ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

ಬಾಗಲಕೋಟೆ

ADVERTISEMENT

ಉತ್ತಮ ಕೆಲಸಕ್ಕೆ ಸದೃಢ ದೇಹ, ಮನಸ್ಸು ಮುಖ್ಯ: ಡಿ.ಸಿ. ಸಂಗಪ್ಪ ಹೇಳಿಕೆ

District Collector Sangappa: ಸದೃಢವಾದ ದೇಹ ಮತ್ತು ಮನಸ್ಸು ಇದ್ದಾಗ ಮಾತ್ರ ಸಾರ್ಥಕವಾದ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು. ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪಂಚಾಯತ ರಾಜ್ ಇಲಾಖೆ ಸಿಬ್ಬಂದಿಗೆ ಹಮ್ಮಿಕೊಂಡ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
Last Updated 26 ಡಿಸೆಂಬರ್ 2025, 6:50 IST
ಉತ್ತಮ ಕೆಲಸಕ್ಕೆ ಸದೃಢ ದೇಹ, ಮನಸ್ಸು ಮುಖ್ಯ: ಡಿ.ಸಿ. ಸಂಗಪ್ಪ ಹೇಳಿಕೆ

ಬಾಗಲಕೋಟೆ: ಜಿಲ್ಲೆಯಲ್ಲಿ ಅಬಕಾರಿ ಸನ್ನದು ಹರಾಜು ಆರಂಭ

Excise Department Auction: ಜಿಲ್ಲೆ ವ್ಯಾಪ್ತಿಯಲ್ಲಿ ಹಂಚಿಕೆಯಾಗದ ಮತ್ತು ಸ್ಥಗಿತಗೊಂಡಿರುವ ಎಂಟು ಮದ್ಯದಂಗಡಿ ಸನ್ನದುಗಳ ಹರಾಜು ಪ್ರಕ್ರಿಯೆಗೆ ಅಬಕಾರಿ ಇಲಾಖೆ ಚಾಲನೆ ನೀಡಿದೆ ಎಂದು ಬೆಳಗಾವಿ ವಿಭಾಗದ ಜಂಟಿ ಆಯುಕ್ತ ಫಕೀರಪ್ಪ ಚಲವಾದಿ ಹೇಳಿದರು.
Last Updated 26 ಡಿಸೆಂಬರ್ 2025, 6:49 IST
ಬಾಗಲಕೋಟೆ: ಜಿಲ್ಲೆಯಲ್ಲಿ ಅಬಕಾರಿ ಸನ್ನದು ಹರಾಜು ಆರಂಭ

ಸೂಳಿಕೇರಿ: ಮಾರುತೇಶನಿಗೆ 5 ಕೆಜಿ ಬೆಳ್ಳಿ ಕವಚ ಅರ್ಪಣೆ

Silver Ornaments Donation: ಸಮೀಪದ ಸೂಳಿಕೇರಿ ಗ್ರಾಮದ ಮಾರುತೇಶ್ವರ ದೇವಸ್ಥಾನದ ಮಾರುತೇಶನಿಗೆ 5 ಕೆ.ಜಿ. ಬೆಳ್ಳಿ ಕವಚ ಹಾಗೂ ಆಭರಣಗಳನ್ನು ಸೂಳಿಕೇರಿ ಗ್ರಾಮದ ಬಿ.ಕೆ. ಪಾಟೀಲ ದೇಶಪಾಂಡೆ ಮನೆತನ ಹಾಗೂ ಸೀಮಿಕೇರಿ ಮನೆತನದವರು ಸಮರ್ಪಿಸಿದರು.
Last Updated 26 ಡಿಸೆಂಬರ್ 2025, 6:45 IST
ಸೂಳಿಕೇರಿ: ಮಾರುತೇಶನಿಗೆ 5 ಕೆಜಿ ಬೆಳ್ಳಿ ಕವಚ ಅರ್ಪಣೆ

