ಬುಧವಾರ, 26 ನವೆಂಬರ್ 2025
×
ADVERTISEMENT

ಬಾಗಲಕೋಟೆ

ADVERTISEMENT

ಬಾಗಲಕೋಟೆ: ಟೇಕಿನಮಠ ಶ್ರೀಗಳ ಪಟ್ಟಾಧಿಕಾರ ಮಹೋತ್ಸವ ಫೆ.8ಕ್ಕೆ

ಸಮಿತಿ ಪೂರ್ವಭಾವಿ ಸಭೆಯಲ್ಲಿ ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ನಿರ್ಣಯ
Last Updated 26 ನವೆಂಬರ್ 2025, 6:01 IST
ಬಾಗಲಕೋಟೆ: ಟೇಕಿನಮಠ ಶ್ರೀಗಳ ಪಟ್ಟಾಧಿಕಾರ ಮಹೋತ್ಸವ ಫೆ.8ಕ್ಕೆ

ಬಾಗಲಕೋಟೆ: ಪಡಿತರ ಅಕ್ಕಿ ಅಕ್ರಮ ದಂಧೆ ಕಡಿವಾಣಕ್ಕೆ ಸೂಚನೆ

ಅಧಿಕಾರಿಗಳ ನಿರ್ಲಕ್ಷಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವ ತಿಮ್ಮಾಪುರ
Last Updated 26 ನವೆಂಬರ್ 2025, 5:58 IST
ಬಾಗಲಕೋಟೆ: ಪಡಿತರ ಅಕ್ಕಿ ಅಕ್ರಮ ದಂಧೆ ಕಡಿವಾಣಕ್ಕೆ ಸೂಚನೆ

ಬಾದಾಮಿ | ‘ಹೆಗ್ಗಡೆ ಅವರ ಸಮಾಜ ಸೇವೆ ಶ್ಲಾಘನೀಯ’: ಎಂ.ಬಿ ಹಂಗರಗಿ

Social Service: ಬಾದಾಮಿಯಲ್ಲಿ ನಡೆದ ಆರೋಗ್ಯ ಮತ್ತು ನೇತ್ರ ತಪಾಸಣೆ ಶಿಬಿರದಲ್ಲಿ ವೀರೇಂದ್ರ ಹೆಗ್ಗಡೆ ಅವರ ಜನಪರ ಯೋಜನೆಗಳು ಸಮಾಜ सेवೆಗೆ ಶ್ಲಾಘನೀಯ ಎಂದು ಮಾಜಿ ಸದಸ್ಯ ಎಂಬಿ ಹಂಗರಗಿ ಹೇಳಿದರು ವೈದ್ಯರು 200ಕ್ಕೂ ಅಧಿಕ ಜನರ ತಪಾಸಣೆ ನಡೆಸಿದರು
Last Updated 26 ನವೆಂಬರ್ 2025, 5:54 IST
ಬಾದಾಮಿ | ‘ಹೆಗ್ಗಡೆ ಅವರ ಸಮಾಜ ಸೇವೆ ಶ್ಲಾಘನೀಯ’: ಎಂ.ಬಿ ಹಂಗರಗಿ

ಬಾಗಲಕೋಟೆ | ಕ್ರೀಡೆಗೂ ಆದ್ಯತೆ: ಚರಂತಿಮಠ

ಸಜ್ಜಲಶ್ರೀ ನರ್ಸಿಂಗ್ ಕಾಲೇಜಿಗೆ ಕ್ರೀಡಾಕೂಟದಲ್ಲಿ ಸಮಗ್ರ ವೀರಾಗ್ರಣಿ
Last Updated 26 ನವೆಂಬರ್ 2025, 5:50 IST
ಬಾಗಲಕೋಟೆ | ಕ್ರೀಡೆಗೂ ಆದ್ಯತೆ: ಚರಂತಿಮಠ

ಬಾದಾಮಿ : ಬೀಗ ಹಾಕಿದ ಯಾತ್ರಿ ನಿವಾಸ

ಉಪಯೋಗಕ್ಕೆ ಬಾರದ ಲೋಕೋಪಯೋಗಿ ಕಟ್ಟಡ
Last Updated 26 ನವೆಂಬರ್ 2025, 5:44 IST
ಬಾದಾಮಿ : ಬೀಗ ಹಾಕಿದ ಯಾತ್ರಿ ನಿವಾಸ

ಬಾದಾಮಿ| ಕಾಕನೂರ ಬ್ಯಾಂಕ್ ದರೋಡೆ: ಚಿನ್ನ, ನಗದು ವಶ

Robbery Recovery Update: ಬಾದಾಮಿ ತಾಲೂಕಿನ ಕಾಕನೂರ ಎಸ್.ಬಿ.ಐ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ₹26.30 ಲಕ್ಷ ಮೌಲ್ಯದ ಚಿನ್ನ ಹಾಗೂ ನಗದು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ಉತ್ತರ ಪ್ರದೇಶದಿಂದ ಬಂಧಿಸಲಾಗಿದೆ ಎಂದು ಎಸ್‌ಪಿಯವರು ತಿಳಿಸಿದ್ದಾರೆ.
Last Updated 25 ನವೆಂಬರ್ 2025, 3:13 IST
ಬಾದಾಮಿ| ಕಾಕನೂರ ಬ್ಯಾಂಕ್ ದರೋಡೆ: ಚಿನ್ನ, ನಗದು ವಶ

