ಭಾನುವಾರ, 6 ಜುಲೈ 2025
×
ADVERTISEMENT

ಬಾಗಲಕೋಟೆ

ADVERTISEMENT

ಬಾಗಲಕೋಟೆ: ಮಾನವ–ಮೊಸಳೆ ಸಂಘರ್ಷ ತಡೆಗೆ ಬೇಲಿ

Wildlife Safety: ಕೃಷ್ಣಾ, ಘಟಪ್ರಭಾ ನದಿ ತೀರದಲ್ಲಿನ ಮಾನವ ಹಾಗೂ ಮೊಸಳೆಗಳ ನಡುವಿನ ಸಂಘರ್ಷ ತಪ್ಪಿಸಲು ಅರಣ್ಯ ಇಲಾಖೆ ಮೊದಲ ಬಾರಿಗೆ ಜಿಲ್ಲೆಯ ಐದು ಕಡೆ ತಂತಿ ಬೇಲಿ ನಿರ್ಮಿಸಲು ಉದ್ದೇಶಿಸಿದೆ
Last Updated 6 ಜುಲೈ 2025, 3:16 IST
ಬಾಗಲಕೋಟೆ: ಮಾನವ–ಮೊಸಳೆ ಸಂಘರ್ಷ ತಡೆಗೆ ಬೇಲಿ

ಬಾಗಲಕೋಟೆ: ಪ್ರವಾಹ ಪೂರ್ವ ಸಿದ್ಧತೆ ವೀಕ್ಷಿಸಿದ ಜಿಲ್ಲಾಧಿಕಾರಿ

ಪ್ರವಾಹ ಸಂದರ್ಭದಲ್ಲಿ ಜನರ ರಕ್ಷಣೆಗಾಗಿ ಕೈಗೊಳ್ಳಬೇಕಾಗಿರುವ ಮುನ್ನಚ್ಚರಿಕೆ ಕ್ರಮಗಳು, ವಿಪತ್ತು ನಿರ್ವಹಣೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಯ ಮೂರು ಕಡೆಗಳಲ್ಲಿ ಶನಿವಾರ ಅಣಕು ಪ್ರದರ್ಶನ ನಡೆಸಲಾಯಿತು.
Last Updated 6 ಜುಲೈ 2025, 3:12 IST
ಬಾಗಲಕೋಟೆ: ಪ್ರವಾಹ ಪೂರ್ವ ಸಿದ್ಧತೆ ವೀಕ್ಷಿಸಿದ ಜಿಲ್ಲಾಧಿಕಾರಿ

ಬಾಗಲಕೋಟೆ: ಫೇಸ್‌ ಕ್ಯಾಪ್ಚರ್‌ ರದ್ದತಿಗೆ ಮನವಿ

ಅಂಗನವಾಡಿ ಫಲಾನುಭವಿಗಳಿಗೆ ಆಹಾರ ನಿಡಲು ಕಡ್ಡಾಯವಾಗಿ ಪೇಸ್‌ ಕ್ಯಾಪ್ಚರ್ ಮಾಡಬೇಕು ಎಂದು ಕೇಂದ್ರ ಸರ್ಕಾರ ಜಾರಿಗೂಳಿಸಿದ ಆದೇಶ ಹಿಂದಕ್ಕೆ ಪಡೆಯಬೇಕು ಎಂದು ಸಂಸದ ಪಿ.ಸಿ. ಗದ್ದಿಗೌಡರಗೆ ಶನಿವಾರರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ಸದಸ್ಯರು ಮನವಿ ಸಲ್ಲಿಸಿದರು.
Last Updated 6 ಜುಲೈ 2025, 3:10 IST
ಬಾಗಲಕೋಟೆ: ಫೇಸ್‌ ಕ್ಯಾಪ್ಚರ್‌ ರದ್ದತಿಗೆ ಮನವಿ

ಮಹಿಳೆ ಮಾನಸಿಕ, ದೈಹಿಕ ಸಬಲರಾಗಲಿ: ಡಾ.ಅನಂತಮತಿ ಯಂಡೊಳ್ಳಿ

ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗುವುದರ ಜೊತೆಗೆ ಮಹಿಳೆಯರು ಮಾನಸಿಕವಾಗಿ, ದೈಹಿಕವಾಗಿ ಸಬಲರಾಗುವ ಮೂಲಕ ಕೌಟುಂಬಿಕ ಪ್ರಗತಿಗೆ ತಮ್ಮದೇ ಆದ ಬಹುಮುಖ್ಯ ಪಾತ್ರವಹಿಸಬೇಕಿದೆ ಎಂದು ಹೊಮಿಯೋಪಥಿ ತಜ್ಞೆ ಡಾ.ಅನಂತಮತಿ ಯಂಡೊಳ್ಳಿ ಹೇಳಿದರು.  
Last Updated 6 ಜುಲೈ 2025, 3:10 IST
ಮಹಿಳೆ ಮಾನಸಿಕ, ದೈಹಿಕ ಸಬಲರಾಗಲಿ: ಡಾ.ಅನಂತಮತಿ ಯಂಡೊಳ್ಳಿ

