ದೇಸಿ ತಳಿ ಉಳಿಸಿ, ಬೆಳೆಸುವ ಕೆಲಸವಾಗಲಿ: ಸಚಿವ ತಿಮ್ಮಾಪುರ
Bagalkot Agriculture Training: ಬಾಗಲಕೋಟೆಯಲ್ಲಿ ಕೃಷಿ ತರಬೇತಿ ಕೇಂದ್ರ ಉದ್ಘಾಟಿಸಿ ದೇಸಿ ತಳಿಗಳ ಸಂರಕ್ಷಣೆ, ಹನಿ ನೀರಾವರಿ ಮತ್ತು ಎಐ ತಂತ್ರಜ್ಞಾನ ಬಳಸಿ ಉತ್ಪಾದನೆ ಹೆಚ್ಚಿಸುವ ಅಗತ್ಯವಿದೆ ಎಂದು ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.Last Updated 2 ಮಾರ್ಚ್ 2026, 6:59 IST