ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಾಗಲಕೋಟೆ

ADVERTISEMENT

ಪರಂಪರೆಯ ವೈಭವವನ್ನು ಸಾರುವ ಬಾಗಲಕೋಟೆ ಹೋಳಿ ಹಲಗೆ ಮೇಳ ಮಾರ್ಚ್ 1ರಂದು

Holi Halage Mela: ಬೆಂಗಳೂರು: ಉತ್ತರ ಕರ್ನಾಟಕದ ವೈಭವಮಯ ಸಂಸ್ಕೃತಿ ಪರಂಪರೆಯನ್ನು ಪ್ರತಿಧ್ವನಿಸುವ ಬಾಗಲಕೋಟೆ ಹೋಳಿ ಹಲಗೆ ಮೇಳ–2026 ಕಾರ್ಯಕ್ರಮವನ್ನು ಮಾರ್ಚ್ 1ರಂದು ಸಂಜೆ 5.30ಕ್ಕೆ ರಾಜಾಜಿನಗರ 2ನೇ ಬ್ಲಾಕ್‌ನಲ್ಲಿರುವ ಕೆ.ಎಲ್.ಇ. ಕಾಲೇಜ್ ಮೈದಾನದಲ್ಲಿ ಆಯೋಜಿಸಲಾಗಿದೆ.
Last Updated 27 ಫೆಬ್ರುವರಿ 2026, 21:18 IST
ಪರಂಪರೆಯ ವೈಭವವನ್ನು ಸಾರುವ ಬಾಗಲಕೋಟೆ ಹೋಳಿ ಹಲಗೆ ಮೇಳ ಮಾರ್ಚ್ 1ರಂದು

ಮೂರು ತಿಂಗಳಿಂದ ಗ್ರಾಮ ಪಂಚಾಯಿತಿಯಲ್ಲಿ ಸಿಗದ ಪಹಣಿ: ಜನರ ಪರದಾಟ

Jamkhandi News: ಗ್ರಾಮೀಣಾಭಿವೃದ್ಧಿ ಇಲಾಖೆಯ ಇ-ಸ್ವತ್ತು 2.0 ತಂತ್ರಾಂಶದ ತಾಂತ್ರಿಕ ಸಮಸ್ಯೆಯಿಂದಾಗಿ ಜಮಖಂಡಿ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಕಳೆದ ಮೂರು ತಿಂಗಳಿಂದ ಡಿಜಿಟಲ್ ಪಹಣಿ ಸಿಗದೆ ಸಾರ್ವಜನಿಕರು ಪರದಾಡುವಂತಾಗಿದೆ. ನೋಂದಣಿ ಪತ್ರದ ಕಡ್ಡಾಯ ನಿಯಮದಿಂದ ತೊಂದರೆ.
Last Updated 27 ಫೆಬ್ರುವರಿ 2026, 9:02 IST
ಮೂರು ತಿಂಗಳಿಂದ ಗ್ರಾಮ ಪಂಚಾಯಿತಿಯಲ್ಲಿ ಸಿಗದ ಪಹಣಿ: ಜನರ ಪರದಾಟ

ಕ್ರಿಕೆಟ್ ಪಂದ್ಯಾವಳಿ: ಬಿ.ಆರ್. ಸರ್ಕಾರ ತಂಡ ಚಾಂಪಿಯನ್

Shirur News: ಶಿರೂರ (ರಾಂಪುರ) ಪಟ್ಟಣದ ಬಳ್ಳಾರಿ ಮುತ್ಯಾನ ಉರುಸಿನ ಪ್ರಯುಕ್ತ ಆಯೋಜಿಸಲಾಗಿದ್ದ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ಥಳೀಯ ಬಿ.ಆರ್.ಸರ್ಕಾರ ಕ್ರಿಕೆಟ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ನೀಲಾನಗರದ ನಿರಂತರ ಜ್ಯೋತಿ ತಂಡಕ್ಕೆ ದ್ವಿತೀಯ ಸ್ಥಾನ.
Last Updated 27 ಫೆಬ್ರುವರಿ 2026, 9:00 IST
ಕ್ರಿಕೆಟ್ ಪಂದ್ಯಾವಳಿ: ಬಿ.ಆರ್. ಸರ್ಕಾರ ತಂಡ ಚಾಂಪಿಯನ್

