ಶನಿವಾರ, 24 ಜನವರಿ 2026
×
ADVERTISEMENT

ಮಂಡ್ಯ

ADVERTISEMENT

ಮಳವಳ್ಳಿ: ಬಾಕಿ ತೆರಿಗೆ ಕಟ್ರಪ್ಪಾ ಎಂದು ಖಾಸಗಿ ಶಾಲೆ ಮುಂದೆ ಧರಣಿ ಕುಳಿತ ಅಧಿಕಾರಿ

₹55 ಲಕ್ಷ ತೆರಿಗೆ ಉಳಿಸಿಕೊಂಡ ಶಾಲೆ: ಪುರಸಭೆ ಮುಖ್ಯಾಧಿಕಾರಿಯಿಂದ ಧರಣಿ
Last Updated 24 ಜನವರಿ 2026, 13:05 IST
ಮಳವಳ್ಳಿ: ಬಾಕಿ ತೆರಿಗೆ ಕಟ್ರಪ್ಪಾ ಎಂದು ಖಾಸಗಿ ಶಾಲೆ ಮುಂದೆ ಧರಣಿ ಕುಳಿತ ಅಧಿಕಾರಿ

ಮೈಷುಗರ್‌ ಖಾಸಗೀಕರಣದ ಉದ್ದೇಶ ಸರ್ಕಾರಕ್ಕಿಲ್ಲ; ಸಿ.ಡಿ. ಗಂಗಾಧರ್‌

Mysugar privatizing ‘ಸರ್ಕಾರಿ ಸ್ವಾಮ್ಯದ ಮೈಸೂರು ಸಕ್ಕರೆ ಕಾರ್ಖಾನೆಯನ್ನು (ಮೈಷುಗರ್) ಖಾಸಗೀಕರಣಗೊಳಿಸುವ ಉದ್ದೇಶ ನಮ್ಮ ಸರ್ಕಾರಕ್ಕಿಲ್ಲ. ಹೀಗಾಗಿ ರೈತ ಬಾಂಧವರು ಆತಂಕ ಪಡುವ ಅಗತ್ಯವಿಲ್ಲ’ ಎಂದು ಮೈಷುಗರ್‌ ಅಧ್ಯಕ್ಷ ಸಿ.ಡಿ. ಗಂಗಾಧರ್‌ ಸ್ಪಷ್ಟನೆ ನೀಡಿದರು.
Last Updated 24 ಜನವರಿ 2026, 13:00 IST
ಮೈಷುಗರ್‌ ಖಾಸಗೀಕರಣದ ಉದ್ದೇಶ ಸರ್ಕಾರಕ್ಕಿಲ್ಲ; ಸಿ.ಡಿ. ಗಂಗಾಧರ್‌

ಸಾಲದ ಸುಳಿಯಲ್ಲಿ ರಾಜ್ಯ ಸರ್ಕಾರ: ಎಚ್.ಡಿ. ಕುಮಾರಸ್ವಾಮಿ ಟೀಕೆ

HD Kumaraswamy: ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ ರಾಜ್ಯದ ಕಾಂಗ್ರೆಸ್‌ ಸರ್ಕಾರ ಜನರಿಗೆ ಹಣ ಕೊಡಲಾಗದೆ ಸಾಲದ ಸುಳಿಗೆ ಸಿಲುಕಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು.
Last Updated 24 ಜನವರಿ 2026, 7:01 IST
ಸಾಲದ ಸುಳಿಯಲ್ಲಿ ರಾಜ್ಯ ಸರ್ಕಾರ: ಎಚ್.ಡಿ. ಕುಮಾರಸ್ವಾಮಿ ಟೀಕೆ

ಕೆ.ಆರ್.ಪೇಟೆ | ಕಳಪೆ ರಾಗಿ ಪೂರೈಕೆಯ ತನಿಖೆ: ಪ್ರತೀಕ್ ಹೆಗ್ಗಡೆ

ರೈತಸಂಘದ ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಅಧಿಕಾರಿಗಳ ಸಭೆ
Last Updated 24 ಜನವರಿ 2026, 7:00 IST
ಕೆ.ಆರ್.ಪೇಟೆ | ಕಳಪೆ ರಾಗಿ ಪೂರೈಕೆಯ ತನಿಖೆ: ಪ್ರತೀಕ್ ಹೆಗ್ಗಡೆ

ಮಳವಳ್ಳಿ: ವಿಶ್ವೇಶ್ವರಯ್ಯ ವ್ಯಾಪ್ತಿಯ ನಾಲೆಗಳಿಗೆ ನೀರು ಹರಿಸಲು ರೈತ ಸಂಘ ಆಗ್ರಹ

Farmers Protest: ನಾಲಾ ಆಧುನೀಕರಣದಿಂದಾಗಿ ವಿಶ್ವೇಶ್ವರಯ್ಯ ವ್ಯಾಪ್ತಿಯ ನಾಲೆಗಳಿಗೆ ನೀರು ಹರಿಸದಿರುವ ಅಧಿಕಾರಿಗಳ ನಿರ್ಧಾರ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಟಿ.ಕಾಗೇಪುರ ಕಾವೇರಿ ನೀರಾವರಿ ನಿಗಮದ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.
Last Updated 24 ಜನವರಿ 2026, 6:59 IST
ಮಳವಳ್ಳಿ: ವಿಶ್ವೇಶ್ವರಯ್ಯ ವ್ಯಾಪ್ತಿಯ ನಾಲೆಗಳಿಗೆ ನೀರು ಹರಿಸಲು ರೈತ ಸಂಘ ಆಗ್ರಹ

