ಶನಿವಾರ, 7 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಾಗಲಕೋಟೆ

ADVERTISEMENT

ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಾಕಬೇಡಿ: ಮೇಟಿ ಮಕ್ಕಳಿಗೆ ನಂಜಯ್ಯನಮಠ ಎಚ್ಚರಿಕೆ

Congress Disciplinary Alert: byline no author page goes here ಎಚ್‌.ವೈ. ಮೇಟಿ ಮಕ್ಕಳ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ನೀಡುತ್ತಿರುವ ಹೇಳಿಕೆಗಳು ಪಕ್ಷದ ಶಿಸ್ತುಗೆ ಧಕ್ಕೆ ತರುತ್ತವೆ ಎಂದು ಕಾಂಗ್ರೆಸ್ ಅಧ್ಯಕ್ಷ ನಂಜಯ್ಯನಮಠ ಎಚ್ಚರಿಕೆ ನೀಡಿದ್ದಾರೆ.
Last Updated 6 ಫೆಬ್ರುವರಿ 2026, 14:37 IST
ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಾಕಬೇಡಿ: ಮೇಟಿ ಮಕ್ಕಳಿಗೆ ನಂಜಯ್ಯನಮಠ ಎಚ್ಚರಿಕೆ

ಹಿಂದೂ ಸಮಾಜ ಸಂಘಟಿಸಲು ಕೈಜೋಡಿಸಿ: ಆರ್‌ಎಸ್‌ಎಸ್‌ ಪ್ರಮುಖ ಎನ್‌.ತಿಪ್ಪೇಸ್ವಾಮಿ

RSS Appeal: ಜಮಖಂಡಿಯಲ್ಲಿ ಹಿಂದೂ ಸಮ್ಮೇಳನವನ್ನು ಉದ್ದೇಶಿಸಿ ಆರ್‌ಎಸ್‌ಎಸ್‌ ಪ್ರಮುಖ ಎನ್‌.ತಿಪ್ಪೇಸ್ವಾಮಿ ಹಿಂದೂ ಸಮಾಜ ಸಂಘಟನೆಗೆ ನಿಸ್ವಾರ್ಥವಾಗಿ ಕೈಜೋಡಿಸಬೇಕೆಂದು ಕರೆ ನೀಡಿದರು; ಸಂಸ್ಕೃತಿ ಉಳಿಸಲು ಜಾಗೃತಿ ಅಗತ್ಯವಿದೆ ಎಂದರು.
Last Updated 6 ಫೆಬ್ರುವರಿ 2026, 3:18 IST
ಹಿಂದೂ ಸಮಾಜ ಸಂಘಟಿಸಲು ಕೈಜೋಡಿಸಿ: ಆರ್‌ಎಸ್‌ಎಸ್‌ ಪ್ರಮುಖ ಎನ್‌.ತಿಪ್ಪೇಸ್ವಾಮಿ

ಸಚಿವ ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಫೆ.7ಕ್ಕೆ ಬಿಜೆಪಿ ಪ್ರತಿಭಟನೆ

Excise Scam: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಬಾಗಲಕೋಟೆ ಬಿಜೆಪಿಯಿಂದ ಫೆ.7ರಂದು ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಶಾಂತಗೌಡ ತಿಳಿಸಿದರು.
Last Updated 6 ಫೆಬ್ರುವರಿ 2026, 3:17 IST
ಸಚಿವ ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಫೆ.7ಕ್ಕೆ ಬಿಜೆಪಿ ಪ್ರತಿಭಟನೆ

ದೊರೆಯುವ ಅವಕಾಶ ಬಳಸಿಕೊಂಡು ಬೆಳೆಯಬೇಕು: ಉಪನಿರ್ದೇಶಕ ರಮೇಶ ದಡ್ಡಿ

Education Motivation: ಮುಗಳೊಳ್ಳಿ ಸರ್ಕಾರಿ ಪಿಯು ಕಾಲೇಜಿನಲ್ಲಿ ರಮೇಶ ದಡ್ಡಿ ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಯಶಸ್ಸು ಗಳಿಸಬೇಕೆಂದು ತಿಳಿಸಿದರು; ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.
Last Updated 6 ಫೆಬ್ರುವರಿ 2026, 3:17 IST
ದೊರೆಯುವ ಅವಕಾಶ ಬಳಸಿಕೊಂಡು ಬೆಳೆಯಬೇಕು: ಉಪನಿರ್ದೇಶಕ ರಮೇಶ ದಡ್ಡಿ

ತಂಬಾಕು ಸೇವನೆಯಿಂದ ಕ್ಯಾನ್ಸರ್ ಸಾಧ್ಯತೆ: ಜಿ. ಬಿ. ಭದ್ರಣ್ಣವರ

Health Awareness: ಹುನಗುಂದದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆಯ ಅಂಗವಾಗಿ ಜಾಥಾ ನಡೆಯಿತು; ಜಿ. ಬಿ. ಭದ್ರಣ್ಣವರ ತಂಬಾಕು ಸೇವನೆಯಿಂದ ಯುವಕರು ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ ಎಂದು ಎಚ್ಚರಿಸಿದರು.
Last Updated 6 ಫೆಬ್ರುವರಿ 2026, 3:14 IST
ತಂಬಾಕು ಸೇವನೆಯಿಂದ ಕ್ಯಾನ್ಸರ್ ಸಾಧ್ಯತೆ: ಜಿ. ಬಿ. ಭದ್ರಣ್ಣವರ

