ಶನಿವಾರ, 27 ಡಿಸೆಂಬರ್ 2025
×
ADVERTISEMENT

ಬಾಗಲಕೋಟೆ

ADVERTISEMENT

ಧರ್ಮಸ್ಥಳ ಯೋಜನೆಯಿಂದ ಶಿಕ್ಷಕರ ನಿಯೋಜನೆ: ನಾಗರಾಜ ಹದ್ಲಿ

Financial Inclusion & Education: ಗ್ರಾಮಾಭಿವೃದ್ಧಿ ಯೋಜನೆಯಿಂದ ಜನರಿಗೆ ಬ್ಯಾಂಕ್ ಮೂಲಕ ಹಣಕಾಸು ಸೌಲಭ್ಯ ಒದಗಿಸಿ, ಸರ್ಕಾರಿ ಶಾಲೆಗಳಲ್ಲಿ 1042 ಶಿಕ್ಷಕರನ್ನು ನೇಮಿಸಿ ಮಕ್ಕಳ ಕಲಿಕೆ ಸುಧಾರಣೆಗೆ ಸಹಾಯವಾಗಿದೆ ಎಂದು ನಾಗರಾಜ ಹದ್ಲಿ ಹೇಳಿದರು.
Last Updated 27 ಡಿಸೆಂಬರ್ 2025, 7:13 IST
ಧರ್ಮಸ್ಥಳ ಯೋಜನೆಯಿಂದ ಶಿಕ್ಷಕರ ನಿಯೋಜನೆ:  ನಾಗರಾಜ ಹದ್ಲಿ

ಮುರುಘಾಮಠ: ರಥೋತ್ಸವ ಸಂಭ್ರಮ

Religious Celebration: ಗುಳೇದಗುಡ್ಡದ ಮುರುಘಾಮಠದಲ್ಲಿ ಲಿಂ. ನೀಲಕಂಠ ಶ್ರೀಗಳ 26ನೇ ವಾರ್ಷಿಕ ಪುಣ್ಯರಾಧನೆ ಅಂಗವಾಗಿ ಶ್ರದ್ಧಾಭಕ್ತಿಯಿಂದ ಸಾಯಂಕಾಲ ಭವ್ಯ ರಥೋತ್ಸವ ನೆರವೇರಿಸಲಾಯಿತು.
Last Updated 27 ಡಿಸೆಂಬರ್ 2025, 7:10 IST
ಮುರುಘಾಮಠ: ರಥೋತ್ಸವ ಸಂಭ್ರಮ

ಬಾಗಲಕೋಟೆ: ಜ.4ಕ್ಕೆ ಸಿದ್ದೇಶ್ವರ ಸ್ವಾಮೀಜಿಗೆ ಗುರುನಮನ

Spiritual Tribute: ಬಾಗಲಕೋಟೆ ಕುದರಿಕನ್ನೂರ ಲೇಔಟ್‌ನಲ್ಲಿ ಜನವರಿ 4ರಂದು ಸಂಜೆ 5ಕ್ಕೆ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗೆ ವಚನ ರಕ್ಷಕ ಗೆಳೆಯರ ಬಳಗದಿಂದ ಗುರುನಮನ ಕಾರ್ಯಕ್ರಮ ನಡೆಯಲಿದೆ.
Last Updated 27 ಡಿಸೆಂಬರ್ 2025, 7:09 IST
ಬಾಗಲಕೋಟೆ: ಜ.4ಕ್ಕೆ ಸಿದ್ದೇಶ್ವರ ಸ್ವಾಮೀಜಿಗೆ ಗುರುನಮನ

ದ್ವೇಷ ಭಾಷಣ ಮಸೂದೆ ತಿರಸ್ಕರಿಸುವಂತೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ

Freedom of Expression: ದ್ವೇಷ ಭಾಷಣ ತಡೆ ಕಾಯ್ದೆಯು ಸಂವಿಧಾನ ವಿರೋಧಿಯಾಗಿದ್ದು, ಜನರ ಅಭಿವ್ಯಕ್ತಿ ಹಕ್ಕು ಕಸಿದುಕೊಳ್ಳಲಿದೆ. ಆದ್ದರಿಂದ ರಾಜ್ಯಪಾಲರು ಮಸೂದೆಯನ್ನು ತಿರಸ್ಕರಿಸಬೇಕು ಎಂದು ಬಿಜೆಪಿ ಮುಖಂಡ ರಾಜುಗೌಡ ಡಿ ಒತ್ತಾಯಿಸಿದರು.
Last Updated 27 ಡಿಸೆಂಬರ್ 2025, 7:02 IST
ದ್ವೇಷ ಭಾಷಣ ಮಸೂದೆ ತಿರಸ್ಕರಿಸುವಂತೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ

ಪ್ರಜಾಪ್ರಭುತ್ವ ವಿರೋಧಿ ಕಾಂಗ್ರೆಸ್ ಸರ್ಕಾರ: ಶಾಸಕ ಜಗದೀಶ ಗುಡಗುಂಟಿ

Democracy Allegation: ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ಕಾನೂನು ಜಾರಿಗೆ ತರುವ ಮೂಲಕ ಸಾರ್ವಜನಿಕರ ಅಭಿವ್ಯಕ್ತಿ ಹಕ್ಕು ಹತ್ತಿಕ್ಕುತ್ತಿದೆ ಎಂದು ಶಾಸಕ ಜಗದೀಶ್ ಗುಡಗುಂಟಿ ಜಮಖಂಡಿಯಲ್ಲಿ ಆರೋಪಿಸಿದರು.
Last Updated 27 ಡಿಸೆಂಬರ್ 2025, 7:01 IST
ಪ್ರಜಾಪ್ರಭುತ್ವ ವಿರೋಧಿ ಕಾಂಗ್ರೆಸ್ ಸರ್ಕಾರ: ಶಾಸಕ ಜಗದೀಶ ಗುಡಗುಂಟಿ

