ಮಂಗಳವಾರ, 30 ಡಿಸೆಂಬರ್ 2025
×
ADVERTISEMENT

ಬಾಗಲಕೋಟೆ

ADVERTISEMENT

ಜವಳಿ ಇಲಾಖೆ ಎದುರು ಅನಿರ್ದಿಷ್ಟಾವಧಿ ಧರಣಿ

Textile Department: ನೇಕಾರರು ತಮ್ಮ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾಕಷ್ಟು ಬಾರಿ ಹೋರಾಟ ಮಾಡಿದರೂ ಸರ್ಕಾರ ಮಾತ್ರ ನೇಕಾರರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ತಿಳಿಸಿದರು.
Last Updated 30 ಡಿಸೆಂಬರ್ 2025, 4:25 IST
ಜವಳಿ ಇಲಾಖೆ ಎದುರು ಅನಿರ್ದಿಷ್ಟಾವಧಿ ಧರಣಿ

ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆ ವಿರೋಧಿಸಿ ಬಿಜೆಪಿ ಪ್ರತಿಭಟನೆ

Anti Hate Speech Bill: ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತರಲು ಮುಂದಾಗಿರುವ ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆಯನ್ನು ವಿರೋಧಿಸಿ ಹಾಗೂ ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಹತ್ಯೆ ಖಂಡಿಸಿ ನಗರದಲ್ಲಿ ಬಿಜೆಪಿ ಸೋಮವಾರ ಪ್ರತಿಭಟನೆ ನಡೆಸಿತು.
Last Updated 30 ಡಿಸೆಂಬರ್ 2025, 4:19 IST
ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆ ವಿರೋಧಿಸಿ ಬಿಜೆಪಿ ಪ್ರತಿಭಟನೆ

ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಅಡಿಗಲ್ಲು ಸಮಾರಂಭ

Ramalinga Reddy: ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ನಿರ್ಮಾಣಕ್ಕೆ ಮುಜರಾಯಿ ಇಲಾಖೆಯಿಂದ ₹ 50 ಲಕ್ಷ ಅನುದಾನ ನೀಡಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ನಗರದ ಹೊರವಲಯದಲ್ಲಿ ಭೂಮಿಪೂಜೆ ನೆರವೇರಿಸಿದರು.
Last Updated 30 ಡಿಸೆಂಬರ್ 2025, 4:14 IST
ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಅಡಿಗಲ್ಲು ಸಮಾರಂಭ

ವಿದ್ಯಾರ್ಥಿಗಳು ಶಿಸ್ತು, ಸಂಯಮ ರೂಢಿಸಿಕೊಳ್ಳಿ: ಡಾ.ಸಿದ್ದನಗೌಡ ಪಾಟೀಲ್

Student Discipline: ವಿದ್ಯಾರ್ಥಿಗಳು ಸಮಯ, ಆರೋಗ್ಯ ಹಾಗೂ ಕೌಶಲಾಭಿವೃದ್ಧಿಗೆ ಆದ್ಯತೆ ನೀಡಬೇಕು. ಶಿಸ್ತು, ಸಂಯಮ ಬೆಳೆಸಿಕೊಂಡು ಅಧ್ಯಯನ ಶೀಲರಾಗಬೇಕು ಎಂದು ಡಾ.ಸಿದ್ದನಗೌಡ ಪಾಟೀಲ್ ಹೇಳಿದರು. ಇಳಕಲ್‌ನ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅವರು ಮಾತನಾಡಿದರು.
Last Updated 30 ಡಿಸೆಂಬರ್ 2025, 4:07 IST
ವಿದ್ಯಾರ್ಥಿಗಳು ಶಿಸ್ತು, ಸಂಯಮ ರೂಢಿಸಿಕೊಳ್ಳಿ: ಡಾ.ಸಿದ್ದನಗೌಡ ಪಾಟೀಲ್

2025 ಹಿಂದಣ ಹೆಜ್ಜೆ । ಬಾಗಲಕೋಟೆ: ಸಿಹಿ, ಕಹಿಗಳಿಗೆ ಸಾಕ್ಷಿಯಾದ ವರ್ಷ

ರಾಜ್ಯದ ಗಮನ ಸೆಳೆದ ಪಂಚಮಸಾಲಿ ಪೀಠ ವಿವಾದ
Last Updated 30 ಡಿಸೆಂಬರ್ 2025, 3:14 IST
2025 ಹಿಂದಣ ಹೆಜ್ಜೆ । ಬಾಗಲಕೋಟೆ: ಸಿಹಿ, ಕಹಿಗಳಿಗೆ ಸಾಕ್ಷಿಯಾದ ವರ್ಷ

ಮೂರನೇ ಉಪಚುನಾವಣೆಗೆ ಬಾಗಲಕೋಟೆ ಸಜ್ಜು: ಮತದಾರರ ಪಟ್ಟಿ ಪರಿಷ್ಕರಣೆ ಆರಂಭ

Bagalkot Bypoll Update: ಶಾಸಕರಾಗಿದ್ದ ಎಚ್.ವೈ.ಮೇಟಿ ಅವರ ನಿಧನದಿಂದ ಐದು ತಿಂಗಳು ಒಳಗೆ ಉಪಚುನಾವಣೆ ನಡೆಯಲಿದೆ. ಆ ಮೂಲಕ ಬಾಗಲಕೋಟೆ ವಿಧಾನಸಭೆ ಕ್ಷೇತ್ರವು ಮೂರನೇ ಬಾರಿಗೆ ಉಪಚುನಾವಣೆಗೆ ಸಾಕ್ಷಿಯಾಗಲಿದೆ.
Last Updated 29 ಡಿಸೆಂಬರ್ 2025, 4:19 IST
ಮೂರನೇ ಉಪಚುನಾವಣೆಗೆ ಬಾಗಲಕೋಟೆ ಸಜ್ಜು: ಮತದಾರರ ಪಟ್ಟಿ ಪರಿಷ್ಕರಣೆ ಆರಂಭ

