ಮಂಗಳವಾರ, 18 ನವೆಂಬರ್ 2025
×
ADVERTISEMENT

ಬಾಗಲಕೋಟೆ

ADVERTISEMENT

ಬಾದಾಮಿ |ನೀರಿನಲ್ಲಿ ನೆನೆಯುವ ಗ್ರಂಥಗಳು: ದೂಳು ತಿನ್ನುವ ಪುಸ್ತಕ: ಬೇಕಿದೆ ರಕ್ಷಣೆ

ಲಾಲ್ ಬಹದ್ದೂರ್ ಶಾಸ್ತ್ರಿ ಉದ್ಘಾಟಿಸಿದ ಗ್ರಂಥಾಲಯ
Last Updated 17 ನವೆಂಬರ್ 2025, 4:51 IST
ಬಾದಾಮಿ |ನೀರಿನಲ್ಲಿ ನೆನೆಯುವ ಗ್ರಂಥಗಳು: ದೂಳು ತಿನ್ನುವ ಪುಸ್ತಕ: ಬೇಕಿದೆ ರಕ್ಷಣೆ

ಇತರರ ಒಳಿತಿಗಾಗಿ ಬದುಕುವುದೇ ಜೀವನ: ಎಚ್.ಬಿ. ಧರ್ಮಣ್ಣವರ ಅಭಿಮತ

ಬೀಳಗಿ ಸ್ನೇಹಿತರ ಅಭಿವೃದ್ಧಿ ಸಂಘದ ವಾರ್ಷಿಕ ಸಭೆ:
Last Updated 17 ನವೆಂಬರ್ 2025, 4:50 IST
ಇತರರ ಒಳಿತಿಗಾಗಿ ಬದುಕುವುದೇ ಜೀವನ: ಎಚ್.ಬಿ. ಧರ್ಮಣ್ಣವರ ಅಭಿಮತ

ಬಾದಾಮಿ: ರಾಜ್ಯ ಹೆದ್ದಾರಿ ಆವರಿಸಿದ ಮಣ್ಣು

Road Dust Pollution: ಬಾದಾಮಿ: ಪಟ್ಟಣದ ರಾಜ್ಯ ಹೆದ್ದಾರಿ-14 ರಸ್ತೆಯಲ್ಲಿ ಅರ್ಧಕ್ಕೂ ಅಧಿಕ ಮಣ್ಣು ಆವರಿಸಿದ್ದರಿಂದ ಧೂಳುಮಯವಾಗಿದೆ. ವಾಹನಗಳು ಸಂಚರಿಸುವಾಗ ಪಾದಚಾರಿಗಳ ಮೈಮೇಲೆ ಧೂಳೇ ಧೂಳು ಎನ್ನುವಂತಾಗಿದೆ.
Last Updated 17 ನವೆಂಬರ್ 2025, 4:48 IST
ಬಾದಾಮಿ: ರಾಜ್ಯ ಹೆದ್ದಾರಿ ಆವರಿಸಿದ ಮಣ್ಣು

ಜೈಲ್ ಭರೋ ಚಳವಳಿಗೆ ನಾವು ಸಿದ್ಧ: ಬಸವಂತ ಕಾಂಬಳೆ

Farmers Arrest: ಮುಧೋಳ: ರೈತರ ಹೋರಾಟ ರಾಜ್ಯಕ್ಕೆ ಮಾದರಿ. ಹೋರಾಟದಿಂದ ಎಂದಿಗೂ ಯಾರಿಗೂ ಹಾನಿಯಾಗಿಲ್ಲ. ಜಿಲ್ಲಾಡಳಿತದ ಎದುರು ಕಾರ್ಖಾನೆ ಆಡಳಿತ ಮಂಡಳಿಯವರು ಒಪ್ಪಿಕೊಂಡು‌ ಮಾತಿಗೆ ತಪ್ಪಿದ್ದರು. ಜನಪ್ರತಿನಿಧಿಗಳು ತಮ್ಮ ಕಾರ್ಯವನ್ನು...
Last Updated 17 ನವೆಂಬರ್ 2025, 4:48 IST
ಜೈಲ್ ಭರೋ ಚಳವಳಿಗೆ ನಾವು ಸಿದ್ಧ: ಬಸವಂತ ಕಾಂಬಳೆ

