ಶನಿವಾರ, 21 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಅಭಿಮತ

ADVERTISEMENT

ಕಲ್ಯಾಣದ ನಿರೂಪಣೆ ಚೆನ್ನ ಬಸವಣ್ಣನವರಿಂದ... ಬಸವಾಕ್ಷ ಸ್ವಾಮೀಜಿ ಲೇಖನ

Kalyana History: ಚೆನ್ನಬಸವಣ್ಣನವರು ಕಲ್ಯಾಣದ ಸಮಸ್ತ ವಿವರಣೆಯನ್ನು ಸಮಗ್ರವಾಗಿ ಹೀಗೆ ನಿರೂಪಿಸಿದ್ದಾರೆ, ಬಸವಕಲ್ಯಾಣದ ಸ್ವರ್ಣಾಕ್ಷರದ ಮುಖ್ಯ ನಿರೂಪಣೆ. “ಸ್ವಸ್ತಿ ಸಮಸ್ತಪ್ರಶಸ್ತಿ ಸಹಿತಂ ಶ್ರೀಮತ್ ಕಲ್ಯಾಣಪುರದ ಮಹಾತ್ಮ ಎಂತೆಂದಡೆ: ವಿಸ್ತರಿಸಿ ಪೇಳುವೆನು.
Last Updated 21 ಫೆಬ್ರುವರಿ 2026, 12:33 IST
ಕಲ್ಯಾಣದ ನಿರೂಪಣೆ ಚೆನ್ನ ಬಸವಣ್ಣನವರಿಂದ... ಬಸವಾಕ್ಷ ಸ್ವಾಮೀಜಿ ಲೇಖನ

ವಿಶ್ವ ಮಾತೃಭಾಷಾ ದಿನ: ಭಾರತದ ಈ 8 ಸ್ಥಳೀಯ ಭಾಷೆಗಳ ಬಗ್ಗೆ ನಿಮಗೆ ಗೊತ್ತಾ?

Indian Local Languages: ಇಂದು 'ವಿಶ್ವ ಮಾತೃಭಾಷಾ' ದಿನ. ಭಾವಜೀವಿಯಾದ ಮನುಷ್ಯ ಸಾಮಾಜಿಕ ಜೀವಿಯೂ ಹೌದು. ಭಾವನೆಗಳನ್ನು ಸಮಾಜದಲ್ಲಿನ ಇನ್ನಿತರರೊಂದಿಗೆ ಹಂಚಿಕೊಳ್ಳಲು ಸಂವಹನ, ಸ್ಪಂದನದ ಅಗತ್ಯ ಇರಲೇಬೇಕು. ಇದಕ್ಕೆ ಚಂದದ ಸೇತುವೆಯೇ ಭಾಷೆ.
Last Updated 21 ಫೆಬ್ರುವರಿ 2026, 8:37 IST
ವಿಶ್ವ ಮಾತೃಭಾಷಾ ದಿನ: ಭಾರತದ ಈ 8 ಸ್ಥಳೀಯ ಭಾಷೆಗಳ ಬಗ್ಗೆ ನಿಮಗೆ ಗೊತ್ತಾ?

ಸಂಪಾದಕೀಯ Podcast ಕೇಳಿ: ಶನಿವಾರ, 21 ಫೆಬ್ರುವರಿ 2026

ಸಂಪಾದಕೀಯ Podcast ಕೇಳಿ: ಶನಿವಾರ, 21 ಫೆಬ್ರುವರಿ 2026
Last Updated 21 ಫೆಬ್ರುವರಿ 2026, 3:22 IST
ಸಂಪಾದಕೀಯ Podcast ಕೇಳಿ: ಶನಿವಾರ, 21 ಫೆಬ್ರುವರಿ 2026

ಸುಭಾಷಿತ: ಅಬ್ರಹಾಂ ಲಿಂಕನ್

ಎಲ್ಲರನ್ನೂ ಎಲ್ಲ ಕಾಲಕ್ಕೂ ಮೋಸಪಡಿಸಲು ಸಾಧ್ಯವಿಲ್ಲ
Last Updated 21 ಫೆಬ್ರುವರಿ 2026, 1:21 IST
ಸುಭಾಷಿತ: ಅಬ್ರಹಾಂ ಲಿಂಕನ್

ವಾಚಕರವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Readers Opinion: ಕನ್ನಡ ಪಬ್ಲಿಕ್ ಸ್ಕೂಲ್, ರಸ್ತೆ ಗುಂಡಿ ಸಮಸ್ಯೆ, ಎಐ ಉದ್ಯೋಗ ಭರವಸೆ, ಧರ್ಮಾಧಾರಿತ ಚರ್ಚೆ ಹಾಗೂ ಆಗುಂಬೆ ಸುರಂಗ ಯೋಜನೆ ಕುರಿತು ಓದುಗರ ಅಭಿಪ್ರಾಯಗಳು.
Last Updated 21 ಫೆಬ್ರುವರಿ 2026, 1:12 IST
ವಾಚಕರವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ಪಿವಿ ವೈಬ್ಸ್: ಆಗಿದ್ದು ಆಗಿಹೋಯಿತು; ಬಿಟ್ಹಾಕ್ರಿ, ಮಾಡಕ್ಕೇ ಬೇಕಷ್ಟಿದೆ!

