ಬುಧವಾರ, 5 ನವೆಂಬರ್ 2025
×
ADVERTISEMENT

ಬಾಗಲಕೋಟೆ

ADVERTISEMENT

ತೇರದಾಳ ಪುರಸಭೆ: ಏಳು ವರ್ಷಗಳ ಅವಧಿಯಲ್ಲಿ ಅಭಿವೃದ್ಧಿ ಶೂನ್ಯ

Municipal Governance Criticism: ತೇರದಾಳ: ಇಲ್ಲಿನ ಪುರಸಭೆ ಐದು ವರ್ಷದ ಆಡಳಿತ ಅವಧಿ ನ.7ರಂದು ಪೂರ್ಣಗೊಳ್ಳಲಿದ್ದು, ಅಭಿವೃದ್ಧಿ ವಿಷಯದಲ್ಲಿ ನಿರೀಕ್ಷಿತ ಹಾಗೂ ತೃಪ್ತಿದಾಯಕ ಅಭಿವೃದ್ಧಿ ಆಗಿಲ್ಲವೆಂಬ ಅಸಮಾಧಾನ ಕೇಳಿ ಬಂದಿದೆ.
Last Updated 5 ನವೆಂಬರ್ 2025, 4:21 IST
ತೇರದಾಳ ಪುರಸಭೆ: ಏಳು ವರ್ಷಗಳ ಅವಧಿಯಲ್ಲಿ ಅಭಿವೃದ್ಧಿ ಶೂನ್ಯ

ಇಳಕಲ್: ಒಂದೇ ದಿನ 24 ಜನರಿಗೆ ಕಚ್ವಿದ ನಾಯಿ

Dog Bite Incident: ಇಳಕಲ್: ನಗರದಲ್ಲಿ ಸೋಮವಾರ 24 ಜನರಿಗೆ ಕಚ್ಚಿ ಭಯ ಹುಟ್ಟಿಸಿದ್ದ ಹುಚ್ಚು ನಾಯಿಯನ್ನು ಅಗ್ನಿಶಾಮಕ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಘಟನೆಯು ಗೌಳೆರಗುಡಿಯಿಂದ ಹಿಡಿದು ನಗರದ ಹೊರವಲಯವರೆಗೆ ಹರಡಿತ್ತು.
Last Updated 5 ನವೆಂಬರ್ 2025, 4:15 IST
ಇಳಕಲ್: ಒಂದೇ ದಿನ 24 ಜನರಿಗೆ ಕಚ್ವಿದ ನಾಯಿ

ಬಾಗಲಕೋಟೆ: ಪ್ರತಿ ಟನ್‌ ಕಬ್ಬಿಗೆ ₹4 ಸಾವಿರಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ

ಭಾರತೀಯ ಕಿಸಾನ್ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ
Last Updated 5 ನವೆಂಬರ್ 2025, 4:15 IST
ಬಾಗಲಕೋಟೆ: ಪ್ರತಿ ಟನ್‌ ಕಬ್ಬಿಗೆ ₹4 ಸಾವಿರಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ

ಎಚ್.ವೈ. ಮೇಟಿ ನಿಧನ: ಬಾಗಲಕೋಟೆ, ತಿಮ್ಮಾಪುರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ

ತಿಮ್ಮಾಪುರದಲ್ಲಿ ಅಂತ್ಯಕ್ರಿಯೆ, ಸಿದ್ದರಾಮಯ್ಯ ಭಾಗಿ
Last Updated 5 ನವೆಂಬರ್ 2025, 4:06 IST
ಎಚ್.ವೈ. ಮೇಟಿ ನಿಧನ: ಬಾಗಲಕೋಟೆ, ತಿಮ್ಮಾಪುರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ

ಎಚ್.ವೈ. ಮೇಟಿ ನಿಧನ: ಹಳ್ಳಿಯಿಂದ ದಿಲ್ಲಿಯವರೆಗೆ ಮೇಟಿ ಪಯಣ

ಮಿತಭಾಷಿ, ಅಜಾತಶತ್ರುವಾಗಿದ್ದ ಮೇಟಿ
Last Updated 5 ನವೆಂಬರ್ 2025, 4:05 IST
ಎಚ್.ವೈ. ಮೇಟಿ ನಿಧನ: ಹಳ್ಳಿಯಿಂದ ದಿಲ್ಲಿಯವರೆಗೆ ಮೇಟಿ ಪಯಣ

ಸಾಮೂಹಿಕ ವಿವಾಹದಿಂದ ದುಂದು ವೆಚ್ಚಕ್ಕೆ ಕಡಿವಾಣ: ಶಾಂತಮ್ಮ ತಾಯಿ

Simple Marriage: ಹಾನಾಪೂರ ಎಸ್.ಪಿ.ಗ್ರಾಮದಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಶಾಂತಮ್ಮ ತಾಯಿ ದುಂದು ವೆಚ್ಚ ತಪ್ಪಿಸಿ ಉಳಿತಾಯ ಮಾಡುವ ಮನವಿಯನ್ನು ಗ್ರಾಮೀಣ ಜನತೆಗೆ ಸಲ್ಲಿಸಿದರು.
Last Updated 5 ನವೆಂಬರ್ 2025, 4:01 IST
ಸಾಮೂಹಿಕ ವಿವಾಹದಿಂದ ದುಂದು ವೆಚ್ಚಕ್ಕೆ ಕಡಿವಾಣ: ಶಾಂತಮ್ಮ ತಾಯಿ

ಹೃದಯಾಘಾತ | ದಂಪತಿ ಸಾವು; ಸಾವಿನಲ್ಲೂ ಒಂದಾದ ಸತಿಪತಿ

ಸಾವಿನಲ್ಲೂ ಒಂದಾದ ದಂಪತಿಗಳು
Last Updated 4 ನವೆಂಬರ್ 2025, 18:56 IST
ಹೃದಯಾಘಾತ | ದಂಪತಿ ಸಾವು; ಸಾವಿನಲ್ಲೂ ಒಂದಾದ ಸತಿಪತಿ
ADVERTISEMENT

ಬಾಗಲಕೋಟೆ: ಪತಿಯ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಮೃತಪಟ್ಟ ‍ಪತ್ನಿ

Heart Attack Incident: ಪತಿಯ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಮೃತಪಟ್ಟ ‍ಪತ್ನಿ
Last Updated 4 ನವೆಂಬರ್ 2025, 10:09 IST
ಬಾಗಲಕೋಟೆ: ಪತಿಯ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಮೃತಪಟ್ಟ ‍ಪತ್ನಿ

ಮಾಜಿ ಸಚಿವ ಎಚ್‌.ವೈ. ಮೇಟಿ ನಿಧನ: ಮುಖ್ಯಮಂತ್ರಿ ಸೇರಿದಂತೆ ಗಣ್ಯರಿಂದ ಸಂತಾಪ

HY Meti: ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ಎಚ್‌.ವೈ. ಮೇಟಿ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ. ಎಚ್‌.ವೈ. ಮೇಟಿ ಅವರ ನಿಧನಕ್ಕೆ ಎಲ್ಲಾ ಪಕ್ಷಗಳ ನಾಯಕರು ಸಂತಾಪ ಸೂಚಿಸಿದ್ದಾರೆ.
Last Updated 4 ನವೆಂಬರ್ 2025, 9:49 IST
ಮಾಜಿ ಸಚಿವ ಎಚ್‌.ವೈ. ಮೇಟಿ ನಿಧನ: ಮುಖ್ಯಮಂತ್ರಿ ಸೇರಿದಂತೆ ಗಣ್ಯರಿಂದ ಸಂತಾಪ

ಮಾಜಿ ಅಬಕಾರಿ ಸಚಿವ, ಬಾಗಲಕೋಟೆ ಶಾಸಕ ಎಚ್.ವೈ. ಮೇಟಿ ಇನ್ನಿಲ್ಲ

ಬಾಗಲಕೋಟೆ ಶಾಸಕ ಹಾಗೂ ಮಾಜಿ ಸಚಿವ ಎಚ್.ವೈ. ಮೇಟಿ (ಹುಲ್ಲಪ್ಪ ಯಮನಪ್ಪ ಮೇಟಿ ) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು.
Last Updated 4 ನವೆಂಬರ್ 2025, 7:37 IST
ಮಾಜಿ ಅಬಕಾರಿ ಸಚಿವ, ಬಾಗಲಕೋಟೆ ಶಾಸಕ ಎಚ್.ವೈ. ಮೇಟಿ ಇನ್ನಿಲ್ಲ
ADVERTISEMENT
ADVERTISEMENT
ADVERTISEMENT