ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ

ADVERTISEMENT

ತೇರದಾಳ: ಕಳಪೆ ಆಹಾರ ಸೇವಿಸಿ ಗರ್ಭಿಣಿ, ಮಕ್ಕಳು ಅಸ್ವಸ್ಥ

ಕಳಪೆ ಆಹಾರ ಸೇವಿಸಿ ಗಭರ್ಿಣಿ ಆಸ್ಪತ್ರೆಗೆ ದಾಖಲು ಅಂಗನವಾಡಿಗೆ ಬೀಗ ಹಾಕಿ ಪ್ರತಿಭಟಿಸಿದ ಸ್ಥಳೀಯರು  
Last Updated 25 ಸೆಪ್ಟೆಂಬರ್ 2023, 14:45 IST
fallback

ಶೌಚಾಲಯ ಬೇಕು ಎಂದು ಶಾಸಕ HY ಮೇಟಿ ಪುತ್ರಿಯಿಂದ ಸಚಿವ ತಿಮ್ಮಾಪುರಗೆ ಮನವಿ

ಎಚ್‌.ವೈ. ಮೇಟಿ ಅವರ ಪುತ್ರಿ ಬಾಯಕ್ಕ ಮೇಟಿ ಜನತಾ ದರ್ಶನದಲ್ಲಿ ಸಾಲಿನಲ್ಲಿ ನಿಂತು ಸಚಿವ ಆರ್‌.ಬಿ.ತಿಮ್ಮಾಪುರ ಅವರಿಗೆ ಮನವಿಪತ್ರ ಸಲ್ಲಿಸಿದರು
Last Updated 25 ಸೆಪ್ಟೆಂಬರ್ 2023, 13:59 IST
ಶೌಚಾಲಯ ಬೇಕು ಎಂದು ಶಾಸಕ HY ಮೇಟಿ ಪುತ್ರಿಯಿಂದ ಸಚಿವ ತಿಮ್ಮಾಪುರಗೆ ಮನವಿ

ಬಾಗಲಕೋಟೆ: ಮತ್ತೆ ಕಾಣಿಸಿಕೊಂಡ ಚರ್ಮಗಂಟು ರೋಗ

ಕಳೆದ ವರ್ಷ 1,607 ಜಾನುವಾರುಗಳ ಪ್ರಾಣಕ್ಕೆ ಸಂಚಾರ ತಂದೊಡ್ಡುವ ಮೂಲಕ ರೈತರಿಗೆ ಬಹುದೊಡ್ಡ ಸಂಕಷ್ಟ ತಂದೊಡ್ಡಿದ್ದ ಚರ್ಮಗಂಟು ರೋಗ (ಲಂಪಿಸ್ಕಿನ್‌ ಡಿಸೀಸ್‌) ಜಿಲ್ಲೆಯ ಎರಡು ತಾಲ್ಲೂಕುಗಳಲ್ಲಿ ಮತ್ತೇ ಕಾಣಿಸಿಕೊಂಡಿದೆ.
Last Updated 25 ಸೆಪ್ಟೆಂಬರ್ 2023, 4:57 IST
ಬಾಗಲಕೋಟೆ: ಮತ್ತೆ ಕಾಣಿಸಿಕೊಂಡ ಚರ್ಮಗಂಟು ರೋಗ

ಜನತಾ ದರ್ಶನದಲ್ಲಿ ಸಿಗಲಿ ಪರಿಹಾರ: ಬಾಗಲಕೋಟೆ ಉಸ್ತುವಾರಿ ಸಚಿವರಿಗೊಂದು ಪತ್ರ

ಹೊಸ ಸರ್ಕಾರ ಬಂದ ಮೇಲೆ ಕೆಲವು ಬೇಡಿಕೆಗಳು ಈಡೇರಿವೆ. ಅದರಲ್ಲೂ ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಗ್ಯಾರಂಟಿಗಳನ್ನು ಅಲ್ಪ– ಸ್ವಲ್ಪ ಬದಲಾವಣೆ ಮಾಡಿ ಈಡೇರಿಸಿದ್ದೀರಿ. ಆದರೆ, ಹಲವಾರು ಸಮಸ್ಯೆಗಳು ಹಾಗೆಯೇ ಉಳಿದಿವೆ.
Last Updated 25 ಸೆಪ್ಟೆಂಬರ್ 2023, 4:54 IST
ಜನತಾ ದರ್ಶನದಲ್ಲಿ ಸಿಗಲಿ ಪರಿಹಾರ: ಬಾಗಲಕೋಟೆ ಉಸ್ತುವಾರಿ ಸಚಿವರಿಗೊಂದು ಪತ್ರ

ಕಾವೇರಿ | ಮುಖ್ಯಮಂತ್ರಿಗಳ ಸಭೆ ಕರೆಯಲಿ : ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆಗ್ರಹ

