ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಮಂಡ್ಯ

ADVERTISEMENT

ಟಿಇಟಿ ಕಡ್ಡಾಯ: ಕಪ್ಪು ಪಟ್ಟಿಧರಿಸಿ ಶಿಕ್ಷಕರ ಪ್ರತಿಭಟನೆ

Teacher Eligibility Test: ಕೆ.ಆರ್.ಪೇಟೆ ತಾಲ್ಲೂಕಿನ ಶಿಕ್ಷಕರು ಟಿಇಟಿ ಕಡ್ಡಾಯಕ್ಕೆ ವಿರುದ್ಧವಾಗಿ ಕಪ್ಪು ಪಟ್ಟಿ ಧರಿಸಿ ಶಾಲೆಗಳಲ್ಲಿ ಬೋಧನೆ ನಡೆಸಿ, ಹಳೆಯ ಪಿಂಚಣಿ ಯೋಜನೆ ಜಾರಿಯ ಅಗತ್ಯತೆ ಕುರಿತಾಗಿ ಆಗ್ರಹ ವ್ಯಕ್ತಪಡಿಸಿದರು.
Last Updated 9 ಜನವರಿ 2026, 5:51 IST
ಟಿಇಟಿ ಕಡ್ಡಾಯ: ಕಪ್ಪು ಪಟ್ಟಿಧರಿಸಿ ಶಿಕ್ಷಕರ ಪ್ರತಿಭಟನೆ

ಮಂಡ್ಯ| ₹2 ಕೋಟಿ ವೆಚ್ಚದಲ್ಲಿ 26 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ನಿರ್ಮಾಣ: ಶಾಸಕ

ಶಿಲ್ಪಿ ಅರುಣ್‌ ಯೋಗಿರಾಜ್‌ರಿಂದ ಪ್ರತಿಮೆ ನಿರ್ಮಾಣ
Last Updated 9 ಜನವರಿ 2026, 5:49 IST
ಮಂಡ್ಯ| ₹2 ಕೋಟಿ ವೆಚ್ಚದಲ್ಲಿ 26 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ನಿರ್ಮಾಣ: ಶಾಸಕ

ತೆರೆದ ಮನೆ ಕಾರ್ಯಕ್ರಮ; ಬಾಲ್ಯದಿಂದಲೇ ಕಾನೂನಿನ ಪಾಠ ಅಗತ್ಯ: ಸಿಪಿಐ ಬಸವರಾಜು

Legal Awareness for Children: ಮಳವಳ್ಳಿಯಲ್ಲಿ ಪೊಲೀಸ್ ಠಾಣೆ ಆಯೋಜಿಸಿದ ತೆರೆದ ಮನೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕಾನೂನು ಅರಿವು ನೀಡಲು políce ವ್ಯವಸ್ಥೆ ಪರಿಚಯ ಮಾಡಿಕೊಡಲಾಯಿತು ಎಂದು ಸಿಪಿಐ ಬಸವರಾಜು ಹೇಳಿದರು.
Last Updated 9 ಜನವರಿ 2026, 5:49 IST
ತೆರೆದ ಮನೆ ಕಾರ್ಯಕ್ರಮ; ಬಾಲ್ಯದಿಂದಲೇ ಕಾನೂನಿನ ಪಾಠ ಅಗತ್ಯ: ಸಿಪಿಐ ಬಸವರಾಜು

ಮಂಡ್ಯ| ಪ್ರವಾಸಿ ಸ್ಥಳಗಳಲ್ಲಿ ಮೊಬೈಲ್‌ ಕ್ಯಾಂಟೀನ್‌: ಜಿಲ್ಲಾಧಿಕಾರಿ ಕುಮಾರ

ಎಸ್‌ಸಿ, ಎಸ್‌ಟಿ ಸಮುದಾಯದ ಆರ್ಥಿಕ ಸ್ವಾವಲಂಬನೆಗೆ ಉತ್ತೇಜನ
Last Updated 9 ಜನವರಿ 2026, 5:49 IST
ಮಂಡ್ಯ| ಪ್ರವಾಸಿ ಸ್ಥಳಗಳಲ್ಲಿ ಮೊಬೈಲ್‌ ಕ್ಯಾಂಟೀನ್‌: ಜಿಲ್ಲಾಧಿಕಾರಿ ಕುಮಾರ

ಮಂಡ್ಯ| ರಿಯಲ್‌ ಎಸ್ಟೇಟ್‌ ಬೆಳೆಸಲು ಗ್ರಾ.ಪಂ ಸೇರ್ಪಡೆ: ಸುನಂದಾ ಜಯರಾಂ ಆರೋಪ

Urban Expansion Protest: ಮದ್ದೂರು ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೊಳಿಸಿ ಗ್ರಾಮ ಪಂಚಾಯಿತಿಗಳನ್ನು ಬಲವಂತವಾಗಿ ಸೇರಿಸುತ್ತಿರುವುದನ್ನು ರೈತ ಹೋರಾಟಗಾರ್ತಿ ಸುನಂದಾ ಜಯರಾಂ ವಿರೋಧಿಸಿದ್ದು, ಈ ಕ್ರಮ ರೈತರಿಗೆ ಹಾನಿಕಾರಕ ಎಂದಿದ್ದಾರೆ.
Last Updated 9 ಜನವರಿ 2026, 5:49 IST
ಮಂಡ್ಯ| ರಿಯಲ್‌ ಎಸ್ಟೇಟ್‌ ಬೆಳೆಸಲು ಗ್ರಾ.ಪಂ ಸೇರ್ಪಡೆ: ಸುನಂದಾ ಜಯರಾಂ ಆರೋಪ

