ಭಾನುವಾರ, 1 ಫೆಬ್ರುವರಿ 2026
×
ADVERTISEMENT

ಬಾಗಲಕೋಟೆ

ADVERTISEMENT

ಜಮಖಂಡಿ: ನಗರಸಭೆಯಿಂದ 33 ಅಕ್ರಮ ಶೆಡ್, ಅಂಗಡಿಗಳ ತೆರವು

ಜಮಖಂಡಿ ನಗರಸಭೆ ವತಿಯಿಂದ ಟಿಪ್ಪು ಸುಲ್ತಾನ್ ವೃತ್ತ ಬಳಿ 33 ಅಕ್ರಮ ಶೆಡ್‌ಗಳು ತೆರವುಗೊಳ್ಳಿದ್ದು, ₹72 ಲಕ್ಷ ರೂಪಾಯಿ ವೆಚ್ಚದಲ್ಲಿ ಕುಂಬಾರ ಕೆರೆ ಅಭಿವೃದ್ಧಿಗೆ ಪೌರಾಯುಕ್ತರು ಯೋಜನೆ ರಚಿಸಿದ್ದಾರೆ.
Last Updated 1 ಫೆಬ್ರುವರಿ 2026, 8:24 IST
ಜಮಖಂಡಿ: ನಗರಸಭೆಯಿಂದ 33 ಅಕ್ರಮ ಶೆಡ್, ಅಂಗಡಿಗಳ ತೆರವು

ಗ್ಯಾರಂಟಿಯಿಂದ ಬಡವರ ಆರ್ಥಿಕ ಸ್ಥಿತಿ ಸುಧಾರಣೆ: ಅಣವೀರಯ್ಯ ಪ್ಯಾಟಿಮಠ

ಪಂಚ ಗ್ಯಾರಂಟಿ ಯೋಜನೆಗಳು ಬಡವರು, ಮಹಿಳೆಯರು ಮತ್ತು ನಿರುದ್ಯೋಗಿ ಯುವಕರ ಆರ್ಥಿಕ ಸ್ಥಿತಿಗೆ ನೆರವಾಗಿದ್ದು, ಬೇಳಗಿಯ ಗ್ರಾಮ ಸಭೆಯಲ್ಲಿ ಫಲಾನುಭವಿಗಳ ಜೊತೆ ಸಂವಾದ ನಡೆಸಲಾಯಿತು.
Last Updated 1 ಫೆಬ್ರುವರಿ 2026, 8:24 IST
ಗ್ಯಾರಂಟಿಯಿಂದ ಬಡವರ ಆರ್ಥಿಕ ಸ್ಥಿತಿ ಸುಧಾರಣೆ: ಅಣವೀರಯ್ಯ ಪ್ಯಾಟಿಮಠ

ಬಾಗಲಕೋಟೆ| ಸಂಸ್ಕೃತಿ ತಿಳಿಯಲು ಹಸ್ತ್ರಪ್ರತಿ ಅವಶ್ಯ: ಪ್ರೊ.ಮಲ್ಲೇಪುರಂ

ಅಖಿಲ ಕರ್ನಾಟಕ 22ನೇ ಹಸ್ತಪ್ರತಿ ಸಮ್ಮೆಳನ
Last Updated 1 ಫೆಬ್ರುವರಿ 2026, 8:24 IST
ಬಾಗಲಕೋಟೆ| ಸಂಸ್ಕೃತಿ ತಿಳಿಯಲು ಹಸ್ತ್ರಪ್ರತಿ ಅವಶ್ಯ: ಪ್ರೊ.ಮಲ್ಲೇಪುರಂ

ಬಾಗಲಕೋಟೆ| ಅನ್ಯಾಯದ ವಿರುದ್ಧ ಹೋರಾಡಿ: ಬಿ.ಗೋಪಾಲ

ಬುದ್ಧ ಧಮ್ಮ ಕುರಿತ ಚಿಂತನ-ಮಂಥನ ಕಾರ್ಯಕ್ರಮ
Last Updated 1 ಫೆಬ್ರುವರಿ 2026, 8:24 IST
ಬಾಗಲಕೋಟೆ| ಅನ್ಯಾಯದ ವಿರುದ್ಧ ಹೋರಾಡಿ: ಬಿ.ಗೋಪಾಲ

ಬಾಗಲಕೋಟೆ: ತೋಟಗಾರಿಕೆ ಬೆಳೆಗಳಿಗೆ ಬೇಕಿದೆ ಮಾರುಕಟ್ಟೆ

ಹುಬ್ಬಳ್ಳಿ, ಬ್ಯಾಡಗಿ, ಕೊಣ್ಣೂರು, ಮಹಾರಾಷ್ಟ್ರ ರಾಜ್ಯಕ್ಕೆ ಒಯ್ಯಬೇಕಾದ ಸ್ಥಿತಿ
Last Updated 1 ಫೆಬ್ರುವರಿ 2026, 8:24 IST
ಬಾಗಲಕೋಟೆ: ತೋಟಗಾರಿಕೆ ಬೆಳೆಗಳಿಗೆ ಬೇಕಿದೆ ಮಾರುಕಟ್ಟೆ

ತಿಮ್ಮಾಪುರ ವಿರುದ್ಧ ಸುಳ್ಳು ಆರೋಪ: ಫೆ.2ಕ್ಕೆ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ

ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ವಿರುದ್ಧದ ಭ್ರಷ್ಟಾಚಾರದ ಆರೋಪಗಳಿಗೆ ವಿರೋಧವಾಗಿ ಕಾಂಗ್ರೆಸ್‌ ಮುಖಂಡರು ಫೆ.2ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
Last Updated 1 ಫೆಬ್ರುವರಿ 2026, 8:23 IST
ತಿಮ್ಮಾಪುರ ವಿರುದ್ಧ ಸುಳ್ಳು ಆರೋಪ: ಫೆ.2ಕ್ಕೆ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ

ಕೃಷ್ಣಾ ಮುಳುಗಡೆ ಸಂತ್ರಸ್ತರ ಪುನರ್‌ವಸತಿ ಕೇಂದ್ರಗಳಲ್ಲಿ ಸೌಲಭ್ಯಗಳ ಕೊರತೆ

Resettlement Issues: ಬಸವರಾಜ ಹವಾಲ್ದಾರ ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಮೊದಲ ಎರಡು ಹಂತಗಳಲ್ಲಿ 177 ಗ್ರಾಮಗಳು ಮುಳುಗಡೆಯಾಗಿವೆ. ಮೂರನೇ ಹಂತದಲ್ಲಿ 20 ಗ್ರಾಮಗಳು ಮುಳುಗಡೆಯಾಗಲಿವೆ. ಮುಳುಗಡೆ ಸಂತ್ರಸ್ತರಾಗಿ ನಿರ್ಮಿಸಿದ ಪುನರ್‌ವಸತಿ ಕೇಂದ್ರಗಳು ಸೌಲಭ್ಯಗಳ ಕೊರತೆ ಎದುರಿಸುತ್ತಿವೆ.
Last Updated 1 ಫೆಬ್ರುವರಿ 2026, 2:04 IST
ಕೃಷ್ಣಾ ಮುಳುಗಡೆ ಸಂತ್ರಸ್ತರ ಪುನರ್‌ವಸತಿ ಕೇಂದ್ರಗಳಲ್ಲಿ ಸೌಲಭ್ಯಗಳ ಕೊರತೆ
ADVERTISEMENT

ಬಾದಾಮಿ | ಬೆಟ್ಟವೆರುವ ಜೀವಕ್ಕೆ ಬೇಕಿದೆ ಪ್ರಾಣ ರಕ್ಷಣೆ

Badami Adventure Tourism: ಬಾದಾಮಿ: ಬೆಟ್ಟದ ಪರಿಸರದಲ್ಲಿ ಬೃಹತ್ ಎತ್ತರದ ಸಾಲು ಬಂಡೆಗಳನ್ನು ಹತ್ತುವ ಸಾಹಸ ಕ್ರೀಡೆಗೆ ಸ್ವದೇಶಿ ಹಾಗೂ ವಿದೇಶಿ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಬೆಟ್ಟ ಹತ್ತುವ ಸಾಹಸಿಗಳಿಗೆ ಇಲ್ಲಿ ಪ್ರಾಣ ರಕ್ಷಣೆ ಬೇಕಿದೆ.
Last Updated 31 ಜನವರಿ 2026, 8:21 IST
ಬಾದಾಮಿ | ಬೆಟ್ಟವೆರುವ ಜೀವಕ್ಕೆ ಬೇಕಿದೆ ಪ್ರಾಣ ರಕ್ಷಣೆ

ಗುಳೇದಗುಡ್ಡ | ಹುಚ್ಚೇಶ್ವರ ರಥದ ಕಳಸ ಅಡ್ಡಪಲ್ಲಕ್ಕಿ

Temple Chariot Festival: ಗುಳೇದಗುಡ್ಡ: ತಾಲ್ಲೂಕಿನ ಕೋಟೆಕಲ್ ಹೊಳೆ ಹುಚ್ಚೇಶ್ವರ ಸಂಸ್ಥಾನ ಮಠದ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ರಥದ ಕಳಸ ಹಾಗೂ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಶುಕ್ರವಾರ ಜರುಗಿತು. ಪಟ್ಟಣದ ಹೊಸಪೇಟೆಯ ಹೆಗಡೆ ಅವರ ಮನೆಯಿಂದ ಮೆರವಣಿಗೆ ಹೊರಟಿತು.
Last Updated 31 ಜನವರಿ 2026, 8:09 IST
ಗುಳೇದಗುಡ್ಡ | ಹುಚ್ಚೇಶ್ವರ ರಥದ ಕಳಸ ಅಡ್ಡಪಲ್ಲಕ್ಕಿ

ಬಾಗಲಕೋಟೆ | ಕಲಿಕೋಪಕರಣಗಳಿಂದ ಪರಿಣಾಮಕಾರಿ ಕಲಿಕೆ–ಅಜಿತ್ ಮನ್ನಿಕೇರಿ

School Learning Tools: ಬಾಗಲಕೋಟೆ: ಕಲಿಕೋಪಕರಣಗಳಿಂದ ಮಕ್ಕಳ ಕಲಿಕೆ ಪರಿಣಾಮಕಾರಿಯಾಗಿ ಆಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಜಿತ್ ಮನ್ನಿಕೇರಿ ಹೇಳಿದರು. ನವನಗರದ ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ.7ರಲ್ಲಿ ಮಕ್ಕಳ ಕಲಿಕಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
Last Updated 31 ಜನವರಿ 2026, 8:08 IST
ಬಾಗಲಕೋಟೆ | ಕಲಿಕೋಪಕರಣಗಳಿಂದ ಪರಿಣಾಮಕಾರಿ ಕಲಿಕೆ–ಅಜಿತ್ ಮನ್ನಿಕೇರಿ
ADVERTISEMENT
ADVERTISEMENT
ADVERTISEMENT