ಮುಧೋಳ|ಸರ್ಕಾರದ ದರ ಒಪ್ಪದ ಕಬ್ಬು ಬೆಳೆಗಾರರು: ತೀವ್ರಗೊಂಡ ಹೋರಾಟ, ಹೆದ್ದಾರಿ ಬಂದ್
Cane Pricing Agitation: ಮುಧೋಳದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರೈತರು ಸರ್ಕಾರದ ಅವೈಜ್ಞಾನಿಕ ದರ ವಿರೋಧಿಸಿ ರಸ್ತೆ ತಡೆ하며 ಕಬ್ಬು ಬೆಲೆ ಹೆಚ್ಚಿಸಬೇಕೆಂದು ಹೋರಾಟ ಮುಂದುವರಿಸಿದರು.Last Updated 12 ನವೆಂಬರ್ 2025, 4:15 IST