ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಅಭಿಮತ

ADVERTISEMENT

ನುಡಿ ಬೆಳಗು: ಬಾಗುವುದೆಂದರೆ ಶರಣಾಗತಿಯಲ್ಲ

Life Lessons: ಪಶ್ಚಿಮ ಘಟ್ಟಗಳ ಹಸಿರು ಒಡಲಿನಲ್ಲಿ ನದಿಯೊಂದು ಹುಟ್ಟಿ ಹರಿಯುತ್ತಿತ್ತು. ಹುಟ್ಟಿದಾಗಿನಿಂದಲೇ ಕೊಂಚ ರಭಸವಾಗಿ ಯಾವುದನ್ನೂ ಲೆಕ್ಕಿಸದೇ ಹರಿಯುತ್ತಿದ್ದ ನದಿಯದು. ತಿಳಿನೀರಿನ ಚುರುಕು ನದಿ ಬೆಟ್ಟದಿಂದ ರಭಸವಾಗಿ ಇಳಿದು ಸಾಗುತ್ತಿತ್ತು.
Last Updated 2 ಮಾರ್ಚ್ 2026, 19:30 IST
ನುಡಿ ಬೆಳಗು: ಬಾಗುವುದೆಂದರೆ ಶರಣಾಗತಿಯಲ್ಲ

ಇರಾನ್–ಇಸ್ರೇಲ್ ಯುದ್ಧ: ಭಾರತೀಯ ಮಾರುಕಟ್ಟೆಗೆ ಎಚ್ಚರಿಕೆ ಗಂಟೆಯೇ?

Economic Impact: ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ಭಾರತದ ಆರ್ಥಿಕತೆಯ ಮೇಲೆ ಬೀರುವ ಪರಿಣಾಮಗಳ ವಿಶ್ಲೇಷಣೆ. ಕಚ್ಚಾ ತೈಲ ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ ಮತ್ತು ಷೇರು ಮಾರುಕಟ್ಟೆಯ ಅನಿಶ್ಚಿತತೆಯ ಕುರಿತು ಮಾಹಿತಿ.
Last Updated 2 ಮಾರ್ಚ್ 2026, 17:38 IST
ಇರಾನ್–ಇಸ್ರೇಲ್ ಯುದ್ಧ: ಭಾರತೀಯ ಮಾರುಕಟ್ಟೆಗೆ ಎಚ್ಚರಿಕೆ ಗಂಟೆಯೇ?

CPM ನಾಯಕ ನಿತ್ಯಾನಂದಸ್ವಾಮಿ ನುಡಿನಮನ: ದುಡಿಯುವ ಜನರ ಪ್ರೀತಿ ಗಳಿಸಿದ್ದ ಸಂಗಾತಿ

Nityanandaswamy Legacy: ಸರ್ವರಿಗೆ ಸಮಪಾಲು, ಸರ್ವರಿಗೆ ಸಮಪಾಲು ಎಂಬ ಕಮ್ಯುನಿಸ್ಟ್ ವಿಚಾರಗಳು ಎಂತಹವರನ್ನೂ, ಹೇಗೆಲ್ಲಾ ಸೆಳೆಯುತ್ತದೆ ಎಂಬುದಕ್ಕೆ ನಿತ್ಯಾನಂದಸ್ವಾಮಿಯವರೇ ಒಂದು ಉದಾಹರಣೆ. ಕ್ರಿಶ್ಚಿಯನ್ನರಾಗಿ ಹುಟ್ಟಿ ಪಾದ್ರಿಯಾಗಲು ತರಬೇತಿ ಪಡೆದವರು ನಿತ್ಯಾನಂದ ಸ್ವಾಮಿ.
Last Updated 2 ಮಾರ್ಚ್ 2026, 13:35 IST
CPM ನಾಯಕ ನಿತ್ಯಾನಂದಸ್ವಾಮಿ ನುಡಿನಮನ: ದುಡಿಯುವ ಜನರ ಪ್ರೀತಿ ಗಳಿಸಿದ್ದ ಸಂಗಾತಿ

ಪ್ರಜಾವಾಣಿ ಸಂಪಾದಕೀಯ ಕೇಳಿ: 02 ಮಾರ್ಚ್ 2026

Prajavani Podcast: ಪಶ್ಚಿಮ ಏಷ್ಯಾ ಸಂಘರ್ಷ, ಇರಾನ್ ಮೇಲಿನ ದಾಳಿ ಮತ್ತು ಜಾಗತಿಕ ಮಾರುಕಟ್ಟೆಯ ಏರಿಳಿತಗಳ ಕುರಿತಾದ ವಿಶ್ಲೇಷಣೆ ಒಳಗೊಂಡ ಪ್ರಜಾವಾಣಿ ಸಂಪಾದಕೀಯ ಪಾಡ್‌ಕಾಸ್ಟ್. ಇಂದಿನ ಪ್ರಮುಖ ವಿದ್ಯಮಾನಗಳ ಕುರಿತಾದ ಸಂಪಾದಕೀಯ ಇಲ್ಲಿದೆ.
Last Updated 2 ಮಾರ್ಚ್ 2026, 4:06 IST
ಪ್ರಜಾವಾಣಿ ಸಂಪಾದಕೀಯ ಕೇಳಿ: 02 ಮಾರ್ಚ್ 2026

