ಗುರುವಾರ, 27 ನವೆಂಬರ್ 2025
×
ADVERTISEMENT

ಬಾಗಲಕೋಟೆ

ADVERTISEMENT

ಬಾಗಲಕೋಟೆ: ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ ಇಂದು

Bagalkote News: ಬಿಜೆಪಿ ರೈತ ಮೋರ್ಚಾ ನವೆಂಬರ್ 27 ರಂದು ಜಿಲ್ಲಾಡಳಿತ ಭವನದ ಎದುರು ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ನಡೆಸಲಿದೆ. ರೈತರಿಗೆ ಪರಿಹಾರ, ಬೆಂಬಲ ಬೆಲೆ, ನೀರಾವರಿ ಯೋಜನೆಗಳು ಮತ್ತು ಉಚಿತ ವಿದ್ಯುತ್ ಅಗತ್ಯವಿದೆ ಎಂದು ಒತ್ತಾಯಿಸಲಾಗಿದೆ.
Last Updated 27 ನವೆಂಬರ್ 2025, 7:36 IST
ಬಾಗಲಕೋಟೆ: ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ ಇಂದು

ಬಾಗಲಕೋಟೆ: ಕಾರ್ಮಿಕ ಕಾಯ್ದೆ ಹಿಂಪಡೆಯಲು ಆಗ್ರಹ

ಭಾರತ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್‌ ಸದಸ್ಯರ ಪ್ರತಿಭಟನೆ
Last Updated 27 ನವೆಂಬರ್ 2025, 7:31 IST
ಬಾಗಲಕೋಟೆ: ಕಾರ್ಮಿಕ ಕಾಯ್ದೆ ಹಿಂಪಡೆಯಲು ಆಗ್ರಹ

ಬಾದಾಮಿ : ಆಸರೆ ಬಡಾವಣೆಯಲ್ಲಿ ಪ್ರಾಥಮಿಕ ಶಾಲೆ ಆರಂಭ

Education Facility: ಬಾದಾಮಿ ಸಮೀಪದ ನೆಲವಗಿ ಗ್ರಾಮದ ಆಸರೆ ಬಡಾವಣೆಯಲ್ಲಿ ಪ್ರಾಥಮಿಕ ಶಾಲೆ ಆರಂಭವಾಗಿದ್ದು, 1ರಿಂದ 7ರ ವರೆಗೆ 30 ಮಕ್ಕಳು ಹಳೆಯ ಶಾಲೆಗೆ ಹೋಗಬೇಕಾದ ತೊಂದರೆ ತಪ್ಪಿ ಸ್ಥಳದಲ್ಲೇ ಶಿಕ್ಷಣ ಪಡೆಯಲು ಅವಕಾಶ ಸಿಕ್ಕಿದೆ.
Last Updated 27 ನವೆಂಬರ್ 2025, 7:25 IST
ಬಾದಾಮಿ : ಆಸರೆ ಬಡಾವಣೆಯಲ್ಲಿ ಪ್ರಾಥಮಿಕ ಶಾಲೆ ಆರಂಭ

ಜಮಖಂಡಿ: ಆರ್‌ಎಸ್ಎಸ್ ವಿರುದ್ಧ ಕ್ರಮಕ್ಕೆ ಒತ್ತಾಯ

ಜಮಖಂಡಿ ತಾಲ್ಲೂಕು ಆಡಳಿತ ಸೌಧದ ಮುಂದೆ ಮಂಗಳವಾರ ದಲಿತ ಸಂಘರ್ಷ ಸಮಿತಿ(ಸಾಗರಬಣ) ಪದಾಧಿಕಾರಿಗಳು ಆರ್‌ಎಸ್ಎಸ್ ಕಾನೂನುಬಾಹಿರ ಚಟುವಟಿಕೆ ವಿರುದ್ಧ ಕ್ರಮ ಜರುಗಿಸಲು ಮತ್ತು ಸಚಿವ ಪ್ರಿಯಾಂಕ ಖರ್ಗೆಯ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಒತ್ತಾಯಿಸಿದರು.
Last Updated 27 ನವೆಂಬರ್ 2025, 7:21 IST
ಜಮಖಂಡಿ: ಆರ್‌ಎಸ್ಎಸ್ ವಿರುದ್ಧ ಕ್ರಮಕ್ಕೆ ಒತ್ತಾಯ

ಬಾಗಲಕೋಟೆ | ‘ಮೊಬೈಲ್‌ ಮೂಲಕವೇ ದೂರು ಸಲ್ಲಿಸಿ’