ಮಹಾಲಿಂಗಪುರ: ಪಿಕೆಪಿಎಸ್ ಅಧ್ಯಕ್ಷರಾಗಿ ಪ್ರವೀಣ ಅವಿರೋಧ ಆಯ್ಕೆ

Cooperative Society News: ಮಹಾಲಿಂಗಪುರ ಸಮೀಪದ ರನ್ನಬೆಳಗಲಿ ಪಟ್ಟಣದ ಎರಡನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರವೀಣ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮಣ ಶಿರೋಳ ಅವಿರೋಧವಾಗಿ ಆಯ್ಕೆಯಾದರು.
Last Updated 17 ನವೆಂಬರ್ 2025, 4:46 IST
ಮಹಾಲಿಂಗಪುರ: ಪಿಕೆಪಿಎಸ್ ಅಧ್ಯಕ್ಷರಾಗಿ ಪ್ರವೀಣ ಅವಿರೋಧ ಆಯ್ಕೆ

ಟ್ರ್ಯಾಕ್ಟರ್‌ಗೆ ಬೆಂಕಿ: 10 ಜನರ ವಿಚಾರಣೆ

ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಇತ್ತೀಚೆಗೆ ನಡೆದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಜನರನ್ನು ವಶಕ್ಕೆ ಪಡೆದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.
Last Updated 16 ನವೆಂಬರ್ 2025, 18:46 IST
ಟ್ರ್ಯಾಕ್ಟರ್‌ಗೆ ಬೆಂಕಿ: 10 ಜನರ ವಿಚಾರಣೆ

ಹುನಗುಂದ | ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ: ಸಂಧ್ಯಾ

Student Guidance: ಹುನಗುಂದ: ‘ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ ಪರೀಕ್ಷೆಗಳನ್ನು ಎದುರಿಸಬೇಕು. ಓದಿನೊಂದಿಗೆ ಸಂಸ್ಕಾರಯುತರಾಗಿ ಭವಿಷ್ಯ ರೂಪಿಸಿಕೊಳ್ಳುವುದು ಅಗತ್ಯ. ಪಾಲಕರು ಮತ್ತು ಶಿಕ್ಷಕರ ಆಶಯಗಳಿಗೆ ಪೂರಕವಾಗಿ ಸ್ಪಂದಿಸಿ ಮನೆ ಮತ್ತು ವಿದ್ಯಾಸಂಸ್ಥೆಯ ಕೀರ್ತಿ ಹೆಚ್ಚಿಸಬೇಕು’
Last Updated 16 ನವೆಂಬರ್ 2025, 2:25 IST
ಹುನಗುಂದ | ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ: ಸಂಧ್ಯಾ
ADVERTISEMENT

ತೇರದಾಳ | ರೈತರ ಬೆನ್ನೆಲುಬಾದ ಸಹಕಾರ ಸಂಘ

ಸಹಕಾರ ಸಪ್ತಾಹ ದಿನಾಚರಣೆ: ಸಿದ್ದು ಸವದಿ ತೇರದಾಳ ಅಭಿಪ್ರಾಯ
Last Updated 16 ನವೆಂಬರ್ 2025, 2:23 IST
ತೇರದಾಳ | ರೈತರ ಬೆನ್ನೆಲುಬಾದ ಸಹಕಾರ ಸಂಘ

ಬಾಗಲಕೋಟೆ | ಟ್ರ್ಯಾಕ್ಟರ್ ಬೆಂಕಿ ಪ್ರಕರಣ: ಎರಡು ದೂರು ದಾಖಲು

Arson Investigation: ಬಾಗಲಕೋಟೆ: ಜಿಲ್ಲೆಯ ಗೋದಾವರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ. ಸರ್ಕಾರು ಕರ್ತವ್ಯಕ್ಕೆ ಅಡ್ಡಿ ಕೊಲೆ ಮಾಡುವ ಉದ್ದೇಶ,
Last Updated 16 ನವೆಂಬರ್ 2025, 2:22 IST
ಬಾಗಲಕೋಟೆ | ಟ್ರ್ಯಾಕ್ಟರ್ ಬೆಂಕಿ ಪ್ರಕರಣ: ಎರಡು ದೂರು ದಾಖಲು

ಬಾಗಲಕೋಟೆ | ಸಕ್ಕರೆ ಕಾರ್ಖಾನೆ ಆರಂಭ: ರೈತರು ನಿರಾಳ

ಕೂಲಿಕಾರರಿಗೆ, ಟ್ರ್ಯಾಕ್ಟರ್‌ಗಳ ಮಾಲೀಕರಿಗೆ ಕೈತುಂಬಾ ಕೆಲಸ
Last Updated 16 ನವೆಂಬರ್ 2025, 2:20 IST
ಬಾಗಲಕೋಟೆ | ಸಕ್ಕರೆ ಕಾರ್ಖಾನೆ ಆರಂಭ: ರೈತರು ನಿರಾಳ
ADVERTISEMENT
ADVERTISEMENT
ADVERTISEMENT