ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

ಬಾಗಲಕೋಟೆ

ADVERTISEMENT

ಕೆರೂರ: ₹ 3 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ

Rural Road Works: ಬೀಲಗಿ ಕ್ಷೇತ್ರದ ಕೈನಕಟ್ಟಿ, ಅನವಾಲ, ಇನಾಂ ಹನಮನೇರಿ ಗ್ರಾಮಗಳಲ್ಲಿ ₹ 3 ಕೋಟಿ ವೆಚ್ಚದ ರಸ್ತೆ ಸುಧಾರಣೆ, ಚರಂಡಿ, ಅಡ್ಡಮೋರಿ ಮತ್ತು ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗಳಿಗೆ ಶಾಸಕ ಜೆ.ಟಿ. ಪಾಟೀಲ ಚಾಲನೆ ನೀಡಿದರು.
Last Updated 17 ಅಕ್ಟೋಬರ್ 2025, 3:11 IST
ಕೆರೂರ: ₹ 3 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ

ಬಾದಾಮಿ | ಬೆಂಕಿ ನಂದಿಸುವ ಅರಿವು ಅವಶ್ಯ: ರಾಜು ಲಮಾಣಿ

Disaster Preparedness: ಬಾದಾಮಿಯ ಎಸ್.ಬಿ. ಮಮದಾಪುರ ಕಾಲೇಜಿನಲ್ಲಿ ಅಗ್ನಿಶಾಮಕದಳದ ರಾಜು ಲಮಾಣಿ ಮತ್ತು ಅಧಿಕಾರಿಗಳು ಬೆಂಕಿಯಿಂದ ಉಂಟಾಗುವ ಅಪಾಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.
Last Updated 17 ಅಕ್ಟೋಬರ್ 2025, 3:11 IST
ಬಾದಾಮಿ | ಬೆಂಕಿ ನಂದಿಸುವ ಅರಿವು ಅವಶ್ಯ: ರಾಜು ಲಮಾಣಿ

ಬಾಗಲಕೋಟೆ | ಬೆಳೆ ವಿಮೆ ಅರಿವು ಮೂಡಿಸಿ: ಸಂಸದ ಪಿ.ಸಿ. ಗದ್ದಿಗೌಡರ

Farm Risk Management: ಸಂಸದ ಪಿ.ಸಿ. ಗದ್ದಿಗೌಡರ ಅವರು ರೈತರಿಗೆ ಬೆಳೆ ವಿಮೆ ಕುರಿತು ಹೆಚ್ಚಿನ ಅರಿವು ಮೂಡಿಸಬೇಕೆಂದು ಸೂಚಿಸಿದರು. ಈರುಳ್ಳಿ, ದಾಳಿಂಬೆ ಬೆಳೆ ಹಾನಿಯಿಂದ ರಕ್ಷಣೆಗಾಗಿ ವಿಮೆ ಅಗತ್ಯವಿದೆ ಎಂದರು.
Last Updated 17 ಅಕ್ಟೋಬರ್ 2025, 3:11 IST
ಬಾಗಲಕೋಟೆ | ಬೆಳೆ ವಿಮೆ ಅರಿವು ಮೂಡಿಸಿ: ಸಂಸದ ಪಿ.ಸಿ. ಗದ್ದಿಗೌಡರ

ಬಾಗಲಕೋಟೆ | ವೀರಶೈವ ಲಿಂಗಾಯತ ಒಡೆದಿದ್ದಕ್ಕಾಗಿ ವಿರೋಧ: ವೀರಣ್ಣ ಚರಂತಿಮಠ

Lingayat Controversy: ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಸಿದ್ದರಾಮಯ್ಯ ವಿರುದ್ಧ ವೀರಶೈವ ಲಿಂಗಾಯತ ಸಮುದಾಯ ಒಡೆಯುವ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿದರು. ಬಸವಣ್ಣನ ಘೋಷಣೆಯ ಉದ್ದೇಶವನ್ನೂ ಪ್ರಶ್ನಿಸಿದರು.
Last Updated 17 ಅಕ್ಟೋಬರ್ 2025, 3:11 IST
ಬಾಗಲಕೋಟೆ | ವೀರಶೈವ ಲಿಂಗಾಯತ ಒಡೆದಿದ್ದಕ್ಕಾಗಿ ವಿರೋಧ: ವೀರಣ್ಣ ಚರಂತಿಮಠ

3 ಲಕ್ಷಕ್ಕೂ ಹೆಚ್ಚು ಜನರಿಗಾಗಿ ಹುಡುಕಾಟ: ಸಮೀಕ್ಷೆ ಪೂರ್ಣಗೊಳಿಸಲು ಎರಡೇ ದಿನ ಬಾಕಿ

Census Deadline: ಬಾಗಲಕೋಟೆಯಲ್ಲಿ 3.86 ಲಕ್ಷ ಜನರನ್ನು ಇನ್ನೂ ಹುಡುಕಬೇಕಿದೆ. 22.81 ಲಕ್ಷ ಜನರಲ್ಲಿ ಈಗಾಗಲೇ 18.94 ಲಕ್ಷ ಜನರ ಸಮೀಕ್ಷೆ ನಡೆದಿದ್ದು, ಉಳಿದವರನ್ನು ತಲುಪಲು ಕೇವಲ 48 ಗಂಟೆಗಳಷ್ಟೇ ಬಾಕಿ.
Last Updated 17 ಅಕ್ಟೋಬರ್ 2025, 3:11 IST
3 ಲಕ್ಷಕ್ಕೂ ಹೆಚ್ಚು ಜನರಿಗಾಗಿ ಹುಡುಕಾಟ: ಸಮೀಕ್ಷೆ ಪೂರ್ಣಗೊಳಿಸಲು ಎರಡೇ ದಿನ ಬಾಕಿ

