ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮಂಡ್ಯ

ADVERTISEMENT

ಕೆಆರ್‌ಎಸ್‌: ಸಂಗೀತ ನೃತ್ಯ ಕಾರಂಜಿ ತಂತ್ರಾಂಶದಲ್ಲಿ ದೋಷ

KRS Brindavan Garden: ಕೆಆರ್‌ಎಸ್‌ ಬೃಂದಾವನದ ಸಂಗೀತ ನೃತ್ಯ ಕಾರಂಜಿ ಸಾಫ್ಟ್‌ವೇರ್ ದೋಷದಿಂದ ಸ್ಥಗಿತಗೊಂಡಿದೆ. ದುರಸ್ತಿ ಪೂರ್ಣಗೊಳ್ಳುವವರೆಗೆ ಪ್ರದರ್ಶನ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಫೆಬ್ರುವರಿ 2026, 13:52 IST
ಕೆಆರ್‌ಎಸ್‌: ಸಂಗೀತ ನೃತ್ಯ ಕಾರಂಜಿ ತಂತ್ರಾಂಶದಲ್ಲಿ ದೋಷ

ಆರಂಭಗೊಳ್ಳದ ‘ಸಂಗೀತ ನೃತ್ಯ ಕಾರಂಜಿ’: ಬೃಂದಾವನದಲ್ಲಿ ಪ್ರವಾಸಿಗರ ಪ್ರತಿಭಟನೆ

KRS Musical Fountain: ಶ್ರೀರಂಗಪಟ್ಟಣ: ಕೆಆರ್‌ಎಸ್‌ ಬೃಂದಾವನದಲ್ಲಿರುವ ‘ಸಂಗೀತ ನೃತ್ಯ ಕಾರಂಜಿ’ ಭಾನುವಾರ ತಾಂತ್ರಿಕ ದೋಷದಿಂದ ಚಾಲನೆಗೊಳ್ಳದ ಕಾರಣ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿ, ಟಿಕೆಟ್ ಹಣ ವಾಪಸ್‌ಗಾಗಿ ಪ್ರತಿಭಟನೆ ನಡೆಸಿದರು.
Last Updated 23 ಫೆಬ್ರುವರಿ 2026, 8:28 IST
ಆರಂಭಗೊಳ್ಳದ ‘ಸಂಗೀತ ನೃತ್ಯ ಕಾರಂಜಿ’: ಬೃಂದಾವನದಲ್ಲಿ ಪ್ರವಾಸಿಗರ ಪ್ರತಿಭಟನೆ

ನೆಲಮನೆ ಎಂಪಿಸಿಎಸ್‌ ಅಧ್ಯಕ್ಷರಾಗಿ ಎನ್‌.ಡಿ. ಸುಧಾಕರ್‌ ಆಯ್ಕೆ

SRIRANGAPATNA ಶ್ರೀರಂಗಪಟ್ಟಣ: ತಾಲ್ಲೂಕಿನ ನೆಲಮನೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ (ಎಂಪಿಸಿಎಸ್‌)ದ ಅಧ್ಯಕ್ಷರಾಗಿ ಕಾಂಗ್ರೆಸ್‌ ಬೆಂಬಲಿತ ಎನ್‌.ಡಿ. ಸುಧಾಕರ್‌ ಹಾಗೂ ಉಪಾಧ್ಯಕ್ಷರಾಗಿ ಎನ್‌.ಎಸ್‌. ನಿಂಗೇಗೌಡ ಶನಿವಾರ...
Last Updated 23 ಫೆಬ್ರುವರಿ 2026, 8:28 IST
ನೆಲಮನೆ ಎಂಪಿಸಿಎಸ್‌ ಅಧ್ಯಕ್ಷರಾಗಿ ಎನ್‌.ಡಿ. ಸುಧಾಕರ್‌ ಆಯ್ಕೆ

