ಬುಧವಾರ, 3 ಡಿಸೆಂಬರ್ 2025
×
ADVERTISEMENT

ಬಾಗಲಕೋಟೆ

ADVERTISEMENT

ಗುಳೇದಗುಡ್ಡ | ಪುರಸಭೆಯಲ್ಲಿ ಭ್ರಷ್ಟಾಚಾರ: ಆರೋಪ

Municipal Corruption: ಗುಳೇದಗುಡ್ಡ: ಪುರಸಭೆಯಲ್ಲಿ ಸಿಬ್ಬಂದಿ ತ್ವರಿತ ಕಾರ್ಯಗಳಿಗೆ ಸಾರ್ವಜನಿಕರಿಂದ ನಿಯಮಾನುಸಾರ ಪುರಸಭೆ ದರಪಟ್ಟಿ ಪ್ರಕಾರ ಹಣ ಪಡೆಯದೇ, ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದರು
Last Updated 3 ಡಿಸೆಂಬರ್ 2025, 6:36 IST
ಗುಳೇದಗುಡ್ಡ | ಪುರಸಭೆಯಲ್ಲಿ ಭ್ರಷ್ಟಾಚಾರ: ಆರೋಪ

ಬಾಗಲಕೋಟೆ | ಪಾರದರ್ಶಕ ಟಿಇಟಿ ಪರೀಕ್ಷೆ: ಸಂಗಪ್ಪ

Bagalkote Updates: ಬಾಗಲಕೋಟೆ ಜಿಲ್ಲೆಯಿಂದ ಸುದ್ದಿಗಳು, ಪ್ರಮುಖ ಘಟನೆಗಳು ಮತ್ತು ಸ್ಥಳೀಯ ಘಟನೆಗಳ ಮಾಹಿತಿ ಇಲ್ಲಿ ನೀಡಲಾಗಿದೆ. ಜಿಲ್ಲೆಯಲ್ಲಿ ಬೆಳೆಯು, ಕೃಷಿ, ಕಾರ್ಯಕ್ರಮಗಳು ಹಾಗೂ ಸಾಮಾಜಿಕ ವಿಷಯಗಳ ವಿವರಗಳು ಲಭ್ಯ
Last Updated 3 ಡಿಸೆಂಬರ್ 2025, 6:33 IST
ಬಾಗಲಕೋಟೆ | ಪಾರದರ್ಶಕ ಟಿಇಟಿ ಪರೀಕ್ಷೆ: ಸಂಗಪ್ಪ

ಕಮತಗಿ | ಚೆಸ್ ತಾಳ್ಮೆ ಪರೀಕ್ಷಿಸುವ ಕ್ರೀಡೆ: ಹುಚ್ಚೇಶ್ವರ ಶ್ರೀ

Inter-College Chess: ಕಮತಗಿ: ಜೀವನದಲ್ಲಿ ಕಷ್ಟ, ನಷ್ಟಗಳು ಬರುವುದು ಸಹಜ. ತಾಳ್ಮೆಯಿಂದ ಜೀವನದ ಚೆಸ್ ಸ್ಪರ್ಧೆಯಲ್ಲಿ ಯಶಸ್ಸು ಸಾಧಿಸಬೇಕು ಎಂದು ಹುಚ್ಚೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು. ಸಮಾರಂಭದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Last Updated 3 ಡಿಸೆಂಬರ್ 2025, 6:29 IST
ಕಮತಗಿ | ಚೆಸ್ ತಾಳ್ಮೆ ಪರೀಕ್ಷಿಸುವ ಕ್ರೀಡೆ: ಹುಚ್ಚೇಶ್ವರ ಶ್ರೀ

ಬಾಗಲಕೋಟೆ | ಮೆಕ್ಕೆಜೋಳ ಖರೀದಿಗೆ ಮುಂದಾದರೂ ಕೊಡದ ಸ್ಥಿತಿ

Maize Purchase Challenges: ಬಾಗಲಕೋಟೆ ಜಿಲ್ಲೆಯಲ್ಲಿ ಮೆಕ್ಕೆಜೋಳ ಖರೀದಿ ಆರಂಭಗೊಂಡರೂ ಧಾರವಾಡದ ಪಶು ಆಹಾರ ಘಟಕಕ್ಕೆ ತರಬೇಕಾದ ಷರತ್ತಿನಿಂದ ರೈತರಿಗೆ ಬೆಂಬಲ ಬೆಲೆ ಲಾಭ ಸಾಧ್ಯತೆ ಕಡಿಮೆವಾಗಿದೆ
Last Updated 3 ಡಿಸೆಂಬರ್ 2025, 6:24 IST
ಬಾಗಲಕೋಟೆ | ಮೆಕ್ಕೆಜೋಳ ಖರೀದಿಗೆ ಮುಂದಾದರೂ ಕೊಡದ ಸ್ಥಿತಿ

ಗುಳೇದಗುಡ್ಡ | ಸಮಸ್ಯೆಗಳ ಆಗರ ಕೊಟ್ನಳ್ಳಿ ಗ್ರಾಮ

Kotnalli Village Report: ಗುಳೇದಗುಡ್ಡ: ತಾಲ್ಲೂಕಿನ ಕೊಟ್ನಳ್ಳಿ ಗ್ರಾಮದಲ್ಲಿ ಮೂಲಸೌಲಭ್ಯಗಳ ಕೊರತೆ ಇದೆ. ಕುಡಿಯುವ ನೀರು, ಚರಂಡಿ, ರಸ್ತೆ ಮತ್ತು ಶೌಚಾಲಯ ಸಮಸ್ಯೆಗಳು ಇನ್ನೂ ಪರಿಹಾರವಾಗಿಲ್ಲ. ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತವಾಗಿದೆ.
Last Updated 3 ಡಿಸೆಂಬರ್ 2025, 6:17 IST
ಗುಳೇದಗುಡ್ಡ | ಸಮಸ್ಯೆಗಳ ಆಗರ ಕೊಟ್ನಳ್ಳಿ ಗ್ರಾಮ

