ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಾಗಲಕೋಟೆ

ADVERTISEMENT

ಕೆರೂರ| ಕಾಮಗಾರಿಗಳ ಬಗ್ಗೆ ಗ್ರಾಮಸ್ಥರು ನಿಗಾ ವಹಿಸಲಿ: ಶಾಸಕ ಜೆ.ಟಿ. ಪಾಟೀಲ

Infrastructure Development: ಕೆರೂರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಮತ್ತು ಉದ್ಘಾಟನೆ ನೆರವೇರಿಸಿದ ಶಾಸಕ ಜೆ.ಟಿ. ಪಾಟೀಲ, ಕಳಪೆ ಕಾಮಗಾರಿಗಳ ವಿರುದ್ಧ ಗ್ರಾಮಸ್ಥರು ನಿಗಾ ವಹಿಸಲು ಕರೆ ನೀಡಿದರು.
Last Updated 18 ಫೆಬ್ರುವರಿ 2026, 7:13 IST
ಕೆರೂರ| ಕಾಮಗಾರಿಗಳ ಬಗ್ಗೆ ಗ್ರಾಮಸ್ಥರು ನಿಗಾ ವಹಿಸಲಿ: ಶಾಸಕ ಜೆ.ಟಿ. ಪಾಟೀಲ

ಬಾಗಲಕೋಟೆಯಲ್ಲಿ ಫೆ.20 ರಂದು ಗ್ಯಾರಂಟಿ ಯೋಜನೆ ಉತ್ಸವ: ಶಶಿಧರ ಕುರೇರ

Guarantee Scheme Festival: ಬಾಗಲಕೋಟೆ ನವನಗರದ ಜಿಲ್ಲಾ ಕಲಾಭವನದಲ್ಲಿ ಫೆ.20 ರಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಯ ಉತ್ಸವ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮವನ್ನು ವ್ಯವಸ್ಥಿತ ರೀತಿಯಲ್ಲಿ ನಡೆಸಲು ಅಗತ್ಯವಾದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.
Last Updated 18 ಫೆಬ್ರುವರಿ 2026, 7:12 IST
ಬಾಗಲಕೋಟೆಯಲ್ಲಿ ಫೆ.20 ರಂದು ಗ್ಯಾರಂಟಿ ಯೋಜನೆ ಉತ್ಸವ: ಶಶಿಧರ ಕುರೇರ

ಹುನಗುಂದ| ಸಾಮೂಹಿಕ ವಿವಾಹ: ದಾಂಪತ್ಯ ಜೀವನಕ್ಕೆ ಕಾಲಿಟ್ಟ 15 ಜೋಡಿಗಳು

Community Marriage: ಹುನಗುಂದ ಸಮೀಪದ ಇಲಾಳ ಗ್ರಾಮದಲ್ಲಿ ಬೊಮ್ಮಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಸಾಮೂಹಿಕ ವಿವಾಹದಲ್ಲಿ 15 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಗಣ್ಯರು ಶುಭಾಶಯ ತಿಳಿಸಿದರು.
Last Updated 18 ಫೆಬ್ರುವರಿ 2026, 7:12 IST
ಹುನಗುಂದ| ಸಾಮೂಹಿಕ ವಿವಾಹ: ದಾಂಪತ್ಯ ಜೀವನಕ್ಕೆ ಕಾಲಿಟ್ಟ 15 ಜೋಡಿಗಳು

ಬಾಲ್ಯ ವಿವಾಹ ಮುಕ್ತಗೊಳಿಸುವಲ್ಲಿ ಮಕ್ಕಳ ಪಾತ್ರ ಮಹತ್ವದ್ದು: ಎಚ್. ಶಶಿಧರ ಶೆಟ್ಟಿ

Child Marriage Ban: ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಗಾರದಲ್ಲಿ ಮಾತನಾಡಿದ ಶಶಿಧರ ಶೆಟ್ಟಿ, ಬಾಲ್ಯ ವಿವಾಹ ಮುಕ್ತಗೊಳಿಸುವಲ್ಲಿ ಮಕ್ಕಳ ಪಾತ್ರವು ಕೂಡ ಇದ್ದು, ಮಕ್ಕಳು ಮುಕ್ತವಾಗಿ ಪಾಲ್ಗೊಂಡಾಗ ತಡೆಗಟ್ಟಲು ಸಾಧ್ಯ ಎಂದರು.
Last Updated 18 ಫೆಬ್ರುವರಿ 2026, 7:12 IST
ಬಾಲ್ಯ ವಿವಾಹ ಮುಕ್ತಗೊಳಿಸುವಲ್ಲಿ ಮಕ್ಕಳ ಪಾತ್ರ ಮಹತ್ವದ್ದು: ಎಚ್. ಶಶಿಧರ ಶೆಟ್ಟಿ

ಮತಾಂತರದ ವಿರುದ್ಧ ಜಾಗೃತಿ ಅವಶ್ಯ: RSS ಪ್ರಾಂತ ಪ್ರಚಾರ ಪ್ರಮುಖ ಅರುಣಕುಮಾರ

Hindu Conference: ರಬಕವಿ ಬನಹಟ್ಟಿಯಲ್ಲಿ ನಡೆದ ಹಿಂದೂ ಸಮ್ಮೇಳನದಲ್ಲಿ RSS ಪ್ರಚಾರ ಪ್ರಮುಖ ಅರುಣಕುಮಾರ ಮತಾಂತರ ವಿರುದ್ಧ ಜಾಗೃತಿ ಅಗತ್ಯವಿದೆ ಎಂದು ಹೇಳಿದರು. ಒಗ್ಗಟ್ಟು ಮತ್ತು ಸಾಂಸ್ಕೃತಿಕ ಮೌಲ್ಯಗಳ ಮಹತ್ವವನ್ನು ಒತ್ತಿಹೇಳಿದರು.
Last Updated 18 ಫೆಬ್ರುವರಿ 2026, 7:12 IST
ಮತಾಂತರದ ವಿರುದ್ಧ ಜಾಗೃತಿ ಅವಶ್ಯ: RSS ಪ್ರಾಂತ ಪ್ರಚಾರ ಪ್ರಮುಖ ಅರುಣಕುಮಾರ

