ಶನಿವಾರ, 15 ನವೆಂಬರ್ 2025
×
ADVERTISEMENT

ಬಾಗಲಕೋಟೆ

ADVERTISEMENT

ಜಾನುವಾರುಗಳಿಗೆ ತಪ್ಪದೇ ಕಾಲುಬಾಯಿ ರೋಗ ಲಸಿಕೆ ಹಾಕಿಸಿ: ಶಾಸಕ ಜಗದೀಶ ಗುಡಗುಂಟಿ

Foot and Mouth Disease: ರೈತರು ಆರ್ಥಿಕವಾಗಿ ಸದೃಢರಾಗಲು ಸಾಕಿರುವ ಜಾನುವಾರುಗಳಿಗೆ ಕಾಲುಬಾಯಿಯಂಥಹ ಅನೇಕ ರೋಗಗಳು ಪೀಡಿಸುತ್ತಿದ್ದು, ಸರ್ಕಾರದಿಂದ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ,
Last Updated 15 ನವೆಂಬರ್ 2025, 4:45 IST
ಜಾನುವಾರುಗಳಿಗೆ ತಪ್ಪದೇ ಕಾಲುಬಾಯಿ ರೋಗ ಲಸಿಕೆ ಹಾಕಿಸಿ: ಶಾಸಕ ಜಗದೀಶ ಗುಡಗುಂಟಿ

ಬಾಗಲಕೋಟೆ| ಬಲಿಷ್ಠ ಭಾರತಕ್ಕಾಗಿ ಆರೋಗ್ಯವಂತ ಮಕ್ಕಳ ಅಗತ್ಯ: ಅಶೋಕ ಸಜ್ಜನ

Child Health Priority: ಇಂದಿನ ಮಕ್ಕಳು ಭವಿಷ್ಯದ ನಾಗರಿಕರು ಎನ್ನುವ ಹೇಳಿಕೆಯನ್ನು ಕಾರ್ಯರೂಪಕ್ಕೆ ತರಲು ಮಕ್ಕಳ ಆರೋಗ್ಯಕ್ಕೆ ಆದ್ಯತೆ ನೀಡಬೇಕಾಗಿದೆ. ಭವಿಷ್ಯದ ಬಲಿಷ್ಠ ಭಾರತಕ್ಕಾಗಿ ಆರೋಗ್ಯವಂತ ಮಕ್ಕಳ ಅಗತ್ಯವಿದೆ.
Last Updated 15 ನವೆಂಬರ್ 2025, 4:44 IST
ಬಾಗಲಕೋಟೆ| ಬಲಿಷ್ಠ ಭಾರತಕ್ಕಾಗಿ ಆರೋಗ್ಯವಂತ ಮಕ್ಕಳ ಅಗತ್ಯ: ಅಶೋಕ ಸಜ್ಜನ

ತೇರದಾಳ|ಶಿಕ್ಷಣದ ಏಳ್ಗೆಗೆ ಸರ್ಕಾರೇತರ ಸಂಸ್ಥೆಗಳ ಕಾರ್ಯ ಮಹತ್ವದ್ದು: ಸಿದ್ದು ಸವದಿ

Private Sector in Education: ಶೈಕ್ಷಣಿಕ ಕ್ಷೇತ್ರದ ಏಳಿಗೆಗೆ ಸರ್ಕಾರ ಮಾತ್ರ ಶ್ರಮಿಸಲು ಸಾಧ್ಯವಿಲ್ಲ. ಸರ್ಕಾರೇತರ ಸಂಘ ಸಂಸ್ಥೆಗಳು ಅದರ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿರುವುದರಿಂದಲೇ ಇಂದು ಬಹಳಷ್ಟು ಜನರು ಶಿಕ್ಷಣ ಪಡೆಯಲು ಸಾಧ್ಯವಾಗಿದೆ.
Last Updated 15 ನವೆಂಬರ್ 2025, 4:44 IST
ತೇರದಾಳ|ಶಿಕ್ಷಣದ ಏಳ್ಗೆಗೆ ಸರ್ಕಾರೇತರ ಸಂಸ್ಥೆಗಳ ಕಾರ್ಯ ಮಹತ್ವದ್ದು: ಸಿದ್ದು ಸವದಿ

