ಮಂಗಳವಾರ, 9 ಡಿಸೆಂಬರ್ 2025
×
ADVERTISEMENT

ಬಾಗಲಕೋಟೆ

ADVERTISEMENT

ಇಳಕಲ್ | ಹಾಳಾಗಿರುವ ರಸ್ತೆಗಳೇ ಶಾಸಕರ ಅಭಿವೃದ್ಧಿಗೆ ಸಾಕ್ಷಿ: ವಿರೇಶ ಉಂಡೋಡಿ

ಇಳಕಲ್‌ನಲ್ಲಿ ಬಿಜೆಪಿ ಮುಖಂಡ ವಿರೇಶ ಉಂಡೋಡಿ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಹಾಳಾಗಿರುವ ರಸ್ತೆಗಳೇ ಅವರ ಅಭಿವೃದ್ಧಿಯ ಮಟ್ಟ ತೋರಿಸುತ್ತವೆ ಎಂದು ಟೀಕಿಸಿದ್ದಾರೆ.
Last Updated 9 ಡಿಸೆಂಬರ್ 2025, 4:23 IST
ಇಳಕಲ್ | ಹಾಳಾಗಿರುವ ರಸ್ತೆಗಳೇ ಶಾಸಕರ ಅಭಿವೃದ್ಧಿಗೆ ಸಾಕ್ಷಿ: ವಿರೇಶ ಉಂಡೋಡಿ

ಇಳಕಲ್ | ಬಹಿರಂಗ ಚರ್ಚೆಗೆ ಬರಲಿ: ಮಾಜಿ ಶಾಸಕರಿಗೆ ಕಾಶಪ್ಪನವರ ಸವಾಲು

ಇಳಕಲ್ ಶಾಸಕ ವಿಜಯಾನಂದ ಕಾಶಪ್ಪನವರ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿ, ದಾಖಲೆಗಳೊಂದಿಗೆ ಬಹಿರಂಗ ಚರ್ಚೆಗೆ ಬರಲು ಸವಾಲು ಹಾಕಿದ್ದಾರೆ.
Last Updated 9 ಡಿಸೆಂಬರ್ 2025, 4:21 IST
ಇಳಕಲ್ | ಬಹಿರಂಗ ಚರ್ಚೆಗೆ ಬರಲಿ: ಮಾಜಿ ಶಾಸಕರಿಗೆ ಕಾಶಪ್ಪನವರ ಸವಾಲು

ಹುನಗುಂದ | ತರಬೇತಿಯೇ? ಪಠ್ಯ ಬೋಧನೆಯೇ?: ಶಿಕ್ಷಕರ ಸಂಕಷ್ಟ

ಹುನಗುಂದದಲ್ಲಿ ಶಿಕ್ಷಕರಿಗೆ ತರಬೇತಿ ಹಾಗೂ ಪಠ್ಯ ಬೋಧನೆ ನಡುವೆ ಗೊಂದಲ. ಇಳಕಲ್‌ನಲ್ಲಿ ಆರು ದಿನಗಳ ತರಬೇತಿ ಹಮ್ಮಿಕೊಳ್ಳಲಾಗಿದ್ದು, ಇದರಿಂದ ಪಾಠಪುಸ್ತಕ ಪೂರ್ಣಗೊಳಿಸುವಲ್ಲಿ ಅಡಚಣೆ ಉಂಟಾಗಿದೆ.
Last Updated 9 ಡಿಸೆಂಬರ್ 2025, 4:19 IST
ಹುನಗುಂದ | ತರಬೇತಿಯೇ? ಪಠ್ಯ ಬೋಧನೆಯೇ?: ಶಿಕ್ಷಕರ ಸಂಕಷ್ಟ

ಬಾಗಲಕೋಟೆ | ಪಡಿತರ ಧಾನ್ಯ ದುರುಪಯೋಗವಾದರೆ ಕ್ರಮ: ಜಿಲ್ಲಾಧಿಕಾರಿ

ಬಾಗಲಕೋಟೆಯಲ್ಲಿ ಪಡಿತರ ಧಾನ್ಯ ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಪಡಿತರ ಚೀಟಿ ರದ್ದುಪಡಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಂಗಪ್ಪ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾ ಮಟ್ಟದಲ್ಲಿ ನಿರ್ವಹಣಾ ತಂಡ ರಚನೆ.
Last Updated 9 ಡಿಸೆಂಬರ್ 2025, 2:43 IST
ಬಾಗಲಕೋಟೆ | ಪಡಿತರ ಧಾನ್ಯ ದುರುಪಯೋಗವಾದರೆ ಕ್ರಮ: ಜಿಲ್ಲಾಧಿಕಾರಿ

ಪ್ರತಿಭೆಗಳಿಗೆ ಸೂಕ್ತ ವೇದಿಕೆ: ಶೆಲ್ಲಿಕೇರಿ

Kannada Literary Event: ಕಿತ್ತೂರು ಕರ್ನಾಟಕ ಭಾಗದಲ್ಲಿ ಅಗ್ರಸ್ಥಾನದಲ್ಲಿರುವ ಜಮಖಂಡಿಯ ಮಹಿಮೆಯನ್ನು ನಾಡಿಗೆ ಪರಿಚಯಿಸುವ ಕಾರ್ಯ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿದೆ. ಪ್ರತಿಭೆಗಳಿಗೆ ಸೂಕ್ತವಾದ ವೇದಿಕೆ ಒದಗಿಸುತ್ತಿದೆ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಹೇಳಿದರು.
Last Updated 8 ಡಿಸೆಂಬರ್ 2025, 3:03 IST
ಪ್ರತಿಭೆಗಳಿಗೆ ಸೂಕ್ತ ವೇದಿಕೆ: ಶೆಲ್ಲಿಕೇರಿ

