ಭಾನುವಾರ, 23 ನವೆಂಬರ್ 2025
×
ADVERTISEMENT

ಬಾಗಲಕೋಟೆ

ADVERTISEMENT

ಬಾಗಲಕೋಟೆ| ಅಲೆಮಾರಿಗಳಿಗೆ ಕಾಲಮಿತಿಯೊಳಗೆ ಮೂಲಸೌಲಭ್ಯ ಕಲ್ಪಿಸಿ: ಪಲ್ಲವಿ

Nomadic Development: ಅಲೆಮಾರಿ ಸಮುದಾಯದ ಕಾಲೊನಿಗಳಿಗೆ ಭೇಟಿ ನೀಡಿದ ನಂತರ ಮೂಲಸೌಲಭ್ಯ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪಲ್ಲವಿ ಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
Last Updated 23 ನವೆಂಬರ್ 2025, 5:00 IST
ಬಾಗಲಕೋಟೆ| ಅಲೆಮಾರಿಗಳಿಗೆ ಕಾಲಮಿತಿಯೊಳಗೆ ಮೂಲಸೌಲಭ್ಯ ಕಲ್ಪಿಸಿ: ಪಲ್ಲವಿ

ಬಾಗಲಕೋಟೆ| ಏಕತೆ ಕಾಪಾಡುವುದು ನಮ್ಮ ಕರ್ತವ್ಯ: ನಾರಾಯಣಸ್ವಾಮಿ

Unity March: ರಾಷ್ಟ್ರದ ಐಕ್ಯತೆ, ಸಮಗ್ರತೆ ಕಾಪಾಡುವುದು ಎಲ್ಲರ ಕರ್ತವ್ಯ ಎಂದು ನಾರಾಯಣಸ್ವಾಮಿ ಮಾತನಾಡಿದರು. ಮುಚಖಂಡಿಯ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಏಕತಾ ನಡಿಗೆ ಕಾರ್ಯಕ್ರಮ ನಡೆದಿತ್ತು.
Last Updated 23 ನವೆಂಬರ್ 2025, 5:00 IST
ಬಾಗಲಕೋಟೆ| ಏಕತೆ ಕಾಪಾಡುವುದು ನಮ್ಮ ಕರ್ತವ್ಯ: ನಾರಾಯಣಸ್ವಾಮಿ

ಹುದ್ದೆ ಕಿತ್ತಾಟದಲ್ಲಿ ಆಡಳಿತ ಸ್ಥಗಿತ, ಅಭಿವೃದ್ಧಿ ಶೂನ್ಯ: ನಾರಾಯಣಸ್ವಾಮಿ

Political Criticism: ‘ಅಭಿವೃದ್ಧಿ ಶೂನ್ಯ, ಭ್ರಷ್ಟಾಚಾರ ದುಪ್ಪಟ್ಟು, ರೈತರ ಖಾತೆಗೆ ಪರಿಹಾರ ವಹಿಸಿಲ್ಲ, ಸಂಪುಟ ಪುನರ್‌ರಚನೆಯಲ್ಲೂ ಗೊಂದಲ’ ಎಂದು ನಾರಾಯಣಸ್ವಾಮಿ ಸುದ್ದಿಗೋಷ್ಠಿಯಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
Last Updated 23 ನವೆಂಬರ್ 2025, 5:00 IST
ಹುದ್ದೆ ಕಿತ್ತಾಟದಲ್ಲಿ ಆಡಳಿತ ಸ್ಥಗಿತ, ಅಭಿವೃದ್ಧಿ ಶೂನ್ಯ: ನಾರಾಯಣಸ್ವಾಮಿ

ತೋಟಗಾರಿಕೆ ವಿವಿ 17ನೇ ಸಂಸ್ಥಾಪನಾ ದಿನ|ತಳಿ ಅಭಿವೃದ್ಧಿಯಲ್ಲಿ ಪೋಷಕಾಂಶಕ್ಕೆ ಮಹತ್ವ

Agricultural Research: ತಳಿ ಅಭಿವೃದ್ಧಿಯಲ್ಲಿ ಪೋಷಕಾಂಶ ಮತ್ತು ರುಚಿಗೆ ಆದ್ಯತೆ ನೀಡಬೇಕು ಎಂದು ಯುಎಸ್‍ಎ ಟೆಕ್ಸಾಸ್ ಎ ಆ್ಯಂಡ್ ಎಂ ವಿಶ್ವವಿದ್ಯಾಲಯದ ತರಕಾರಿ ಮತ್ತು ಹಣ್ಣು ಅಭಿವೃದ್ಧಿ ಕೇಂದ್ರದ ನಿರ್ದೇಶಕ ಹೇಳಿದರು.
Last Updated 23 ನವೆಂಬರ್ 2025, 5:00 IST
ತೋಟಗಾರಿಕೆ ವಿವಿ 17ನೇ ಸಂಸ್ಥಾಪನಾ ದಿನ|ತಳಿ ಅಭಿವೃದ್ಧಿಯಲ್ಲಿ ಪೋಷಕಾಂಶಕ್ಕೆ ಮಹತ್ವ