ಕೇಂದ್ರದಲ್ಲಿ ಒಂಬತ್ತು ವರ್ಷಗಳಿಂದ ಬಿಜೆಪಿ ಸರ್ಕಾರವಿದೆ. ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸಂಕಷ್ಟ ಸೂತ್ರ ಕಂಡು ಹಿಡಿಯಲಿಲ್ಲ. ರಾಜ್ಯದ ಬಿಜೆಪಿ ನಾಯಕರು ನೀರಿನ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಟೀಕಿಸಿದರು.
Last Updated 24 ಸೆಪ್ಟೆಂಬರ್ 2023, 14:33 IST
ಕಾವೇರಿ | ಮುಖ್ಯಮಂತ್ರಿಗಳ ಸಭೆ ಕರೆಯಲಿ : ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆಗ್ರಹ

ಬಾದಾಮಿ: ಅನಾಥವಾದ ಪ್ರಾಚೀನ ದೇಗುಲ

ಸಮೀಪದ ಬಾಚಿನಗುಡ್ಡ ಗ್ರಾಮದ ಬೆಟ್ಟದ ಮೇಲಿರುವ ಬಾಚಲಿಂಗೇಶ್ವರ ದೇವಾಲಯವು ಅನಾಥ ವಾಗಿದೆ. ಈ ಪ್ರಾಚೀನ ದೇವಾಲಯವನ್ನು ರಕ್ಷಿಸಬೇಕು ಮತ್ತು ದೇವಾಲಯಕ್ಕೆ ಹೋಗಲು ರಸ್ತೆ ನಿರ್ಮಾಣ ಮಾಡಬೇಕೆಂಬ ಗ್ರಾಮಸ್ಥರ ಒತ್ತಾಯ ಹಾಗೇ ಉಳಿದಿದೆ.
Last Updated 23 ಸೆಪ್ಟೆಂಬರ್ 2023, 5:38 IST
ಬಾದಾಮಿ: ಅನಾಥವಾದ ಪ್ರಾಚೀನ ದೇಗುಲ

‌ಜಮಖಂಡಿ | ಒತ್ತುವರಿ: ಖಾಲಿಗುತ್ತಿರುವ ನಟಗಲ್‌ ಕೆರೆ

ಅನಧಿಕೃತವಾಗಿ ಪಂಪ್‌ಸೆಟ್‌ ಮೂಲಕ ನೀರು ಎತ್ತುತ್ತಿರುವ ರೈತರು: ಗ್ರಾಮಸ್ಥರ ಆಕ್ರೋಶ
Last Updated 23 ಸೆಪ್ಟೆಂಬರ್ 2023, 5:30 IST
‌ಜಮಖಂಡಿ | ಒತ್ತುವರಿ: ಖಾಲಿಗುತ್ತಿರುವ ನಟಗಲ್‌ ಕೆರೆ
ADVERTISEMENT

ಅಧಿಕಾರಿ ಅನುಪಸ್ಥಿತಿ: ಶಾಸಕ ಪಾಟೀಲ ಗರಂ

ಬೀಳಗಿ ತಾಲೂಕ ಕ್ರೀಡಾಂಗಣದಲ್ಲಿ ಆಯೋಜಿಸಿದ ದಸರಾ ಕ್ರೀಡೆಯ ಕೂಟದ ವಿವರ
Last Updated 21 ಸೆಪ್ಟೆಂಬರ್ 2023, 13:53 IST
ಅಧಿಕಾರಿ ಅನುಪಸ್ಥಿತಿ: ಶಾಸಕ ಪಾಟೀಲ ಗರಂ

ಕಿಚಡಿ ಜಾತ್ರೆ: ಅದ್ಧೂರಿ ಆಚರಣೆಗೆ ನಿರ್ಧಾರ

ಕಿಚಡಿ ಜಾತ್ರೆಯೆಂದೇ ಪ್ರಸಿದ್ಧಿ ಪಡೆದ ಸಮೀಪದ ಚಿಮ್ಮಡ ಗ್ರಾಮದ ಪ್ರಭುಲಿಂಗೇಶ್ವರ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಲು ಗುರುವಾರ ವಿರಕ್ತಮಠದ ಚನ್ನಬಸವೇಶ್ವರ ಸಭಾಮಂಟಪದಲ್ಲಿ ನಡೆದ ಸೇವಕರ ಸಭೆಯಲ್ಲಿ ನಿರ್ಧರಿಸಲಾಯಿತು.
Last Updated 21 ಸೆಪ್ಟೆಂಬರ್ 2023, 13:40 IST
ಕಿಚಡಿ ಜಾತ್ರೆ: ಅದ್ಧೂರಿ ಆಚರಣೆಗೆ ನಿರ್ಧಾರ

ಬರಪೀಡಿತ ತಾಲ್ಲೂಕಿಗೆ ₹10 ಕೋಟಿ ನೀಡಿ: ಗೋವಿಂದ ಕಾರಜೋಳ

ಬಿಜೆಪಿ ಮುಖಂಡ ಗೋವಿಂದ ಕಾರಜೋಳ ಆಗ್ರಹ
Last Updated 21 ಸೆಪ್ಟೆಂಬರ್ 2023, 13:30 IST
ಬರಪೀಡಿತ ತಾಲ್ಲೂಕಿಗೆ ₹10 ಕೋಟಿ ನೀಡಿ: ಗೋವಿಂದ ಕಾರಜೋಳ
ADVERTISEMENT
ADVERTISEMENT
ADVERTISEMENT