ಬಾಗಲಕೋಟೆ | ಪುಟ್ಟಿ ಬಂಡಿ ಓಟದ ಸ್ಪರ್ಧೆ: ರಾಮದುರ್ಗ ಎತ್ತುಗಳು ಪ್ರಥಮ

Bullock Cart Competition: ಬಾಗಲಕೋಟೆ ತಾಲ್ಲೂಕಿನ ಶಿರೂರ ಪಟ್ಟಣದಲ್ಲಿ ಭಾನುವಾರ ಜರುಗಿದ ಪುಟ್ಟಿಬಂಡಿ (ಕೂಡು ಬಂಡಿ) ಓಟದ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಗೋರೆಬಾಳದ ಶಂಕ್ರಪ್ಪ ಸವದತ್ತಿ ಅವರ ಎತ್ತುಗಳು ಪ್ರಥಮ ಬಹುಮಾನ ಪಡೆದುಕೊಂಡವು.
Last Updated 8 ಡಿಸೆಂಬರ್ 2025, 3:02 IST
ಬಾಗಲಕೋಟೆ | ಪುಟ್ಟಿ ಬಂಡಿ ಓಟದ ಸ್ಪರ್ಧೆ: ರಾಮದುರ್ಗ ಎತ್ತುಗಳು ಪ್ರಥಮ

ಹುನಗುಂದ: ಆರು ತಿಂಗಳ ವೇತನ ನೀಡಲು ಆಗ್ರಹ

ಅಧಿಕಾರಿಗಳ ನಿರ್ಲಕ್ಷ್ಯ: ಕಾರ್ಮಿಕರ ಪ್ರತಿಭಟನೆ
Last Updated 8 ಡಿಸೆಂಬರ್ 2025, 3:00 IST
ಹುನಗುಂದ: ಆರು ತಿಂಗಳ ವೇತನ ನೀಡಲು ಆಗ್ರಹ
ADVERTISEMENT

ಬಾಗಲಕೋಟೆ: ‘ಪ್ರಜಾವಾಣಿ – ರಸಪ್ರಶ್ನೆ ಚಾಂಪಿಯನ್‌‌ಶಿಪ್‌’

Student Quiz Contest: ಬಾಗಲಕೋಟೆಯಲ್ಲಿ ಡಿಸೆಂಬರ್ 9ರಂದು ನಡೆಯಲಿರುವ ‘ಪ್ರಜಾವಾಣಿ– ರಸಪ್ರಶ್ನೆ ಚಾಂಪಿಯನ್‌ಶಿಪ್‌’ದಲ್ಲಿ 7ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು. ಕ್ಯೂಆರ್ ಸ್ಕ್ಯಾನ್ ಮೂಲಕ ನೋಂದಣಿ ಮಾಡಬಹುದು.
Last Updated 8 ಡಿಸೆಂಬರ್ 2025, 2:59 IST
ಬಾಗಲಕೋಟೆ: ‘ಪ್ರಜಾವಾಣಿ – ರಸಪ್ರಶ್ನೆ ಚಾಂಪಿಯನ್‌‌ಶಿಪ್‌’

ನಾಡಿಗೆ ಮಠಾಧೀಶರ ಕೊಡುಗೆ ಅಪಾರ: ಮಾಜಿ ಸಚಿವ ಮುರಗೇಶ ನಿರಾಣಿ

ಹಳೇ ವಿದ್ಯಾರ್ಥಿಗಳ ಸಮಾವೇಶ, ಸಾಧಕರಿಗೆ ‘ತಮ್ಮಣ್ಣಪ್ಪ ಚಿಕ್ಕೋಡಿ’ ಪ್ರಶಸ್ತಿ ಪ್ರದಾನ
Last Updated 8 ಡಿಸೆಂಬರ್ 2025, 2:57 IST
ನಾಡಿಗೆ ಮಠಾಧೀಶರ ಕೊಡುಗೆ ಅಪಾರ: ಮಾಜಿ ಸಚಿವ ಮುರಗೇಶ ನಿರಾಣಿ

ಕನಸು ಸಾಕಾರಗೊಳಿಸುವ ದೃಢ ಚಿತ್ತ ಇರಲಿ: ಜೆ.ಟಿ.ಪಾಟೀಲ

Higher Education: ಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಸಾಧನೆಯ ಕನಸು ಕಂಡು ಕುಳಿತರೆ ಸಾಕಾಗುವುದಿಲ್ಲ. ಅವುಗಳನ್ನು ಸಾಕಾರಗೊಳಿಸುವ ದೃಢಚಿತ್ತವನ್ನು ವಿದ್ಯಾರ್ಥಿಗಳು ಹೊಂದಬೇಕು ಎಂದು ಶಾಸಕ ಜೆ.ಟಿ.ಪಾಟೀಲ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
Last Updated 8 ಡಿಸೆಂಬರ್ 2025, 2:53 IST
ಕನಸು ಸಾಕಾರಗೊಳಿಸುವ ದೃಢ ಚಿತ್ತ ಇರಲಿ: ಜೆ.ಟಿ.ಪಾಟೀಲ
ADVERTISEMENT
ADVERTISEMENT
ADVERTISEMENT