ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬಾಗಲಕೋಟೆ

ADVERTISEMENT

ಬಾಗಲಕೋಟೆ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕ ವಿವಾದ; ಭುಗಿಲೆದ್ದ ಅಸಮಾಧಾನ

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೇಮಕ ವಿವಾದ
Last Updated 16 ಜನವರಿ 2026, 8:24 IST
ಬಾಗಲಕೋಟೆ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕ ವಿವಾದ; ಭುಗಿಲೆದ್ದ ಅಸಮಾಧಾನ

ಆಸ್ತಿಗಾಗಿ ವೃದ್ಧೆ ಕೊಲೆ: ಸಂಬಂಧಿಕರೇ ಆರೋಪಿಗಳು

Elderly Woman Murdered: ಚಂದ್ರವ್ವ ನಿಲಜಗಿ (80) ಅವರನ್ನು ಮಂಗಳವಾರ ಕೊಲೆ ಮಾಡಲಾಗಿದೆ. ಮೃತ ಚಂದ್ರವ್ವ ಸಹೋದರನ ಮಕ್ಕಳಾದ ಜಗದಾಳ ಗ್ರಾಮದ ಪರಪ್ಪ ನಿಲಜಗಿ, ಸದಾಶಿವ ನಿಲಜಗಿ, ಸಿದ್ದಪ್ಪ ನಿಜಲಗಿ ಮತ್ತು ಶಂಕ್ರಪ್ಪ ನಿಲಜಗಿ ಅವರನ್ನು ಕೊಲೆ ಮಾಡಿದ್ದು, ಅವರನ್ನು ಬಂಧಿಸಲಾಗಿದೆ.
Last Updated 16 ಜನವರಿ 2026, 7:39 IST
ಆಸ್ತಿಗಾಗಿ ವೃದ್ಧೆ ಕೊಲೆ: ಸಂಬಂಧಿಕರೇ ಆರೋಪಿಗಳು

ಕೃಷ್ಣ, ಮಲಪ್ರಭೆ ಸಂಗಮದಲ್ಲಿ ಭಕ್ತರ ಪುಣ್ಯಸ್ನಾನ

Holy Dip at Sangama: ಕೂಡಲಸಂಗಮ: ಕೃಷ್ಣಾ, ಮಲಪ್ರಭಾ ನದಿಯ ಸಂಗಮವಾದ ಕೂಡಲಸಂಗಮಕ್ಕೆ ಮಕರ ಸಂಕ್ರಾಂತಿಯ ನಿಮಿತ್ತ ಗುರುವಾರ ರಾಜ್ಯದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕೃಷ್ಣಾ, ಮಲಪ್ರಭಾ ನದಿಯಲ್ಲಿ ಪುಣ್ಯಸ್ನಾನ ಮಾಡಿದರು.
Last Updated 16 ಜನವರಿ 2026, 7:38 IST
ಕೃಷ್ಣ, ಮಲಪ್ರಭೆ ಸಂಗಮದಲ್ಲಿ ಭಕ್ತರ ಪುಣ್ಯಸ್ನಾನ

12 ದಿನಗಳಾದರೂ ದುರಸ್ತಿಯಾಗದ ಹಿಪ್ಪರಗಿ ಬ್ಯಾರೇಜ್‌ ಗೇಟ್

Water Crisis: ರಬಕವಿ ಬನಹಟ್ಟಿ: ಸಮೀಪದ ಹಿಪ್ಪರಗಿ ಬ್ಯಾರೇಜ್‌ನ 22 ನೇ ಗೇಟ್‌ನಲ್ಲಿ ಹನ್ನೆರಡು ದಿನಗಳಾದರೂ ಗೇಟ್ ದುರಸ್ತಿ ಕಾರ್ಯ ಪೂರ್ಣ ಪ್ರಮಾಣದಲ್ಲಿ ಆಗದೆ ಇರುವ ಪರಿಣಾಮವಾಗಿ ಸ್ಥಳೀಯ ಅಧಿಕಾರಿಗಳು ನೀರನ್ನು ತಡೆ ಹಿಡಿಯಲು ಸತತ ಪ್ರಯತ್ನ ಮಾಡುತ್ತಿದ್ದಾರೆ.
Last Updated 16 ಜನವರಿ 2026, 7:37 IST
12 ದಿನಗಳಾದರೂ ದುರಸ್ತಿಯಾಗದ ಹಿಪ್ಪರಗಿ ಬ್ಯಾರೇಜ್‌ ಗೇಟ್

ಕೃಷಿ ಸಂಸ್ಕೃತಿಯೊಂದಿಗೆ ಜಾನಪದ ಮಿಳಿತ: ಗುರುಮಹಾಂತ ಶ್ರೀಗಳು

Agriculture and Folk: ಇಳಕಲ್: ‘ಕೃಷಿಕರ ಹಾಗೂ ಕರಕುಶಲ ಕರ್ಮಿಗಳ ಕಾಯಕ ಸಂಸ್ಕೃತಿಯಿಂದ ಜಾನಪದ ಜನ್ಮ ತಾಳಿದ್ದು, ನಗರದ ಮಕ್ಕಳಿಗೆ ಜಾನಪದ ಕಲೆ, ಹಾಡು, ಜನಜೀವನ ತಿಳಿಯುವ ಅವಕಾಶಗಳೇ ಇಲ್ಲವಾಗಿದೆ’ ಎಂದು ಗುರುಮಹಾಂತ ಶ್ರೀಗಳು ಹೇಳಿದರು.
Last Updated 16 ಜನವರಿ 2026, 7:36 IST
ಕೃಷಿ ಸಂಸ್ಕೃತಿಯೊಂದಿಗೆ ಜಾನಪದ ಮಿಳಿತ:  ಗುರುಮಹಾಂತ ಶ್ರೀಗಳು

