ಸಹಕಾರ ಕ್ಷೇತ್ರದ ಬೆಳವಣಿಗೆಗೆ ಪ್ರಾಮಾಣಿಕತೆ ಅಗತ್ಯ: ಮಾಜಿ ಸಚಿವ ಎಸ್.ಆರ್.ಪಾಟೀಲ
Honest Effort: ‘ಎಲ್ಲರಿಗಾಗಿ ತಾನು, ತನಗಾಗಿ ಎಲ್ಲರೂ’ ಎಂಬ ಧ್ಯೇಯ ಸಾಧಿಸಲು ಸಹಕಾರ ಕ್ಷೇತ್ರದ ಬೆಳವಣಿಗೆಗೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯ ಪ್ರಾಮಾಣಿಕ ಪರಿಶ್ರಮ ಅಗತ್ಯ ಎಂದು ಎಸ್.ಆರ್. ಪಾಟೀಲ ಹೇಳಿದರು.Last Updated 15 ಸೆಪ್ಟೆಂಬರ್ 2025, 4:13 IST