ಶುಕ್ರವಾರ, 2 ಜನವರಿ 2026
×
ADVERTISEMENT

ಅಭಿಮತ

ADVERTISEMENT

ಭಾರತ ರತ್ನ ಪ್ರಶಸ್ತಿ ಸ್ಥಾಪನೆಯಾಗಿ 72 ವರ್ಷ:ಬೋಸ್‌ಗೆ ಘೋಷಣೆಯಾದರೂ ಸಿಗಲಿಲ್ಲವೇಕೆ

Indian Civilian Honour: ಭಾರತ ಸರ್ಕಾರವು ನಾಗರಿಕರಿಗೆ ನೀಡುವ ದೇಶದ ಪರಮೋಚ್ಚ ಗೌರವವಾದ ‘ಭಾರತ ರತ್ನ ಪ್ರಶಸ್ತಿ’ ಸ್ಥಾಪನೆಯಾಗಿ ಇಂದಿಗೆ (ಜ.2) 72 ವರ್ಷ ಪೂರ್ಣಗೊಂಡಿದೆ.
Last Updated 2 ಜನವರಿ 2026, 11:04 IST
ಭಾರತ ರತ್ನ ಪ್ರಶಸ್ತಿ ಸ್ಥಾಪನೆಯಾಗಿ 72 ವರ್ಷ:ಬೋಸ್‌ಗೆ ಘೋಷಣೆಯಾದರೂ ಸಿಗಲಿಲ್ಲವೇಕೆ

ಇಂಡಿಯಾ ಎಐ ಮಿಷನ್: 49 ಕೋಟಿ ಜನರ ಸಬಲೀಕರಣ

ಗಿರೀಶ್ ಲಿಂಗಣ್ಣ ಅವರ ಲೇಖನ: ಭಾರತದ ಇಂಡಿಯಾಎಐ ಮಿಷನ್ (IndiaAI Mission) ಹೇಗೆ 49 ಕೋಟಿ ಅನೌಪಚಾರಿಕ ಕಾರ್ಮಿಕರ ಜೀವನ ಬದಲಿಸಲಿದೆ? ಎಐ ಸ್ತಂಭಗಳು ಮತ್ತು ಜಾಗತಿಕ ಸ್ಥಾನಮಾನದ ಸಂಪೂರ್ಣ ವಿವರ ಇಲ್ಲಿದೆ.
Last Updated 2 ಜನವರಿ 2026, 9:09 IST
ಇಂಡಿಯಾ ಎಐ ಮಿಷನ್: 49 ಕೋಟಿ ಜನರ ಸಬಲೀಕರಣ

ಸಂಪಾದಕೀಯ Podcast: ಗ್ರಂಥಾಲಯ ವ್ಯವಸ್ಥೆಗೆ ಸಂಕಷ್ಟ; ಸರ್ಕಾರದ ನಿರ್ಲಕ್ಷ್ಯ ಸಲ್ಲ

Library System Neglect: ಡಿಜಿಟಲ್ ಮಾಧ್ಯಮದ ಪ್ರಭಾವದಿಂದ ಪುಸ್ತಕ ಸಂಸ್ಕೃತಿ ದುರ್ಬಲಗೊಳ್ಳುತ್ತಿದೆ. ಪುಸ್ತಕ ಖರೀದಿ ನಿಲ್ಲಿಕೆ, ಅನುದಾನ ಕೊರತೆ ಹಾಗೂ ಸರ್ಕಾರದ ನಿರ್ಲಕ್ಷ್ಯ ಗ್ರಂಥಾಲಯ ವ್ಯವಸ್ಥೆಗೆ ಭಾರಿ ಸಂಕಷ್ಟ ತಂದಿದೆ.
Last Updated 2 ಜನವರಿ 2026, 4:26 IST
ಸಂಪಾದಕೀಯ Podcast: ಗ್ರಂಥಾಲಯ ವ್ಯವಸ್ಥೆಗೆ ಸಂಕಷ್ಟ; ಸರ್ಕಾರದ ನಿರ್ಲಕ್ಷ್ಯ ಸಲ್ಲ

ನುಡಿ ಬೆಳಗು: ನಾವೇ ಜವಾಬ್ದಾರರು

Life Choices Reflection: ಓಶೋನ ಪಾಠದ ಜೊತೆಗೆ ಜೀವನದಲ್ಲಿ ನಾವು ಅನುಭವಿಸುವ ಅಸಮಾಧಾನಗಳೂ ಬಹುಷಃ ನಮ್ಮದೇ ಆಯ್ಕೆಯ ಫಲಿತಾಂಶವಾಗಬಹುದು ಎಂಬ ಸತ್ಯದ ಕುರಿತ ಗಂಭೀರ ಚಿಂತನೆಗೆ ಆಹ್ವಾನ ನೀಡುವ ಲೇಖನ.
Last Updated 2 ಜನವರಿ 2026, 0:33 IST
ನುಡಿ ಬೆಳಗು: ನಾವೇ ಜವಾಬ್ದಾರರು

ಸಂಗತ | ಪಾಪಕೃತ್ಯ: ಸಮುದಾಯಕ್ಕೆ ಹೊಣೆ ಇಲ್ಲವೆ?

ಜಾತಿ ಕಾರಣಕ್ಕಾಗಿ ನಡೆದ ಕೊಲೆ ಆ ಸಮುದಾಯವನ್ನು ಬಾಧಿಸಬೇಕಲ್ಲವೆ? ಆ ಪಾಪಕೃತ್ಯವನ್ನು ಸಮುದಾಯ ಖಂಡಿಸದೆ ಹೋದರೆ ಅದು ಅಧರ್ಮ ಅಲ್ಲವೆ?
Last Updated 2 ಜನವರಿ 2026, 0:17 IST
ಸಂಗತ | ಪಾಪಕೃತ್ಯ: ಸಮುದಾಯಕ್ಕೆ ಹೊಣೆ ಇಲ್ಲವೆ?

