ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಮಂಡ್ಯ

ADVERTISEMENT

ಮಂಡ್ಯ: ಕನಸಿನ ಸಾಕಾರಕ್ಕೆ ಪರಿಶ್ರಮ ಅಗತ್ಯ

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ: ಶಾಸಕ ಪಿ.ರವಿಕುಮಾರ್‌ ಹೇಳಿಕೆ
Last Updated 14 ಜನವರಿ 2026, 7:14 IST
ಮಂಡ್ಯ: ಕನಸಿನ ಸಾಕಾರಕ್ಕೆ ಪರಿಶ್ರಮ ಅಗತ್ಯ

ಮಂಡ್ಯ | ರಾಶಿ ಪೂಜೆಯೇ ಸಂಕ್ರಾಂತಿ ಸಂಭ್ರಮ: ನಿಶ್ಚಲಾನಂದನಾಥ ಸ್ವಾಮೀಜಿ

Mandya News: ಮಂಡ್ಯ: ಸಂಕ್ರಾಂತಿ ಹಬ್ಬ ಎನ್ನುವುದು ಒಕ್ಕಲುತನದ ಧ್ಯೋತಕವಾಗಿದ್ದು, ರೈತರು ತಾವು ಬೆಳೆದ ಬೆಳೆಯನ್ನು ರಾಶಿ ಮಾಡಿ ಹಾಗೂ ರಾಸುಗಳನ್ನೂ ಪೂಜಿಸಿ ದೇವರನ್ನು ಸ್ಮರಿಸುವ ಶುಭಸೂಚಕವಾಗಿದೆ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
Last Updated 14 ಜನವರಿ 2026, 7:13 IST
ಮಂಡ್ಯ | ರಾಶಿ ಪೂಜೆಯೇ ಸಂಕ್ರಾಂತಿ ಸಂಭ್ರಮ: ನಿಶ್ಚಲಾನಂದನಾಥ ಸ್ವಾಮೀಜಿ

ರಕ್ತದಾನ: 58 ಯುನಿಟ್‌ ಸಂಗ್ರಹ

Mandya News: ‘ಆರೋಗ್ಯವಂತರು ರಕ್ತದಾನ ಮಾಡುವ ಮನೋಭಾವ ಬೆಳೆಸಿಕೊಂಡರೆ ಅಗತ್ಯವಿರುವ ರಕ್ತದ ಕೊರತೆ ನೀಗಿಸಬಹುದು’ ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಟಿ.ಜೆ. ಹೇಮಾವತಿ ಅಭಿಪ್ರಾಯಪಟ್ಟರು.
Last Updated 14 ಜನವರಿ 2026, 7:11 IST
ರಕ್ತದಾನ: 58 ಯುನಿಟ್‌ ಸಂಗ್ರಹ

ಭಾರತೀಯ ಬೌದ್ಧ ಮಹಾಸಭಾದ ಸಂಘಟನೆಗೆ ಮುಂದಾಗಿ: ದರ್ಶನ್

ಭಾರತೀಯ ಬೌದ್ಧ ಮಹಾಸಭಾ ಯುವ ಘಟಕದ ರಾಜ್ಯ ಅಧ್ಯಕ್ಷ ದರ್ಶನ್ ಬಿ.ಸೋಮಶೇಖರ್ ಗ್ರಾಮೀಣ ಮಟ್ಟದಲ್ಲಿ ಬುದ್ಧನ ಧರ್ಮದ ಅರಿವು ಮೂಡಿಸಲು ಬೌದ್ಧ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
Last Updated 14 ಜನವರಿ 2026, 7:10 IST
ಭಾರತೀಯ ಬೌದ್ಧ ಮಹಾಸಭಾದ ಸಂಘಟನೆಗೆ ಮುಂದಾಗಿ: ದರ್ಶನ್

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಜ.25ರಿಂದ ರಾಷ್ಟ್ರೀಯ ಸಮ್ಮೇಳನ

ಮಹಿಳಾ ಹಕ್ಕುಗಳ ರಕ್ಷಣೆಯ ಘೋಷಣೆಯೊಂದಿಗೆ ಜ.25ರಿಂದ 28ರ ವರೆಗೆ ಹೈದರಾಬಾದಿನಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ 14ನೇ ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ.
Last Updated 14 ಜನವರಿ 2026, 7:09 IST
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಜ.25ರಿಂದ ರಾಷ್ಟ್ರೀಯ ಸಮ್ಮೇಳನ

‘ಬಗರ್‌ಹುಕುಂ’ನಲ್ಲಿ ಅಕ್ರಮ: ಲೋಕಾಯುಕ್ತ ದಾಳಿ

ನಾಲ್ವರು ಆರೋಪಿಗಳ ಮನೆ, ಕಚೇರಿಯಲ್ಲಿ ತಡರಾತ್ರಿವರೆಗೂ ಮುಂದುವರಿದ ತಪಾಸಣೆ
Last Updated 14 ಜನವರಿ 2026, 7:08 IST
‘ಬಗರ್‌ಹುಕುಂ’ನಲ್ಲಿ ಅಕ್ರಮ: ಲೋಕಾಯುಕ್ತ ದಾಳಿ

