ಶುಕ್ರವಾರ, 6 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಾಗಲಕೋಟೆ

ADVERTISEMENT

ಮುಧೋಳ | ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Political Protest: ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಅವರ ಏಳಿಗೆ ಸಹಿಸದ ಬಿಜೆಪಿ ಮುಖಂಡರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮುಧೋಳದಲ್ಲಿ ಕಾಂಗ್ರೆಸ್ ಎಸ್‌.ಸಿ ಘಟಕದ ಸದಸ್ಯರು ಪ್ರತಿಭಟನೆ ನಡೆಸಿದರು.
Last Updated 5 ಫೆಬ್ರುವರಿ 2026, 6:11 IST
ಮುಧೋಳ | ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಬಾಗಲಕೋಟೆ | ಬಿಟಿಡಿಎ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

Unauthorized Construction Protest: ನವನಗರದ ವಿವಿಧ ಸೆಕ್ಟರ್‌ಗಳಲ್ಲಿ ಅನಧಿಕೃತವಾಗಿ ಮಸೀದಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆ ಮುಖಂಡರು ಬಿಟಿಡಿಎ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
Last Updated 5 ಫೆಬ್ರುವರಿ 2026, 6:10 IST
ಬಾಗಲಕೋಟೆ | ಬಿಟಿಡಿಎ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

ಬೀಳಗಿ | ಖಾಲಿ ಜಾಗಗಳಲ್ಲಿ ಕುಡುಕರ ಹಾವಳಿ

‘ಮುಕ್ತ ಬಾರ್‌’ಗಳಾಗುತ್ತಿವೆ ಐತಿಹಾಸಿಕ ತಾಣ; ಇಲ್ಲ ಪೊಲೀಸ್‌ ಇಲಾಖೆಯ ನಿಯಂತ್ರಣ
Last Updated 5 ಫೆಬ್ರುವರಿ 2026, 6:08 IST
ಬೀಳಗಿ | ಖಾಲಿ ಜಾಗಗಳಲ್ಲಿ ಕುಡುಕರ ಹಾವಳಿ

ಬಾಗಲಕೋಟೆ | ಜವಳಿ ಇಲಾಖೆಗೆ ₹1,500 ಕೋಟಿ ಅನುದಾನಕ್ಕೆ ಒತ್ತಾಯ

Textile Sector Appeal: ವೃತ್ತಿಪರ ನೇಕಾರರಿಗೆ ಸೌಲಭ್ಯಗಳನ್ನು ಒದಗಿಸಲು ಕೈಮಗ್ಗ ಮತ್ತು ಜವಳಿ ಅಭಿವೃದ್ಧಿ ಇಲಾಖೆಗೆ ರಾಜ್ಯ ಬಜೆಟ್‌ನಲ್ಲಿ ₹1,500 ಕೋಟಿ ಅನುದಾನ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ನೇಕಾರರ ಸೇವಾ ಸಂಘದಿಂದ ಮನವಿ ಸಲ್ಲಿಸಲಾಯಿತು.
Last Updated 5 ಫೆಬ್ರುವರಿ 2026, 6:02 IST
ಬಾಗಲಕೋಟೆ | ಜವಳಿ ಇಲಾಖೆಗೆ ₹1,500 ಕೋಟಿ ಅನುದಾನಕ್ಕೆ ಒತ್ತಾಯ

ಬಾಗಲಕೋಟೆ | ಫಲಿತಾಂಶ ಕಡಿಮೆಯಾದರೆ ನೋಟಿಸ್: ಈಶ್ವರ ಉಳ್ಳಾಗಡ್ಡಿ

School Result Directive: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಯಾವ ಶಾಲೆಯ ಫಲಿತಾಂಶ ಕಳಪೆಯಾಗಿರುತ್ತದೆಯೋ ಅಂತಹ ಶಾಲೆಗೆ ನೋಟಿಸ್ ನೀಡಲಾಗುವುದು ಎಂದು ಈಶ್ವರ ಉಳ್ಳಾಗಡ್ಡಿ ಹೇಳಿದರು.
Last Updated 5 ಫೆಬ್ರುವರಿ 2026, 6:00 IST
ಬಾಗಲಕೋಟೆ | ಫಲಿತಾಂಶ ಕಡಿಮೆಯಾದರೆ ನೋಟಿಸ್: ಈಶ್ವರ ಉಳ್ಳಾಗಡ್ಡಿ