‘ಬಾಗಲಕೋಟೆ ಸ್ಪಂದನೆ’ ಕೇಂದ್ರಕ್ಕೆ ತಿಮ್ಮಾಪುರ ಚಾಲನೆ
Last Updated 27 ನವೆಂಬರ್ 2025, 7:18 IST
ಬಾಗಲಕೋಟೆ | ‘ಮೊಬೈಲ್‌ ಮೂಲಕವೇ ದೂರು ಸಲ್ಲಿಸಿ’

ಬಾಗಲಕೋಟೆ: ಟೇಕಿನಮಠ ಶ್ರೀಗಳ ಪಟ್ಟಾಧಿಕಾರ ಮಹೋತ್ಸವ ಫೆ.8ಕ್ಕೆ

ಸಮಿತಿ ಪೂರ್ವಭಾವಿ ಸಭೆಯಲ್ಲಿ ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ನಿರ್ಣಯ
Last Updated 26 ನವೆಂಬರ್ 2025, 6:01 IST
ಬಾಗಲಕೋಟೆ: ಟೇಕಿನಮಠ ಶ್ರೀಗಳ ಪಟ್ಟಾಧಿಕಾರ ಮಹೋತ್ಸವ ಫೆ.8ಕ್ಕೆ

ಬಾಗಲಕೋಟೆ: ಪಡಿತರ ಅಕ್ಕಿ ಅಕ್ರಮ ದಂಧೆ ಕಡಿವಾಣಕ್ಕೆ ಸೂಚನೆ

ಅಧಿಕಾರಿಗಳ ನಿರ್ಲಕ್ಷಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವ ತಿಮ್ಮಾಪುರ
Last Updated 26 ನವೆಂಬರ್ 2025, 5:58 IST
ಬಾಗಲಕೋಟೆ: ಪಡಿತರ ಅಕ್ಕಿ ಅಕ್ರಮ ದಂಧೆ ಕಡಿವಾಣಕ್ಕೆ ಸೂಚನೆ
ADVERTISEMENT

ಬಾದಾಮಿ | ‘ಹೆಗ್ಗಡೆ ಅವರ ಸಮಾಜ ಸೇವೆ ಶ್ಲಾಘನೀಯ’: ಎಂ.ಬಿ ಹಂಗರಗಿ

Social Service: ಬಾದಾಮಿಯಲ್ಲಿ ನಡೆದ ಆರೋಗ್ಯ ಮತ್ತು ನೇತ್ರ ತಪಾಸಣೆ ಶಿಬಿರದಲ್ಲಿ ವೀರೇಂದ್ರ ಹೆಗ್ಗಡೆ ಅವರ ಜನಪರ ಯೋಜನೆಗಳು ಸಮಾಜ सेवೆಗೆ ಶ್ಲಾಘನೀಯ ಎಂದು ಮಾಜಿ ಸದಸ್ಯ ಎಂಬಿ ಹಂಗರಗಿ ಹೇಳಿದರು ವೈದ್ಯರು 200ಕ್ಕೂ ಅಧಿಕ ಜನರ ತಪಾಸಣೆ ನಡೆಸಿದರು
Last Updated 26 ನವೆಂಬರ್ 2025, 5:54 IST
ಬಾದಾಮಿ | ‘ಹೆಗ್ಗಡೆ ಅವರ ಸಮಾಜ ಸೇವೆ ಶ್ಲಾಘನೀಯ’: ಎಂ.ಬಿ ಹಂಗರಗಿ

ಬಾಗಲಕೋಟೆ | ಕ್ರೀಡೆಗೂ ಆದ್ಯತೆ: ಚರಂತಿಮಠ

ಸಜ್ಜಲಶ್ರೀ ನರ್ಸಿಂಗ್ ಕಾಲೇಜಿಗೆ ಕ್ರೀಡಾಕೂಟದಲ್ಲಿ ಸಮಗ್ರ ವೀರಾಗ್ರಣಿ
Last Updated 26 ನವೆಂಬರ್ 2025, 5:50 IST
ಬಾಗಲಕೋಟೆ | ಕ್ರೀಡೆಗೂ ಆದ್ಯತೆ: ಚರಂತಿಮಠ

ಬಾದಾಮಿ : ಬೀಗ ಹಾಕಿದ ಯಾತ್ರಿ ನಿವಾಸ

ಉಪಯೋಗಕ್ಕೆ ಬಾರದ ಲೋಕೋಪಯೋಗಿ ಕಟ್ಟಡ
Last Updated 26 ನವೆಂಬರ್ 2025, 5:44 IST
ಬಾದಾಮಿ : ಬೀಗ ಹಾಕಿದ ಯಾತ್ರಿ ನಿವಾಸ
ADVERTISEMENT
ADVERTISEMENT
ADVERTISEMENT