ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಭಿಮತ

ADVERTISEMENT

News Podcast: ಬೆಳಗಿನ ವಾರ್ತೆಗಳು– ಮಾರ್ಚ್ 19 ಮಂಗಳವಾರ 2024

News Podcast: ಬೆಳಗಿನ ವಾರ್ತೆಗಳು– ಮಾರ್ಚ್ 19 ಮಂಗಳವಾರ 2024
Last Updated 19 ಮಾರ್ಚ್ 2024, 4:26 IST
News Podcast: ಬೆಳಗಿನ ವಾರ್ತೆಗಳು– ಮಾರ್ಚ್ 19  ಮಂಗಳವಾರ 2024

ವಿಶ್ಲೇಷಣೆ | ಹದಗೊಳ್ಳಬೇಕಿದೆ ಸಾಮೂಹಿಕ ಪ್ರಜ್ಞೆ

ದೇಶದ ಅಭಿವೃದ್ಧಿಗೆ ಪೂರಕವಾದ ಲಿಂಗಸಂವೇದನೆ ಈ ಕಾಲದ ತುರ್ತು
Last Updated 18 ಮಾರ್ಚ್ 2024, 23:33 IST
 ವಿಶ್ಲೇಷಣೆ | ಹದಗೊಳ್ಳಬೇಕಿದೆ ಸಾಮೂಹಿಕ ಪ್ರಜ್ಞೆ

ಸುಭಾಷಿತ: 19 ಮಾರ್ಚ್‌ ಮಂಗಳವಾರ 2024

ಸುಭಾಷಿತ: 19 ಮಾರ್ಚ್‌ ಮಂಗಳವಾರ 2024
Last Updated 18 ಮಾರ್ಚ್ 2024, 23:30 IST
ಸುಭಾಷಿತ: 19 ಮಾರ್ಚ್‌ ಮಂಗಳವಾರ 2024

ಚುರುಮುರಿ | ಕೊರಳುಸೇವೆ

‘ನೋಡ್ರಿ ಸಾ, ರಾಜಕೀಯದೋವು ‘ನನಗೆ ಟಿಕೇಟು ಸಿಗನಿಲ್ಲ. ಹೋಗ್ಲಿ ಬುಡಿ ಅತ್ತಗೆ, ನನ್ನ ಕಂದನಿಗಾದ್ರೂ ಸೀಟು ಕೊಡಬ್ಯಾಡ್ದಾ? ನಿಮ್ಮ ಸಂತಾನಕ್ಕೆ ಮಾತ್ರ ಹದ್ದುಬಸ್ತು ಮಾಡಿಕ್ಯಂಡುದರಿ’ ಅಂತ ಕಣ್ಣು ಮೆಡ್ಡರಿಸಿಕ್ಯಂದು ಮಲ್ಲಾಗರು ಬಂದಂಗೆ ಕೂಗ್ತಾ ಕೊರಳುಸೇವೆ ಮಾಡ್ತಾ ಅದಾವಲ್ಲ ಸಾ’ ಅಂತ ನೊಂದ್ಕಂದೆ.
Last Updated 18 ಮಾರ್ಚ್ 2024, 23:30 IST
ಚುರುಮುರಿ | ಕೊರಳುಸೇವೆ

50 ವರ್ಷಗಳ ಹಿಂದೆ | ಅರ್ಥ ಸಚಿವರಿಂದ ಕೆಲ ವಸ್ತುಗಳ ಮೇಲಿನ ತೆರಿಗೆ ಸಲಹೆ ವಾಪಸ್

ಪಾದರಕ್ಷೆ, ಮೈಸಾಬೂನು, ಸೈಕಲ್ ಹಾಗೂ ಟ್ರೈಸಿಕಲ್, ಸೋಡಾ, ಕನ್‌ಫೆಕ್ಷನರಿ, ಕೇಕ್ ಹಾಗೂ ಬಿಸ್ಕತ್ತಿನ ಮೇಲೆ ತಾವು ವಿಧಿಸಲು ಉದ್ದೇಶಿಸಿದ್ದ ಶೇಕಡ 2ರಷ್ಟು ಮಾರಾಟ ತೆರಿಗೆಯ ಸೂಚನೆಯನ್ನು ವಾಪಸು ತೆಗೆದುಕೊಳ್ಳುವುದಾಗಿ ಅರ್ಥಮಂತ್ರಿ ಎಂ.ವೈ. ಘೋರ್ಪಡೆ ಅವರು ಇಂದು ವಿಧಾನಸಭೆಯಲ್ಲಿ ಪ್ರಕಟಿಸಿದರು.
Last Updated 18 ಮಾರ್ಚ್ 2024, 23:30 IST
50 ವರ್ಷಗಳ ಹಿಂದೆ | ಅರ್ಥ ಸಚಿವರಿಂದ ಕೆಲ ವಸ್ತುಗಳ ಮೇಲಿನ ತೆರಿಗೆ ಸಲಹೆ ವಾಪಸ್