ಹೃದಯಾಘಾತದಿಂದ ಮಂಡ್ಯದ ಗಡಿ ಭದ್ರತಾ ಪಡೆ ಯೋಧ ಮಾದೇಗೌಡ ಸಾವು

BSF Soldier Death: ಮಂಡ್ಯ ನಗರದ ತಾವರೆಗೆರೆ ಬಡಾವಣೆ ನಿವಾಸಿ ಎಂ.ಬಿ. ಮಾದೇಗೌಡ (44) ಅವರು ಮಹಾರಾಷ್ಟ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹೃದಯಾಘಾತದಿಂದ ಮಂಗಳವಾರ ಮೃತಪಟ್ಟಿದ್ದಾರೆ.
Last Updated 13 ಜನವರಿ 2026, 17:15 IST
ಹೃದಯಾಘಾತದಿಂದ ಮಂಡ್ಯದ ಗಡಿ ಭದ್ರತಾ ಪಡೆ ಯೋಧ ಮಾದೇಗೌಡ ಸಾವು
ADVERTISEMENT

₹400 ಕೋಟಿ ವೆಚ್ಚದ ನಾಲಾ ಆಧುನೀಕರಣಕ್ಕೆ ಶೀಘ್ರ ಚಾಲನೆ: ಪಿ.ಎಂ. ನರೇಂದ್ರಸ್ವಾಮಿ

Infrastructure Development: ಮಳವಳ್ಳಿಯಲ್ಲಿ ₹400 ಕೋಟಿ ವೆಚ್ಚದ ಉಪನಾಲೆ ಮತ್ತು ಸೀಳು ನಾಲೆಗಳ ಆಧುನೀಕರಣ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಭರವಸೆ ನೀಡಿದರು.
Last Updated 13 ಜನವರಿ 2026, 4:13 IST
₹400 ಕೋಟಿ ವೆಚ್ಚದ ನಾಲಾ ಆಧುನೀಕರಣಕ್ಕೆ ಶೀಘ್ರ ಚಾಲನೆ: ಪಿ.ಎಂ. ನರೇಂದ್ರಸ್ವಾಮಿ

ಮಂಡ್ಯ| ಯುವಜನರ ಸ್ಫೂರ್ತಿಯ ಚಿಲುಮೆ ವಿವೇಕಾನಂದ: ಜಿಲ್ಲಾಧಿಕಾರಿ ಕುಮಾರ

Youth Empowerment Message: ಮಂಡ್ಯ ವಿಶ್ವವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ಯುವ ದಿನದಲ್ಲಿ ಜಿಲ್ಲಾಧಿಕಾರಿ ಕುಮಾರ, ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಅಳವಡಿಸಿಕೊಂಡು ಯುವಕರು ಮಾದರಿ ವ್ಯಕ್ತಿಗಳಾಗಬೇಕೆಂದು ಕರೆ ನೀಡಿದರು.
Last Updated 13 ಜನವರಿ 2026, 4:10 IST
ಮಂಡ್ಯ| ಯುವಜನರ ಸ್ಫೂರ್ತಿಯ ಚಿಲುಮೆ ವಿವೇಕಾನಂದ: ಜಿಲ್ಲಾಧಿಕಾರಿ ಕುಮಾರ

ಶ್ರೀರಂಗಪಟ್ಟಣ| ಜೈಲಿಗೆ ಹೋಗಿ ಬಂದವರಿಗೆ ಸೇಬಿನ ಹಾರ: ಎಂ.ಎಸ್‌. ರಾಘವೇಂದ್ರ

Youth Morality Debate: ಸ್ವಾಮಿ ವಿವೇಕಾನಂದರ ಆದರ್ಶ ಗಳಿಗೆ ವಿರುದ್ಧವಾಗಿ ಜೈಲಿಗೆ ಹೋಗಿ ಬಂದವರಿಗೆ ಗೌರವ ನೀಡುವ ಬೆಳವಣಿಗೆಗಳು ಆತಂಕಕಾರಿ ಎಂದು ಎಂ.ಎಸ್. ರಾಘವೇಂದ್ರ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು.
Last Updated 13 ಜನವರಿ 2026, 4:09 IST
ಶ್ರೀರಂಗಪಟ್ಟಣ| ಜೈಲಿಗೆ ಹೋಗಿ ಬಂದವರಿಗೆ ಸೇಬಿನ ಹಾರ: ಎಂ.ಎಸ್‌. ರಾಘವೇಂದ್ರ
ADVERTISEMENT
ADVERTISEMENT
ADVERTISEMENT