ಗುರುವಾರ, 26 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮಂಡ್ಯ

ADVERTISEMENT

ಕೊಕ್ಕರೆ ಬೆಳ್ಳೂರು ಪಕ್ಷಿಧಾಮ: ಹಕ್ಕಿಗಳೊಂದಿಗೆ ಜನರ ಸಹಬಾಳ್ವೆಯ ಹಾಡು

ಕೊಕ್ಕರೆ ಬೆಳ್ಳೂರು ಪಕ್ಷಿಧಾಮಕ್ಕೆ ವಲಸೆ ಬಂದ ಹೆಜ್ಜಾರ್ಲೆ ಮತ್ತು ಬಣ್ಣದ ಕೊಕ್ಕರೆಗಳು
Last Updated 26 ಫೆಬ್ರುವರಿ 2026, 7:51 IST
ಕೊಕ್ಕರೆ ಬೆಳ್ಳೂರು ಪಕ್ಷಿಧಾಮ: ಹಕ್ಕಿಗಳೊಂದಿಗೆ ಜನರ ಸಹಬಾಳ್ವೆಯ ಹಾಡು

ಮದ್ದೂರು: ಮನೆಯ ಬೀಗ ಒಡೆದು- ಚಿನ್ನಾಭರಣ, ನಗದು ಕಳವು

Maddur ಮದ್ದೂರಿನಲ್ಲಿ ಮನೆಗಳ್ಳತನ, ಚಿನ್ನಾಭರಣ, ನಗದು ಕಳವು.
Last Updated 26 ಫೆಬ್ರುವರಿ 2026, 7:50 IST
ಮದ್ದೂರು: ಮನೆಯ ಬೀಗ ಒಡೆದು- ಚಿನ್ನಾಭರಣ, ನಗದು ಕಳವು

ಮಳವಳ್ಳಿ: ಚಿರತೆ ದಾಳಿಗೆ ಮೇಕೆ ಬಲಿ

Malavalli: ಮಳವಳ್ಳಿ: ತಾಲ್ಲೂಕಿನ ಹೊಂಬೇಗೌಡನದೊಡ್ಡಿ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ಚಿರತೆ ದಾಳಿ ಮಾಡಿ ಮೇಕೆಯೊಂದನ್ನು ತಿಂದು ಹಾಕಿದೆ.
Last Updated 26 ಫೆಬ್ರುವರಿ 2026, 7:49 IST
ಮಳವಳ್ಳಿ: ಚಿರತೆ ದಾಳಿಗೆ ಮೇಕೆ ಬಲಿ

ಹಲಗೂರು: ಜೂಜಾಟ ಆಡಿದ 16 ಮಂದಿ ಬಂಧನ

Gambling ಜೂಜಾಟ:16 ಮಂದಿ ಬಂಧನ, ₹30 ಸಾವಿರ ವಶ
Last Updated 26 ಫೆಬ್ರುವರಿ 2026, 7:48 IST
ಹಲಗೂರು: ಜೂಜಾಟ ಆಡಿದ 16 ಮಂದಿ ಬಂಧನ

ಗುಳಘಟ್ಟ ಗ್ರಾಮದಲ್ಲಿ ಮಾರಮ್ಮನ ಹಬ್ಬ

Maramma festival in Gulaghatta village ಗಮನ ಸೆಳೆದ ಮಹಿಳೆಯರ ಹಗ್ಗಜಗ್ಗಾಟ
Last Updated 26 ಫೆಬ್ರುವರಿ 2026, 7:45 IST
ಗುಳಘಟ್ಟ ಗ್ರಾಮದಲ್ಲಿ ಮಾರಮ್ಮನ ಹಬ್ಬ

ನಾಗಮಂಗಲ: ವೈಭವದಿಂದ ಜರುಗಿದ ಚಂದ್ರಮೌಳೇಶ್ವರ ರಥೋತ್ಸವ

Chandra Mouleshwara Swamy Rathotsava: ನಾಗಮಂಗಲ ತಾಲ್ಲೂಕಿನ ಪುರಾಣ ಪ್ರಸಿದ್ಧ ಆದಿಚುಂಚನಗಿರಿ ಕ್ಷೇತ್ರದ ಜಾತ್ರಾ ಮಹೋತ್ಸವದ ಎರಡನೇ ದಿನವಾದ ಬುಧವಾರ ಚಂದ್ರಮೌಳೇಶ್ವರಸ್ವಾಮಿ ರಥೋತ್ಸವ ‌ವೈಭವದಿಂದ ನಡೆಯಿತು.
Last Updated 25 ಫೆಬ್ರುವರಿ 2026, 21:16 IST
ನಾಗಮಂಗಲ: ವೈಭವದಿಂದ ಜರುಗಿದ ಚಂದ್ರಮೌಳೇಶ್ವರ ರಥೋತ್ಸವ

