ಭಾನುವಾರ, 14 ಡಿಸೆಂಬರ್ 2025
×
ADVERTISEMENT

ಬಾಗಲಕೋಟೆ

ADVERTISEMENT

ಬಾದಾಮಿಯಲ್ಲಿ ಚಳಿ: ತತ್ತರಿಸಿದ ಜನ

ಬಾದಾಮಿ : ಮೂರು ದಿನಗಳಿಂದ ಗಡ ಗಡ ನಡಗುವಂತೆ ಮಾಡಿದ ಚಳಿಗೆ ಜನರು ಹೊರಗೆ ಬಾರದಂತಾಗಿದೆ. ರಸ್ತೆಗಳೆಲ್ಲ ಬಿಕೋ ಎನ್ನುತ್ತಿವೆ. ಸೂರ್ಯ ಮುಳುಗಿದ ಕೂಡಲೇ ಸಂಜೆ ಚಳಿಯ...
Last Updated 14 ಡಿಸೆಂಬರ್ 2025, 4:11 IST
ಬಾದಾಮಿಯಲ್ಲಿ ಚಳಿ: ತತ್ತರಿಸಿದ ಜನ

ಕಳಪೆ ಮೆಕ್ಕೆಜೋಳ; ಖರೀದಿ ಸ್ಥಗಿತ: ರೈತರ ಅಕ್ರೋಶ

Kerur Maize Purchase Issue: ಕೆರೂರ: ಕಳಪೆ ಗುಣಮಟ್ಟದ ಮೆಕ್ಕೆಜೋಳ ಎಂದು ಖರೀದಿ ಕೇಂದ್ರ ಸ್ಥಗಿತಗೊಳಿಸಿದ್ದರಿಂದ ರೈತರು ಖರೀದಿ ಕೇಂದ್ರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.
Last Updated 14 ಡಿಸೆಂಬರ್ 2025, 4:09 IST
ಕಳಪೆ ಮೆಕ್ಕೆಜೋಳ; ಖರೀದಿ ಸ್ಥಗಿತ: ರೈತರ ಅಕ್ರೋಶ

ಬಾಗಲಕೋಟೆ ಜಿಲ್ಲೆಯ ತಾಪಮಾನದಲ್ಲಿ ಕುಸಿತ: ಆರೆಂಜ್ ಅಲರ್ಟ್

ಮಂಜು ಕವಿದ ವಾತಾವರಣ; ಮೈನಡಗುವ ಚಳಿ
Last Updated 14 ಡಿಸೆಂಬರ್ 2025, 4:07 IST

ಬಾಗಲಕೋಟೆ ಜಿಲ್ಲೆಯ ತಾಪಮಾನದಲ್ಲಿ ಕುಸಿತ: ಆರೆಂಜ್ ಅಲರ್ಟ್

ಗುಳೇದಗುಡ್ಡ: ಸಂಭ್ರಮದ ಶಿವಪ್ಪಯ್ಯ ರಥೋತ್ಸವ

Guledegudda Rathotsava: ಗುಳೇದಗುಡ್ಡ: ಪಟ್ಟಣದ ನಗರಖಾನ ಪೇಟೆಯಲ್ಲಿನ ಶಿವಯೋಗಿ ಶಿವಪ್ಪಯ್ಯ ಹಾಗೂ ಸಂಗಪ್ಪಯ್ಯ ಮಠದ ರಥೋತ್ಸವ ಅಪಾರ ಭಕ್ತ ಸಮೂಹದ ನಡುವೆ ಬಹಳಷ್ಟು ವೈಭವದಿಂದ ನಡೆಯಿತು. ರಥೋತ್ಸವದ ಮೊದಲು ಪಾಲಕಿ ಉತ್ಸವ ಹಾಗೂ ರಥದ ಕಳಸದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
Last Updated 14 ಡಿಸೆಂಬರ್ 2025, 3:13 IST
ಗುಳೇದಗುಡ್ಡ: ಸಂಭ್ರಮದ ಶಿವಪ್ಪಯ್ಯ ರಥೋತ್ಸವ

ಬಾಗಲಕೋಟೆ: ಸಂಜೆ ನಾಪತ್ತೆಯಾಗಿದ್ದ ಬಾಲಕಿಯರು ವಿಜಯಪುರದಲ್ಲಿ ರಾತ್ರಿ ಪ್ರತ್ಯಕ್ಷ

Student Safety: ಬಾಗಲಕೋಟೆಯ ಮೊರಾರ್ಜಿ ಸರ್ಕಾರಿ ವಸತಿ ನಿಲಯದಿಂದ ನಾಪತ್ತೆಯಾಗಿದ್ದ 10ನೇ ತರಗತಿಯ ನಾಲ್ವರು ವಿದ್ಯಾರ್ಥಿನಿಯರನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿ ಸುರಕ್ಷಿತವಾಗಿ ತರಲಾಗಿದೆ
Last Updated 13 ಡಿಸೆಂಬರ್ 2025, 4:35 IST
ಬಾಗಲಕೋಟೆ: ಸಂಜೆ ನಾಪತ್ತೆಯಾಗಿದ್ದ ಬಾಲಕಿಯರು  ವಿಜಯಪುರದಲ್ಲಿ ರಾತ್ರಿ ಪ್ರತ್ಯಕ್ಷ

