ಭಾನುವಾರ, 23 ನವೆಂಬರ್ 2025
×
ADVERTISEMENT

ಬಾಗಲಕೋಟೆ

ADVERTISEMENT

ಮುಖ್ಯಮಂತ್ರಿ ಬದಲಾದರೂ ತಪ್ಪದು ದುರಾಡಳಿತ: ಛಲವಾದಿ ನಾರಾಯಣಸ್ವಾಮಿ

ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ ಹೋಗಿ, ಇನ್ನೊಬ್ಬರು ಬರಬಹುದು. ಆದರೆ, ಕೆಟ್ಟ ಆಡಳಿತದಿಂದ ಜನರು ಪರಿತಪಿಸುವ ಪರಿಸ್ಥಿತಿ ಬದಲಾಗುವುದಿಲ್ಲ’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಇಲ್ಲಿ ಹೇಳಿದರು.
Last Updated 22 ನವೆಂಬರ್ 2025, 23:20 IST
ಮುಖ್ಯಮಂತ್ರಿ ಬದಲಾದರೂ ತಪ್ಪದು ದುರಾಡಳಿತ: ಛಲವಾದಿ ನಾರಾಯಣಸ್ವಾಮಿ

ಹುನಗುಂದ: ನೂರು ಬಾಲಕಿಯರಿಗೆ 3 ಶೌಚಾಲಯ! ಗೋಳು ಕೇಳೋರಿಲ್ಲ

ಶೋಚನೀಯ ಸ್ಥಿತಿಯಲ್ಲಿ ಬಾಲಕಿಯರು
Last Updated 22 ನವೆಂಬರ್ 2025, 4:30 IST
ಹುನಗುಂದ: ನೂರು ಬಾಲಕಿಯರಿಗೆ 3 ಶೌಚಾಲಯ! ಗೋಳು ಕೇಳೋರಿಲ್ಲ

ಬಾಗಲಕೋಟೆ: ಉದ್ಯೋಗ ಭರ್ತಿಗೆ ಆಗ್ರಹಿಸಿ ಡಿ.1ಕ್ಕೆ ರ‍್ಯಾಲಿ

ಜನ ಸಾಮಾನ್ಯರ ವೇದಿಕೆಯಿಂದ ಧಾರವಾಡ ಚಲೋ
Last Updated 22 ನವೆಂಬರ್ 2025, 4:28 IST
ಬಾಗಲಕೋಟೆ: ಉದ್ಯೋಗ ಭರ್ತಿಗೆ ಆಗ್ರಹಿಸಿ ಡಿ.1ಕ್ಕೆ ರ‍್ಯಾಲಿ

ಅಲೆಮಾರಿ ಜನಾಂಗ ಸೌಲಭ್ಯಗಳಿಂದ ವಂಚಿತ: ಅಧಿಕಾರಿಗಳಿಗೆ ತರಾಟೆ

ಅಲೆಮಾರಿ ಸಮುದಾಯಗಳ ಕುಂದುಕೊರತೆ ಸಭೆ
Last Updated 22 ನವೆಂಬರ್ 2025, 4:28 IST
ಅಲೆಮಾರಿ ಜನಾಂಗ ಸೌಲಭ್ಯಗಳಿಂದ ವಂಚಿತ: ಅಧಿಕಾರಿಗಳಿಗೆ ತರಾಟೆ

ಶಿಶುಗೆ ಉತ್ತಮ ಆರೈಕೆ ನೀಡಿ: ಕೆ.ಎಫ್.ಮಾಯಾಚಾರಿ

Kangaroo Mother Care: ನವಜಾತ ಶಿಶುಗಳ ಆರೋಗ್ಯ ವೃದ್ಧಿಗೆ ಕಾಂಗರೂ ಮದರ್ ಕೇರ್ ಪರಿಣಾಮಕಾರಿ. ತಾಯಿ-ಮಗು ಸಂಪರ್ಕ ಶಿಶು ಅಭಿವೃದ್ಧಿಗೆ ಸಹಾಯಕ ಎಂದು ಕೆ.ಎಫ್.ಮಾಯಾಚಾರಿ ನವಜಾತ ಶಿಶು ಆರೈಕೆ ಸಪ್ತಾಹದಲ್ಲಿ ಹೇಳಿದರು.
Last Updated 22 ನವೆಂಬರ್ 2025, 4:28 IST
ಶಿಶುಗೆ ಉತ್ತಮ ಆರೈಕೆ ನೀಡಿ: ಕೆ.ಎಫ್.ಮಾಯಾಚಾರಿ

ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ: ಶಶಿಧರ ಕುರೇರ

ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ 
Last Updated 22 ನವೆಂಬರ್ 2025, 4:28 IST
ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ: ಶಶಿಧರ ಕುರೇರ

