ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮಂಡ್ಯ

ADVERTISEMENT

ಸದ್ಯದ ರಾಜಕೀಯ ಬೆಳವಣಿಗೆ ನೋಡಿ ವೈರಾಗ್ಯ ಆವರಿಸುತ್ತಿದೆ: ಎಚ್ ಡಿ. ಕುಮಾರಸ್ವಾಮಿ

Karnataka Politics: ‘ಸದ್ಯದ ರಾಜಕೀಯ ಬೆಳವಣಿಗೆ ನೋಡಿ ನನಗೆ ವೈರಾಗ್ಯ ಆವರಿಸುತ್ತಿದೆ’ ಎಂದು‌ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ತಾಲ್ಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಜೀರ್ಣೋದ್ಧಾರ ಮಾಡಿರುವ ದೇವಾಲಯ ಉದ್ಘಾಟಿಸಿದರು.
Last Updated 28 ಫೆಬ್ರುವರಿ 2026, 12:46 IST
ಸದ್ಯದ ರಾಜಕೀಯ ಬೆಳವಣಿಗೆ ನೋಡಿ ವೈರಾಗ್ಯ ಆವರಿಸುತ್ತಿದೆ: ಎಚ್ ಡಿ. ಕುಮಾರಸ್ವಾಮಿ

ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿ: ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಆರೋಪ

Congress Government: ರಾಜ್ಯದಲ್ಲಿ ದಿನನಿತ್ಯ ಪ್ರತಿಭಟನೆಗಳು, ಹಗರಣಗಳು, ಕುರ್ಚಿ ಕಾಳಗ, ಆಡಳಿತ ಪಕ್ಷದ ಶಾಸಕರ ಬ್ರೇಕ್‌ಫಾಸ್ಟ್‌ ಹಾಗೂ ಡಿನ್ನರ್‌ ಮೀಟಿಂಗ್‌ಗಳು ಸೇರಿ ಒಟ್ಟು ಕಾಂಗ್ರೆಸ್‌ ಸರ್ಕಾರವು ಸಾವಿರ ದಿನಗಳನ್ನು ಪೂರೈಸಿದೆ.
Last Updated 28 ಫೆಬ್ರುವರಿ 2026, 11:42 IST
ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿ: ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಆರೋಪ

ಪಾಂಡವಪುರ: ವಿಜೃಂಭಣೆಯ ಪಟ್ಟಲಮ್ಮ ದೇವಿ ಕೊಂಡೋತ್ಸವ

Pandavapura ಪಾಂಡವಪುರ: ತಾಲ್ಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ಗ್ರಾಮದ ದೇವತೆ ಶ್ರೀಪಟ್ಟಲಮ್ಮ ದೇವಿಯ ಮಹೋತ್ಸವ ಹಾಗೂ ಕೊಂಡೋತ್ಸವ ವಿಜೃಂಭಣೆಯಿಂದ ಶುಕ್ರವಾರ ನಡೆಯಿತು. ಗ್ರಾಮದ ಪ್ರಮುಖ ಬೀದಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
Last Updated 28 ಫೆಬ್ರುವರಿ 2026, 4:13 IST
ಪಾಂಡವಪುರ: ವಿಜೃಂಭಣೆಯ ಪಟ್ಟಲಮ್ಮ ದೇವಿ ಕೊಂಡೋತ್ಸವ

ಅಕ್ರಮ ಪಡಿತರ ಅಕ್ಕಿ ಸಾಗಣೆ: ಆರೋಪಿ ಬಂಧನ

Illegal ration rice transportation: ಟಿ.ನರಸೀಪುರ ತಾಲ್ಲೂಕಿನ ಹಳೇ ನರೀಪುರ ಗ್ರಾಮದ ಅಸ್ಗರ್ ಆಲಿ ಎಂಬ ಆರೋಪಿಯನ್ನು ಆಹಾರ ನಿರೀಕ್ಷಕ ಬಿ.ಅಶ್ವಥ್ ಹಾಗೂ ಪೊಲೀಸರು ಬಂಧಿಸಿದ್ದಾರೆ.
Last Updated 28 ಫೆಬ್ರುವರಿ 2026, 4:12 IST
ಅಕ್ರಮ ಪಡಿತರ ಅಕ್ಕಿ ಸಾಗಣೆ: ಆರೋಪಿ ಬಂಧನ