ಮುಧೋಳ| ಸತ್ಯ ಹೇಳುವ ಛಾತಿ ಬೆಳೆಸಿಕೊಳ್ಳಿ: ಸಚಿವ ಸಂತೋಷ ಲಾಡ್

ಬಾಲಕ ಬಾಲಕಿಯರ ರಾಜ್ಯ ಮಟ್ಟದ ಸೈಕ್ಲಿಂಗ್ ಕ್ರೀಡಾಕೂಟಕ್ಕೆ ಚಾಲನೆ
Last Updated 23 ನವೆಂಬರ್ 2025, 5:00 IST
ಮುಧೋಳ| ಸತ್ಯ ಹೇಳುವ ಛಾತಿ ಬೆಳೆಸಿಕೊಳ್ಳಿ: ಸಚಿವ ಸಂತೋಷ ಲಾಡ್

ಮುಖ್ಯಮಂತ್ರಿ ಬದಲಾದರೂ ತಪ್ಪದು ದುರಾಡಳಿತ: ಛಲವಾದಿ ನಾರಾಯಣಸ್ವಾಮಿ

ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ ಹೋಗಿ, ಇನ್ನೊಬ್ಬರು ಬರಬಹುದು. ಆದರೆ, ಕೆಟ್ಟ ಆಡಳಿತದಿಂದ ಜನರು ಪರಿತಪಿಸುವ ಪರಿಸ್ಥಿತಿ ಬದಲಾಗುವುದಿಲ್ಲ’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಇಲ್ಲಿ ಹೇಳಿದರು.
Last Updated 22 ನವೆಂಬರ್ 2025, 23:20 IST
ಮುಖ್ಯಮಂತ್ರಿ ಬದಲಾದರೂ ತಪ್ಪದು ದುರಾಡಳಿತ: ಛಲವಾದಿ ನಾರಾಯಣಸ್ವಾಮಿ

ಹುನಗುಂದ: ನೂರು ಬಾಲಕಿಯರಿಗೆ 3 ಶೌಚಾಲಯ! ಗೋಳು ಕೇಳೋರಿಲ್ಲ

ಶೋಚನೀಯ ಸ್ಥಿತಿಯಲ್ಲಿ ಬಾಲಕಿಯರು
Last Updated 22 ನವೆಂಬರ್ 2025, 4:30 IST
ಹುನಗುಂದ: ನೂರು ಬಾಲಕಿಯರಿಗೆ 3 ಶೌಚಾಲಯ! ಗೋಳು ಕೇಳೋರಿಲ್ಲ
ADVERTISEMENT

ಬಾಗಲಕೋಟೆ: ಉದ್ಯೋಗ ಭರ್ತಿಗೆ ಆಗ್ರಹಿಸಿ ಡಿ.1ಕ್ಕೆ ರ‍್ಯಾಲಿ

ಜನ ಸಾಮಾನ್ಯರ ವೇದಿಕೆಯಿಂದ ಧಾರವಾಡ ಚಲೋ
Last Updated 22 ನವೆಂಬರ್ 2025, 4:28 IST
ಬಾಗಲಕೋಟೆ: ಉದ್ಯೋಗ ಭರ್ತಿಗೆ ಆಗ್ರಹಿಸಿ ಡಿ.1ಕ್ಕೆ ರ‍್ಯಾಲಿ

ಅಲೆಮಾರಿ ಜನಾಂಗ ಸೌಲಭ್ಯಗಳಿಂದ ವಂಚಿತ: ಅಧಿಕಾರಿಗಳಿಗೆ ತರಾಟೆ

ಅಲೆಮಾರಿ ಸಮುದಾಯಗಳ ಕುಂದುಕೊರತೆ ಸಭೆ
Last Updated 22 ನವೆಂಬರ್ 2025, 4:28 IST
ಅಲೆಮಾರಿ ಜನಾಂಗ ಸೌಲಭ್ಯಗಳಿಂದ ವಂಚಿತ: ಅಧಿಕಾರಿಗಳಿಗೆ ತರಾಟೆ

ಶಿಶುಗೆ ಉತ್ತಮ ಆರೈಕೆ ನೀಡಿ: ಕೆ.ಎಫ್.ಮಾಯಾಚಾರಿ

Kangaroo Mother Care: ನವಜಾತ ಶಿಶುಗಳ ಆರೋಗ್ಯ ವೃದ್ಧಿಗೆ ಕಾಂಗರೂ ಮದರ್ ಕೇರ್ ಪರಿಣಾಮಕಾರಿ. ತಾಯಿ-ಮಗು ಸಂಪರ್ಕ ಶಿಶು ಅಭಿವೃದ್ಧಿಗೆ ಸಹಾಯಕ ಎಂದು ಕೆ.ಎಫ್.ಮಾಯಾಚಾರಿ ನವಜಾತ ಶಿಶು ಆರೈಕೆ ಸಪ್ತಾಹದಲ್ಲಿ ಹೇಳಿದರು.
Last Updated 22 ನವೆಂಬರ್ 2025, 4:28 IST
ಶಿಶುಗೆ ಉತ್ತಮ ಆರೈಕೆ ನೀಡಿ: ಕೆ.ಎಫ್.ಮಾಯಾಚಾರಿ
ADVERTISEMENT
ADVERTISEMENT
ADVERTISEMENT