ಮಂಗಳವಾರ, 3 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮಂಡ್ಯ

ADVERTISEMENT

ಸ್ವಚ್ಛತೆ, ಆರೋಗ್ಯದ ದೃಷ್ಟಿಯಿಂದ ಮಹತ್ವದ್ದು: ಶಾಸಕ ದರ್ಶನ್ ಪುಟ್ಟಣ್ಣಯ್ಯ

ಮಲತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿ ಪೂಜೆ
Last Updated 3 ಫೆಬ್ರುವರಿ 2026, 5:07 IST
ಸ್ವಚ್ಛತೆ, ಆರೋಗ್ಯದ ದೃಷ್ಟಿಯಿಂದ ಮಹತ್ವದ್ದು: ಶಾಸಕ ದರ್ಶನ್ ಪುಟ್ಟಣ್ಣಯ್ಯ

ವೀಲ್‌ಚೇರ್‌ ಕ್ರಿಕೆಟ್‌: ಬೆಂಗಳೂರು ತಂಡಕ್ಕೆ ಗೆಲುವು

Para Sports: ‘ವೀಲ್‌ಚೇರ್ ಕ್ರಿಕೆಟ್ ರೋಮಾಂಚನಕಾರಿಯಾಗಿದೆ. ಅಂಗವಿಕಲರ ಕ್ರೀಡೆ ಮತ್ತು ಸಮಾಜಮುಖಿ ಕೆಲಸಗಳಿಗೆ ನಮ್ಮ ಟ್ರಸ್ಟ್ ಸದಾ ಸ್ಪಂದಿಸುತ್ತದೆ. ಕ್ರೀಡಾಪಟುಗಳು ಮಂಡ್ಯ ನೆಲದಲ್ಲಿ ಉತ್ತಮ ಸಾಧನೆ ಮಾಡಲಿ’ ಎಂದು ನಿವೃತ್ತ ಐಎಎಸ್ ಅಧಿಕಾರಿ ಮಂಗಲ ಟಿ.ತಿಮ್ಮೇಗೌಡ ಹೇಳಿದರು.
Last Updated 3 ಫೆಬ್ರುವರಿ 2026, 4:59 IST
ವೀಲ್‌ಚೇರ್‌ ಕ್ರಿಕೆಟ್‌: ಬೆಂಗಳೂರು ತಂಡಕ್ಕೆ ಗೆಲುವು

ಮಂಡ್ಯ | ಅರ್ಹರಿಗೆ 120 ನಿವೇಶನ: ಶಾಸಕ ಪಿ.ರವಿಕುಮಾರ್

Mandya Housing: ‘ನಿವೇಶನ ರಹಿತರಿಗೆ ನಿವೇಶನ ಕೊಡಿಸುವುದು ಸರ್ಕಾರ, ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ಶಾಸಕನ ಕರ್ತವ್ಯವಾಗಿದೆ’ ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.
Last Updated 3 ಫೆಬ್ರುವರಿ 2026, 4:58 IST
ಮಂಡ್ಯ | ಅರ್ಹರಿಗೆ 120 ನಿವೇಶನ: ಶಾಸಕ ಪಿ.ರವಿಕುಮಾರ್

ಮಂಡ್ಯ: ಕೂದಲು ವ್ಯಾಪಾರಿಗಳಿಂದ ದೇಗುಲಕ್ಕೆ ಕನ್ನ

11 ಆರೋಪಿಗಳ ಬಂಧನ; ₹34 ಲಕ್ಷ ಮೌಲ್ಯದ ಚಿನ್ನಾಭರಣ, ವಾಹನ ಜಪ್ತಿ ಮಾಡಿದ ಪೊಲೀಸರು
Last Updated 3 ಫೆಬ್ರುವರಿ 2026, 4:56 IST
ಮಂಡ್ಯ: ಕೂದಲು ವ್ಯಾಪಾರಿಗಳಿಂದ ದೇಗುಲಕ್ಕೆ ಕನ್ನ

ಮಳವಳ್ಳಿ | ಕಿಡ್ನಿ ವೈಫಲ್ಯ: ಆರ್ಥಿಕ ನೆರವಿಗೆ ಮನವಿ

Financial Assistance: ತಾಲ್ಲೂಕಿನ ಹಿಟ್ಟನಹಳ್ಳಿಕೊಪ್ಪಲು ಗ್ರಾಮದ ಯೋಗೇಶ್ ಎಂಬುವವರು ಎರಡು ಕ್ನಿಡಿ ವೈಫಲ್ಯದಿಂದ ಬಳಲುತ್ತಿದ್ದು, ಆರ್ಥಿಕ ನೆರವಿಗಾಗಿ ಮನವಿ ಮಾಡಿದ್ದಾರೆ. 42 ವರ್ಷದ ಯೋಗೇಶ್ ಬಡ ಕುಟುಂಬದವರಾಗಿದ್ದು ಕಳೆದ ಒಂದು ವರ್ಷದ ಹಿಂದೆ ಎರಡೂ ಕ್ನಿಡಿಗಳು ವೈಫಲ್ಯವಾಗಿವೆ.
Last Updated 3 ಫೆಬ್ರುವರಿ 2026, 4:46 IST
ಮಳವಳ್ಳಿ | ಕಿಡ್ನಿ ವೈಫಲ್ಯ: ಆರ್ಥಿಕ ನೆರವಿಗೆ ಮನವಿ

