ಗುರುವಾರ, 25 ಡಿಸೆಂಬರ್ 2025
×
ADVERTISEMENT

ಬಾಗಲಕೋಟೆ

ADVERTISEMENT

ಸವದಿ ನಗರ, ದೇವರಾಜ ನಗರ: ನಿರಂತರ ನೀರೂ ಇಲ್ಲ, ಚರಂಡಿಯೂ ಇಲ್ಲ

ಕುಡಿಯುವ ನೀರು ಸರಬರಾಜು ಮಾಡುವ 24/7 ಯೋಜನೆ ಹಳ್ಳ ಹಿಡಿದಿದೆ. ರಸ್ತೆ ಅಗೆದು ಟೆಂಡರ್ ಪಡೆದ ಕಂಪನಿ ಕಾಲ್ಕಿತ್ತಿದ್ದು, ಸಾರ್ವಜನಿಕರು ಧೂಳು ಮತ್ತು ಗುಂಡಿಗಳ ನಡುವೆ ನರಕಯಾತನೆ ಅನುಭವಿಸುತ್ತಿದ್ದಾರೆ.
Last Updated 24 ಡಿಸೆಂಬರ್ 2025, 8:13 IST
ಸವದಿ ನಗರ, ದೇವರಾಜ ನಗರ: ನಿರಂತರ ನೀರೂ ಇಲ್ಲ, ಚರಂಡಿಯೂ ಇಲ್ಲ

ಮುಧೋಳ | ಕೆರೆ ಒತ್ತುವರಿ: ಸಚಿವ ತಿಮ್ಮಾಪುರ ಕೆಂಡಾಮಂಡಲ

ಕೆಡಿಪಿ‌ ಪ್ರಗತಿ‌ ಪರಿಶೀಲನಾ ಸಭೆ: ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ತಿಮ್ಮಾಪುರ
Last Updated 24 ಡಿಸೆಂಬರ್ 2025, 8:11 IST
ಮುಧೋಳ | ಕೆರೆ ಒತ್ತುವರಿ: ಸಚಿವ ತಿಮ್ಮಾಪುರ ಕೆಂಡಾಮಂಡಲ

ಮುಖ್ಯಮಂತ್ರಿ ಹುದ್ದೆ ಗೊಂದಲ ಮುಗಿಯಲಿ: ಸತೀಶ ಜಾರಕಿಹೊಳಿ

Bagalkote News: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ದೆಹಲಿ ಭೇಟಿ ಕುರಿತು ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು, ಇದು ಪಕ್ಷ ಹಾಗೂ ಇಲಾಖೆಯ ಕೆಲಸದ ಭೇಟಿ ಎಂದಿದ್ದಾರೆ.
Last Updated 24 ಡಿಸೆಂಬರ್ 2025, 8:10 IST
ಮುಖ್ಯಮಂತ್ರಿ ಹುದ್ದೆ ಗೊಂದಲ ಮುಗಿಯಲಿ: ಸತೀಶ ಜಾರಕಿಹೊಳಿ

ಕಾರ್ಮಿಕರಿಗೆ ಹೆಚ್ಚು ಸವಲತ್ತುಗಳನ್ನು ನೀಡಿದ ರಾಜ್ಯ ಸರ್ಕಾರ: ಸಂತೋಷ ಲಾಡ್

Hunagunda Updates: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಕಾರ್ಮಿಕರ ಏಳಿಗೆಗಾಗಿ ಹತ್ತಾರು ಸವಲತ್ತುಗಳನ್ನು ನೀಡುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ತಿಳಿಸಿದ್ದಾರೆ.
Last Updated 24 ಡಿಸೆಂಬರ್ 2025, 8:09 IST
ಕಾರ್ಮಿಕರಿಗೆ ಹೆಚ್ಚು ಸವಲತ್ತುಗಳನ್ನು ನೀಡಿದ ರಾಜ್ಯ ಸರ್ಕಾರ: ಸಂತೋಷ ಲಾಡ್

ಬಾಗಲಕೋಟೆ | ಲೋಕಾಯುಕ್ತ ದಾಳಿ: ₹1.07 ಕೋಟಿ ಅಕ್ರಮ ಆಸ್ತಿ ಪತ್ತೆ

Bagalkote Lokayukta Raid: ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಎಸ್.ಎಂ. ಕಾಂಬಳೆ ಅವರ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಬರೋಬ್ಬರಿ 1.07 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.
Last Updated 24 ಡಿಸೆಂಬರ್ 2025, 8:08 IST
ಬಾಗಲಕೋಟೆ | ಲೋಕಾಯುಕ್ತ ದಾಳಿ: ₹1.07 ಕೋಟಿ ಅಕ್ರಮ ಆಸ್ತಿ ಪತ್ತೆ