ಸಂಗತ | ನಿಸರ್ಗ ನಿಯಮ: ನಿಯಂತ್ರಣ ವ್ಯವಸ್ಥೆ

ಶರಾವತಿ ಸಿಂಗಳೀಕ ಅಭಯಾರಣ್ಯದಲ್ಲಿ ನೀರಿನ ಒರತೆಯ ಕೊರತೆಯಾಗಿ ಅನೇಕ ವನ್ಯಜೀವಿಗಳು ನೀರರಸಿಕೊಂಡು ಊರಿಗೂ ಬರುತ್ತಿವೆ. ಅರಣ್ಯ ಇಲಾಖೆ ಅವುಗಳಿಗೆ ನೀರಿನ ವ್ಯವಸ್ಥೆ ಮಾಡಬೇಕು ಎಂಬ ಒತ್ತಾಯ ಕಾಡಂಚಿನ ವನ್ಯಪ್ರೇಮಿಗಳಿಂದ ಕೇಳಿಬರುತ್ತಿದೆ.
Last Updated 18 ಮಾರ್ಚ್ 2024, 23:30 IST
ಸಂಗತ | ನಿಸರ್ಗ ನಿಯಮ: ನಿಯಂತ್ರಣ ವ್ಯವಸ್ಥೆ

ಸಂಪಾದಕೀಯ| ಆರ್‌ಸಿಬಿಗೆ ಒಲಿದ ಕಪ್‌: ಮಹಿಳಾ ಕ್ರಿಕೆಟ್‌ಗೆ ಹೊಸ ಮೆರುಗು

ಟೂರ್ನಿಯ ಎರಡೂ ಆವೃತ್ತಿಗಳ ಯಶಸ್ಸು ಮತ್ತು ಆಟಗಾರ್ತಿಯರ ಯಶೋಗಾಥೆಗಳು ಮತ್ತಷ್ಟು ಹೆಣ್ಣುಮಕ್ಕಳನ್ನು ಕ್ರಿಕೆಟ್‌ನತ್ತ ಆಕರ್ಷಿಸುವುದರಲ್ಲಿ ಸಂಶಯವಿಲ್ಲ. ಇದರಿಂದ ಮಹಿಳಾ ಕ್ರಿಕೆಟ್ ಕೂಡ ದೊಡ್ಡಮಟ್ಟದಲ್ಲಿ ಬೆಳೆಯುವ ಸಾಧ್ಯತೆಗಳು ಹೆಚ್ಚಲಿವೆ.
Last Updated 18 ಮಾರ್ಚ್ 2024, 23:30 IST
ಸಂಪಾದಕೀಯ| ಆರ್‌ಸಿಬಿಗೆ ಒಲಿದ ಕಪ್‌: ಮಹಿಳಾ ಕ್ರಿಕೆಟ್‌ಗೆ ಹೊಸ ಮೆರುಗು
ADVERTISEMENT

ನುಡಿ ಬೆಳಗು | ಹೂವು ಹೇಳಿದ ಪಾಠ

ಹೂವು ಎಂಥಾ ದೊಡ್ಡ ಪಾಠವನ್ನು ಹೇಳುತ್ತಿದೆ ಅಲ್ಲವೇ ಮಗೂ? ನಾವೂ ಅಷ್ಟೆ ನಮಗೆ ತೊಂದರೆ ಕೊಡುವವರಿಗೆ ಪ್ರೀತಿಯನ್ನು ಹಂಚಿದರೆ ದ್ವೇಷಕ್ಕೆ ಎಡೆಯಿರುವುದಿಲ್ಲ. ಹೂವನ್ನು ನೋಡಿ ಕಲಿಯಬೇಕಾದದ್ದು ತುಂಬಾ ಇದೆ’ ಎನ್ನುತ್ತಾನೆ.
Last Updated 18 ಮಾರ್ಚ್ 2024, 22:30 IST
ನುಡಿ ಬೆಳಗು | ಹೂವು ಹೇಳಿದ ಪಾಠ

Podcast | ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 18 ಮಾರ್ಚ್ 2024

Podcast | ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 18 ಮಾರ್ಚ್ 2024
Last Updated 18 ಮಾರ್ಚ್ 2024, 13:10 IST
Podcast | ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 18 ಮಾರ್ಚ್ 2024

Podcast | ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು, 18 ಮಾರ್ಚ್ 2024

Podcast | ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು, 18 ಮಾರ್ಚ್ 2024
Last Updated 18 ಮಾರ್ಚ್ 2024, 4:13 IST
Podcast | ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು, 18 ಮಾರ್ಚ್ 2024
ADVERTISEMENT