ಬುಧವಾರ, 31 ಡಿಸೆಂಬರ್ 2025
×
ADVERTISEMENT

ಬಾಗಲಕೋಟೆ

ADVERTISEMENT

ಬಾಗಲಕೋಟೆ | ಹೊಸ ವರ್ಷದ ಸ್ವಾಗತಕ್ಕೆ ಯುವಪಡೆ ಸಜ್ಜು, ಕ್ಯಾಮೆರಾಗಳ ಹದ್ದಿನ ಕಣ್ಣು

ಬಿಗಿ ಬಂದೋಬಸ್ತ್
Last Updated 31 ಡಿಸೆಂಬರ್ 2025, 6:29 IST
ಬಾಗಲಕೋಟೆ | ಹೊಸ ವರ್ಷದ ಸ್ವಾಗತಕ್ಕೆ ಯುವಪಡೆ ಸಜ್ಜು, ಕ್ಯಾಮೆರಾಗಳ ಹದ್ದಿನ ಕಣ್ಣು

ಇಳಕಲ್ | ಕಾಂಗ್ರೆಸ್‌ನಿಂದ ಮತಗಳವು: ಆರೋಪ

Electoral Manipulation: ಹುನಗುಂದ ಕ್ಷೇತ್ರದ ಮುರಡಿ ಗ್ರಾಮದಲ್ಲಿ ಅಪ್ರಾಪ್ತರನ್ನು ಮತದಾರರ ಪಟ್ಟಿಗೆ ಸೇರಿಸಿ ಕಾಂಗ್ರೆಸ್ ವೋಟ್ ಚೋರಿ ಮಾಡಿದೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಆರೋಪಿಸಿ, ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗೆ ದೂರು ನೀಡುವುದಾಗಿ ಹೇಳಿದರು.
Last Updated 31 ಡಿಸೆಂಬರ್ 2025, 6:28 IST
ಇಳಕಲ್ | ಕಾಂಗ್ರೆಸ್‌ನಿಂದ ಮತಗಳವು: ಆರೋಪ

ಮುಧೋಳ | ಹಂದಿ ಕಳವು: ವರ್ಷದ ನಂತರ ಸಿಕ್ಕಿಬಿದ್ದ ಆರೋಪಿಗಳು

ಮುಧೋಳ ಪೊಲೀಸರಿಂದ ಕಾರ್ಯಾಚರಣೆ
Last Updated 31 ಡಿಸೆಂಬರ್ 2025, 6:28 IST
ಮುಧೋಳ | ಹಂದಿ ಕಳವು: ವರ್ಷದ ನಂತರ ಸಿಕ್ಕಿಬಿದ್ದ ಆರೋಪಿಗಳು

ಮುಧೋಳ | ಅಂಗವಿಕಲ ಮಕ್ಕಳಿಗೆ ಸಲಕರಣೆ ವಿತರಣೆ

Child Empowerment: ಮುಧೋಳದಲ್ಲಿ ಎಪಿಡಿ ಹಾಗೂ ತುಳಜಾಭವಾನಿ ಸಂಸ್ಥೆಗಳ ಸಹಯೋಗದಲ್ಲಿ ಶೀಘ್ರ ಪತ್ತೆ ಹಾಗೂ ಆರಂಭಿಕ ಶಿಕ್ಷಣಕ್ಕೆ 23 ಅಂಗವಿಕಲ ಮಕ್ಕಳಿಗೆ ಸಾಧನಸಲಕರಣೆ ವಿತರಿಸಿ, ಅವರ ಬೆಳವಣಿಗೆಗೆ ಉತ್ತೇಜನೆ ನೀಡಲಾಯಿತು.
Last Updated 31 ಡಿಸೆಂಬರ್ 2025, 6:27 IST
ಮುಧೋಳ | ಅಂಗವಿಕಲ ಮಕ್ಕಳಿಗೆ ಸಲಕರಣೆ ವಿತರಣೆ

ಬಾಗಲಕೋಟೆ | ವೈಕುಂಠ ಏಕಾದಶಿ: ‍ಭಕ್ತರ ಪೂಜೆ

ವೈಕುಂಠ ಏಕಾದಶಿದಿನವಾದ ಮಂಗಳವಾರ ಜಿಲ್ಲೆಯ ವೆಂಕಟೇಶ ದೇವರ ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಭಕ್ತರು ಸಾಲುಗಟ್ಟಿನಿಂತು ದರ್ಶನ ಪಡೆದರು.
Last Updated 31 ಡಿಸೆಂಬರ್ 2025, 6:27 IST
ಬಾಗಲಕೋಟೆ | ವೈಕುಂಠ ಏಕಾದಶಿ: ‍ಭಕ್ತರ ಪೂಜೆ

