ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT

ಮಂಡ್ಯ

ADVERTISEMENT

ಶ್ರೀರಂಗಪಟ್ಟಣ: ಪಿತೃಪಕ್ಷಕ್ಕೆ ಕಾವೇರಿ ತೀರದಲ್ಲಿ ಜನ ಜಾತ್ರೆ

Pitru Paksha: ಬಾದ್ರಪದ ಬಿದಿಗೆಯ ಪಾಡ್ಯದಿಂದ ಆರಂಭವಾದ ಪಿತೃಪಕ್ಷದ ಹಿನ್ನೆಲೆಯಲ್ಲಿ ಕಾವೇರಿ ತೀರದಲ್ಲಿ ತಿಲ ತರ್ಪಣ, ಪಿಂಡ ಪ್ರದಾನಕ್ಕಾಗಿ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಜನರು ಸೇರಿ ಧಾರ್ಮಿಕ ಆಚರಣೆಗಳಲ್ಲಿ ತೊಡಗಿದ್ದಾರೆ.
Last Updated 15 ಸೆಪ್ಟೆಂಬರ್ 2025, 2:53 IST
ಶ್ರೀರಂಗಪಟ್ಟಣ: ಪಿತೃಪಕ್ಷಕ್ಕೆ ಕಾವೇರಿ ತೀರದಲ್ಲಿ ಜನ ಜಾತ್ರೆ

ಕಿಕ್ಕೇರಿ: ನ್ಯಾಯಾಲಯದ ಅಮೀನ್‌ಗೆ ಕಾರದಪುಡಿ ಎರಚಿದ್ದ ಮಹಿಳೆ ಬಂಧನ

Court Incident: ಕಾಳೇನಹಳ್ಳಿಯಲ್ಲಿ ಆರೋಪಿ ಚಿಕ್ಕಈರೇಗೌಡನ ಆರೆಸ್ಟ್ ವಾರೆಂಟ್ ಜಾರಿಗೊಳಿಸಲು ತೆರಳಿದ್ದ ಅಮೀನ್ ಮೇಲೆ ಪತ್ನಿ ಸಾಕಮ್ಮ ಖಾರದಪುಡಿ ಎರಚಿದ ಪ್ರಕರಣದಲ್ಲಿ ಕಿಕ್ಕೇರಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
Last Updated 15 ಸೆಪ್ಟೆಂಬರ್ 2025, 2:53 IST
ಕಿಕ್ಕೇರಿ: ನ್ಯಾಯಾಲಯದ ಅಮೀನ್‌ಗೆ ಕಾರದಪುಡಿ ಎರಚಿದ್ದ ಮಹಿಳೆ ಬಂಧನ

ಕೆ.ಆರ್.ಪೇಟೆ: ರೈತ ಸಂಪರ್ಕ ಕೇಂದ್ರ ಸ್ಥಳಾಂತರಿಸದಿರಲು ಒತ್ತಾಯ

Farmers Protest: ತೆಂಡೇಕೆರೆ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಸಾರ್ವಜನಿಕರು ರೈತ ಸಂಪರ್ಕ ಕೇಂದ್ರವನ್ನು ಶೀಳನೆರೆಗೆ ಸ್ಥಳಾಂತರಿಸಬಾರದೆಂದು ಕೃಷಿ ಸಚಿವ ಚಲುವರಾಯಸ್ವಾಮಿ ಅವರ ಗಮನಕ್ಕೆ ಒತ್ತಾಯ ವ್ಯಕ್ತಪಡಿಸಿದರು.
Last Updated 15 ಸೆಪ್ಟೆಂಬರ್ 2025, 2:53 IST
ಕೆ.ಆರ್.ಪೇಟೆ: ರೈತ ಸಂಪರ್ಕ ಕೇಂದ್ರ ಸ್ಥಳಾಂತರಿಸದಿರಲು ಒತ್ತಾಯ

ಗಗನಚುಕ್ಕಿ ಜಲಪಾತೋತ್ಸವ: ನೃತ್ಯ, ಸಂಗೀತಕ್ಕೆ ಮನಸೋತ ಯುವಸಮೂಹ

Gaganachukki Festival: ಮಳವಳ್ಳಿ ಗಗನಚುಕ್ಕಿ ಜಲಪಾತೋತ್ಸವದಲ್ಲಿ ಲೇಸರ್ ಶೋ, ಅರ್ಜುನ್ ಜನ್ಯ ಹಾಗೂ ಗುರು ಕಿರಣ್ ಸಂಗೀತ, ರಾಗಿಣಿ ತ್ರಿವೇದಿ ನೃತ್ಯ, ಡಾಲಿ ಧನಂಜಯ ಪ್ರದರ್ಶನ ಪ್ರವಾಸಿಗರನ್ನು ರಂಜಿಸಿತು.
Last Updated 15 ಸೆಪ್ಟೆಂಬರ್ 2025, 2:52 IST
ಗಗನಚುಕ್ಕಿ ಜಲಪಾತೋತ್ಸವ: ನೃತ್ಯ, ಸಂಗೀತಕ್ಕೆ ಮನಸೋತ ಯುವಸಮೂಹ