ಹೆಲಿಕಾಪ್ಟರ್‌ನಲ್ಲಿ ಚಾಲುಕ್ಯರ ಸ್ಮಾರಕಗಳ ವೀಕ್ಷಣೆಗೆ ಅವಕಾಶ

Chalukya Utsava: ಬಾಗಲಕೋಟೆ: ಚಾಲುಕ್ಯ ಉತ್ಸವ ಅಂಗವಾಗಿ ಬಾದಾಮಿ ಚಾಲುಕ್ಯರ ಪ್ರಮುಖ ಸ್ಥಳಗಳನ್ನು ಹೆಲಿಕಾಪ್ಟರ್ ಮೂಲಕ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಹೆಲಿ ಟೂರಿಸಂ ಹೆಸರಿನಲ್ಲಿ ಜ.17 ರಿಂದ 20ರವರೆಗೆ ಈ ಸೌಲಭ್ಯ ಕಲ್ಪಿಸಲಾಗಿದೆ.
Last Updated 16 ಜನವರಿ 2026, 7:35 IST
ಹೆಲಿಕಾಪ್ಟರ್‌ನಲ್ಲಿ ಚಾಲುಕ್ಯರ ಸ್ಮಾರಕಗಳ ವೀಕ್ಷಣೆಗೆ ಅವಕಾಶ

ಬಾಗಲಕೋಟೆ: ವಿವಿಧೆಡೆ ಸಂಕ್ರಾಂತಿ ಸಂಭ್ರಮ

Sankranti Celebrations: ಬಾಗಲಕೋಟೆ: ನಗರದ ವಿವಿಧೆಡೆ ಶಾಲಾ–ಕಾಲೇಜುಗಳಲ್ಲಿ ಮಕರ ಸಂಕ್ರಾಂತಿಯನ್ನು ಆಚರಿಸಲಾಯಿತು. ಬಿವಿವಿಎಸ್ ಆಯುರ್ವೇದ ಕಾಲೇಜಿನಲ್ಲಿ ಉಪನ್ಯಾಸಕರು, ವಿದ್ಯಾರ್ಥಿಗಳು ಮಕರ ಸಂಕ್ರಾಂತಿ ಅಂಗವಾಗಿ ಪೂಜೆ ಮಾಡಿದರು.
Last Updated 16 ಜನವರಿ 2026, 7:31 IST
ಬಾಗಲಕೋಟೆ: ವಿವಿಧೆಡೆ ಸಂಕ್ರಾಂತಿ ಸಂಭ್ರಮ
ADVERTISEMENT

ಉತ್ತರ ಕರ್ನಾಟಕದ ವಿವಿಧೆಡೆ ನೀರಿನಲ್ಲಿ ಮುಳುಗಿ 6 ಮಂದಿ ಸಾವು

North Karnataka Tragedy: ಉತ್ತರ ಕರ್ನಾಟಕದ ವಿವಿಧೆಡೆ ಗುರುವಾರ ಸಂಭವಿಸಿದ ಪ್ರತ್ಯೇಕ ಘಟನೆಗಳಲ್ಲಿ ಆರು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬಾಗಲಕೋಟೆ, ಹಾವೇರಿ, ದಾಂಡೇಲಿ, ಮಾನ್ವಿ ಮತ್ತು ಶಹಾಬಾದ್‌ನಲ್ಲಿ ಈ ದುರ್ಘಟನೆಗಳು ಸಂಭವಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 15 ಜನವರಿ 2026, 17:51 IST
ಉತ್ತರ ಕರ್ನಾಟಕದ ವಿವಿಧೆಡೆ ನೀರಿನಲ್ಲಿ ಮುಳುಗಿ 6 ಮಂದಿ ಸಾವು

ವೃತ್ತಿ ರಂಗಭೂಮಿ ನಾಟಕಗಳಿಗೆ ಜನಸಾಗರ

ಬನಶಂಕರಿದೇವಿ ಜಾತ್ರೆಯಲ್ಲಿ ನಾಟಕೋತ್ಸವ
Last Updated 15 ಜನವರಿ 2026, 3:47 IST
ವೃತ್ತಿ ರಂಗಭೂಮಿ ನಾಟಕಗಳಿಗೆ ಜನಸಾಗರ

ಉತ್ತಮ ಭವಿಷ್ಯ ರೂಪಿಸಿಕೊಳ್ಳಿ: ಕುಲಕರ್ಣಿ

Student Motivation: ಬಾಗಲಕೋಟೆಯಲ್ಲಿ ನಿಸರ್ಗ ದಶಮಾನೋತ್ಸವ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದ ವೇಳೆ ಆರ್.ಡಿ. ಕುಲಕರ್ಣಿ ವಿದ್ಯಾರ್ಥಿಗಳಿಗೆ ಪರಿಶ್ರಮದ ಮೂಲಕ ಭವಿಷ್ಯ ನಿರ್ಮಾಣಕ್ಕೆ ಸಲಹೆ ನೀಡಿದರು.
Last Updated 15 ಜನವರಿ 2026, 3:45 IST
ಉತ್ತಮ ಭವಿಷ್ಯ ರೂಪಿಸಿಕೊಳ್ಳಿ: ಕುಲಕರ್ಣಿ
ADVERTISEMENT
ADVERTISEMENT
ADVERTISEMENT