ಸೋಮವಾರ, 22 ಡಿಸೆಂಬರ್ 2025
×
ADVERTISEMENT

ಬಾಗಲಕೋಟೆ

ADVERTISEMENT

ಬಾಗಲಕೋಟೆ | ಹಲ್ಲೆ: ಸ್ವಯಂಪ್ರೇರಿತ ಪ್ರಕರಣ ದಾಖಲು

Child Abuse Case: ಬಾಗಲಕೋಟೆಯ ಅಂಧ ಮಕ್ಕಳ ಶಾಲೆಯಲ್ಲಿ ಬಾಲಕನ ಮೇಲೆ ಹಲ್ಲೆ ನಡೆದ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ಆಯೋಗ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕ್ರಮದ ವರದಿ ಕೋರಿದೆ ಎಂದು ಶಶಿಧರ ಕೋಸುಂಬೆ ತಿಳಿಸಿದ್ದಾರೆ.
Last Updated 22 ಡಿಸೆಂಬರ್ 2025, 18:54 IST
ಬಾಗಲಕೋಟೆ | ಹಲ್ಲೆ: ಸ್ವಯಂಪ್ರೇರಿತ ಪ್ರಕರಣ ದಾಖಲು

ರಬಕವಿ ಬನಹಟ್ಟಿ | ಮಾವಾ ತಯಾರಿ ಘಟಕ ಮೇಲೆ ದಾಳಿ: ₹1.74 ಲಕ್ಷ ಮೌಲ್ಯದ ವಸ್ತುಗಳ ವಶ

ರಬಕವಿ ಬನಹಟ್ಟಿಯ ಅಶೋಕ ನಗರದಲ್ಲಿ ಅಕ್ರಮವಾಗಿ ಮಾವಾ ತಯಾರಿಸುತ್ತಿದ್ದ ಘಟಕದ ಮೇಲೆ ಪಿಎಸ್‌ಐ ಶಾಂತಾ ಹಳ್ಳಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. 3,600 ಮಾವಾ ಪಾಕೆಟ್‌ಗಳು ಹಾಗೂ ಯಂತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Last Updated 22 ಡಿಸೆಂಬರ್ 2025, 5:14 IST
ರಬಕವಿ ಬನಹಟ್ಟಿ | ಮಾವಾ ತಯಾರಿ ಘಟಕ ಮೇಲೆ ದಾಳಿ: ₹1.74 ಲಕ್ಷ ಮೌಲ್ಯದ ವಸ್ತುಗಳ ವಶ

ಜಮಖಂಡಿ: ಡಿ. 23 ರಂದು ಟಿಪ್ಪು ಜಯಂತಿ, ಸರ್ವಧರ್ಮ ಸಮ್ಮೇಳನ

ಜಮಖಂಡಿಯ ಅಬುಬಕರ ದರ್ಗಾದಲ್ಲಿ ಡಿಸೆಂಬರ್ 23 ರಂದು ಹಜರತ್ ಟಿಪ್ಪು ಸುಲ್ತಾನ್ ಜಯಂತ್ಯೋತ್ಸವದ ಅಂಗವಾಗಿ ಸರ್ವಧರ್ಮ ಸಮ್ಮೇಳನ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ವಿವಿಧ ಧರ್ಮಗುರುಗಳು ಹಾಗೂ ಸಚಿವರು ಭಾಗವಹಿಸಲಿದ್ದಾರೆ.
Last Updated 22 ಡಿಸೆಂಬರ್ 2025, 5:13 IST
ಜಮಖಂಡಿ: ಡಿ. 23 ರಂದು ಟಿಪ್ಪು ಜಯಂತಿ, ಸರ್ವಧರ್ಮ ಸಮ್ಮೇಳನ

