ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮಂಡ್ಯ

ADVERTISEMENT

ಮುತ್ತತ್ತಿ: ಕಾವೇರಿ ನದಿಯಲ್ಲಿ ಮುಳುಗಿ ಯುವಕ ಸಾವು

ಮಂಡ್ಯ ಜಿಲ್ಲೆಯ ಮಲವಳ್ಳಿ ತಾಲ್ಲೂಕಿನ ಮುತ್ತತ್ತಿಯಲ್ಲಿ ಕಾವೇರಿ ನದಿಗಿಳಿದ ವ್ಯಕ್ತಿಯೊಬ್ಬರು ನೀರಿನ ಸೆಳೆತಕ್ಕೆ ಸಿಲುಕಿ ಶನಿವಾರ ಮೃತಪಟ್ಟಿದ್ದಾರೆ.
Last Updated 22 ಫೆಬ್ರುವರಿ 2026, 18:02 IST
ಮುತ್ತತ್ತಿ: ಕಾವೇರಿ ನದಿಯಲ್ಲಿ ಮುಳುಗಿ ಯುವಕ ಸಾವು

ಆರಂಭಗೊಳ್ಳದ ‘ಸಂಗೀತ ನೃತ್ಯ ಕಾರಂಜಿ’: ಟಿಕೆಟ್‌ ಹಣ ವಾಪಸ್‌ ನೀಡುವಂತೆ ಆಗ್ರಹ

Musical Fountain: ಶ್ರೀರಂಗಪಟ್ಟಣ: ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಕೆಆರ್‌ಎಸ್‌ ಬೃಂದಾವನದಲ್ಲಿರುವ ‘ಸಂಗೀತ ನೃತ್ಯ ಕಾರಂಜಿ’ ಭಾನುವಾರ ಸಂಜೆ ಚಾಲನೆಗೊಳ್ಳದ ಕಾರಣ ಪ್ರವಾಸಿಗರು ನಿರಾಸೆ ಅನುಭವಿಸಿದ್ದು, ಪ್ರವೇಶ ಶುಲ್ಕ ವಾಪಸ್‌ ಕೊಡುವಂತೆ ಪ್ರತಿಭಟನೆ ನಡೆಸಿದರು.
Last Updated 22 ಫೆಬ್ರುವರಿ 2026, 16:38 IST
ಆರಂಭಗೊಳ್ಳದ ‘ಸಂಗೀತ ನೃತ್ಯ ಕಾರಂಜಿ’: ಟಿಕೆಟ್‌ ಹಣ ವಾಪಸ್‌ ನೀಡುವಂತೆ ಆಗ್ರಹ

ನಾಗಮಂಗಲ ಮಾಜಿ ಶಾಸಕ ಸುರೇಶಗೌಡ ಕಾರು ಅಪಘಾತ: ಪ್ರಾಣಾಪಾಯದಿಂದ ಪಾರು

Mandya Road Accident: ನಾಗಮಂಗಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ‌ ಸುರೇಶ್ ಗೌಡ ಅವರ ಕಾರು‌ ಪಲ್ಟಿಯಾಗಿ, ಕೈಗೆ ಬಲವಾದ ಪೆಟ್ಟು ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಚಾಲಕ ಶೇಖರ್ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಮಂಡ್ಯದ ಬೊಂತೆಕೊಪ್ಪಲು ಸಮೀಪ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ.
Last Updated 22 ಫೆಬ್ರುವರಿ 2026, 5:23 IST
ನಾಗಮಂಗಲ ಮಾಜಿ ಶಾಸಕ ಸುರೇಶಗೌಡ ಕಾರು ಅಪಘಾತ: ಪ್ರಾಣಾಪಾಯದಿಂದ ಪಾರು

ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯಿಂದ ರಸ್ತೆ ತಡೆ; ಪ್ರತಿಕೃತಿ ದಹನ

Congress Protest: ಮದ್ದೂರು: ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ವಿರುದ್ಧ ಶನಿವಾರ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ನಗರದ ಬಿಜೆಪಿ ಕಚೇರಿಯೆದುರು ಮದ್ದೂರು– ಮಳವಳ್ಳಿ ರಸ್ತೆ ತಡೆದು, ರಾಹುಲ್‌ ಗಾಂಧಿ ಅವರ ಪ್ರತಿಕೃತಿ ದಹಿಸಿ ಆಕ್ರೋಶ
Last Updated 22 ಫೆಬ್ರುವರಿ 2026, 3:02 IST
ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯಿಂದ ರಸ್ತೆ ತಡೆ; ಪ್ರತಿಕೃತಿ ದಹನ

ದೊಡ್ಡಬಾಣಸವಾಡಿ: 60 ವರ್ಷಗಳ ಬಳಿಕ ಕೊಂಡ ಬಂಡಿ ಹಬ್ಬ

Pattaladamma Devi Festival: ತಾಲ್ಲೂಕಿನ ದೊಡ್ಡಬಾಣಸವಾಡಿ ಗ್ರಾಮದ ಪಟ್ಟಲದಮ್ಮ ದೇವಿ(ಮಾರಗೌಡನಹಳ್ಳಿ), ಚೌಡೇಶ್ವರಿ ದೇವಿ ಅವರ ಕೊಂಡ ಬಂಡಿ ಹಬ್ಬವನ್ನು ಸುಮಾರು 60 ವರ್ಷಗಳ ಬಳಿಕ ಆಚರಿಸಲಾಗುತ್ತಿದ್ದು, ಒಟ್ಟು ಎಂಟು ದಿನಗಳ ಕಾಲ ಹಬ್ಬ ನಡೆಯಲಿದೆ. ಈಗಾಗಲೇ
Last Updated 22 ಫೆಬ್ರುವರಿ 2026, 3:00 IST
ದೊಡ್ಡಬಾಣಸವಾಡಿ: 60 ವರ್ಷಗಳ ಬಳಿಕ ಕೊಂಡ ಬಂಡಿ ಹಬ್ಬ