ನುಡಿ ಬೆಳಗು: ಯಜಮಾನಿಕೆಯ ದರ್ಪ, ದುರಂತ

Life Lessons: ಕಾರು ಕೊಂಡವರೆಲ್ಲ ಬಡವರ ಶೋಷಕರು ಎಂದು ಭಾವಿಸಿದ್ದ ಹಸಿಹಸಿ ಚಿಂತನೆಗಳ ವ್ಯಕ್ತಿಯೊಬ್ಬ ದಿನ ಬೆಳಗಾದರೆ ದೀನದಲಿತರ ಪರವಾಗಿ ಕಂಡಕಂಡವರ ಜೊತೆಗೆ ವಾಗ್ವಾದ ನಡೆಸುತ್ತಿದ್ದ. ಇವನ ಬಡವರ ಪರ ಕಾಳಜಿಯನ್ನು ಅನೇಕರು ಇಷ್ಟಪಡುತ್ತಿದ್ದರು.
Last Updated 2 ಮಾರ್ಚ್ 2026, 0:39 IST
ನುಡಿ ಬೆಳಗು: ಯಜಮಾನಿಕೆಯ ದರ್ಪ, ದುರಂತ

ವೈ.ಎಸ್‌.ವಿ. ದತ್ತ ಅವರ ಲೇಖನ: ಕಥೆ ಅದೇ, ನಟರಷ್ಟೇ ಬೇರೆ

Karnataka Politics History: ಈಚೆಗೆ, 60 ವರ್ಷಗಳ ಹಿಂದೆ ಪ್ರಕಟಗೊಂಡ ಜಗಳೂರು ಮಹಮ್ಮದ್‌ ಇಮಾಂ ಅವರ ‘ಮೈಸೂರು ಆಗ, ಈಗ’ ಎಂಬ ಪುಸ್ತಕ (ಪ್ರಕಟಣೆ: 1966) ಓದಿದೆ. ಇಂದಿನ ಪೀಳಿಗೆಯವರಿಗೆ ಜಗಳೂರು ಮಹಮ್ಮದ್‌ ಇಮಾಂ ಗೊತ್ತಿಲ್ಲ. ಆದರೆ ಹಿರಿಯರಿಗೆ ಪ್ರಿಯರಾದ ರಾಜಕಾರಣಿ.
Last Updated 2 ಮಾರ್ಚ್ 2026, 0:31 IST
ವೈ.ಎಸ್‌.ವಿ. ದತ್ತ ಅವರ ಲೇಖನ: ಕಥೆ ಅದೇ, ನಟರಷ್ಟೇ ಬೇರೆ

ಚುರುಮುರಿ: ಈ ಸಲ ಕಪ್‌ ಯಾರದ್ದು?

Donald Trump: ‘ನೋಡ್ತಿರು... ಈ ಸಲ ಕಪ್‌ ಟ್ರಂಪಣ್ಣಂದೇ!’ ಎಂದು ಬೆಕ್ಕಣ್ಣ ಉದ್ಗರಿಸಿತು. ‘ಅಲ್ಲಲೇ... ಇಸ್ರೇಲ್ ಜೊತಿ ಸೇರಿ ಅಂವಾ ಇರಾನ್‌ ಮ್ಯಾಲೆ ಆಕ್ರಮಣ ಮಾಡ್ಯಾನೆ. ಅಂವನಿಗೆಂಥ ಕಪ್‌ ಕೊಡ್ತಾರಲೇ?’ ಎಂದೆ.
Last Updated 2 ಮಾರ್ಚ್ 2026, 0:27 IST
ಚುರುಮುರಿ: ಈ ಸಲ ಕಪ್‌ ಯಾರದ್ದು?
ADVERTISEMENT

75 ವರ್ಷಗಳ ಹಿಂದೆ: ರೈಲ್ವೆ ಪಾಸುಗಳ ದರ ಏರಿಸುವುದಿಲ್ಲವೆಂಬ ಭರವಸೆ

1951ರ ಮಾರ್ಚ್‌ 2, ಶುಕ್ರವಾರ
Last Updated 2 ಮಾರ್ಚ್ 2026, 0:21 IST
75 ವರ್ಷಗಳ ಹಿಂದೆ: ರೈಲ್ವೆ ಪಾಸುಗಳ ದರ ಏರಿಸುವುದಿಲ್ಲವೆಂಬ ಭರವಸೆ

25 ವರ್ಷಗಳ ಹಿಂದೆ: ವಿದ್ಯುತ್‌ ಕಾಯ್ದೆಗೆ ಶೀಘ್ರ ತಿದ್ದುಪಡಿ

2001ರ ಮಾರ್ಚ್‌2, ಶುಕ್ರವಾರ
Last Updated 2 ಮಾರ್ಚ್ 2026, 0:18 IST
25 ವರ್ಷಗಳ ಹಿಂದೆ: ವಿದ್ಯುತ್‌ ಕಾಯ್ದೆಗೆ ಶೀಘ್ರ ತಿದ್ದುಪಡಿ

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

2026ರ ಮಾರ್ಚ್ 2, ಸೋಮವಾರ
Last Updated 2 ಮಾರ್ಚ್ 2026, 0:17 IST
ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
ADVERTISEMENT
ADVERTISEMENT
ADVERTISEMENT