ಮಹಾಲಿಂಗಪುರ|ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದವರ ವಿರುದ್ಧ ಕ್ರಮ:ಶಿವಾನಂದ ಪಾಟೀಲ

Cane Yard Violence: ಸಮೀರವಾಡಿಯ ಗೋದಾವರಿ ಬಯೋರಿಫೈನರಿ ಕಾರ್ಖಾನೆ ಕೇನ್‍ಯಾರ್ಡ್‍ಗೆ ಶುಕ್ರವಾರ ಭೇಟಿ ನೀಡಿದ ಸಚಿವರಾದ ಆರ್.ಬಿ.ತಿಮ್ಮಾಪುರ ಹಾಗೂ ಶಿವಾನಂದ ಪಾಟೀಲ, ಕಬ್ಬಿನ ಸಮೇತ ಬೆಂಕಿಗೆ ಆಹುತಿಯಾದ ಟ್ರ್ಯಾಕ್ಟರ್‌ಗಳ ಪರಿಶೀಲನೆ ನಡೆಸಿದರು.
Last Updated 15 ನವೆಂಬರ್ 2025, 4:44 IST
ಮಹಾಲಿಂಗಪುರ|ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದವರ ವಿರುದ್ಧ ಕ್ರಮ:ಶಿವಾನಂದ ಪಾಟೀಲ

ಬೀಳಗಿ| ಶಾಲೆಗಳ ಉನ್ನತಿಗೆ ಪೋಷಕರ ಸಹಕಾರ ಅವಶ್ಯ: ಕ್ಷೇತ್ರ ಶಿಕ್ಷಣಾಧಿಕಾರಿ

Parent Teacher Meeting: ‘ಪೋಷಕರ ವಿಶ್ವಾಸ ಹಾಗೂ ಸಹಕಾರ ಸರ್ಕಾರಿ ಶಾಲೆಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯುತ್ತದೆ. ಹೀಗಾಗಿ ಸಮುದಾಯದ ಸಹಭಾಗಿತ್ವದೊಂದಿಗೆ ಪೋಷಕರು– ಶಿಕ್ಷಕರ ಮಹಾಸಭೆ ಹಮ್ಮಿಕೊಳ್ಳಲಾಗಿದೆ’ ಎಂದು...
Last Updated 15 ನವೆಂಬರ್ 2025, 4:44 IST
ಬೀಳಗಿ| ಶಾಲೆಗಳ ಉನ್ನತಿಗೆ ಪೋಷಕರ ಸಹಕಾರ ಅವಶ್ಯ: ಕ್ಷೇತ್ರ ಶಿಕ್ಷಣಾಧಿಕಾರಿ

ಬಾಗಲಕೋಟೆ | ವರ್ಷದ ದುಡಿಮೆ ಬೆಂಕಿಗೆ ಆಹುತಿ: ರೈತರ ಅಳಲು

ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಪ್ರತಿಭಟನಾಕಾರರು ಆಗ್ರಹಿಸಲಿ
Last Updated 14 ನವೆಂಬರ್ 2025, 23:35 IST
ಬಾಗಲಕೋಟೆ | ವರ್ಷದ ದುಡಿಮೆ ಬೆಂಕಿಗೆ ಆಹುತಿ: ರೈತರ ಅಳಲು

ಕಬ್ಬಿಗೆ ಬೆಂಕಿ: ತಪ್ಪಿತಸ್ಥರ ವಿರುದ್ಧ ಕ್ರಮ ಎಂದ ಸಿ.ಎಂ ಸಿದ್ದರಾಮಯ್ಯ

Bagalkote Incident: ಬೆಂಗಳೂರು: ಬಾಗಲಕೋಟೆ ಜಿಲ್ಲೆಯಲ್ಲಿ ಕಬ್ಬಿಗೆ ಬೆಂಕಿ ಹಚ್ಚಿದ ಪ್ರಕರಣ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು ಎಂದು ಹೇಳಿದ್ದಾರೆ
Last Updated 14 ನವೆಂಬರ್ 2025, 15:25 IST
ಕಬ್ಬಿಗೆ ಬೆಂಕಿ: ತಪ್ಪಿತಸ್ಥರ ವಿರುದ್ಧ ಕ್ರಮ ಎಂದ ಸಿ.ಎಂ ಸಿದ್ದರಾಮಯ್ಯ
ADVERTISEMENT