75 ವರ್ಷಗಳ ಹಿಂದೆ: ಪ್ರಧಾನಿ ನೆಹರೂಗೆ ಬೆಂಗಳೂರಿನ ಪ್ರೇಮಭರಿತ ಸ್ವಾಗತ

Historic Bengaluru Crowd: ಪ್ರಧಾನಿ ಜವಾಹರಲಾಲ್ ನೆಹರೂ ಅವರು ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ವೇಳೆ ಲಕ್ಷಾಂತರ ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಪ್ರೇಮಭರಿತ ಸ್ವಾಗತ ನೀಡಿದ ಅಮೂಲ್ಯ ಕ್ಷಣ ರಾಜಧಾನಿಯಲ್ಲಿ ನಡೆದಿದೆ.
Last Updated 1 ಜನವರಿ 2026, 23:53 IST
75 ವರ್ಷಗಳ ಹಿಂದೆ: ಪ್ರಧಾನಿ ನೆಹರೂಗೆ ಬೆಂಗಳೂರಿನ ಪ್ರೇಮಭರಿತ ಸ್ವಾಗತ

ಸುಭಾಷಿತ; ಪು.ತಿ. ನರಸಿಂಹಾಚಾರ್

Narasimhachar Quotes: ಪ್ರಸಿದ್ಧ ಕವಿ ಪು.ತಿ. ನರಸಿಂಹಾಚಾರ್ ಅವರ ಚಿಂತನಾತ್ಮಕ ಮತ್ತು ಶ್ರೇಷ್ಠ ಸುಭಾಷಿತ
Last Updated 1 ಜನವರಿ 2026, 23:38 IST
ಸುಭಾಷಿತ; ಪು.ತಿ. ನರಸಿಂಹಾಚಾರ್
ADVERTISEMENT

ವಾಚಕರ ವಾಣಿ: ಶುಭಾಶಯಕ್ಕೆ ಧರ್ಮವಿಲ್ಲ, ಜಾತಿಯಿಲ್ಲ...

New Year Wishes Debate: ಹೊಸ ವರ್ಷದ ಶುಭಾಶಯದ ಬಗ್ಗೆ ವ್ಯಕ್ತಪಡಿಸಿದ ಧರ್ಮಾಧಾರಿತ ವಿರೋಧಕ್ಕೆ ಪ್ರತಿಕ್ರಿಯೆ ನೀಡುತ್ತ, ಶುಭಾಶಯ ಎನ್ನುವುದು ಮಾನವೀಯತೆಯ ಅಭಿವ್ಯಕ್ತಿ ಎಂದಿರುವ ಲೇಖಕರ ವಾಕ್ಯಗಳು ಚಿಂತನೆಗೆ ತರುತ್ತವೆ.
Last Updated 1 ಜನವರಿ 2026, 23:36 IST
ವಾಚಕರ ವಾಣಿ: ಶುಭಾಶಯಕ್ಕೆ ಧರ್ಮವಿಲ್ಲ, ಜಾತಿಯಿಲ್ಲ...

ಚುರುಮುರಿ: ಬೇಡುವೆನು ವರವನ್ನು...

TV Reporter Dream Satire: ಹೊಸ ವರ್ಷದ ರಾತ್ರಿ ಟೀವಿ ಪತ್ರಕರ್ತನಿಗೆ ಕನಸಿನಲ್ಲಿ ದೇವರು ಕಾಣಿಸಿಕೊಂಡು ವರ ಕೇಳು ಎಂದಾಗ, ರಾಜಕಾರಣ, ಸಚಿವ ಸಂಪುಟ, ಚುನಾವಣೆ ಕುರಿತು ಪ್ರಶ್ನೆ ಮಾಡುತ್ತಿದ್ದ ಹಾಸ್ಯಭರಿತ ಪ್ರಸಂಗ ಇಲ್ಲಿ ಚಿತ್ರಿಸಲಾಗಿದೆ.
Last Updated 1 ಜನವರಿ 2026, 23:30 IST
ಚುರುಮುರಿ: ಬೇಡುವೆನು ವರವನ್ನು...

ಸಂಪಾದಕೀಯ | ಗ್ರಂಥಾಲಯ ವ್ಯವಸ್ಥೆಗೆ ಸಂಕಷ್ಟ; ಸರ್ಕಾರದ ನಿರ್ಲಕ್ಷ್ಯ ಸರಿಯಲ್ಲ

Library Funding: ಡಿಜಿಟಲ್ ಮಾಧ್ಯಮದ ಪ್ರಭಾವದಿಂದ ಪುಸ್ತಕ ಸಂಸ್ಕೃತಿ ದುರ್ಬಲವಾಗುತ್ತಿದೆ. ರಾಜ್ಯ ಸರ್ಕಾರ ಗ್ರಂಥಾಲಯ ಸಗಟು ಖರೀದಿಯನ್ನು ನಿಲ್ಲಿಸಿದ್ದರಿಂದ ಓದುಗರು ಮತ್ತು ಪ್ರಕಾಶಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
Last Updated 1 ಜನವರಿ 2026, 23:30 IST
ಸಂಪಾದಕೀಯ | ಗ್ರಂಥಾಲಯ ವ್ಯವಸ್ಥೆಗೆ ಸಂಕಷ್ಟ;
ಸರ್ಕಾರದ ನಿರ್ಲಕ್ಷ್ಯ ಸರಿಯಲ್ಲ
ADVERTISEMENT
ADVERTISEMENT
ADVERTISEMENT