ಪ್ರಗತಿ ಪರಿಶೀಲನಾ ಸಭೆಗೆ ಮಾಹಿತಿ ಇಲ್ಲದೆ ಬಂದವರಿಗೆ ನೋಟಿಸ್ ನೀಡಿ: ಜೆ.ಟಿ.ಪಾಟೀಲ

Administrative Accountability: ಬೀಳಗಿಯಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ಇಲ್ಲದೆ ಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಶಾಸಕರಾದ ಜೆ.ಟಿ. ಪಾಟೀಲ ಸೂಚಿಸಿದರು. ಬಸ್ ಸೌಲಭ್ಯ, ವಸತಿ ನಿಲಯಗಳ ಗುಣಮಟ್ಟವೀಗ ನಿಗಾದಲ್ಲಿವೆ.
Last Updated 25 ನವೆಂಬರ್ 2025, 3:13 IST
ಪ್ರಗತಿ ಪರಿಶೀಲನಾ ಸಭೆಗೆ ಮಾಹಿತಿ ಇಲ್ಲದೆ ಬಂದವರಿಗೆ ನೋಟಿಸ್ ನೀಡಿ: ಜೆ.ಟಿ.ಪಾಟೀಲ
ADVERTISEMENT

ಬಾಗಲಕೋಟೆ| ಮೆಕ್ಕೆಜೋಳ ಬೆಲೆ ಕುಸಿತ: ಕಂಗಾಲಾದ ರೈತ

Crop Price Crisis: ಬಾಗಲಕೋಟೆಯಲ್ಲಿ ಮೆಕ್ಕೆಜೋಳ ಬೆಲೆ ಕುಸಿತದಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಖರೀದಿ ಕೇಂದ್ರಗಳು ಇನ್ನೂ ಆರಂಭವಾಗದೇ, ಬೆಂಬಲ ಬೆಲೆ ಅಸಾಧ್ಯವಾಗಿರುವ ಹಿನ್ನೆಲೆ ಆಕ್ರೋಶ ವ್ಯಕ್ತವಾಗಿದೆ.
Last Updated 25 ನವೆಂಬರ್ 2025, 3:13 IST
ಬಾಗಲಕೋಟೆ| ಮೆಕ್ಕೆಜೋಳ ಬೆಲೆ ಕುಸಿತ: ಕಂಗಾಲಾದ ರೈತ

ಮುಧೋಳ: ರೈತರ ಬಂಧನ ಖಂಡಿಸಿ ಪ್ರತಿಭಟನೆ

Farmer Rights Protest: ಮುಧೋಳದಲ್ಲಿ ಗೋದಾವರಿ ಸಕ್ಕರೆ ಕಾರ್ಖಾನೆ ಸಂಬಂಧಿತ ಪ್ರಕರಣದಲ್ಲಿ ರೈತರ ಬಂಧನವನ್ನು ಖಂಡಿಸಿ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಂಧಿತರಿಗೆ ಜಾಮೀನಿಗೆ ನೆರವಿನ ಭರವಸೆ ನೀಡಲಾಯಿತು.
Last Updated 25 ನವೆಂಬರ್ 2025, 3:13 IST
ಮುಧೋಳ: ರೈತರ ಬಂಧನ ಖಂಡಿಸಿ ಪ್ರತಿಭಟನೆ

ಬಾಗಲಕೋಟೆ| ಮಕ್ಕಳ ಮಾನಸಿಕ ಆರೋಗ್ಯ ಸುಧಾರಿಸಿರಿ: ಜಿಲ್ಲಾಧಿಕಾರಿ ಸಂಗಪ್ಪ

Student Wellbeing Program: ಬಾಗಲಕೋಟೆಯಲ್ಲಿ ಮಕ್ಕಳ ಮಾನಸಿಕ ಆರೋಗ್ಯ ಸುಧಾರಿಸಲು ಶಿಕ್ಷಕರಿಗೆ ಕಾರ್ಯಾಗಾರ, ಶಾಲೆಗಳಲ್ಲಿ ಸಹಾಯವಾಣಿ ಮಾಹಿತಿಯ ಪ್ರದರ್ಶನ, ಆತ್ಮಹತ್ಯೆ ತಡೆ ಕ್ರಮಗಳು ಕೈಗೊಳ್ಳಲು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 25 ನವೆಂಬರ್ 2025, 3:13 IST
ಬಾಗಲಕೋಟೆ| ಮಕ್ಕಳ ಮಾನಸಿಕ ಆರೋಗ್ಯ ಸುಧಾರಿಸಿರಿ: ಜಿಲ್ಲಾಧಿಕಾರಿ ಸಂಗಪ್ಪ
ADVERTISEMENT
ADVERTISEMENT
ADVERTISEMENT