ಭಾನುವಾರ, 25 ಜನವರಿ 2026
×
ADVERTISEMENT

ಮಂಡ್ಯ

ADVERTISEMENT

ಗೊರವನಹಳ್ಳಿ ಗ್ರಾಮವನ್ನು ಮದ್ದೂರು ನಗರಸಭೆಯಿಂದ ಕೈಬಿಡಲು ಆಗ್ರಹಿಸಿ ಪ್ರತಿಭಟನೆ

ಅನಿರ್ದಿಷ್ಟಾವಧಿ ಧರಣಿ ಸ್ಥಳ ಗ್ರಾಮ ಪಂಚಾಯಿತಿ ಗೇಟಿಗೆ ಬೀಗ
Last Updated 25 ಜನವರಿ 2026, 4:57 IST
ಗೊರವನಹಳ್ಳಿ ಗ್ರಾಮವನ್ನು ಮದ್ದೂರು ನಗರಸಭೆಯಿಂದ ಕೈಬಿಡಲು ಆಗ್ರಹಿಸಿ ಪ್ರತಿಭಟನೆ

ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಆಟೊ ದರ ಪರಿಷ್ಕರಣೆ

Mandya Auto Tariff Hike: ಇಂಧನ ಮತ್ತು ನಿರ್ವಹಣಾ ವೆಚ್ಚ ಏರಿಕೆಯ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಆಟೊರಿಕ್ಷಾ ದರ ಪರಿಷ್ಕರಣೆ ಜಾರಿಗೊಂಡಿದ್ದು, ಹೊಸ ದರಗಳು ಸಾರ್ವಜನಿಕರ ಮತ್ತು ಚಾಲಕರ ಹಿತದೃಷ್ಟಿಯಿಂದ ನಿಗದಿಯಾಗಿದೆ.
Last Updated 25 ಜನವರಿ 2026, 4:55 IST
ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಆಟೊ ದರ ಪರಿಷ್ಕರಣೆ

ಮುಸ್ಲಿಂ ವಸತಿ ಶಾಲೆಯಲ್ಲಿ ಅಬ್ದುಲ್‌ ಕಲಾಂ ಸಂಶೋಧನಾ ಕೇಂದ್ರ

ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿಕೆ
Last Updated 25 ಜನವರಿ 2026, 4:54 IST
ಮುಸ್ಲಿಂ ವಸತಿ ಶಾಲೆಯಲ್ಲಿ ಅಬ್ದುಲ್‌ ಕಲಾಂ ಸಂಶೋಧನಾ ಕೇಂದ್ರ

ಕಾರುಗಳ ನಡುವೆ ಡಿಕ್ಕಿ: ಐವರಿಗೆ ಗಾಯ

Highway Collision Karnataka: ಮಳವಳ್ಳಿ-ಕೊಳ್ಳೇಗಾಲ ಹೆದ್ದಾರಿ ಗಗನಚುಕ್ಕಿ ಟೋಲ್ ಬಳಿ ಕಾರುಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಐದು ಮಂದಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 25 ಜನವರಿ 2026, 4:50 IST
ಕಾರುಗಳ ನಡುವೆ ಡಿಕ್ಕಿ: ಐವರಿಗೆ ಗಾಯ

ಗಿಲ್ಲಿ ನಟನಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಭಿನಂದನೆ

Bigg Boss Kannada: ಬಿಗ್ ಬಾಸ್-12ನೇ ಆವೃತ್ತಿಯ ವಿಜೇತ ಹಾಗೂ ಗಿಲ್ಲಿ ಖ್ಯಾತಿಯ ನಟ ನಟರಾಜ್ ಅವರನ್ನು ಮಳವಳ್ಳಿಯಲ್ಲಿ ಶಾಸಕ ನರೇಂದ್ರಸ್ವಾಮಿ ಅಭಿನಂದಿಸಿದ್ದು, ಜನಪ್ರಿಯತೆಯಿಂದ ತಾಲ್ಲೂಕು ಹೆಮ್ಮೆ ಪಡುತ್ತಿದೆ.
Last Updated 25 ಜನವರಿ 2026, 4:49 IST
ಗಿಲ್ಲಿ ನಟನಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಭಿನಂದನೆ

ಹಲಗೂರು: ಚಿನ್ನಾಭರಣ, ನಗದು ಕಳವು

Gold Robbery Halaguru: ಹಲಗೂರು ಇಂದಿರಾ ಕಾಲೊನಿಯಲ್ಲಿ ಮನೆಯ ಬಾಗಿಲಿಗೆ ಚಿಲಕ ಹಾಕಿ ಮಕ್ಕಳು ಶಾಲೆಯಿಂದ ಬರುವ ವೇಳೆ 93 ಗ್ರಾಂ ಚಿನ್ನಾಭರಣ ಹಾಗೂ ಆರು ಸಾವಿರ ನಗದು ಕದ್ದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 25 ಜನವರಿ 2026, 4:47 IST
ಹಲಗೂರು: ಚಿನ್ನಾಭರಣ, ನಗದು ಕಳವು

