ಮಂಗಳವಾರ, 20 ಜನವರಿ 2026
×
ADVERTISEMENT

ಬಾಗಲಕೋಟೆ

ADVERTISEMENT

‘ಫುಲೆ ದಂಪತಿ ಸ್ಮರಣೀಯರು’

ಇಳಕಲ್‌ನಲ್ಲಿ ನಡೆದ ಸಾವಿತ್ರಿಬಾಯಿ ಫುಲೆ ಅವರ 195ನೇ ಜಯಂತ್ಯುತ್ಸವದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಭಾಗಿ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಫುಲೆ ದಂಪತಿ ನೀಡಿದ ಕೊಡುಗೆಯನ್ನು ಸ್ಮರಿಸಿದರು.
Last Updated 20 ಜನವರಿ 2026, 7:07 IST
‘ಫುಲೆ ದಂಪತಿ ಸ್ಮರಣೀಯರು’

ಯುವಕರು ವಾಸ್ತುಶಿಲ್ಪದ ಮಹತ್ವ ಅರಿಯಲಿ: ಸಿದ್ದರಾಮಯ್ಯ

ಅನುದಾನಕ್ಕಾಗಿ ಕೇಂದ್ರಕ್ಕೆ ಮನವಿ; ಸಂಸದರು ಕೊಡಿಸಲಿ
Last Updated 20 ಜನವರಿ 2026, 6:27 IST
 ಯುವಕರು ವಾಸ್ತುಶಿಲ್ಪದ ಮಹತ್ವ ಅರಿಯಲಿ: ಸಿದ್ದರಾಮಯ್ಯ

ವೇಮನ ಮಹಾನ್ ದಾರ್ಶನಿಕ; ಸಿದ್ದಲಿಂಗಪ್ಪ ಬೀಳಗಿ

ಮಹಾಯೋಗಿ ವೇಮನ ಜಯಂತಿ: ಸಮಾಜದ ಮೂಢನಂಬಿಕೆಗಳನ್ನು ಜನಭಾಷೆಯ ವಚನಗಳ ಮೂಲಕ ಖಂಡಿಸಿದ ವೇಮನರ ಚಿಂತನೆಗಳು ಸದಾ ಪ್ರಸ್ತುತ ಎಂದು ಸಿದ್ದಲಿಂಗಪ್ಪ ಬೀಳಗಿ ಹುನಗುಂದದಲ್ಲಿ ತಿಳಿಸಿದರು.
Last Updated 20 ಜನವರಿ 2026, 6:26 IST
ವೇಮನ ಮಹಾನ್ ದಾರ್ಶನಿಕ; 
ಸಿದ್ದಲಿಂಗಪ್ಪ ಬೀಳಗಿ

ತಾಲ್ಲೂಕು ಕೇಂದ್ರಕ್ಕೆ ಆಗ್ರಹ: ಮಹಾಲಿಂಗಪುರ ಬಂದ್

ಮಹಾಲಿಂಗಪುರವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಲು ಆಗ್ರಹಿಸಿ ಸೋಮವಾರ ಬೃಹತ್ ಬಂದ್ ನಡೆಸಲಾಯಿತು. 1,381 ದಿನಗಳಿಂದ ನಡೆಯುತ್ತಿರುವ ಹೋರಾಟ ಈಗ ಉಗ್ರರೂಪ ಪಡೆದಿದೆ.
Last Updated 20 ಜನವರಿ 2026, 6:25 IST
ತಾಲ್ಲೂಕು ಕೇಂದ್ರಕ್ಕೆ ಆಗ್ರಹ: ಮಹಾಲಿಂಗಪುರ ಬಂದ್

ಹೆಚ್ಚು ಶುಶ್ರೂಷಕರನ್ನು ರೂಪಿಸುತ್ತಿರುವ ಎರಡನೇ ದೇಶ ಭಾರತ

ಸಿಮ್ಯುಲೇಶನ್‌ ಕೇಂದ್ರದಲ್ಲಿ ತರಬೇತಿ ಕಾರ್ಯಕ್ರಮದಲ್ಲಿ ದಿಲೀಪಕುಮಾರ ಅಭಿಪ್ರಾಯ
Last Updated 20 ಜನವರಿ 2026, 6:19 IST
ಹೆಚ್ಚು ಶುಶ್ರೂಷಕರನ್ನು ರೂಪಿಸುತ್ತಿರುವ ಎರಡನೇ ದೇಶ ಭಾರತ

ಕುಸಿದಿರುವ ಪ್ರಶಸ್ತಿಗಳ ಮೌಲ್ಯ: ವಿಷಾದ

38ನೇ ಮನೆ ಮನಗಳಿಗೆ ವಚನ ಸೌರಭ, ಪುಣ್ಯಸ್ಮರಣೆ
Last Updated 20 ಜನವರಿ 2026, 6:17 IST
ಕುಸಿದಿರುವ ಪ್ರಶಸ್ತಿಗಳ ಮೌಲ್ಯ: ವಿಷಾದ

