ಶುಕ್ರವಾರ, 13 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಾಗಲಕೋಟೆ

ADVERTISEMENT

‘ವೇವ್‌ –3’ ರಾಷ್ಟ್ರಮಟ್ಟದ ತಾಂತ್ರಿಕ ಸ್ಪರ್ಧೆ ನಾಳೆಯಿಂದ

Technical Event: ಬಾಗಲಕೋಟೆಯ ಬಿವಿವಿ ಸಂಸ್ಥೆಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ರಾಷ್ಟ್ರಮಟ್ಟದ ತಾಂತ್ರಿಕ ಸ್ಪರ್ಧೆಯನ್ನು ಘೋಷಿಸಿದೆ, 556 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
Last Updated 12 ಮಾರ್ಚ್ 2026, 9:54 IST
fallback

ಕ್ರೀಡೆಯಿಂದ ಆರೋಗ್ಯ, ಭವಿಷ್ಯ ನಿರ್ಮಾಣ ಸಾಧ್ಯ

ಏಕವಲಯ ಮಹಿಳೆಯರ ಕೊಕ್ಕೊ ಪಂದ್ಯಾವಳಿ: ಜಗದೀಶ ಚಿತ್ತರಗಿ ಹೇಳಿಕೆ
Last Updated 12 ಮಾರ್ಚ್ 2026, 9:54 IST
ಕ್ರೀಡೆಯಿಂದ ಆರೋಗ್ಯ, ಭವಿಷ್ಯ ನಿರ್ಮಾಣ ಸಾಧ್ಯ

ಜನಸಂಪರ್ಕ ಸಭೆ: 9 ದೂರು ಸಲ್ಲಿಕೆ

Complaint Submission: ಬಾಗಲಕೋಟೆ ಲೋಕಾಯುಕ್ತ ಅಧೀಕ್ಷಕ ಎಂ.ಬಿ. ನಂದಗಾಂವಿ ಅವರು ನೇತೃತ್ವದಲ್ಲಿ 9 ದೂರುಗಳು ಸಲ್ಲಿಕೆಯಾಗಿವೆ.
Last Updated 12 ಮಾರ್ಚ್ 2026, 9:54 IST
ಜನಸಂಪರ್ಕ ಸಭೆ: 9 ದೂರು ಸಲ್ಲಿಕೆ

ಮಾತೃತ್ವ ಶಕ್ತಿ ದೊಡ್ಡದು: ಚಂದಾವರ್ಕರ್

Women Empowerment: ಬಾಗಲಕೋಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೀನಾ ಚಂದಾವರ್ಕರ್ ಮಾತೃತ್ವ ಶಕ್ತಿಯ ಮಹತ್ತ್ವವನ್ನು ವಿವರಿಸಿದರು.
Last Updated 12 ಮಾರ್ಚ್ 2026, 9:53 IST
ಮಾತೃತ್ವ ಶಕ್ತಿ ದೊಡ್ಡದು: ಚಂದಾವರ್ಕರ್

ಬೋನಿಗೆ ಬಿದ್ದ ಚಿರತೆ: ಜನರು ನಿರಾಳ

Forest Department Action: ಚಿರತೆಯ ಚಲನವಲನಗಳು ಕಂಡು ಬಂದ ಬಳಿಕ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.
Last Updated 12 ಮಾರ್ಚ್ 2026, 9:53 IST
ಬೋನಿಗೆ ಬಿದ್ದ ಚಿರತೆ: ಜನರು ನಿರಾಳ

ಬಾಗಲಕೋಟೆ: ಹೋಟೆಲ್‌ಗಳಿಗೆ ತಟ್ಟಿದ ಸಿಲಿಂಡರ್‌ ಕೊರತೆ ಬಿಸಿ

ಗೃಹ ಬಳಕೆಗಿಲ್ಲ ಕೊರತೆ; ಬುಕ್ಕಿಂಗ್ ನಿಯಮಗಳಲ್ಲಿ ಬದಲಾವಣೆ
Last Updated 11 ಮಾರ್ಚ್ 2026, 6:57 IST
ಬಾಗಲಕೋಟೆ: ಹೋಟೆಲ್‌ಗಳಿಗೆ ತಟ್ಟಿದ ಸಿಲಿಂಡರ್‌ ಕೊರತೆ ಬಿಸಿ