ಮಂಡ್ಯ: ಫಲಪುಷ್ಪ ಪ್ರದರ್ಶನದಲ್ಲಿ ‘ಸಾಂಸ್ಕೃತಿಕ ಕಲರವ’

Mandya Cultural Event: ಮಂಡ್ಯದ ಕಾವೇರಿ ಉದ್ಯಾನದಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ–2026 ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಲರವಕ್ಕೂ ವಿಶೇಷ ಆದ್ಯತೆ ನೀಡಿದ್ದು, ಜನರು ಹಾಸ್ಯ ಸಂಗೀತದಿಂದ ಮನರಂಜನೆ ಪಡೆಯುತ್ತಿದ್ದಾರೆ.
Last Updated 25 ಜನವರಿ 2026, 4:46 IST

ಮಂಡ್ಯ: ಫಲಪುಷ್ಪ ಪ್ರದರ್ಶನದಲ್ಲಿ ‘ಸಾಂಸ್ಕೃತಿಕ ಕಲರವ’
ADVERTISEMENT

ಮಳವಳ್ಳಿ | ಬಾಕಿ ತೆರಿಗೆಗೆ ಒತ್ತಾಯ: ಪುರಸಭೆ ಮುಖ್ಯಾಧಿಕಾರಿ ಧರಣಿ

Tax Dues Protest: ಮಳವಳ್ಳಿ ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಎಂ.ಸಿ. ನಾಗರತ್ನ ಅವರು ₹55 ಲಕ್ಷ ಬಾಕಿ ತೆರಿಗೆ ಪಾವತಿ ಒತ್ತಾಯಿಸಿ ರೋಟರಿ ವಿದ್ಯಾಸಂಸ್ಥೆ ಎದುರು ಶನಿವಾರ ಧರಣಿ ನಡೆಸಿದರು.
Last Updated 24 ಜನವರಿ 2026, 23:30 IST
ಮಳವಳ್ಳಿ | ಬಾಕಿ ತೆರಿಗೆಗೆ ಒತ್ತಾಯ: ಪುರಸಭೆ ಮುಖ್ಯಾಧಿಕಾರಿ ಧರಣಿ

ಮಳವಳ್ಳಿ: ಬಾಕಿ ತೆರಿಗೆ ಕಟ್ರಪ್ಪಾ ಎಂದು ಖಾಸಗಿ ಶಾಲೆ ಮುಂದೆ ಧರಣಿ ಕುಳಿತ ಅಧಿಕಾರಿ

₹55 ಲಕ್ಷ ತೆರಿಗೆ ಉಳಿಸಿಕೊಂಡ ಶಾಲೆ: ಪುರಸಭೆ ಮುಖ್ಯಾಧಿಕಾರಿಯಿಂದ ಧರಣಿ
Last Updated 24 ಜನವರಿ 2026, 13:05 IST
ಮಳವಳ್ಳಿ: ಬಾಕಿ ತೆರಿಗೆ ಕಟ್ರಪ್ಪಾ ಎಂದು ಖಾಸಗಿ ಶಾಲೆ ಮುಂದೆ ಧರಣಿ ಕುಳಿತ ಅಧಿಕಾರಿ

ಮೈಷುಗರ್‌ ಖಾಸಗೀಕರಣದ ಉದ್ದೇಶ ಸರ್ಕಾರಕ್ಕಿಲ್ಲ; ಸಿ.ಡಿ. ಗಂಗಾಧರ್‌

Mysugar privatizing ‘ಸರ್ಕಾರಿ ಸ್ವಾಮ್ಯದ ಮೈಸೂರು ಸಕ್ಕರೆ ಕಾರ್ಖಾನೆಯನ್ನು (ಮೈಷುಗರ್) ಖಾಸಗೀಕರಣಗೊಳಿಸುವ ಉದ್ದೇಶ ನಮ್ಮ ಸರ್ಕಾರಕ್ಕಿಲ್ಲ. ಹೀಗಾಗಿ ರೈತ ಬಾಂಧವರು ಆತಂಕ ಪಡುವ ಅಗತ್ಯವಿಲ್ಲ’ ಎಂದು ಮೈಷುಗರ್‌ ಅಧ್ಯಕ್ಷ ಸಿ.ಡಿ. ಗಂಗಾಧರ್‌ ಸ್ಪಷ್ಟನೆ ನೀಡಿದರು.
Last Updated 24 ಜನವರಿ 2026, 13:00 IST
ಮೈಷುಗರ್‌ ಖಾಸಗೀಕರಣದ ಉದ್ದೇಶ ಸರ್ಕಾರಕ್ಕಿಲ್ಲ; ಸಿ.ಡಿ. ಗಂಗಾಧರ್‌
ADVERTISEMENT
ADVERTISEMENT
ADVERTISEMENT