ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT

ಬಾಗಲಕೋಟೆ

ADVERTISEMENT

ಬಾಗಲಕೋಟೆ | ಬೀಳೂರು ಸಂಘ: ₹1.92 ಕೋಟಿ ಲಾಭ

ಬೀಳೂರು ಗುರುಬಸವ ಸಹಕಾರ ಸಂಘವು ಪಾರದರ್ಶಕ ಕಾರ್ಯಪದ್ಧತಿಯ ಮೂಲಕ ಬಾಗಲಕೋಟೆ ಜಿಲ್ಲೆಗೆ ಮಾದರಿಯಾಗಿದೆ ಎಂದು ಸಂಯುಕ್ತ ನಿಬಂಧಕ ಕಲ್ಲಪ್ಪ ಓಬಣಗೊಳ ತಿಳಿಸಿದ್ದಾರೆ.
Last Updated 15 ಸೆಪ್ಟೆಂಬರ್ 2025, 4:17 IST
ಬಾಗಲಕೋಟೆ | ಬೀಳೂರು ಸಂಘ: ₹1.92 ಕೋಟಿ ಲಾಭ

ಸಹಕಾರ ಸಂಸ್ಥೆ | ಲಾಭ ಗಳಿಕೆಯಲ್ಲ ಸಹಾಯ ಮಾಡುವುದು ಮುಖ್ಯ: ಜೆ.ಟಿ. ಪಾಟೀಲ

Social Impact: ಸಹಕಾರ ಸಂಸ್ಥೆಗಳು ಗಳಿಸಿದ ಲಾಭಕ್ಕಿಂತ ಜನರಿಗೆ ಮಾಡಿದ ಸಹಾಯವೇ ಮುಖ್ಯ ಎಂದು ಸಿದ್ಧೇಶ್ವರ ಸೌಹಾರ್ದ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷ ಜೆ.ಟಿ. ಪಾಟೀಲ ಹೇಳಿದರು.
Last Updated 15 ಸೆಪ್ಟೆಂಬರ್ 2025, 4:14 IST
ಸಹಕಾರ ಸಂಸ್ಥೆ | ಲಾಭ ಗಳಿಕೆಯಲ್ಲ ಸಹಾಯ ಮಾಡುವುದು ಮುಖ್ಯ: ಜೆ.ಟಿ. ಪಾಟೀಲ

ಸಹಕಾರ ಕ್ಷೇತ್ರದ ಬೆಳವಣಿಗೆಗೆ ಪ್ರಾಮಾಣಿಕತೆ ಅಗತ್ಯ: ಮಾಜಿ ಸಚಿವ ಎಸ್.ಆರ್.ಪಾಟೀಲ

Honest Effort: ‘ಎಲ್ಲರಿಗಾಗಿ ತಾನು, ತನಗಾಗಿ ಎಲ್ಲರೂ’ ಎಂಬ ಧ್ಯೇಯ ಸಾಧಿಸಲು ಸಹಕಾರ ಕ್ಷೇತ್ರದ ಬೆಳವಣಿಗೆಗೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯ ಪ್ರಾಮಾಣಿಕ ಪರಿಶ್ರಮ ಅಗತ್ಯ ಎಂದು ಎಸ್.ಆರ್. ಪಾಟೀಲ ಹೇಳಿದರು.
Last Updated 15 ಸೆಪ್ಟೆಂಬರ್ 2025, 4:13 IST
ಸಹಕಾರ ಕ್ಷೇತ್ರದ ಬೆಳವಣಿಗೆಗೆ ಪ್ರಾಮಾಣಿಕತೆ ಅಗತ್ಯ:  ಮಾಜಿ ಸಚಿವ ಎಸ್.ಆರ್.ಪಾಟೀಲ

