ಭಾನುವಾರ, 1 ಫೆಬ್ರುವರಿ 2026
×
ADVERTISEMENT

ಬಾಗಲಕೋಟೆ

ADVERTISEMENT

ಬಾಗಲಕೋಟೆ: ಮೂರು ಮಕ್ಕಳನ್ನು ಕೊಂದು, ಆತ್ಮಹತ್ಯೆಗೆ ಯತ್ನಿಸಿದ ತಾಯಿ

Mother Kills Children: ಬಾದಾಮಿ (ಬಾಗಲಕೋಟೆ ಜಿಲ್ಲೆ): ಸಮೀಪದ ಹಿರೇಮುಚ್ಚಳಗುಡ್ಡ ಗ್ರಾಮದಲ್ಲಿ ತಾಯಿಯೊಬ್ಬರು ಭಾನುವಾರ ಮೂರು ಮಕ್ಕಳಿಗೆ ನೇಣು ಹಾಕಿ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ರೂಪಾ ಹನುಮಂತ ಗೌಡರ ಎಂಬ ಮಹಿಳೆ ತನ್ನ ಮಕ್ಕಳಾದ ಸಮೃದ್ಧಿ
Last Updated 1 ಫೆಬ್ರುವರಿ 2026, 21:12 IST
ಬಾಗಲಕೋಟೆ: ಮೂರು ಮಕ್ಕಳನ್ನು ಕೊಂದು, ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಜಮಖಂಡಿ: ನಗರಸಭೆಯಿಂದ 33 ಅಕ್ರಮ ಶೆಡ್, ಅಂಗಡಿಗಳ ತೆರವು

ಜಮಖಂಡಿ ನಗರಸಭೆ ವತಿಯಿಂದ ಟಿಪ್ಪು ಸುಲ್ತಾನ್ ವೃತ್ತ ಬಳಿ 33 ಅಕ್ರಮ ಶೆಡ್‌ಗಳು ತೆರವುಗೊಳ್ಳಿದ್ದು, ₹72 ಲಕ್ಷ ರೂಪಾಯಿ ವೆಚ್ಚದಲ್ಲಿ ಕುಂಬಾರ ಕೆರೆ ಅಭಿವೃದ್ಧಿಗೆ ಪೌರಾಯುಕ್ತರು ಯೋಜನೆ ರಚಿಸಿದ್ದಾರೆ.
Last Updated 1 ಫೆಬ್ರುವರಿ 2026, 8:24 IST
ಜಮಖಂಡಿ: ನಗರಸಭೆಯಿಂದ 33 ಅಕ್ರಮ ಶೆಡ್, ಅಂಗಡಿಗಳ ತೆರವು

ಗ್ಯಾರಂಟಿಯಿಂದ ಬಡವರ ಆರ್ಥಿಕ ಸ್ಥಿತಿ ಸುಧಾರಣೆ: ಅಣವೀರಯ್ಯ ಪ್ಯಾಟಿಮಠ

ಪಂಚ ಗ್ಯಾರಂಟಿ ಯೋಜನೆಗಳು ಬಡವರು, ಮಹಿಳೆಯರು ಮತ್ತು ನಿರುದ್ಯೋಗಿ ಯುವಕರ ಆರ್ಥಿಕ ಸ್ಥಿತಿಗೆ ನೆರವಾಗಿದ್ದು, ಬೇಳಗಿಯ ಗ್ರಾಮ ಸಭೆಯಲ್ಲಿ ಫಲಾನುಭವಿಗಳ ಜೊತೆ ಸಂವಾದ ನಡೆಸಲಾಯಿತು.
Last Updated 1 ಫೆಬ್ರುವರಿ 2026, 8:24 IST
ಗ್ಯಾರಂಟಿಯಿಂದ ಬಡವರ ಆರ್ಥಿಕ ಸ್ಥಿತಿ ಸುಧಾರಣೆ: ಅಣವೀರಯ್ಯ ಪ್ಯಾಟಿಮಠ

ಬಾಗಲಕೋಟೆ| ಸಂಸ್ಕೃತಿ ತಿಳಿಯಲು ಹಸ್ತ್ರಪ್ರತಿ ಅವಶ್ಯ: ಪ್ರೊ.ಮಲ್ಲೇಪುರಂ

ಅಖಿಲ ಕರ್ನಾಟಕ 22ನೇ ಹಸ್ತಪ್ರತಿ ಸಮ್ಮೆಳನ
Last Updated 1 ಫೆಬ್ರುವರಿ 2026, 8:24 IST
ಬಾಗಲಕೋಟೆ| ಸಂಸ್ಕೃತಿ ತಿಳಿಯಲು ಹಸ್ತ್ರಪ್ರತಿ ಅವಶ್ಯ: ಪ್ರೊ.ಮಲ್ಲೇಪುರಂ

ಬಾಗಲಕೋಟೆ| ಅನ್ಯಾಯದ ವಿರುದ್ಧ ಹೋರಾಡಿ: ಬಿ.ಗೋಪಾಲ

ಬುದ್ಧ ಧಮ್ಮ ಕುರಿತ ಚಿಂತನ-ಮಂಥನ ಕಾರ್ಯಕ್ರಮ
Last Updated 1 ಫೆಬ್ರುವರಿ 2026, 8:24 IST
ಬಾಗಲಕೋಟೆ| ಅನ್ಯಾಯದ ವಿರುದ್ಧ ಹೋರಾಡಿ: ಬಿ.ಗೋಪಾಲ

