ಸೋಮವಾರ, 19 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬಾಗಲಕೋಟೆ

ADVERTISEMENT

ಬಾದಾಮಿ ಬನಶಂಕರಿದೇವಿ ಜಾತ್ರೆಯಲ್ಲಿ ನಾಟಕಗಳ ಜೋಶ್, ಜನ ಸಾಗರ

Bagalkot Festival: ಬಾಗಲಕೋಟೆ: ಉತ್ತರ ಕರ್ನಾಟಕದ ಧಾರ್ಮಿಕ ಪುಣ್ಯ ಕ್ಷೇತ್ರ ಆದಿಶಕ್ತಿ ಬನಶಂಕರಿದೇವಿ ಜಾತ್ರೆಯಲ್ಲಿ ರಾಜ್ಯ, ಹೊರ ರಾಜ್ಯಗಳ ಭಕ್ತರು ದೇವಿಗೆ ಭಕ್ತಿಯ ಪೂಜೆ ಸಲ್ಲಿಸುತ್ತಿದ್ದಾರೆ. ಮನೆಗೆ ಬೇಕಾಗುವ ಸಾಮಗ್ರಿಗಳನ್ನು ಖರೀದಿಸುವ ಜೊತೆಗೆ ನಾಟಕಗಳನ್ನು ವೀಕ್ಷಿಸುತ್ತಿದ್ದಾರೆ.
Last Updated 19 ಜನವರಿ 2026, 7:27 IST
ಬಾದಾಮಿ ಬನಶಂಕರಿದೇವಿ ಜಾತ್ರೆಯಲ್ಲಿ ನಾಟಕಗಳ ಜೋಶ್, ಜನ ಸಾಗರ

ಜಮಖಂಡಿ | ಆಧುನಿಕ ಕೃಷಿ ಪದ್ಧತಿಯಿಂದ ರೈತರಿಗೆ ಲಾಭ: ಗಣೇಶಪ್ಪ ಗೌಡ

Bank Loans for Farmers: ‘ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆಸಿಕೊಂಡು ಬ್ಯಾಂಕ್‌ಗಳು ನೀಡುವ ಕಡಿಮೆ ಬಡ್ಡಿದರದ ಹಣ ಪಡೆದು ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು’ ಎಂದು ಬಾಗಲಕೋಟೆ ಪ್ರಾದೇಶಿಕ ಶಾಖೆಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಗಣೇಶಪ್ಪ ಗೌಡ ಹೇಳಿದರು.
Last Updated 19 ಜನವರಿ 2026, 7:22 IST
ಜಮಖಂಡಿ | ಆಧುನಿಕ ಕೃಷಿ ಪದ್ಧತಿಯಿಂದ ರೈತರಿಗೆ ಲಾಭ: ಗಣೇಶಪ್ಪ ಗೌಡ

ಚಾಲುಕ್ಯ ಉತ್ಸವ -2026: ಚಾಲುಕ್ಯ ನಡಿಗೆ ಸ್ಮಾರಕಗಳ ಕಡೆಗೆ

Chalukya Heritage Walk: ಚಾಲುಕ್ಯ ಉತ್ಸವ -2026ರ ಅಂಗವಾಗಿ ನಡೆದ ‘ಚಾಲುಕ್ಯ ನಡಿಗೆ ಸ್ಮಾರಕಗಳ ಕಡೆಗೆ’ ಯಶಸ್ವಿಯಾಗಿ ಸಂಭ್ರಮದಿಂದ ನಡೆಯಿತು. ಐತಿಹಾಸಿಕ ಸ್ಮಾರಕಗಳ ಪರಿಚಯಿಸುವ ಈ ನಡಿಗೆಯಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು.
Last Updated 19 ಜನವರಿ 2026, 7:21 IST
ಚಾಲುಕ್ಯ ಉತ್ಸವ -2026: ಚಾಲುಕ್ಯ ನಡಿಗೆ ಸ್ಮಾರಕಗಳ ಕಡೆಗೆ

ಬಾದಾಮಿ: ಚಾಲುಕ್ಯ ಉತ್ಸವಕ್ಕೆ ಇಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

