ಸೋಮವಾರ, 8 ಡಿಸೆಂಬರ್ 2025
×
ADVERTISEMENT

ಬಾಗಲಕೋಟೆ

ADVERTISEMENT

ಪ್ರತಿಭೆಗಳಿಗೆ ಸೂಕ್ತ ವೇದಿಕೆ: ಶೆಲ್ಲಿಕೇರಿ

Kannada Literary Event: ಕಿತ್ತೂರು ಕರ್ನಾಟಕ ಭಾಗದಲ್ಲಿ ಅಗ್ರಸ್ಥಾನದಲ್ಲಿರುವ ಜಮಖಂಡಿಯ ಮಹಿಮೆಯನ್ನು ನಾಡಿಗೆ ಪರಿಚಯಿಸುವ ಕಾರ್ಯ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿದೆ. ಪ್ರತಿಭೆಗಳಿಗೆ ಸೂಕ್ತವಾದ ವೇದಿಕೆ ಒದಗಿಸುತ್ತಿದೆ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಹೇಳಿದರು.
Last Updated 8 ಡಿಸೆಂಬರ್ 2025, 3:03 IST
ಪ್ರತಿಭೆಗಳಿಗೆ ಸೂಕ್ತ ವೇದಿಕೆ: ಶೆಲ್ಲಿಕೇರಿ

ಬಾಗಲಕೋಟೆ | ಪುಟ್ಟಿ ಬಂಡಿ ಓಟದ ಸ್ಪರ್ಧೆ: ರಾಮದುರ್ಗ ಎತ್ತುಗಳು ಪ್ರಥಮ

Bullock Cart Competition: ಬಾಗಲಕೋಟೆ ತಾಲ್ಲೂಕಿನ ಶಿರೂರ ಪಟ್ಟಣದಲ್ಲಿ ಭಾನುವಾರ ಜರುಗಿದ ಪುಟ್ಟಿಬಂಡಿ (ಕೂಡು ಬಂಡಿ) ಓಟದ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಗೋರೆಬಾಳದ ಶಂಕ್ರಪ್ಪ ಸವದತ್ತಿ ಅವರ ಎತ್ತುಗಳು ಪ್ರಥಮ ಬಹುಮಾನ ಪಡೆದುಕೊಂಡವು.
Last Updated 8 ಡಿಸೆಂಬರ್ 2025, 3:02 IST
ಬಾಗಲಕೋಟೆ | ಪುಟ್ಟಿ ಬಂಡಿ ಓಟದ ಸ್ಪರ್ಧೆ: ರಾಮದುರ್ಗ ಎತ್ತುಗಳು ಪ್ರಥಮ

ಹುನಗುಂದ: ಆರು ತಿಂಗಳ ವೇತನ ನೀಡಲು ಆಗ್ರಹ

ಅಧಿಕಾರಿಗಳ ನಿರ್ಲಕ್ಷ್ಯ: ಕಾರ್ಮಿಕರ ಪ್ರತಿಭಟನೆ
Last Updated 8 ಡಿಸೆಂಬರ್ 2025, 3:00 IST
ಹುನಗುಂದ: ಆರು ತಿಂಗಳ ವೇತನ ನೀಡಲು ಆಗ್ರಹ

ಬಾಗಲಕೋಟೆ: ‘ಪ್ರಜಾವಾಣಿ – ರಸಪ್ರಶ್ನೆ ಚಾಂಪಿಯನ್‌‌ಶಿಪ್‌’

Student Quiz Contest: ಬಾಗಲಕೋಟೆಯಲ್ಲಿ ಡಿಸೆಂಬರ್ 9ರಂದು ನಡೆಯಲಿರುವ ‘ಪ್ರಜಾವಾಣಿ– ರಸಪ್ರಶ್ನೆ ಚಾಂಪಿಯನ್‌ಶಿಪ್‌’ದಲ್ಲಿ 7ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು. ಕ್ಯೂಆರ್ ಸ್ಕ್ಯಾನ್ ಮೂಲಕ ನೋಂದಣಿ ಮಾಡಬಹುದು.
Last Updated 8 ಡಿಸೆಂಬರ್ 2025, 2:59 IST
ಬಾಗಲಕೋಟೆ: ‘ಪ್ರಜಾವಾಣಿ – ರಸಪ್ರಶ್ನೆ ಚಾಂಪಿಯನ್‌‌ಶಿಪ್‌’

ನಾಡಿಗೆ ಮಠಾಧೀಶರ ಕೊಡುಗೆ ಅಪಾರ: ಮಾಜಿ ಸಚಿವ ಮುರಗೇಶ ನಿರಾಣಿ

ಹಳೇ ವಿದ್ಯಾರ್ಥಿಗಳ ಸಮಾವೇಶ, ಸಾಧಕರಿಗೆ ‘ತಮ್ಮಣ್ಣಪ್ಪ ಚಿಕ್ಕೋಡಿ’ ಪ್ರಶಸ್ತಿ ಪ್ರದಾನ
Last Updated 8 ಡಿಸೆಂಬರ್ 2025, 2:57 IST
ನಾಡಿಗೆ ಮಠಾಧೀಶರ ಕೊಡುಗೆ ಅಪಾರ: ಮಾಜಿ ಸಚಿವ ಮುರಗೇಶ ನಿರಾಣಿ

ಕನಸು ಸಾಕಾರಗೊಳಿಸುವ ದೃಢ ಚಿತ್ತ ಇರಲಿ: ಜೆ.ಟಿ.ಪಾಟೀಲ

Higher Education: ಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಸಾಧನೆಯ ಕನಸು ಕಂಡು ಕುಳಿತರೆ ಸಾಕಾಗುವುದಿಲ್ಲ. ಅವುಗಳನ್ನು ಸಾಕಾರಗೊಳಿಸುವ ದೃಢಚಿತ್ತವನ್ನು ವಿದ್ಯಾರ್ಥಿಗಳು ಹೊಂದಬೇಕು ಎಂದು ಶಾಸಕ ಜೆ.ಟಿ.ಪಾಟೀಲ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
Last Updated 8 ಡಿಸೆಂಬರ್ 2025, 2:53 IST
ಕನಸು ಸಾಕಾರಗೊಳಿಸುವ ದೃಢ ಚಿತ್ತ ಇರಲಿ: ಜೆ.ಟಿ.ಪಾಟೀಲ

ಅಮೀನಗಡ: ಬಸ್ ನಿಲ್ದಾಣ; ನಿರ್ವಹಣೆ ಕೊರತೆ

ನಿಲ್ದಾಣದ ಆವರಣದಲ್ಲಿ ಸ್ವಚ್ಛತೆ ಮಾಯ: ಖಾಲಿ ಜಾಗದಲ್ಲಿ ಬೆಳೆದಿದೆ ಕಸ
Last Updated 8 ಡಿಸೆಂಬರ್ 2025, 2:47 IST
ಅಮೀನಗಡ: ಬಸ್ ನಿಲ್ದಾಣ; ನಿರ್ವಹಣೆ ಕೊರತೆ
ADVERTISEMENT

ಬಾದಾಮಿ| ಚಾಲುಕ್ಯ ಉತ್ಸವದ ಯಶಸ್ಸಿಗೆ ಶ್ರಮಿಸಿ: ಆರ್.ಬಿ. ತಿಮ್ಮಾಪುರ

Tourism Promotion: ಬಾದಾಮಿಯಲ್ಲಿ ನಡೆಯಲಿರುವ ಚಾಲುಕ್ಯ ಉತ್ಸವದ ಯಶಸ್ಸಿಗೆ ಜಿಲ್ಲಾಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸಚಿವ ಆರ್.ಬಿ. ತಿಮ್ಮಾಪುರ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
Last Updated 7 ಡಿಸೆಂಬರ್ 2025, 4:52 IST
ಬಾದಾಮಿ| ಚಾಲುಕ್ಯ ಉತ್ಸವದ ಯಶಸ್ಸಿಗೆ ಶ್ರಮಿಸಿ: ಆರ್.ಬಿ. ತಿಮ್ಮಾಪುರ

ಬಾಗಲಕೋಟೆ: ಸಿದ್ಧಲಿಂಗ ಶ್ರೀ ಅದ್ಧೂರಿ ಪಲ್ಲಕ್ಕಿ ಉತ್ಸವ

Religious Procession: ಶಿರೂರ ಪಟ್ಟಣದಲ್ಲಿ ಲಿಂ.ಸಿದ್ಧಲಿಂಗ ಸ್ವಾಮೀಜಿ ಪುಣ್ಯಾರಾಧನೆ ಅಂಗವಾಗಿ ಪಲ್ಲಕ್ಕಿ ಉತ್ಸವ ಭಕ್ತಿಭಾವದಿಂದ ನಡೆಯಿತು. ಮೆರವಣಿಗೆಯಲ್ಲಿ ಡೊಳ್ಳು, ಬೊಂಬೆಗಳ ನೃತ್ಯ, DJ ಹಾಡುಗಳು ವಿಶೇಷ ಆಕರ್ಷಣೆಯಾಗಿದ್ದವು.
Last Updated 7 ಡಿಸೆಂಬರ್ 2025, 4:51 IST
ಬಾಗಲಕೋಟೆ: ಸಿದ್ಧಲಿಂಗ ಶ್ರೀ ಅದ್ಧೂರಿ ಪಲ್ಲಕ್ಕಿ ಉತ್ಸವ

ಬೀಳಗಿ | ಆರೋಗ್ಯ, ಪ್ರಯೋಗಾಲಯ ಘಟಕ ಉದ್ಘಾಟಿಸಿದ ಶಾಸಕ ಜೆ. ಟಿ. ಪಾಟೀಲ

Healthcare Development: ಬೀಳಗಿಯಲ್ಲಿ ಹೊಸದಾಗಿ ನಿರ್ಮಿತ ಸಾರ್ವಜನಿಕ ಆರೋಗ್ಯ ಘಟಕ ಮತ್ತು ಪ್ರಯೋಗಾಲಯ ಘಟಕವನ್ನು ಶಾಸಕ ಜೆ. ಟಿ. ಪಾಟೀಲ ಉದ್ಘಾಟಿಸಿದರು. ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯ ಶ್ಲಾಘನೀಯ ಸೇವೆಯನ್ನು ಪ್ರಶಂಸಿಸಿದರು.
Last Updated 7 ಡಿಸೆಂಬರ್ 2025, 4:51 IST
ಬೀಳಗಿ | ಆರೋಗ್ಯ, ಪ್ರಯೋಗಾಲಯ ಘಟಕ ಉದ್ಘಾಟಿಸಿದ ಶಾಸಕ ಜೆ. ಟಿ. ಪಾಟೀಲ
ADVERTISEMENT
ADVERTISEMENT
ADVERTISEMENT