ಮಂಗಳವಾರ, 2 ಡಿಸೆಂಬರ್ 2025
×
ADVERTISEMENT

ಬಾಗಲಕೋಟೆ

ADVERTISEMENT

ಅಲೆಮಾರಿ/ ಅರೆಅಲೆಮಾರಿ ವಿದ್ಯಾರ್ಥಿವೇತನ: ಅವಧಿ ವಿಸ್ತರಣೆ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಅಲೆಮಾರಿ/ ಅರೆಅಲೆಮಾರಿ ವಿದ್ಯಾರ್ಥಿವೇತನ ಮತ್ತು ಶುಲ್ಕ ಮರುಪಾವತಿ ಸೌಲ್ಯಭಗಳಿಗೆ ಅನ್‌ಲೈನ್ ಅರ್ಜಿ ಸಲ್ಲಿಸುವ ಕೊನೆ ದಿನಾಂಕವನ್ನು ಡಿಸೆಂಬರ್ 20ರವೆರೆಗೆ ವಿಸ್ತರಿಸಲಾಗಿದೆ.
Last Updated 2 ಡಿಸೆಂಬರ್ 2025, 4:29 IST
ಅಲೆಮಾರಿ/ ಅರೆಅಲೆಮಾರಿ ವಿದ್ಯಾರ್ಥಿವೇತನ: ಅವಧಿ ವಿಸ್ತರಣೆ

ಗುಳೇದಗುಡ್ಡ: ಮಾನವೀಯ ಮೌಲ್ಯ ಗಟ್ಟಿಗೊಳಿಸುವ ವಚನ ಸಾಹಿತ್ಯ- ಶಾಸ್ತ್ರೀ

ವಚನ ಸಾಹಿತ್ಯ ಅಧ್ಯಯನದಿಂದ ಜೀವನ ಪಾವನ - ಅನ್ನದಾನೇಶ್ವರ ಶಾಸ್ತ್ರೀ  
Last Updated 2 ಡಿಸೆಂಬರ್ 2025, 4:27 IST
ಗುಳೇದಗುಡ್ಡ: ಮಾನವೀಯ ಮೌಲ್ಯ ಗಟ್ಟಿಗೊಳಿಸುವ ವಚನ ಸಾಹಿತ್ಯ- ಶಾಸ್ತ್ರೀ

ದನದ ಮಾಂಸ, ಆಯುಧ ಸಹಿತ ನಾಲ್ವರು ವಶಕ್ಕೆ

ಬೈಕ್‌ನಲ್ಲಿ ದನದ ಮಾಂಸ ಹಾಗೂ ಹರಿತ ಆಯುಧಗಳನ್ನು ಸಾಗಿಸುತ್ತಿದ್ದ ನಾಲ್ವರನ್ನು ತಾಲ್ಲೂಕಿನ ಸಂತೆಗುಳಿ ಗ್ರಾಮದ ಹಿಂಡಬೈಲ್ ಬಳಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
Last Updated 2 ಡಿಸೆಂಬರ್ 2025, 4:26 IST
ದನದ ಮಾಂಸ, ಆಯುಧ ಸಹಿತ ನಾಲ್ವರು ವಶಕ್ಕೆ

ಚಾಲುಕ್ಯ ಉತ್ಸವ ಕಾರ್ಯಕ್ರಮಕ್ಕಾಗಿ ಕಲಾವಿದರಿಂದ ಅರ್ಜಿ ಆಹ್ವಾನ

Chalukya Utsav program ಬಾಗಲಕೋಟೆ: ಚಾಲುಕ್ಯ ಉತ್ಸವ ಕಾರ್ಯಕ್ರಮಕ್ಕಾಗಿ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ.
Last Updated 2 ಡಿಸೆಂಬರ್ 2025, 4:24 IST
ಚಾಲುಕ್ಯ ಉತ್ಸವ ಕಾರ್ಯಕ್ರಮಕ್ಕಾಗಿ ಕಲಾವಿದರಿಂದ ಅರ್ಜಿ ಆಹ್ವಾನ

ವಚನ ಸಾಹಿತ್ಯ ಎಂದಿಗೂ ‍ಪ್ತಸ್ತುತ: ಎಸ್‌.ಕೆ. ಬಂಗಾರಿ

‘ಲೋಕದ ಆಕರ್ಷಣೆಗಳಿಗೆ ಒಳಗಾಗದೇ ಜ್ಞಾನ ವಿಕಾಸದ ಕಡೆಗೆ ಗಮನ ಹರಿಸಬೇಕು’ ಎಂದು ಚಿಕ್ಕಾಲಗುಂಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್‌.ಕೆ. ಬಂಗಾರಿ ಹೇಳಿದರು.
Last Updated 2 ಡಿಸೆಂಬರ್ 2025, 4:23 IST
ವಚನ ಸಾಹಿತ್ಯ ಎಂದಿಗೂ ‍ಪ್ತಸ್ತುತ: ಎಸ್‌.ಕೆ. ಬಂಗಾರಿ

ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಿ: ಶಿರೂರ ಸಿದ್ಧಲಿಂಗ ಸ್ವಾಮೀಜಿ

Teach Values with Education: ಶಿರೂರದಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶಿರೂರ ಸಿದ್ಧಲಿಂಗ ಸ್ವಾಮೀಜಿ ಅವರು ಶಿಕ್ಷಕರು ಮಕ್ಕಳಿಗೆ ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಕಲಿಸಬೇಕೆಂದು ಹೇಳಿದರು.
Last Updated 1 ಡಿಸೆಂಬರ್ 2025, 3:01 IST
ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಿ: ಶಿರೂರ ಸಿದ್ಧಲಿಂಗ ಸ್ವಾಮೀಜಿ

ರಂಗಭೂಮಿಗೆ ಹುನಗುಂದ ಸಹಕಾರ ದೊಡ್ಡದು: ಎಸ್ಕೆ ಕೊನೆಸಾಗರ

Hunagund Theatre Culture: ಸ್ವಾತಂತ್ರ್ಯ ಪೂರ್ವದಿಂದ ನಾಟಕ ಚಟುವಟಿಕೆಯಿಂದ ಹೆಸರುವಾಸಿಯಾದ ಹುನಗುಂದದಲ್ಲಿ ಜನಸಹಕಾರದಿಂದ ರಂಗಭೂಮಿ ಬೆಳೆಯುತ್ತಿದೆ ಎಂದು ಎಸ್ಕೆ ಕೊನೆಸಾಗರ ಉಪನ್ಯಾಸದಲ್ಲಿ ಹೇಳಿದರು.
Last Updated 1 ಡಿಸೆಂಬರ್ 2025, 2:56 IST
ರಂಗಭೂಮಿಗೆ ಹುನಗುಂದ ಸಹಕಾರ ದೊಡ್ಡದು: ಎಸ್ಕೆ ಕೊನೆಸಾಗರ
ADVERTISEMENT

World AIDS Day | ಎಚ್‌ಐವಿ: ಬಾಗಲಕೋಟೆಯಲ್ಲಿ ಹೆಚ್ಚು ಸೋಂಕಿತರು

ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಶೇ 0.31ರಷ್ಟಿದ್ದರೆ, ಬಾಗಲಕೋಟೆ ಜಿಲ್ಲೆಯಲ್ಲಿ ಶೇ 0.68
Last Updated 1 ಡಿಸೆಂಬರ್ 2025, 2:53 IST
World AIDS Day | ಎಚ್‌ಐವಿ: ಬಾಗಲಕೋಟೆಯಲ್ಲಿ ಹೆಚ್ಚು ಸೋಂಕಿತರು

ಗುಳೇದಗುಡ್ಡ: ಕೋಟೆಕಲ್ ಪಿಕೆಪಿಎಸ್‌ನ ಮಾದರಿ ನಡೆ

ಗೋದಾಮು, ಕೈಮಗ್ಗ ಉತ್ಪನ್ನಗಳ ಉತ್ಪಾದನಾ ಕೇಂದ್ರ, ವ್ಯಾಪಾರ ಮಳಿಗೆ ನಿರ್ಮಾಣ
Last Updated 1 ಡಿಸೆಂಬರ್ 2025, 2:49 IST
ಗುಳೇದಗುಡ್ಡ: ಕೋಟೆಕಲ್ ಪಿಕೆಪಿಎಸ್‌ನ ಮಾದರಿ ನಡೆ

ಶಕ್ತಿಹೀನವಾಗಿರುವ ಬಿಜೆಪಿ: ಲಕ್ಷ್ಮಣ ಸವದಿ ಟೀಕೆ

ಬಿಜೆಪಿಯವರಿಗೆ ಆರೋಪ ಮಾಡುವುದನ್ನು ಬಿಟ್ಟು ಬೇರೆ ಕೆಲಸ ಇಲ್ಲ
Last Updated 1 ಡಿಸೆಂಬರ್ 2025, 2:40 IST
ಶಕ್ತಿಹೀನವಾಗಿರುವ ಬಿಜೆಪಿ: ಲಕ್ಷ್ಮಣ ಸವದಿ ಟೀಕೆ
ADVERTISEMENT
ADVERTISEMENT
ADVERTISEMENT