ಬುಧವಾರ, 21 ಜನವರಿ 2026
×
ADVERTISEMENT

ಅಭಿಮತ

ADVERTISEMENT

ಸಂಪಾದಕೀಯPodcast| ಅನುದಾನ:ರಾಜ್ಯದ ಕಣ್ಣಿಗೆ ಸುಣ್ಣ; ಕೇಂದ್ರದಿಂದ ಪಕ್ಷಪಾತ ಧೋರಣೆ

ಸಂಪಾದಕೀಯ Podcast | ಅನುದಾನ:ರಾಜ್ಯದ ಕಣ್ಣಿಗೆ ಸುಣ್ಣ; ಕೇಂದ್ರದಿಂದ ಪಕ್ಷಪಾತ ಧೋರಣೆ
Last Updated 21 ಜನವರಿ 2026, 4:04 IST
ಸಂಪಾದಕೀಯPodcast| ಅನುದಾನ:ರಾಜ್ಯದ ಕಣ್ಣಿಗೆ ಸುಣ್ಣ; ಕೇಂದ್ರದಿಂದ ಪಕ್ಷಪಾತ ಧೋರಣೆ

ಪಿವಿ ವೈಬ್ಸ್‌ | ಅಷ್ಟಕ್ಕೂ ಕತ್ತಲೆಯ ಬಗ್ಗೆ ನಮಗ್ಯಾಕೆ ಭಯ ಗೊತ್ತಾ?

Life Philosophy: ಅವಮಾನ ಎಂಬುದು ರಾತ್ರಿಯಿದ್ದಂತೆ. ಸನ್ಮಾನ ಎಂಬುದು ಹಗಲಿದ್ದಂತೆ. ಹಗಲಾದ ಮೇಲೆ ರಾತ್ರಿ ಆಗೇ ಆಗುತ್ತದೆ. ರಾತ್ರಿ ಕಳೆದು ಮತ್ತೆ ಬೆಳಗಾಗೇ ಆಗುತ್ತದೆ. ಮತ್ತು ಅದನ್ನು ಯಾವುದೇ ಕಾರಣಕ್ಕೂ ನಾವು ತಪ್ಪಿಸಲು ಸಾಧ್ಯವೇ ಇಲ್ಲ.
Last Updated 21 ಜನವರಿ 2026, 2:30 IST
ಪಿವಿ ವೈಬ್ಸ್‌ | ಅಷ್ಟಕ್ಕೂ ಕತ್ತಲೆಯ ಬಗ್ಗೆ ನಮಗ್ಯಾಕೆ ಭಯ ಗೊತ್ತಾ?

ವಿಶ್ಲೇಷಣೆ: ಭಾರತದ ಪ್ರಜಾಪ್ರಭುತ್ವದ ಸ್ಥಿರತೆಗೆ ಕಾರಣಗಳು ಭಾಗ-3

ರಾಜಕೀಯ ಆಡಳಿತದಲ್ಲಿ ಅಧಿಕಾರಶಾಹಿಗೆ ಇರುವ ಸುದೀರ್ಘ ಅನುಭವ, ಸಾರ್ವಜನಿಕ ವ್ಯವಹಾರಗಳಲ್ಲಿ ಇರುವ ಜ್ಞಾನ ಮತ್ತು ಪರಿಣತಿ, ಮುರಿಯದಂತೆ ಬಾಗಿಸುವ ಚಾತುರ್ಯವು ದೇಶೀ ಮತ್ತು ಅಂತರರಾಷ್ಟ್ರೀಯ ನೀತಿಗಳಲ್ಲಿ ನಿರಂತರತೆ, ಸ್ಥಿರತೆ ಹಾಗೂ ರಾಷ್ಟ್ರದ ಕಾರ್ಯಸೂಚಿಯನ್ನು ರೂಪಿಸಿ ಅನುಷ್ಠಾನಗೊಳಿಸಲು ನೆರವಾಗುತ್ತವೆ.
Last Updated 21 ಜನವರಿ 2026, 0:30 IST
ವಿಶ್ಲೇಷಣೆ: ಭಾರತದ ಪ್ರಜಾಪ್ರಭುತ್ವದ ಸ್ಥಿರತೆಗೆ ಕಾರಣಗಳು ಭಾಗ-3

