ಬುಧವಾರ, 4 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮಂಡ್ಯ

ADVERTISEMENT

ಶ್ರೀರಂಗಪಟ್ಟಣ: ಕಾವೇರಿ ನದಿಗೆ ಹಾರಿದ್ದ ವೃದ್ಧೆಯ ರಕ್ಷಣೆ

Suicide Attempt Averted: ಶ್ರೀರಂಗಪಟ್ಟಣ: ಕೌಟುಂಬಿಕ ಕಲಹದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಕಾವೇರಿ ನದಿಗೆ ಹಾರಿದ್ದ ವೃದ್ಧೆಯನ್ನು ಸ್ಥಳೀಯ ರೈತರು ತಕ್ಷಣ ಧಾವಿಸಿ ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದರು.
Last Updated 4 ಫೆಬ್ರುವರಿ 2026, 13:15 IST
ಶ್ರೀರಂಗಪಟ್ಟಣ: ಕಾವೇರಿ ನದಿಗೆ ಹಾರಿದ್ದ ವೃದ್ಧೆಯ ರಕ್ಷಣೆ

ಮಂಡ್ಯ: ₹60 ಲಕ್ಷ ಲಂಚಕ್ಕೆ ಬೇಡಿಕೆ; ಅಬಕಾರಿ ಉಪ ಆಯುಕ್ತ ಅಮಾನತು

Bribery Allegation: ಮಂಡ್ಯ: ಸಿಎಲ್‌–7 ಸನ್ನದು ಮಂಜೂರಾತಿಗೆ ₹60 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಅಬಕಾರಿ ಉಪ ಆಯುಕ್ತ ಆರ್‌.ನಾಗಶಯನ ಅವರನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
Last Updated 4 ಫೆಬ್ರುವರಿ 2026, 12:52 IST
ಮಂಡ್ಯ: ₹60 ಲಕ್ಷ ಲಂಚಕ್ಕೆ ಬೇಡಿಕೆ; ಅಬಕಾರಿ ಉಪ ಆಯುಕ್ತ ಅಮಾನತು

ಮಂಡ್ಯ: ಗುತ್ತಿಗೆದಾರರಿಗೆ ಬಿಲ್‌ ಬಾಕಿ; ಡಿಸಿಎಫ್‌ ಕಚೇರಿಯ ಪೀಠೋಪಕರಣ ಜಪ್ತಿ

Forest Department Seizure: ಮಂಡ್ಯ: ತಂತಿ ಬೇಲಿ ಕಾಮಗಾರಿಗೆ ಹಣ ಪಾವತಿಸದ ಹಿನ್ನೆಲೆಯಲ್ಲಿ, ನ್ಯಾಯಾಲಯದ ಆದೇಶದಂತೆ ಅರಣ್ಯ ಭವನದ ಡಿಸಿಎಫ್‌ ಕಚೇರಿಯಿಂದ ಪೀಠೋಪಕರಣ ಮತ್ತು 14 ಕಂಪ್ಯೂಟರ್‌ಗಳನ್ನು ಗುತ್ತಿಗೆದಾರರು ಜಪ್ತಿ ಮಾಡಿಸಿದರು.
Last Updated 4 ಫೆಬ್ರುವರಿ 2026, 12:21 IST
ಮಂಡ್ಯ: ಗುತ್ತಿಗೆದಾರರಿಗೆ ಬಿಲ್‌ ಬಾಕಿ; ಡಿಸಿಎಫ್‌ ಕಚೇರಿಯ ಪೀಠೋಪಕರಣ ಜಪ್ತಿ

ಮಾನವೀಯ ಮೌಲ್ಯಗಳೇ ಧರ್ಮದ ತಿರುಳು: ನಿರ್ಮಲಾನಂದನಾಥ ಸ್ವಾಮೀಜಿ

ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ
Last Updated 4 ಫೆಬ್ರುವರಿ 2026, 6:17 IST
ಮಾನವೀಯ ಮೌಲ್ಯಗಳೇ ಧರ್ಮದ ತಿರುಳು:
ನಿರ್ಮಲಾನಂದನಾಥ ಸ್ವಾಮೀಜಿ

ಶ್ರೀರಂಗಪಟ್ಟಣ: ಅಂಬೇಡ್ಕರ್‌ ಭವನಕ್ಕೆ ಅನುದಾನ ನೀಡಲು ಆಗ್ರಹಿಸಿ ಪ್ರತಿಭಟನೆ

Dalit Rights Protest: ಶ್ರೀರಂಗಪಟ್ಟಣ ತಾಲೂಕಿನ ಹೊಂಗಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಬೇಕೆಂದು ಗ್ರಾಮಸ್ಥರು ಮತ್ತು ದಲಿತ ನಾಯಕರು ತಾ.ಪಂ ಕಚೇರಿಯ ಮುಂದೆ ಮೂರು ತಾಸು ಪ್ರತಿಭಟನೆ ನಡೆಸಿದರು.
Last Updated 4 ಫೆಬ್ರುವರಿ 2026, 6:15 IST
ಶ್ರೀರಂಗಪಟ್ಟಣ: ಅಂಬೇಡ್ಕರ್‌ ಭವನಕ್ಕೆ ಅನುದಾನ ನೀಡಲು ಆಗ್ರಹಿಸಿ ಪ್ರತಿಭಟನೆ