ಮದ್ದೂರು | ಹಳ್ಳಿ ಜನರ ನೆಮ್ಮದಿ ಕದಡಬೇಡಿ: ನಿಖಿಲ್ ಕುಮಾರಸ್ವಾಮಿ ಆಗ್ರಹ

ಮದ್ದೂರು ನಗರಸಭೆಗೆ ಗೆಜ್ಜಲಗೆರೆ ಸೇರ್ಪಡೆ ವಿರೋಧಿಸಿ ಧರಣಿ: ಬೆಂಬಲ
Last Updated 24 ಜನವರಿ 2026, 6:58 IST
ಮದ್ದೂರು | ಹಳ್ಳಿ ಜನರ ನೆಮ್ಮದಿ ಕದಡಬೇಡಿ: ನಿಖಿಲ್ ಕುಮಾರಸ್ವಾಮಿ ಆಗ್ರಹ

ಬೆಳೆದು ಬಂದ ದಾರಿ ಮರೆತ ಚಲುವರಾಯಸ್ವಾಮಿ: ನಿಖಿಲ್ ಕುಮಾರಸ್ವಾಮಿ ತಿರುಗೇಟು

Chaluvarayaswamy: ಜಿಲ್ಲಾ ಉಸ್ತುವಾರಿ ಸಚಿವರು ಅವರ ಸ್ಥಾನಕ್ಕೆ ಶೋಭೆ ತರುವಂಥ ಮಾತಗಳನ್ನಾಡಲಿ. ಅವರು ರಾಜಕೀಯವಾಗಿ ಬೆಳೆದು ಬಂದ ದಾರಿಯನ್ನು ಮರೆತಿದ್ದಾರೆ. ಆ ದಾರಿಯನ್ನು ಮರೆತಿರುವವರು ಜೀವನದಲ್ಲಿ ಏಳಿಗೆ ಕಾಣುವುದಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದರು.
Last Updated 24 ಜನವರಿ 2026, 6:57 IST
ಬೆಳೆದು ಬಂದ ದಾರಿ ಮರೆತ ಚಲುವರಾಯಸ್ವಾಮಿ: ನಿಖಿಲ್ ಕುಮಾರಸ್ವಾಮಿ ತಿರುಗೇಟು
ADVERTISEMENT

ಕೈಗಾರಿಕೆ ಸ್ಥಾಪನೆ | ಸಿಎಂಗೆ ಪತ್ರ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ

HD Kumaraswamy: ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆಗೆ ಪೂರಕ ವಾತಾವರಣ ನಿರ್ಮಾಣ ಮಾಡಬೇಕು. ಅದಕ್ಕೆ ಪೂರಕವಾಗಿ ಕೇಂದ್ರದ ಬೃಹತ್ ಕೈಗಾರಿಕೆ ಇಲಾಖೆ ವತಿಯಿಂದಲೇ ಕೈಗಾರಿಕೆ ಸ್ಥಾಪನೆ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
Last Updated 24 ಜನವರಿ 2026, 6:56 IST
ಕೈಗಾರಿಕೆ ಸ್ಥಾಪನೆ | ಸಿಎಂಗೆ ಪತ್ರ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ

ಮುದ್ದನಘಟ್ಟ | ಭೂಸ್ವಾಧೀನಕ್ಕೆ ವಿರೋಧ: ಗ್ರಾಮಸ್ಥರ ಪ್ರತಿಭಟನೆ

Mandya News: ಮಂಡ್ಯ ತಾಲ್ಲೂಕಿನ ಮುದ್ದನಘಟ್ಟ ಗ್ರಾಮದ ಸ.ನಂ.48ರ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಲು ಆಗ್ರಹಿಸಿ ಗ್ರಾಮಸ್ಥರು ಶುಕ್ರವಾರ ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಿದರು.
Last Updated 24 ಜನವರಿ 2026, 6:48 IST
ಮುದ್ದನಘಟ್ಟ | ಭೂಸ್ವಾಧೀನಕ್ಕೆ ವಿರೋಧ: ಗ್ರಾಮಸ್ಥರ ಪ್ರತಿಭಟನೆ

ಉಪ್ಪಿನಕೆರೆಯಲ್ಲಿ ಐದು ಕಾಡಾನೆಗಳು ಗೋಚರ: ಗ್ರಾಮಸ್ಥರಲ್ಲಿ ಆತಂಕ

Maddur News: ಮದ್ದೂರು ತಾಲ್ಲೂಕಿನ ಉಪ್ಪಿನಕೆರೆ ಬಳಿ ಶುಕ್ರವಾರ ಬೆಳಿಗ್ಗೆ ಐದು ಕಾಡಾನೆಗಳು ಗೋಚರವಾಗಿದ್ದು, ಜಮೀನಿಗೆ ತೆರಳಲು ಗ್ರಾಮಸ್ಥರು ಭಯಭೀತರಾಗಿದ್ದಾರೆ.
Last Updated 24 ಜನವರಿ 2026, 6:47 IST
ಉಪ್ಪಿನಕೆರೆಯಲ್ಲಿ ಐದು ಕಾಡಾನೆಗಳು ಗೋಚರ: ಗ್ರಾಮಸ್ಥರಲ್ಲಿ ಆತಂಕ
ADVERTISEMENT
ADVERTISEMENT
ADVERTISEMENT