ಬೆಳಕವಾಡಿ: ಮದ್ಯ ಅಕ್ರಮ ಮಾರಾಟ- ಆರೋಪಿ ಬಂಧನ

Belakavadi ಅಕ್ರಮ ಮದ್ಯ ಮಾರಾಟ: ಆರೋಪಿ ನ್ಯಾಯಾಂಗ ಬಂಧನ
Last Updated 23 ಫೆಬ್ರುವರಿ 2026, 8:27 IST
ಬೆಳಕವಾಡಿ: ಮದ್ಯ ಅಕ್ರಮ ಮಾರಾಟ- ಆರೋಪಿ ಬಂಧನ

ಪಾಂಡವಪುರ: ಸೌಕರ್ಯ ವಂಚಿತ ಭವನದಲ್ಲಿ ವಸತಿ ಶಾಲೆ!

ಪಾಂಡವಪುರ: ₹22 ಕೋಟಿ ಬಿಡುಗಡೆಯಾಗಿ ವರ್ಷ ಕಳೆದರೂ ನೂತನ ಕಟ್ಟಡದ ಕಾಮಗಾರಿ ಆರಂಭಗೊಂಡಿಲ್ಲ
Last Updated 23 ಫೆಬ್ರುವರಿ 2026, 8:25 IST
ಪಾಂಡವಪುರ: ಸೌಕರ್ಯ ವಂಚಿತ ಭವನದಲ್ಲಿ ವಸತಿ ಶಾಲೆ!

ಫೆನ್ಸಿಂಗ್: ಪೂರ್ಣಚಂದ್ರ ತೇಜಸ್ವಿಗೆ ಚಿನ್ನ

PANDAVAPURA ಪಾಂಡವಪುರ: ತಾಲ್ಲೂಕಿನ ಹರವು ಗ್ರಾಮದ ಎಚ್.ಎಚ್.ಪೂರ್ಣತೇಜಸ್ವಿ ಅವರು ಮಣಿಪುರದ ಇಂಪಾಲ್‌ನಲ್ಲಿ ನಡೆದ ಫೆನ್ಸಿಂಗ್ ನ್ಯಾಷನಲ್ ಚಾಂಪಿಯನ್ಸ್‌ ಶಿಪ್‌ ನಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕವನ್ನು...
Last Updated 23 ಫೆಬ್ರುವರಿ 2026, 8:25 IST
ಫೆನ್ಸಿಂಗ್: ಪೂರ್ಣಚಂದ್ರ ತೇಜಸ್ವಿಗೆ ಚಿನ್ನ

ಬೇಬಿ ಬೆಟ್ಟ: ಮಹದೇಶ್ವರ ರಥೋತ್ಸವ ಸಂಭ್ರಮ

Baby Betta: ಪಾಂಡವಪುರ: ತಾಲ್ಲೂಕಿನ ಬೇಬಿಬೆಟ್ಟದ ದನಗಳ ಜಾತ್ರಾಮಹೋತ್ಸವದಲ್ಲಿ ಭಾನುವಾರ ‘ಮಹದೇಶ್ವರಸ್ವಾಮಿ ರಥೋತ್ಸವ’ವು ವಿಜೃಂಭಣೆಯಿಂದ ನಡೆಯಿತು. ಬೇಬಿಬೆಟ್ಟದ ತಪ್ಪಲಿನಲ್ಲಿರುವ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ಭಕ್ತರು ಪೂಜೆ ಸಲ್ಲಿಸಿದರು.  ಬಳಿಕ ದೇವಸ್ಥಾನದ ಸುತ್ತ...
Last Updated 23 ಫೆಬ್ರುವರಿ 2026, 8:24 IST
ಬೇಬಿ ಬೆಟ್ಟ: ಮಹದೇಶ್ವರ ರಥೋತ್ಸವ ಸಂಭ್ರಮ
ADVERTISEMENT