ಹುನಗುಂದ | ಮಕ್ಕಳ ಕಲಿಕೆ ಉತ್ತೇಜಿಸುವ ಹಬ್ಬ: ಯಮನಪ್ಪ ವಡ್ಡರ

ಹುನಗುಂದ ತಾಲ್ಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಬಿಂಜವಾಡಗಿ ಕ್ಲಸ್ಟರ್ ಮಟ್ಟದ ಎಫ್‌ಎಲ್‌ಎನ್ (FLN) ಮಕ್ಕಳ ಕಲಿಕಾ ಹಬ್ಬ ಜರುಗಿತು. ಸರ್ಕಾರಿ ಶಾಲಾ ಮಕ್ಕಳಲ್ಲಿ ಕಲಿಕಾ ಪ್ರೇರಣೆ ನೀಡುವ ಈ ಕಾರ್ಯಕ್ರಮದ ಸಂಪೂರ್ಣ ವರದಿ ಇಲ್ಲಿದೆ.
Last Updated 22 ಡಿಸೆಂಬರ್ 2025, 5:12 IST
ಹುನಗುಂದ | ಮಕ್ಕಳ ಕಲಿಕೆ ಉತ್ತೇಜಿಸುವ ಹಬ್ಬ: ಯಮನಪ್ಪ ವಡ್ಡರ

ತೋಟಗಾರಿಕಾ ವಿವಿಯಲ್ಲಿ ರೈತ ಸಂಪರ್ಕ ಕೇಂದ್ರ ಸ್ಥಾಪಿಸಿ: ಸಚಿವ ಆರ್.ಬಿ.ತಿಮ್ಮಾಪುರ

ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ತೋಟಗಾರಿಕೆ ಮೇಳಕ್ಕೆ ಸಚಿವ ಆರ್.ಬಿ.ತಿಮ್ಮಾಪುರ ಚಾಲನೆ ನೀಡಿದರು. ವಿವಿ ಮತ್ತು ರೈತರ ನಡುವೆ ನೇರ ಸಂಪರ್ಕಕ್ಕಾಗಿ ವಿಶೇಷ ಕೇಂದ್ರ ಸ್ಥಾಪಿಸುವಂತೆ ಅವರು ಕರೆ ನೀಡಿದರು.
Last Updated 22 ಡಿಸೆಂಬರ್ 2025, 5:11 IST
ತೋಟಗಾರಿಕಾ ವಿವಿಯಲ್ಲಿ ರೈತ ಸಂಪರ್ಕ ಕೇಂದ್ರ ಸ್ಥಾಪಿಸಿ:  ಸಚಿವ ಆರ್.ಬಿ.ತಿಮ್ಮಾಪುರ

ಬಾಗಲಕೋಟೆ | ಇಂಧನ ಸಂರಕ್ಷಣೆ ನಾಗರಿಕರ ಹೊಣೆ: ಮಡಿವಾಳಪ್ಪ

ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನಾಚರಣೆಯಲ್ಲಿ ಹೆಸ್ಕಾಂ ಅಧಿಕಾರಿ ಮಡಿವಾಳಪ್ಪ ಇಂಡಿ ಅವರು ಇಂಧನ ಉಳಿತಾಯದ ಮಹತ್ವ ಮತ್ತು ಪರಿಸರ ರಕ್ಷಣೆ ಕುರಿತು ಮಾತನಾಡಿದರು.
Last Updated 22 ಡಿಸೆಂಬರ್ 2025, 5:09 IST
ಬಾಗಲಕೋಟೆ | ಇಂಧನ ಸಂರಕ್ಷಣೆ ನಾಗರಿಕರ ಹೊಣೆ: ಮಡಿವಾಳಪ್ಪ

ಅಂತರಂಗದ ಅರಿವಿಗೆ ಧ್ಯಾನವೇ ದಾರಿ: ಗುರುಮಹಾಂತ ಸ್ವಾಮೀಜಿ

ಬಾಗಲಕೋಟೆಯಲ್ಲಿ ನಡೆದ ವಿಶ್ವ ಧ್ಯಾನ ದಿನಾಚರಣೆಯಲ್ಲಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಹಾಗೂ ಗುರುಮಹಾಂತ ಸ್ವಾಮೀಜಿ ಅವರು ಧ್ಯಾನದ ಮಹತ್ವದ ಕುರಿತು ಮಾತನಾಡಿದರು. ಪ್ರತಿ ವರ್ಷ ಡಿಸೆಂಬರ್ 21 ಅನ್ನು ವಿಶ್ವ ಧ್ಯಾನ ದಿನವನ್ನಾಗಿ ಆಚರಿಸಲು ಕರೆ ನೀಡಿದರು.
Last Updated 22 ಡಿಸೆಂಬರ್ 2025, 5:08 IST
ಅಂತರಂಗದ ಅರಿವಿಗೆ ಧ್ಯಾನವೇ ದಾರಿ: ಗುರುಮಹಾಂತ ಸ್ವಾಮೀಜಿ
ADVERTISEMENT