ಮದ್ದೂರು| ಫುಟ್‌ಪಾತ್‌ ಒತ್ತುವರಿ ತೆರವು: ಪೊಲೀಸರಿಂದ ಬಂದೋಬಸ್ತ್‌

ಅಧಿಕಾರಿಗಳು ಮತ್ತು ಬೀದಿಬದಿ ವ್ಯಾಪಾರಿಗಳ ನಡುವೆ ಮಾತಿನ ಚಕಮಕಿ
Last Updated 9 ಜನವರಿ 2026, 5:49 IST
ಮದ್ದೂರು| ಫುಟ್‌ಪಾತ್‌ ಒತ್ತುವರಿ ತೆರವು: ಪೊಲೀಸರಿಂದ ಬಂದೋಬಸ್ತ್‌

ಜನಪರ ಆಡಳಿತ ನೀಡಿದ ಸಿದ್ದರಾಮಯ್ಯ: ಮೈಷುಗರ್‌ ಅಧ್ಯಕ್ಷ ಸಿ.ಡಿ. ಗಂಗಾಧರ್‌

Karnataka CM: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದೀರ್ಘವಾಗಿ ಜನಮೆಚ್ಚಿದ ಅಡಳಿತ ನಡೆಸುತ್ತಾ ಬಡವರು ಹಾಗೂ ಶೋಷಿತರ ದನಿಯಾಗಿದ್ದಾರೆ ಎಂದು ಮೈಷುಗರ್‌ ಅಧ್ಯಕ್ಷ ಸಿ.ಡಿ. ಗಂಗಾಧರ್‌ ಶ್ಲಾಘಿಸಿದರು.
Last Updated 8 ಜನವರಿ 2026, 5:58 IST
ಜನಪರ ಆಡಳಿತ ನೀಡಿದ ಸಿದ್ದರಾಮಯ್ಯ: ಮೈಷುಗರ್‌ ಅಧ್ಯಕ್ಷ ಸಿ.ಡಿ. ಗಂಗಾಧರ್‌
ADVERTISEMENT

ಮಂಡ್ಯ: 31 ವೀರಗಲ್ಲು ಶಾಸನ ಪತ್ತೆ; ಗಂಗರು, ಚೋಳರ ಇತಿಹಾಸದ ಮೇಲೆ ಬೆಳಕು 

ಸಹಾಯಕ ಪ್ರಾಧ್ಯಾಪಕ ಕಿರಣ್‌ಕುಮಾರ್‌ ಸಂಶೋಧನೆ: ಗಂಗರು, ಚೋಳರ ಇತಿಹಾಸದ ಮೇಲೆ ಬೆಳಕು
Last Updated 8 ಜನವರಿ 2026, 5:53 IST
ಮಂಡ್ಯ: 31 ವೀರಗಲ್ಲು ಶಾಸನ ಪತ್ತೆ; ಗಂಗರು, ಚೋಳರ ಇತಿಹಾಸದ ಮೇಲೆ ಬೆಳಕು 

ಮೆಣಸಗೆರೆ: ಕುರಿಯ ಹೊತ್ತೊಯ್ದ ಚಿರತೆ

Leopard Menace: ಸಮೀಪದ ಮೆಣಸಗೆರೆ ಗ್ರಾಮದಲ್ಲಿ ಕಳೆದ ಎರಡು ಮೂರು ದಿನಗಳಿಂದಲೂ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಬುಧವಾರ ಬೆಳಿಗ್ಗೆ ಕುರಿಯೊಂದನ್ನು ಹೊತ್ತೊಯ್ದಿದೆ.
Last Updated 8 ಜನವರಿ 2026, 5:48 IST
ಮೆಣಸಗೆರೆ: ಕುರಿಯ ಹೊತ್ತೊಯ್ದ ಚಿರತೆ

ಶ್ರೀರಂಗಪಟ್ಟಣ: ವಿದ್ವಾಂಸರಿಂದ ಸಂಗೀತದ ರಸದೌತಣ

ತ್ಯಾಗರಾಜರ 179ನೇ ಆರಾಧನಾ ಮಹೋತ್ಸವ
Last Updated 8 ಜನವರಿ 2026, 5:42 IST
ಶ್ರೀರಂಗಪಟ್ಟಣ: ವಿದ್ವಾಂಸರಿಂದ ಸಂಗೀತದ ರಸದೌತಣ
ADVERTISEMENT
ADVERTISEMENT
ADVERTISEMENT