ಶನಿವಾರ, 6 ಡಿಸೆಂಬರ್ 2025
×
ADVERTISEMENT

ಬಾಗಲಕೋಟೆ

ADVERTISEMENT

ಗುಳೇದಗುಡ್ಡ | ಬದುಕಿನಲ್ಲಿ ಧರ್ಮ, ಸಂಸ್ಕೃತಿ, ಆದರ್ಶ ಮುಖ್ಯ

ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಹೇಳಿಕೆ
Last Updated 6 ಡಿಸೆಂಬರ್ 2025, 2:41 IST
ಗುಳೇದಗುಡ್ಡ | ಬದುಕಿನಲ್ಲಿ ಧರ್ಮ, ಸಂಸ್ಕೃತಿ, ಆದರ್ಶ ಮುಖ್ಯ

ಬಾಗಲಕೋಟೆ | ಶುಶ್ರೂಷಕರ ಕೊರತೆ ನೀಗಿಸುವ ಅಗತ್ಯವಿದೆ- ಟಿ. ದಿಲೀಪಕುಮಾರ

ರಾಷ್ಟ್ರೀಯ ರೆಫರನ್ಸ್ ಸಿಮ್ಯುಲೇಶನ್ ಕೇಂದ್ರ ಉದ್ಘಾಟನೆ
Last Updated 6 ಡಿಸೆಂಬರ್ 2025, 2:40 IST
ಬಾಗಲಕೋಟೆ | ಶುಶ್ರೂಷಕರ ಕೊರತೆ ನೀಗಿಸುವ ಅಗತ್ಯವಿದೆ- ಟಿ. ದಿಲೀಪಕುಮಾರ

ಬಾಗಲಕೋಟೆ | ‘ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪಣತೊಡಿ’

ನಶಾ ಮುಕ್ತ ಕರ್ನಾಟಕ: ಅಂಗಾಂಗ ದಾನ ಅಭಿಯಾನ
Last Updated 6 ಡಿಸೆಂಬರ್ 2025, 2:39 IST
ಬಾಗಲಕೋಟೆ | ‘ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪಣತೊಡಿ’

ಬಾಗಲಕೋಟೆ | ಮಣ್ಣಿನ ಫಲವತ್ತತೆ: ಗಮನಹರಿಸಲು ಸಿಇಒ ಸಲಹೆ

Soil Health Initiative: ಬಾಗಲಕೋಟೆಯಲ್ಲಿ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮದಲ್ಲಿ ಸಿಇಒ ಶಶಿಧರ ಕುರೇರ ರೈತರನ್ನು ಮಣ್ಣಿನ ಫಲವತ್ತತೆ ಕಾಪಾಡುವಂತೆ ಸಲಹೆ ನೀಡಿದರು. ಮಣ್ಣು ಆರೋಗ್ಯ ಕಾರ್ಡ್‌ಗಳನ್ನೂ ವಿತರಿಸಲಾಯಿತು.
Last Updated 6 ಡಿಸೆಂಬರ್ 2025, 2:34 IST
ಬಾಗಲಕೋಟೆ | ಮಣ್ಣಿನ ಫಲವತ್ತತೆ: ಗಮನಹರಿಸಲು ಸಿಇಒ ಸಲಹೆ

ಜಮಖಂಡಿ | ಅನ್ನದಾನೇಶ್ವರ ಸ್ವಾಮೀಜಿ ನಿಧನ; ಅಂತ್ಯಕ್ರಿಯೆ ಇಂದು

Swamiji Final Rites: ಬಂಡಿಗಣಿ ಬಸವಗೋಪಾಲ ನೀಲಮಾಣಿಕ ಮಠದ ಅನ್ನದಾನೇಶ್ವರ ಸ್ವಾಮೀಜಿ ಬೆಳಗಾವಿಯ ಆಸ್ಪತ್ರೆಯಲ್ಲಿ ನಿಧನರಾದರು. ಭಕ್ತರ ಅಂತಿಮ ದರ್ಶನಕ್ಕಾಗಿ ಮಠದಲ್ಲಿ ವ್ಯವಸ್ಥೆ ಮಾಡಿದ್ದು, ಅಂತ್ಯಕ್ರಿಯೆ ಮಠದ ಆವರಣದಲ್ಲೇ ನೆರವೇರಲಿದೆ.
Last Updated 6 ಡಿಸೆಂಬರ್ 2025, 2:33 IST
ಜಮಖಂಡಿ | ಅನ್ನದಾನೇಶ್ವರ ಸ್ವಾಮೀಜಿ ನಿಧನ; ಅಂತ್ಯಕ್ರಿಯೆ ಇಂದು

