ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಾಗಲಕೋಟೆ

ADVERTISEMENT

ಕುಳಗೇರಿ ಕ್ರಾಸ್ | ಅರ್ಧಕ್ಕೆ ನಿಂತ ರಸ್ತೆ ಕಾಮಗಾರಿ

Karnataka Road Infrastructure: ಸವದತ್ತಿ–ಪಟ್ಟದಕಲ್ಲು ರಾಜ್ಯ ಹೆದ್ದಾರಿ 14ಕ್ಕೆ ಹೊಂದಿಕೊಂಡಿರುವ ಸೋಮನಕೊಪ್ಪ ರಸ್ತೆ ಕಾಮಗಾರಿ ಅರ್ಧಕ್ಕೆ ಸ್ಥಗಿತವಾಗಿದ್ದರಿಂದ ಪ್ರಯಾಣಿಕರಿಗೆ ಸಂಕಷ್ಟ ಎದುರಾಗಿದೆ.
Last Updated 1 ಮಾರ್ಚ್ 2026, 6:53 IST
ಕುಳಗೇರಿ ಕ್ರಾಸ್ | ಅರ್ಧಕ್ಕೆ ನಿಂತ ರಸ್ತೆ ಕಾಮಗಾರಿ

ರಬಕವಿ ಬನಹಟ್ಟಿ | ದೇಶ, ಧರ್ಮಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧ: ಯತ್ನಾಳ

Karnataka Hindu Convention: ಕನೇರಿ ಸ್ವಾಮೀಜಿಯವರು ಕೆಲವು ಸ್ವಾಮೀಜಿಗಳ ವಿರುದ್ಧ ಮಾತನಾಡಿದಂತಹ ಮಾತುಗಳನ್ನು ಸಮರ್ಥನೆ ಮಾಡಿಕೊಳ್ಳುತ್ತೇನೆ. ವೀರಶೈವ, ಲಿಂಗಾಯತ ಒಂದೇ.
Last Updated 1 ಮಾರ್ಚ್ 2026, 6:49 IST
ರಬಕವಿ ಬನಹಟ್ಟಿ | ದೇಶ, ಧರ್ಮಕ್ಕಾಗಿ ಯಾವುದೇ  ತ್ಯಾಗಕ್ಕೂ ಸಿದ್ಧ: ಯತ್ನಾಳ

ತೇರದಾಳ | ಕ್ಷಣ, ಕ್ಷಣಕ್ಕೂ ರೋಚಕ: ಸಮಬಲದಲ್ಲಿ ಅಂತ್ಯವಾದ ಕುಸ್ತಿ

Teradal Wrestling Competition: ಒಂದು ಗಂಟೆಗೂ ಅಧಿಕ ಕಾಲ ಸೆಣಸಿದರು. ಒಬ್ಬ ಮಲ್ಲ ಮತ್ತೊಬ್ಬನನ್ನು ಆಕಾಶ ತೋರಿಸುವ ಮೂಲಕ ಸೋಲುಣಿಸುವಲ್ಲಿ ಯಶಸ್ವಿಯಾಗದ್ದರಿಂದ ಉಸ್ತಾದ್‌ಗಳು ಜಟ್ಟಿಗಳ ಕಾಳಗವನ್ನು ಸಮಬಲವೆಂದು ತೀರ್ಮಾನಿಸಿದ್ದರಿಂದ ಕುಸ್ತಿ ಪ್ರೇಮಿಗಳು ನಿರಾಸೆಯಿಂದ ಮರಳಿದ ಘಟನೆ ತಾಲ್ಲೂಕಿನ
Last Updated 1 ಮಾರ್ಚ್ 2026, 6:47 IST
ತೇರದಾಳ | ಕ್ಷಣ, ಕ್ಷಣಕ್ಕೂ ರೋಚಕ: ಸಮಬಲದಲ್ಲಿ ಅಂತ್ಯವಾದ ಕುಸ್ತಿ

ಬಾಗಲಕೋಟೆ | ಅನುಕಂಪ, ಜನಪ್ರಿಯತೆ ಆಧರಿಸಿ ಟಿಕೆಟ್: ಜಾರಕಿಹೊಳಿ

Bagalkot Bypoll Update: ಅನುಕಂಪ, ಜನಪ್ರಿಯತೆ ಕುರಿತು ಸರ್ವೆ ಮಾಡಲಾಗುವುದು. ಎರಡನ್ನೂ ಪರಿಗಣಿಸಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಟಿಕೆಟ್ ನೀಡಲಾಗುವುದು ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
Last Updated 1 ಮಾರ್ಚ್ 2026, 6:45 IST
ಬಾಗಲಕೋಟೆ | ಅನುಕಂಪ, ಜನಪ್ರಿಯತೆ ಆಧರಿಸಿ ಟಿಕೆಟ್: ಜಾರಕಿಹೊಳಿ

ಬಾಗಲಕೋಟೆ | ಸೌಹಾರ್ದದಿಂದ ಹೋಳಿ ಹಬ್ಬ ಆಚರಿಸಿ: ಸಂಗಪ್ಪ

Karnataka Holi Celebration: ಸಹೋದರತ್ವ ಮತ್ತು ಸೌಹಾರ್ದಕ್ಕೆ ಪ್ರತೀಕವಾದ ಹೋಳಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು. ಪರಸ್ಪರ ಗೌರವದಿಂದ ಹಬ್ಬ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.
Last Updated 1 ಮಾರ್ಚ್ 2026, 6:43 IST
ಬಾಗಲಕೋಟೆ | ಸೌಹಾರ್ದದಿಂದ ಹೋಳಿ ಹಬ್ಬ ಆಚರಿಸಿ: ಸಂಗಪ್ಪ

