ಶನಿವಾರ, 22 ನವೆಂಬರ್ 2025
×
ADVERTISEMENT

ಬಾಗಲಕೋಟೆ

ADVERTISEMENT

ಹುನಗುಂದ: ನೂರು ಬಾಲಕಿಯರಿಗೆ 3 ಶೌಚಾಲಯ! ಗೋಳು ಕೇಳೋರಿಲ್ಲ

ಶೋಚನೀಯ ಸ್ಥಿತಿಯಲ್ಲಿ ಬಾಲಕಿಯರು
Last Updated 22 ನವೆಂಬರ್ 2025, 4:30 IST
ಹುನಗುಂದ: ನೂರು ಬಾಲಕಿಯರಿಗೆ 3 ಶೌಚಾಲಯ! ಗೋಳು ಕೇಳೋರಿಲ್ಲ

ಬಾಗಲಕೋಟೆ: ಉದ್ಯೋಗ ಭರ್ತಿಗೆ ಆಗ್ರಹಿಸಿ ಡಿ.1ಕ್ಕೆ ರ‍್ಯಾಲಿ

ಜನ ಸಾಮಾನ್ಯರ ವೇದಿಕೆಯಿಂದ ಧಾರವಾಡ ಚಲೋ
Last Updated 22 ನವೆಂಬರ್ 2025, 4:28 IST
ಬಾಗಲಕೋಟೆ: ಉದ್ಯೋಗ ಭರ್ತಿಗೆ ಆಗ್ರಹಿಸಿ ಡಿ.1ಕ್ಕೆ ರ‍್ಯಾಲಿ

ಅಲೆಮಾರಿ ಜನಾಂಗ ಸೌಲಭ್ಯಗಳಿಂದ ವಂಚಿತ: ಅಧಿಕಾರಿಗಳಿಗೆ ತರಾಟೆ

ಅಲೆಮಾರಿ ಸಮುದಾಯಗಳ ಕುಂದುಕೊರತೆ ಸಭೆ
Last Updated 22 ನವೆಂಬರ್ 2025, 4:28 IST
ಅಲೆಮಾರಿ ಜನಾಂಗ ಸೌಲಭ್ಯಗಳಿಂದ ವಂಚಿತ: ಅಧಿಕಾರಿಗಳಿಗೆ ತರಾಟೆ

ಶಿಶುಗೆ ಉತ್ತಮ ಆರೈಕೆ ನೀಡಿ: ಕೆ.ಎಫ್.ಮಾಯಾಚಾರಿ

Kangaroo Mother Care: ನವಜಾತ ಶಿಶುಗಳ ಆರೋಗ್ಯ ವೃದ್ಧಿಗೆ ಕಾಂಗರೂ ಮದರ್ ಕೇರ್ ಪರಿಣಾಮಕಾರಿ. ತಾಯಿ-ಮಗು ಸಂಪರ್ಕ ಶಿಶು ಅಭಿವೃದ್ಧಿಗೆ ಸಹಾಯಕ ಎಂದು ಕೆ.ಎಫ್.ಮಾಯಾಚಾರಿ ನವಜಾತ ಶಿಶು ಆರೈಕೆ ಸಪ್ತಾಹದಲ್ಲಿ ಹೇಳಿದರು.
Last Updated 22 ನವೆಂಬರ್ 2025, 4:28 IST
ಶಿಶುಗೆ ಉತ್ತಮ ಆರೈಕೆ ನೀಡಿ: ಕೆ.ಎಫ್.ಮಾಯಾಚಾರಿ

ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ: ಶಶಿಧರ ಕುರೇರ

ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ 
Last Updated 22 ನವೆಂಬರ್ 2025, 4:28 IST
ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ: ಶಶಿಧರ ಕುರೇರ

ಬಾಗಲಕೋಟೆ: ಎತ್ತರದ ಬೆಟ್ಟವನ್ನೇರಿದ ವಿದ್ಯಾರ್ಥಿಗಳ ಸಂಭ್ರಮ

Student Trekking Event: ಬಾದಾಮಿ ತಾಲ್ಲೂಕಿನ ಎತ್ತರದ ಬೆಟ್ಟವನ್ನೇರಿದ ವಿದ್ಯಾರ್ಥಿಗಳು ಶಿಲಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಆತ್ಮಸ್ಥೈರ್ಯ ಹಾಗೂ ಏಕಾಗ್ರತೆಯನ್ನು ಬೆಳೆಸಿಕೊಂಡರು ಎಂದು ತರಬೇತಿದಾರ ರವಿ ವಡ್ಡರ ತಿಳಿಸಿದರು.
Last Updated 21 ನವೆಂಬರ್ 2025, 8:04 IST
ಬಾಗಲಕೋಟೆ: ಎತ್ತರದ ಬೆಟ್ಟವನ್ನೇರಿದ ವಿದ್ಯಾರ್ಥಿಗಳ ಸಂಭ್ರಮ

