ಶನಿವಾರ, 3 ಜನವರಿ 2026
×
ADVERTISEMENT

ಅಭಿಮತ

ADVERTISEMENT

ಚುರುಮುರಿ: ಕ್ಯಾಲೆಂಡರ್ ಶ್ರವಣ!

Indian Political Calendar: ರಾಜಕೀಯ ಕ್ಯಾಲೆಂಡರ್‌ನಲ್ಲಿ ಬಜೆಟ್ ಪರ್ವದಿಂದ ಶಿಶಿರ ಪರ್ವದವರೆಗೆ ವ್ಯಂಗ್ಯಭರಿತ ಚರ್ಚೆ – ಶೂನ್ಯ ಪರ್ವ, ಶಿಶಿರ ಪರ್ವ, ಕ್ರಾಂತಿ ಮತ್ತು ಭ್ರಾಂತಿ ಪರ್ವಗಳ ಮೂಲಕ ರಾಜಕೀಯ ನಾಟಕವೊಂದರ ಚಿತ್ರಣ.
Last Updated 3 ಜನವರಿ 2026, 1:06 IST
ಚುರುಮುರಿ: ಕ್ಯಾಲೆಂಡರ್ ಶ್ರವಣ!

ವಾಚಕರ ವಾಣಿ: ಹೊಂದಾಣಿಕೆ ಇದ್ದರೆ ಬದುಕು ಸುಸೂತ್ರ

Readers Speak India: ಸುಪ್ರೀಂ ಕೋರ್ಟ್ ತೀರ್ಪಿನಿಂದ ಮಹಿಳಾ ಹಕ್ಕುಗಳ ಚರ್ಚೆ, ಸಮಾಜದ ಲೈಂಗಿಕ ಮೀಮಾಂಸೆ, ಸಮಾಧಿ ಸಂಸ್ಕಾರ ವೈಚಿತ್ರ್ಯ, ಗ್ರಾಮೀಣ ರಿಯಲ್ ಎಸ್ಟೇಟ್, ಭಾಷಾ ಹೆಗ್ಗಳಿಕೆ ಮತ್ತು ದ್ವೇಷ ಭಾಷಣ ಮಸೂದೆ ಕುರಿತು ಜನ ಅಭಿಪ್ರಾಯ.
Last Updated 3 ಜನವರಿ 2026, 0:53 IST
ವಾಚಕರ ವಾಣಿ: ಹೊಂದಾಣಿಕೆ ಇದ್ದರೆ ಬದುಕು ಸುಸೂತ್ರ

75 ವರ್ಷಗಳ ಹಿಂದೆ: ದೆಹಲಿ ಬ್ಯಾಂಕಿನಲ್ಲಿ ಹಗಲು ದರೋಡೆ

Indian Bank Heist: ವೇಷಧಾರಿ ಐದು ಮಂದಿ ದೆಹಲಿಯ ಗೊಡೋಡಿಯ ಬ್ಯಾಂಕಿಗೆ ನುಗ್ಗಿ 16 ಸಾವಿರ ರೂಪಾಯಿಗಳ ನಗದು ಪೆಟ್ಟಿಗೆಯನ್ನು ಅಪಹರಿಸಿ, ಗುಂಡು ಹಾರಿಸಿದರು. ಬ್ಯಾಂಕ್ ಅಕೌಂಟೆಂಟ್ ಪ್ರೇಮಚಂದ್ರ ಜೈನ್ ಗಾಯಗೊಂಡಿದ್ದಾರೆ.
Last Updated 3 ಜನವರಿ 2026, 0:35 IST
75 ವರ್ಷಗಳ ಹಿಂದೆ: ದೆಹಲಿ ಬ್ಯಾಂಕಿನಲ್ಲಿ ಹಗಲು ದರೋಡೆ

ವಿಶ್ಲೇಷಣೆ | ಸಾವಿತ್ರಿಬಾಯಿ: ಎಲ್ಲ ಕಾಲದ ತಾಯಿ

Indian Women Education: ಶಿಕ್ಷಣವಿಲ್ಲದ ಸಮುದಾಯಗಳ ಆತ್ಮಗೌರವದ ಪುನರ್‌ರಚನೆಗೆ ಹೋರಾಡಿದ ಸಾವಿತ್ರಿಬಾಯಿ ಮತ್ತು ಜ್ಯೋತಿಬಾ ಫುಲೆ ದಂಪತಿಯ ಶಿಕ್ಷಣ ಕ್ರಾಂತಿ ಇಂದಿಗೂ ಸಮಾಜದ ನೈತಿಕ ಜವಾಬ್ದಾರಿಯನ್ನು ನೆನಪಿಸುತ್ತದೆ.
Last Updated 3 ಜನವರಿ 2026, 0:19 IST
ವಿಶ್ಲೇಷಣೆ | ಸಾವಿತ್ರಿಬಾಯಿ: ಎಲ್ಲ ಕಾಲದ ತಾಯಿ

ಸಂಗತ | ವಿಮರ್ಶೆ: ಚಿತ್ರರಂಗದ್ದು ಮುಚ್ಚಿದ ಬಾಗಿಲು!

ವಿಮರ್ಶೆಗೆ ಬೆನ್ನು ತೋರಿಸಿ ಯಾವುದೇ ಸೃಜನಶೀಲ ಕಲೆ ಬೆಳೆಯುವುದು ಸಾಧ್ಯವಿಲ್ಲ. ಕನ್ನಡ ಸಿನಿಮಾ ಮಂದಿಗೋ ಟೀಕೆ–ಟಿಪ್ಪಣಿಯೇ ಅಪಥ್ಯವಾಗಿದೆ.
Last Updated 2 ಜನವರಿ 2026, 23:24 IST
ಸಂಗತ | ವಿಮರ್ಶೆ: ಚಿತ್ರರಂಗದ್ದು ಮುಚ್ಚಿದ ಬಾಗಿಲು!

