ಬುಧವಾರ, 11 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಾಗಲಕೋಟೆ

ADVERTISEMENT

ಆಲಮಟ್ಟಿ ಹಿನ್ನೀರಿನಲ್ಲಿ ಪಕ್ಷಿಗಳ ಕಲರವ

Greater Flamingo: ಮೂರುವರೆಯಿಂದ ಐದು ಅಡಿವರೆಗಿನ ಎತ್ತರ, ಮೇಲುಗಡೆ ಬಿಳಿಯಾಗಿದ್ದರೂ, ಒಳಗಡೆ ತಿಳಿಗುಲಾಬಿ ಬಣ್ಣ ಹೊಂದಿದ ರೆಕ್ಕೆಗಳು, ಉದ್ದನೆಯ ಕಾಲುಗಳು ಹಾಗೂ ಕತ್ತು, ಕಪ್ಪು ತುದಿಯಿರುವ ಬಾಗಿದ ಕೊಕ್ಕು, ರಾಜ ಗಾಂಭೀರ್ಯದ ನಡಿಗೆ.. ಇದು ಆಲಮಟ್ಟಿ ಹಿನ್ನೀರು.
Last Updated 11 ಫೆಬ್ರುವರಿ 2026, 2:53 IST
ಆಲಮಟ್ಟಿ ಹಿನ್ನೀರಿನಲ್ಲಿ ಪಕ್ಷಿಗಳ ಕಲರವ

ರಬಕವಿ ಬನಹಟ್ಟಿ: ತಾಲ್ಲೂಕು ಪಶು ಆಸ್ಪತ್ರೆಗೆ ಮೂಲ ಸೌಲಭ್ಯ ಕೊರತೆ

Animal Husbandry Department: ರಬಕವಿ ಬನಹಟ್ಟಿ ಅವಳಿ ನಗರಗಳು ತಾಲ್ಲೂಕು ಕೇಂದ್ರಗಳಾಗಿ ದಶಕಗಳ ಕಾಲ ಕಳೆದರೂ ಇಲ್ಲಿಯ ಕೆಲವು ಕಾರ್ಯಾಲಯಗಳು ಇದುವರೆಗೆ ಉನ್ನತ ದರ್ಜೆಗೆ ಏರದೆ ಇರುವುದರಿಂದ ತಾಲ್ಲೂಕಿನ ಜನರಿಗೆ ಬಹಳಷ್ಟು ಸಮಸ್ಯೆಯಾಗಿದೆ.
Last Updated 11 ಫೆಬ್ರುವರಿ 2026, 2:52 IST
ರಬಕವಿ ಬನಹಟ್ಟಿ: ತಾಲ್ಲೂಕು ಪಶು ಆಸ್ಪತ್ರೆಗೆ ಮೂಲ ಸೌಲಭ್ಯ ಕೊರತೆ

ತೇರದಾಳ: ಸರ್ಕಾರಿ ಶಾಲೆಗೆ ಸೆಕ್ಯುರಿಟಿ ಗಾರ್ಡ್‌

KD Malaganvi: ಸರ್ಕಾರಿ ಶಾಲೆಯ ಶಿಕ್ಷಕರಿಗೆ ಪಾಠ ಬೋಧನೆಗಿಂತ ಇತರೆ ಕೆಲಸಗಳ ಭಾರ ಹೆಚ್ಚಿವೆ. ಹೀಗಿದ್ದೂ ಶಾಲಾ ಆವರಣ ಶುಚಿಗೊಳಿಸಲು, ಶೌಚಾಲಯ ಶುಚಿತ್ವ ಕಾಪಾಡಲು ಮಕ್ಕಳನ್ನು ಬಳಸಿದರೆ ಕೂಡ ತಪ್ಪಾಗುತ್ತದೆ, ಇಲಾಖೆ ಹಾಗೂ ಪಾಲಕರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.
Last Updated 11 ಫೆಬ್ರುವರಿ 2026, 2:52 IST
ತೇರದಾಳ: ಸರ್ಕಾರಿ ಶಾಲೆಗೆ ಸೆಕ್ಯುರಿಟಿ ಗಾರ್ಡ್‌

ಗುಳೇದಗುಡ್ಡ: ಶತಮಾನದ ಶಾಲೆಯಲ್ಲೀಗ ಮಕ್ಕಳ ಕೊರತೆ

Government High School: ಪಟ್ಟಣದ ಶತಮಾನದ ಶಾಲೆಯಾದ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ 2025–26 ನೇ ಸಾಲಿಗೆ ಮಕ್ಕಳ ಕೊರತೆಯಾಗಿದೆ. ಇಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರು ಹೆಚ್ಚುವರಿಯಾಗಿ ಬೇರೆ ಶಾಲೆಗೆ ನಿಯೋಜನೆಗೊಳ್ಳುತ್ತಿದ್ದಾರೆ.
Last Updated 11 ಫೆಬ್ರುವರಿ 2026, 2:48 IST
ಗುಳೇದಗುಡ್ಡ: ಶತಮಾನದ ಶಾಲೆಯಲ್ಲೀಗ ಮಕ್ಕಳ ಕೊರತೆ

ಬಾಗಲಕೋಟೆ| ಕಾಯಕದಿಂದಲೇ ಕೈಲಾಸ ಕಂಡ ಶರಣರು: ಪಿ.ಎಚ್. ಪೂಜಾರ ಅಭಿಮತ

PH Pujara: ಮಾನವೀಯ ಮೌಲ್ಯಗಳೊಂದಿಗೆ ಸತ್ಯ, ನಿಷ್ಠೆ ಕಾಯಕ ಮಾಡಿ ಕೈಲಾಸ ಕಂಡವರು 12ನೇ ಶತಮಾನದ ಶರಣರು ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಹೇಳಿದರು. ಜಿಲ್ಲಾಡಳಿತ ಭವನದ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು.
Last Updated 11 ಫೆಬ್ರುವರಿ 2026, 2:47 IST
ಬಾಗಲಕೋಟೆ| ಕಾಯಕದಿಂದಲೇ ಕೈಲಾಸ ಕಂಡ ಶರಣರು: ಪಿ.ಎಚ್. ಪೂಜಾರ ಅಭಿಮತ