ಹುನಗುಂದ | ಸಮಾಜದಲ್ಲಿ ನಡೆಯುವ ಪ್ರಸಂಗಗಳೇ ಕಥೆಗಳ ಜೀವಾಳ: ಶ್ರೀಶೈಲ ಗೋಲಗುಂಡ

Sreeshaila Golagunda: ಇಂದಿನ ಸಮಾಜದಲ್ಲಿ ಮಾನವೀಯತೆ ಮರೆಯಾಗುತ್ತಿರುವ ಸಂದರ್ಭದಲ್ಲಿ ಕಥೆಗಾರ ಶ್ರೀಶೈಲ ಗೋಲಗುಂಡ ಅವರು ದ್ಯಾಮ್ರ ಯಮ್ನವ್ವ ಮತ್ತು ಇತರ ಕಥೆಗಳು ಮಾನವೀಯತೆಯನ್ನು ಪುನರ್ ಸೃಷ್ಟಿಸುವ ಅಪರೂಪದ ಕಥಾ ಸಂಕಲನವಾಗಿದೆ ಎಂದು ಸುಜಾತಾ ಚಲವಾದಿ ಹೇಳಿದರು.
Last Updated 26 ಡಿಸೆಂಬರ್ 2025, 6:44 IST
ಹುನಗುಂದ | ಸಮಾಜದಲ್ಲಿ ನಡೆಯುವ ಪ್ರಸಂಗಗಳೇ ಕಥೆಗಳ ಜೀವಾಳ: ಶ್ರೀಶೈಲ ಗೋಲಗುಂಡ

ರಬಕವಿ ಬನಹಟ್ಟಿ: ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಕೊಡುವ ಗಜ್ಜರಿ

Carrot Cultivation: ಸಮೀಪದ ಕುಲಹಳ್ಳಿ ಗ್ರಾಮದ ರೈತ ವಿಜೂಗೌಡ ಕವಳ್ಳಿ ತಮ್ಮ ಅರ್ಧ ಎಕರೆ ಭೂ ಪ್ರದೇಶದಲ್ಲಿ ಗಜ್ಜರಿ ಬೆಳೆದು ಕೇವಲ ಒಂದೂವರೆ ತಿಂಗಳಲ್ಲಿ ಸಾಕಷ್ಟು ಲಾಭವನ್ನು ಮಾಡಿಕೊಂಡಿದ್ದಾರೆ. ಗಜ್ಜರಿ ಬೆಳೆಗೆ ಕಡಿಮೆ ಖರ್ಚು ಇದ್ದು ಲಾಭ ಹೆಚ್ಚಿನ ಪ್ರಮಾಣದಲ್ಲಿರುತ್ತದೆ.
Last Updated 26 ಡಿಸೆಂಬರ್ 2025, 6:43 IST
ರಬಕವಿ ಬನಹಟ್ಟಿ: ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಕೊಡುವ ಗಜ್ಜರಿ

ಇಳಕಲ್: ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ಇಂದಿನಿಂದ 3 ದಿನ ಕುರ್‌ಆನ್ ಪ್ರವಚನ

Jamaat-e-Islami Hind: ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ನಗರದ ವಿಜಯ ಮಹಾಂತೇಶ ಅನುಭವ ಮಂಟಪದ ಆವರಣದಲ್ಲಿ ಡಿ.26, 27 ಮತ್ತು 29ರಂದು ಸಂಜೆ 6.45ಕ್ಕೆ ಕನ್ನಡದಲ್ಲಿ ಸಾರ್ವಜನಿಕ ಕುರ್‌ಆನ್ ಪ್ರವಚನ ನಡೆಯಲಿದೆ.
Last Updated 26 ಡಿಸೆಂಬರ್ 2025, 6:41 IST
ಇಳಕಲ್: ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ಇಂದಿನಿಂದ 3 ದಿನ  ಕುರ್‌ಆನ್ ಪ್ರವಚನ

