ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬಾಗಲಕೋಟೆ

ADVERTISEMENT

ಕೂಡಲಸಂಗಮ| ಕರುಣೆಯ ಧರ್ಮವೇ ಬಸವ ಧರ್ಮ: ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

ಕೂಡಲಸಂಗಮದ ಶರಣ ಮೇಳದಲ್ಲಿ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರು ಬಸವ ಧರ್ಮದ ತಾತ್ವಿಕತೆ ಮತ್ತು ಭವಿಷ್ಯದಲ್ಲಿ ಅದರ ಪ್ರಭಾವದ ಕುರಿತು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದರು.
Last Updated 14 ಜನವರಿ 2026, 2:41 IST
ಕೂಡಲಸಂಗಮ| ಕರುಣೆಯ ಧರ್ಮವೇ ಬಸವ ಧರ್ಮ: ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

ಜಮಖಂಡಿ| ಮೊಬೈಲ್‌ನಿಂದ ದೂರವಿದ್ದು, ಜ್ಞಾನವನ್ನು ರಾಷ್ಟ್ರದ ಅಭಿವೃದ್ದಿಗೆ ಬಳಸಿ

ಜಮಖಂಡಿಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಮೊಬೈಲ್ ದುರ್ಬಳಕೆಯಿಂದ ದೂರವಿರುವ ಮಹತ್ವವನ್ನು ವಕೀಲ ಎಸ್.ಬಿ. ಕಾಳೆ ವಿವರಿಸಿದರು.
Last Updated 14 ಜನವರಿ 2026, 2:41 IST
ಜಮಖಂಡಿ| ಮೊಬೈಲ್‌ನಿಂದ ದೂರವಿದ್ದು, ಜ್ಞಾನವನ್ನು ರಾಷ್ಟ್ರದ ಅಭಿವೃದ್ದಿಗೆ ಬಳಸಿ

ಹುನಗುಂದ| ಕೆಲವರಿಂದ ತತ್ವ– ಸಿದ್ಧಾಂತಗಳಿಗೆ ತಿಲಾಂಜಲಿ: ಚನ್ನಬಸವಾನಂದ ಸ್ವಾಮೀಜಿ

ಹುನಗುಂದ ಹೂವನೂರಿನಲ್ಲಿ ನಡೆದ ಸ್ವಾಭಿಮಾನಿ ಶರಣ ಮೇಳದಲ್ಲಿ ಚನ್ನಬಸವಾನಂದ ಸ್ವಾಮೀಜಿ, ಲಿಂಗಾನಂದ ಸ್ವಾಮೀಜಿ ಮತ್ತು ಮಾತಾಜಿಯ ತತ್ವ–ಸಿದ್ಧಾಂತಗಳನ್ನು ಕೆಲವರು ಮರೆತಿದ್ದಾರೆ ಎಂದು ಟೀಕಿಸಿದರು.
Last Updated 14 ಜನವರಿ 2026, 2:36 IST
ಹುನಗುಂದ| ಕೆಲವರಿಂದ ತತ್ವ– ಸಿದ್ಧಾಂತಗಳಿಗೆ ತಿಲಾಂಜಲಿ: ಚನ್ನಬಸವಾನಂದ ಸ್ವಾಮೀಜಿ

ಬಾದಾಮಿ: ಚಾಲುಕ್ಯ ಸ್ಮಾರಕಗಳು ಚಿತ್ರಕಲೆಯ ಮೂಲಕ ಜೀವಂತವಾಗಲಿ: ಶಾಸಕ ಚಿಮ್ಮನಕಟ್ಟಿ

ಬಾದಾಮಿಯಲ್ಲಿ ಚಾಲುಕ್ಯ ಉತ್ಸವದ ದೃಶ್ಯಕಲಾ ಶಿಬಿರ ಉದ್ಘಾಟನೆ ವೇಳೆ ಶಾಸಕ ಭೀಮಸೇನ ಚಾಲುಕ್ಯರ ಶಿಲ್ಪಕಲೆಯನ್ನು ಚಿತ್ರಕಲೆಯ ಮೂಲಕ ಶ್ರೀಮಂತಗೊಳಿಸುವ ಅಗತ್ಯವಿದೆ ಎಂದು ಹೇಳಿದರು.
Last Updated 14 ಜನವರಿ 2026, 2:35 IST
ಬಾದಾಮಿ: ಚಾಲುಕ್ಯ ಸ್ಮಾರಕಗಳು ಚಿತ್ರಕಲೆಯ ಮೂಲಕ ಜೀವಂತವಾಗಲಿ: ಶಾಸಕ ಚಿಮ್ಮನಕಟ್ಟಿ

ಬಾಗಲಕೋಟೆ| ಪ್ರಗತಿ ಪರಿಶೀಲನಾ ಸಭೆ: ಫೆಬ್ರುವರಿಯೊಳಗೆ ಕರ ವಸೂಲಿ ಸೂಚನೆ

ಬಾಗಲಕೋಟೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿಸಿ ಶಶಿಧರ ಕುರೇರ ಅವರು ಫೆಬ್ರುವರಿ ಅಂತ್ಯದೊಳಗೆ ಶೇ100ರಷ್ಟು ಕರ ವಸೂಲಾತಿ ಸಾಧಿಸುವಂತೆ ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಿದರು.
Last Updated 14 ಜನವರಿ 2026, 2:31 IST
ಬಾಗಲಕೋಟೆ| ಪ್ರಗತಿ ಪರಿಶೀಲನಾ ಸಭೆ: ಫೆಬ್ರುವರಿಯೊಳಗೆ ಕರ ವಸೂಲಿ ಸೂಚನೆ