Badami Festival: ಚಾಲುಕ್ಯ ಉತ್ಸವದ ಸಂಭ್ರಮಕ್ಕೆ ಎಪಿಎಂಸಿ ಆವರಣದಲ್ಲಿ ಹಾಕಲಾಗಿರುವ ಇಮ್ಮಡಿ ಪುಲಿಕೇಶಿ ವೇದಿಕೆ ಸಜ್ಜುಗೊಂಡಿದೆ. ಐತಿಹಾಸಿಕ ಬಾದಾಮಿಯಲ್ಲಿ ಅದ್ಧೂರಿ ಕಾರ್ಯಕ್ರಮಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ.
Last Updated 19 ಜನವರಿ 2026, 7:21 IST
ಬಾದಾಮಿ: ಚಾಲುಕ್ಯ ಉತ್ಸವಕ್ಕೆ ಇಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

ಚನಬಸು ಹುರಕಡ್ಲಿ ಅವರ ಸ್ವಾರ್ಥ ರಹಿತ ಸಾಮಾಜಿಕ ಕಾರ್ಯ ಮಾದರಿ: ಸಿದ್ದು ಕೊಣ್ಣೂರ

Siddu Konnur Speech: ‘ಕಾಯಕ ಶ್ರದ್ಧೆ ಹೊಂದಿರುವ ಚನಬಸು ಹುರಕಡ್ಲಿ ಅವರ ಸ್ವಾರ್ಥ ರಹಿತ ಸಾಮಾಜಿಕ ಕಾರ್ಯ ಇಂದಿನ ಯುವಪೀಳಿಗೆಗೆ ಮಾದರಿಯಾಗಿದೆ’ ಎಂದು ಮಹಾಲಿಂಗಪುರದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಹೇಳಿದರು.
Last Updated 19 ಜನವರಿ 2026, 7:16 IST
ಚನಬಸು ಹುರಕಡ್ಲಿ ಅವರ ಸ್ವಾರ್ಥ ರಹಿತ ಸಾಮಾಜಿಕ ಕಾರ್ಯ ಮಾದರಿ: ಸಿದ್ದು ಕೊಣ್ಣೂರ

ಮಕ್ಕಳ ಪ್ರತಿಭೆಗೆ ಪಾಲಕರು ಪ್ರೋತ್ಸಾಹಿಸಿ: ನಿರ್ದೇಶಕ‌ ತರುಣ ಸುಧೀರ

Quality Education: ಕಡಿಮೆ‌ ದರದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶಿಕ್ಷಣ ಸೇವಕ‌ ಟಿ.ವಿ‌.ಅರಳಿಕಟ್ಟಿಯವರ ಕಾರ್ಯ ಸಮಾಜಕ್ಕೆ ಮಾದರಿಯಾದದು ಎಂದು ನಟ ನಿರ್ದೇಶಕ‌ ತರುಣ ಸುಧೀರ ಹೇಳಿದರು.
Last Updated 19 ಜನವರಿ 2026, 7:14 IST
ಮಕ್ಕಳ ಪ್ರತಿಭೆಗೆ ಪಾಲಕರು ಪ್ರೋತ್ಸಾಹಿಸಿ: ನಿರ್ದೇಶಕ‌ ತರುಣ ಸುಧೀರ

ಜ.21ರಂದು ಹುಬ್ಬಳ್ಳಿಯಲ್ಲಿ ಅಹಿಂದ ಜಾಗೃತಿ ಸಮಾವೇಶ: ಪ್ರಭುಲಿಂಗ ದೊಡ್ಡಿಣಿ

Prabhulinga Doddini: ಅಹಿಂದ ನಾಯಕ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನಗಳಿಗೆ ಪ್ರತ್ಯುತ್ತರ ಕೊಡಲು ಜ21 ರಂದು ಹುಬ್ಬಳ್ಳಿಯಲ್ಲಿ ಅಹಿಂದ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಪ್ರಭುಲಿಂಗ ದೊಡ್ಡಿಣಿ ಹೇಳಿದರು.
Last Updated 19 ಜನವರಿ 2026, 7:13 IST
ಜ.21ರಂದು ಹುಬ್ಬಳ್ಳಿಯಲ್ಲಿ ಅಹಿಂದ ಜಾಗೃತಿ ಸಮಾವೇಶ: ಪ್ರಭುಲಿಂಗ ದೊಡ್ಡಿಣಿ
ADVERTISEMENT