ನುಡಿ ಬೆಳಗು: ನಮ್ಮೊಳಗೇ ಇರುವ ಶಾಂತಿ

Peace Through Art: ಪ್ರಾಂತ್ಯದುದ್ದಕೂ ದೊರೆ ಡಂಗುರ ಸಾರಿದನು. ಅದು ಅತ್ಯುತ್ತಮ ಚಿತ್ರಕಾರರಿಗೆ ನೀಡಲಾದ ಆಹ್ವಾನವಾಗಿತ್ತು. ಅದೊಂದು ಚಿತ್ರಕಲಾ ಸ್ಪರ್ಧೆಯ ಕರೆ.
Last Updated 20 ಜನವರಿ 2026, 23:30 IST
ನುಡಿ ಬೆಳಗು: ನಮ್ಮೊಳಗೇ ಇರುವ ಶಾಂತಿ

75 ವರ್ಷಗಳ ಹಿಂದೆ: ಚೀನಾದೊಡನೆ ಒಪ್ಪಂದಕ್ಕಾಗಿ ಕಡೇ ಘಳಿಗೆ ಸಂಧಾನ

Korea Conflict Diplomacy: ಕೊರಿಯಾದ ಬಗ್ಗೆ ಚೀನಾದ ಧೋರಣೆಯನ್ನು ಖಂಡಿಸಿದರೂ, ಆಕ್ರಮಣಕಾರಿ ರಾಷ್ಟ್ರದ ವಿರುದ್ಧ ಯಾವ ರೀತಿಯ ಪ್ರತಿಬಂಧಕ ಜಾರಿಗೆ ತರಬೇಕು ಎಂಬ ವಿಷಯದಲ್ಲಿ ವಿಶ್ವಸಂಸ್ಥೆಯೂ ಒಂದೂ ಮಾತಲ್ಲದ ಸ್ಥಿತಿಗೆ ತಲುಪಿತ್ತು.
Last Updated 20 ಜನವರಿ 2026, 23:30 IST
75 ವರ್ಷಗಳ ಹಿಂದೆ: ಚೀನಾದೊಡನೆ ಒಪ್ಪಂದಕ್ಕಾಗಿ ಕಡೇ ಘಳಿಗೆ ಸಂಧಾನ

ವಾಚಕರ ವಾಣಿ: ಓದುಗರ ಪತ್ರಗಳು 21 ಜನವರಿ 2026

Public Opinion: ಮಹಿಳಾ ನೌಕರರಿಗೆ ಋತುಚಕ್ರ ರಜೆ, ಹಿರಿಯ ಪೊಲೀಸ್ ಅಧಿಕಾರಿಯ ವಿಡಿಯೊ ಪ್ರಕರಣ, ಹಂಪಿಯ ಪರಿಸ್ಥಿತಿ, ಹಳ್ಳಿಗಳ ಶಿಕ್ಷಣ ಸಮಸ್ಯೆ, ಬ್ಯಾಂಕ್ ನೌಕರರ ಮುಷ್ಕರ, ಬೀದಿನಾಯಿ ಸಮಸ್ಯೆಗಳ ಕುರಿತ ಓದುಗರ ಅಭಿಪ್ರಾಯಗಳು.
Last Updated 20 ಜನವರಿ 2026, 23:30 IST
ವಾಚಕರ ವಾಣಿ: ಓದುಗರ ಪತ್ರಗಳು 21 ಜನವರಿ 2026

