ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ

ADVERTISEMENT

ಬಿಜೆಪಿಯಿಂದ ಸಂಪೂರ್ಣ ಸಹಕಾರ; ಎಚ್‌ಡಿಕೆ

‘ಬಿಜೆಪಿ ಕಾರ್ಯಕರ್ತರು, ಮುಖಂಡರು ನನಗೆ ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ. ಕೆಲ ಕಾಂಗ್ರೆಸ್‌ ಕಾರ್ಯಕರ್ತರಿಂದಲೂ ಬೆಂಬಲ ಸಿಕ್ಕಿದೆ. ಮಾಹಿತಿ ಕೊರತೆಯಿಂದ ಎಚ್‌.ಡಿ.ದೇವೇಗೌಡರು ಬಿಜೆಪಿಯಿಂದ ಸಹಕಾರ ಸಿಕ್ಕಿಲ್ಲ ಎಂದು ಹೇಳಿರಬಹುದು’
Last Updated 26 ಏಪ್ರಿಲ್ 2024, 20:21 IST
ಬಿಜೆಪಿಯಿಂದ ಸಂಪೂರ್ಣ ಸಹಕಾರ; ಎಚ್‌ಡಿಕೆ

20ಕ್ಕೂ ಅಧಿಕ ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು: ಶಾಸಕ ನರೇಂದ್ರಸ್ವಾಮಿ ವಿಶ್ವಾಸ

‘ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 20ಕ್ಕೂ ಅಧಿಕ ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ’ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
Last Updated 26 ಏಪ್ರಿಲ್ 2024, 13:41 IST
20ಕ್ಕೂ ಅಧಿಕ ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು: ಶಾಸಕ  ನರೇಂದ್ರಸ್ವಾಮಿ ವಿಶ್ವಾಸ

ಮಳವಳ್ಳಿ | ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆ; ಆಕ್ರೋಶ

ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿ ಗ್ರಾಮದಲ್ಲಿ ಮತದಾರ ಪಟ್ಟಿಯಿಂದ 30ಕ್ಕೂ ಅಧಿಕ ಮತದಾರರ ಹೆಸರನ್ನು ಕೈಬಿಟ್ಟಿದ್ದಾರೆ ಎಂದು ಆರೋಪಿಸಿ ಶುಕ್ರವಾರ ಹಲವರು ರಾಷ್ಟ್ರೀಯ ಹೆದ್ದಾರಿ-209 ತಡೆದು ಪ್ರತಿಭಟನೆ ನಡೆಸಿದರು.
Last Updated 26 ಏಪ್ರಿಲ್ 2024, 13:40 IST
ಮಳವಳ್ಳಿ | ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆ; ಆಕ್ರೋಶ

ಬರಗಾಲದ ಹೊಡೆತ; ಅಂತರ್ಜಲ ಕುಸಿತ: ನೀರಿಲ್ಲದೆ ಒಣಗುತ್ತಿವೆ ಬೆಳೆಗಳು

ಮಂಡ್ಯ ಜಿಲ್ಲೆಯಲ್ಲಿ ಬರಗಾಲ ಆವರಿಸಿದ್ದು, ಮಂಡ್ಯ ಜಿಲ್ಲೆಯ ಪ್ರಮುಖ ಆರ್ಥಿಕ ಬೆಳೆಯಾದ ಕಬ್ಬು ಸೇರಿದಂತೆ ಎಲ್ಲಾ ರೀತಿಯ ಬೆಳೆಗಳು ಒಣಗಿ ಹೋಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
Last Updated 26 ಏಪ್ರಿಲ್ 2024, 6:54 IST
ಬರಗಾಲದ ಹೊಡೆತ; ಅಂತರ್ಜಲ ಕುಸಿತ: ನೀರಿಲ್ಲದೆ ಒಣಗುತ್ತಿವೆ ಬೆಳೆಗಳು

ಮತದಾರರನ್ನು ಆಕರ್ಷಿಸಲು ಮತಗಟ್ಟೆಗಳಿಗೆ ವಿಶೇಷ ರಂಗು!

ಶ್ರೀರಂಗಪಟ್ಟಣ: ಮತದಾನ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ, ಮತದಾರನ್ನು ಮತಗಟ್ಟೆಗಳತ್ತ ಆಕರ್ಷಿಸಲು ಸ್ವೀಪ್‌ ಸಮಿತಿ ಮತಗಟ್ಟೆಗಳನ್ನು ವಿಶೇಷವಾಗಿ ಅಲಂಕರಿಸಿದ್ದು, ಗಮನ ಸೆಳೆಯುತ್ತಿವೆ.
Last Updated 25 ಏಪ್ರಿಲ್ 2024, 14:14 IST
ಮತದಾರರನ್ನು ಆಕರ್ಷಿಸಲು ಮತಗಟ್ಟೆಗಳಿಗೆ ವಿಶೇಷ ರಂಗು!