₹25 ಕೋಟಿ ಅನುದಾನ ತರಲಿ: ಸಿದ್ದು ಕೊಣ್ಣೂರ ವಿರುದ್ಧ ಸಿದ್ದು ಸವದಿ ಸವಾಲು

Terdal Politics: ರಬಕವಿ ಬನಹಟ್ಟಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಸಿದ್ದು ಸವದಿ, ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಕಾಳಜಿ ಇದ್ದರೆ ಮುಖ್ಯಮಂತ್ರಿಗಳಿಂದ ₹25 ಕೋಟಿ ಅನುದಾನ ಬಿಡುಗಡೆ ಮಾಡಿಸಲಿ ಎಂದು ಸಿದ್ದು ಕೊಣ್ಣೂರ ಅವರಿಗೆ ಸವಾಲು ಹಾಕಿದರು.
Last Updated 18 ಫೆಬ್ರುವರಿ 2026, 7:12 IST
₹25 ಕೋಟಿ ಅನುದಾನ ತರಲಿ: ಸಿದ್ದು ಕೊಣ್ಣೂರ ವಿರುದ್ಧ  ಸಿದ್ದು ಸವದಿ ಸವಾಲು

ಬಾದಾಮಿ | ಕುಮಾರೇಶ್ವರ ರಥೋತ್ಸವ ಸಂಭ್ರಮ

Kumaraswamy Rathotsava: ಬಾದಾಮಿಯ ಶಿವಯೋಗಮಂದಿರದಲ್ಲಿ ಹಾನಗಲ್ ಕುಮಾರೇಶ್ವರ ಸ್ವಾಮೀಜಿ ರಥೋತ್ಸವವು ಭಕ್ತಸ್ತೋಮದ ನಡುವೆ ಸಂಭ್ರಮದಿಂದ ಜರುಗಿತು. ಮೂರುಸಾವಿರ ಮಠದ ಶ್ರೀಗಳು ರಥೋತ್ಸವಕ್ಕೆ ಚಾಲನೆ ನೀಡಿದರು.
Last Updated 17 ಫೆಬ್ರುವರಿ 2026, 6:20 IST
ಬಾದಾಮಿ | ಕುಮಾರೇಶ್ವರ ರಥೋತ್ಸವ ಸಂಭ್ರಮ
ADVERTISEMENT

ಬಾಗಲಕೋಟೆ | ಅಗತ್ಯ ಸಿದ್ದತೆಗೆ ಎಡಿಸಿ ಸೂಚನೆ

ದ್ವಿತೀಯ ಪಿಯು ಪರೀಕ್ಷೆ: 27,009 ವಿದ್ಯಾರ್ಥಿಗಳು
Last Updated 17 ಫೆಬ್ರುವರಿ 2026, 6:18 IST
ಬಾಗಲಕೋಟೆ | ಅಗತ್ಯ ಸಿದ್ದತೆಗೆ ಎಡಿಸಿ ಸೂಚನೆ

ಗುಳೇದಗುಡ್ಡ | 25ಅಡಿ ಎತ್ತರದ ಧ್ಯಾನಾಸಕ್ತ ಶಿವನ ಪ್ರತಿಮೆ ಲೋಕಾರ್ಪಣೆ

Guledagudda Shiva Statue: ಪಟ್ಟಣದ ಮುಕ್ತಿಧಾಮದಲ್ಲಿ (ಸ್ಮಶಾನ) 25 ಅಡಿ ಎತ್ತರದ ಶಿವನ ಪ್ರತಿಮೆಯನ್ನು ಶಾಸಕ ಭೀಮಸೇನ ಚಿಮ್ಮನಕಟ್ಟಿ ಲೋಕಾರ್ಪಣೆ ಮಾಡಿದರು. ಮೌಢ್ಯದ ವಿರುದ್ಧ ಸಂದೇಶ ಸಾರುವ ವಿನೂತನ ಕಾರ್ಯಕ್ರಮ ಇದಾಗಿದೆ.
Last Updated 17 ಫೆಬ್ರುವರಿ 2026, 6:17 IST
ಗುಳೇದಗುಡ್ಡ | 25ಅಡಿ ಎತ್ತರದ ಧ್ಯಾನಾಸಕ್ತ ಶಿವನ ಪ್ರತಿಮೆ ಲೋಕಾರ್ಪಣೆ

ಗುಳೇದಗುಡ್ಡ | ಕರ ವಸೂಲಾತಿ ಅಭಿಯಾನಕ್ಕೆ ವೇಗ ನೀಡಿ: ಎನ್.ವೈ.ಬಸರಿಗಿಡದ

Tax Collection Drive: ಗುಳೇದಗುಡ್ಡ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎನ್.ವೈ.ಬಸರಿಗಿಡದ, ತೆರಿಗೆ ವಸೂಲಾತಿ ಗುರಿ ತಲುಪಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
Last Updated 17 ಫೆಬ್ರುವರಿ 2026, 6:15 IST
ಗುಳೇದಗುಡ್ಡ | ಕರ ವಸೂಲಾತಿ ಅಭಿಯಾನಕ್ಕೆ ವೇಗ ನೀಡಿ: ಎನ್.ವೈ.ಬಸರಿಗಿಡದ
ADVERTISEMENT
ADVERTISEMENT
ADVERTISEMENT