ಮಡಿವಾಳ ಮಾಚಿದೇವ ಜಯಂತಿ | ಯುವ ಪೀಳಿಗೆ ವಚನ ಸಾಹಿತ್ಯ ಓದಿ ಅರಿಯಲಿ: ಗಂಗಾಧರಸ್ವಾಮಿ
Vachana Sahitya: ಮಂಡ್ಯ: ವಿಶಿಷ್ಟ ವಚನ ಬರೆಯುವ ಮೂಲಕ ಸಮಾಜ ತಿದ್ದುವ ಕಾರ್ಯ ಮಾಡಿದ ಮಡಿವಾಳ ಮಾಚಿದೇವರು, ತಮ್ಮ ಕಾಯಕದ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದರು ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರಸ್ವಾಮಿ ಹೇಳಿದರು.Last Updated 2 ಫೆಬ್ರುವರಿ 2026, 6:04 IST