ಭಾನುವಾರ, 16 ನವೆಂಬರ್ 2025
×
ADVERTISEMENT

ಬಾಗಲಕೋಟೆ

ADVERTISEMENT

ಹುನಗುಂದ | ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ: ಸಂಧ್ಯಾ

Student Guidance: ಹುನಗುಂದ: ‘ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ ಪರೀಕ್ಷೆಗಳನ್ನು ಎದುರಿಸಬೇಕು. ಓದಿನೊಂದಿಗೆ ಸಂಸ್ಕಾರಯುತರಾಗಿ ಭವಿಷ್ಯ ರೂಪಿಸಿಕೊಳ್ಳುವುದು ಅಗತ್ಯ. ಪಾಲಕರು ಮತ್ತು ಶಿಕ್ಷಕರ ಆಶಯಗಳಿಗೆ ಪೂರಕವಾಗಿ ಸ್ಪಂದಿಸಿ ಮನೆ ಮತ್ತು ವಿದ್ಯಾಸಂಸ್ಥೆಯ ಕೀರ್ತಿ ಹೆಚ್ಚಿಸಬೇಕು’
Last Updated 16 ನವೆಂಬರ್ 2025, 2:25 IST
ಹುನಗುಂದ | ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ: ಸಂಧ್ಯಾ

ತೇರದಾಳ | ರೈತರ ಬೆನ್ನೆಲುಬಾದ ಸಹಕಾರ ಸಂಘ

ಸಹಕಾರ ಸಪ್ತಾಹ ದಿನಾಚರಣೆ: ಸಿದ್ದು ಸವದಿ ತೇರದಾಳ ಅಭಿಪ್ರಾಯ
Last Updated 16 ನವೆಂಬರ್ 2025, 2:23 IST
ತೇರದಾಳ | ರೈತರ ಬೆನ್ನೆಲುಬಾದ ಸಹಕಾರ ಸಂಘ

ಬಾಗಲಕೋಟೆ | ಟ್ರ್ಯಾಕ್ಟರ್ ಬೆಂಕಿ ಪ್ರಕರಣ: ಎರಡು ದೂರು ದಾಖಲು

Arson Investigation: ಬಾಗಲಕೋಟೆ: ಜಿಲ್ಲೆಯ ಗೋದಾವರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ. ಸರ್ಕಾರು ಕರ್ತವ್ಯಕ್ಕೆ ಅಡ್ಡಿ ಕೊಲೆ ಮಾಡುವ ಉದ್ದೇಶ,
Last Updated 16 ನವೆಂಬರ್ 2025, 2:22 IST
ಬಾಗಲಕೋಟೆ | ಟ್ರ್ಯಾಕ್ಟರ್ ಬೆಂಕಿ ಪ್ರಕರಣ: ಎರಡು ದೂರು ದಾಖಲು

ಬಾಗಲಕೋಟೆ | ಸಕ್ಕರೆ ಕಾರ್ಖಾನೆ ಆರಂಭ: ರೈತರು ನಿರಾಳ

ಕೂಲಿಕಾರರಿಗೆ, ಟ್ರ್ಯಾಕ್ಟರ್‌ಗಳ ಮಾಲೀಕರಿಗೆ ಕೈತುಂಬಾ ಕೆಲಸ
Last Updated 16 ನವೆಂಬರ್ 2025, 2:20 IST
ಬಾಗಲಕೋಟೆ | ಸಕ್ಕರೆ ಕಾರ್ಖಾನೆ ಆರಂಭ: ರೈತರು ನಿರಾಳ

ಗುಳೇದಗುಡ್ಡ | ಹರದೊಳ್ಳಿ ಹನುಮಪ್ಪ ಜಾತ್ರೆ ಇಂದು

ಅಭಿಷೇಕ, ವಿಶೇಷ ಪೂಜೆ, ಗಂಡಾರತಿ ಸೇವೆ, 4 ದಿನ ನಾಟಕೋತ್ಸವ
Last Updated 16 ನವೆಂಬರ್ 2025, 2:19 IST
ಗುಳೇದಗುಡ್ಡ | ಹರದೊಳ್ಳಿ ಹನುಮಪ್ಪ ಜಾತ್ರೆ ಇಂದು

ಜಾನುವಾರುಗಳಿಗೆ ತಪ್ಪದೇ ಕಾಲುಬಾಯಿ ರೋಗ ಲಸಿಕೆ ಹಾಕಿಸಿ: ಶಾಸಕ ಜಗದೀಶ ಗುಡಗುಂಟಿ

Foot and Mouth Disease: ರೈತರು ಆರ್ಥಿಕವಾಗಿ ಸದೃಢರಾಗಲು ಸಾಕಿರುವ ಜಾನುವಾರುಗಳಿಗೆ ಕಾಲುಬಾಯಿಯಂಥಹ ಅನೇಕ ರೋಗಗಳು ಪೀಡಿಸುತ್ತಿದ್ದು, ಸರ್ಕಾರದಿಂದ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ,
Last Updated 15 ನವೆಂಬರ್ 2025, 4:45 IST
ಜಾನುವಾರುಗಳಿಗೆ ತಪ್ಪದೇ ಕಾಲುಬಾಯಿ ರೋಗ ಲಸಿಕೆ ಹಾಕಿಸಿ: ಶಾಸಕ ಜಗದೀಶ ಗುಡಗುಂಟಿ