ಜಮಖಂಡಿ; ಟ್ರ್ಯಾಕ್ಟರ್‌ಗೆ ಕಾರು ಡಿಕ್ಕಿ: ನಾಲ್ವರು ಯುವಕರ ಸಾವು

ಸಿದ್ದಾಪುರ ಗ್ರಾಮದ ವಿಶ್ವನಾಥ ಕುಂಬಾರ(17), ಪ್ರವೀಣ ಶೇಡಬಾಳ(22), ಗಣೇಶ ಅಳ್ಳಿಮಟ್ಟಿ( 20), ಪ್ರಜ್ವಲ್ ಶೇಡಬಾಳ(17) ಮೃತರು.
Last Updated 3 ಡಿಸೆಂಬರ್ 2025, 2:04 IST
ಜಮಖಂಡಿ; ಟ್ರ್ಯಾಕ್ಟರ್‌ಗೆ ಕಾರು ಡಿಕ್ಕಿ: ನಾಲ್ವರು ಯುವಕರ ಸಾವು

ಅಲೆಮಾರಿ/ ಅರೆಅಲೆಮಾರಿ ವಿದ್ಯಾರ್ಥಿವೇತನ: ಅವಧಿ ವಿಸ್ತರಣೆ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಅಲೆಮಾರಿ/ ಅರೆಅಲೆಮಾರಿ ವಿದ್ಯಾರ್ಥಿವೇತನ ಮತ್ತು ಶುಲ್ಕ ಮರುಪಾವತಿ ಸೌಲ್ಯಭಗಳಿಗೆ ಅನ್‌ಲೈನ್ ಅರ್ಜಿ ಸಲ್ಲಿಸುವ ಕೊನೆ ದಿನಾಂಕವನ್ನು ಡಿಸೆಂಬರ್ 20ರವೆರೆಗೆ ವಿಸ್ತರಿಸಲಾಗಿದೆ.
Last Updated 2 ಡಿಸೆಂಬರ್ 2025, 4:29 IST
ಅಲೆಮಾರಿ/ ಅರೆಅಲೆಮಾರಿ ವಿದ್ಯಾರ್ಥಿವೇತನ: ಅವಧಿ ವಿಸ್ತರಣೆ
ADVERTISEMENT

ಗುಳೇದಗುಡ್ಡ: ಮಾನವೀಯ ಮೌಲ್ಯ ಗಟ್ಟಿಗೊಳಿಸುವ ವಚನ ಸಾಹಿತ್ಯ- ಶಾಸ್ತ್ರೀ

ವಚನ ಸಾಹಿತ್ಯ ಅಧ್ಯಯನದಿಂದ ಜೀವನ ಪಾವನ - ಅನ್ನದಾನೇಶ್ವರ ಶಾಸ್ತ್ರೀ  
Last Updated 2 ಡಿಸೆಂಬರ್ 2025, 4:27 IST
ಗುಳೇದಗುಡ್ಡ: ಮಾನವೀಯ ಮೌಲ್ಯ ಗಟ್ಟಿಗೊಳಿಸುವ ವಚನ ಸಾಹಿತ್ಯ- ಶಾಸ್ತ್ರೀ

ದನದ ಮಾಂಸ, ಆಯುಧ ಸಹಿತ ನಾಲ್ವರು ವಶಕ್ಕೆ

ಬೈಕ್‌ನಲ್ಲಿ ದನದ ಮಾಂಸ ಹಾಗೂ ಹರಿತ ಆಯುಧಗಳನ್ನು ಸಾಗಿಸುತ್ತಿದ್ದ ನಾಲ್ವರನ್ನು ತಾಲ್ಲೂಕಿನ ಸಂತೆಗುಳಿ ಗ್ರಾಮದ ಹಿಂಡಬೈಲ್ ಬಳಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
Last Updated 2 ಡಿಸೆಂಬರ್ 2025, 4:26 IST
ದನದ ಮಾಂಸ, ಆಯುಧ ಸಹಿತ ನಾಲ್ವರು ವಶಕ್ಕೆ

ಚಾಲುಕ್ಯ ಉತ್ಸವ ಕಾರ್ಯಕ್ರಮಕ್ಕಾಗಿ ಕಲಾವಿದರಿಂದ ಅರ್ಜಿ ಆಹ್ವಾನ

Chalukya Utsav program ಬಾಗಲಕೋಟೆ: ಚಾಲುಕ್ಯ ಉತ್ಸವ ಕಾರ್ಯಕ್ರಮಕ್ಕಾಗಿ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ.
Last Updated 2 ಡಿಸೆಂಬರ್ 2025, 4:24 IST
ಚಾಲುಕ್ಯ ಉತ್ಸವ ಕಾರ್ಯಕ್ರಮಕ್ಕಾಗಿ ಕಲಾವಿದರಿಂದ ಅರ್ಜಿ ಆಹ್ವಾನ
ADVERTISEMENT
ADVERTISEMENT
ADVERTISEMENT