ಬಾದಾಮಿ: ವಸತಿ ಗೃಹ ಅಕ್ರಮ ಚಟುವಟಿಕೆಗಳ ತಾಣ

ನೂತನವಾಗಿ ತರಕಾರಿ ಮಾರುಕಟ್ಟೆ ನಿರ್ಮಿಸಲು ಸಾರ್ವಜನಿಕರ ಆಗ್ರಹ
Last Updated 11 ಫೆಬ್ರುವರಿ 2026, 2:47 IST
ಬಾದಾಮಿ: ವಸತಿ ಗೃಹ ಅಕ್ರಮ ಚಟುವಟಿಕೆಗಳ ತಾಣ

ಮಹಾಲಿಂಗಪುರ: ಮಕ್ಕಳಿಗೆ ಜಂತುಹುಳು ನಿವಾರಣೆ ಮಾತ್ರೆ ನೀಡಲು ಸಹಲೆ

National Deworming Day: ಅಶುಚಿತ್ವದ ಪರಿಸರದಿಂದಾಗಿ ಮಕ್ಕಳು ಮತ್ತು ದೊಡ್ಡವರು ಜಂತು ಹುಳು ಬಾಧೆಗೆ ಒಳಗಾಗುತ್ತಿದ್ದು ಮಾತ್ರೆ ಸೇವಿಸುವುದರ ಮೂಲಕ ಜಂತುರಹಿತರಾಗಬೇಕು ಎಂದು ಆರೋಗ್ಯ ಸಹಾಯಕಿ ಮಹಾದೇವಿ ಮೆಕ್ಕಳಕಿ ಹೇಳಿದರು.
Last Updated 11 ಫೆಬ್ರುವರಿ 2026, 2:47 IST
ಮಹಾಲಿಂಗಪುರ: ಮಕ್ಕಳಿಗೆ ಜಂತುಹುಳು ನಿವಾರಣೆ ಮಾತ್ರೆ ನೀಡಲು ಸಹಲೆ
ADVERTISEMENT

ಬಾದಾಮಿ: ಕಾಲುವೆ ಆಧುನೀಕರಣ ಕಾಮಗಾರಿಗೆ ₹428 ಕೋಟಿ

ಶಾಸಕ ಭೀಮಸೇನ ಚಿಮ್ಮನಕಟ್ಟಿ ಕಾಲುವೆ ಪರಿಶೀಲನೆ
Last Updated 11 ಫೆಬ್ರುವರಿ 2026, 2:46 IST
ಬಾದಾಮಿ: ಕಾಲುವೆ ಆಧುನೀಕರಣ ಕಾಮಗಾರಿಗೆ ₹428 ಕೋಟಿ

ಗುಳೇದಗುಡ್ಡ: ಸುಸಜ್ಜಿತ ಶಾಲೆಗಿಲ್ಲ ಸಮರ್ಪಕ ರಸ್ತೆ

Guledagudda School Road: ತಾಲ್ಲೂಕಿನ ತೂಗುಣಸಿ ಕ್ರಾಸ್‌ ಸಮೀಪದ ಇಂದಿರಾಗಾಂಧಿ ವಸತಿ ಶಾಲೆಗೆ ಹೋಗಲು ಉತ್ತಮ ರಸ್ತೆ ಇಲ್ಲದ್ದರಿಂದ ಅಲ್ಲಿನ ಸಿಬ್ಬಂದಿ ಮತ್ತು ಮಕ್ಕಳು ಹೋಗಿ ಬರಲು ತೀವ್ರ ತೊಂದರೆಯಾಗಿದೆ. ಗುಳೇದಗುಡ್ಡ ಪಟ್ಟಣದ ಬಾಡಿಗೆ ಕಟ್ಟಡದಲ್ಲಿದ್ದ ಶಾಲೆ ಸ್ಥಳಾಂತರವಾಗಿದೆ.
Last Updated 11 ಫೆಬ್ರುವರಿ 2026, 2:41 IST
ಗುಳೇದಗುಡ್ಡ: ಸುಸಜ್ಜಿತ ಶಾಲೆಗಿಲ್ಲ ಸಮರ್ಪಕ ರಸ್ತೆ

ಇಳಕಲ್: ಕಾಡುಕೋಣ ಓಡಾಟ; ಆತಂಕ

Wildlife Alert: ಇಳಕಲ್: ತಾಲ್ಲೂಕಿನ ಬೂದಿಹಾಳ ಎಸ್.ಕೆ. ಗ್ರಾಮದ ಸುತ್ತಲಿನ ಹೊಲಗಳಲ್ಲಿ ಸೋಮವಾರ ಕಾಡುಕೋಣ ಓಡಾಟ ಕಂಡು ಬಂದಿದ್ದು, ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರು ದೂರದಿಂದ ಕಾಡುಕೋಣ ಓಡಾಟದ ಚಿತ್ರ ಹಂಚಿಕೊಂಡಿದ್ದಾರೆ.
Last Updated 10 ಫೆಬ್ರುವರಿ 2026, 6:01 IST
ಇಳಕಲ್: ಕಾಡುಕೋಣ ಓಡಾಟ; ಆತಂಕ
ADVERTISEMENT
ADVERTISEMENT
ADVERTISEMENT