ಮಂಗಳವಾರ, 3 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಾಗಲಕೋಟೆ

ADVERTISEMENT

ಬಾಗಲಕೋಟೆ ಕಲ್ಲು ಎಸೆತ: ಮಾಹಿತಿ ಪಡೆದ ಅಲ್ಪಸಂಖ್ಯಾತರ ಆಯೋಗ

Minority Commission Visit: ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯರಾದ ಅಬ್ದುಸ್ ಸಲಾಂ ಪುತ್ತಿಗೆ, ಪರಿಮಳಾ ಜೈನ್ ತಂಡವು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಘಟನೆಗೆ ಸಂಬಂಧಿಸಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದರು.
Last Updated 3 ಮಾರ್ಚ್ 2026, 6:49 IST
ಬಾಗಲಕೋಟೆ ಕಲ್ಲು ಎಸೆತ: ಮಾಹಿತಿ ಪಡೆದ ಅಲ್ಪಸಂಖ್ಯಾತರ ಆಯೋಗ

ಕನ್ನಡ ಸಾಹಿತ್ಯ ಸಮ್ಮೇಳನ | ಚಾಲುಕ್ಯರ ಕಾಲ ಕನ್ನಡದ ಗಂಗೋತ್ರಿ: ವೈ.ಎಂ. ಯಾಕೊಳ್ಳಿ

Badami Kannada Sammelana: ಇನ್ನೂರು ವರ್ಷಗಳ ಕಾಲ ಚಾಲುಕ್ಯರ ಕಾಲದಲ್ಲಿ ಕನ್ನಡ ಭಾಷೆ ಶ್ರೀಮಂತ ವಾಗಿರುವುದಕ್ಕೆ ಇಲ್ಲಿನ ಕನ್ನಡ ಶಾಸನಗಳು ಸಾಕ್ಷಿಯಾಗಿವೆ. ಈ ನೆಲ ಕನ್ನಡದ ಗಂಗೋತ್ರಿಯಾಗಿತ್ತು ಎಂದು ಸಾಹಿತಿ ವೈ.ಎಂ. ಯಾಕೊಳ್ಳಿ ಹೇಳಿದರು.
Last Updated 3 ಮಾರ್ಚ್ 2026, 6:48 IST
ಕನ್ನಡ ಸಾಹಿತ್ಯ ಸಮ್ಮೇಳನ | ಚಾಲುಕ್ಯರ ಕಾಲ ಕನ್ನಡದ ಗಂಗೋತ್ರಿ: ವೈ.ಎಂ. ಯಾಕೊಳ್ಳಿ

ಬಾಗಲಕೋಟೆ: ಕಾಮದಹನ ಮಾರ್ಚ್ 4ರಂದು, ಹೋಳಿ 5ರಿಂದ

Bagalkote Holi Festival: ಬಾಗಲಕೋಟೆ ಹೋಳಿ ಹಬ್ಬ ಆಚರಣಾ ಸಮಿತಿಯು ಮಾರ್ಚ್ 3ರಂದು ಹೋಳಿ ಉತ್ಸವ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಮಾರ್ಚ್‌ 4 ರಂದು ಕಾಮದಹನ ಆಗಲಿದ್ದು, 5ರಿಂದ ಮೂರು ದಿನಗಳ ಕಾಲ ನಗರದಲ್ಲಿ ಬಣ್ಣದೋಕುಳಿ ಜರುಗಲಿದೆ.
Last Updated 3 ಮಾರ್ಚ್ 2026, 6:47 IST
ಬಾಗಲಕೋಟೆ: ಕಾಮದಹನ ಮಾರ್ಚ್ 4ರಂದು, ಹೋಳಿ 5ರಿಂದ

ರಬಕವಿ ಬನಹಟ್ಟಿ: ಚರ್ಮದ ಹಲಗೆಗಳಿಗೆ ಈಗಲೂ ಬೇಡಿಕೆ

Holi Festival Instruments: ಹೋಳಿ ಹುಣ್ಣಿಮೆ ಬಂತು ಎಂದರೆ ಎಲ್ಲೆಡೆ ಹಲಗೆಗಳ ಸದ್ದಿನ ಅಬ್ಬರ. ಮಾರುಕಟ್ಟೆಯಲ್ಲಿ ಫೈಬರ್ ಹಲಗೆಗಳ ಅಬ್ಬರದ ನಡುವೆಯೂ ಗ್ರಾಮೀಣ ಭಾಗದಲ್ಲಿ ಚರ್ಮದ ಹಲಗೆಗಳಿಗೆ ಈಗಲೂ ಬೇಡಿಕೆ ಇದೆ ಎನ್ನುತ್ತಾರೆ ರಾಂಪುರದ ತಯಾರಕ ರಮೇಶ ಸೋನೋನೆ.
Last Updated 3 ಮಾರ್ಚ್ 2026, 6:46 IST
ರಬಕವಿ ಬನಹಟ್ಟಿ: ಚರ್ಮದ ಹಲಗೆಗಳಿಗೆ ಈಗಲೂ ಬೇಡಿಕೆ

ಇಳಕಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ಆರಂಭ

Vijayanand Kashappanavar: ಇಳಕಲ್ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಡಯಾಲಿಸಿಸ್ ಸೇವೆಯ ಘಟಕವನ್ನು ಶಾಸಕ ವಿಜಯಾನಂದ ಕಾಶಪ್ಪನವರ ಉದ್ಘಾಟಿಸಿದರು. ಉಚಿತವಾಗಿರುವ ಈ ಸೇವೆಯು ಬಡ ರೋಗಿಗಳ ಪಾಲಿಗೆ ಸಂಜೀವಿನಿಯಾಗಿದೆ ಎಂದು ಅವರು ಹೇಳಿದರು.
Last Updated 3 ಮಾರ್ಚ್ 2026, 6:46 IST
ಇಳಕಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ಆರಂಭ

