಡು ಕಡೆಗಳಲ್ಲಿ ಆಕಸ್ಮಿಕವಾಗಿ ಬೆಂಕಿ ಬಿದ್ದು ಐದಾರು ಎಕರೆ ಭೂ ಪ್ರದೇಶದಲ್ಲಿ ಸಣ್ಣಪುಟ್ಟ ಗಿಡಗಳು ಸುಟ್ಟು ಕರಕಲಾದ ಘಟನೆ ಹಲಗೂರಿನಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಹಲಗೂರು ಕೆರೆ ಕೋಡಿ ಅಂಚಿನಲ
Last Updated 8 ಫೆಬ್ರುವರಿ 2026, 4:06 IST
ಹಲಗೂರು: ಕಿಡಿಗೇಡಿಗಳಿಂದ ಬೆಂಕಿ
ADVERTISEMENT

ಹಲಗೂರು | ಬಸವೇಶ್ವರ ವಿಮಾನ ಗೋಪುರ ಪುನರ್ ಪ್ರತಿಷ್ಠಾಪನೆ ಇಂದು

Temple Renovation Event: ಹಲಗೂರು: ಸಮೀಪದ ಹುಲ್ಲಾಗಾಲ ಗ್ರಾಮದಲ್ಲಿ ಬಸವೇಶ್ವರ ವಿಮಾನ ಗೋಪುರ ಪುನರ್ ಪ್ರತಿಷ್ಠಾಪನೆ ಮತ್ತು ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮ ಫೆ.8 ಮತ್ತು 9ರಂದು ಎರಡು ದಿನ ನಡೆಯಲಿದೆ. ಫೆ.8ರಂದು ಸಂಜೆ 6ಗಂಟೆಗೆ ಪುಣ್ಯಾಹ, ಗಣಪತಿ ಪೂಜೆ
Last Updated 8 ಫೆಬ್ರುವರಿ 2026, 4:06 IST
ಹಲಗೂರು | ಬಸವೇಶ್ವರ ವಿಮಾನ ಗೋಪುರ ಪುನರ್ ಪ್ರತಿಷ್ಠಾಪನೆ ಇಂದು

ಶ್ರೀರಂಗಪಟ್ಟಣ | ವಿದ್ಯುತ್‌ ವ್ಯತ್ಯಯ ನಾಳೆ

Electricity Maintenance: ಶ್ರೀರಂಗಪಟ್ಟಣ: ತಾಲ್ಲೂಕಿನ ಬೆಳಗೊಳ ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ ಫೆ.9ರಂದು ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿದ್ದು, ಬೆಳಿಗ್ಗೆ 9.30ರಿಂದ ಸಂಜೆ 6ರವರೆಗೆ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
Last Updated 8 ಫೆಬ್ರುವರಿ 2026, 4:06 IST
ಶ್ರೀರಂಗಪಟ್ಟಣ | ವಿದ್ಯುತ್‌ ವ್ಯತ್ಯಯ ನಾಳೆ

ಹಿರಿಕಳಲೆಯಲ್ಲಿ ಬೋಗಿಗೆ ಬಿದ್ದ ಚಿರತೆ

Leopard Rescue Operation: ಕಿಕ್ಕೇರಿ: ಸಮೀಪದ ಹಿರಿಕಳಲೆ ಗ್ರಾಮದ ತೋಟದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ. ಇದರಿಂದ ಗ್ರಾಮಸ್ಥರು, ರೈತರು ತುಸು ನಿರಾಳವಾಗಿದ್ದಾರೆ. ಸುತ್ತಮುತ್ತಲ ಪ್ರದೇಶದಲ್ಲಿ ಚಿರತೆ ಉಪಟಳದಿಂ
Last Updated 8 ಫೆಬ್ರುವರಿ 2026, 4:05 IST
ಹಿರಿಕಳಲೆಯಲ್ಲಿ ಬೋಗಿಗೆ ಬಿದ್ದ ಚಿರತೆ
ADVERTISEMENT
ADVERTISEMENT
ADVERTISEMENT