ಬುಧವಾರ, 10 ಡಿಸೆಂಬರ್ 2025
×
ADVERTISEMENT

ಬಾಗಲಕೋಟೆ

ADVERTISEMENT

ಬಾಗಲಕೋಟೆ: ಬಂಟನೂರ ಕ್ರಾಸ್ ಬಳಿ ಲಾರಿಗಳ ಮಧ್ಯೆ ಡಿಕ್ಕಿ, ಮೂವರು ಸಾವು

Road Accident: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಬಂಟನೂರ ಕ್ರಾಸ್ ಬಳಿ ಲಾರಿಗಳ ನಡುವೆ ಬುಧವಾರ ನಡೆದ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ.
Last Updated 10 ಡಿಸೆಂಬರ್ 2025, 9:06 IST
ಬಾಗಲಕೋಟೆ: ಬಂಟನೂರ ಕ್ರಾಸ್ ಬಳಿ ಲಾರಿಗಳ ಮಧ್ಯೆ ಡಿಕ್ಕಿ, ಮೂವರು ಸಾವು

ಹುನಗುಂದ | ಸರ್ಕಾರದ ಯೋಜನೆ ಜನರಿಗೆ ತಲುಪಿಸಿ: ಮುತ್ತಣ್ಣ ಕಲಗೋಡಿ

ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿ ಎಂದು ಅಧಿಕಾರಿಗಳಿಗೆ ತಾಲ್ಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಅಧ್ಯಕ್ಷ ಮುತ್ತಣ್ಣ ಕಲಗೋಡಿ ಹೇಳಿದರು.
Last Updated 10 ಡಿಸೆಂಬರ್ 2025, 4:15 IST
ಹುನಗುಂದ | ಸರ್ಕಾರದ ಯೋಜನೆ ಜನರಿಗೆ ತಲುಪಿಸಿ: ಮುತ್ತಣ್ಣ ಕಲಗೋಡಿ

ಜಮಖಂಡಿ: ಮರೆಗುದ್ದಿ ಗ್ರಾಮ ಪಂಚಾಯತಿಗೆ ಗಾಂಧಿ ಪುರಸ್ಕಾರ

ಶೇ.80 ರಷ್ಟು ಸಿಸಿ ರಸ್ತೆ ನಿರ್ಮಾಣ, ಡಿಜಿಟಲ್ ಗ್ರಂಥಾಲಯ ಸ್ಥಾಪನೆ
Last Updated 10 ಡಿಸೆಂಬರ್ 2025, 4:13 IST
ಜಮಖಂಡಿ: ಮರೆಗುದ್ದಿ ಗ್ರಾಮ ಪಂಚಾಯತಿಗೆ ಗಾಂಧಿ ಪುರಸ್ಕಾರ

ಬಾಗಲಕೋಟೆ: ಬೆರಗು ಮೂಡಿಸಿ, ಸಂಭ್ರಮ ತಂದ ‘ಪ್ರಜಾವಾಣಿ’ ಕ್ವಿಜ್

ಬಾಗಲಕೋಟೆ, ವಿಜಯಪುರ ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಬಣ್ಣ, ಬಣ್ಣದ ಸಮವಸ್ತ್ರಗಳನ್ನು ಧರಿಸಿ ನವನಗರದ ಕಲಾಭವನದತ್ತ ಹೆಜ್ಜೆ ಹಾಕಿದರು. ಬೆಳಿಗ್ಗೆ 9ರ ವೇಳೆಗೆ ಭವನದಲ್ಲಿ ವಿದ್ಯಾರ್ಥಿಗಳ ಕಲರವ ಜೋರಾಗಿತ್ತು.
Last Updated 10 ಡಿಸೆಂಬರ್ 2025, 4:11 IST
ಬಾಗಲಕೋಟೆ: ಬೆರಗು ಮೂಡಿಸಿ, ಸಂಭ್ರಮ ತಂದ ‘ಪ್ರಜಾವಾಣಿ’ ಕ್ವಿಜ್

ಗುಳೇದಗುಡ್ಡ: ಗಮನ ಸೆಳೆದ ರೊಟ್ಟಿಜಾತ್ರೆ ಮೆರವಣಿಗೆ

Local Event: ಗುಳೇದಗುಡ್ಡದಲ್ಲಿ ಮಹಿಳೆಯರು ಗುರುಸಿದ್ದೇಶ್ವರ ಬೃಹನ್ಮಠದ ಶರಣ ಸಂಗಮ ಸಮಾರಂಭದ ಅಂಗವಾಗಿ ಆಯೋಜಿಸಿದ ರೊಟ್ಟಿ ಜಾತ್ರೆ ಮೆರವಣಿಗೆ ನೋಡುಗರ ಗಮನ ಸೆಳೆದಿತು ಮತ್ತು ಸಾಂಸ್ಕೃತಿಕ ಉತ್ಸವದಲ್ಲಿ ಜನರು ತೊಡಗಿಸಿಕೊಂಡರು.
Last Updated 10 ಡಿಸೆಂಬರ್ 2025, 4:05 IST
ಗುಳೇದಗುಡ್ಡ: ಗಮನ ಸೆಳೆದ ರೊಟ್ಟಿಜಾತ್ರೆ ಮೆರವಣಿಗೆ

