ಭಾನುವಾರ, 28 ಡಿಸೆಂಬರ್ 2025
×
ADVERTISEMENT

ಬಾಗಲಕೋಟೆ

ADVERTISEMENT

ಬಾದಾಮಿ: ಚಾಲುಕ್ಯ ನಗರಿಗೆ ಪ್ರವಾಸಿಗರ ದಂಡು

ಎಪಿಎಂಸಿ ಆವರಣದಲ್ಲಿ ವಾಹನ ನಿಲುಗಡೆ
Last Updated 28 ಡಿಸೆಂಬರ್ 2025, 6:02 IST

ಬಾದಾಮಿ: ಚಾಲುಕ್ಯ ನಗರಿಗೆ ಪ್ರವಾಸಿಗರ ದಂಡು

ಕುಡಚಿಯಿಂದ ರೇಲ್ವೆ ಕಾಮಗಾರಿ ಆರಂಭ

2027ರ ಮಾರ್ಚ್ ಒಳಗಾಗಿ ರೈಲು ಕಾಮಗಾರಿ ಪೂರ್ಣ: ವಿಶ್ವಾಸ
Last Updated 28 ಡಿಸೆಂಬರ್ 2025, 6:01 IST
ಕುಡಚಿಯಿಂದ ರೇಲ್ವೆ ಕಾಮಗಾರಿ ಆರಂಭ

ತೇರದಾಳ: ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ

Medical Education: ಇಲ್ಲಿನ ಎಸ್.ಡಿ.ಎಂ. ಟ್ರಸ್ಟ್‌ನ ದಾನಿಗೊಂಡ ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಹಾಗೂ ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಶನಿವಾರ ಜರುಗಿತು. ವೈದ್ಯಕೀಯ ಕೆಲಸಕ್ಕೆ ಪ್ಯಾರಾಮೆಡಿಕಲ್ ವಿಭಾಗದವರ ಸಹಕಾರ ಮುಖ್ಯವಾಗಿದೆ.
Last Updated 28 ಡಿಸೆಂಬರ್ 2025, 6:00 IST
ತೇರದಾಳ: ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ

ಡಾ.ಗಂಗಾಲಗೆ 'ಆಯುರ್ವೇದ ವಿಶ್ವರತ್ನ' ಪ್ರಶಸ್ತಿ

Ayurveda Recognition: ಬಾಗಲಕೋಟೆ: ಇಲ್ಲಿನ ಎಂಆರ್ ಎನ್ ಆಯುರ್ವೆದ ಕಾಲೇಜಿನ ಶಲ್ಯತಂತ್ರ ವಿಭಾಗದ ಮುಖ್ಯಸ್ಥ ಡಾ.ಶಿವಕುಮಾರ ಗಂಗಾಲ ಅವರಿಗೆ 'ಆಯುರ್ವೇದ ವಿಶ್ವರತ್ನ' ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಅವರಿಗೆ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
Last Updated 28 ಡಿಸೆಂಬರ್ 2025, 5:57 IST
ಡಾ.ಗಂಗಾಲಗೆ 'ಆಯುರ್ವೇದ ವಿಶ್ವರತ್ನ' ಪ್ರಶಸ್ತಿ

ರಸ್ತೆ ಗುಂಡಿ: ಬೇಸತ್ತ ಆಟೊ ಚಾಲಕರು

Teradal Roads: ಸವದಿ ನಗರ, ದೇವರಾಜ ನಗರಕ್ಕ ಬರೋದಿಲ್ರಿ ಅಕ್ಕಾ. ನೀವ್ ₹20 ಹೆಚ್ಚ ಕೊಟ್ರು ಬರೋದಿಲ್ರಿ... ಇದು ತೇರದಾಳ ಬಸ್ ನಿಲ್ದಾಣದ ಬಳಿ ಆಟೊ ಚಾಲಕರು ಪ್ರಯಾಣಿಕರಿಗೆ ಹೇಳುವ ನಿತ್ಯದ ಮಾತಾಗಿದೆ. ಇಲ್ಲಿನ ಗುಂಡಿಗಳಲ್ಲಿ ವಾಹನ ಸಂಚಾರ ಬಲುಕಷ್ಟವಾಗಿದೆ.
Last Updated 28 ಡಿಸೆಂಬರ್ 2025, 5:53 IST
ರಸ್ತೆ ಗುಂಡಿ: ಬೇಸತ್ತ ಆಟೊ ಚಾಲಕರು

ಧರ್ಮಸ್ಥಳ ಯೋಜನೆಯಿಂದ ಶಿಕ್ಷಕರ ನಿಯೋಜನೆ: ನಾಗರಾಜ ಹದ್ಲಿ

Financial Inclusion & Education: ಗ್ರಾಮಾಭಿವೃದ್ಧಿ ಯೋಜನೆಯಿಂದ ಜನರಿಗೆ ಬ್ಯಾಂಕ್ ಮೂಲಕ ಹಣಕಾಸು ಸೌಲಭ್ಯ ಒದಗಿಸಿ, ಸರ್ಕಾರಿ ಶಾಲೆಗಳಲ್ಲಿ 1042 ಶಿಕ್ಷಕರನ್ನು ನೇಮಿಸಿ ಮಕ್ಕಳ ಕಲಿಕೆ ಸುಧಾರಣೆಗೆ ಸಹಾಯವಾಗಿದೆ ಎಂದು ನಾಗರಾಜ ಹದ್ಲಿ ಹೇಳಿದರು.
Last Updated 27 ಡಿಸೆಂಬರ್ 2025, 7:13 IST
ಧರ್ಮಸ್ಥಳ ಯೋಜನೆಯಿಂದ ಶಿಕ್ಷಕರ ನಿಯೋಜನೆ:  ನಾಗರಾಜ ಹದ್ಲಿ

