ಇಳಕಲ್ | ಹಾಳಾಗಿರುವ ರಸ್ತೆಗಳೇ ಶಾಸಕರ ಅಭಿವೃದ್ಧಿಗೆ ಸಾಕ್ಷಿ: ವಿರೇಶ ಉಂಡೋಡಿ
ಇಳಕಲ್ನಲ್ಲಿ ಬಿಜೆಪಿ ಮುಖಂಡ ವಿರೇಶ ಉಂಡೋಡಿ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಹಾಳಾಗಿರುವ ರಸ್ತೆಗಳೇ ಅವರ ಅಭಿವೃದ್ಧಿಯ ಮಟ್ಟ ತೋರಿಸುತ್ತವೆ ಎಂದು ಟೀಕಿಸಿದ್ದಾರೆ.Last Updated 9 ಡಿಸೆಂಬರ್ 2025, 4:23 IST