ಶನಿವಾರ, 10 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬಾಗಲಕೋಟೆ

ADVERTISEMENT

ಬಾಗಲಕೋಟೆ ಉಪ ಚುನಾವಣೆ: ಕಾಂಗ್ರೆಸ್, ಬಿಜೆಪಿಯಲ್ಲಿ ಚಟುವಟಿಕೆ ಬಿರುಸು

ಕಾಂಗ್ರೆಸ್‌ನಿಂದ ಮೇಟಿ ಕುಟುಂಬದ ಮೂವರು, ಬಿಜೆಪಿಯಿಂದ ಚರಂತಿಮಠ ಆಕಾಂಕ್ಷಿ
Last Updated 10 ಜನವರಿ 2026, 0:13 IST
ಬಾಗಲಕೋಟೆ ಉಪ ಚುನಾವಣೆ: ಕಾಂಗ್ರೆಸ್, ಬಿಜೆಪಿಯಲ್ಲಿ ಚಟುವಟಿಕೆ ಬಿರುಸು

ಗೊರುಚಗೆ ಸ್ವಾಮಿ ಲಿಂಗಾನಂದ, ಸಂಗೀತಾ ಕಟ್ಟಿಗೆ ಬಸವಾತ್ಮಜೆ ಪ್ರಶಸ್ತಿ

‘Swami Linganandashree’ ಬಸವ ಧರ್ಮ ಪೀಠದಿಂದ ಜ.12ರಿಂದ ಮೂರು ದಿನ ‘39ನೇ ಶರಣ ಮೇಳ’ ನಡೆಯಲಿದ್ದು, 13ರಂದು ಬೆಳಿಗ್ಗೆ 10.30ಕ್ಕೆ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಸುಶೀಲ್‌ ಕುಮಾರ ಶಿಂಧೆ ಅವರು ಉದ್ಘಾಟಿಸುವರು’ ಎಂದು ಉತ್ಸವ ಸಮಿತಿ ಕಾರ್ಯಾಧ್ಯಕ್ಷೆ ಮಾತೆ ಗಂಗಾದೇವಿ ತಿಳಿಸಿದರು.
Last Updated 9 ಜನವರಿ 2026, 21:24 IST
ಗೊರುಚಗೆ ಸ್ವಾಮಿ ಲಿಂಗಾನಂದ, ಸಂಗೀತಾ ಕಟ್ಟಿಗೆ ಬಸವಾತ್ಮಜೆ ಪ್ರಶಸ್ತಿ

ಬಾಗಲಕೋಟೆ: ಬೀದಿನಾಯಿಗಳ ನಿಯಂತ್ರಣಕ್ಕೆ ಆಗ್ರಹ

Public Safety Demand: ಬಾಗಲಕೋಟೆಯಲ್ಲಿ ಬೀದಿನಾಯಿಗಳ ಹಾವಳಿ ತೀವ್ರವಾಗಿದ್ದು, ಗಿರೀಶ ಫೌಂಡೇಷನ್‌ ನಗರಸಭೆಗೆ ಮನವಿ ಸಲ್ಲಿಸಿ ನಾಯಿ ನಿಯಂತ್ರಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
Last Updated 9 ಜನವರಿ 2026, 7:39 IST
ಬಾಗಲಕೋಟೆ: ಬೀದಿನಾಯಿಗಳ ನಿಯಂತ್ರಣಕ್ಕೆ ಆಗ್ರಹ

ಮಹಾಲಿಂಗಪುರ: ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಜಾಗ ಗುರುತು

Fire Safety Initiative: ಮಹಾಲಿಂಗಪುರದಲ್ಲಿ ಅಗ್ನಿ ಅವಘಡಗಳನ್ನು ತಡೆಯಲು ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಜಾಗ ಗುರುತು ಮಾಡಲಾಗಿದೆ. 2 ಎಕರೆ ಜಮೀನು ಮಂಜೂರಿಗೆ ತಹಶೀಲ್ದಾರ್ ಪ್ರಸ್ತಾವ ಸಲ್ಲಿಸಿದ್ದಾರೆ.
Last Updated 9 ಜನವರಿ 2026, 7:38 IST
ಮಹಾಲಿಂಗಪುರ: ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಜಾಗ ಗುರುತು

ತೇರದಾಳ: ಕಾಂಗ್ರೆಸ್‌ ಮುಖಂಡರು ಬಿಜೆಪಿಗೆ ಸೇರ್ಪಡೆ

Political Realignment: ತೇರದಾಳದಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡರು ಹಾಗೂ ಅವರ ಕುಟುಂಬದವರು ಶಾಸಕ ಸಿದ್ದು ಸವದಿ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ನಾರೇಂದ್ರ ಮೋದಿ ನೇತೃತ್ವವನ್ನು ಮೆಚ್ಚಿದ್ದಾರೆ.
Last Updated 9 ಜನವರಿ 2026, 7:38 IST
ತೇರದಾಳ: ಕಾಂಗ್ರೆಸ್‌ ಮುಖಂಡರು ಬಿಜೆಪಿಗೆ ಸೇರ್ಪಡೆ