ಬಾಗಲಕೋಟೆ: 25 ದಿನಗಳಲ್ಲಿ ₹56.90 ಲಕ್ಷ ವಂಚನೆ

ಹೆಚ್ಚಿನ ಲಾಭದ ಆಸೆ ತೋರಿಸಿ ರೈಲ್ವೆ ನೌಕರಗೆ ಮೋಸ
Last Updated 27 ಡಿಸೆಂಬರ್ 2025, 7:00 IST
ಬಾಗಲಕೋಟೆ: 25 ದಿನಗಳಲ್ಲಿ ₹56.90 ಲಕ್ಷ ವಂಚನೆ

ಬಾಗಲಕೋಟೆ | ಮತದಾರರ ಪಟ್ಟಿಗೆ ಬಾಲಕರ ಸೇರ್ಪಡೆ: ಆರೋಪ

Illegal Voter Inclusion: ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮುರಡಿ ಗ್ರಾಮದಲ್ಲಿ 18 ವರ್ಷದೊಳಗಿನವರನ್ನು ಮತದಾರರ ಪಟ್ಟಿಗೆ ಸೇರಿಸಲಾಗುತ್ತಿದೆ ಎಂದು ಮಾಜಿ ಸದಸ್ಯ ಮಂಜುನಾಥ ಗೌಡ ಆರೋಪಿಸಿದ್ದಾರೆ.
Last Updated 26 ಡಿಸೆಂಬರ್ 2025, 23:30 IST
ಬಾಗಲಕೋಟೆ | ಮತದಾರರ ಪಟ್ಟಿಗೆ ಬಾಲಕರ ಸೇರ್ಪಡೆ: ಆರೋಪ
ADVERTISEMENT

ಉತ್ತಮ ಕೆಲಸಕ್ಕೆ ಸದೃಢ ದೇಹ, ಮನಸ್ಸು ಮುಖ್ಯ: ಡಿ.ಸಿ. ಸಂಗಪ್ಪ ಹೇಳಿಕೆ

District Collector Sangappa: ಸದೃಢವಾದ ದೇಹ ಮತ್ತು ಮನಸ್ಸು ಇದ್ದಾಗ ಮಾತ್ರ ಸಾರ್ಥಕವಾದ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು. ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪಂಚಾಯತ ರಾಜ್ ಇಲಾಖೆ ಸಿಬ್ಬಂದಿಗೆ ಹಮ್ಮಿಕೊಂಡ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
Last Updated 26 ಡಿಸೆಂಬರ್ 2025, 6:50 IST
ಉತ್ತಮ ಕೆಲಸಕ್ಕೆ ಸದೃಢ ದೇಹ, ಮನಸ್ಸು ಮುಖ್ಯ: ಡಿ.ಸಿ. ಸಂಗಪ್ಪ ಹೇಳಿಕೆ

ಬಾಗಲಕೋಟೆ: ಜಿಲ್ಲೆಯಲ್ಲಿ ಅಬಕಾರಿ ಸನ್ನದು ಹರಾಜು ಆರಂಭ

Excise Department Auction: ಜಿಲ್ಲೆ ವ್ಯಾಪ್ತಿಯಲ್ಲಿ ಹಂಚಿಕೆಯಾಗದ ಮತ್ತು ಸ್ಥಗಿತಗೊಂಡಿರುವ ಎಂಟು ಮದ್ಯದಂಗಡಿ ಸನ್ನದುಗಳ ಹರಾಜು ಪ್ರಕ್ರಿಯೆಗೆ ಅಬಕಾರಿ ಇಲಾಖೆ ಚಾಲನೆ ನೀಡಿದೆ ಎಂದು ಬೆಳಗಾವಿ ವಿಭಾಗದ ಜಂಟಿ ಆಯುಕ್ತ ಫಕೀರಪ್ಪ ಚಲವಾದಿ ಹೇಳಿದರು.
Last Updated 26 ಡಿಸೆಂಬರ್ 2025, 6:49 IST
ಬಾಗಲಕೋಟೆ: ಜಿಲ್ಲೆಯಲ್ಲಿ ಅಬಕಾರಿ ಸನ್ನದು ಹರಾಜು ಆರಂಭ

ಸೂಳಿಕೇರಿ: ಮಾರುತೇಶನಿಗೆ 5 ಕೆಜಿ ಬೆಳ್ಳಿ ಕವಚ ಅರ್ಪಣೆ

Silver Ornaments Donation: ಸಮೀಪದ ಸೂಳಿಕೇರಿ ಗ್ರಾಮದ ಮಾರುತೇಶ್ವರ ದೇವಸ್ಥಾನದ ಮಾರುತೇಶನಿಗೆ 5 ಕೆ.ಜಿ. ಬೆಳ್ಳಿ ಕವಚ ಹಾಗೂ ಆಭರಣಗಳನ್ನು ಸೂಳಿಕೇರಿ ಗ್ರಾಮದ ಬಿ.ಕೆ. ಪಾಟೀಲ ದೇಶಪಾಂಡೆ ಮನೆತನ ಹಾಗೂ ಸೀಮಿಕೇರಿ ಮನೆತನದವರು ಸಮರ್ಪಿಸಿದರು.
Last Updated 26 ಡಿಸೆಂಬರ್ 2025, 6:45 IST
ಸೂಳಿಕೇರಿ: ಮಾರುತೇಶನಿಗೆ 5 ಕೆಜಿ ಬೆಳ್ಳಿ ಕವಚ ಅರ್ಪಣೆ
ADVERTISEMENT
ADVERTISEMENT
ADVERTISEMENT