ಬಾಗಲಕೋಟೆ: ತೋಟಗಾರಿಕೆ ಬೆಳೆಗಳಿಗೆ ಬೇಕಿದೆ ಮಾರುಕಟ್ಟೆ

ಹುಬ್ಬಳ್ಳಿ, ಬ್ಯಾಡಗಿ, ಕೊಣ್ಣೂರು, ಮಹಾರಾಷ್ಟ್ರ ರಾಜ್ಯಕ್ಕೆ ಒಯ್ಯಬೇಕಾದ ಸ್ಥಿತಿ
Last Updated 1 ಫೆಬ್ರುವರಿ 2026, 8:24 IST
ಬಾಗಲಕೋಟೆ: ತೋಟಗಾರಿಕೆ ಬೆಳೆಗಳಿಗೆ ಬೇಕಿದೆ ಮಾರುಕಟ್ಟೆ

ತಿಮ್ಮಾಪುರ ವಿರುದ್ಧ ಸುಳ್ಳು ಆರೋಪ: ಫೆ.2ಕ್ಕೆ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ

ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ವಿರುದ್ಧದ ಭ್ರಷ್ಟಾಚಾರದ ಆರೋಪಗಳಿಗೆ ವಿರೋಧವಾಗಿ ಕಾಂಗ್ರೆಸ್‌ ಮುಖಂಡರು ಫೆ.2ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
Last Updated 1 ಫೆಬ್ರುವರಿ 2026, 8:23 IST
ತಿಮ್ಮಾಪುರ ವಿರುದ್ಧ ಸುಳ್ಳು ಆರೋಪ: ಫೆ.2ಕ್ಕೆ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ
ADVERTISEMENT

ಕೃಷ್ಣಾ ಮುಳುಗಡೆ ಸಂತ್ರಸ್ತರ ಪುನರ್‌ವಸತಿ ಕೇಂದ್ರಗಳಲ್ಲಿ ಸೌಲಭ್ಯಗಳ ಕೊರತೆ

Resettlement Issues: ಬಸವರಾಜ ಹವಾಲ್ದಾರ ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಮೊದಲ ಎರಡು ಹಂತಗಳಲ್ಲಿ 177 ಗ್ರಾಮಗಳು ಮುಳುಗಡೆಯಾಗಿವೆ. ಮೂರನೇ ಹಂತದಲ್ಲಿ 20 ಗ್ರಾಮಗಳು ಮುಳುಗಡೆಯಾಗಲಿವೆ. ಮುಳುಗಡೆ ಸಂತ್ರಸ್ತರಾಗಿ ನಿರ್ಮಿಸಿದ ಪುನರ್‌ವಸತಿ ಕೇಂದ್ರಗಳು ಸೌಲಭ್ಯಗಳ ಕೊರತೆ ಎದುರಿಸುತ್ತಿವೆ.
Last Updated 1 ಫೆಬ್ರುವರಿ 2026, 2:04 IST
ಕೃಷ್ಣಾ ಮುಳುಗಡೆ ಸಂತ್ರಸ್ತರ ಪುನರ್‌ವಸತಿ ಕೇಂದ್ರಗಳಲ್ಲಿ ಸೌಲಭ್ಯಗಳ ಕೊರತೆ

ಬಾದಾಮಿ | ಬೆಟ್ಟವೆರುವ ಜೀವಕ್ಕೆ ಬೇಕಿದೆ ಪ್ರಾಣ ರಕ್ಷಣೆ

Badami Adventure Tourism: ಬಾದಾಮಿ: ಬೆಟ್ಟದ ಪರಿಸರದಲ್ಲಿ ಬೃಹತ್ ಎತ್ತರದ ಸಾಲು ಬಂಡೆಗಳನ್ನು ಹತ್ತುವ ಸಾಹಸ ಕ್ರೀಡೆಗೆ ಸ್ವದೇಶಿ ಹಾಗೂ ವಿದೇಶಿ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಬೆಟ್ಟ ಹತ್ತುವ ಸಾಹಸಿಗಳಿಗೆ ಇಲ್ಲಿ ಪ್ರಾಣ ರಕ್ಷಣೆ ಬೇಕಿದೆ.
Last Updated 31 ಜನವರಿ 2026, 8:21 IST
ಬಾದಾಮಿ | ಬೆಟ್ಟವೆರುವ ಜೀವಕ್ಕೆ ಬೇಕಿದೆ ಪ್ರಾಣ ರಕ್ಷಣೆ

ಗುಳೇದಗುಡ್ಡ | ಹುಚ್ಚೇಶ್ವರ ರಥದ ಕಳಸ ಅಡ್ಡಪಲ್ಲಕ್ಕಿ

Temple Chariot Festival: ಗುಳೇದಗುಡ್ಡ: ತಾಲ್ಲೂಕಿನ ಕೋಟೆಕಲ್ ಹೊಳೆ ಹುಚ್ಚೇಶ್ವರ ಸಂಸ್ಥಾನ ಮಠದ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ರಥದ ಕಳಸ ಹಾಗೂ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಶುಕ್ರವಾರ ಜರುಗಿತು. ಪಟ್ಟಣದ ಹೊಸಪೇಟೆಯ ಹೆಗಡೆ ಅವರ ಮನೆಯಿಂದ ಮೆರವಣಿಗೆ ಹೊರಟಿತು.
Last Updated 31 ಜನವರಿ 2026, 8:09 IST
ಗುಳೇದಗುಡ್ಡ | ಹುಚ್ಚೇಶ್ವರ ರಥದ ಕಳಸ ಅಡ್ಡಪಲ್ಲಕ್ಕಿ
ADVERTISEMENT
ADVERTISEMENT
ADVERTISEMENT