ಗುರುವಾರ, 1 ಜನವರಿ 2026
×
ADVERTISEMENT

ಮಂಡ್ಯ

ADVERTISEMENT

ಮೇಲುಕೋಟೆ ಚೆಲುವನಾರಾಯಣ ಸ್ಚಾಮಿಗೆ ಬಂಗಾರ ಕವಚದ ಅಲಂಕಾರ

ಮೇಲುಕೋಟೆ: ಮುಕ್ಕೋಟಿ ದ್ವಾದಶಿ ಪ್ರಯುಕ್ತ ದೇವರ ದರ್ಶನ ಪಡೆದ ಭಕ್ತರು
Last Updated 1 ಜನವರಿ 2026, 7:12 IST
ಮೇಲುಕೋಟೆ ಚೆಲುವನಾರಾಯಣ ಸ್ಚಾಮಿಗೆ ಬಂಗಾರ ಕವಚದ ಅಲಂಕಾರ

ಕುಕ್ಕೆ ಸುಬ್ರಹ್ಮಣ್ಯ ಸಹಿತ ಆದಾಯದಲ್ಲಿ ರಾಜ್ಯದ ಟಾಪ್‌ 10 ಶ್ರೀಮಂತ ದೇವಾಲಯಗಳಿವು

Karnataka Richest Temple: ಮಂಡ್ಯ: ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಆದಾಯ ಗಳಿಕೆಯಲ್ಲಿ ಅತ್ಯಂತ ಶ್ರೀಮಂತ ದೇವಾಲಯವಾಗಿ ಗುರುತಿಸಿಕೊಂಡಿದೆ.
Last Updated 1 ಜನವರಿ 2026, 7:11 IST
ಕುಕ್ಕೆ ಸುಬ್ರಹ್ಮಣ್ಯ ಸಹಿತ ಆದಾಯದಲ್ಲಿ ರಾಜ್ಯದ ಟಾಪ್‌ 10 ಶ್ರೀಮಂತ ದೇವಾಲಯಗಳಿವು

ಮಡವಾಡಿ ರಸ್ತೆಯಲ್ಲಿ ಗಾಂಜಾ ಸೇವನೆ: ಆರೋಪಿಗಳ ವಶ

Marijuana consumption ಎರಡು ಕಡೆ ಇಬ್ಬರು ವ್ಯಕ್ತಿಗಳು ಕುಳಿತು ಗಾಂಜಾ ಸೇವನೆ ಮಾಡುತ್ತಿದ್ದ ಪ್ರತ್ಯೇಕ ಪ್ರಕರಣಗಳಲ್ಲಿ ಟಿ.ನರಸೀಪುರ ತಾಲ್ಲೂಕಿನ ಕೊಳತ್ತೂರು ಗ್ರಾಮದ ಅರುಣಗಿರಿ ಮತ್ತು ಮಳವಳ್ಳಿ ತಾಲ್ಲೂಕಿನ ಉಪ್ಪಲಗೇರಿ ಕೊಪ್ಪಲು ಗ್ರಾಮದ ಮುತ್ತುರಾಜು ಅವರನ್ನು ವಶಕ್ಕೆ ಪಡೆದಿದ್ದಾರೆ.
Last Updated 1 ಜನವರಿ 2026, 7:10 IST
ಮಡವಾಡಿ ರಸ್ತೆಯಲ್ಲಿ ಗಾಂಜಾ ಸೇವನೆ: ಆರೋಪಿಗಳ ವಶ

ಗಾಯಕ ಕಿಕ್ಕೇರಿ ಕೃಷ್ಣಮೂರ್ತಿಗೆ ಗ್ಲೋಬಲ್ ವಿಶ್ವದಾಖಲೆ ಗೌರವ

Kikkeri Krishnamurthy ಕಿಕ್ಕೇರಿ ಕೃಷ್ಣಮೂರ್ತಿ ಅವರ ನೇತೃತ್ವದ ಆದರ್ಶ ಸುಗಮಸಂಗೀತ ಅಕಾಡೆಮಿಗೆ ‘ಗ್ಲೋಬಲ್ ವಿಶ್ವ ದಾಖಲೆ ಗೌರವ’ ಲಭಿಸಿದ್ದು, ಕಿಕ್ಕೇರಿ ಕೃಷ್ಣಮೂರ್ತಿ ಅವರಿಗೆ ದೃಢೀಕರಣ ಪ್ರಶಸ್ತಿ ಪತ್ರ ಪ್ರದಾನವನ್ನು ಬೆಂಗಳೂರಿನಲ್ಲಿ ಮಂಗಳವಾರ ಮಾಡಲಾಯಿತು.
Last Updated 1 ಜನವರಿ 2026, 7:07 IST
ಗಾಯಕ ಕಿಕ್ಕೇರಿ ಕೃಷ್ಣಮೂರ್ತಿಗೆ ಗ್ಲೋಬಲ್ ವಿಶ್ವದಾಖಲೆ ಗೌರವ