ಬಾಗಲಕೋಟೆ: ಎತ್ತರದ ಬೆಟ್ಟವನ್ನೇರಿದ ವಿದ್ಯಾರ್ಥಿಗಳ ಸಂಭ್ರಮ

Student Trekking Event: ಬಾದಾಮಿ ತಾಲ್ಲೂಕಿನ ಎತ್ತರದ ಬೆಟ್ಟವನ್ನೇರಿದ ವಿದ್ಯಾರ್ಥಿಗಳು ಶಿಲಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಆತ್ಮಸ್ಥೈರ್ಯ ಹಾಗೂ ಏಕಾಗ್ರತೆಯನ್ನು ಬೆಳೆಸಿಕೊಂಡರು ಎಂದು ತರಬೇತಿದಾರ ರವಿ ವಡ್ಡರ ತಿಳಿಸಿದರು.
Last Updated 21 ನವೆಂಬರ್ 2025, 8:04 IST
ಬಾಗಲಕೋಟೆ: ಎತ್ತರದ ಬೆಟ್ಟವನ್ನೇರಿದ ವಿದ್ಯಾರ್ಥಿಗಳ ಸಂಭ್ರಮ
ADVERTISEMENT

ಬಾಗಲಕೋಟೆ: ಸಹಕಾರಿ ಸಂಘಗಳು ಆರ್ಥಿಕ ಸ್ವಾವಲಂಬನೆಗೆ ಸಹಕಾರಿ

Rural Economic Support: ಬಡ ಜನರ ಆರ್ಥಿಕ ಸ್ವಾವಲಂಬನೆಗೆ ಸಹಕಾರಿ ಸಂಘಗಳು ಸಹಕಾರಿಯಾಗಿದ್ದು, ನೇಕಾರರು, ವ್ಯಾಪಾರಸ್ಥರು, ರೈತರಿಗೆ ಆರ್ಥಿಕ ನೆರವು ನೀಡುತ್ತಿದೆ ಎಂದು ಉಪ ನಿಬಂಧಕ ದಾನಯ್ಯ ಹಿರೇಮಠ ಸಹಕಾರಿ ಸಪ್ತಾಹದಲ್ಲಿ ಹೇಳಿದರು.
Last Updated 21 ನವೆಂಬರ್ 2025, 8:03 IST
ಬಾಗಲಕೋಟೆ: ಸಹಕಾರಿ ಸಂಘಗಳು ಆರ್ಥಿಕ ಸ್ವಾವಲಂಬನೆಗೆ ಸಹಕಾರಿ

ಬಾಗಲಕೋಟೆ: ಉ.ಕ ಸಮಸ್ಯೆಗಳ ಚರ್ಚೆಗೆ ಆದ್ಯತೆ ನೀಡಲು ನಿರಾಣಿ ಆಗ್ರಹ

ಬೆಳಗಾವಿಯಲ್ಲಿ ಡಿ.8ರಿಂದ ವಿಧಾನಮಂಡಲದ ಚಳಿಗಾಲದ ಅಧಿವೇಶನ
Last Updated 21 ನವೆಂಬರ್ 2025, 8:03 IST
ಬಾಗಲಕೋಟೆ: ಉ.ಕ ಸಮಸ್ಯೆಗಳ ಚರ್ಚೆಗೆ ಆದ್ಯತೆ ನೀಡಲು ನಿರಾಣಿ ಆಗ್ರಹ

ಬಾಗಲಕೋಟೆ: ವಾಹನಗಳಿಗೆ ಪ್ರತಿಫಲಕಗಳನ್ನು ಅಳವಡಿಸಲು ಸೂಚನೆ

Traffic Safety Measures: ರಾತ್ರಿಯಲ್ಲಿ ಕಬ್ಬು ಸಾಗಿಸುವ ಟ್ರ್ಯಾಕ್ಟರ್‌ಗಳಿಗೆ ರಿಫ್ಲೆಕ್ಟರ್ ಅಳವಡಿಸುವಂತೆ ಬನಹಟ್ಟಿ ಪಿಎಸ್ಐ ಶಾಂತಾ ಹಳ್ಳಿ ಸೂಚನೆ ನೀಡಿದ್ದಾರೆ. ಧ್ವನಿವರ್ಧಕ ಬಳಕೆಗೂ ನಿಷೇಧ ಹೇರಲಾಗಿದೆ.
Last Updated 21 ನವೆಂಬರ್ 2025, 8:03 IST
ಬಾಗಲಕೋಟೆ: ವಾಹನಗಳಿಗೆ ಪ್ರತಿಫಲಕಗಳನ್ನು ಅಳವಡಿಸಲು ಸೂಚನೆ
ADVERTISEMENT
ADVERTISEMENT
ADVERTISEMENT