ಭಾನುವಾರ, 4 ಜನವರಿ 2026
×
ADVERTISEMENT

ಮಂಡ್ಯ

ADVERTISEMENT

ಮಂಡ್ಯದಲ್ಲಿ ಹೆಚ್ಚಿದ ವಾಹನ ದಟ್ಟಣೆ: ವರದಿ ಸಿದ್ಧತೆಗೆ ಸೂಚನೆ

ಮಂಡ್ಯ ನಗರದ ವಾಹನ ದಟ್ಟಣೆಗೆ ಪರಿಹಾರವಾಗಿ ದಕ್ಷಿಣ ಭಾಗದಲ್ಲಿ ‘ರಿಂಗ್ ರೋಡ್’ ನಿರ್ಮಾಣಕ್ಕೆ ಪ್ರಸ್ತಾವನೆ. ಅಧ್ಯಯನಕ್ಕಾಗಿ ಎಫ್.ಪಿ. ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಸಂಸ್ಥೆಗೆ ಅಧ್ಯಯನ ವರದಿ ಸಿದ್ಧಪಡಿಸಲು ಸೂಚನೆ.
Last Updated 3 ಜನವರಿ 2026, 7:44 IST
ಮಂಡ್ಯದಲ್ಲಿ ಹೆಚ್ಚಿದ ವಾಹನ ದಟ್ಟಣೆ: ವರದಿ ಸಿದ್ಧತೆಗೆ ಸೂಚನೆ

ಅಕಾಲಿಕ ಮಳೆ: ಅಪಾರ ಪ್ರಮಾಣದ ಭತ್ತದ ಫಸಲು ನಾಶ

ಹಲಗೂರು ಹೋಬಳಿಯ ಗ್ರಾಮಗಳಲ್ಲಿ ಅಕಾಲಿಕ ಮಳೆಯಿಂದಾಗಿ ಸಾವಿರಾರು ಎಕರೆ ಭತ್ತದ ಫಸಲು ನಾಶವಾಗಿದೆ. ರೈತರು ಸರ್ಕಾರದಿಂದ ತಕ್ಷಣದ ಪರಿಹಾರಕ್ಕೆ ಒತ್ತಾಯಿಸಿದ್ದಾರೆ.
Last Updated 3 ಜನವರಿ 2026, 7:43 IST
ಅಕಾಲಿಕ ಮಳೆ: ಅಪಾರ ಪ್ರಮಾಣದ ಭತ್ತದ ಫಸಲು ನಾಶ

ಮಂಡ್ಯದಲ್ಲಿ ಬೆಟ್ಟಿಂಗ್‌, ಜೂಜು ಚಟುವಟಿಕೆಗೆ ಕಡಿವಾಣ: ಎಸ್ಪಿ ಶೋಭಾರಾಣಿ

ಮಂಡ್ಯದ ನೂತನ ಎಸ್ಪಿ ಶೋಭಾರಾಣಿ ಬೆಟ್ಟಿಂಗ್‌, ಇಸ್ಪೀಟ್, ಅಕ್ರಮ ಮದ್ಯ ಮಾರಾಟ, ಗಾಂಜಾ ದಂಧೆ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಸಾರ್ವಜನಿಕರ ಸಹಕಾರವೂ ಕೋರಲಾಗಿದೆ.
Last Updated 3 ಜನವರಿ 2026, 7:43 IST
ಮಂಡ್ಯದಲ್ಲಿ ಬೆಟ್ಟಿಂಗ್‌, ಜೂಜು ಚಟುವಟಿಕೆಗೆ ಕಡಿವಾಣ: ಎಸ್ಪಿ ಶೋಭಾರಾಣಿ

ಮಂಡ್ಯ: 129 ಗ್ರಾ.ಪಂ.ಗಳಲ್ಲಿ ಸುಸಜ್ಜಿತ ಅಭಿಲೇಖಾಲಯ

ಜ.10ರಂದು ನಡೆಯುವ ‘ಪಂಚಾಯತ್ ರಾಜ್ ಉತ್ಸವ’ದಲ್ಲಿ ಅಭಿನಂದನೆ: ಸಿಇಒ ನಂದಿನಿ ಮಾಹಿತಿ
Last Updated 3 ಜನವರಿ 2026, 7:43 IST
ಮಂಡ್ಯ: 129 ಗ್ರಾ.ಪಂ.ಗಳಲ್ಲಿ ಸುಸಜ್ಜಿತ ಅಭಿಲೇಖಾಲಯ

ಮಂಡ್ಯ: 70 ಫಲಾನುಭವಿಗಳಿಗೆ ₹4 ಕೋಟಿ ಅನುದಾನ

ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನೆ ಯೋಜನೆ: ಅರಿವು ಮೂಡಿಸಲು ಡಿಸಿ ಸೂಚನೆ
Last Updated 3 ಜನವರಿ 2026, 7:43 IST
ಮಂಡ್ಯ: 70 ಫಲಾನುಭವಿಗಳಿಗೆ ₹4 ಕೋಟಿ ಅನುದಾನ