ಮುಳುಗಡೆ ಪರಿಹಾರ ಪಾಲಿಗಾಗಿ ಕೊಲೆ; ಜೀವಾವಧಿ ಶಿಕ್ಷೆ

Compensation Dispute: ಬಾಗಲಕೋಟೆ: ಹಿನ್ನೀರಿನಲ್ಲಿ ಮುಳುಗಡೆ ಹೊಂದಿದ್ದ ಮನೆ ಪರಿಹಾರ ಹಣದಲ್ಲಿ ಪಾಲು ನೀಡದ ಪತ್ನಿಯ ತಮ್ಮನನ್ನೇ ಕೊಲೆಗಾರ ಸೇರಿದಂತೆ ಮೂವರಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎನ್‌.ವಿ. ವಿಜಯ್ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಪ್ರಕರಣದಲ್ಲಿ ಮೂವರು ಅಪರಾಧಿಗಳು
Last Updated 27 ಫೆಬ್ರುವರಿ 2026, 9:00 IST
ಮುಳುಗಡೆ ಪರಿಹಾರ ಪಾಲಿಗಾಗಿ ಕೊಲೆ; ಜೀವಾವಧಿ ಶಿಕ್ಷೆ

ಲೋಪಗಳಿಲ್ಲದ ಮತದಾರ ಪಟ್ಟಿ ಸಿದ್ಧಪಡಿಸಿ: ಚುನಾವಣಾಧಿಕಾರಿ ಯೋಗೇಶ್ವರ

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಸಿದ್ಧತಾ ಸಭೆ
Last Updated 27 ಫೆಬ್ರುವರಿ 2026, 9:00 IST
ಲೋಪಗಳಿಲ್ಲದ ಮತದಾರ ಪಟ್ಟಿ ಸಿದ್ಧಪಡಿಸಿ: ಚುನಾವಣಾಧಿಕಾರಿ ಯೋಗೇಶ್ವರ

ಬಾಗಲಕೋಟೆ: ಸಂಭ್ರಮದ ಸಸಾಲಟ್ಟಿ ಶಿವಲಿಂಗೇಶ್ವರ ರಥೋತ್ಸವ

Shivalingeshwara Rathotsava: ಬಾಗಲಕೋಟ ಜಿಲ್ಲೆಯ ಕೊನೆಯ ಗ್ರಾಮವಾದ ತಾಲ್ಲೂಕಿನ ಸಸಾಲಟ್ಟಿಯಲ್ಲಿ ಶಿವಲಿಂಗೇಶ್ವರರ 68ನೇ ಪುಣ್ಯಾರಾಧನೆ ಅಂಗವಾಗಿ ಗುರುವಾರ ನಂದಿಕೋಲು ಹಾಗೂ ಭವ್ಯ ರಥೋತ್ಸವ ಜರುಗಿತು. ಜಾತ್ರೆ ಅಂಗವಾಗಿ ಫೆ.18 ರಿಂದ 23ರವರೆಗೆ ಶಿವಪ್ರಸಾದ ದೇವರು, ಅಭಿನವ ಕಲ್ಮೇಶ್ವರ ಶ್ರೀ
Last Updated 27 ಫೆಬ್ರುವರಿ 2026, 8:59 IST
ಬಾಗಲಕೋಟೆ: ಸಂಭ್ರಮದ ಸಸಾಲಟ್ಟಿ ಶಿವಲಿಂಗೇಶ್ವರ ರಥೋತ್ಸವ

ಶಸ್ರ್ತಚಿಕಿತ್ಸಾ ಕೌಶಲಕ್ಕೆ ತರಬೇತಿ ಅಗತ್ಯ: ಡಾ.ಭುವನೇಶ್ವರಿ

Cadaveric Workshop: ಬಾಗಲಕೋಟೆ: ವೈದ್ಯಕೀಯ ಕ್ಷೇತ್ರದಲ್ಲಿ ಶಸ್ತ್ರಚಿಕಿತ್ಸೆ ಕಠಿಣವಾದ ಚಿಕಿತ್ಸಾ ವಿಧಾನವಾಗಿದೆ. ಈ ಕ್ಷೇತ್ರದಲ್ಲಿ ಪರಿಣತಿ ಹೊಂದಲು ವೈದ್ಯರಿಗೆ ತರಬೇತಿ ಅವಶ್ಯಕವಾಗಿದೆ ಎಂದು ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಪ್ರಾಚಾರ್ಯರಾದ ಡಾ.ಭುವನೇಶ್ವರಿ ಯಳಮಲಿ ಹೇಳಿದರು.
Last Updated 27 ಫೆಬ್ರುವರಿ 2026, 8:59 IST
ಶಸ್ರ್ತಚಿಕಿತ್ಸಾ ಕೌಶಲಕ್ಕೆ ತರಬೇತಿ ಅಗತ್ಯ: ಡಾ.ಭುವನೇಶ್ವರಿ
ADVERTISEMENT

ಬಾಗಲಕೋಟೆ | ಕಲ್ಲು ತೂರಾಟ ಪ್ರಕರಣ: ಪಂಕಾ ಮಸೀದಿ ಬಂದ್‌ಗೆ 15 ದಿನ ಗಡುವು

Bagalkote Tension: ಕಲ್ಲು ತೂರಾಟದ ಹಿನ್ನೆಲೆಯಲ್ಲಿ ಬಾಗಲಕೋಟೆಯ ಪಂಕಾ ಮಸೀದಿಯಲ್ಲಿ ಸೇರಿದ್ದವರ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಮಸೀದಿಯನ್ನು 15 ದಿನಗಳಲ್ಲಿ ಬಂದ್ ಮಾಡಲು ಆಗ್ರಹಿಸಿ ಹಿಂದೂ ಹಿತರಕ್ಷಣಾ ಸಮಿತಿ ಬೃಹತ್ ಪ್ರತಿಭಟನೆ ನಡೆಸಿತು.
Last Updated 26 ಫೆಬ್ರುವರಿ 2026, 19:22 IST
ಬಾಗಲಕೋಟೆ | ಕಲ್ಲು ತೂರಾಟ ಪ್ರಕರಣ: ಪಂಕಾ ಮಸೀದಿ ಬಂದ್‌ಗೆ 15 ದಿನ ಗಡುವು

ಜಮಖಂಡಿ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಶ್ರಮ

SSLC Exam 2026: ಜಮಖಂಡಿ ತಾಲ್ಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆ ವಿನೂತನ ಕ್ರಮಗಳನ್ನು ಕೈಗೊಂಡಿದೆ. ಬಿಇಒ ನೇತೃತ್ವದಲ್ಲಿ 33 ತಂಡಗಳು ಶಾಲೆಗಳಿಗೆ ಭೇಟಿ ನೀಡುತ್ತಿದ್ದು, ವಿದ್ಯಾರ್ಥಿಗಳಿಗೆ 'ಓದುವ ಮನೆ' ಹಾಗೂ ವಿಶೇಷ ತರಗತಿಗಳ ವ್ಯವಸ್ಥೆ ಮಾಡಲಾಗಿದೆ.
Last Updated 26 ಫೆಬ್ರುವರಿ 2026, 5:33 IST
ಜಮಖಂಡಿ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಶ್ರಮ

ಬಾಗಲಕೋಟೆ: ಮಳೆರಾಜೇಂದ್ರಸ್ವಾಮಿ ಅದ್ದೂರಿ ರಥೋತ್ಸವ

Bagalkot Festival: ಬಾಗಲಕೋಟೆ ತಾಲ್ಲೂಕಿನ ಹೊಸ ಮುರನಾಳದಲ್ಲಿ ಸಹಸ್ರಾರು ಭಕ್ತರ ಮಧ್ಯೆ ಮಳೆರಾಜೇಂದ್ರಸ್ವಾಮಿ ಮಠದ ರಥೋತ್ಸವ ಅದ್ದೂರಿಯಾಗಿ ಜರುಗಿತು. ಮುಸ್ಲಿಂ ಮಹಿಳೆಯರು ಆರತಿ ಸೇವೆ ಮಾಡುವ ಮೂಲಕ ಕೋಮು ಸೌಹಾರ್ದತೆ ಮೆರೆದರು.
Last Updated 26 ಫೆಬ್ರುವರಿ 2026, 5:30 IST
ಬಾಗಲಕೋಟೆ: ಮಳೆರಾಜೇಂದ್ರಸ್ವಾಮಿ ಅದ್ದೂರಿ ರಥೋತ್ಸವ
ADVERTISEMENT
ADVERTISEMENT
ADVERTISEMENT