ಮುರುಘಾಮಠ: ರಥೋತ್ಸವ ಸಂಭ್ರಮ

Religious Celebration: ಗುಳೇದಗುಡ್ಡದ ಮುರುಘಾಮಠದಲ್ಲಿ ಲಿಂ. ನೀಲಕಂಠ ಶ್ರೀಗಳ 26ನೇ ವಾರ್ಷಿಕ ಪುಣ್ಯರಾಧನೆ ಅಂಗವಾಗಿ ಶ್ರದ್ಧಾಭಕ್ತಿಯಿಂದ ಸಾಯಂಕಾಲ ಭವ್ಯ ರಥೋತ್ಸವ ನೆರವೇರಿಸಲಾಯಿತು.
Last Updated 27 ಡಿಸೆಂಬರ್ 2025, 7:10 IST
ಮುರುಘಾಮಠ: ರಥೋತ್ಸವ ಸಂಭ್ರಮ
ADVERTISEMENT

ಬಾಗಲಕೋಟೆ: ಜ.4ಕ್ಕೆ ಸಿದ್ದೇಶ್ವರ ಸ್ವಾಮೀಜಿಗೆ ಗುರುನಮನ

Spiritual Tribute: ಬಾಗಲಕೋಟೆ ಕುದರಿಕನ್ನೂರ ಲೇಔಟ್‌ನಲ್ಲಿ ಜನವರಿ 4ರಂದು ಸಂಜೆ 5ಕ್ಕೆ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗೆ ವಚನ ರಕ್ಷಕ ಗೆಳೆಯರ ಬಳಗದಿಂದ ಗುರುನಮನ ಕಾರ್ಯಕ್ರಮ ನಡೆಯಲಿದೆ.
Last Updated 27 ಡಿಸೆಂಬರ್ 2025, 7:09 IST
ಬಾಗಲಕೋಟೆ: ಜ.4ಕ್ಕೆ ಸಿದ್ದೇಶ್ವರ ಸ್ವಾಮೀಜಿಗೆ ಗುರುನಮನ

ದ್ವೇಷ ಭಾಷಣ ಮಸೂದೆ ತಿರಸ್ಕರಿಸುವಂತೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ

Freedom of Expression: ದ್ವೇಷ ಭಾಷಣ ತಡೆ ಕಾಯ್ದೆಯು ಸಂವಿಧಾನ ವಿರೋಧಿಯಾಗಿದ್ದು, ಜನರ ಅಭಿವ್ಯಕ್ತಿ ಹಕ್ಕು ಕಸಿದುಕೊಳ್ಳಲಿದೆ. ಆದ್ದರಿಂದ ರಾಜ್ಯಪಾಲರು ಮಸೂದೆಯನ್ನು ತಿರಸ್ಕರಿಸಬೇಕು ಎಂದು ಬಿಜೆಪಿ ಮುಖಂಡ ರಾಜುಗೌಡ ಡಿ ಒತ್ತಾಯಿಸಿದರು.
Last Updated 27 ಡಿಸೆಂಬರ್ 2025, 7:02 IST
ದ್ವೇಷ ಭಾಷಣ ಮಸೂದೆ ತಿರಸ್ಕರಿಸುವಂತೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ

ಪ್ರಜಾಪ್ರಭುತ್ವ ವಿರೋಧಿ ಕಾಂಗ್ರೆಸ್ ಸರ್ಕಾರ: ಶಾಸಕ ಜಗದೀಶ ಗುಡಗುಂಟಿ

Democracy Allegation: ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ಕಾನೂನು ಜಾರಿಗೆ ತರುವ ಮೂಲಕ ಸಾರ್ವಜನಿಕರ ಅಭಿವ್ಯಕ್ತಿ ಹಕ್ಕು ಹತ್ತಿಕ್ಕುತ್ತಿದೆ ಎಂದು ಶಾಸಕ ಜಗದೀಶ್ ಗುಡಗುಂಟಿ ಜಮಖಂಡಿಯಲ್ಲಿ ಆರೋಪಿಸಿದರು.
Last Updated 27 ಡಿಸೆಂಬರ್ 2025, 7:01 IST
ಪ್ರಜಾಪ್ರಭುತ್ವ ವಿರೋಧಿ ಕಾಂಗ್ರೆಸ್ ಸರ್ಕಾರ: ಶಾಸಕ ಜಗದೀಶ ಗುಡಗುಂಟಿ
ADVERTISEMENT
ADVERTISEMENT
ADVERTISEMENT