ಕತೆಗಳಿಗೆ ಜೀವನಾನುಭವವೇ ಸರಕು: ಲೇಖಕಿ, ನಟಿ ರಂಜನಿ ರಾಘವನ್‌

ಲೇಖಕಿ, ನಟಿ ರಂಜನಿ ರಾಘವನ್‌ ಜೊತೆ ‘ಆಪ್ತ ಸಂವಾದ’ ಕಾರ್ಯಕ್ರಮ
Last Updated 4 ಫೆಬ್ರುವರಿ 2026, 6:14 IST
ಕತೆಗಳಿಗೆ ಜೀವನಾನುಭವವೇ ಸರಕು: ಲೇಖಕಿ, ನಟಿ ರಂಜನಿ ರಾಘವನ್‌

ಮಂಡ್ಯ | ಅಕ್ರಮ ಗಣಿಗಾರಿಕೆ; ಪ್ರಾಕೃತಿಕ ಸಂಪತ್ತಿಗೆ ಕನ್ನ

ಅನಧಿಕೃತ ಕಲ್ಲು, ಮರಳು ಗಣಿಗಾರಿಕೆ ಅವ್ಯಾಹತ: ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸಂಖ್ಯೆಯೂ ಏರಿಕೆ
Last Updated 4 ಫೆಬ್ರುವರಿ 2026, 6:12 IST
ಮಂಡ್ಯ | ಅಕ್ರಮ ಗಣಿಗಾರಿಕೆ; ಪ್ರಾಕೃತಿಕ ಸಂಪತ್ತಿಗೆ ಕನ್ನ
ADVERTISEMENT

ಆಟೊ ನಿಲ್ದಾಣ ನಿರ್ಮಿಸಿದ್ದೇ ಎಚ್‌ಡಿಕೆ ಸಾಧನೆ: ರಮೇಶ ಬಂಡಿಸಿದ್ದೇಗೌಡ ಆರೋಪ

ಶಾಸಕ ರಮೇಶ ಬಂಡಿಸಿದ್ದೇಗೌಡ ಆರೋಪ
Last Updated 4 ಫೆಬ್ರುವರಿ 2026, 6:10 IST
ಆಟೊ ನಿಲ್ದಾಣ ನಿರ್ಮಿಸಿದ್ದೇ ಎಚ್‌ಡಿಕೆ ಸಾಧನೆ: ರಮೇಶ ಬಂಡಿಸಿದ್ದೇಗೌಡ ಆರೋಪ

ಪೋಕ್ಸೊ ಕಾಯ್ದೆ ಜಾಗೃತಿ ಮೂಡಿಸಿ: ಎಸ್ಪಿ ವಿ.ಜೆ. ಶೋಭಾರಾಣಿ

Child Marriage Prevention: ಮಂಡ್ಯದಲ್ಲಿ ಪೋಕ್ಸೊ ಕಾಯ್ದೆ ಮತ್ತು ಬಾಲ್ಯವಿವಾಹ ತಡೆಗೆ ಅರಿವು ಮೂಡಿಸಲು ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಎಸ್ಪಿ ವಿ.ಜೆ. ಶೋಭಾರಾಣಿ ಜನಜಾಗೃತಿಯ ಅಗತ್ಯವನ್ನು ಸ್ಪಷ್ಟಪಡಿಸಿದರು.
Last Updated 4 ಫೆಬ್ರುವರಿ 2026, 6:09 IST
ಪೋಕ್ಸೊ ಕಾಯ್ದೆ ಜಾಗೃತಿ ಮೂಡಿಸಿ: ಎಸ್ಪಿ  ವಿ.ಜೆ. ಶೋಭಾರಾಣಿ

ಸ್ವಚ್ಛತೆ, ಆರೋಗ್ಯದ ದೃಷ್ಟಿಯಿಂದ ಮಹತ್ವದ್ದು: ಶಾಸಕ ದರ್ಶನ್ ಪುಟ್ಟಣ್ಣಯ್ಯ

ಮಲತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿ ಪೂಜೆ
Last Updated 3 ಫೆಬ್ರುವರಿ 2026, 5:07 IST
ಸ್ವಚ್ಛತೆ, ಆರೋಗ್ಯದ ದೃಷ್ಟಿಯಿಂದ ಮಹತ್ವದ್ದು: ಶಾಸಕ ದರ್ಶನ್ ಪುಟ್ಟಣ್ಣಯ್ಯ
ADVERTISEMENT
ADVERTISEMENT
ADVERTISEMENT