ಅಕಾಲಿಕ ಮಳೆ: ನೂರಾರು ಎಕರೆ ಭತ್ತ ಬೆಳೆ ಹಾನಿ

Crop Loss Mandya: ಮಳವಳ್ಳಿಯಲ್ಲಿ ಅಕಾಲಿಕ ಮಳೆಯಿಂದ ಭತ್ತದ ಬೆಳೆ ನೂರಾರು ಎಕರೆ ಹಾನಿಗೊಳಗಾಗಿದೆ. ರೈತರು ಪ್ರತಿ ಎಕರೆಗೆ ₹30 ಸಾವಿರ ಪರಿಹಾರ ನೀಡಬೇಕು ಎಂದು ರೈತ ಸಂಘದ ಆಗ್ರಹ.
Last Updated 2 ಜನವರಿ 2026, 18:02 IST
ಅಕಾಲಿಕ ಮಳೆ: ನೂರಾರು ಎಕರೆ ಭತ್ತ ಬೆಳೆ ಹಾನಿ

ಮೇಲುಕೋಟೆಗೆ ಹರಿದು ಬಂದ ಭಕ್ತ ಸಾಗರ

ಹೊಸ ವರ್ಷಾರಂಭದ ಮೊದಲ ದಿನ ದೇವರ ದರ್ಶನ, ಮೊಳಗಿದ ಗೋವಿಂದ ಜಯಘೋಷ
Last Updated 2 ಜನವರಿ 2026, 7:00 IST
ಮೇಲುಕೋಟೆಗೆ ಹರಿದು ಬಂದ ಭಕ್ತ ಸಾಗರ
ADVERTISEMENT

ಕೆಳಸ್ತರದ ಸಮುದಾಯಕ್ಕೆ ಶಿಕ್ಷಣವೇ ಶ್ರೀರಕ್ಷೆ: ಕೆ.ಸಿ. ಕೃಷ್ಣಶೆಟ್ಟಿ

Kikkeri News: ಕೆಳಸ್ತರದ ಧ್ವನಿ ಇಲ್ಲದ ಸಮುದಾಯವಾದ ನೇಕಾರರಿಗೆ ಶಿಕ್ಷಣ ರಕ್ಷಾಕವಚ ಆಗಬೇಕಿದೆ ಎಂದು ಹಾಸನ ಕುರುಹಿನಶೆಟ್ಟಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಸಿ. ಕೃಷ್ಣಶೆಟ್ಟಿ ಹೇಳಿದರು. ಕಿಕ್ಕೇರಿಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
Last Updated 2 ಜನವರಿ 2026, 6:58 IST
ಕೆಳಸ್ತರದ ಸಮುದಾಯಕ್ಕೆ ಶಿಕ್ಷಣವೇ ಶ್ರೀರಕ್ಷೆ: ಕೆ.ಸಿ. ಕೃಷ್ಣಶೆಟ್ಟಿ

ಕನ್ನಡಿಗರ ಬೇಡಿಕೆ ಈಡೇರಿಕೆಗಾಗಿ ವರ್ಷಪೂರ್ತಿ ಚಳವಳಿ: ವಾಟಾಳ್‌

Kannada Chavalvali: ಸಮಗ್ರ ಕನ್ನಡಿಗರ ಬೇಡಿಕೆಗಳ ಈಡೇರಿಕೆಗಾಗಿ ಹೊಸ ವರ್ಷ ಜನವರಿ 1ರಿಂದ ವರ್ಷದಾದ್ಯಂತ ‘ಕನ್ನಡ ಚಳವಳಿ ವಾಟಾಳ್‌ ಪಕ್ಷ’ದ ವತಿಯಿಂದ ಹೋರಾಟ ನಡೆಸಲಾಗುವುದು ಎಂದು ವಾಟಾಳ್‌ ನಾಗರಾಜ್‌ ಹೇಳಿದರು.
Last Updated 2 ಜನವರಿ 2026, 6:57 IST
ಕನ್ನಡಿಗರ ಬೇಡಿಕೆ ಈಡೇರಿಕೆಗಾಗಿ 
ವರ್ಷಪೂರ್ತಿ ಚಳವಳಿ: ವಾಟಾಳ್‌

ಹೊಸ ವರ್ಷದ ಸಂಭ್ರಮ: ವರಾಹನಾಥ ಕಲ್ಲಹಳ್ಳಿಯಲ್ಲಿ ಭಕ್ತರ ಮಹಾಪೂರ

K.R. Pet: ತಾಲ್ಲೂಕಿನ ಕಲ್ಲಹಳ್ಳಿಯ ಭೂವರಾಹನಾಥ ಸ್ವಾಮಿ ದೇವಾಲಯದಲ್ಲಿ ಹೊಸ ವರ್ಷಾಚರಣೆಯ ನಿಮಿತ್ತ ಗುರುವಾರ ವಿಶೇಷ ಪೂಜೆ ನಡೆಯಿತು. ಮುಂಜಾನೆಯಿಂದಲೇ ಸಾವಿರಾರು ಭಕ್ತರು ಕನ್ನಂಬಾಡಿ ಕಟ್ಟೆಯ ಹಿನ್ನೀರಿನಲ್ಲಿ ಮಿಂದೆದ್ದು ದೇವರ ದರ್ಶನ ಪಡೆದರು.
Last Updated 2 ಜನವರಿ 2026, 6:55 IST
ಹೊಸ ವರ್ಷದ ಸಂಭ್ರಮ: ವರಾಹನಾಥ ಕಲ್ಲಹಳ್ಳಿಯಲ್ಲಿ ಭಕ್ತರ ಮಹಾಪೂರ
ADVERTISEMENT
ADVERTISEMENT
ADVERTISEMENT