ಗುರುವಾರ, 8 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬಾಗಲಕೋಟೆ

ADVERTISEMENT

ಹಿಪ್ಪರಗಿ ಬ್ಯಾರೇಜ್ | ಇದೇ ಬೇಸಿಗೆಯಲ್ಲಿ ಗೇಟ್ ಅಳವಡಿಸಿ: ಶಾಸಕ ಸಿದ್ದು ಸವದಿ

ಹಿಪ್ಪರಗಿ ಬ್ಯಾರೇಜ್: 1.2 ಮೀಟರ್‌ನಷ್ಟು ಕಡಿಮೆಯಾದ ನೀರಿನ ಮಟ್ಟ
Last Updated 8 ಜನವರಿ 2026, 7:19 IST
ಹಿಪ್ಪರಗಿ ಬ್ಯಾರೇಜ್ | ಇದೇ ಬೇಸಿಗೆಯಲ್ಲಿ ಗೇಟ್ ಅಳವಡಿಸಿ: ಶಾಸಕ ಸಿದ್ದು ಸವದಿ

ಬಾಗಲಕೋಟೆ: 17 ಕಾರ್ಮಿಕರು, ಮಕ್ಕಳ ರಕ್ಷಣೆ

Bonded Labor Rescue: ಕಬ್ಬು ಕಟಾವು ಮಾಡಲು ಬಂದ ಉತ್ತರ ಪ್ರದೇಶ ರಾಜ್ಯದ 17 ಜನ ಕಾರ್ಮಿಕರು ಹಾಗೂ 19 ಮಕ್ಕಳನ್ನು ರಕ್ಷಣೆ ಮಾಡಿ, ಉತ್ತರ ಪ್ರದೇಶದ ಲಲಿತಪುರಕ್ಕೆ ಸುರಕ್ಷಿತವಾಗಿ ಕಳುಹಿಸಿ ಕೊಡಲಾಗಿದೆ.
Last Updated 8 ಜನವರಿ 2026, 7:14 IST
ಬಾಗಲಕೋಟೆ: 17 ಕಾರ್ಮಿಕರು, ಮಕ್ಕಳ ರಕ್ಷಣೆ

ಬಾಗಲಕೋಟೆ | ಸಂವಿಧಾನ ಒಪ್ಪದ ಆರ್‌ಎಸ್ಎಸ್: ಜಕ್ಕಪ್ಪನವರ ವಾಗ್ದಾಳಿ

ಸಂವಿಧಾನದ ಶಕ್ತಿ ಅರಿತುಕೊಳ್ಳದಿದ್ದರೆ ಅಪಾಯ: ಜಕ್ಕಪ್ಪನವರ ವಾಗ್ದಾಳಿ
Last Updated 8 ಜನವರಿ 2026, 7:13 IST
ಬಾಗಲಕೋಟೆ | ಸಂವಿಧಾನ ಒಪ್ಪದ ಆರ್‌ಎಸ್ಎಸ್: ಜಕ್ಕಪ್ಪನವರ ವಾಗ್ದಾಳಿ

ಬಾಗಲಕೋಟೆ: ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಪ್ರತಿಭಟನೆ

ಒಳಮೀಸಲಾತಿ ಗೊಂದಲದ ಗೂಡಾಗಿಸಿದ ಸರ್ಕಾರ: ಆರೋಪ
Last Updated 8 ಜನವರಿ 2026, 7:11 IST
ಬಾಗಲಕೋಟೆ: ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಪ್ರತಿಭಟನೆ

ರಾಂಪುರ | ಬಿಸಿಯೂಟದ ಅಡುಗೆ ಸ್ಪರ್ಧೆ: ರೇಣುಕಾ ಪ್ರಥಮ

Cooking Contest: ನಾಯನೇಗಲಿ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ಬುಧವಾರ ಬಿಸಿಯೂಟದ ಅಡುಗೆ ಸಿಬ್ಬಂದಿಗಾಗಿ ಜರುಗಿದ ಅಡುಗೆ ತಯಾರಿಸುವ ಸ್ಪರ್ಧೆಯಲ್ಲಿ ರೇಣುಕಾ ಹೂಗಾರ ಪ್ರಥಮ ಸ್ಥಾನ ಪಡೆದರು. ಮಧ್ಯಾಹ್ನ ಬಿಸಿಯೂಟದ ಮೆನುವಿನಲ್ಲಿರುವ ಬಿಸಿಬೇಳೆ ಬಾತ್ ತಯಾರಿಸುವ ಸ್ಪರ್ಧೆ ಇದಾಗಿದೆ.
Last Updated 8 ಜನವರಿ 2026, 7:10 IST
ರಾಂಪುರ | ಬಿಸಿಯೂಟದ ಅಡುಗೆ ಸ್ಪರ್ಧೆ: ರೇಣುಕಾ ಪ್ರಥಮ