ಟೀಕಿನಮಠ: ಫೆ.8ರಂದು ಚರಪಟ್ಟಾಧಿಕಾರ ಮಹೋತ್ಸವ; ವೀರಣ್ಣ ಚರಂತಿಮಠ

ಫೆ.5ರಿಂದ ಪುಣ್ಯಸ್ಮರಣೆ, ಅಡ್ಡಪಲ್ಲಕ್ಕಿ ಮೆರವಣಿಗೆ
Last Updated 4 ಫೆಬ್ರುವರಿ 2026, 5:47 IST
ಟೀಕಿನಮಠ: ಫೆ.8ರಂದು ಚರಪಟ್ಟಾಧಿಕಾರ ಮಹೋತ್ಸವ; ವೀರಣ್ಣ ಚರಂತಿಮಠ

ಗುರುವಿನ ಮಾರ್ಗದರ್ಶನ ಅಗತ್ಯ: ಮಹಾದೇವ ಸರಸ್ವತಿ ಸ್ವಾಮೀಜಿ

ರಬಕವಿ ಬನಹಟ್ಟಿಯಲ್ಲಿ ನಡೆದ ಸಿದ್ದಾರೂಢ ಮಠ ಶತಮಾನೋತ್ಸವ ಪ್ರವಚನ ಕಾರ್ಯಕ್ರಮದಲ್ಲಿ ಮಹಾದೇವ ಸರಸ್ವತಿ ಸ್ವಾಮೀಜಿ ಧರ್ಮದ ಮಾರ್ಗದಲ್ಲಿ ಗುರುಗಳ ಮಾರ್ಗದರ್ಶನದ ಮಹತ್ವವನ್ನು ವಿವರಿಸಿದರು.
Last Updated 4 ಫೆಬ್ರುವರಿ 2026, 5:46 IST
ಗುರುವಿನ ಮಾರ್ಗದರ್ಶನ ಅಗತ್ಯ: ಮಹಾದೇವ ಸರಸ್ವತಿ ಸ್ವಾಮೀಜಿ
ADVERTISEMENT

ವಿಶ್ವ ಆಳುವ ಶಕ್ತಿ ಮಗುವಿಗಿದೆ: ಕುರೇರ

ಗುಳೇದಗುಡ್ಡದಲ್ಲಿ ನೆಹರೂ ಅಂತರರಾಷ್ಟ್ರೀಯ ಪಬ್ಲಿಕ್‌ ಶಾಲೆಯ ವಾರ್ಷಿಕೋತ್ಸವದಲ್ಲಿ ಶಶಿಧರ ಕುರೇರ ಮಕ್ಕಳ ಸರ್ವಾಂಗೀಣ ವಿಕಾಸದ ಮಹತ್ವದ ಕುರಿತು ಭಾಷಣ ಮಾಡಿದರು.
Last Updated 4 ಫೆಬ್ರುವರಿ 2026, 5:44 IST
ವಿಶ್ವ ಆಳುವ ಶಕ್ತಿ ಮಗುವಿಗಿದೆ: ಕುರೇರ

ಮಹಿಳೆಯರ ಸಬಲೀಕರಣಕ್ಕಾಗಿ ಗ್ಯಾರಂಟಿ ಯೋಜನೆ: ಅಣವೀರಯ್ಯ ಪ್ಯಾಟಿಮಠ

ಗ್ಯಾರಂಟಿ ಯೋಜನೆಗಳ ಸಾರ್ವಜನಿಕ ಕುಂದು ಕೊರತೆ ಸಭೆ
Last Updated 4 ಫೆಬ್ರುವರಿ 2026, 5:43 IST
ಮಹಿಳೆಯರ ಸಬಲೀಕರಣಕ್ಕಾಗಿ ಗ್ಯಾರಂಟಿ ಯೋಜನೆ: ಅಣವೀರಯ್ಯ ಪ್ಯಾಟಿಮಠ

ಮತದಾರರ ಪಟ್ಟಿಯಲ್ಲಿ ಎರಡೆರಡು ಬಾರಿ 7,272 ಜನರ ಹೆಸರು: ಪರಿಶೀಲಿಸಲು ಆಗ್ರಹ

Voter Roll Issue: ಬಾಗಲಕೋಟೆಯಲ್ಲಿ 7,272 ಜನರ ಹೆಸರು ಮತದಾರರ ಪಟ್ಟಿಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ದಾಖಲಾಗಿರುವ ಬಗ್ಗೆ ಪರಿಶೀಲನೆ ಅಗತ್ಯವಿದೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಆಗ್ರಹಿಸಿದರು.
Last Updated 4 ಫೆಬ್ರುವರಿ 2026, 5:42 IST
fallback
ADVERTISEMENT
ADVERTISEMENT
ADVERTISEMENT