ಮುಧೋಳ | ವಚನಗಳು ಉತ್ಕೃಷ್ಟ ಸಾಹಿತ್ಯ: ಸಂಗಮೇಶ ಮಾಟೊಳ್ಳಿ

Sangamesh Matolli Speech: ಕನ್ನಡ ಸಾರಸ್ವತ ಲೋಕದಲ್ಲಿ ವಚನ ಸಾಹಿತ್ಯ ಬಹು ಅಪರೂಪದ ಉತ್ಕೃಷ್ಟ ಸಾಹಿತ್ಯವಾಗಿದೆ. ಮಾನವೀಯತೆ, ಸಮಾನತೆಯ ಸಾರುವ ವಚನಗಳು ಮನುಕುಲದ ಏಳಿಗೆ ಬಯಸುತ್ತಿವೆ ಎಂದು ಸಾಹಿತಿ ಸಂಗಮೇಶ ಮಾಟೊಳ್ಳಿ ಹೇಳಿದರು.
Last Updated 19 ಜನವರಿ 2026, 7:12 IST
ಮುಧೋಳ | ವಚನಗಳು ಉತ್ಕೃಷ್ಟ ಸಾಹಿತ್ಯ: ಸಂಗಮೇಶ ಮಾಟೊಳ್ಳಿ

ಬಾದಾಮಿ | ವಿದ್ಯಾರ್ಥಿಗಳು ಇತಿಹಾಸ ಅರಿತುಕೊಳ್ಳಿ: ಭೀಮಸೇನ ಚಿಮ್ಮನಕಟ್ಟಿ

Cultural Awareness: ಚಾಲುಕ್ಯ ಉತ್ಸವ-2026ರ ಅಂಗವಾಗಿ ಬಾದಾಮಿಯಲ್ಲಿ ನಡೆದ ಇತಿಹಾಸ ಗೋಷ್ಠಿಯಲ್ಲಿ ವಿದ್ಯಾರ್ಥಿಗಳು ಚಾಲುಕ್ಯರ ಪರಂಪರೆ ಮತ್ತು ಶಿಲ್ಪಕಲೆಯನ್ನು ಅಧ್ಯಯನ ಮಾಡಬೇಕು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
Last Updated 18 ಜನವರಿ 2026, 6:54 IST
ಬಾದಾಮಿ | ವಿದ್ಯಾರ್ಥಿಗಳು ಇತಿಹಾಸ ಅರಿತುಕೊಳ್ಳಿ:  ಭೀಮಸೇನ ಚಿಮ್ಮನಕಟ್ಟಿ

ಮನುಷ್ಯನ ಅಂತರಂಗ ವಿಕಾಸಕ್ಕೆ ಧಾರ್ಮಿಕ ಸಂಸ್ಕಾರ ಅಗತ್ಯ: ರಾಜಯೋಗೀಂದ್ರ ಸ್ವಾಮೀಜಿ

Religious Teachings: ಮನುಷ್ಯನ ಅಂತರಂಗ ವಿಕಾಸಕ್ಕೆ ಧಾರ್ಮಿಕ ಸಂಸ್ಕಾರ ಮುಖ್ಯವಾಗಿದೆ. ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಅವರು ಬಾಗಲಕೋಟೆಯಲ್ಲಿ ಪಟ್ಟಾಭಿಷೇಕ ಮಹೋತ್ಸವದಲ್ಲಿ ಮಾತನಾಡಿದರು.
Last Updated 18 ಜನವರಿ 2026, 6:52 IST
ಮನುಷ್ಯನ ಅಂತರಂಗ ವಿಕಾಸಕ್ಕೆ ಧಾರ್ಮಿಕ ಸಂಸ್ಕಾರ ಅಗತ್ಯ: ರಾಜಯೋಗೀಂದ್ರ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT