ಕಬ್ಬು ಹೋರಾಟ: ಕಾಶಿಯಲ್ಲಿದ್ದರೂ ಎಫ್ಐಆರ್ನಲ್ಲಿ ಹೆಸರು; ರೈತ ಮುಖಂಡ
‘ಕಾಶಿಯಲ್ಲಿದ್ದರೂ ನನ್ನ ಹೆಸರನ್ನು ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದ ಟ್ರ್ಯಾಕ್ಟರ್ಗೆ ಬೆಂಕಿ ಹೆಚ್ಚಿದ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲಾಗಿದೆ’ ಎಂದು ರೈತ ಮುಖಂಡ ಗಂಗಾಧರ ಮೇಟಿ ಹೇಳಿದ್ದಾರೆ.Last Updated 20 ನವೆಂಬರ್ 2025, 3:02 IST