ದ್ವೇಷ ಭಾಷಣ ಮಸೂದೆ ತಿರಸ್ಕರಿಸುವಂತೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ
Freedom of Expression: ದ್ವೇಷ ಭಾಷಣ ತಡೆ ಕಾಯ್ದೆಯು ಸಂವಿಧಾನ ವಿರೋಧಿಯಾಗಿದ್ದು, ಜನರ ಅಭಿವ್ಯಕ್ತಿ ಹಕ್ಕು ಕಸಿದುಕೊಳ್ಳಲಿದೆ. ಆದ್ದರಿಂದ ರಾಜ್ಯಪಾಲರು ಮಸೂದೆಯನ್ನು ತಿರಸ್ಕರಿಸಬೇಕು ಎಂದು ಬಿಜೆಪಿ ಮುಖಂಡ ರಾಜುಗೌಡ ಡಿ ಒತ್ತಾಯಿಸಿದರು.Last Updated 27 ಡಿಸೆಂಬರ್ 2025, 7:02 IST