ನೀರಿನ ಟ್ಯಾಂಕ್ ದುರಸ್ತಿ ಕಾಮಗಾರಿ ವಿಳಂಬ: ನೀರಿಗಾಗಿ ಸಾರ್ವಜನಿಕರ ಪರದಾಟ

Public Water Shortage: ಮಹಾಲಿಂಗಪುರ ಪಟ್ಟಣದ ಗಡಾದಗಲ್ಲಿಯಲ್ಲಿರುವ ಕುಡಿಯುವ ನೀರಿನ ಟ್ಯಾಂಕ್ ಮೇಲ್ಛಾವಣಿ ಕುಸಿದುಬಿದ್ದಿದ್ದು, ಒಂದು ತಿಂಗಳಿನಿಂದ ದುರಸ್ತಿ ಕಾಮಗಾರಿ ವಿಳಂಬವಾಗಿದ್ದರಿಂದ ಸಾರ್ವಜನಿಕರು ನೀರಿಗಾಗಿ ಪರದಾಡುತ್ತಿದ್ದಾರೆ.
Last Updated 29 ಡಿಸೆಂಬರ್ 2025, 4:16 IST
ನೀರಿನ ಟ್ಯಾಂಕ್ ದುರಸ್ತಿ ಕಾಮಗಾರಿ ವಿಳಂಬ: ನೀರಿಗಾಗಿ ಸಾರ್ವಜನಿಕರ ಪರದಾಟ
ADVERTISEMENT

ಸ್ನೇಹಿತರು ಜ್ಞಾನ, ಕೌಶಲ ಉನ್ನತೀಕರಿಸಿಕೊಳ್ಳಿ: ಎಸ್.ಎಸ್.ಹೂಲಿ

Student Motivation: ರಬಕವಿ ಬನಹಟ್ಟಿಯಲ್ಲಿ ನಡೆದ ಸ್ನೇಹ ಸಮ್ಮೇಳನದಲ್ಲಿ ನಿವೃತ್ತ ಪ್ರಾಚಾರ್ಯ ಎಸ್.ಎಸ್.ಹೂಲಿ ಅವರು ವಿದ್ಯಾರ್ಥಿಗಳು ಜ್ಞಾನ ಮತ್ತು ಕೌಶಲಗಳನ್ನು ನಿರಂತರವಾಗಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
Last Updated 29 ಡಿಸೆಂಬರ್ 2025, 4:14 IST
ಸ್ನೇಹಿತರು ಜ್ಞಾನ, ಕೌಶಲ ಉನ್ನತೀಕರಿಸಿಕೊಳ್ಳಿ: ಎಸ್.ಎಸ್.ಹೂಲಿ

ಸಾಮಾಜಿಕ ನ್ಯಾಯ ರಕ್ಷಣೆಗೆ ಕಾಂಗ್ರೆಸ್ ಬದ್ಧ: ಮಾಜಿ ಸಚಿವ ಎಸ್‌.ಆರ್. ಪಾಟೀಲ

Congress Foundation Day: ಬಾಗಲಕೋಟೆಯಲ್ಲಿ ನಡೆದ ಕಾಂಗ್ರೆಸ್‌ ಪಕ್ಷದ 140ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಎಸ್‌.ಆರ್. ಪಾಟೀಲ ಅವರು ಕಾಂಗ್ರೆಸ್‌ ಪ್ರಜಾಸತ್ತಾತ್ಮಕ ಮೌಲ್ಯಗಳು ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಬದ್ಧವಿದೆ ಎಂದರು.
Last Updated 29 ಡಿಸೆಂಬರ್ 2025, 4:12 IST
ಸಾಮಾಜಿಕ ನ್ಯಾಯ ರಕ್ಷಣೆಗೆ ಕಾಂಗ್ರೆಸ್ ಬದ್ಧ: ಮಾಜಿ ಸಚಿವ ಎಸ್‌.ಆರ್. ಪಾಟೀಲ

ಪಟ್ಟದಕಲ್ಲು: ಚಾಲುಕ್ಯರ ಸ್ಮಾರಕಗಳಲ್ಲಿ ಮಕ್ಕಳ ಕಲರವ

Historical Tourism: ಚಾಲುಕ್ಯರ ಐತಿಹಾಸಿಕ ಪರಂಪರೆಯ ಪಟ್ಟದಕಲ್ಲು ಸ್ಮಾರಕಗಳಿಗೆ ಮಕ್ಕಳ ಸಫರಿ ಹಾಗೂ ಪ್ರವಾಸಿಗರ ಪ್ರವಾಹ ಕಂಡುಬಂದಿದ್ದು, ಫೋಟೋ ಸೆಲ್ಫಿಗಳಲ್ಲಿ ಚರಿತ್ರೆ ಜೀವಂತವಾಯಿತು; ಮೂಲಸೌಲ್ಯ ಕಲ್ಪನೆಯ ಅಗತ್ಯವಿದೆ.
Last Updated 29 ಡಿಸೆಂಬರ್ 2025, 4:12 IST
ಪಟ್ಟದಕಲ್ಲು: ಚಾಲುಕ್ಯರ ಸ್ಮಾರಕಗಳಲ್ಲಿ ಮಕ್ಕಳ ಕಲರವ
ADVERTISEMENT
ADVERTISEMENT
ADVERTISEMENT