ಬಾಗಲಕೋಟೆ: ವೀರಭದ್ರೇಶ್ವರ ಅದ್ದೂರಿ ರಥೋತ್ಸವ

ಮುಚಖಂಡಿ ಗ್ರಾಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಮಂಗಳವಾರ ಶೃದ್ಧಾಭಕ್ತಿಯಿಂದ ಅದ್ದೂರಿಯಾಗಿ ಜರುಗಿತು.
Last Updated 10 ಡಿಸೆಂಬರ್ 2025, 4:05 IST
ಬಾಗಲಕೋಟೆ: ವೀರಭದ್ರೇಶ್ವರ ಅದ್ದೂರಿ ರಥೋತ್ಸವ

ಬಿಟಿಡಿಎ ಅಧ್ಯಕ್ಷ ಸ್ಥಾನ|ಕಾಂಗ್ರೆಸ್‌ಗೆ ‘ಅಲಗಿನ ಕತ್ತಿ’: ಇಕ್ಕಟ್ಟಿನಲ್ಲಿ ಸರ್ಕಾರ

BTDA Leadership: ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ನೇಮಕ ಉಪಚುನಾವಣೆಗೆ ಮುನ್ನ ಮಾಡಬೇಕೇ, ನಂತರ ಮಾಡಬೇಕೇ ಎಂಬದು ಪಕ್ಷದಲ್ಲಿ ಚರ್ಚೆಗೆ ಕಾರಣವಾಗಿದೆ. ಸದಸ್ಯರ ನೇಮಕ ವಿಳಂಬದಿಂದ ಸಂತ್ರಸ್ತರು ಅಲೆದಾಡುತ್ತಿದ್ದಾರೆ.
Last Updated 10 ಡಿಸೆಂಬರ್ 2025, 4:00 IST
ಬಿಟಿಡಿಎ ಅಧ್ಯಕ್ಷ ಸ್ಥಾನ|ಕಾಂಗ್ರೆಸ್‌ಗೆ ‘ಅಲಗಿನ ಕತ್ತಿ’: ಇಕ್ಕಟ್ಟಿನಲ್ಲಿ ಸರ್ಕಾರ
ADVERTISEMENT

ಇಳಕಲ್ | ಹಾಳಾಗಿರುವ ರಸ್ತೆಗಳೇ ಶಾಸಕರ ಅಭಿವೃದ್ಧಿಗೆ ಸಾಕ್ಷಿ: ವಿರೇಶ ಉಂಡೋಡಿ

ಇಳಕಲ್‌ನಲ್ಲಿ ಬಿಜೆಪಿ ಮುಖಂಡ ವಿರೇಶ ಉಂಡೋಡಿ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಹಾಳಾಗಿರುವ ರಸ್ತೆಗಳೇ ಅವರ ಅಭಿವೃದ್ಧಿಯ ಮಟ್ಟ ತೋರಿಸುತ್ತವೆ ಎಂದು ಟೀಕಿಸಿದ್ದಾರೆ.
Last Updated 9 ಡಿಸೆಂಬರ್ 2025, 4:23 IST
ಇಳಕಲ್ | ಹಾಳಾಗಿರುವ ರಸ್ತೆಗಳೇ ಶಾಸಕರ ಅಭಿವೃದ್ಧಿಗೆ ಸಾಕ್ಷಿ: ವಿರೇಶ ಉಂಡೋಡಿ

ಇಳಕಲ್ | ಬಹಿರಂಗ ಚರ್ಚೆಗೆ ಬರಲಿ: ಮಾಜಿ ಶಾಸಕರಿಗೆ ಕಾಶಪ್ಪನವರ ಸವಾಲು

ಇಳಕಲ್ ಶಾಸಕ ವಿಜಯಾನಂದ ಕಾಶಪ್ಪನವರ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿ, ದಾಖಲೆಗಳೊಂದಿಗೆ ಬಹಿರಂಗ ಚರ್ಚೆಗೆ ಬರಲು ಸವಾಲು ಹಾಕಿದ್ದಾರೆ.
Last Updated 9 ಡಿಸೆಂಬರ್ 2025, 4:21 IST
ಇಳಕಲ್ | ಬಹಿರಂಗ ಚರ್ಚೆಗೆ ಬರಲಿ: ಮಾಜಿ ಶಾಸಕರಿಗೆ ಕಾಶಪ್ಪನವರ ಸವಾಲು

ಹುನಗುಂದ | ತರಬೇತಿಯೇ? ಪಠ್ಯ ಬೋಧನೆಯೇ?: ಶಿಕ್ಷಕರ ಸಂಕಷ್ಟ

ಹುನಗುಂದದಲ್ಲಿ ಶಿಕ್ಷಕರಿಗೆ ತರಬೇತಿ ಹಾಗೂ ಪಠ್ಯ ಬೋಧನೆ ನಡುವೆ ಗೊಂದಲ. ಇಳಕಲ್‌ನಲ್ಲಿ ಆರು ದಿನಗಳ ತರಬೇತಿ ಹಮ್ಮಿಕೊಳ್ಳಲಾಗಿದ್ದು, ಇದರಿಂದ ಪಾಠಪುಸ್ತಕ ಪೂರ್ಣಗೊಳಿಸುವಲ್ಲಿ ಅಡಚಣೆ ಉಂಟಾಗಿದೆ.
Last Updated 9 ಡಿಸೆಂಬರ್ 2025, 4:19 IST
ಹುನಗುಂದ | ತರಬೇತಿಯೇ? ಪಠ್ಯ ಬೋಧನೆಯೇ?: ಶಿಕ್ಷಕರ ಸಂಕಷ್ಟ
ADVERTISEMENT
ADVERTISEMENT
ADVERTISEMENT