ಶನಿವಾರ, 10 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬಾಗಲಕೋಟೆ

ADVERTISEMENT

ಬಾಗಲಕೋಟೆ| ರಸ್ತೆ ಸುರಕ್ಷತಾ ನಿಯಮ ಪಾಲಿಸಿ: ಜಿಲ್ಲಾಧಿಕಾರಿ ಸಂಗಪ್ಪ ಸೂಚನೆ

Road Safety Awareness: ವಾಹನ ಚಾಲಕರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಸಂಗಪ್ಪ ತಿಳಿಸಿದ್ದಾರೆ. ರಸ್ತೆ ಅಪಘಾತ ತಡೆಗೆ ಇಲಾಖೆಗಳ ಸಹಕಾರದ ಅಗತ್ಯವಿದೆ ಎಂದು ಅವರು ಹೇಳಿದರು.
Last Updated 10 ಜನವರಿ 2026, 6:53 IST
ಬಾಗಲಕೋಟೆ| ರಸ್ತೆ ಸುರಕ್ಷತಾ ನಿಯಮ ಪಾಲಿಸಿ: ಜಿಲ್ಲಾಧಿಕಾರಿ ಸಂಗಪ್ಪ ಸೂಚನೆ

ಜ.12 ರಿಂದ ಕೂಡಲಸಂಗಮದಲ್ಲಿ ಶರಣ ಮೇಳ: ಮಾತೆ ಗಂಗಾದೇವಿ

ವಚನ ಪಠಣ, ಯೋಗ, ಸಾಮೂಹಿಕ ಇಷ್ಟಲಿಂಗಾರ್ಚನೆ ವಿವಿಧ ಕಾರ್ಯಕ್ರಮ
Last Updated 10 ಜನವರಿ 2026, 6:52 IST
ಜ.12 ರಿಂದ ಕೂಡಲಸಂಗಮದಲ್ಲಿ ಶರಣ ಮೇಳ: ಮಾತೆ ಗಂಗಾದೇವಿ

ಬೀಳಗಿ: ಬೆಳೆ ವಿಮೆ ಪಾವತಿಸಲು ಆಗ್ರಹ

Farmers Protest: ಬೀಳಗಿಯಲ್ಲಿ ಬೆಳೆ ವಿಮೆ ಪಾವತಿ ನೀಡದ ವಿಮಾ ಕಂಪನಿ ಮತ್ತು ಅಧಿಕಾರಿಗಳ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರೈತರಿಗೆ ನ್ಯಾಯ ಒದಗಿಸಬೇಕೆಂದು ಸರ್ಕಾರಕ್ಕೆ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಆಗ್ರಹಿಸಿದ್ದಾರೆ.
Last Updated 10 ಜನವರಿ 2026, 6:52 IST
ಬೀಳಗಿ: ಬೆಳೆ ವಿಮೆ ಪಾವತಿಸಲು ಆಗ್ರಹ

ಬಾದಾಮಿ: ಬನಶಂಕರಿ ಜಾತ್ರೆಯಲ್ಲಿ ಆಕರ್ಷಿಸುತ್ತಿರುವ ಕಲಾತ್ಮಕ ಬಾಗಿಲು ಚೌಕಟ್ಟು

Cultural Craftsmanship: ಬಾದಾಮಿಯ ಬನಶಂಕರಿ ಜಾತ್ರೆಯಲ್ಲಿ ಕಲಾತ್ಮಕ ಬಾಗಿಲು ಚೌಕಟ್ಟುಗಳು ಯಾತ್ರಿಕರನ್ನು ಆಕರ್ಷಿಸುತ್ತಿದ್ದು, ಸಾಗವಾನಿ, ಬೇವಿನ ಮರದಿಂದ ತಯಾರಾದ ವಿವಿಧ ಶೈಲಿಯ ಬಾಗಿಲುಗಳು ಜನಪ್ರಿಯವಾಗಿವೆ.
Last Updated 10 ಜನವರಿ 2026, 6:52 IST
ಬಾದಾಮಿ: ಬನಶಂಕರಿ ಜಾತ್ರೆಯಲ್ಲಿ ಆಕರ್ಷಿಸುತ್ತಿರುವ ಕಲಾತ್ಮಕ ಬಾಗಿಲು ಚೌಕಟ್ಟು

ಗುಳೇದಗುಡ್ಡ: ಸವದತ್ತಿ ಯಲ್ಲಮ್ಮದೇವಿ ಜಾತ್ರೆಗೆ ತೆರಳಿದ್ದ ಬಂಡಿಗಳ ಮೆರವಣಿಗೆ

Devotee Procession: ಬೂದನಗಡ ಗ್ರಾಮದಿಂದ ಸವದತ್ತಿ ಯಲ್ಲಮ್ಮದೇವಿ ಜಾತ್ರೆಗೆ ತೆರಳಿದ್ದ 52ಕ್ಕೂ ಹೆಚ್ಚು ಬಂಡಿಗಳು ಬುಧವಾರ ಸುರಕ್ಷಿತವಾಗಿ ಗ್ರಾಮಕ್ಕೆ ಮರಳಿದ ಹಿನ್ನೆಲೆಯಲ್ಲಿ ಬಂಡಿಗಳ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.
Last Updated 10 ಜನವರಿ 2026, 6:52 IST
ಗುಳೇದಗುಡ್ಡ: ಸವದತ್ತಿ ಯಲ್ಲಮ್ಮದೇವಿ ಜಾತ್ರೆಗೆ ತೆರಳಿದ್ದ ಬಂಡಿಗಳ ಮೆರವಣಿಗೆ