ಪರಿವರ್ತನಾ ಶುಲ್ಕ ನಗದು ರೂಪದಲ್ಲಿ ನೀಡಿ: ನೇಕಾರರ ಪ್ರತಿಭಟನೆ

ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘವು ರಬಕವಿ ಬನಹಟ್ಟಿಯ ಕೆಎಚ್ ಡಿಸಿ ಕಚೇರಿಯಲ್ಲಿ 80 ವರ್ಷ ಮೇಲ್ಪಟ್ಟ ನೇಕಾರರಿಗೆ ನಗದು ಪಾವತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿತು.
Last Updated 11 ಮಾರ್ಚ್ 2026, 6:57 IST
ಪರಿವರ್ತನಾ ಶುಲ್ಕ ನಗದು ರೂಪದಲ್ಲಿ ನೀಡಿ: ನೇಕಾರರ ಪ್ರತಿಭಟನೆ
ADVERTISEMENT

ಗುಣಮಟ್ಟದ ಶಿಕ್ಷಣ ಅಗತ್ಯ: ಚರಂತಿಮಠ

ಬಾಗಲಕೋಟೆಯ ಅರುಂಧತಿ ಇಂಗ್ಲಿಷ್ ಮಾಧ್ಯಮ ಶಾಲೆಯ ನೂತನ ಕಟ್ಟಡವನ್ನು ಮಾಜಿ ಶಾಸಕ ವೀರಣ್ಣ ಚರಂತಿಮಠ ಉದ್ಘಾಟಿಸಿದರು. ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ ಮತ್ತು ಕುಲಸಚಿವ ನಿಜಲಿಂಗಪ್ಪ ಮಟ್ಟಿಹಾಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Last Updated 11 ಮಾರ್ಚ್ 2026, 6:56 IST
ಗುಣಮಟ್ಟದ ಶಿಕ್ಷಣ ಅಗತ್ಯ: ಚರಂತಿಮಠ

ರಾಜಕಾರಣ; ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಲಿ: ಭೀಮಾಬಾಯಿ ಮಾಳಶೆಟ್ಟಿ

Political equality: ರಬಕವಿ ಬನಹಟ್ಟಿಯ ಎಸ್‌ಟಿಸಿ ಕಾಲೇಜಿನಲ್ಲಿ ಉಪನ್ಯಾಸಕಿ ಭೀಮಾಬಾಯಿ ಮಾಳಶೆಟ್ಟಿ ಅವರು ಸಮಾನತೆಯ ಕುರಿತು ಮಾತನಾಡಿದರು. ಆಶಾ ಕಾರ್ಯಕರ್ತೆ ಬೇಬಶ‍್ರೀ ಹಾಸೀಲಕರ ಭ್ರೂಣ ಹತ್ಯೆ ತಡೆಗೆ ಕರೆ ನೀಡಿದರು.
Last Updated 11 ಮಾರ್ಚ್ 2026, 6:56 IST
ರಾಜಕಾರಣ; ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಲಿ: ಭೀಮಾಬಾಯಿ ಮಾಳಶೆಟ್ಟಿ

ಆರ್ಥಿಕ ಸ್ವಾವಲಂಬನೆ ಮಹಿಳಾ ಸಬಲೀಕರಣಕ್ಕೆ ಪೂರಕ: ಭುವನೇಶ್ವರಿ ಕಾಂಬಳೆ

Women autonomy: ಹುನಗುಂದದ ಸರ್ಕಾರಿ ಕಾಲೇಜಿನಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭುವನೇಶ್ವರಿ ಕಾಂಬಳೆ ಅಸಂಘಟಿತ ಮಹಿಳಾ ಕಾರ್ಮಿಕರಿಗೆ ಒಡಲಧ್ವನಿ ಒಕ್ಕೂಟದಿಂದ ಉದ್ಯೋಗ ಕಲ್ಪಿಸಿರುವ ಬಗ್ಗೆ ಮಾತನಾಡಿದ್ದಾರೆ.
Last Updated 11 ಮಾರ್ಚ್ 2026, 6:56 IST
ಆರ್ಥಿಕ ಸ್ವಾವಲಂಬನೆ ಮಹಿಳಾ ಸಬಲೀಕರಣಕ್ಕೆ ಪೂರಕ: ಭುವನೇಶ್ವರಿ ಕಾಂಬಳೆ
ADVERTISEMENT
ADVERTISEMENT
ADVERTISEMENT