ಜವಳಿ ಇಲಾಖೆ ಎದುರು ಅನಿರ್ದಿಷ್ಟಾವಧಿ ಧರಣಿ

Textile Department: ನೇಕಾರರು ತಮ್ಮ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾಕಷ್ಟು ಬಾರಿ ಹೋರಾಟ ಮಾಡಿದರೂ ಸರ್ಕಾರ ಮಾತ್ರ ನೇಕಾರರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ತಿಳಿಸಿದರು.
Last Updated 30 ಡಿಸೆಂಬರ್ 2025, 4:25 IST
ಜವಳಿ ಇಲಾಖೆ ಎದುರು ಅನಿರ್ದಿಷ್ಟಾವಧಿ ಧರಣಿ

ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆ ವಿರೋಧಿಸಿ ಬಿಜೆಪಿ ಪ್ರತಿಭಟನೆ

Anti Hate Speech Bill: ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತರಲು ಮುಂದಾಗಿರುವ ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆಯನ್ನು ವಿರೋಧಿಸಿ ಹಾಗೂ ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಹತ್ಯೆ ಖಂಡಿಸಿ ನಗರದಲ್ಲಿ ಬಿಜೆಪಿ ಸೋಮವಾರ ಪ್ರತಿಭಟನೆ ನಡೆಸಿತು.
Last Updated 30 ಡಿಸೆಂಬರ್ 2025, 4:19 IST
ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆ ವಿರೋಧಿಸಿ ಬಿಜೆಪಿ ಪ್ರತಿಭಟನೆ
ADVERTISEMENT

ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಅಡಿಗಲ್ಲು ಸಮಾರಂಭ

Ramalinga Reddy: ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ನಿರ್ಮಾಣಕ್ಕೆ ಮುಜರಾಯಿ ಇಲಾಖೆಯಿಂದ ₹ 50 ಲಕ್ಷ ಅನುದಾನ ನೀಡಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ನಗರದ ಹೊರವಲಯದಲ್ಲಿ ಭೂಮಿಪೂಜೆ ನೆರವೇರಿಸಿದರು.
Last Updated 30 ಡಿಸೆಂಬರ್ 2025, 4:14 IST
ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಅಡಿಗಲ್ಲು ಸಮಾರಂಭ

ವಿದ್ಯಾರ್ಥಿಗಳು ಶಿಸ್ತು, ಸಂಯಮ ರೂಢಿಸಿಕೊಳ್ಳಿ: ಡಾ.ಸಿದ್ದನಗೌಡ ಪಾಟೀಲ್

Student Discipline: ವಿದ್ಯಾರ್ಥಿಗಳು ಸಮಯ, ಆರೋಗ್ಯ ಹಾಗೂ ಕೌಶಲಾಭಿವೃದ್ಧಿಗೆ ಆದ್ಯತೆ ನೀಡಬೇಕು. ಶಿಸ್ತು, ಸಂಯಮ ಬೆಳೆಸಿಕೊಂಡು ಅಧ್ಯಯನ ಶೀಲರಾಗಬೇಕು ಎಂದು ಡಾ.ಸಿದ್ದನಗೌಡ ಪಾಟೀಲ್ ಹೇಳಿದರು. ಇಳಕಲ್‌ನ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅವರು ಮಾತನಾಡಿದರು.
Last Updated 30 ಡಿಸೆಂಬರ್ 2025, 4:07 IST
ವಿದ್ಯಾರ್ಥಿಗಳು ಶಿಸ್ತು, ಸಂಯಮ ರೂಢಿಸಿಕೊಳ್ಳಿ: ಡಾ.ಸಿದ್ದನಗೌಡ ಪಾಟೀಲ್

2025 ಹಿಂದಣ ಹೆಜ್ಜೆ । ಬಾಗಲಕೋಟೆ: ಸಿಹಿ, ಕಹಿಗಳಿಗೆ ಸಾಕ್ಷಿಯಾದ ವರ್ಷ

ರಾಜ್ಯದ ಗಮನ ಸೆಳೆದ ಪಂಚಮಸಾಲಿ ಪೀಠ ವಿವಾದ
Last Updated 30 ಡಿಸೆಂಬರ್ 2025, 3:14 IST
2025 ಹಿಂದಣ ಹೆಜ್ಜೆ । ಬಾಗಲಕೋಟೆ: ಸಿಹಿ, ಕಹಿಗಳಿಗೆ ಸಾಕ್ಷಿಯಾದ ವರ್ಷ
ADVERTISEMENT
ADVERTISEMENT
ADVERTISEMENT