ಬಾಗಲಕೋಟೆ | ಮಧ್ಯಪ್ರಾಚ್ಯ ಬಿಕ್ಕಟ್ಟು: ಪ್ರಯಾಣಿಕರ ನೆರವಿಗಾಗಿ ಸಹಾಯವಾಣಿ

Flight Disruption Assistance: ಮಧ್ಯಪ್ರಾಚ್ಯದ ಅಸ್ಥಿರತೆಯಿಂದ ವಿಮಾನಯಾನ ವ್ಯತ್ಯಯವಾಗಿದ್ದು, ಸಿಲುಕಿದ ಪ್ರಯಾಣಿಕರಿಗಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ಸಹಾಯವಾಣಿ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
Last Updated 2 ಮಾರ್ಚ್ 2026, 7:02 IST
ಬಾಗಲಕೋಟೆ | ಮಧ್ಯಪ್ರಾಚ್ಯ ಬಿಕ್ಕಟ್ಟು: ಪ್ರಯಾಣಿಕರ ನೆರವಿಗಾಗಿ ಸಹಾಯವಾಣಿ

ಶಕ್ತಿಶಾಲಿ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಿ: ಶ್ರೀಧರ ನಾಡಿಗೇರ

RSS Hindu Conference: ಬಾಗಲಕೋಟೆಯಲ್ಲಿ ನಡೆದ ವಿರಾಟ್ ಹಿಂದೂ ಸಮ್ಮೇಳನದಲ್ಲಿ ಹಿಂದೂಗಳು ಒಂದಾಗಿ ಶಕ್ತಿಶಾಲಿ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಶ್ರೀಧರ ನಾಡಿಗೇರ ಕರೆ ನೀಡಿದರು.
Last Updated 2 ಮಾರ್ಚ್ 2026, 7:01 IST
ಶಕ್ತಿಶಾಲಿ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಿ: ಶ್ರೀಧರ ನಾಡಿಗೇರ
ADVERTISEMENT

ಅಬುದಾಬಿಯಲ್ಲಿ ಸಿಲುಕಿದ ಬಾಗಲಕೋಟೆಯ ಸಾಫ್ಟ್‌ವೇರ್ ಎಂಜಿನಿಯರ್‌

Abu Dhabi Flight Disruption: ಇರಾನ್–ಇಸ್ರೇಲ್ ಉದ್ವಿಗ್ನತೆಯಿಂದ ವಿಮಾನ ಹಾರಾಟ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಪ್ಯಾರಿಸ್‌ಗೆ ತೆರಳುತ್ತಿದ್ದ ಬಾಗಲಕೋಟೆಯ ಸಾಫ್ಟ್‌ವೇರ್ ಎಂಜಿನಿಯರ್ ಅಬುದಾಬಿಯಲ್ಲಿ ಸಿಲುಕಿದ್ದಾರೆ.
Last Updated 2 ಮಾರ್ಚ್ 2026, 7:00 IST
ಅಬುದಾಬಿಯಲ್ಲಿ ಸಿಲುಕಿದ ಬಾಗಲಕೋಟೆಯ ಸಾಫ್ಟ್‌ವೇರ್ ಎಂಜಿನಿಯರ್‌

ದೇಸಿ ತಳಿ ಉಳಿಸಿ, ಬೆಳೆಸುವ ಕೆಲಸವಾಗಲಿ: ಸಚಿವ ತಿಮ್ಮಾಪುರ

Bagalkot Agriculture Training: ಬಾಗಲಕೋಟೆಯಲ್ಲಿ ಕೃಷಿ ತರಬೇತಿ ಕೇಂದ್ರ ಉದ್ಘಾಟಿಸಿ ದೇಸಿ ತಳಿಗಳ ಸಂರಕ್ಷಣೆ, ಹನಿ ನೀರಾವರಿ ಮತ್ತು ಎಐ ತಂತ್ರಜ್ಞಾನ ಬಳಸಿ ಉತ್ಪಾದನೆ ಹೆಚ್ಚಿಸುವ ಅಗತ್ಯವಿದೆ ಎಂದು ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
Last Updated 2 ಮಾರ್ಚ್ 2026, 6:59 IST
ದೇಸಿ ತಳಿ ಉಳಿಸಿ, ಬೆಳೆಸುವ ಕೆಲಸವಾಗಲಿ: ಸಚಿವ ತಿಮ್ಮಾಪುರ

ಹೋಳಿ ಹಬ್ಬ: ಬಣ್ಣ ಬಣ್ಣದ ಆಧುನಿಕ ಹಲಗೆಗಳು

Rabkavi Banahatti Holi: ಹೋಳಿ ಹುಣ್ಣಿಮೆ ಅಂಗವಾಗಿ ರಬಕವಿ ಬನಹಟ್ಟಿಯಲ್ಲಿ ಹುಲಿ, ಸಿಂಹ, ವಿರಾಟ್ ಕೊಹ್ಲಿ, ಸಂಗೊಳ್ಳಿ ರಾಯಣ್ಣ ಚಿತ್ರಗಳಿರುವ ಬಣ್ಣ ಬಣ್ಣದ ಹಲಗೆಗಳ ಮಾರಾಟ ಜೋರಾಗಿದೆ.
Last Updated 2 ಮಾರ್ಚ್ 2026, 6:57 IST
ಹೋಳಿ ಹಬ್ಬ: ಬಣ್ಣ ಬಣ್ಣದ ಆಧುನಿಕ ಹಲಗೆಗಳು
ADVERTISEMENT
ADVERTISEMENT
ADVERTISEMENT