ಮಕ್ಕಳ ಹಕ್ಕುಗಳ ರಕ್ಷಣೆ ಎಲ್ಲರ ಹೊಣೆ: ಶೇಖರಗೌಡ ರಾಮತ್ನಾಳ

ಮಕ್ಕಳ ಹಕ್ಕುಗಳು ಮತ್ತು ಕಾನೂನುಗಳ ಕುರಿತ ಕಾರ್ಯಾಗಾರ
Last Updated 24 ಡಿಸೆಂಬರ್ 2025, 8:05 IST
ಮಕ್ಕಳ ಹಕ್ಕುಗಳ ರಕ್ಷಣೆ ಎಲ್ಲರ ಹೊಣೆ: ಶೇಖರಗೌಡ ರಾಮತ್ನಾಳ

ಬಾಗಲಕೋಟೆ | ರೈತ ಯುವಕರಿಗೆ ಕನ್ಯೆ ಕೊಡದ ಸ್ಥಿತಿ ಇದೆ: ಶಾಸಕ ಸಿದ್ದು ಸವದಿ

Farmer Marriage Issues: ರೈತ ಯುವಕರಿಗೆ ಕನ್ಯೆ ಸಿಗುತ್ತಿಲ್ಲ ಎಂದು ಶಾಸಕ ಸಿದ್ದು ಸವದಿ ಕಳವಳ ವ್ಯಕ್ತಪಡಿಸಿದ್ದಾರೆ. ಬಾಗಲಕೋಟೆ ತೋಟಗಾರಿಕೆ ಮೇಳದಲ್ಲಿ ಮಾತನಾಡಿದ ಅವರು, ಕೃಷಿಯಲ್ಲಿ ಮೌಲ್ಯವರ್ಧನೆ ಹಾಗೂ ಆಧುನಿಕ ತಂತ್ರಜ್ಞಾನದ ಅಗತ್ಯತೆಯನ್ನು ಒತ್ತಿ ಹೇಳಿದರು.
Last Updated 23 ಡಿಸೆಂಬರ್ 2025, 8:20 IST
ಬಾಗಲಕೋಟೆ | ರೈತ ಯುವಕರಿಗೆ ಕನ್ಯೆ ಕೊಡದ ಸ್ಥಿತಿ ಇದೆ: ಶಾಸಕ ಸಿದ್ದು ಸವದಿ
ADVERTISEMENT

ಮಹಾಲಿಂಗಪುರ: ಗಮನ ಸೆಳೆದ ಮಕ್ಕಳ ಸಂತೆ

Mudhol TAPCMS Election Result: ಮುಧೋಳ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದಾರೆ. ಫಲಿತಾಂಶದ ವಿವರ ಇಲ್ಲಿದೆ.
Last Updated 23 ಡಿಸೆಂಬರ್ 2025, 8:17 IST
ಮಹಾಲಿಂಗಪುರ:  ಗಮನ ಸೆಳೆದ ಮಕ್ಕಳ ಸಂತೆ

ಮುಧೋಳ | ಟಿಎಪಿಸಿಎಂಎಸ್ ಚುನಾವಣೆ: ಬಿಜೆಪಿ ಬೆಂಬಲಿತರಿಗೆ ಜಯ

Mudhol TAPCMS Election Result: ಮುಧೋಳ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದಾರೆ. ಫಲಿತಾಂಶದ ವಿವರ ಇಲ್ಲಿದೆ.
Last Updated 23 ಡಿಸೆಂಬರ್ 2025, 8:16 IST
ಮುಧೋಳ | ಟಿಎಪಿಸಿಎಂಎಸ್ ಚುನಾವಣೆ: ಬಿಜೆಪಿ ಬೆಂಬಲಿತರಿಗೆ ಜಯ

ಬಾಗಲಕೋಟೆ: ಮನರೇಗಾ ಹೆಸರು ಬದಲಾವಣೆಗೆ ಆಕ್ರೋಶ

Congress Protest in Bagalkote: ನರೇಗಾ ಯೋಜನೆಯಿಂದ ಮಹಾತ್ಮ ಗಾಂಧಿ ಹೆಸರು ಕೈಬಿಟ್ಟಿರುವುದನ್ನು ಖಂಡಿಸಿ ಬಾಗಲಕೋಟೆಯಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಿತು. ಶಾಸಕ ಜೆ.ಟಿ. ಪಾಟೀಲ ಮತ್ತು ಬಿ.ಬಿ. ಚಿಮ್ಮನಕಟ್ಟಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
Last Updated 23 ಡಿಸೆಂಬರ್ 2025, 8:15 IST
ಬಾಗಲಕೋಟೆ: ಮನರೇಗಾ ಹೆಸರು ಬದಲಾವಣೆಗೆ ಆಕ್ರೋಶ
ADVERTISEMENT
ADVERTISEMENT
ADVERTISEMENT