ಬಾಗಲಕೋಟೆ: ಕೆರೂರಿನ ಶಾಖಾಂಭರಿ ರಥೋತ್ಸವ

Banashankari Devi Fair: ಪಟ್ಟಣದ ಆರಾಧ್ಯದೈವ, ದೇವಾಂಗ ಸಮುದಾಯದ ಕುಲದೇವತೆ ಬನಶಂಕರಿ‌ದೇವಿ ರಥೋತ್ಸವವು ಗುರುವಾರ ಸಂಜೆ ಜರುಗಲಿದೆ. ಬೆಳಿಗ್ಗೆ ದೇವಸ್ಥಾನದಲ್ಲಿ ಬನಶಂಕರಿ‌ದೇವಿ ದೇವಿಗೆ ಮಹಾಭಿಷೇಕ, ಕುಂಭಾಭಿಷೇಕ, ಪಂಚಾಮೃತಾಭಿಷೇಕ, ಕುಂಕುಮಾರ್ಚನೆ ನಡೆಯಲಿದೆ.
Last Updated 8 ಜನವರಿ 2026, 7:09 IST
ಬಾಗಲಕೋಟೆ: ಕೆರೂರಿನ ಶಾಖಾಂಭರಿ ರಥೋತ್ಸವ

ಬಾಗಲಕೋಟೆ: ಮಹಿಳೆ, ಮಕ್ಕಳ ರಕ್ಷಣೆಗೆ ಅಕ್ಕ ಪಡೆ

ಜಿಲ್ಲೆಯಲ್ಲಿ ಪಡೆ ಕಾರ್ಯಾರಂಭ; ಬೆಳಿಗ್ಗೆ 7 ರಿಂದ ರಾತ್ರಿ 8ರವರೆಗೆ ಗಸ್ತು:ತಿಮ್ಮಾಪುರ
Last Updated 8 ಜನವರಿ 2026, 7:06 IST
ಬಾಗಲಕೋಟೆ: ಮಹಿಳೆ, ಮಕ್ಕಳ ರಕ್ಷಣೆಗೆ ಅಕ್ಕ ಪಡೆ
ADVERTISEMENT

ಬಯಲಾಟ ಅಕಾಡೆಮಿ: 10 ಕಲಾವಿದರಿಗೆ ವಾರ್ಷಿಕ ಪ್ರಶಸ್ತಿ

Bayalata Academy: ‘ಕರ್ನಾಟಕ ಬಯಲಾಟ ಅಕಾಡೆಮಿಯ 2025ನೇ ಸಾಲಿನ ಗೌರವ ಪ್ರಶಸ್ತಿಗೆ ಐವರನ್ನು ಮತ್ತು ವಾರ್ಷಿಕ ಪ್ರಶಸ್ತಿಗೆ 10 ಜನರನ್ನು ಆಯ್ಕೆ ಮಾಡಲಾಗಿದೆ.
Last Updated 7 ಜನವರಿ 2026, 21:05 IST
ಬಯಲಾಟ ಅಕಾಡೆಮಿ: 10 ಕಲಾವಿದರಿಗೆ ವಾರ್ಷಿಕ ಪ್ರಶಸ್ತಿ

ಭಾರತಿ ವಿಷ್ಣುವರ್ಧನ್‌ಗೆ ಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿ

Actress Bharathi Vishnuvardhan ‘ಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿ’ಗೆ ಬಹುಭಾಷಾ ನಟಿ ಭಾರತಿ ವಿಷ್ಣುವರ್ಧನ ಮತ್ತು ‘ಸಿದ್ಧಶ್ರೀ ರಾಜ್ಯ ಪ್ರಶಸ್ತಿ’ಗೆ ಹಿರಿಯ ರಂಗ ಕಲಾವಿದೆ ಮಾಲತಿ ಸುಧೀರ್ ಅವರನ್ನು ಆಯ್ಕೆ ಮಾಡಲಾಗಿದೆ.
Last Updated 7 ಜನವರಿ 2026, 20:52 IST
ಭಾರತಿ ವಿಷ್ಣುವರ್ಧನ್‌ಗೆ ಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿ

ಹಿಪ್ಪರಗಿ ಬ್ಯಾರೇಜ್ ಗೇಟ್‌ನಲ್ಲಿ ತೊಂದರೆ: ನೀರು ಹೊರಕ್ಕೆ

Krishna River Water Leak: ಹಿಪ್ಪರಗಿ ಬ್ಯಾರೇಜ್‌ನ 22ನೇ ಗೇಟ್‌ನಲ್ಲಿ ಉಂಟಾದ ತಾಂತ್ರಿಕ ತೊಂದರೆಯಿಂದಾಗಿ ಅಪಾರ ಪ್ರಮಾಣದ ನೀರು ಕೃಷ್ಣಾ ನದಿಗೆ ಹರಿದು ಹೋಗುತ್ತಿದೆ. ಅಧಿಕಾರಿಗಳು ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.
Last Updated 7 ಜನವರಿ 2026, 6:43 IST
ಹಿಪ್ಪರಗಿ ಬ್ಯಾರೇಜ್ ಗೇಟ್‌ನಲ್ಲಿ ತೊಂದರೆ: ನೀರು ಹೊರಕ್ಕೆ
ADVERTISEMENT
ADVERTISEMENT
ADVERTISEMENT