ಬಾಗಲಕೋಟೆ | ಉಪಚುನಾವಣೆಯಲ್ಲಿ ಪಕ್ಷ ಗೆಲ್ಲಿಸಲು ಸಿದ್ಧರಾಗಿ: ಸತೀಶ ಜಾರಕಿಹೊಳಿ

Satish Jarkiholi: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷದ ಗೆಲುವು ತಂದುಕೊಡಲು ಮುಖಂಡರು, ಕಾರ್ಯಕರ್ತರು ಸಿದ್ಧರಾಗಬೇಕು ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಕಾಂಗ್ರೆಸ್‌ ಜಿಲ್ಲಾ ಕಚೇರಿಯಲ್ಲಿ ಉಪಚುನಾವಣೆ ಕುರಿತು ಸಮಾಲೋಚನೆ ನಡೆಸಿದರು.
Last Updated 26 ಡಿಸೆಂಬರ್ 2025, 6:40 IST
ಬಾಗಲಕೋಟೆ | ಉಪಚುನಾವಣೆಯಲ್ಲಿ ಪಕ್ಷ ಗೆಲ್ಲಿಸಲು ಸಿದ್ಧರಾಗಿ: ಸತೀಶ ಜಾರಕಿಹೊಳಿ
ADVERTISEMENT

ಬಾಗಲಕೋಟೆ | ಆಧುನಿಕ ಭಾರತದ ಶಿಲ್ಪಿ ವಾಜಪೇಯಿ: ನಾರಾಯಣ ಭಾಂಡಗೆ

Vajpayee Birth Anniversary: ಭಾರತೀಯರ ಸ್ವಾಭಿಮಾನದ ಕೆಚ್ಚನ್ನು ಬಡಿದೆಬ್ಬಿಸಿದ ರಾಷ್ಟ್ರನಾಯಕ ಅಟಲ್ ಬಿಹಾರಿ ವಾಜಪೇಯಿ ಆಧುನಿಕ ಭಾರತದ ಶಿಲ್ಪಿಯಾಗಿದ್ದರು. ಅವರೊಬ್ಬ ಯುಗಪುರುಷ ಎಂದು ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ ಹೇಳಿದರು.
Last Updated 26 ಡಿಸೆಂಬರ್ 2025, 6:39 IST
ಬಾಗಲಕೋಟೆ | ಆಧುನಿಕ ಭಾರತದ ಶಿಲ್ಪಿ ವಾಜಪೇಯಿ: ನಾರಾಯಣ ಭಾಂಡಗೆ

ಬ್ಯಾಂಕ್ ಕಳ್ಳತನ | ಅಂತರರಾಜ್ಯ ಕಳ್ಳರ ಬಂಧನ: 30 ಗ್ರಾಂ ಬಂಗಾರ, ಕಾರು ವಶ

SBI Bank Theft: ಬಾದಾಮಿ ತಾಲ್ಲೂಕಿನ ಕಾಕನೂರ ಎಸ್‌ಬಿಐ ಬ್ಯಾಂಕ್ ಕಳ್ಳತನಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ರಾಜ್ಯದ ಇಬ್ಬರನ್ನು ಬಂಧಿಸಲಾಗಿದ್ದು, 30 ಗ್ರಾಂ ಬಂಗಾರ, 1.25 ಲಕ್ಷ ನಗದು, ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.
Last Updated 25 ಡಿಸೆಂಬರ್ 2025, 7:37 IST
ಬ್ಯಾಂಕ್ ಕಳ್ಳತನ | ಅಂತರರಾಜ್ಯ ಕಳ್ಳರ ಬಂಧನ: 30 ಗ್ರಾಂ ಬಂಗಾರ, ಕಾರು ವಶ

ಅಮೀನಗಡ: ಪೊಲೀಸ್ ಕಾರ್ಯಾಚರಣೆ, 21 ಬೈಕ್ ವಶ

Stolen Bikes Seized: ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಾದ ಕಳ್ಳತನ ಪ್ರಕರಣವೊಂದರಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿತನನ್ನು ಪತ್ತೆ ಹಚ್ಚಿ ಅಂದಾಜು 11 ಲಕ್ಷ 95 ಸಾವಿರ ರೂಪಾಯಿ ಮೌಲ್ಯದ 21 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
Last Updated 25 ಡಿಸೆಂಬರ್ 2025, 7:37 IST
ಅಮೀನಗಡ: ಪೊಲೀಸ್ ಕಾರ್ಯಾಚರಣೆ, 21 ಬೈಕ್ ವಶ
ADVERTISEMENT
ADVERTISEMENT
ADVERTISEMENT