ಮಳವಳ್ಳಿ: ಬಾಲಕನಿಗೆ ಚಾಲನೆಗೆ ಬೈಕ್ ನೀಡಿದ್ದ ವ್ಯಕ್ತಿಗೆ ದಂಡ

Traffic Fine: ಬಾಲಕನಿಗೆ ಚಾಲನೆಗೆ ಬೈಕ್ ನೀಡಿದ ಬೈಕ್ ಮಾಲೀಕನಿಗೆ ಮಳವಳ್ಳಿ ಜೆಎಂಎಫ್‌ಸಿ ನ್ಯಾಯಾಲಯ ₹25 ಸಾವಿರ ದಂಡ ವಿಧಿಸಿದೆ.
Last Updated 3 ಫೆಬ್ರುವರಿ 2026, 4:45 IST
ಮಳವಳ್ಳಿ: ಬಾಲಕನಿಗೆ ಚಾಲನೆಗೆ ಬೈಕ್ ನೀಡಿದ್ದ ವ್ಯಕ್ತಿಗೆ ದಂಡ

ಕೆ.ಆರ್. ಪೇಟೆ | ಕಾಲಮಿತಿಯಲ್ಲಿ ಸೇವೆ: ಡಿಸಿ ಕುಮಾರ ಸೂಚನೆ

ತಾಲ್ಲೂಕು ಕಚೇರಿಗೆ ಡಿಸಿ ಕುಮಾರ ದಿಢೀರ್ ಭೇಟಿ
Last Updated 3 ಫೆಬ್ರುವರಿ 2026, 4:44 IST
ಕೆ.ಆರ್. ಪೇಟೆ | ಕಾಲಮಿತಿಯಲ್ಲಿ ಸೇವೆ: ಡಿಸಿ ಕುಮಾರ ಸೂಚನೆ
ADVERTISEMENT

ಎಂ.ಶ್ರೀನಿವಾಸ್‌ ಅವರ ‘ಶ್ರೀನಿಧಿ’ ಅಭಿನಂದನಾ ಗ್ರಂಥ ಬಿಡುಗಡೆ

ಹೋರಾಟದ ನಾಯಕ ಎಂ. ಶ್ರೀನಿವಾಸ್
Last Updated 3 ಫೆಬ್ರುವರಿ 2026, 4:42 IST
ಎಂ.ಶ್ರೀನಿವಾಸ್‌ ಅವರ ‘ಶ್ರೀನಿಧಿ’ ಅಭಿನಂದನಾ ಗ್ರಂಥ ಬಿಡುಗಡೆ

ಮಂಡ್ಯ ಕೃಷಿ ವಿವಿಯ ನೂತನ ಕುಲಪತಿಯಾಗಿ ಕೆ.ಸಿ. ನಾರಾಯಣಸ್ವಾಮಿ ಅಧಿಕಾರ ಸ್ವೀಕಾರ

KC Narayanaswamy: ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಕೆ.ಸಿ. ನಾರಾಯಣಸ್ವಾಮಿ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು. ಕೃಷಿ ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣಾ ಕ್ಷೇತ್ರಗಳಲ್ಲಿ ಅಪಾರ ಅನುಭವ ಹೊಂದಿರುವ ಇವರು ಜವಾಬ್ದಾರಿ ಸ್ವೀಕರಿಸಿದ್ದಾರೆ.
Last Updated 2 ಫೆಬ್ರುವರಿ 2026, 13:18 IST
ಮಂಡ್ಯ ಕೃಷಿ ವಿವಿಯ ನೂತನ ಕುಲಪತಿಯಾಗಿ ಕೆ.ಸಿ. ನಾರಾಯಣಸ್ವಾಮಿ ಅಧಿಕಾರ ಸ್ವೀಕಾರ

ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 11 ಆರೋಪಿಗಳ ಬಂಧನ: ಮಂಡ್ಯ ಪೊಲೀಸ್ ಸಾಧನೆ

Mandya Police: ದೇವಸ್ಥಾನಗಳ ಹುಂಡಿ ಕಳವು, ಮನೆಗಳ್ಳತನ ಮತ್ತು ಬೈಕ್‌ಗಳ ಕಳವು ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 11 ಆರೋಪಿಗಳನ್ನು ಬಂಧಿಸಿ, ₹34 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಮತ್ತು ವಾಹನಗಳನ್ನು ಮಂಡ್ಯ ಜಿಲ್ಲಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.
Last Updated 2 ಫೆಬ್ರುವರಿ 2026, 11:22 IST
ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 11 ಆರೋಪಿಗಳ ಬಂಧನ: ಮಂಡ್ಯ ಪೊಲೀಸ್ ಸಾಧನೆ
ADVERTISEMENT
ADVERTISEMENT
ADVERTISEMENT