ಬಾಗಲಕೋಟೆ: ಸಹಕಾರಿ ಸಂಘಗಳು ಆರ್ಥಿಕ ಸ್ವಾವಲಂಬನೆಗೆ ಸಹಕಾರಿ

Rural Economic Support: ಬಡ ಜನರ ಆರ್ಥಿಕ ಸ್ವಾವಲಂಬನೆಗೆ ಸಹಕಾರಿ ಸಂಘಗಳು ಸಹಕಾರಿಯಾಗಿದ್ದು, ನೇಕಾರರು, ವ್ಯಾಪಾರಸ್ಥರು, ರೈತರಿಗೆ ಆರ್ಥಿಕ ನೆರವು ನೀಡುತ್ತಿದೆ ಎಂದು ಉಪ ನಿಬಂಧಕ ದಾನಯ್ಯ ಹಿರೇಮಠ ಸಹಕಾರಿ ಸಪ್ತಾಹದಲ್ಲಿ ಹೇಳಿದರು.
Last Updated 21 ನವೆಂಬರ್ 2025, 8:03 IST
ಬಾಗಲಕೋಟೆ: ಸಹಕಾರಿ ಸಂಘಗಳು ಆರ್ಥಿಕ ಸ್ವಾವಲಂಬನೆಗೆ ಸಹಕಾರಿ
ADVERTISEMENT

ಬಾಗಲಕೋಟೆ: ಉ.ಕ ಸಮಸ್ಯೆಗಳ ಚರ್ಚೆಗೆ ಆದ್ಯತೆ ನೀಡಲು ನಿರಾಣಿ ಆಗ್ರಹ

ಬೆಳಗಾವಿಯಲ್ಲಿ ಡಿ.8ರಿಂದ ವಿಧಾನಮಂಡಲದ ಚಳಿಗಾಲದ ಅಧಿವೇಶನ
Last Updated 21 ನವೆಂಬರ್ 2025, 8:03 IST
ಬಾಗಲಕೋಟೆ: ಉ.ಕ ಸಮಸ್ಯೆಗಳ ಚರ್ಚೆಗೆ ಆದ್ಯತೆ ನೀಡಲು ನಿರಾಣಿ ಆಗ್ರಹ

ಬಾಗಲಕೋಟೆ: ವಾಹನಗಳಿಗೆ ಪ್ರತಿಫಲಕಗಳನ್ನು ಅಳವಡಿಸಲು ಸೂಚನೆ

Traffic Safety Measures: ರಾತ್ರಿಯಲ್ಲಿ ಕಬ್ಬು ಸಾಗಿಸುವ ಟ್ರ್ಯಾಕ್ಟರ್‌ಗಳಿಗೆ ರಿಫ್ಲೆಕ್ಟರ್ ಅಳವಡಿಸುವಂತೆ ಬನಹಟ್ಟಿ ಪಿಎಸ್ಐ ಶಾಂತಾ ಹಳ್ಳಿ ಸೂಚನೆ ನೀಡಿದ್ದಾರೆ. ಧ್ವನಿವರ್ಧಕ ಬಳಕೆಗೂ ನಿಷೇಧ ಹೇರಲಾಗಿದೆ.
Last Updated 21 ನವೆಂಬರ್ 2025, 8:03 IST
ಬಾಗಲಕೋಟೆ: ವಾಹನಗಳಿಗೆ ಪ್ರತಿಫಲಕಗಳನ್ನು ಅಳವಡಿಸಲು ಸೂಚನೆ

ಬಾಗಲಕೋಟೆ | ಕೃಷಿ-ಖುಷಿ: ತರಕಾರಿಯಲ್ಲೇ 'ಸಂತೃಪ್ತಿಯ' ಬದುಕು ಕಟ್ಟಿಕೊಂಡ ಸಲಬಣ್ಣ!

Small Scale Farming: ಮನ್ನಿಕಟ್ಟಿ ಗ್ರಾಮದ ಅತಿ ಸಣ್ಣ ರೈತ ಸಲಬಣ್ಣ ತಿಮ್ಮಾಪುರ ಒಂದು ಎಕರೆ ಜಮೀನಿನಲ್ಲಿ ತರಕಾರಿ ಬೆಳೆಯುತ್ತಾ ವರ್ಷಕ್ಕೆ 6-7 ಲಕ್ಷ ಆದಾಯ ಗಳಿಸುತ್ತಿದ್ದಾರೆ. ಹನಿ ನೀರಾವರಿ ಮೂಲಕ ಶಿಸ್ತುಬದ್ಧವಾಗಿ ಕೃಷಿ ನಡೆಸುತ್ತಿದ್ದಾರೆ.
Last Updated 21 ನವೆಂಬರ್ 2025, 8:03 IST
ಬಾಗಲಕೋಟೆ | ಕೃಷಿ-ಖುಷಿ: ತರಕಾರಿಯಲ್ಲೇ 'ಸಂತೃಪ್ತಿಯ' ಬದುಕು ಕಟ್ಟಿಕೊಂಡ ಸಲಬಣ್ಣ!
ADVERTISEMENT
ADVERTISEMENT
ADVERTISEMENT