ಬಾಗಲಕೋಟೆ: ಹಿಪ್ಪರಗಿ ಬ್ಯಾರೇಜ್ ಗೇಟ್ ದುರಸ್ತಿ

Barrage Gate Fix: ಹಿಪ್ಪರಗಿ ಬ್ಯಾರೇಜ್‌ನ ಮುರಿದಿದ್ದ 22ನೇ ಗೇಟ್ ಅನ್ನು ಶುಕ್ರವಾರ ಬೆಳಗ್ಗೆ ದುರಸ್ತಿಗೊಳಿಸಲಾಯಿತು. ಈಚೆಗೆ ನೀರಿನ ಮಟ್ಟದಲ್ಲಿ ಇಳಿಕೆ ಕಂಡು ಬಂದಿದ್ದು, ಕೃಷ್ಣಾ ನದಿಗೆ ನೀರು ಹರಿಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 10 ಜನವರಿ 2026, 6:52 IST
ಬಾಗಲಕೋಟೆ: ಹಿಪ್ಪರಗಿ ಬ್ಯಾರೇಜ್ ಗೇಟ್ ದುರಸ್ತಿ

ಬಾಗಲಕೋಟೆ ಉಪ ಚುನಾವಣೆ: ಕಾಂಗ್ರೆಸ್, ಬಿಜೆಪಿಯಲ್ಲಿ ಚಟುವಟಿಕೆ ಬಿರುಸು

ಕಾಂಗ್ರೆಸ್‌ನಿಂದ ಮೇಟಿ ಕುಟುಂಬದ ಮೂವರು, ಬಿಜೆಪಿಯಿಂದ ಚರಂತಿಮಠ ಆಕಾಂಕ್ಷಿ
Last Updated 10 ಜನವರಿ 2026, 0:13 IST
ಬಾಗಲಕೋಟೆ ಉಪ ಚುನಾವಣೆ: ಕಾಂಗ್ರೆಸ್, ಬಿಜೆಪಿಯಲ್ಲಿ ಚಟುವಟಿಕೆ ಬಿರುಸು
ADVERTISEMENT

ಗೊರುಚಗೆ ಸ್ವಾಮಿ ಲಿಂಗಾನಂದ, ಸಂಗೀತಾ ಕಟ್ಟಿಗೆ ಬಸವಾತ್ಮಜೆ ಪ್ರಶಸ್ತಿ

‘Swami Linganandashree’ ಬಸವ ಧರ್ಮ ಪೀಠದಿಂದ ಜ.12ರಿಂದ ಮೂರು ದಿನ ‘39ನೇ ಶರಣ ಮೇಳ’ ನಡೆಯಲಿದ್ದು, 13ರಂದು ಬೆಳಿಗ್ಗೆ 10.30ಕ್ಕೆ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಸುಶೀಲ್‌ ಕುಮಾರ ಶಿಂಧೆ ಅವರು ಉದ್ಘಾಟಿಸುವರು’ ಎಂದು ಉತ್ಸವ ಸಮಿತಿ ಕಾರ್ಯಾಧ್ಯಕ್ಷೆ ಮಾತೆ ಗಂಗಾದೇವಿ ತಿಳಿಸಿದರು.
Last Updated 9 ಜನವರಿ 2026, 21:24 IST
ಗೊರುಚಗೆ ಸ್ವಾಮಿ ಲಿಂಗಾನಂದ, ಸಂಗೀತಾ ಕಟ್ಟಿಗೆ ಬಸವಾತ್ಮಜೆ ಪ್ರಶಸ್ತಿ

ಬಾಗಲಕೋಟೆ: ಬೀದಿನಾಯಿಗಳ ನಿಯಂತ್ರಣಕ್ಕೆ ಆಗ್ರಹ

Public Safety Demand: ಬಾಗಲಕೋಟೆಯಲ್ಲಿ ಬೀದಿನಾಯಿಗಳ ಹಾವಳಿ ತೀವ್ರವಾಗಿದ್ದು, ಗಿರೀಶ ಫೌಂಡೇಷನ್‌ ನಗರಸಭೆಗೆ ಮನವಿ ಸಲ್ಲಿಸಿ ನಾಯಿ ನಿಯಂತ್ರಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
Last Updated 9 ಜನವರಿ 2026, 7:39 IST
ಬಾಗಲಕೋಟೆ: ಬೀದಿನಾಯಿಗಳ ನಿಯಂತ್ರಣಕ್ಕೆ ಆಗ್ರಹ

ಮಹಾಲಿಂಗಪುರ: ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಜಾಗ ಗುರುತು

Fire Safety Initiative: ಮಹಾಲಿಂಗಪುರದಲ್ಲಿ ಅಗ್ನಿ ಅವಘಡಗಳನ್ನು ತಡೆಯಲು ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಜಾಗ ಗುರುತು ಮಾಡಲಾಗಿದೆ. 2 ಎಕರೆ ಜಮೀನು ಮಂಜೂರಿಗೆ ತಹಶೀಲ್ದಾರ್ ಪ್ರಸ್ತಾವ ಸಲ್ಲಿಸಿದ್ದಾರೆ.
Last Updated 9 ಜನವರಿ 2026, 7:38 IST
ಮಹಾಲಿಂಗಪುರ: ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಜಾಗ ಗುರುತು
ADVERTISEMENT
ADVERTISEMENT
ADVERTISEMENT