ಸಹಕಾರ ಸಂಘ| ಗ್ರಾಹಕರಿಗೆ ಶೇ5 ರಷ್ಟು ಲಾಭ ವಿತರಣೆ: ಟಿ.ಎಚ್.ಸನ್ನಪ್ಪನವರ

Customer Participation: ಸಹಕಾರ ಸಂಘಗಳ ಬೆಳವಣಿಗೆಗೆ ಗ್ರಾಹಕರೂ ಹಾಗೂ ಠೇವಣಿದಾರರ ಸಹಕಾರವೂ ಅತ್ಯಂತ ಅಗತ್ಯವಾಗಿದೆ ಎಂದು ನಿವೃತ್ತ ಶಿಕ್ಷಕ ಕೆ.ಪಿ.ಅರಿಷಿನಗೋಡಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
Last Updated 15 ಸೆಪ್ಟೆಂಬರ್ 2025, 4:07 IST
ಸಹಕಾರ ಸಂಘ| ಗ್ರಾಹಕರಿಗೆ ಶೇ5 ರಷ್ಟು ಲಾಭ ವಿತರಣೆ:  ಟಿ.ಎಚ್.ಸನ್ನಪ್ಪನವರ

ಯುಕೆಪಿ | ಸಂತ್ರಸ್ತರಿಗೆ ಶೀಘ್ರ ಪರಿಹಾರ ಸಿಗಲಿ: ಶಾಸಕ ಜೆ.ಟಿ. ಪಾಟೀಲ

Irrigation Project: ಕೃಷ್ಣಾ ಮೇಲ್ದಂಡೆ ಯೋಜನೆಗೆ ಶೀಘ್ರ ಪರಿಹಾರ ದೊರಕಿಸಬೇಕೆಂಬ ಉದ್ದೇಶದಿಂದ ಸೆಪ್ಟೆಂಬರ್ 16ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಶೇಷ ಸಂಪುಟ ಸಭೆ ನಡೆಯಲಿದೆ ಎಂದು ಜೆ.ಟಿ. ಪಾಟೀಲ ತಿಳಿಸಿದ್ದಾರೆ.
Last Updated 15 ಸೆಪ್ಟೆಂಬರ್ 2025, 4:06 IST
ಯುಕೆಪಿ | ಸಂತ್ರಸ್ತರಿಗೆ ಶೀಘ್ರ ಪರಿಹಾರ ಸಿಗಲಿ: ಶಾಸಕ ಜೆ.ಟಿ. ಪಾಟೀಲ

ಬಾಗಲಕೋಟೆ| ಫುಟ್‌ಪಾತ್ ಅತಿಕ್ರಮಣ: ಪೊಲೀಸರ ಮೌನ

Public Safety Issue: ಬಾಗಲಕೋಟೆ ನವನಗರದ ಸಂಚಾರಿ ಪೊಲೀಸ್ ಠಾಣೆ ಪಕ್ಕದ ಫುಟ್‌ಪಾತ್ ಅತಿಕ್ರಮಣಗೊಂಡಿರುವುದರಿಂದ ಸಾರ್ವಜನಿಕರು ಅಪಾಯದ ಮಧ್ಯೆ ಸಾಗಬೇಕಾದ ಪರಿಸ್ಥಿತಿ ಉಂಟಾಗಿದೆ.
Last Updated 15 ಸೆಪ್ಟೆಂಬರ್ 2025, 4:05 IST
ಬಾಗಲಕೋಟೆ| ಫುಟ್‌ಪಾತ್ ಅತಿಕ್ರಮಣ: ಪೊಲೀಸರ ಮೌನ

ಬಾಗಲಕೋಟೆ | ಸಂಸ್ಕಾರವಂತ ಸಾಹಿತಿಗಳ ಸಾಂಗತ್ಯ ಬೆಳೆಸಿ: ವೀರಣ್ಣ ಚರಂತಿಮಠ

Literary Guidance: ‘ಯುವ ಸಾಹಿತಿಗಳು ವಿವಾದಾತ್ಮಕ ಸಾಹಿತಿಗಳ ಸಹವಾಸದಿಂದ ದೂರವಿದ್ದು, ಸಂಸ್ಕಾರವಂತ ಸಾಹಿತಿಗಳ ಸಹವಾಸ ಬೆಳೆಸಿಕೊಳ್ಳಬೇಕು’ ಎಂದು ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ವೀರಣ್ಣ ಚರಂತಿಮಠ ಹೇಳಿದರು.
Last Updated 14 ಸೆಪ್ಟೆಂಬರ್ 2025, 4:22 IST
ಬಾಗಲಕೋಟೆ | ಸಂಸ್ಕಾರವಂತ ಸಾಹಿತಿಗಳ ಸಾಂಗತ್ಯ ಬೆಳೆಸಿ: ವೀರಣ್ಣ ಚರಂತಿಮಠ
ADVERTISEMENT