ದುರಸ್ತಿಯಾಗದ ಹಿಪ್ಪರಗಿ ಬ್ಯಾರೇಜ್ ಗೇಟ್: 1.5 ಟಿಎಂಸಿ ಅಡಿ ನೀರು ಹೊರಗೆ

Barrage Gate Damage: ರಬಕವಿ ಬನಹಟ್ಟಿ ಸಮೀಪದ ಹಿಪ್ಪರಗಿ ಬ್ಯಾರೇಜ್‌ನ 22ನೇ ಗೇಟ್ ಕಿತ್ತುಹೋದ ಹಿನ್ನೆಲೆಯಲ್ಲಿ 1.5 ಟಿಎಂಸಿ ಅಡಿ ನೀರು ಹರಿದು ಹೋಗಿದ್ದು, ತಾಂತ್ರಿಕ ಸಿಬ್ಬಂದಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.
Last Updated 9 ಜನವರಿ 2026, 7:38 IST
ದುರಸ್ತಿಯಾಗದ ಹಿಪ್ಪರಗಿ ಬ್ಯಾರೇಜ್ ಗೇಟ್: 1.5 ಟಿಎಂಸಿ ಅಡಿ ನೀರು ಹೊರಗೆ

ನಿತ್ಯ ಆದಾಯ ತರುವ ತರಕಾರಿ: ಎರಡೂವರೆ ಎಕರೆಯಲ್ಲಿ ಹತ್ತಾರು ಬೆಳೆ ಬೆಳೆದ ರೈತ

Sustainable Agriculture: ರಬಕವಿ ಬನಹಟ್ಟಿಯ ಪ್ರಕಾಶ ಕಾಲತಿಪ್ಪಿ ಅವರು ತಮ್ಮ ಎರಡೂವರೆ ಎಕರೆ ತೋಟದಲ್ಲಿ ಹತ್ತಾರು ತರಕಾರಿ ಬೆಳೆಯುತ್ತಾ ನಿತ್ಯ ಆದಾಯ ಗಳಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಕೂಡ ಇದೆ.
Last Updated 9 ಜನವರಿ 2026, 7:38 IST
ನಿತ್ಯ ಆದಾಯ ತರುವ ತರಕಾರಿ: ಎರಡೂವರೆ ಎಕರೆಯಲ್ಲಿ ಹತ್ತಾರು ಬೆಳೆ ಬೆಳೆದ ರೈತ
ADVERTISEMENT

ಹುನಗುಂದ| ಜೀವನ ಮೌಲ್ಯ ತಿಳಿಸುವ ಕನ್ನಡ: ಗುರುಮಹಾಂತ ಸ್ವಾಮೀಜಿ ಅಭಿಪ್ರಾಯ

Language and Culture: ಹುನಗುಂದದಲ್ಲಿ ನಡೆದ ಸಂಶೋಧನಾ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಗುರುಮಹಾಂತ ಸ್ವಾಮೀಜಿ ಅವರು ಕನ್ನಡ ಭಾಷೆಯು ಜೀವನ ಮೌಲ್ಯಗಳನ್ನು ಸಾರುವ ಶಕ್ತಿಯಾಗಿಯೂ ಬೆಳೆದಿದೆ ಎಂದು ಅಭಿಪ್ರಾಯಪಟ್ಟರು.
Last Updated 9 ಜನವರಿ 2026, 7:38 IST
ಹುನಗುಂದ| ಜೀವನ ಮೌಲ್ಯ ತಿಳಿಸುವ ಕನ್ನಡ: ಗುರುಮಹಾಂತ ಸ್ವಾಮೀಜಿ ಅಭಿಪ್ರಾಯ

ಹಿಪ್ಪರಗಿ ಬ್ಯಾರೇಜ್ | ಇದೇ ಬೇಸಿಗೆಯಲ್ಲಿ ಗೇಟ್ ಅಳವಡಿಸಿ: ಶಾಸಕ ಸಿದ್ದು ಸವದಿ

ಹಿಪ್ಪರಗಿ ಬ್ಯಾರೇಜ್: 1.2 ಮೀಟರ್‌ನಷ್ಟು ಕಡಿಮೆಯಾದ ನೀರಿನ ಮಟ್ಟ
Last Updated 8 ಜನವರಿ 2026, 7:19 IST
ಹಿಪ್ಪರಗಿ ಬ್ಯಾರೇಜ್ | ಇದೇ ಬೇಸಿಗೆಯಲ್ಲಿ ಗೇಟ್ ಅಳವಡಿಸಿ: ಶಾಸಕ ಸಿದ್ದು ಸವದಿ

ಬಾಗಲಕೋಟೆ: 17 ಕಾರ್ಮಿಕರು, ಮಕ್ಕಳ ರಕ್ಷಣೆ

Bonded Labor Rescue: ಕಬ್ಬು ಕಟಾವು ಮಾಡಲು ಬಂದ ಉತ್ತರ ಪ್ರದೇಶ ರಾಜ್ಯದ 17 ಜನ ಕಾರ್ಮಿಕರು ಹಾಗೂ 19 ಮಕ್ಕಳನ್ನು ರಕ್ಷಣೆ ಮಾಡಿ, ಉತ್ತರ ಪ್ರದೇಶದ ಲಲಿತಪುರಕ್ಕೆ ಸುರಕ್ಷಿತವಾಗಿ ಕಳುಹಿಸಿ ಕೊಡಲಾಗಿದೆ.
Last Updated 8 ಜನವರಿ 2026, 7:14 IST
ಬಾಗಲಕೋಟೆ: 17 ಕಾರ್ಮಿಕರು, ಮಕ್ಕಳ ರಕ್ಷಣೆ
ADVERTISEMENT
ADVERTISEMENT
ADVERTISEMENT