ಬೀಳಗಿ: ‘ಐ ಲವ್ ಆರ್‌ಎಸ್‌ಎಸ್‌’ ಅಭಿಯಾನಕ್ಕೆ ಚಾಲನೆ

ಬೀಳಗಿ ಪಟ್ಟಣದ ನೇಕಾರಗಲ್ಲಿಯಲ್ಲಿ ಬುಧವಾರ ‘ಐ ಲವ್ ಆರ್‌ಎಸ್‌ಎಸ್‌’ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
Last Updated 16 ಅಕ್ಟೋಬರ್ 2025, 4:48 IST
ಬೀಳಗಿ: ‘ಐ ಲವ್ ಆರ್‌ಎಸ್‌ಎಸ್‌’ ಅಭಿಯಾನಕ್ಕೆ ಚಾಲನೆ

ಬಾಗಲಕೋಟೆ: ಕೇಂದ್ರ ತಂಡದಿಂದ ಈರುಳ್ಳಿ ಬೆಳೆ ವೀಕ್ಷಣೆ

ಕೇಂದ್ರದ ಉಪ ಕೃಷಿ ಮಾರುಕಟ್ಟೆ ಸಲಹೆಗಾರ ಬಿ.ಕೆ.ಪ್ರುಷ್ಟಿ ನೇತೃತ್ವದ ಕೇಂದ್ರ ತಂಡ ವಿವಿಧ ಈರುಳ್ಳಿ ಹೊಲಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ಮಾಡಿತು.
Last Updated 16 ಅಕ್ಟೋಬರ್ 2025, 4:46 IST
ಬಾಗಲಕೋಟೆ: ಕೇಂದ್ರ ತಂಡದಿಂದ ಈರುಳ್ಳಿ ಬೆಳೆ ವೀಕ್ಷಣೆ
ADVERTISEMENT

ಹುನಗುಂದ | ಈರುಳ್ಳಿ ದರ ಕುಸಿತ: ರೈತ ಕಂಗಾಲು

ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಉಳ್ಳಾಗಡ್ಡೆ ದರ ಕುಸಿಯುತ್ತಿರುವುದರಿಂದ ಲಾಭದ ನಿರೀಕ್ಷೆಯಲ್ಲಿದ್ದ ಬೆಳೆಗಾರರು ಕಂಗಲಾಗಿದ್ದಾರೆ.
Last Updated 16 ಅಕ್ಟೋಬರ್ 2025, 4:45 IST
ಹುನಗುಂದ | ಈರುಳ್ಳಿ ದರ ಕುಸಿತ: ರೈತ ಕಂಗಾಲು

ತೇರದಾಳ: ಸರ್ಕಾರಿ ಪ್ರೌಢಶಾಲೆ ಆರಂಭಕ್ಕೆ ಸಿದ್ಧತೆ

ಜನತೆಯ ಬಹುದಿನ ಬೇಡಿಕೆಯಾಗಿದ್ದ ಸರ್ಕಾರಿ ಪ್ರೌಢಶಾಲೆಯ ಪ್ರಾರಂಭಕ್ಕೆ ಕ್ಷಣಗಣನೆ ನಡೆದಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಮೇಲಿಂದ ಮೇಲೆ ಹಿರಿಯರ ಸಭೆ ನಡೆಸಿದ್ದಾರೆ.  
Last Updated 16 ಅಕ್ಟೋಬರ್ 2025, 4:43 IST
ತೇರದಾಳ: ಸರ್ಕಾರಿ ಪ್ರೌಢಶಾಲೆ ಆರಂಭಕ್ಕೆ ಸಿದ್ಧತೆ

ತೇರದಾಳ | ಶಾಲೆಗಳ ಕಟ್ಟಡ ನಿರ್ಮಾಣದಲ್ಲಿ ಮುತುವರ್ಜಿ ಇರಲಿ: ಶಾಸಕ ಸಿದ್ದು ಸವದಿ

ಬೇರೆ ಕಟ್ಟಡಗಳ ನಿರ್ಮಾಣದಲ್ಲಿ ಗುತ್ತಿಗೆದಾರರು ಗುಣಮಟ್ಟ ಕಾಯ್ದುಕೊಳ್ಳುವಂತೆ ಶಾಲೆಗಳ ನಿರ್ಮಾಣದಲ್ಲಿಯೂ ತುಸು ಹೆಚ್ಚಾಗಿಯೇ ಮುತುವರ್ಜಿ ವಹಿಸಬೇಕು. ಅಲ್ಲಿ ಜಗತ್ತನ್ನು ಬೆಳಗುವ ಭಾವಿ ಪ್ರಜೆಗಳ ವಿದ್ಯಾಭ್ಯಾಸ ನಡೆಯುತ್ತಿರುತ್ತದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.  
Last Updated 16 ಅಕ್ಟೋಬರ್ 2025, 4:37 IST
ತೇರದಾಳ | ಶಾಲೆಗಳ ಕಟ್ಟಡ ನಿರ್ಮಾಣದಲ್ಲಿ ಮುತುವರ್ಜಿ ಇರಲಿ: ಶಾಸಕ ಸಿದ್ದು ಸವದಿ
ADVERTISEMENT
ADVERTISEMENT
ADVERTISEMENT