ಬಾನು ಮುಷ್ತಾಕ್‌ ದಸರಾ ಉದ್ಘಾಟಿಸಲು ವಿರೋಧ: ಚಾಮುಂಡಿ ಬೆಟ್ಟ ಚಲೋ ತಡೆದ ಪೊಲೀಸರು

ಬಜರಂಗಸೇನೆಯ ಕಾರ್ಯಕರ್ತರ ಬಂಧನ, ಬಿಡುಗಡೆ
Last Updated 15 ಸೆಪ್ಟೆಂಬರ್ 2025, 2:51 IST
ಬಾನು ಮುಷ್ತಾಕ್‌ ದಸರಾ ಉದ್ಘಾಟಿಸಲು ವಿರೋಧ: ಚಾಮುಂಡಿ ಬೆಟ್ಟ ಚಲೋ ತಡೆದ ಪೊಲೀಸರು

ರಾಜಕೀಯ ತಕರಾರು ಬಿಟ್ಟು ‘ಮೇಕೆದಾಟು ಯೋಜನೆ’ಗೆ ಒಪ್ಪಿಗೆ ನೀಡಿ: ಸಿಎಂ

ಗಗನಚುಕ್ಕಿ ಜಲಪಾತೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ
Last Updated 14 ಸೆಪ್ಟೆಂಬರ್ 2025, 3:17 IST
ರಾಜಕೀಯ ತಕರಾರು ಬಿಟ್ಟು ‘ಮೇಕೆದಾಟು 
ಯೋಜನೆ’ಗೆ ಒಪ್ಪಿಗೆ ನೀಡಿ: ಸಿಎಂ

ಶಿಕ್ಷಣ ವ್ಯವಸ್ಥೆ ಉನ್ನತೀಕರಣದಿಂದ ಸದೃಢ ಭಾರತ

ವಿಚಾರಗೋಷ್ಠಿಯಲ್ಲಿ ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಅಭಿಮತ
Last Updated 14 ಸೆಪ್ಟೆಂಬರ್ 2025, 3:15 IST
ಶಿಕ್ಷಣ ವ್ಯವಸ್ಥೆ ಉನ್ನತೀಕರಣದಿಂದ ಸದೃಢ ಭಾರತ
ADVERTISEMENT

ಮದ್ದೂರು: ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಗೊಂದಲ ಸೃಷ್ಟಿ

ಮದ್ದೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಗೊಂದಲ ಸೃಷ್ಟಿ.
Last Updated 14 ಸೆಪ್ಟೆಂಬರ್ 2025, 3:14 IST
ಮದ್ದೂರು: ಗಣೇಶ ಮೂರ್ತಿ ವಿಸರ್ಜನಾ 
ಮೆರವಣಿಗೆ ವೇಳೆ ಗೊಂದಲ ಸೃಷ್ಟಿ

ಸಂಘಕ್ಕೆ ನಿವೇಶನ ಖರೀದಿಗೆ ಕ್ರಮ

ವಾರ್ಷಿಕ ಸಭೆಯಲ್ಲಿ ಅಧ್ಯಕ್ಷ ಎಚ್.ವಿ.ಅಶ್ವಿನ್ ಕುಮಾರ್
Last Updated 14 ಸೆಪ್ಟೆಂಬರ್ 2025, 3:13 IST
ಸಂಘಕ್ಕೆ ನಿವೇಶನ ಖರೀದಿಗೆ ಕ್ರಮ

ದುಡಿಯುವ ಮಹಿಳೆಗೆ ಸಮಾನ ವೇತನ ಸಿಗುತ್ತಿಲ್ಲ

ನಾಲ್ಕನೇ ಜಿಲ್ಲಾ ಸಮಾವೇಶದಲ್ಲಿ ಸಿ.ಕುಮಾರಿ ಆರೋಪ
Last Updated 14 ಸೆಪ್ಟೆಂಬರ್ 2025, 3:12 IST
ದುಡಿಯುವ ಮಹಿಳೆಗೆ ಸಮಾನ ವೇತನ ಸಿಗುತ್ತಿಲ್ಲ
ADVERTISEMENT
ADVERTISEMENT
ADVERTISEMENT