ಮಂಡ್ಯದಲ್ಲಿ ಮತದಾನಕ್ಕೆ ಸಜ್ಜು; 2074 ಮತಗಟ್ಟೆ ಸ್ಥಾಪನೆ

ಲೋಕಸಭಾ ಚುನಾವಣೆ; ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಹಕ್ಕು ಚಲಾವಣೆ
Last Updated 25 ಏಪ್ರಿಲ್ 2024, 13:59 IST
ಮಂಡ್ಯದಲ್ಲಿ ಮತದಾನಕ್ಕೆ ಸಜ್ಜು; 2074 ಮತಗಟ್ಟೆ ಸ್ಥಾಪನೆ

ನೀರಿನ ನ್ಯಾಯ ಕೊಡದಿದ್ದರೆ ಮತ್ತೆ ಮತ ಕೇಳಲ್ಲ: ಎಚ್‌ಡಿಕೆ

‘ಮುಂದಿನ ಐದು ವರ್ಷಗಳಲ್ಲಿ ಕಾವೇರಿ, ಮೇಕೆದಾಟು, ಕೃಷ್ಣ, ಭದ್ರ ಮೇಲ್ದಂಡೆ ಯೋಜನೆಗಳಿಗೆ ಸಂಬಂಧಿಸಿ ರಾಜ್ಯದ ಜನರಿಗೆ ನ್ಯಾಯ ನೀಡಲು ನನ್ನಿಂದ ಸಾಧ್ಯವಾಗದಿದ್ದರೆ ಮತ್ತೆಂದೂ ಮತ ಕೇಳಲು ಬರುವುದಿಲ್ಲ’
Last Updated 24 ಏಪ್ರಿಲ್ 2024, 23:04 IST
ನೀರಿನ ನ್ಯಾಯ ಕೊಡದಿದ್ದರೆ ಮತ್ತೆ ಮತ ಕೇಳಲ್ಲ: ಎಚ್‌ಡಿಕೆ
ADVERTISEMENT

ಕಿಕ್ಕೇರಿ: ಮಳೆಗಾಗಿ ಚಂದಮಾಮನ ಮದುವೆಯಾಗಿ ಮಕ್ಕಳ ಮದುವೆ

ಮಳೆಗಾಗಿ ಪ್ರಾರ್ಥಿಸಿ ಜಾನಪದ ಸಂಸ್ಕೃತಿಯಲ್ಲಿನ ನಂಬಿಕೆಯಂತೆ ಮಕ್ಕಳಿಗೆ ತಿಂಗಳಮಾಮನ ಮದುವೆ ಹೋಬಳಿಯ ಮಾದಾಪುರ ಗ್ರಾಮದಲ್ಲಿ ಮಾಡಲಾಯಿತು.
Last Updated 23 ಏಪ್ರಿಲ್ 2024, 15:26 IST
ಕಿಕ್ಕೇರಿ: ಮಳೆಗಾಗಿ ಚಂದಮಾಮನ ಮದುವೆಯಾಗಿ ಮಕ್ಕಳ ಮದುವೆ

ಮಂಡ್ಯ ರೈತರಿಗೆ ಚೊಂಬುಕೊಟ್ಟ ಕಾಂಗ್ರೆಸ್‌: ಸಿ.ಟಿ.ರವಿ

ಬಿಜೆಪಿ– ಜೆಡಿಎಸ್‌ ಯುವ ಸಮಾವೇಶ; ರಾಜ್ಯ ಸರ್ಕಾರದ ವಿರುದ್ಧ ಸಿ.ಟಿ.ರವಿ ಆಕ್ರೋಶ
Last Updated 23 ಏಪ್ರಿಲ್ 2024, 14:44 IST
ಮಂಡ್ಯ ರೈತರಿಗೆ ಚೊಂಬುಕೊಟ್ಟ ಕಾಂಗ್ರೆಸ್‌: ಸಿ.ಟಿ.ರವಿ

ವೈದ್ಯನಾಥಪುರದಲ್ಲಿ ಮನೆಗೆ ಬೆಂಕಿ: ಅಪಾರ ನಷ್ಟ

ಮದ್ದೂರು ತಾಲ್ಲೂಕಿನ ವೈದ್ಯನಾಥಪುರ ಗ್ರಾಮದ ರತ್ನಮ್ಮ ಎಂಬುವರಿಗೆ ಸೇರಿದ ನಾಡ ಹೆಂಚಿನ ಮನೆ ಮಂಗಳವಾರ ಬೆಳಿಗ್ಗೆ ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಬೆಂಕಿಗೆ ಅಹುತಿಯಾಗಿದೆ.
Last Updated 23 ಏಪ್ರಿಲ್ 2024, 13:05 IST
ವೈದ್ಯನಾಥಪುರದಲ್ಲಿ ಮನೆಗೆ ಬೆಂಕಿ: ಅಪಾರ ನಷ್ಟ
ADVERTISEMENT