ಗುರುವಾರ, 11 ಡಿಸೆಂಬರ್ 2025
×
ADVERTISEMENT

ಬಾಗಲಕೋಟೆ

ADVERTISEMENT

ಹನಮಂತರಾಯರ ರಂಗಮಂದಿರದ ಬಳಿ ಕ್ಷೌರದ ಅಂಗಡಿ: ಆಕ್ಷೇಪ

Cultural Space Issue: ಗುಳೇದಗುಡ್ಡ ಪಟ್ಟಣದ ಬಸ್ ನಿಲ್ದಾಣ ಸಮೀಪ ಇರುವ ಕಂದಗಲ್ ಹನುಮಂತರಾಯರ ರಂಗಮಂದಿರದ ಆವರಣದಲ್ಲಿ ಕಟಿಂಗ್ ಶಾಫ್ ಆರಂಭವಾಗಿದೆ. ಇದನ್ನು ವಿರೋಧಿಸಿ ಕಲಾವಿದ ಶ್ರೀಕಾಂತ ಹುನಗುಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 11 ಡಿಸೆಂಬರ್ 2025, 4:59 IST
ಹನಮಂತರಾಯರ ರಂಗಮಂದಿರದ ಬಳಿ ಕ್ಷೌರದ ಅಂಗಡಿ: ಆಕ್ಷೇಪ

ಜಮಖಂಡಿ | ಕಬ್ಬಿಗೆ ಗರಿ: ಇಳುವರಿ ಕುಠಿತ ನಷ್ಟದ ಭೀತಿಯಲ್ಲಿ ರೈತರ

Agricultural Crisis: ಜಮಖಂಡಿ ತಾಲ್ಲೂಕಿನಲ್ಲಿ ರೈತರು ಬೆಳೆದ ಕಬ್ಬನ್ನು ಕಾರ್ಖಾನೆಗಳಿಗೆ ಕಳಿಸಲು ಆಗುತ್ತಿರುವ ವಿಳಂಬದಿಂದಾಗಿ ಕಬ್ಬು ಗರಿ ತೆಗೆಯುತ್ತಿದೆ. ಈ ಕಾರಣದಿಂದ ಇಳುವರಿ ಕುಂಠಿತವಾಗಿ ರೈತರು ನಷ್ಟದ ಭೀತಿಯಲ್ಲಿದ್ದಾರೆ.
Last Updated 11 ಡಿಸೆಂಬರ್ 2025, 4:58 IST
ಜಮಖಂಡಿ | ಕಬ್ಬಿಗೆ ಗರಿ: ಇಳುವರಿ ಕುಠಿತ ನಷ್ಟದ ಭೀತಿಯಲ್ಲಿ ರೈತರ

ಕೆರೂರ: ಸರ್ಕಾರಿ‌ ಗೌರವಗಳೊಂದಿಗೆ ನೆರವೇರಿದ ಮಾಜಿ ಸೈನಿಕ ಅಂತ್ಯಕ್ರಿಯೆ

ಚಿಂಚಲಕಟ್ಟಿ ಗ್ರಾಮದ ಮಾಜಿ ಸೈನಿಕ ಹಾಗೂ ಕರ್ತವ್ಯನಿರತ ಪೊಲೀಸ್ ಕಾನ್‌ಸ್ಟೆಬಲ್‌ ಹಣಮಂತ ಸಿದ್ದಪ್ಪ ಮೈಲಾರಿ (38) ಅವರ ಅಂತ್ಯಕ್ರಿಯೆ ಬುಧವಾರ ಸ್ವ- ಗ್ರಾಮದಲ್ಲಿ ಸಕಲ‌ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.
Last Updated 11 ಡಿಸೆಂಬರ್ 2025, 4:50 IST
ಕೆರೂರ: ಸರ್ಕಾರಿ‌ ಗೌರವಗಳೊಂದಿಗೆ ನೆರವೇರಿದ ಮಾಜಿ ಸೈನಿಕ ಅಂತ್ಯಕ್ರಿಯೆ

ಮಾನವ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ : ನ್ಯಾ.ವಿಜಯ್

ವಿಶ್ವ ಮಾನವ ಹಕ್ಕುಗಳ ದಿನಾಚರಣೆ
Last Updated 11 ಡಿಸೆಂಬರ್ 2025, 4:49 IST
ಮಾನವ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ : ನ್ಯಾ.ವಿಜಯ್

ವಿಜ್ಞಾನದೊಂದಿಗೆ ತತ್ವಜ್ಞಾನ, ಧರ್ಮವೂ ಇರಲಿ: ಸ್ವಾಮೀಜಿ

ವಿಜ್ಞಾನದ ವಿದ್ಯಾರ್ಥಿಗಳು ವಿಜ್ಞಾನಿಗಳಾಗಬೇಕು. ವಿಜ್ಞಾನದ ಜೊತೆಗೆ ಅವರಲ್ಲಿ ತತ್ವಜ್ಞಾನ ಹಾಗೂ ಧರ್ಮ ಇದ್ದಾಗ ನಿಜವಾದ ವಿಜ್ಞಾನದ ಉಪಯೋಗ ಮಾಡಿಕೊಳ್ಳಲು ಸಾಧ್ಯವಿದೆ ಎಂದು ಉತ್ತರಾದಿ ಮಠಾಧೀಶ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಹೇಳಿದರು.
Last Updated 11 ಡಿಸೆಂಬರ್ 2025, 4:48 IST
ವಿಜ್ಞಾನದೊಂದಿಗೆ ತತ್ವಜ್ಞಾನ, ಧರ್ಮವೂ ಇರಲಿ: ಸ್ವಾಮೀಜಿ