ಆಲೂರು: ಬೀರೇಶ್ವರ ಸ್ವಾಮಿ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮ 24ರಿಂದ

Beereshwara Swamy Temple: ತಾಲ್ಲೂಕಿನ ಆಲೂರು ಗ್ರಾಮದ ಬೀರೇಶ್ವರಸ್ವಾಮಿಯ ಜೀರ್ಣೋದ್ಧಾರಗೊಂಡ ದೇವಸ್ಥಾನದ ಲೋಕಾರ್ಪಣೆ ಅಂಗವಾಗಿ ಫೆ.24 ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಈ ಕುರಿತು ಶನಿವಾರ ದೇವಸ್ಥಾನದ ಆವರಣದಲ್ಲಿ ದೇವಸ್ಥಾನದ ವ್ಯವಸ್ಥಾಪಕ ಪ್ರಧಾನ ಅರ್ಚಕ
Last Updated 22 ಫೆಬ್ರುವರಿ 2026, 2:58 IST
ಆಲೂರು: ಬೀರೇಶ್ವರ ಸ್ವಾಮಿ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮ 24ರಿಂದ

ನಾಗಮಂಗಲ: 180ಕ್ಕೂ ಹೆಚ್ಚು ಶಾಲಾ ಕಾಲೇಜುಗಳಿಂದ ಮಾದರಿ ಪ್ರದರ್ಶನ

ವಿಜ್ಞಾತಂ ಉತ್ಸವ- 2026, ವಸ್ತು ಪ್ರದರ್ಶನ ಸಂಪನ್ನ
Last Updated 22 ಫೆಬ್ರುವರಿ 2026, 2:58 IST
ನಾಗಮಂಗಲ: 180ಕ್ಕೂ ಹೆಚ್ಚು ಶಾಲಾ ಕಾಲೇಜುಗಳಿಂದ ಮಾದರಿ ಪ್ರದರ್ಶನ
ADVERTISEMENT

DYSPಗೆ ಕರ್ತವ್ಯದ ಪಾಠ ಕಲಿಸಿ: ಡಿಜಿಪಿ, ಐಜಿಪಿ, ಎಸ್ಪಿಗೆ ಉಪಲೋಕಾಯುಕ್ತ ಸೂಚನೆ

ಅಕ್ರಮ ಕ್ವಾರಿಯೊಳಗೆ ಟಿಪ್ಪರ್‌ ಚಾಲಕ ಸಾವು ಪ್ರಕರಣ: ಮಾರ್ಚ್‌ 17ರಂದು ವರದಿ ಸಲ್ಲಿಸಲು ಆದೇಶ
Last Updated 22 ಫೆಬ್ರುವರಿ 2026, 2:53 IST
DYSPಗೆ ಕರ್ತವ್ಯದ ಪಾಠ ಕಲಿಸಿ: ಡಿಜಿಪಿ, ಐಜಿಪಿ, ಎಸ್ಪಿಗೆ ಉಪಲೋಕಾಯುಕ್ತ ಸೂಚನೆ

ಅಧಿಕಾರಿಗಳು ಪಟ್ಟಣದಲ್ಲೇ ವಾಸ್ತವ್ಯ ಹೊಂದಿ: ಶಾಸಕ ನರೇಂದ್ರಸ್ವಾಮಿ ಸೂಚನೆ

ಬೇಸಿಗೆಗೆ ಸಮಸ್ಯೆ ಕಾಡದಂತೆ ಜಾಗೃತಿ ವಹಿಸಲು
Last Updated 22 ಫೆಬ್ರುವರಿ 2026, 2:53 IST
ಅಧಿಕಾರಿಗಳು ಪಟ್ಟಣದಲ್ಲೇ ವಾಸ್ತವ್ಯ ಹೊಂದಿ: ಶಾಸಕ ನರೇಂದ್ರಸ್ವಾಮಿ ಸೂಚನೆ

ಕಿಕ್ಕೇರಿ: ಮದ್ಯವ್ಯಸನ ಬಿಟ್ಟವರ ಕುಟುಂಬಸ್ಥರಲ್ಲಿ ಆನಂದಭಾಷ್ಪ

ಮದ್ಯವ್ಯಸನ ಬಿಟ್ಟು ನವಜೀವನಕ್ಕೆ ಕಾಲಿಟ್ಟಿರುವ ಬದುಕು ಹಸನಾಗಿರಲಿ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಜಿಲ್ಲಾಧ್ಯಕ್ಷ ಆರ್‌ಟಿ‌ಒ ಮಲ್ಲಿಕಾರ್ಜುನ ಹೇಳಿದರು.
Last Updated 22 ಫೆಬ್ರುವರಿ 2026, 2:53 IST
ಕಿಕ್ಕೇರಿ: ಮದ್ಯವ್ಯಸನ ಬಿಟ್ಟವರ ಕುಟುಂಬಸ್ಥರಲ್ಲಿ ಆನಂದಭಾಷ್ಪ
ADVERTISEMENT
ADVERTISEMENT
ADVERTISEMENT