ಬಾದಾಮಿ ಜನ ಗೆಲ್ಲಿಸಿದ್ದರಿಂದ ಈಗ ಸಿ.ಎಂ ಆದೆ: ಸಿದ್ದರಾಮಯ್ಯ

ಬಾದಾಮಿಯಲ್ಲಿ ಚಾಲುಕ್ಯ ಉತ್ಸವ ಉದ್ಘಾಟನೆ
Last Updated 19 ಜನವರಿ 2026, 23:40 IST
ಬಾದಾಮಿ ಜನ ಗೆಲ್ಲಿಸಿದ್ದರಿಂದ ಈಗ ಸಿ.ಎಂ ಆದೆ: ಸಿದ್ದರಾಮಯ್ಯ
ADVERTISEMENT

ತೇಜೋವಧೆ ಮಾಡುವವರ ವಿರುದ್ಧ ಕಾನೂನು ಕ್ರಮ: ಆರ್.ಬಿ. ತಿಮ್ಮಾಪುರ

Legal Response: ಬಾಗಲಕೋಟೆಯಲ್ಲಿ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು, ತೇಜೋವಧೆಗೆ ಯತ್ನಿಸುತ್ತಿರುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವೆ ಎಂದು ಸ್ಪಷ್ಟಪಡಿಸಿದ್ದಾರೆ; ತನಿಖೆಗೆ ಸಾಕ್ಷಿ ನೀಡಬೇಕೆಂದು ಆಪಾದಕರಿಗೆ ಸವಾಲು ಹಾಕಿದ್ದಾರೆ.
Last Updated 19 ಜನವರಿ 2026, 22:45 IST
ತೇಜೋವಧೆ ಮಾಡುವವರ ವಿರುದ್ಧ ಕಾನೂನು ಕ್ರಮ: ಆರ್.ಬಿ. ತಿಮ್ಮಾಪುರ

ಬಾದಾಮಿ ಬನಶಂಕರಿದೇವಿ ಜಾತ್ರೆಯಲ್ಲಿ ನಾಟಕಗಳ ಜೋಶ್, ಜನ ಸಾಗರ

Bagalkot Festival: ಬಾಗಲಕೋಟೆ: ಉತ್ತರ ಕರ್ನಾಟಕದ ಧಾರ್ಮಿಕ ಪುಣ್ಯ ಕ್ಷೇತ್ರ ಆದಿಶಕ್ತಿ ಬನಶಂಕರಿದೇವಿ ಜಾತ್ರೆಯಲ್ಲಿ ರಾಜ್ಯ, ಹೊರ ರಾಜ್ಯಗಳ ಭಕ್ತರು ದೇವಿಗೆ ಭಕ್ತಿಯ ಪೂಜೆ ಸಲ್ಲಿಸುತ್ತಿದ್ದಾರೆ. ಮನೆಗೆ ಬೇಕಾಗುವ ಸಾಮಗ್ರಿಗಳನ್ನು ಖರೀದಿಸುವ ಜೊತೆಗೆ ನಾಟಕಗಳನ್ನು ವೀಕ್ಷಿಸುತ್ತಿದ್ದಾರೆ.
Last Updated 19 ಜನವರಿ 2026, 7:27 IST
ಬಾದಾಮಿ ಬನಶಂಕರಿದೇವಿ ಜಾತ್ರೆಯಲ್ಲಿ ನಾಟಕಗಳ ಜೋಶ್, ಜನ ಸಾಗರ

ಜಮಖಂಡಿ | ಆಧುನಿಕ ಕೃಷಿ ಪದ್ಧತಿಯಿಂದ ರೈತರಿಗೆ ಲಾಭ: ಗಣೇಶಪ್ಪ ಗೌಡ

Bank Loans for Farmers: ‘ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆಸಿಕೊಂಡು ಬ್ಯಾಂಕ್‌ಗಳು ನೀಡುವ ಕಡಿಮೆ ಬಡ್ಡಿದರದ ಹಣ ಪಡೆದು ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು’ ಎಂದು ಬಾಗಲಕೋಟೆ ಪ್ರಾದೇಶಿಕ ಶಾಖೆಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಗಣೇಶಪ್ಪ ಗೌಡ ಹೇಳಿದರು.
Last Updated 19 ಜನವರಿ 2026, 7:22 IST
ಜಮಖಂಡಿ | ಆಧುನಿಕ ಕೃಷಿ ಪದ್ಧತಿಯಿಂದ ರೈತರಿಗೆ ಲಾಭ: ಗಣೇಶಪ್ಪ ಗೌಡ
ADVERTISEMENT
ADVERTISEMENT
ADVERTISEMENT