ಸುಭಾಷಿತ: ವಿನೋಬಾ ಭಾವೆ

ಸುಭಾಷಿತ: ವಿನೋಬಾ ಭಾವೆ
Last Updated 20 ಜನವರಿ 2026, 23:30 IST
ಸುಭಾಷಿತ: ವಿನೋಬಾ ಭಾವೆ
ADVERTISEMENT

25 ವರ್ಷಗಳ ಹಿಂದೆ | ಹಲವು ಹುದ್ದೆ ರದ್ದು: ಸಂಪುಟಕ್ಕೆ ಕತ್ತರಿ

Government Restructuring: ಕರ್ನಾಟಕದಲ್ಲಿ ಆಡಳಿತ ಸುಧಾರಣಾ ಆಯೋಗದ ಶಿಫಾರಸಿನಂತೆ ತಹಶೀಲ್ದಾರ್ ಹಾಗೂ ವಿವಿಧ ಸಹಾಯಕ ಹುದ್ದೆಗಳನ್ನು ರದ್ದುಪಡಿಸಿ, ಸಚಿವ ಸಂಪುಟ ಚಿಕ್ಕದಾಗಿ ರೂಪಿಸಬೇಕೆಂಬ ಶಿಫಾರಸು ನೀಡಲಾಗಿದೆ.
Last Updated 20 ಜನವರಿ 2026, 23:30 IST
25 ವರ್ಷಗಳ ಹಿಂದೆ | ಹಲವು ಹುದ್ದೆ ರದ್ದು: ಸಂಪುಟಕ್ಕೆ ಕತ್ತರಿ

ಸಂಪಾದಕೀಯ | ಅನುದಾನ: ರಾಜ್ಯದ ಕಣ್ಣಿಗೆ ಸುಣ್ಣ; ಕೇಂದ್ರದಿಂದ ಪಕ್ಷಪಾತ ಧೋರಣೆ

State Grants Issue: ಅನುದಾನ ನೀಡುವುದರಲ್ಲಿ ಪಕ್ಷಪಾತ ಮಾಡುವ ಮೂಲಕ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಎಸಗುತ್ತಿದೆ. ಈ ಪಕ್ಷಪಾತ, ಒಕ್ಕೂಟ ವ್ಯವಸ್ಥೆಗೆ ಎಸಗುತ್ತಿರುವ ಅಪಚಾರ.
Last Updated 20 ಜನವರಿ 2026, 23:30 IST
ಸಂಪಾದಕೀಯ | ಅನುದಾನ: ರಾಜ್ಯದ ಕಣ್ಣಿಗೆ ಸುಣ್ಣ; ಕೇಂದ್ರದಿಂದ ಪಕ್ಷಪಾತ ಧೋರಣೆ

ವಿಶ್ಲೇಷಣೆ | ಫುಟ್‌ಬಾಲ್‌: ಆಟವೇ ಕಾಲ್ಚೆಂಡು!

Football Governance: ಅಂಗಳದಾಚೆಗಿನ ಎಂಥ ಪ್ರತಿಕೂಲ ಸನ್ನಿವೇಶವನ್ನೂ ನಿಭಾಯಿಸುವ ಸಾಮರ್ಥ್ಯ ಭಾರತೀಯ ಕ್ರಿಕೆಟ್‌ಗಿದೆ. ಫುಟ್‌ಬಾಲ್‌ ಕಥೆ ಬೇರೆಯದೇ. ಭಾರತದ ಫುಟ್‌ಬಾಲ್‌ ಕ್ಷೇತ್ರ, ಆಟಗಾರರ ಕಾಲುಗಳಿಗೆ ಕಸುವು ತುಂಬುವ ಪೋಷಕರ ನಿರೀಕ್ಷೆಯಲ್ಲಿದೆ.
Last Updated 20 ಜನವರಿ 2026, 23:30 IST
ವಿಶ್ಲೇಷಣೆ | ಫುಟ್‌ಬಾಲ್‌: ಆಟವೇ ಕಾಲ್ಚೆಂಡು!
ADVERTISEMENT
ADVERTISEMENT
ADVERTISEMENT