ಬಾಗಲಕೋಟೆ| ಬಲಿಷ್ಠ ಭಾರತಕ್ಕಾಗಿ ಆರೋಗ್ಯವಂತ ಮಕ್ಕಳ ಅಗತ್ಯ: ಅಶೋಕ ಸಜ್ಜನ

Child Health Priority: ಇಂದಿನ ಮಕ್ಕಳು ಭವಿಷ್ಯದ ನಾಗರಿಕರು ಎನ್ನುವ ಹೇಳಿಕೆಯನ್ನು ಕಾರ್ಯರೂಪಕ್ಕೆ ತರಲು ಮಕ್ಕಳ ಆರೋಗ್ಯಕ್ಕೆ ಆದ್ಯತೆ ನೀಡಬೇಕಾಗಿದೆ. ಭವಿಷ್ಯದ ಬಲಿಷ್ಠ ಭಾರತಕ್ಕಾಗಿ ಆರೋಗ್ಯವಂತ ಮಕ್ಕಳ ಅಗತ್ಯವಿದೆ.
Last Updated 15 ನವೆಂಬರ್ 2025, 4:44 IST
ಬಾಗಲಕೋಟೆ| ಬಲಿಷ್ಠ ಭಾರತಕ್ಕಾಗಿ ಆರೋಗ್ಯವಂತ ಮಕ್ಕಳ ಅಗತ್ಯ: ಅಶೋಕ ಸಜ್ಜನ
ADVERTISEMENT

ತೇರದಾಳ|ಶಿಕ್ಷಣದ ಏಳ್ಗೆಗೆ ಸರ್ಕಾರೇತರ ಸಂಸ್ಥೆಗಳ ಕಾರ್ಯ ಮಹತ್ವದ್ದು: ಸಿದ್ದು ಸವದಿ

Private Sector in Education: ಶೈಕ್ಷಣಿಕ ಕ್ಷೇತ್ರದ ಏಳಿಗೆಗೆ ಸರ್ಕಾರ ಮಾತ್ರ ಶ್ರಮಿಸಲು ಸಾಧ್ಯವಿಲ್ಲ. ಸರ್ಕಾರೇತರ ಸಂಘ ಸಂಸ್ಥೆಗಳು ಅದರ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿರುವುದರಿಂದಲೇ ಇಂದು ಬಹಳಷ್ಟು ಜನರು ಶಿಕ್ಷಣ ಪಡೆಯಲು ಸಾಧ್ಯವಾಗಿದೆ.
Last Updated 15 ನವೆಂಬರ್ 2025, 4:44 IST
ತೇರದಾಳ|ಶಿಕ್ಷಣದ ಏಳ್ಗೆಗೆ ಸರ್ಕಾರೇತರ ಸಂಸ್ಥೆಗಳ ಕಾರ್ಯ ಮಹತ್ವದ್ದು: ಸಿದ್ದು ಸವದಿ

ಮಹಾಲಿಂಗಪುರ|ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದವರ ವಿರುದ್ಧ ಕ್ರಮ:ಶಿವಾನಂದ ಪಾಟೀಲ

Cane Yard Violence: ಸಮೀರವಾಡಿಯ ಗೋದಾವರಿ ಬಯೋರಿಫೈನರಿ ಕಾರ್ಖಾನೆ ಕೇನ್‍ಯಾರ್ಡ್‍ಗೆ ಶುಕ್ರವಾರ ಭೇಟಿ ನೀಡಿದ ಸಚಿವರಾದ ಆರ್.ಬಿ.ತಿಮ್ಮಾಪುರ ಹಾಗೂ ಶಿವಾನಂದ ಪಾಟೀಲ, ಕಬ್ಬಿನ ಸಮೇತ ಬೆಂಕಿಗೆ ಆಹುತಿಯಾದ ಟ್ರ್ಯಾಕ್ಟರ್‌ಗಳ ಪರಿಶೀಲನೆ ನಡೆಸಿದರು.
Last Updated 15 ನವೆಂಬರ್ 2025, 4:44 IST
ಮಹಾಲಿಂಗಪುರ|ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದವರ ವಿರುದ್ಧ ಕ್ರಮ:ಶಿವಾನಂದ ಪಾಟೀಲ

ಬೀಳಗಿ| ಶಾಲೆಗಳ ಉನ್ನತಿಗೆ ಪೋಷಕರ ಸಹಕಾರ ಅವಶ್ಯ: ಕ್ಷೇತ್ರ ಶಿಕ್ಷಣಾಧಿಕಾರಿ

Parent Teacher Meeting: ‘ಪೋಷಕರ ವಿಶ್ವಾಸ ಹಾಗೂ ಸಹಕಾರ ಸರ್ಕಾರಿ ಶಾಲೆಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯುತ್ತದೆ. ಹೀಗಾಗಿ ಸಮುದಾಯದ ಸಹಭಾಗಿತ್ವದೊಂದಿಗೆ ಪೋಷಕರು– ಶಿಕ್ಷಕರ ಮಹಾಸಭೆ ಹಮ್ಮಿಕೊಳ್ಳಲಾಗಿದೆ’ ಎಂದು...
Last Updated 15 ನವೆಂಬರ್ 2025, 4:44 IST
ಬೀಳಗಿ| ಶಾಲೆಗಳ ಉನ್ನತಿಗೆ ಪೋಷಕರ ಸಹಕಾರ ಅವಶ್ಯ: ಕ್ಷೇತ್ರ ಶಿಕ್ಷಣಾಧಿಕಾರಿ
ADVERTISEMENT
ADVERTISEMENT
ADVERTISEMENT