ಸೋಮವಾರ, 2 ಫೆಬ್ರುವರಿ 2026
×
ADVERTISEMENT

ಮಂಡ್ಯ

ADVERTISEMENT

ಮಂಡ್ಯ: ವಿಜೃಂಭಣೆಯ ರೇಣುಕಾ ಎಲ್ಲಮ್ಮ ಜಾತ್ರೆ

ದೇವರ ದರ್ಶನ ಪಡೆದ ಅಪಾರ ಸಂಖ್ಯೆಯ ಭಕ್ತರಿಗೆ ಅನ್ನಸಂತರ್ಪಣೆ
Last Updated 1 ಫೆಬ್ರುವರಿ 2026, 21:12 IST
ಮಂಡ್ಯ: ವಿಜೃಂಭಣೆಯ ರೇಣುಕಾ ಎಲ್ಲಮ್ಮ ಜಾತ್ರೆ

ಮಂಡ್ಯ: ಚಲಿಸುತ್ತಿದ್ದ ಟಿಪ್ಪರ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ; ಅಣ್ಣ–ತಂಗಿ ಸಾವು

Nagamangala Accident: ನಾಗಮಂಗಲ (ಮಂಡ್ಯ ಜಿಲ್ಲೆ): ಚಲಿಸುತ್ತಿದ್ದ ಟಿಪ್ಪರ್‌ಗೆ ಹಿಂಬದಿಯಿಂದ ಕಾರು ಡಿಕ್ಕಿಯಾದ ಪರಿಣಾಮ ಅಣ್ಣ– ತಂಗಿ ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿ, ಮೂವರು ಗಾಯಗೊಂಡಿರುವ ಘಟನೆ ತಾಲ್ಲೂಕಿನ ಬೇಗಮಂಗಲ ಅಂಚೆಭೂವನಹಳ್ಳಿ ನಡುವಿನ ಚಾಮರಾಜನಗರ
Last Updated 1 ಫೆಬ್ರುವರಿ 2026, 20:26 IST
ಮಂಡ್ಯ: ಚಲಿಸುತ್ತಿದ್ದ ಟಿಪ್ಪರ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ; ಅಣ್ಣ–ತಂಗಿ ಸಾವು

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ; ಲಿಂಗ ತಾರತಮ್ಯ ನಿವಾರಿಸಿ: ಕೆ.ಆರ್‌.ನಂದಿನಿ

ಮಂಡ್ಯದಲ್ಲಿ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಸಿಇಒ ಕೆ.ಆರ್. ನಂದಿನಿ ಮಾತನಾಡಿ, ಲಿಂಗ ಭೇದ ನಿವಾರಣೆ, ಶಿಕ್ಷಣ ಹಾಗೂ ಸಬಲೀಕರಣದ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮ ‘ಬೇಟಿ ಬಚಾವೋ ಬೇಟಿ ಪಡಾವೋ’ ಯೋಜನೆಯಡಿ ಜರುಗಿತು.
Last Updated 1 ಫೆಬ್ರುವರಿ 2026, 6:41 IST
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ; ಲಿಂಗ ತಾರತಮ್ಯ ನಿವಾರಿಸಿ: ಕೆ.ಆರ್‌.ನಂದಿನಿ

ತೆರಿಗೆ ಹಣದಲ್ಲಿ ಸುಳ್ಳು ಜಾಹೀರಾತು: ಸಚಿವ ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

ತೆರಿಗೆದಾರರ ಹಣದಲ್ಲಿ ಸುಳ್ಳು ಜಾಹೀರಾತು ನೀಡಿರುವ ಆರೋಪದ ಮೇಲೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಕಾರ್ಯಕರ್ತರು ಮಂಡ್ಯದಲ್ಲಿ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದರು.
Last Updated 1 ಫೆಬ್ರುವರಿ 2026, 6:41 IST
ತೆರಿಗೆ ಹಣದಲ್ಲಿ ಸುಳ್ಳು ಜಾಹೀರಾತು: ಸಚಿವ ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

ಮಂಡ್ಯ| ಅನುದಾನದ ದಾಖಲೆ ಕೊಡಿ: ಎಚ್‌ಡಿಕೆಗೆ ಸಿ.ಡಿ. ಗಂಗಾಧರ್‌ ಆಗ್ರಹ

ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಎಚ್.ಡಿ. ಕುಮಾರಸ್ವಾಮಿಯವರಿಂದ ₹8 ಸಾವಿರ ಕೋಟಿಯ ಅನುದಾನದ ದಾಖಲೆ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಕೈಗಾರಿಕಾ ಅಭಿವೃದ್ಧಿಯ ಕೊರತೆಯನ್ನೂ ಆಕ್ಷೇಪಿಸಿದರು.
Last Updated 1 ಫೆಬ್ರುವರಿ 2026, 6:40 IST
ಮಂಡ್ಯ| ಅನುದಾನದ ದಾಖಲೆ ಕೊಡಿ: ಎಚ್‌ಡಿಕೆಗೆ ಸಿ.ಡಿ. ಗಂಗಾಧರ್‌ ಆಗ್ರಹ