ಆಮೆಗತಿಯಲ್ಲಿ ಬಾಗಲಕೋಟೆ–ಕುಡಚಿ ರೈಲು ಮಾರ್ಗ: ಹದಿನಾರು ವರ್ಷದಲ್ಲಿ ಶೇ 38 ಪ್ರಗತಿ

Railway Project Update: ಕೇಂದ್ರ ಬಜೆಟ್‌ನಲ್ಲಿ ಘೋಷಣೆಯಾಗಿ ರಾಜ್ಯದ ಆರ್ಥಿಕ ಸಹಾಯದೊಂದಿಗೆ ನಿರ್ಮಾಣಗೊಳ್ಳತ್ತಿರುವ ಬಾಗಲಕೋಟೆ–ಕುಡಚಿ ರೈಲ್ವೆ ಮಾರ್ಗದ ಕಾಮಗಾರಿ ಆಮೆಗತಿಯಲ್ಲಿ ನಡೆದಿದೆ. ಬಾಗಲಕೋಟೆಯಿಂದ ಕುಡಚಿವರೆಗಿನ 142 ಕಿ.ಮೀ. ಉದ್ದದ ರೈಲ್ವೆ ಮಾರ್ಗ ವಿಳಂಬವಾಗಿದೆ.
Last Updated 1 ಮಾರ್ಚ್ 2026, 2:16 IST
ಆಮೆಗತಿಯಲ್ಲಿ ಬಾಗಲಕೋಟೆ–ಕುಡಚಿ ರೈಲು ಮಾರ್ಗ: ಹದಿನಾರು ವರ್ಷದಲ್ಲಿ ಶೇ 38 ಪ್ರಗತಿ

 ಅಶ್ವಿನಿ ಪುನೀತ್‌ ರಾಜಕುಮಾರ್‌ ಗುಳೇದಗುಡ್ಡಕ್ಕೆ ನಾಳೆ

Guledgudd Event: ಗುಳೇದಗುಡ್ಡದಲ್ಲಿ ಪುನೀತ್ ಪೂರ್ವ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಕುಟುಂಬದವರು ಭಾಗವಹಿಸಲಿದ್ದಾರೆ.
Last Updated 28 ಫೆಬ್ರುವರಿ 2026, 6:08 IST
 ಅಶ್ವಿನಿ ಪುನೀತ್‌ ರಾಜಕುಮಾರ್‌ ಗುಳೇದಗುಡ್ಡಕ್ಕೆ ನಾಳೆ
ADVERTISEMENT

ಜಾತ್ರೆಗೆ ಸಿದ್ಧತೆ ಮಾಡಿಕೊಳ್ಳಿ: ಹೊಸಟ್ಟಿ

Mahalingspur Civic Meeting: ಬಂದಲಕ್ಷ್ಮೀ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ರನ್ನಬೆಳಗಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರೂಪಾ ಹೊಸಟ್ಟಿ ಅಧಿಕಾರಿಗಳಿಗೆ ಸೂಚಿಸಿದರು.
Last Updated 28 ಫೆಬ್ರುವರಿ 2026, 6:00 IST
ಜಾತ್ರೆಗೆ ಸಿದ್ಧತೆ ಮಾಡಿಕೊಳ್ಳಿ: ಹೊಸಟ್ಟಿ

ಮಳೆರಾಜೇಂದ್ರಸ್ವಾಮಿ ಮಠದಲ್ಲಿ ಮಳೆ ಭವಿಷ್ಯ

Bagalkot Rain Prediction: ಮುರನಾಳ ಮಳೆರಾಜೇಂದ್ರಸ್ವಾಮಿ ಮಠದ ಜಾತ್ರೆಯಲ್ಲಿ ಕಡುಬಿನ ಕಾಳಗ ಮೂಲಕ ಮುಂಗಾರು ಹಾಗೂ ಹಿಂಗಾರು ಮಳೆಗಳ ಬಗ್ಗೆ ಭವಿಷ್ಯ ನುಡಿಸಲಾಯಿತು.
Last Updated 28 ಫೆಬ್ರುವರಿ 2026, 5:59 IST
ಮಳೆರಾಜೇಂದ್ರಸ್ವಾಮಿ ಮಠದಲ್ಲಿ ಮಳೆ ಭವಿಷ್ಯ

ಕುರಿ, ಮೇಕೆ ಘಟಕ ಸ್ಥಾಪನೆಗೆ ಅರ್ಜಿ ಅಹ್ವಾನ

Bagalkot Livestock Scheme: ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಕುರಿ, ಮೇಕೆ ಘಟಕ ಸ್ಥಾಪನೆಗೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
Last Updated 28 ಫೆಬ್ರುವರಿ 2026, 5:58 IST
ಕುರಿ, ಮೇಕೆ ಘಟಕ ಸ್ಥಾಪನೆಗೆ ಅರ್ಜಿ ಅಹ್ವಾನ
ADVERTISEMENT
ADVERTISEMENT
ADVERTISEMENT