ಶುಕ್ರವಾರ, 21 ನವೆಂಬರ್ 2025
×
ADVERTISEMENT

ಬಾಗಲಕೋಟೆ

ADVERTISEMENT

ತೇರದಾಳ: ಬಾವಿಗೆ ಬಿದ್ದಿದ್ದ ಎಮ್ಮೆ ರಕ್ಷಿಸಿದ ಅಗ್ನಿಶಾಮಕ ದಳ

Animal Rescue: ತೇರದಾಳ ತಾಲ್ಲೂಕಿನ ಸಸಾಲಟ್ಟಿಯಲ್ಲಿ ಆಳವಾದ ಬಾವಿಗೆ ಬಿದ್ದ ಎಮ್ಮೆಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿ ಮೇಲಕ್ಕೆತ್ತಿದ್ದಾರೆ. ಕಾರ್ಯಾಚರಣೆಯಲ್ಲಿ ಗ್ರಾಮಸ್ಥರು ಸಹಕಾರ ನೀಡಿದರು.
Last Updated 20 ನವೆಂಬರ್ 2025, 4:17 IST
ತೇರದಾಳ: ಬಾವಿಗೆ ಬಿದ್ದಿದ್ದ ಎಮ್ಮೆ ರಕ್ಷಿಸಿದ ಅಗ್ನಿಶಾಮಕ ದಳ

ಚಾಲುಕ್ಯರ ಸ್ಮಾರಕ ರಕ್ಷಣೆ ಮತ್ತು ಅಧ್ಯಯನ ಮಾಡಿ: ರವೀಂದ್ರ ಮೂಲಿಮನಿ

Chalukya Monuments: ಪಟ್ಟದಕಲ್ಲು, ಬಾದಾಮಿ, ಐಹೊಳೆ ಸೇರಿದಂತೆ ಚಾಲುಕ್ಯರ ನಿರ್ಮಿತ ಸ್ಮಾರಕಗಳ ಸಂರಕ್ಷಣೆಯ ಅಗತ್ಯವಿದೆ. ವಿದ್ಯಾರ್ಥಿಗಳು ಇತಿಹಾಸ ಅಧ್ಯಯನ ಮಾಡಬೇಕು ಎಂದು ರವೀಂದ್ರ ಮೂಲಿಮನಿ ಸಲಹೆ ನೀಡಿದ್ದಾರೆ.
Last Updated 20 ನವೆಂಬರ್ 2025, 4:14 IST
ಚಾಲುಕ್ಯರ ಸ್ಮಾರಕ ರಕ್ಷಣೆ ಮತ್ತು ಅಧ್ಯಯನ ಮಾಡಿ: ರವೀಂದ್ರ ಮೂಲಿಮನಿ

ಕಬ್ಬಿನ ಬೆಳೆಗಾರರ ಹಿತಕಾಯಲು ಸಚಿವ ತಿಮ್ಮಾಪುರ ಮನವಿ

Sugarcane Price Issue: ಬಾಗಲಕೋಟೆ ಜಿಲ್ಲೆಯ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಕೇಂದ್ರದ ಗಮನಕ್ಕೆ ತರಲು ಸಚಿವ ತಿಮ್ಮಾಪುರ ದೆಹಲಿಯಲ್ಲಿ ಅಧಿಕಾರಿಗಳನ್ನು ಭೇಟಿಯಾಗಿ ಎಫ್‌ಆರ್‌ಪಿ ಹೆಚ್ಚಳ ಮತ್ತು ಬಾಕಿ ಪಾವತಿ ಬಗ್ಗೆ ಒತ್ತಾಯಿಸಿದರು.
Last Updated 20 ನವೆಂಬರ್ 2025, 4:12 IST
ಕಬ್ಬಿನ ಬೆಳೆಗಾರರ ಹಿತಕಾಯಲು ಸಚಿವ ತಿಮ್ಮಾಪುರ ಮನವಿ

ಬಾಗಲಕೋಟೆ: ನೆರವು ಕೊಡಿಸುವ ನೆಪದಲ್ಲಿ ₹2 ಕೋಟಿ ವಂಚನೆ

NGO Scam Investigation: ಜಮಖಂಡಿಯಲ್ಲಿ ಜಯ ಭಾರತ ಮಾತೆ ಎನ್‌ಜಿಒಗೆ ವೃದ್ಧಾಶ್ರಮ ನೆರವಿಗಾಗಿ ಬರಬೇಕಾದ ₹2 ಕೋಟಿ ಮೊತ್ತವನ್ನು ಮೋಸದವರ ತಂಡ ಲಪಟಾಯಿಸಿದೆ. ಶಶಾಂಕಕುಮಾರ್ ಅವರನ್ನು ನಂಬಿದ ಸಂಸ್ಥೆ ಕಾನೂನು ಕ್ರಮಕ್ಕೆ ತಯಾರಾಗಿದೆ.
Last Updated 20 ನವೆಂಬರ್ 2025, 4:10 IST
ಬಾಗಲಕೋಟೆ: ನೆರವು ಕೊಡಿಸುವ ನೆಪದಲ್ಲಿ ₹2 ಕೋಟಿ ವಂಚನೆ