ಮಂಡ್ಯ| ಮೈಷುಗರ್‌: ನ್ಯಾಯಾಂಗ ತನಿಖೆಗೆ ರೈತಸಂಘ, ಪ್ರಗತಿಪರ ಸಂಘಟನೆಗಳ ಒತ್ತಾಯ

ಮಂಡ್ಯದಲ್ಲಿ ಮೈಷುಗರ್‌ ಕಾರ್ಖಾನೆಯ ಭ್ರಷ್ಟಾಚಾರ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚನೆ, ₹1.4 ಕೋಟಿ ರೈತರ ಬಾಕಿ ಹಣ ಪಾವತಿ ಸೇರಿದಂತೆ ರೈತ ಸಂಘಟನೆಗಳು ಒತ್ತಾಯಿಸಿ ಪ್ರತಿಭಟನೆ ನಡೆಸಿದವು.
Last Updated 1 ಫೆಬ್ರುವರಿ 2026, 6:40 IST
ಮಂಡ್ಯ| ಮೈಷುಗರ್‌: ನ್ಯಾಯಾಂಗ ತನಿಖೆಗೆ ರೈತಸಂಘ, ಪ್ರಗತಿಪರ ಸಂಘಟನೆಗಳ ಒತ್ತಾಯ

ಮದ್ದೂರು| ಗ್ರಾಮೀಣ ಜನರು ಆರೋಗ್ಯ ಕಾಳಜಿ ವಹಿಸಿ: ಸಚಿವ ಎನ್.ಚಲುವರಾಯಸ್ವಾಮಿ

ಮದ್ದೂರಿನ ಅರಗಿನಮೆಳೆ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಸಚಿವ ಎನ್.ಚಲುವರಾಯಸ್ವಾಮಿ ಗ್ರಾಮೀಣ ಜನರಿಗೆ ಆರೋಗ್ಯ ಕಾಳಜಿ ವಹಿಸುವಂತೆ ಕರೆ ನೀಡಿದರು. ₹35 ಕೋಟಿ ನೀರಿನ ಯೋಜನೆಯ ಘೋಷಣೆ.
Last Updated 1 ಫೆಬ್ರುವರಿ 2026, 6:40 IST
ಮದ್ದೂರು| ಗ್ರಾಮೀಣ ಜನರು ಆರೋಗ್ಯ ಕಾಳಜಿ ವಹಿಸಿ: ಸಚಿವ ಎನ್.ಚಲುವರಾಯಸ್ವಾಮಿ
ADVERTISEMENT

ಮಳವಳ್ಳಿ ಕೊಂಡೋತ್ಸವ:ಸಿಡಿ ಹಬ್ಬಕ್ಕೆ ಅದ್ದೂರಿ ತೆರೆ; ಅಪಾರ ಸಂಖ್ಯೆಯ ಭಕ್ತರು ಭಾಗಿ

ಮಳವಳ್ಳಿಯಲ್ಲಿ ಪಟ್ಟಲದಮ್ಮನ ಸಿಡಿಹಬ್ಬದ ಅಂತಿಮ ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು. ಸಾವಿರಾರು ಭಕ್ತರು ಭಾಗಿಯಾಗಿ ದೇವದರ್ಶನ ಪಡೆದರು. ಶಾಸಕ ನರೇಂದ್ರಸ್ವಾಮಿ ಪೂಜೆ ಸಲ್ಲಿಸಿದರು.
Last Updated 1 ಫೆಬ್ರುವರಿ 2026, 6:40 IST
ಮಳವಳ್ಳಿ ಕೊಂಡೋತ್ಸವ:ಸಿಡಿ ಹಬ್ಬಕ್ಕೆ ಅದ್ದೂರಿ ತೆರೆ; ಅಪಾರ ಸಂಖ್ಯೆಯ ಭಕ್ತರು ಭಾಗಿ

ಮಳವಳ್ಳಿ: ಪಟ್ಟಲದಮ್ಮನ ಸಿಡಿಹಬ್ಬಕ್ಕೆ ಹರಿದು ಬಂದ ಜನಸಾಗರ

ವಿದ್ಯುತ್ ದೀಪಾಲಂಕಾರದ ವೈಭವ: ಘಟ್ಟಗಳ ಮೆರವಣಿಗೆಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಚಾಲನೆ
Last Updated 31 ಜನವರಿ 2026, 6:12 IST
ಮಳವಳ್ಳಿ: ಪಟ್ಟಲದಮ್ಮನ ಸಿಡಿಹಬ್ಬಕ್ಕೆ ಹರಿದು ಬಂದ ಜನಸಾಗರ

ಮಂಡ್ಯ: ಬೂದನೂರು ಉತ್ಸವ; ನಾಗರಿಕರಿಗೆ 3 ದಿನ ‘ಹೆಲಿ ಟೂರಿಸಂ’

ಬೂದನೂರು ಉತ್ಸವ ಫೆ.21, 22ರಂದು: ಶಾಸಕ ಪಿ.ರವಿಕುಮಾರ್‌ ಹೇಳಿಕೆ
Last Updated 31 ಜನವರಿ 2026, 6:10 IST
ಮಂಡ್ಯ: ಬೂದನೂರು ಉತ್ಸವ; ನಾಗರಿಕರಿಗೆ 3 ದಿನ ‘ಹೆಲಿ ಟೂರಿಸಂ’
ADVERTISEMENT
ADVERTISEMENT
ADVERTISEMENT