ಹುನಗುಂದ: ಆತಂಕ ಸೃಷ್ಟಿಸಿದ ಸರಣಿ ಕಳ್ಳತನ

Crime Alert: ಹುನಗುಂದದಲ್ಲಿ ಶುಕ್ರವಾರ ನಸುಕಿನಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣದಲ್ಲಿ ಪೊಲೀಸರ ಮನೆಗಳೂ ಸೇರಿದಂತೆ ಏಳು ಮನೆಗಳು ಹಾಗೂ ದೇವಾಲಯ ಒಂದು ಕಳ್ಳರ ಗುರಿಯಾಗಿದ್ದು ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ
Last Updated 13 ಡಿಸೆಂಬರ್ 2025, 4:32 IST
ಹುನಗುಂದ: ಆತಂಕ ಸೃಷ್ಟಿಸಿದ ಸರಣಿ ಕಳ್ಳತನ

ಜಮಖಂಡಿ | ಅನ್ಯ ಕೆಲಸಗಳಿಗೆ ಶಿಕ್ಷಕರ ಬಳಕೆ: ಬೋಧನೆಗೆ ಹಿನ್ನಡೆ

Education Disruption: ಜಮಖಂಡಿಯಲ್ಲಿ ಶಿಕ್ಷಕರು ಚುನಾವಣಾ ಕೆಲಸ, ಜಾತಿ ಸಮೀಕ್ಷೆ ಸೇರಿದಂತೆ ಅನ್ಯ ಜವಾಬ್ದಾರಿಗಳಿಂದ ಬೋಧನೆಗೆ ಸಮಯ ಕೊಡಲಾರದು ಎಂಬ ಸರ್ಕಾರದ ಆದೇಶವಿದ್ದರೂ, ಅದರ ಅನುಷ್ಠಾನವಾಗುತ್ತಿಲ್ಲ
Last Updated 13 ಡಿಸೆಂಬರ್ 2025, 4:27 IST
ಜಮಖಂಡಿ | ಅನ್ಯ ಕೆಲಸಗಳಿಗೆ ಶಿಕ್ಷಕರ ಬಳಕೆ: ಬೋಧನೆಗೆ ಹಿನ್ನಡೆ
ADVERTISEMENT

ಮಹಾಲಿಂಗಪುರ: ಕರಡಿ ಮಜಲಿನ ಅಭಿನವಗೆ ಬಾಲಗೌರವ ಪ್ರಶಸ್ತಿ

Talent Recognition: ಮಹಾಲಿಂಗಪುರದ ಅಭಿನವ ಕರಡಿಗೆ 2022-23ನೇ ಸಾಲಿನ ಕರ್ನಾಟಕ ಬಾಲವಿಕಾಸ ಅಕಾಡೆಮಿ ಬಹುಮುಖ ಪ್ರತಿಭೆ ವಿಭಾಗದ ಬಾಲಗೌರವ ಪ್ರಶಸ್ತಿ ಲಭಿಸಿದ್ದು, ಪ್ರಶಂಸೆಗೂಪಾತ್ರರಾದರು
Last Updated 13 ಡಿಸೆಂಬರ್ 2025, 4:23 IST
ಮಹಾಲಿಂಗಪುರ: ಕರಡಿ ಮಜಲಿನ ಅಭಿನವಗೆ ಬಾಲಗೌರವ ಪ್ರಶಸ್ತಿ

ಅಯ್ಯಪ್ಪ ಸ್ವಾಮಿ ದೇವಸ್ಥಾನ ಸಾಮರಸ್ಯದ ಸಂಕೇತ: ಹುಚ್ಚೇಶ್ವರ ಸ್ವಾಮೀಜಿ

Religious Harmony: ಅಮೀನಗಡದ ಕಮತಗಿಯಲ್ಲಿ ನಿರ್ಮಾಣವಾದ ನೂತನ ಅಯ್ಯಪ್ಪ ಸ್ವಾಮಿಯ ದೇವಸ್ಥಾನವು ಸಾಮರಸ್ಯದ ಸಂಕೇತವಾಗಿದೆ ಎಂದು ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ಸ್ವಾಮೀಜಿ ಹೇಳಿದರು
Last Updated 13 ಡಿಸೆಂಬರ್ 2025, 4:23 IST
ಅಯ್ಯಪ್ಪ ಸ್ವಾಮಿ ದೇವಸ್ಥಾನ ಸಾಮರಸ್ಯದ ಸಂಕೇತ: ಹುಚ್ಚೇಶ್ವರ ಸ್ವಾಮೀಜಿ

ಶರಣ ಧರ್ಮ ಸಂಸ್ಕೃತಿ ಅಳವಡಿಸಿಕೊಳ್ಳಿ: ಬಸವಲಿಂಗ ಸ್ವಾಮೀಜಿ

Spiritual Message: ಗುಳೇದಗುಡ್ಡದಲ್ಲಿ ಶಿರೂರು ಮಹಾಂತ ತೀರ್ಥದ ಬಸವಲಿಂಗ ಸ್ವಾಮೀಜಿ ಶರಣ ಧರ್ಮದ ಆಚಾರ, ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಬದುಕು ಪಾವನವಾಗುತ್ತದೆ ಎಂದು ಹೇಳಿದ್ದಾರೆ
Last Updated 13 ಡಿಸೆಂಬರ್ 2025, 4:22 IST
ಶರಣ ಧರ್ಮ ಸಂಸ್ಕೃತಿ ಅಳವಡಿಸಿಕೊಳ್ಳಿ: ಬಸವಲಿಂಗ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT