ಮಂಗಳವಾರ, 6 ಜನವರಿ 2026
×
ADVERTISEMENT
Prajavani Newspaper
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ePaper on Smartphone
ಇಂದಿನ ಈ-ಪತ್ರಿಕೆ ಓದಿ

ಬಾಗಲಕೋಟೆ

ADVERTISEMENT

ಹರಿಹರದಲ್ಲಿ ಹರ ಜಾತ್ರೆ ಜನವರಿ 15ರಂದು

Vachanananda Swamiji: ಬಾಗಲಕೋಟೆ: ‘ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಜ.15ರಂದು ಹರ ಜಾತ್ರೆ ನಡೆಯಲಿದೆ’ ಎಂದು ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಬಸವರಾಜ ವೀರಾಪುರ ಹೇಳಿದರು.
Last Updated 6 ಜನವರಿ 2026, 7:33 IST
ಹರಿಹರದಲ್ಲಿ ಹರ ಜಾತ್ರೆ ಜನವರಿ 15ರಂದು

ಬಾಗಲಕೋಟೆ | ಕಬ್ಬಿನ ಗದ್ದೆಗೆ ಒಳಚರಂಡಿ ನೀರು: ರೈತರಿಂದ BTDA ಗೇಟ್‌ಗೆ ಬೀಗ

Sewage Water Issue: ಬಾಗಲಕೋಟೆ: ಒಳಚರಂಡಿ ನೀರು ರೈತರ ಜಮೀನಿಗೆ ನುಗ್ಗಿ ಕಬ್ಬು ಬೆಳೆ ಹಾಳಾಗುತ್ತಿದೆ ಎಂದು ಆಕ್ರೋಶಗೊಂಡ ರೈತರು, ಸೋಮವಾರ ಬೆಳಿಗ್ಗೆಯೇ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಪ್ರವೇಶ ದ್ವಾರಕ್ಕೆ ಬೀಗ ಹಾಕಿ, ಎತ್ತಿನ ಬಂಡಿಯೊಂದಿಗೆ ಪ್ರತಿಭಟನೆ ನಡೆಸಿದರು.
Last Updated 6 ಜನವರಿ 2026, 7:33 IST
ಬಾಗಲಕೋಟೆ | ಕಬ್ಬಿನ ಗದ್ದೆಗೆ ಒಳಚರಂಡಿ ನೀರು: ರೈತರಿಂದ BTDA ಗೇಟ್‌ಗೆ ಬೀಗ

ಮಹಾಲಿಂಗಪುರ: ಬಸ್ ತಡೆದು ಸಾರ್ವಜನಿಕರ ಪ್ರತಿಭಟನೆ

Public Agitation: ಮಹಾಲಿಂಗಪುರ: ಸಮೀಪದ ರನ್ನಬೆಳಗಲಿಯಲ್ಲಿ ನೂತನವಾಗಿ ನಿರ್ಮಿಸಿರುವ ಬಸ್ ನಿಲ್ದಾಣದಿಂದ ಬಸ್‍ಗಳ ಸಂಚಾರಕ್ಕೆ ಆಗ್ರಹಿಸಿ ಸಾರ್ವಜನಿಕರು ಮುಧೋಳ ಡಿಪೊ ಬಸ್‍ಗಳನ್ನು ತಡೆದು ಸೋಮವಾರ ಪ್ರತಿಭಟನೆ ನಡೆಸಿದರು.
Last Updated 6 ಜನವರಿ 2026, 7:31 IST
ಮಹಾಲಿಂಗಪುರ: ಬಸ್ ತಡೆದು ಸಾರ್ವಜನಿಕರ ಪ್ರತಿಭಟನೆ

ಬಾಗಲಕೋಟೆ: ಅಂಗನವಾಡಿ ಮೇಲ್ವಿಚಾರಕರ ಕಾರ್ಯಕ್ಕೆ ಅಸಮಾಧಾನ

Anganwadi Progress Review: ಬಾಗಲಕೋಟೆ: ಅಂಗನವಾಡಿಯಲ್ಲಿ ಮಕ್ಕಳ ಹಾಜರಾತಿ ಸೇರಿದಂತೆ ಇತರೆ ದಾಖಲೆ ನಿರ್ವಹಣೆ ಸುಧಾರಣೆ ಮಾಡುವಲ್ಲಿ ಮೇಲ್ವಿಚಾರಕರ ಕಾರ್ಯ ತೃಪ್ತಿಕರವಾಗಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಶಶಿಧರ ಕುರೇರ ಅಸಮಾಧಾನ ವ್ಯಕ್ತಪಡಿಸಿದರು.
Last Updated 6 ಜನವರಿ 2026, 7:30 IST
ಬಾಗಲಕೋಟೆ: ಅಂಗನವಾಡಿ ಮೇಲ್ವಿಚಾರಕರ ಕಾರ್ಯಕ್ಕೆ ಅಸಮಾಧಾನ

ಮುಧೋಳ: 150 ಎಕರೆ ಕಬ್ಬು ಬೆಂಕಿಗೆ ಆಹುತಿ

Short Circuit: ಮುಧೋಳ: ನಗರಕ್ಕೆ ಹೊಂದಿಕೊಂಡಂತಿರುವ ಜುಂಜರಕೊಪ್ಪ ವ್ಯಾಪಿಯಲ್ಲಿ ಸೋಮವಾರ ಕಟಾವಿಗೆ ಬಂದಿದ್ದ 150ಕ್ಕೂ ಹೆಚ್ಚು ಎಕರೆ ಕಬ್ಬಿಗೆ ಬೆಂಕಿ ಹೊತ್ತಿಕೊಂಡು ಹಾಳಾಗಿದೆ. ವರ್ಷಪೂರ್ತಿ ಶ್ರಮಪಟ್ಟು ಬೆಳೆಸಿದ್ದ ಕಬ್ಬು ನಾಶವಾಗಿದೆ.
Last Updated 6 ಜನವರಿ 2026, 7:30 IST
ಮುಧೋಳ: 150 ಎಕರೆ ಕಬ್ಬು ಬೆಂಕಿಗೆ ಆಹುತಿ

ಬಾಗಲಕೋಟೆ | ಕಾರ್ಯಕರ್ತರಲ್ಲಿ ಗೊಂದಲ ಬೇಡ: ಮೇಟಿ ಸಹೋದರರು

Meti Successor: ಬಾಗಲಕೋಟೆ: ‘ನಮ್ಮ ತಂದೆ ಎಚ್‌.ವೈ. ಮೇಟಿ ಅವರ ನಿಧನದ ನೋವಿನಲ್ಲಿ ಇಡೀ ಕುಟುಂಬ ಹಾಗೂ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರು, ಪ್ರಮುಖರು ಇದ್ದೇವೆ. ಉಪಚುನಾವಣೆಯಲ್ಲಿ ಯಾರಿಗೆ ಟಿಕೆಟ್‌ ಎಂಬ ವಿಚಾರ ಮಾಡಿಲ್ಲ.
Last Updated 6 ಜನವರಿ 2026, 7:28 IST
ಬಾಗಲಕೋಟೆ | ಕಾರ್ಯಕರ್ತರಲ್ಲಿ ಗೊಂದಲ ಬೇಡ: ಮೇಟಿ ಸಹೋದರರು

ಬಾಗಲಕೋಟೆ: ಪೊಲೀಸ್‌ ವೇಷ ಧರಿಸಿ ಕಳ್ಳತನ ಮಾಡುತ್ತಿದ್ದ ವ್ಯಕ್ತಿ ಬಂಧನ

Fake Police Robbery: ಬಾಗಲಕೋಟೆಯ ನವನಗರದಲ್ಲಿ ಪೊಲೀಸ್ ಅಧಿಕಾರಿ ವೇಷ ಧರಿಸಿ ಸಾರ್ವಜನಿಕರನ್ನು ಬೆದರಿಸಿ ಹಣ ಕಿತ್ತುಕೊಳ್ಳುತ್ತಿದ್ದ ಆರೋಪಿ ಅರುಣ ಬಂಡಿವಡ್ಡರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
Last Updated 6 ಜನವರಿ 2026, 2:30 IST
ಬಾಗಲಕೋಟೆ: ಪೊಲೀಸ್‌ ವೇಷ ಧರಿಸಿ ಕಳ್ಳತನ ಮಾಡುತ್ತಿದ್ದ ವ್ಯಕ್ತಿ ಬಂಧನ
ADVERTISEMENT

ಪಕ್ಷದ ನಿಷ್ಠೆಗೆ ಸಂದ ಗೌರವ: ರಾಜೇಂದ್ರ ಭದ್ರನವರ

Political Recognition: ರಬಕವಿ ಬನಹಟ್ಟಿ: ದಾನಪ್ಪ ಹುಲಜತ್ತಿ ತೇರದಾಳ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಮ್ಮದೆ ಆದ ಕೊಡುಗೆಯನ್ನು ನೀಡಿದ್ದಾರೆ.
Last Updated 5 ಜನವರಿ 2026, 7:48 IST
ಪಕ್ಷದ ನಿಷ್ಠೆಗೆ ಸಂದ ಗೌರವ: ರಾಜೇಂದ್ರ ಭದ್ರನವರ

ಹೋಟೆಲ್, ಬೇಕರಿಗೆ ತಹಶೀಲ್ದಾರ್‌ ಭೇಟಿ: ತಿನಿಸು ಗುಣಮಟ್ಟ, ಸ್ವಚ್ಛತೆ ಪರಿಶೀಲನೆ

Quality and Hygiene Check: ಇಳಕಲ್: ನಗರದ ವಿವಿಧ ಬೇಕರಿಗಳು ಹಾಗೂ ಹೋಟೆಲ್‌ಗಳಿಗೆ ದಿಢೀರ್ ಭೇಟಿ ನೀಡಿದ ತಹಶೀಲ್ದಾರ್ ಅಮರೇಶ ಪಮ್ಮಾರ ಅವರು ತಿನಿಸುಗಳ ಗುಣಮಟ್ಟ ಹಾಗೂ ಸ್ವಚ್ಛತೆ ಪರಿಶೀಲಿಸಿದರು.
Last Updated 5 ಜನವರಿ 2026, 7:47 IST
ಹೋಟೆಲ್, ಬೇಕರಿಗೆ ತಹಶೀಲ್ದಾರ್‌ ಭೇಟಿ: ತಿನಿಸು ಗುಣಮಟ್ಟ, ಸ್ವಚ್ಛತೆ ಪರಿಶೀಲನೆ

ಶೀಘ್ರದಲ್ಲಿ ಕನ್ಹೇರಿ ಸ್ವಾಮೀಜಿ ಪುರ ಪ್ರವೇಶ ಕಾರ್ಯಕ್ರಮ: ಶಾಸಕ ಸಿದ್ದು ಸವದಿ

Swamiji Entry Plan: ಅತಿ ಶೀಘ್ರದಲ್ಲಿಯೇ ಕೊಲ್ಲಾಪುರದ ಕನ್ಹೇರಿ ಮಠ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಯವರ ಪುರ ಪ್ರವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಪೂಜ್ಯರ ಜೊತೆಗೆ ಚರ್ಚಿಸಿ ದಿನಾಂಕ ನಿಗದಿ ಮಾಡಲಾಗುವುದು
Last Updated 5 ಜನವರಿ 2026, 7:46 IST
ಶೀಘ್ರದಲ್ಲಿ ಕನ್ಹೇರಿ ಸ್ವಾಮೀಜಿ ಪುರ ಪ್ರವೇಶ ಕಾರ್ಯಕ್ರಮ: ಶಾಸಕ ಸಿದ್ದು ಸವದಿ
ADVERTISEMENT
ADVERTISEMENT
ADVERTISEMENT