ಬಾಗಲಕೋಟೆ: ಬಂಟನೂರ ಕ್ರಾಸ್ ಬಳಿ ಲಾರಿಗಳ ಮಧ್ಯೆ ಡಿಕ್ಕಿ, ಮೂವರು ಸಾವು

Road Accident: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಬಂಟನೂರ ಕ್ರಾಸ್ ಬಳಿ ಲಾರಿಗಳ ನಡುವೆ ಬುಧವಾರ ನಡೆದ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ.
Last Updated 10 ಡಿಸೆಂಬರ್ 2025, 9:06 IST
ಬಾಗಲಕೋಟೆ: ಬಂಟನೂರ ಕ್ರಾಸ್ ಬಳಿ ಲಾರಿಗಳ ಮಧ್ಯೆ ಡಿಕ್ಕಿ, ಮೂವರು ಸಾವು

ಹುನಗುಂದ | ಸರ್ಕಾರದ ಯೋಜನೆ ಜನರಿಗೆ ತಲುಪಿಸಿ: ಮುತ್ತಣ್ಣ ಕಲಗೋಡಿ

ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿ ಎಂದು ಅಧಿಕಾರಿಗಳಿಗೆ ತಾಲ್ಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಅಧ್ಯಕ್ಷ ಮುತ್ತಣ್ಣ ಕಲಗೋಡಿ ಹೇಳಿದರು.
Last Updated 10 ಡಿಸೆಂಬರ್ 2025, 4:15 IST
ಹುನಗುಂದ | ಸರ್ಕಾರದ ಯೋಜನೆ ಜನರಿಗೆ ತಲುಪಿಸಿ: ಮುತ್ತಣ್ಣ ಕಲಗೋಡಿ
ADVERTISEMENT

ಜಮಖಂಡಿ: ಮರೆಗುದ್ದಿ ಗ್ರಾಮ ಪಂಚಾಯತಿಗೆ ಗಾಂಧಿ ಪುರಸ್ಕಾರ

ಶೇ.80 ರಷ್ಟು ಸಿಸಿ ರಸ್ತೆ ನಿರ್ಮಾಣ, ಡಿಜಿಟಲ್ ಗ್ರಂಥಾಲಯ ಸ್ಥಾಪನೆ
Last Updated 10 ಡಿಸೆಂಬರ್ 2025, 4:13 IST
ಜಮಖಂಡಿ: ಮರೆಗುದ್ದಿ ಗ್ರಾಮ ಪಂಚಾಯತಿಗೆ ಗಾಂಧಿ ಪುರಸ್ಕಾರ

ಬಾಗಲಕೋಟೆ: ಬೆರಗು ಮೂಡಿಸಿ, ಸಂಭ್ರಮ ತಂದ ‘ಪ್ರಜಾವಾಣಿ’ ಕ್ವಿಜ್

ಬಾಗಲಕೋಟೆ, ವಿಜಯಪುರ ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಬಣ್ಣ, ಬಣ್ಣದ ಸಮವಸ್ತ್ರಗಳನ್ನು ಧರಿಸಿ ನವನಗರದ ಕಲಾಭವನದತ್ತ ಹೆಜ್ಜೆ ಹಾಕಿದರು. ಬೆಳಿಗ್ಗೆ 9ರ ವೇಳೆಗೆ ಭವನದಲ್ಲಿ ವಿದ್ಯಾರ್ಥಿಗಳ ಕಲರವ ಜೋರಾಗಿತ್ತು.
Last Updated 10 ಡಿಸೆಂಬರ್ 2025, 4:11 IST
ಬಾಗಲಕೋಟೆ: ಬೆರಗು ಮೂಡಿಸಿ, ಸಂಭ್ರಮ ತಂದ ‘ಪ್ರಜಾವಾಣಿ’ ಕ್ವಿಜ್

ಗುಳೇದಗುಡ್ಡ: ಗಮನ ಸೆಳೆದ ರೊಟ್ಟಿಜಾತ್ರೆ ಮೆರವಣಿಗೆ

Local Event: ಗುಳೇದಗುಡ್ಡದಲ್ಲಿ ಮಹಿಳೆಯರು ಗುರುಸಿದ್ದೇಶ್ವರ ಬೃಹನ್ಮಠದ ಶರಣ ಸಂಗಮ ಸಮಾರಂಭದ ಅಂಗವಾಗಿ ಆಯೋಜಿಸಿದ ರೊಟ್ಟಿ ಜಾತ್ರೆ ಮೆರವಣಿಗೆ ನೋಡುಗರ ಗಮನ ಸೆಳೆದಿತು ಮತ್ತು ಸಾಂಸ್ಕೃತಿಕ ಉತ್ಸವದಲ್ಲಿ ಜನರು ತೊಡಗಿಸಿಕೊಂಡರು.
Last Updated 10 ಡಿಸೆಂಬರ್ 2025, 4:05 IST
ಗುಳೇದಗುಡ್ಡ: ಗಮನ ಸೆಳೆದ ರೊಟ್ಟಿಜಾತ್ರೆ ಮೆರವಣಿಗೆ
ADVERTISEMENT
ADVERTISEMENT
ADVERTISEMENT