ಈಡೇರಿದ ಕಬ್ಬು ಬೆಳೆಗಾರರ ಬೇಡಿಕೆ: ಮುಧೋಳ ಪ್ರತಿಭಟನೆ ಅಂತ್ಯ

Farmers Demand: ಹಿಂದಿನ ವರ್ಷಗಳ ಬಾಕಿ ಪಾವತಿ ಮಾಡುವುದು. ಈ ವರ್ಷದ ಕಬ್ಬಿನ ಬಿಲ್ ಅನ್ನು 14 ದಿನಗಳಲ್ಲಿ ಪಾವತಿಸುವುದು. ರಿಕವರಿ ಆಧರಿಸದೇ ಎಲ್ಲ ರೈತರಿಗೆ ಪ್ರತಿ ಟನ್‌ಗೆ ಕಬ್ಬಿಗೆ ₹3,300 ಪಾವತಿಸಲು ಕಾರ್ಖಾನೆ ಮಾಲೀಕರು ಒಪ್ಪಿದ ಪರಿಣಾಮ
Last Updated 14 ನವೆಂಬರ್ 2025, 13:53 IST
ಈಡೇರಿದ ಕಬ್ಬು ಬೆಳೆಗಾರರ ಬೇಡಿಕೆ: ಮುಧೋಳ ಪ್ರತಿಭಟನೆ ಅಂತ್ಯ

ಮುಧೋಳ | ಅಗ್ನಿದುರಂತ ಹಾನಿಗೆ ಪರಿಹಾರ: ತನಿಖೆಗೆ ಆದೇಶಿಸಿದ ಶಿವಾನಂದ ಪಾಟೀಲ

Sugarcane Farmers Relief: ಬಾಗಲಕೋಟೆ: ಮುಧೋಳ ತಾಲೂಕಿನ ಸಮೀರವಾಡಿಯ ಗೋದಾವರಿ ಕಾರ್ಖಾನೆ ಬಳಿ ಗುರುವಾರ ಸಂಭವಿಸಿದ ಅಹಿತಕರ ಘಟನೆಯಲ್ಲಿ ಹಾನಿಗೆ ಪರಿಹಾರ ನೀಡಲಾಗುವುದು ಹಾಗೂ ದುರಂತದ ಬಗ್ಗೆ ತನಿಖೆಗೆ ಆದೇಶ ಮಾಡಲಾಗುವುದು ಎಂದು ಸಚಿವರು ಹೇಳಿದರು
Last Updated 14 ನವೆಂಬರ್ 2025, 10:40 IST
ಮುಧೋಳ | ಅಗ್ನಿದುರಂತ ಹಾನಿಗೆ ಪರಿಹಾರ: ತನಿಖೆಗೆ ಆದೇಶಿಸಿದ ಶಿವಾನಂದ ಪಾಟೀಲ

ಬಾಗಲಕೋಟೆ | ಟ್ರ್ಯಾಕ್ಟರ್‌ಗಳಿಗೆ ಬೆಂಕಿ: ನಿಷೇಧದ ನಡುವೆಯೂ ಪ್ರತಿಭಟನೆ

Farmers Agitation: ಬಾಗಲಕೋಟೆ: ಜಿಲ್ಲೆಯ ಮುಧೋಳದ ಸಂಗೊಳ್ಳಿ ರಾಯಣ್ಣ‌ ವೃತ್ತದಲ್ಲಿ ನಿಷೇಧಾಜ್ಞೆ ನಡುವೆಯೂ ರೈತರು ಶುಕ್ರವಾರ ಪ್ರತಿಭಟನೆ ಆರಂಭಿಸಿದ್ಧಾರೆ. ಗೋದಾವರಿ ಕಾರ್ಖಾನೆ ಆವರಣದಲ್ಲಿ ಟ್ರ್ಯಾಕ್ಟರ್ ಗಳಿಗೆ ಬೆಂಕಿ ಹಚ್ಚಿದ ಹಿನ್ನಲೆಯಲ್ಲಿ...
Last Updated 14 ನವೆಂಬರ್ 2025, 6:42 IST
ಬಾಗಲಕೋಟೆ | ಟ್ರ್ಯಾಕ್ಟರ್‌ಗಳಿಗೆ ಬೆಂಕಿ: ನಿಷೇಧದ ನಡುವೆಯೂ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT