ಗುಳೇದಗುಡ್ಡ | ಬರಿದಾದ ಮಲಪ್ರಭೆ ಒಡಲು: ಜನ ಜಾನುವಾರುಗಳಿಗೆ ನೀರಿನ ಸಂಕಷ್ಟ
ತಾಲ್ಲೂಕಿನಲ್ಲಿ ಶಿವಯೋಗಮಂದಿರದಿಂದ ಕಾಟಾಪುರ, ಪಟ್ಟದಕಲ್ ನಾಗರಾಳ ಎಸ್.ಪಿ.ಸಬ್ಬಲಹುಣಸಿ, ಲಾಯದಗುಂದಿ ಅಲ್ಲೂರ, ಹಳದೂರ, ಇಂಜಿನವಾರಿ ಗ್ರಾಮಗಳ ಮೂಲಕ ಕಮತಗಿ ತಲುಪುವ ಮಲಪ್ರಭಾ ನದಿ ಪ್ರಸ್ತುತ ನೀರಿಲ್ಲದೆ ಬರಿದಾಗಿರುವುದರಿಂದ ಜನ– ಜಾನುವಾರುಗಳಿಗೆ ಸಂಕಷ್ಟ ಎದುರಾಗಿದೆ.
Last Updated 18 ಮಾರ್ಚ್ 2024, 4:15 IST