ವರ್ಷಾಂತ್ಯ: ಬಾದಾಮಿ ಬಸದಿಯಲ್ಲಿ ಪ್ರವಾಸಿಗರ ದಂಡು

ವರ್ಷಾಂತ್ಯದ ಹಿನ್ನೆಲೆ ಬಾದಾಮಿ, ಪಟ್ಟದಕಲ್ಲು ಮತ್ತು ಐಹೊಳೆ ಸ್ಮಾರಕಗಳಿಗೆ ಪ್ರವಾಸಿಗರ ದಂಡು ಹರಿದುಬಂದಿದೆ. ಪ್ರವಾಸಿಗರಿಂದ ಆಟೊ ಚಾಲಕರು ಅತಿಯಾದ ದರ ವಸೂಲಿ ಮಾಡುತ್ತಿರುವ ಬಗ್ಗೆ ದೂರು ಕೇಳಿಬಂದಿದ್ದು, ಪ್ರೀ-ಪೇಯ್ಡ್ ಆಟೊ ವ್ಯವಸ್ಥೆಗೆ ಸಿದ್ಧತೆ ನಡೆದಿದೆ.
Last Updated 22 ಡಿಸೆಂಬರ್ 2025, 4:58 IST
ವರ್ಷಾಂತ್ಯ: ಬಾದಾಮಿ ಬಸದಿಯಲ್ಲಿ ಪ್ರವಾಸಿಗರ ದಂಡು

ತೇರದಾಳ ಪಟ್ಟಣದಲ್ಲಿ 4,600 ಲಸಿಕೆ ಹಾಕುವ ಗುರಿ: ಶಾಸಕ ಸಿದ್ದು ಸವದಿ

ತೇರದಾಳದ ಬಸವೇಶ್ವರ ವೃತ್ತದಲ್ಲಿ ಶಾಸಕ ಸಿದ್ದು ಸವದಿ ಪಲ್ಸ್ ಪೋಲಿಯೊ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು. ಪಟ್ಟಣದ 4,600 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಪಾಲಕರು ಸಹಕರಿಸುವಂತೆ ಮನವಿ ಮಾಡಿದರು.
Last Updated 22 ಡಿಸೆಂಬರ್ 2025, 4:57 IST
ತೇರದಾಳ ಪಟ್ಟಣದಲ್ಲಿ 4,600 ಲಸಿಕೆ ಹಾಕುವ ಗುರಿ: ಶಾಸಕ ಸಿದ್ದು ಸವದಿ

ಬಾಗಲಕೋಟೆ | ಬಾಲಕನ ಮೇಲೆ ಹಲ್ಲೆ; ನಾಲ್ವರ ಸೆರೆ

School Assault Case: ಬುದ್ಧಿಮಾಂದ್ಯ ಬಾಲಕನ ಮೇಲೆ ಹಲ್ಲೆ ನಡೆಸಿದ್ದ ಶಾಲೆ ಮುಖ್ಯಸ್ಥ ಅಕ್ಷಯ ಇಂದೋಲ್ಕರ್ ಮತ್ತು ಇತರ ಮೂವರನ್ನು ಬಂಧಿಸಿದ್ದು, ವಸತಿ ಶಾಲೆಯನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ತಿಳಿಸಿದ್ದಾರೆ.
Last Updated 22 ಡಿಸೆಂಬರ್ 2025, 0:04 IST
ಬಾಗಲಕೋಟೆ | ಬಾಲಕನ ಮೇಲೆ ಹಲ್ಲೆ; ನಾಲ್ವರ ಸೆರೆ
ADVERTISEMENT
ADVERTISEMENT
ADVERTISEMENT