Self Improvement: ಎಲ್ಲರ ಜೀವನದಲ್ಲೂ ಇಂಥವು ನಡೆದೇ ಇರುತ್ತದೆ. ಅದ್ಯಾಕೆ ಹಾಗೆ ಮಾಡುತ್ತೇವೆ ಎಂಬುದಕ್ಕೆ ಉತ್ತರ ಸಿಗುವುದೇ ಇಲ್ಲ. ಎಲ್ಲವೂ ಗೊತ್ತಿದ್ದೂ ನಾವು ಹಾಗೆ ವರ್ತಿಸಿರುತ್ತೇವೆ, ಅದು ತಪ್ಪು ಎಂಬುದು ಗೊತ್ತಿದ್ದೂ ಮಾಡಿರುತ್ತೇವೆ.
Last Updated 21 ಫೆಬ್ರುವರಿ 2026, 0:30 IST
ಪಿವಿ ವೈಬ್ಸ್: ಆಗಿದ್ದು ಆಗಿಹೋಯಿತು; ಬಿಟ್ಹಾಕ್ರಿ, ಮಾಡಕ್ಕೇ ಬೇಕಷ್ಟಿದೆ!

ಸಂಗತ | ಕಾಡು ತಣ್ಣಗಿರಲಿ, ಬೆಂಕಿಯ ಕಿಡಿ ತಾಗದಿರಲಿ!

ಬೇಸಿಗೆ ಸಮಯ ಕಾಡಿನ ಕಾಳಜಿ ಗರಿಷ್ಠ ಪ್ರಮಾಣದಲ್ಲಿ ಇರಬೇಕಾದ ಸಂದರ್ಭ. ಕಾಳ್ಗಿಚ್ಚು ಕಾಡನ್ನಷ್ಟೇ ಸುಡುವುದಿಲ್ಲ; ಅದರ ಬಿಸಿ ನಾಡನ್ನೂ ಬಾಧಿಸುತ್ತದೆ.
Last Updated 20 ಫೆಬ್ರುವರಿ 2026, 23:30 IST
ಸಂಗತ | ಕಾಡು ತಣ್ಣಗಿರಲಿ, ಬೆಂಕಿಯ ಕಿಡಿ ತಾಗದಿರಲಿ!
ADVERTISEMENT

25 ವರ್ಷಗಳ ಹಿಂದೆ: ಅನುದಾನ ಕಡಿತ: ಶಿಕ್ಷಕರ ಚಳವಳಿ ಎದುರಿಸಲು ಸರ್ಕಾರ ಸಿದ್ಧ

Karnataka Education Policy: 2001ರಲ್ಲಿ ಉನ್ನತ ಶಿಕ್ಷಣದ ಅನುದಾನದಲ್ಲಿ ಶೇ 15ರಷ್ಟು ಕಡಿತ ಮಾಡಿದ ಸರ್ಕಾರದ ನಿರ್ಧಾರ ಮತ್ತು ಶಿಕ್ಷಕರ ಚಳವಳಿಗೆ ಎದುರಿಸುವ ಸಿದ್ಧತೆ ಕುರಿತು ವರದಿ.
Last Updated 20 ಫೆಬ್ರುವರಿ 2026, 23:30 IST
25 ವರ್ಷಗಳ ಹಿಂದೆ: ಅನುದಾನ ಕಡಿತ: ಶಿಕ್ಷಕರ ಚಳವಳಿ ಎದುರಿಸಲು ಸರ್ಕಾರ ಸಿದ್ಧ

ವಿಶ್ಲೇಷಣೆ | ‘ಎಐ’ ಕಾಲದಲ್ಲಿ ಕವಿರಾಜಮಾರ್ಗ

AI Impact Summit: ಕೃತಕ ಬುದ್ಧಿಮತ್ತೆ ಯುಗದಲ್ಲಿ ಕವಿರಾಜಮಾರ್ಗದ ಬೆಳಕಿನಲ್ಲಿ ಕನ್ನಡ ಮತ್ತು ಮಾತೃಭಾಷೆಗಳ ಪಾತ್ರ, ಭಾಷಾ ವೈವಿಧ್ಯ ಮತ್ತು ತಂತ್ರಜ್ಞಾನ ನಡುವಿನ ಸಂಬಂಧದ ವಿಶ್ಲೇಷಣೆ.
Last Updated 20 ಫೆಬ್ರುವರಿ 2026, 23:30 IST
ವಿಶ್ಲೇಷಣೆ | ‘ಎಐ’ ಕಾಲದಲ್ಲಿ ಕವಿರಾಜಮಾರ್ಗ

ಪ್ರಜಾವಾಣಿ ಚರ್ಚೆ| ರಾಜ್ಯ ಸರ್ಕಾರದಿಂದ ಪರಿಶಿಷ್ಟರ ‘ಹಣ ತಿರುವು ಯೋಜನೆ’

ಕಾಂಗ್ರೆಸ್ ಸರ್ಕಾರವು ಎಸ್‌ಸಿಎಸ್‌ಪಿ– ಟಿಎಸ್‌ಪಿ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿ ದಲಿತರಿಗೆ ಅನ್ಯಾಯ ಮಾಡಿದೆಯೆ?
Last Updated 20 ಫೆಬ್ರುವರಿ 2026, 23:30 IST
ಪ್ರಜಾವಾಣಿ ಚರ್ಚೆ| ರಾಜ್ಯ ಸರ್ಕಾರದಿಂದ ಪರಿಶಿಷ್ಟರ ‘ಹಣ ತಿರುವು ಯೋಜನೆ’
ADVERTISEMENT
ADVERTISEMENT
ADVERTISEMENT