ಗಗನಚುಕ್ಕಿ ಟೋಲ್‌ ಪ್ಲಾಜಾ ಮುಚ್ಚಿ; ಶಾಸಕ ಪಿ.ಎಂ.ನರೇಂದ್ರಸ್ವಾಮಿ ಗರಂ

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಪೂರ್ಣ: ಶಾಸಕ ಪಿ.ಎಂ.ನರೇಂದ್ರಸ್ವಾಮಿ ಗರಂ
Last Updated 1 ಜನವರಿ 2026, 7:06 IST
ಗಗನಚುಕ್ಕಿ ಟೋಲ್‌ ಪ್ಲಾಜಾ ಮುಚ್ಚಿ; ಶಾಸಕ ಪಿ.ಎಂ.ನರೇಂದ್ರಸ್ವಾಮಿ ಗರಂ

ಮಂಡ್ಯ| ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಶೋಭಾರಾಣಿ ನೇಮಕ

SP Transfer News: ಮಂಡ್ಯ ಜಿಲ್ಲೆಗೆ ಶೋಭಾರಾಣಿ ವಿ.ಜೆ. ಅವರನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
Last Updated 31 ಡಿಸೆಂಬರ್ 2025, 13:55 IST
ಮಂಡ್ಯ| ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಶೋಭಾರಾಣಿ ನೇಮಕ

ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಿ: ಮಾಜಿ ಸಚಿವ ತಮ್ಮಣ್ಣ

ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ಕುರಿತು ರಾಜಕೀಯ ಜಿದ್ದಾಜಿದ್ದಿ ಶುರುವಾಗಿದೆ. ಸಚಿವ ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ಕರೆಯಲು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಆಗ್ರಹಿಸಿದ್ದಾರೆ. ಗಣಿಗಾರಿಕೆ ಲೂಟಿ ಬಗ್ಗೆ ಸುರೇಶ್‌ಗೌಡ ಗಂಭೀರ ಆರೋಪ.
Last Updated 31 ಡಿಸೆಂಬರ್ 2025, 6:15 IST
ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಿ:  ಮಾಜಿ ಸಚಿವ ತಮ್ಮಣ್ಣ
ADVERTISEMENT

ಬಿಜೆಪಿಯಿಂದ ದೇಶದ ಸಂಪತ್ತು ಲೂಟಿ: ರಾಜ್ಯಸಭಾ ಸದಸ್ಯ ಶಿವದಾಸನ್‌

ಮಂಡ್ಯದಲ್ಲಿ ನಡೆದ ಕೃಷಿ ಕಾರ್ಮಿಕರ ಸಮಾವೇಶದಲ್ಲಿ ಸಂಸದ ಶಿವದಾಸನ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನರೇಗಾ ಮತ್ತು ಉದ್ಯೋಗ ಖಾತ್ರಿ ಯೋಜನೆಗಳ ಬದಲಾವಣೆ ಹಾಗೂ ಅನುದಾನ ಕಡಿತದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
Last Updated 31 ಡಿಸೆಂಬರ್ 2025, 6:11 IST
ಬಿಜೆಪಿಯಿಂದ ದೇಶದ ಸಂಪತ್ತು ಲೂಟಿ: ರಾಜ್ಯಸಭಾ ಸದಸ್ಯ ಶಿವದಾಸನ್‌

ತಹಶೀಲ್ದಾರ್‌ ಅಡ್ಡಗಟ್ಟಿದ ಗ್ರಾಮಸ್ಥರು

ಆಬಲವಾಡಿಯ ತೋಪಿನ ತಿಮ್ಮಪ್ಪ ದೇವಸ್ಥಾನ ಮುಜರಾಯಿ ಇಲಾಖೆಯ ಸುಪರ್ದಿಗೆ ಮುಂದಾದ ಅಧಿಕಾರಿಗಳು
Last Updated 31 ಡಿಸೆಂಬರ್ 2025, 6:08 IST
ತಹಶೀಲ್ದಾರ್‌ ಅಡ್ಡಗಟ್ಟಿದ ಗ್ರಾಮಸ್ಥರು

ಗಗನಚುಕ್ಕಿ ಟೋಲ್‌ ಪ್ಲಾಜಾ ಮುಚ್ಚಿ: ಶಾಸಕ ಪಿ.ಎಂ.ನರೇಂದ್ರಸ್ವಾಮಿ

Mandya KDP Meeting: ಮಳವಳ್ಳಿ ರಸ್ತೆ ಕಾಮಗಾರಿ ಮುಗಿಯುವವರೆಗೆ ಗಗನಚುಕ್ಕಿ ಟೋಲ್ ಪ್ಲಾಜಾ ಮುಚ್ಚಲು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಆಗ್ರಹಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಸಭೆಯಲ್ಲಿ ಆಕ್ರೋಶ.
Last Updated 31 ಡಿಸೆಂಬರ್ 2025, 6:05 IST
ಗಗನಚುಕ್ಕಿ ಟೋಲ್‌ ಪ್ಲಾಜಾ ಮುಚ್ಚಿ: ಶಾಸಕ ಪಿ.ಎಂ.ನರೇಂದ್ರಸ್ವಾಮಿ
ADVERTISEMENT
ADVERTISEMENT
ADVERTISEMENT