ಬಾದಾಮಿ| ವಾಹನ ದಟ್ಟಣೆ: ಪಾದಚಾರಿಗಳ ಪರದಾಟ

ಐತಿಹಾಸಿಕ ಬಾದಾಮಿ ಪಟ್ಟಣದಲ್ಲಿ ಮೂರು ತಿಂಗಳಿಂದ ವಾಹನ ಸಂಚಾರ ದಟ್ಟಣೆ ಹೆಚ್ಚಿದ್ದು, ಪಾದಚಾರಿಗಳು ರಸ್ತೆ ದಾಟಲು ಪರದಾಡುವ ಸ್ಥಿತಿ ಉಂಟಾಗಿದೆ. ಪ್ರವಾಸಿ ವಾಹನ, ಮರಳು ಮತ್ತು ಕಬ್ಬು ಲಾರಿ ಸಂಚಾರದ ಕಾರಣದಿಂದ ಸಮಸ್ಯೆ ತೀವ್ರವಾಗಿದೆ.
Last Updated 14 ಜನವರಿ 2026, 2:30 IST
ಬಾದಾಮಿ| ವಾಹನ ದಟ್ಟಣೆ: ಪಾದಚಾರಿಗಳ ಪರದಾಟ

ಶರಣ ಮೇಳ | ಜಾತಿ, ಧರ್ಮದ ಹೆಸರಿನಲ್ಲಿ ಅಧಿಕಾರ ಸರಿಯಲ್ಲ: ಸುಶೀಲ್‌ ಕುಮಾರ್ ಶಿಂದೆ

Sushilkumar Shinde: ಜಾತಿ ಧರ್ಮದ ಹೆಸರಿನಲ್ಲಿ ಅಧಿಕಾರ ನಡೆಸಬಾರದು ಎಲ್ಲರೂ ಒಂದಾಗಿ ಮುನ್ನಡೆದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಕೇಂದ್ರದ ಮಾಜಿ ಸಚಿವ ಸುಶೀಲ್‌ಕುಮಾರ ಶಿಂದೆ ಹೇಳಿದರು ಕೂಡಲಸಂಗಮದಲ್ಲಿ ಮಂಗಳವಾರ ನಡೆದ 39ನೇ ಶರಣ ಮೇಳದಲ್ಲಿ ಮಾತನಾಡಿದರು
Last Updated 13 ಜನವರಿ 2026, 18:15 IST
ಶರಣ ಮೇಳ | ಜಾತಿ, ಧರ್ಮದ ಹೆಸರಿನಲ್ಲಿ ಅಧಿಕಾರ ಸರಿಯಲ್ಲ: ಸುಶೀಲ್‌ ಕುಮಾರ್ ಶಿಂದೆ
ADVERTISEMENT

ಖೇಲೋ ಇಂಡಿಯಾ; ಹುನಗುಂದದ ವರುಣ ಆಯ್ಕೆ

Khelo India; ವಿ.ಎಂ.ಎಸ್. ಆರ್.ವಿ ಮಹಾವಿದ್ಯಾಲಯದ ಬಿ.ಎಸ್‌ಸಿ ತೃತೀಯ ವರ್ಷದ ವಿದ್ಯಾರ್ಥಿ ವರುಣ ಅಥಣಿಮಠ ಅವರು ಕುಸ್ತಿಯಲ್ಲಿ ಜಮಖಂಡಿಯ ಬಾಗಲಕೋಟ ವಿಶ್ವವಿದ್ಯಾಲಯಕ್ಕೆ ಆಯ್ಕೆ
Last Updated 13 ಜನವರಿ 2026, 4:44 IST
ಖೇಲೋ ಇಂಡಿಯಾ; ಹುನಗುಂದದ ವರುಣ ಆಯ್ಕೆ

12 ಜಿಲ್ಲೆಯಲ್ಲಿ ‘ನಾನು ಲಿಂಗಾಯತ’ ಅಭಿಯಾನ: ಬಸವ ದಳ ಕಾರ್ಯದರ್ಶಿ ಚಂದ್ರಮೌಳಿ

39ನೇ ಶರಣಮೇಳ; ರಾಷ್ಟ್ರೀಯ ಬಸವ ದಳ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ ಲಿಂಗಾಯತ
Last Updated 13 ಜನವರಿ 2026, 4:43 IST
12 ಜಿಲ್ಲೆಯಲ್ಲಿ ‘ನಾನು ಲಿಂಗಾಯತ’ ಅಭಿಯಾನ: ಬಸವ ದಳ ಕಾರ್ಯದರ್ಶಿ ಚಂದ್ರಮೌಳಿ

ಹೂಡಿಕೆ ಮಾಡಿದರೆ ಹೆಚ್ಚು ಹಣದ ಆಮಿಷ: ಸರ್ಕಾರಿ ನೌಕರನಿಗೆ ₹73.25 ಲಕ್ಷ ವಂಚನೆ

ಷೇರಿನಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಹಣದ ಆಮಿಷ
Last Updated 13 ಜನವರಿ 2026, 4:28 IST
ಹೂಡಿಕೆ ಮಾಡಿದರೆ ಹೆಚ್ಚು ಹಣದ ಆಮಿಷ: ಸರ್ಕಾರಿ ನೌಕರನಿಗೆ ₹73.25 ಲಕ್ಷ ವಂಚನೆ
ADVERTISEMENT
ADVERTISEMENT
ADVERTISEMENT