ಗುರುವಾರ, 26 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಅಭಿಮತ

ADVERTISEMENT

ಚೆನ್ನುಡಿ Podcast: ಧಾರವಾಡದ ಭಾಷೆಯಲ್ಲಿ ಜಾತ್ರೆಯೆಂಬ ಸಡಗರ

Dharwad Culture Podcast: ಜಾತ್ರೆಯೆಂಬ ಸಡಗರ, ಸಂಭ್ರಮವನ್ನು ತಮ್ಮೂರು ಧಾರವಾಡದ ಭಾಷೆಯಲ್ಲಿ ಹಂಚಿಕೊಂಡಿದ್ದಾರೆ ಇಂದಿರಾ ಮೋಟೆಬೆನ್ನೂರ. ಉತ್ತರ ಕರ್ನಾಟಕದ ಸೊಗಡಿನ ಈ ಮಾತುಗಳು ಗ್ರಾಮೀಣ ಸಂಸ್ಕೃತಿಯನ್ನು ಬಿಂಬಿಸುತ್ತವೆ.
Last Updated 26 ಫೆಬ್ರುವರಿ 2026, 7:17 IST
ಚೆನ್ನುಡಿ Podcast: ಧಾರವಾಡದ ಭಾಷೆಯಲ್ಲಿ ಜಾತ್ರೆಯೆಂಬ ಸಡಗರ

ಕಾವೇರಿಯಿಂದ ಎಎಂಸಿಎ: ಭಾರತದ 40 ವರ್ಷಗಳ ಇಂಜಿನ್ ಯಾನ ಅಂತ್ಯ

Fighter Jet Engine: ಹಲವಾರು ದಶಕಗಳ ಕಾಲ, ಭಾರತ ತನ್ನದೇ ಆದ ಜಾಗತಿಕ ಗುಣಮಟ್ಟದ ಯುದ್ಧ ವಿಮಾನವನ್ನು ನಿರ್ಮಿಸುವ ಕನಸು ಕಾಣುತ್ತಾ ಬಂದಿತ್ತು. ಎಲ್ಲಕ್ಕಿಂತಲೂ ಮುಖ್ಯವಾಗಿ, ಯುದ್ಧ ವಿಮಾನಗಳನ್ನು ಹಾರುವಂತೆ ಮಾಡುವ ಶಕ್ತಿಶಾಲಿ ಇಂಜಿನ್‌ಗಳನ್ನು ನಿರ್ಮಿಸುವ ಗುರಿ ಭಾರತದ್ದಾಗಿತ್ತು.
Last Updated 26 ಫೆಬ್ರುವರಿ 2026, 6:52 IST
ಕಾವೇರಿಯಿಂದ ಎಎಂಸಿಎ: ಭಾರತದ 40 ವರ್ಷಗಳ ಇಂಜಿನ್ ಯಾನ ಅಂತ್ಯ

ಸಂಪಾದಕೀಯ Podcast | ಯುವಜನರ ದನಿ ನಿರ್ಲಕ್ಷಿಸದಿರಿ: ದುಡಿಯುವ ಕೈಗೆ ಕೆಲಸ ಕೊಡಿ

Unemployment Protest: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸುವಂತೆ ‘ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆ’ (ಅಕ್ಸಾ) ಫೆ. 24ರಂದು ಧಾರವಾಡದಲ್ಲಿ ನಡೆಸಿದ ಬೃಹತ್‌ ಪ್ರತಿಭಟನೆ ರಾಜ್ಯ ಸರ್ಕಾರದ ವೈಫಲ್ಯಕ್ಕೆ ಕನ್ನಡಿ.
Last Updated 26 ಫೆಬ್ರುವರಿ 2026, 3:24 IST
ಸಂಪಾದಕೀಯ Podcast | ಯುವಜನರ ದನಿ ನಿರ್ಲಕ್ಷಿಸದಿರಿ: ದುಡಿಯುವ ಕೈಗೆ ಕೆಲಸ ಕೊಡಿ

ಚುರುಮುರಿ: ಮೊಸಳೆ ಕಣ್ಣೀರು!

Karnataka Politics: ‘ಸರ್ಕಾರಿ ಜಾಬ್‌ಗಾಗಿ ನಮ್ಮ ಯೂಥ್ಸ್ ಹೀಗೆ ಬೀದೀಲಿ ಪ್ರತಿಭಟಿಸೋದು ನೋಡಿದರೆ ಕರುಳು ಚುರ್ ಅನ್ನುತ್ತೆ...’ ಎಂದು ಕಣ್ಣೀರು ಒರೆಸಿಕೊಳ್ಳುತ್ತ ಹೇಳಿದ ಕಮಲ ಪಕ್ಷದ ಮುಖಂಡ ಮುದ್ದಣ್ಣ. ‘ಕ್ಯಾಮೆರಾ ಆಫ್ ಮಾಡಿದ ಮೇಲೂ ಆ್ಯಕ್ಟ್ ಮಾಡೋದು ನಿಲ್ಲಿಸ್ತಿಲ್ವಲ್ಲಯ್ಯ’
Last Updated 25 ಫೆಬ್ರುವರಿ 2026, 23:30 IST
ಚುರುಮುರಿ: ಮೊಸಳೆ ಕಣ್ಣೀರು!