ಮಾ.7 ರಂದು ‘ಆರ್‌ಎಸ್‌ಎಸ್‌–100’ ಸಂವಾದ

‘RSS-100’ ಮಂಥನ ಮಂಡ್ಯ ವೈಚಾರಿಕಾ ವೇದಿಕೆ ವತಿಯಿಂದ ಮಾ.7 ರಂದು ಬೆಳಿಗ್ಗೆ 11.30 ಗಂಟೆಗೆ ನಗರದ ಕಮಲ ಮಂದಿರದಲ್ಲಿ ‘ಆರ್‌ಎಸ್‌ಎಸ್–100’ ಸಂವಾದ ಕಾರ್ಯಕ್ರಮ ನಡೆಯಲಿದೆ.
Last Updated 28 ಫೆಬ್ರುವರಿ 2026, 4:10 IST
ಮಾ.7 ರಂದು ‘ಆರ್‌ಎಸ್‌ಎಸ್‌–100’ ಸಂವಾದ

ಆದಿಚುಂಚನಗಿರಿ: ದಾಂಪತ್ಯಕ್ಕೆ ಕಾಲಿಟ್ಟ 10 ಜೋಡಿ

ಕಷ್ಟ–ಸುಖಗಳನ್ನು ಸಮಾನವಾಗಿ ಸ್ವೀಕರಿಸಿ: ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ
Last Updated 28 ಫೆಬ್ರುವರಿ 2026, 4:09 IST
ಆದಿಚುಂಚನಗಿರಿ: ದಾಂಪತ್ಯಕ್ಕೆ ಕಾಲಿಟ್ಟ 10 ಜೋಡಿ

ಮಂಡ್ಯ ಜಿಲ್ಲೆ: ಕ್ಯಾಮೆರಾ ಕಣ್ಗಾವಲಿನಲ್ಲಿ ಪಿಯು ಪರೀಕ್ಷೆ

ಇಂದಿನಿಂದ ಮಾರ್ಚ್‌ 17ರವರೆಗೆ ಪರೀಕ್ಷೆ: ಮಂಡ್ಯ ಜಿಲ್ಲೆಯಲ್ಲಿ 14,187 ಪರೀಕ್ಷಾರ್ಥಿಗಳು
Last Updated 28 ಫೆಬ್ರುವರಿ 2026, 3:16 IST
ಮಂಡ್ಯ ಜಿಲ್ಲೆ: ಕ್ಯಾಮೆರಾ ಕಣ್ಗಾವಲಿನಲ್ಲಿ ಪಿಯು ಪರೀಕ್ಷೆ
ADVERTISEMENT

ಮೌಢ್ಯಾಚರಣೆಯಲ್ಲಿ ನಮ್ಮ ದೇಶಕ್ಕೆ 2ನೇ ಸ್ಥಾನ: ಸಿ.ಶಿವಲಿಂಗಯ್ಯ

ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಶಿವಲಿಂಗಯ್ಯ ವಿಷಾದ
Last Updated 28 ಫೆಬ್ರುವರಿ 2026, 3:15 IST
ಮೌಢ್ಯಾಚರಣೆಯಲ್ಲಿ ನಮ್ಮ ದೇಶಕ್ಕೆ 2ನೇ ಸ್ಥಾನ: ಸಿ.ಶಿವಲಿಂಗಯ್ಯ

ಮಂಡ್ಯ: ಮಾನಸಿಕ ಖಿನ್ನತೆಯಿಂದ ಕೆ.ಆರ್.ನಗರ ಮೂಲದ ವೈದ್ಯ ಆತ್ಮಹತ್ಯೆ

Mandya News: ಮಂಡ್ಯ ನಗರದ ಹೋಟೆಲ್‌ವೊಂದರಲ್ಲಿ ಮೈಸೂರು ಮೂಲದ ವೈದ್ಯ ಸುಖದೇವ್ (53) ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟಂಬಿಕ ಕಲಹದಿಂದ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
Last Updated 27 ಫೆಬ್ರುವರಿ 2026, 15:53 IST
ಮಂಡ್ಯ: ಮಾನಸಿಕ ಖಿನ್ನತೆಯಿಂದ ಕೆ.ಆರ್.ನಗರ ಮೂಲದ ವೈದ್ಯ ಆತ್ಮಹತ್ಯೆ

ನಾಗಮಂಗಲ: ಆದಿಚುಂಚನಗಿರಿ ಜಾತ್ರೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 10 ಜೋಡಿಗಳು

Nagamangala News: ಆದಿಚುಂಚನಗಿರಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ 10 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ನಿರ್ಮಲಾನಂದನಾಥ ಸ್ವಾಮೀಜಿ ನವಜೋಡಿಗಳನ್ನು ಹರಸಿದರು.
Last Updated 27 ಫೆಬ್ರುವರಿ 2026, 15:38 IST
ನಾಗಮಂಗಲ: ಆದಿಚುಂಚನಗಿರಿ ಜಾತ್ರೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 10 ಜೋಡಿಗಳು
ADVERTISEMENT
ADVERTISEMENT
ADVERTISEMENT