ಅಗಮ್ಯ ಉತ್ಸವ ಕಾರ್ಯಕ್ರಮ: ಭಗವದ್ಗೀತೆ ಹಾಡಿ ಗಮನಸೆಳೆದ ಮಕ್ಕಳು

Agamya Rathna ವರ್ತಮಾನದಲ್ಲಿ ಘಟಿಸುವ ಆವಿಷ್ಕಾರಗಳು ಮತ್ತು ಬದಲಾವಣೆಗಳು ಸಂಸ್ಕೃತಿಯನ್ನು ಆಧರಿಸಿರುತ್ತವೆ. ಉತ್ಸವಗಳು ನೆಲ ಬೇರಿನ ಸಂಸ್ಕೃತಿಯ ಪ್ರತೀಕಗಳು ಎಂದು ಲೇಖಕ ಕೊತ್ತತ್ತಿ ರಾಜು ತಿಳಿಸಿದರು.
Last Updated 23 ಫೆಬ್ರುವರಿ 2026, 8:23 IST
ಅಗಮ್ಯ ಉತ್ಸವ ಕಾರ್ಯಕ್ರಮ: ಭಗವದ್ಗೀತೆ ಹಾಡಿ ಗಮನಸೆಳೆದ ಮಕ್ಕಳು

ಮುತ್ತತ್ತಿ: ಕಾವೇರಿ ನದಿಯಲ್ಲಿ ಮುಳುಗಿ ಯುವಕ ಸಾವು

ಮಂಡ್ಯ ಜಿಲ್ಲೆಯ ಮಲವಳ್ಳಿ ತಾಲ್ಲೂಕಿನ ಮುತ್ತತ್ತಿಯಲ್ಲಿ ಕಾವೇರಿ ನದಿಗಿಳಿದ ವ್ಯಕ್ತಿಯೊಬ್ಬರು ನೀರಿನ ಸೆಳೆತಕ್ಕೆ ಸಿಲುಕಿ ಶನಿವಾರ ಮೃತಪಟ್ಟಿದ್ದಾರೆ.
Last Updated 22 ಫೆಬ್ರುವರಿ 2026, 18:02 IST
ಮುತ್ತತ್ತಿ: ಕಾವೇರಿ ನದಿಯಲ್ಲಿ ಮುಳುಗಿ ಯುವಕ ಸಾವು

ಆರಂಭಗೊಳ್ಳದ ‘ಸಂಗೀತ ನೃತ್ಯ ಕಾರಂಜಿ’: ಟಿಕೆಟ್‌ ಹಣ ವಾಪಸ್‌ ನೀಡುವಂತೆ ಆಗ್ರಹ

Musical Fountain: ಶ್ರೀರಂಗಪಟ್ಟಣ: ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಕೆಆರ್‌ಎಸ್‌ ಬೃಂದಾವನದಲ್ಲಿರುವ ‘ಸಂಗೀತ ನೃತ್ಯ ಕಾರಂಜಿ’ ಭಾನುವಾರ ಸಂಜೆ ಚಾಲನೆಗೊಳ್ಳದ ಕಾರಣ ಪ್ರವಾಸಿಗರು ನಿರಾಸೆ ಅನುಭವಿಸಿದ್ದು, ಪ್ರವೇಶ ಶುಲ್ಕ ವಾಪಸ್‌ ಕೊಡುವಂತೆ ಪ್ರತಿಭಟನೆ ನಡೆಸಿದರು.
Last Updated 22 ಫೆಬ್ರುವರಿ 2026, 16:38 IST
ಆರಂಭಗೊಳ್ಳದ ‘ಸಂಗೀತ ನೃತ್ಯ ಕಾರಂಜಿ’: ಟಿಕೆಟ್‌ ಹಣ ವಾಪಸ್‌ ನೀಡುವಂತೆ ಆಗ್ರಹ
ADVERTISEMENT
ADVERTISEMENT
ADVERTISEMENT