ಗುಳೇದಗುಡ್ಡ | ಲಕ್ಷ್ಮಿ ಸಹಕಾರ ಬ್ಯಾಂಕ್‌ಗೆ ₹1.51ಕೋಟಿ ಲಾಭ: ರಾಜಶೇಖರ ಶೀಲವಂತ

Cooperative Bank Profit: ಪಟ್ಟಣದ ಲಕ್ಷ್ಮಿ ಸಹಕಾರ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ₹1.51ಕೋಟಿ ಲಾಭವಾಗಿದೆ ಎಂದು ಬ್ಯಾಂಕಿನ ಚೇರ್‌ಮನ್ ರಾಜಶೇಖರ ಶೀಲವಂತ ಹೇಳಿದರು. ಗ್ರಾಹಕರಿಗೆ ಯುಪಿಐ ಸೇವೆ ಲೋಕಾರ್ಪಣೆ ಮಾಡಲಾಗಿದೆ.
Last Updated 14 ಸೆಪ್ಟೆಂಬರ್ 2025, 4:22 IST
ಗುಳೇದಗುಡ್ಡ | ಲಕ್ಷ್ಮಿ ಸಹಕಾರ ಬ್ಯಾಂಕ್‌ಗೆ ₹1.51ಕೋಟಿ ಲಾಭ: ರಾಜಶೇಖರ ಶೀಲವಂತ

ಬಾಗಲಕೋಟೆ ನವನಗರ ಅಭಿವೃದ್ಧಿ ಕುಂಠಿತ: ಮಾಜಿ ಶಾಸಕ ವೀರಣ್ಣ ಚರಂತಿಮಠ ಆರೋಪ

Congress Government: ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಾಗಲಕೋಟೆ ನವನಗರ ಅಭಿವೃದ್ಧಿ ನಿಂತ ನೀರಾಗಿದ್ದು, 10 ವರ್ಷಗಳಷ್ಟು ಹಿಂದೆ ಸರಿದಿದೆ’ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ದೂರಿದರು.
Last Updated 14 ಸೆಪ್ಟೆಂಬರ್ 2025, 4:22 IST
ಬಾಗಲಕೋಟೆ ನವನಗರ ಅಭಿವೃದ್ಧಿ ಕುಂಠಿತ: ಮಾಜಿ ಶಾಸಕ ವೀರಣ್ಣ ಚರಂತಿಮಠ ಆರೋಪ

ಮಹಾಲಿಂಗಪುರ | ‘ಶಾಲೆಗಳು ದೇವಸ್ಥಾನವಿದ್ದಂತೆ’: ಮಾಸ್ಟರ್ ಆನಂದ

Education Reform: ‘ಇಂದಿನ ಶಿಕ್ಷಣ ಪದ್ಧತಿ ಸುಧಾರಿಸಬೇಕಿದೆ. ವಿದ್ಯಾರ್ಥಿಗಳಿಗೆ ಆಸಕ್ತಿ ಇರುವ ವಿಷಯಗಳನ್ನು ಓದುವ, ಕೌಶಲ ತೋರಿಸುವ ಅವಕಾಶ ಕಲ್ಪಿಸಿದರೆ ಇನ್ನಷ್ಟು ಸಾಧನೆ ಸಾಧ್ಯ’ ಎಂದು ಮಾಸ್ಟರ್ ಆನಂದ ಹೇಳಿದರು.
Last Updated 14 ಸೆಪ್ಟೆಂಬರ್ 2025, 4:22 IST
ಮಹಾಲಿಂಗಪುರ | ‘ಶಾಲೆಗಳು ದೇವಸ್ಥಾನವಿದ್ದಂತೆ’: ಮಾಸ್ಟರ್ ಆನಂದ
ADVERTISEMENT
ADVERTISEMENT
ADVERTISEMENT