ಮುಧೋಳ | ಅನಾವರಣಗೊಳ್ಳದ ಜಡಗಣ್ಣ–ಬಾಲಣ್ಣ ಮೂರ್ತಿ: ಜನರ ಅಸಮಾಧಾನ

Statue Inauguration Delay ವಾಲ್ಮೀಕಿ–ನಾಯಕ ಹೋರಾಟಗಾರರ ಪ್ರತಿಮೆ ಸ್ಥಾಪನೆಯು ಉದ್ಘಾಟನೆಯಿಲ್ಲದೇ ಜನರಲ್ಲಿ ಅಸಮಾಧಾನ ಉಂಟುಮಾಡಿದೆ
Last Updated 6 ಜುಲೈ 2025, 3:07 IST
ಮುಧೋಳ | ಅನಾವರಣಗೊಳ್ಳದ ಜಡಗಣ್ಣ–ಬಾಲಣ್ಣ ಮೂರ್ತಿ: ಜನರ ಅಸಮಾಧಾನ

ರಾಮದುರ್ಗ–ಮಾನ್ವಿ ರಾಜ್ಯ ಹೆದ್ದಾರಿ: ಅಪೂರ್ಣ ಕಾಮಗಾರಿ ಪೂರ್ಣಗೊಳಿಸಲು ಚಾಲನೆ

‘ಗ್ರಾಮದ ಬಹುದಿನಗಳ ಬೇಡಿಕೆಯಾಗಿದ್ದ, ರಾಮದುರ್ಗ-ಮಾನ್ವಿ ರಾಜ್ಯ ಹೆದ್ದಾರಿ 14ರಲ್ಲಿನ ಅಪೂರ್ಣ ಕಾಮಗಾರಿಯನ್ನು ಪೂರ್ಣ ಗೊಳಿಸಲಾಗುತ್ತಿದೆ’ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
Last Updated 6 ಜುಲೈ 2025, 3:05 IST
ರಾಮದುರ್ಗ–ಮಾನ್ವಿ ರಾಜ್ಯ ಹೆದ್ದಾರಿ: ಅಪೂರ್ಣ ಕಾಮಗಾರಿ ಪೂರ್ಣಗೊಳಿಸಲು ಚಾಲನೆ

ಬಾಗಲಕೋಟೆ | ಪ್ರವಾಹ: ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಸಂಗಪ್ಪ ಸೂಚನೆ

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ   
Last Updated 4 ಜುಲೈ 2025, 14:23 IST
ಬಾಗಲಕೋಟೆ | ಪ್ರವಾಹ: ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಸಂಗಪ್ಪ ಸೂಚನೆ
ADVERTISEMENT

ಗುಳೇದಗುಡ್ಡ | ಮಳೆಗೆ 37.42 ಹೆಕ್ಟೇರ್ ಬೆಳೆ ಹಾನಿ: ಆನಂದ ಗೌಡರ

ಗುಳೇದಗುಡ್ಡ: ತಾಲ್ಲೂಕಿನಲ್ಲಿ ಸುರಿದ ಮಳೆಯ ಪರಿಣಾಮವಾಗಿ ತಾಲ್ಲೂಕಿನಲ್ಲಿ ಅಂದಾಜು 95 ಹೆಕ್ಟೇರ್‌ನಷ್ಟು ಬೆಳೆ ಹಾನಿಯಾಗಿದೆ ಎಂದು ಕೃಷಿ ಅಧಿಕಾರಿ ಆನಂದ ಗೌಡರ ಹೇಳಿದರು.
Last Updated 4 ಜುಲೈ 2025, 14:10 IST
ಗುಳೇದಗುಡ್ಡ | ಮಳೆಗೆ 37.42 ಹೆಕ್ಟೇರ್ ಬೆಳೆ ಹಾನಿ: ಆನಂದ ಗೌಡರ

ದಾನಗಳಲ್ಲಿ ವಿದ್ಯಾದಾನ ಅತ್ಯಂತ ಶ್ರೇಷ್ಠ: ಪ್ರದೀಪ ಗುರೂಜಿ ಅಭಿಮತ

ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ ಅಭಿಮತ
Last Updated 4 ಜುಲೈ 2025, 13:37 IST
ದಾನಗಳಲ್ಲಿ ವಿದ್ಯಾದಾನ ಅತ್ಯಂತ ಶ್ರೇಷ್ಠ: ಪ್ರದೀಪ ಗುರೂಜಿ ಅಭಿಮತ

ತೇರದಾಳ | ಅಗ್ನಿಶಾಮಕ ದಳದ ಠಾಣೆ: ಸರ್ವೆ ಕಾರ್ಯ ಪ್ರಾರಂಭ

ತೇರದಾಳ: ಇಲ್ಲಿನ ಅಗ್ನಿಶಾಮಕ ದಳದ ಕಟ್ಟಡ ಹಾಗೂ ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣಕ್ಕೆ ಸರ್ಕಾರ ₹ 3 ಕೋಟಿ ಅನುದಾನ ಮಂಜೂರುಗೊಳಿಸಿದ ಹಿನ್ನೆಲೆಯಲ್ಲಿ ಕಾಮಗಾರಿ ಪ್ರಾರಂಭಿಸುವ ಉದ್ದೇಶದಿಂದ ಕಂದಾಯ ಇಲಾಖೆ ಸರ್ವೆ ಅಧಿಕಾರಿಗಳು ಗುರುವಾರ ಸರ್ವೆ ಪ್ರಾರಂಭಿಸಿದರು.
Last Updated 4 ಜುಲೈ 2025, 13:31 IST
ತೇರದಾಳ | ಅಗ್ನಿಶಾಮಕ ದಳದ ಠಾಣೆ: ಸರ್ವೆ ಕಾರ್ಯ ಪ್ರಾರಂಭ
ADVERTISEMENT
ADVERTISEMENT
ADVERTISEMENT