ಮೆಕ್ಕೆಜೋಳ: ಆರಂಭವಾಗದ ಖರೀದಿ ಪ್ರಕ್ರಿಯೆ; ದರ ಕುಸಿತದ ಭೀತಿ

ಬೆಂಬಲ ಬೆಲೆ ಘೋಷಿಸಿದರೂ ಆರಂಭವಾಗದ ಖರೀದಿ ಪ್ರಕ್ರಿಯೆ * ರೈತರ ಆಕ್ರೋಶ
Last Updated 20 ನವೆಂಬರ್ 2025, 4:08 IST
ಮೆಕ್ಕೆಜೋಳ: ಆರಂಭವಾಗದ ಖರೀದಿ ಪ್ರಕ್ರಿಯೆ; ದರ ಕುಸಿತದ ಭೀತಿ

ಪಿಎಂ ಕಿಸಾನ್ ಸಮ್ಮಾನ್ ನಿಧಿ ಬಿಡುಗಡೆ

ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗಿದ್ದು, ಹಿಂಗಾರು ಹಂಗಾಮಿನ ತಯಾರಿಗೆ ಸಹಾಯ ಆಗುತ್ತದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.
Last Updated 20 ನವೆಂಬರ್ 2025, 3:06 IST
ಪಿಎಂ ಕಿಸಾನ್ ಸಮ್ಮಾನ್ ನಿಧಿ ಬಿಡುಗಡೆ

ಕಬ್ಬು ಹೋರಾಟ: ಕಾಶಿಯಲ್ಲಿದ್ದರೂ ಎಫ್‌ಐಆರ್‌ನಲ್ಲಿ ಹೆಸರು; ರೈತ ಮುಖಂಡ

‘ಕಾಶಿಯಲ್ಲಿದ್ದರೂ ನನ್ನ ಹೆಸರನ್ನು ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದ ಟ್ರ್ಯಾಕ್ಟರ್‌ಗೆ ಬೆಂಕಿ ಹೆಚ್ಚಿದ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲಾಗಿದೆ’ ಎಂದು ರೈತ ಮುಖಂಡ ಗಂಗಾಧರ ಮೇಟಿ ಹೇಳಿದ್ದಾರೆ.
Last Updated 20 ನವೆಂಬರ್ 2025, 3:02 IST
ಕಬ್ಬು ಹೋರಾಟ: ಕಾಶಿಯಲ್ಲಿದ್ದರೂ ಎಫ್‌ಐಆರ್‌ನಲ್ಲಿ ಹೆಸರು; ರೈತ ಮುಖಂಡ
ADVERTISEMENT

ಮೆಕ್ಕೆಜೋಳ: ದರ ಕುಸಿತದ ಭೀತಿ

Maize Crop: ರಬಕವಿ ಬನಹಟ್ಟಿ ವ್ಯಾಪ್ತಿಯಲ್ಲಿ ಬೆಳೆದ ಸಾವಿರಾರು ಕ್ವಿಂಟಲ್ ಮೆಕ್ಕೆಜೋಳಕ್ಕೆ ಸೂಕ್ತ ಬೆಲೆ ಸಿಗದೇ, ರೈತರು ಪರದಾಡುವಂತಾಗಿದೆ.
Last Updated 19 ನವೆಂಬರ್ 2025, 23:58 IST
ಮೆಕ್ಕೆಜೋಳ: ದರ ಕುಸಿತದ ಭೀತಿ

ಬಾಗಲಕೋಟೆ | ಸುಲಿಗೆ: ಮೂವರ ಬಂಧನ

Gold Chain Robbery: ಬಾಗಲಕೋಟೆ ನವನಗರದಲ್ಲಿ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಯಿಂದ ಬಂಗಾರದ ಆಭರಣ ಸುಲಿಗೆ ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಚಿನ್ನ, ನಗದು, ಮೊಬೈಲ್, ಡಮ್ಮಿ ಪಿಸ್ತೂಲ್ ವಶಕ್ಕೆ ಪಡೆದಿದ್ದಾರೆ.
Last Updated 19 ನವೆಂಬರ್ 2025, 7:00 IST
ಬಾಗಲಕೋಟೆ | ಸುಲಿಗೆ: ಮೂವರ ಬಂಧನ

ಶೀತಗಾಳಿ: ಆರೋಗ್ಯದ ಮುನ್ನೆಚ್ಚರಿಕೆ ಅಗತ್ಯ–ಹವಾಮಾನ ಇಲಾಖೆ

ತಾಪಮಾನ 10 ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯುವ ಸಾಧ್ಯತೆ
Last Updated 19 ನವೆಂಬರ್ 2025, 2:29 IST
ಶೀತಗಾಳಿ: ಆರೋಗ್ಯದ ಮುನ್ನೆಚ್ಚರಿಕೆ ಅಗತ್ಯ–ಹವಾಮಾನ ಇಲಾಖೆ
ADVERTISEMENT
ADVERTISEMENT
ADVERTISEMENT