ಅಂಗಾಂಗ ದಾನ: ಆರು ಮಂದಿಗೆ ನೆರವಾದ ಮಂಡ್ಯದ ಯುವಕ

Victoria Hospital: ಬೆಂಗಳೂರು: ವಿಕ್ಟೋರಿಯಾದ ಟ್ರಾಮಾ ಕೇರ್‌ ಸೆಂಟರ್‌ಗೆ ದಾಖಲಾಗಿದ್ದ ಯುವಕನ ಅಂಗಾಂಗ ದಾನಕ್ಕೆ ಕುಟುಂಬಸ್ಥರು ಸಮ್ಮತಿಸಿದ್ದರಿಂದ, ಆರು ಮಂದಿಗೆ ಅಂಗಾಂಗ ಕಸಿ ಸಾಧ್ಯವಾಗಿದೆ.
Last Updated 25 ಫೆಬ್ರುವರಿ 2026, 18:58 IST
ಅಂಗಾಂಗ ದಾನ: ಆರು ಮಂದಿಗೆ ನೆರವಾದ ಮಂಡ್ಯದ  ಯುವಕ
ADVERTISEMENT

ಆದಿಚುಂಚನಗಿರಿ ಜಾತ್ರೆ: ಶ್ರದ್ಧಾಭಕ್ತಿಯ ಚಂದ್ರಮೌಳೇಶ್ವರ ರಥೋತ್ಸವ

Adichunchanagiri Festival: ನಾಗಮಂಗಲದ ಆದಿಚುಂಚನಗಿರಿಯಲ್ಲಿ ಚಂದ್ರಮೌಳೇಶ್ವರ ಸ್ವಾಮಿಯ ರಥೋತ್ಸವ ವೈಭವದಿಂದ ನೆರವೇರಿತು. ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಕ್ತರು ಭಕ್ತಿಭಾವದಿಂದ ಭಾಗವಹಿಸಿದರು.
Last Updated 25 ಫೆಬ್ರುವರಿ 2026, 15:47 IST
ಆದಿಚುಂಚನಗಿರಿ ಜಾತ್ರೆ: ಶ್ರದ್ಧಾಭಕ್ತಿಯ ಚಂದ್ರಮೌಳೇಶ್ವರ ರಥೋತ್ಸವ

ಲಕ್ಷ್ಮೀ ನಾರಾಯಣ ಬ್ರಹ್ಮ ರಥೋತ್ಸವ ಸಂಭ್ರಮ

ಕೆ.ಆರ್.ಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದಲ್ಲಿ ನಡೆದ ಜಾತ್ರೆ
Last Updated 25 ಫೆಬ್ರುವರಿ 2026, 6:18 IST
ಲಕ್ಷ್ಮೀ ನಾರಾಯಣ ಬ್ರಹ್ಮ ರಥೋತ್ಸವ ಸಂಭ್ರಮ

ಎಫ್‌ಎಸ್‌ಎಸ್‌ಎಐ ನೋಂದಣಿ ಮಾಡಿಸದೆ ವಹಿವಾಟು: ರೆಸ್ಟೊರೆಂಟ್‌ಗೆ ಬೀಗ

Melukote Restaurant Sealed: ಎಫ್‌ಎಸ್‌ಎಸ್‌ಎಐ ನೋಂದಣಿ ಇಲ್ಲದೆ ಕಾರ್ಯನಿರ್ವಹಿಸಿದ್ದ ಜಕ್ಕನಹಳ್ಳಿ ಸರ್ಕಲ್‌ನ ರೆಸ್ಟೊರೆಂಟ್‌ಗೆ ಅಧಿಕಾರಿಗಳು ಬೀಗ ಹಾಕಿ ಕ್ರಮ ಕೈಗೊಂಡಿದ್ದಾರೆ.
Last Updated 25 ಫೆಬ್ರುವರಿ 2026, 6:15 IST
ಎಫ್‌ಎಸ್‌ಎಸ್‌ಎಐ ನೋಂದಣಿ ಮಾಡಿಸದೆ ವಹಿವಾಟು: ರೆಸ್ಟೊರೆಂಟ್‌ಗೆ ಬೀಗ
ADVERTISEMENT
ADVERTISEMENT
ADVERTISEMENT