ಜಮಖಂಡಿ: ಬಂಡಿಗಣಿಯ ಮಾಣಿಕಮಠದ ಅನ್ನದಾನೇಶ್ವರ ಶ್ರೀ ನಿಧನ

Lingayat Math News: ಜಮಖಂಡಿ: ಸಮೀಪದ ಬಂಡಿಗಣಿ ಬಸವಗೋಪಾಲ ನೀಲ ಮಾಣಿಕಮಠದ ಅನ್ನದಾನೇಶ್ವರ ಶ್ರೀಗಳು ನಿಧನರಾಗಿದ್ದಾರೆ ಬೆಳಗಾವಿ ಕೆಎಲ್ ಇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಅಗಲಿದ್ದಾರೆ ಮೃತ ಶ್ರೀಗಳು ಮೂಲ ಅಥಣಿ ತಾಲ್ಲೂಕಿನ ಸವದಿ ಗ್ರಾಮ
Last Updated 5 ಡಿಸೆಂಬರ್ 2025, 4:27 IST
ಜಮಖಂಡಿ: ಬಂಡಿಗಣಿಯ ಮಾಣಿಕಮಠದ ಅನ್ನದಾನೇಶ್ವರ ಶ್ರೀ ನಿಧನ

ಜಮಖಂಡಿ: ಕೃಷಿ ನಂಬಿದ ಕುಟುಂಬಕ್ಕೆ ವಾರ್ಷಿಕ ಅರ್ಧ ಕೋಟಿ ಆದಾಯ

Agriculture Income: ಜಮಖಂಡಿ ತಾಲ್ಲೂಕಿನ ಮರೆಗುದ್ದಿಯ ರೈತ ಸಹೋದರರು 22 ಎಕರೆ ಭೂಮಿಯಲ್ಲಿ ದ್ರಾಕ್ಷಿ, ಅರಿಷಿನ, ಬಾಳೆ ಸೇರಿದಂತೆ ಸಮಗ್ರ ಬೆಳೆವೈವಿಧ್ಯದಿಂದ ವರ್ಷಕ್ಕೆ ಅರ್ಧ ಕೋಟಿ ರೂ ಆದಾಯ ಗಳಿಸುತ್ತಿದ್ದಾರೆ.
Last Updated 5 ಡಿಸೆಂಬರ್ 2025, 4:23 IST
 ಜಮಖಂಡಿ: ಕೃಷಿ ನಂಬಿದ ಕುಟುಂಬಕ್ಕೆ ವಾರ್ಷಿಕ ಅರ್ಧ ಕೋಟಿ ಆದಾಯ
ADVERTISEMENT

ಲೋಕಾಪುರ: ಮಾರ್ಗ ಫಲಕ ಅಳವಡಿಸಿ

ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಪಟ್ಟಣ ರಸ್ತೆಯಲ್ಲಿ ಮಾರ್ಗ ಫಲಕ ಇರದೇ ಇರುವುದರಿಂದ ಯಾವ ಕಡೆ ಹೋಗಬೇಕು ಎಂಬುದು ತಿಳಿಯದೇ ವಾಹನ ಸವಾರರು ಪರದಾಡುವಂತಾಗಿದೆ.
Last Updated 5 ಡಿಸೆಂಬರ್ 2025, 4:18 IST
ಲೋಕಾಪುರ: ಮಾರ್ಗ ಫಲಕ ಅಳವಡಿಸಿ

ಸಂಭ್ರಮದ ಶಿರೂರ ಸಿದ್ಧೇಶ್ವರ ರಥೋತ್ಸವ

Siddeshwara Festival: ಶಿರೂರ ಪಟ್ಟಣದಲ್ಲಿ ಸಿದ್ಧೇಶ್ವರ ಜಾತ್ರೆ ಹಾಗೂ ರಥೋತ್ಸವವು ಸಾವಿರಾರು ಭಕ್ತರ ಭಕ್ತಿ ಭಾವದ ನಡುವೆ ಶಿವಯೋಗಾಶ್ರಮದ ಸಿದ್ಧಲಿಂಗ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಸಂಭ್ರಮದಿಂದ ಜರುಗಿತು.
Last Updated 5 ಡಿಸೆಂಬರ್ 2025, 4:14 IST
ಸಂಭ್ರಮದ ಶಿರೂರ ಸಿದ್ಧೇಶ್ವರ ರಥೋತ್ಸವ

ಅಮೀನಗಡ: ಬಸವೇಶ್ವರ ದೇವರ ಕಳಸದ ಮರವಣಿಗೆ

Religious Procession: ಅಮೀನಗಡದಲ್ಲಿ ಕುರುಹಿನಶೆಟ್ಟಿ ಸಮಾಜದ ಬಸವೇಶ್ವರ ದೇವರ ಕಳಸದ ಮೆರವಣಿಗೆ ಸಕಲ ವಾದ್ಯಮೇಳಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಭ್ರಮದಿಂದ ಜರುಗಿತು ಎಂದು ಸ್ಥಳೀಯರು ಹೇಳಿದರು.
Last Updated 5 ಡಿಸೆಂಬರ್ 2025, 4:13 IST
ಅಮೀನಗಡ: ಬಸವೇಶ್ವರ ದೇವರ ಕಳಸದ ಮರವಣಿಗೆ
ADVERTISEMENT
ADVERTISEMENT
ADVERTISEMENT