25 ವರ್ಷಗಳ ಹಿಂದೆ: ವಿದ್ಯುತ್‌ ವೈಫಲ್ಯ: ಅಂಧಕಾರದಲ್ಲಿ ಮುಳುಗಿದ ಉತ್ತರದ ರಾಜ್ಯಗಳು

Northern States Blackout: ಪಂಕಿ ವಿದ್ಯುತ್‌ ಕೇಂದ್ರದ ಲೈನ್‌ಗಳು ಟ್ರಿಪ್ ಆದ ಪರಿಣಾಮ ಉತ್ತರ ಪ್ರದೇಶ, ಮಧ್ಯಪ್ರವೇಶ, ರಾಜಸ್ತಾನ, ದೆಹಲಿ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ರಾಜ್ಯಗಳು ವಿದ್ಯುತ್ ಇಲ್ಲದೆ ಅಂಧಕಾರದಲ್ಲಿ ಮುಳುಗಿದವು.
Last Updated 2 ಜನವರಿ 2026, 23:21 IST
25 ವರ್ಷಗಳ ಹಿಂದೆ: ವಿದ್ಯುತ್‌ ವೈಫಲ್ಯ: ಅಂಧಕಾರದಲ್ಲಿ ಮುಳುಗಿದ ಉತ್ತರದ ರಾಜ್ಯಗಳು

ಸಂಪಾದಕೀಯ | ಅರಣ್ಯ ಭೂಮಿ ಪರಭಾರೆ ಸಲ್ಲ; ಹೊಣೆ ಮರೆಯದಿರಲಿ ಸರ್ಕಾರ

Environmental Governance: ಸುಪ್ರೀಂ ಕೋರ್ಟ್ ನಿರ್ದೇಶನವಿರುವುದಾದರೂ, ಮಾಚೋಹಳ್ಳಿಯ 78 ಎಕರೆ ಅರಣ್ಯ ಭೂಮಿಯನ್ನು ಸಂಸ್ಥೆಗಳಿಗೆ ಗುತ್ತಿಗೆ ನೀಡಿರುವ ಸರ್ಕಾರದ ಕ್ರಮ ಪರಿಸರ ಸಂರಕ್ಷಣೆಯ ಕಳವಳಕ್ಕೆ ಧಕ್ಕೆಯಾಗುತ್ತಿದೆ.
Last Updated 2 ಜನವರಿ 2026, 22:48 IST
ಸಂಪಾದಕೀಯ | ಅರಣ್ಯ ಭೂಮಿ ಪರಭಾರೆ ಸಲ್ಲ;
ಹೊಣೆ ಮರೆಯದಿರಲಿ ಸರ್ಕಾರ
ADVERTISEMENT

ಸುಭಾಷಿತ; ಪಂಜೆ ಮಂಗೇಶರಾವ್‌

ಸುಭಾಷಿತ: ಶನಿವಾರ, 03 ಜನವರಿ, 2026
Last Updated 2 ಜನವರಿ 2026, 21:10 IST
ಸುಭಾಷಿತ; ಪಂಜೆ ಮಂಗೇಶರಾವ್‌

ಭಾರತ ರತ್ನ ಪ್ರಶಸ್ತಿ ಸ್ಥಾಪನೆಯಾಗಿ 72 ವರ್ಷ:ಬೋಸ್‌ಗೆ ಘೋಷಣೆಯಾದರೂ ಸಿಗಲಿಲ್ಲವೇಕೆ

Indian Civilian Honour: ಭಾರತ ಸರ್ಕಾರವು ನಾಗರಿಕರಿಗೆ ನೀಡುವ ದೇಶದ ಪರಮೋಚ್ಚ ಗೌರವವಾದ ‘ಭಾರತ ರತ್ನ ಪ್ರಶಸ್ತಿ’ ಸ್ಥಾಪನೆಯಾಗಿ ಇಂದಿಗೆ (ಜ.2) 72 ವರ್ಷ ಪೂರ್ಣಗೊಂಡಿದೆ.
Last Updated 2 ಜನವರಿ 2026, 11:04 IST
ಭಾರತ ರತ್ನ ಪ್ರಶಸ್ತಿ ಸ್ಥಾಪನೆಯಾಗಿ 72 ವರ್ಷ:ಬೋಸ್‌ಗೆ ಘೋಷಣೆಯಾದರೂ ಸಿಗಲಿಲ್ಲವೇಕೆ

ಇಂಡಿಯಾ ಎಐ ಮಿಷನ್: 49 ಕೋಟಿ ಜನರ ಸಬಲೀಕರಣ

ಗಿರೀಶ್ ಲಿಂಗಣ್ಣ ಅವರ ಲೇಖನ: ಭಾರತದ ಇಂಡಿಯಾಎಐ ಮಿಷನ್ (IndiaAI Mission) ಹೇಗೆ 49 ಕೋಟಿ ಅನೌಪಚಾರಿಕ ಕಾರ್ಮಿಕರ ಜೀವನ ಬದಲಿಸಲಿದೆ? ಎಐ ಸ್ತಂಭಗಳು ಮತ್ತು ಜಾಗತಿಕ ಸ್ಥಾನಮಾನದ ಸಂಪೂರ್ಣ ವಿವರ ಇಲ್ಲಿದೆ.
Last Updated 2 ಜನವರಿ 2026, 9:09 IST
ಇಂಡಿಯಾ ಎಐ ಮಿಷನ್: 49 ಕೋಟಿ ಜನರ ಸಬಲೀಕರಣ
ADVERTISEMENT
ADVERTISEMENT
ADVERTISEMENT