ಅಖಿಲೇಶ್‌ ಚಿಪ್ಪಳಿ ಅವರ ವಿಶ್ಲೇಷಣೆ: ಕಾಡಿಗೆ ಕನ್ನ, ಭವಿಷ್ಯಕ್ಕೆ ಸುಣ್ಣ!

Deemed Forest Karnataka: ನಿಟ್ಟಕ್ಕಿಯ ‘ಅರಣ್ಯ’ರೋದನ?- ಮಲೆನಾಡಿನಲ್ಲಿ ಒತ್ತುವರಿ ದಂಧೆ ಜೋರಾಗಿಯೇ ನಡೆಯುತ್ತಿದೆ. ಅತಿಹೆಚ್ಚು ಅರಣ್ಯ ಒತ್ತುವರಿಯಾದ ಜಿಲ್ಲೆ ಶಿವಮೊಗ್ಗ ಎಂದು ಅಂಕಿಅಂಶಗಳು ಹೇಳುತ್ತವೆ. ಈ ಪ್ರಮಾಣದ ಒತ್ತುವರಿಗೆ ಓಟು ಆಧಾರಿತ ರಾಜಕಾರಣವೇ ಮುಖ್ಯ ಕಾರಣ ಎಂಬುದು ಗುಟ್ಟಾಗಿ ಉಳಿದಿಲ್ಲ.
Last Updated 25 ಫೆಬ್ರುವರಿ 2026, 23:30 IST
ಅಖಿಲೇಶ್‌ ಚಿಪ್ಪಳಿ ಅವರ ವಿಶ್ಲೇಷಣೆ: ಕಾಡಿಗೆ ಕನ್ನ, ಭವಿಷ್ಯಕ್ಕೆ ಸುಣ್ಣ!

25 ವರ್ಷಗಳ ಹಿಂದೆ | ಆಹಾರ ಸಂಸ್ಕರಣೆ: ಹೊಸ ನೀತಿ

25 ವರ್ಷಗಳ ಹಿಂದೆ | ಆಹಾರ ಸಂಸ್ಕರಣೆ: ಹೊಸ ನೀತಿ
Last Updated 25 ಫೆಬ್ರುವರಿ 2026, 23:30 IST
25 ವರ್ಷಗಳ ಹಿಂದೆ | ಆಹಾರ ಸಂಸ್ಕರಣೆ: ಹೊಸ ನೀತಿ

ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Prajavani Readers Letter: ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
Last Updated 25 ಫೆಬ್ರುವರಿ 2026, 23:30 IST
ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
ADVERTISEMENT

ನುಡಿ ಬೆಳಗು: ಸಣ್ಣ ಬದಲಾವಣೆ

ನುಡಿ ಬೆಳಗು: ಸಣ್ಣ ಬದಲಾವಣೆ
Last Updated 25 ಫೆಬ್ರುವರಿ 2026, 23:30 IST
ನುಡಿ ಬೆಳಗು: ಸಣ್ಣ ಬದಲಾವಣೆ

ಸುಭಾಷಿತ: ಗುರುವಾರ, 26 ಫೆಬ್ರುವರಿ ‌2026

ಸುಭಾಷಿತ: ಗುರುವಾರ, 26 ಫೆಬ್ರುವರಿ ‌2026
Last Updated 25 ಫೆಬ್ರುವರಿ 2026, 23:30 IST
ಸುಭಾಷಿತ: ಗುರುವಾರ, 26 ಫೆಬ್ರುವರಿ ‌2026

ಸಂಗತ: ಸಿನಿಮಾ ನೋಡಲಿಕ್ಕೆ ಅಭಿಮಾನವಷ್ಟೇ ಸಾಕೆ?

ಪ್ರೇಕ್ಷಕ ಸಿನಿಮಾ ನೋಡಬೇಕೆಂದು ಒತ್ತಾಯಿಸುವವರು ‘ಒಳ್ಳೆಯ ಸಿನಿಮಾ’ ನಿರ್ಮಿಸುವ ಬದ್ಧತೆ ಹೊಂದಿರಬೇಕು. ಮಾಡಿದ್ದನ್ನು ನೋಡಿ ಎನ್ನಬಾರದು.
Last Updated 25 ಫೆಬ್ರುವರಿ 2026, 23:30 IST
ಸಂಗತ: ಸಿನಿಮಾ ನೋಡಲಿಕ್ಕೆ ಅಭಿಮಾನವಷ್ಟೇ ಸಾಕೆ?
ADVERTISEMENT
ADVERTISEMENT
ADVERTISEMENT