ವೀರಶೈವ–ಲಿಂಗಾಯತ ಎರಡೂ ಒಂದೇ: ಅನ್ನದಾನೀಶ್ವರ ಸ್ವಾಮೀಜಿ

Community Harmony: ಬಾಗಲಕೋಟೆಯ ಟೀಕಿನಮಠದ ಕಾರ್ಯಕ್ರಮದಲ್ಲಿ ಅನ್ನದಾನೀಶ್ವರ ಸ್ವಾಮೀಜಿ ವೀರಶೈವ–ಲಿಂಗಾಯತ ಸಮಾನತೆಯ ಬಗ್ಗೆ ಭಾಶಣ ನೀಡಿ, ತತ್ವಶ್ರಿಮಂತಿಕೆಯ ಮೂಲಕ ಸಮುದಾಯ ಏಕತೆಗಾಗಿ ಹೋರಾಡಬೇಕೆಂದು ಕರೆ ನೀಡಿದರು.
Last Updated 6 ಫೆಬ್ರುವರಿ 2026, 3:11 IST
ವೀರಶೈವ–ಲಿಂಗಾಯತ ಎರಡೂ ಒಂದೇ: ಅನ್ನದಾನೀಶ್ವರ ಸ್ವಾಮೀಜಿ

ರಾಜ್ಯಕ್ಕೆ ಟೀಕಿನಮಠದ ಕೊಡುಗೆ ಅಪಾರ: ಗುರುಸಿದ್ಧ ಸ್ವಾಮೀಜಿ

Religious Heritage: ಬಾಗಲಕೋಟೆಯಲ್ಲಿ ಟೀಕಿನಮಠದ ನೂತನ ಶ್ರೀಗಳ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಷಟ್‍ಸ್ಥಲ ಧ್ವಜಾರೋಹಣ ನೆರವೇರಿತು; ಗುರುಸಿದ್ಧ ಸ್ವಾಮೀಜಿ ಟೀಕಿನಮಠದ ಧಾರ್ಮಿಕ ಮತ್ತು ಶೈಕ್ಷಣಿಕ ಕೊಡುಗೆಯನ್ನು ಸ್ಮರಿಸಿದರು.
Last Updated 6 ಫೆಬ್ರುವರಿ 2026, 3:09 IST
ರಾಜ್ಯಕ್ಕೆ ಟೀಕಿನಮಠದ ಕೊಡುಗೆ ಅಪಾರ: ಗುರುಸಿದ್ಧ ಸ್ವಾಮೀಜಿ
ADVERTISEMENT

ಮುಧೋಳ | ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Political Protest: ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಅವರ ಏಳಿಗೆ ಸಹಿಸದ ಬಿಜೆಪಿ ಮುಖಂಡರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮುಧೋಳದಲ್ಲಿ ಕಾಂಗ್ರೆಸ್ ಎಸ್‌.ಸಿ ಘಟಕದ ಸದಸ್ಯರು ಪ್ರತಿಭಟನೆ ನಡೆಸಿದರು.
Last Updated 5 ಫೆಬ್ರುವರಿ 2026, 6:11 IST
ಮುಧೋಳ | ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಬಾಗಲಕೋಟೆ | ಬಿಟಿಡಿಎ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

Unauthorized Construction Protest: ನವನಗರದ ವಿವಿಧ ಸೆಕ್ಟರ್‌ಗಳಲ್ಲಿ ಅನಧಿಕೃತವಾಗಿ ಮಸೀದಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆ ಮುಖಂಡರು ಬಿಟಿಡಿಎ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
Last Updated 5 ಫೆಬ್ರುವರಿ 2026, 6:10 IST
ಬಾಗಲಕೋಟೆ | ಬಿಟಿಡಿಎ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

ಬೀಳಗಿ | ಖಾಲಿ ಜಾಗಗಳಲ್ಲಿ ಕುಡುಕರ ಹಾವಳಿ

‘ಮುಕ್ತ ಬಾರ್‌’ಗಳಾಗುತ್ತಿವೆ ಐತಿಹಾಸಿಕ ತಾಣ; ಇಲ್ಲ ಪೊಲೀಸ್‌ ಇಲಾಖೆಯ ನಿಯಂತ್ರಣ
Last Updated 5 ಫೆಬ್ರುವರಿ 2026, 6:08 IST
ಬೀಳಗಿ | ಖಾಲಿ ಜಾಗಗಳಲ್ಲಿ ಕುಡುಕರ ಹಾವಳಿ
ADVERTISEMENT
ADVERTISEMENT
ADVERTISEMENT